ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧಾರ್ಮಿಕ

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ಮುಹೂರ್ತ ಫಿಕ್ಸ್‌; ಈ ವರ್ಷವೇ ನಡೆಯಲಿದೆ ಐತಿಹಾಸಿಕ ಆಚರಣೆ

ರಾಮ ಮಂದಿರದ ದ್ವಿತೀಯ ವಾರ್ಷಿಕೋತ್ಸವಕ್ಕೆ ದಿನ ನಿಗದಿ

Ram Mandir 2nd Anniversary: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಬಾಲಕ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ವರ್ಷದ ಡಿಸೆಂಬರ್‌ 31ರಂದು ವಾರ್ಷಿಕೋತ್ಸವ ಆಯೋಜಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಯೋಗಿ ಆದಿತ್ಯನಾಥ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಶೀಘ್ರದಲ್ಲೇ ಅದ್ದೂರಿಯಾಗಿ ಮೂಡಿ ಬರಲಿದೆ ʼರಾಯರ ದರ್ಶನʼ ಆಲ್ಬಂ ಸಾಂಗ್

ʼರಾಯರ ದರ್ಶನʼ ಆಲ್ಬಂ ಸಾಂಗ್ ಶೀಘ್ರದಲ್ಲೇ ಅನಾವರಣ

Rayara Darshan Album Song: ರಾಯರ ಕುರಿತು ಸಾಕಷ್ಟು ಭಕ್ತಿಗೀತೆಗಳು ಬಂದಿವೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗೆಗಿನ ಕೆಲವು ವಿಷಯಗಳನ್ನು ʼರಾಯರ ದರ್ಶನʼ ಆಲ್ಭಂನಲ್ಲಿ ತೋರಿಸಲಾಗುತ್ತಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ಈ ಅಲ್ಭಂ ನಿರ್ಮಾಣ ಮಾಡಿದ್ದಾರೆ.

Chanakya Niti: ಚಾಣಕ್ಯನ ಪ್ರಕಾರ, ಯಾವ ವಿಷಯಗಳಲ್ಲಿ ನಾಚಿಕೆ ಹೊಂದಿರಬಾರದು..?

ನಾಚಿಕೆ, ಹಿಂಜರಿಕೆಯಿಂದ ಈ ಸಮಸ್ಯೆಗಳಾಗುತ್ತದೆ

ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದೇ ವ್ಯಕ್ತಿಯ ಈ ಒಂದು ನಾಲ್ಕು ಸಂದರ್ಭಗಳಲ್ಲಿ ಹಿಂಜರಿಕೆ ಹಾಗೂ ನಾಚಿಕೆಯನ್ನು ಪಡೆಯಬಾರದು ಎಂದು ಹೇಳುತ್ತಾರೆ. ಆ ಸ್ವಭಾವದಿಂದ ನಿಮ್ಮ ಪಾಲಿಗೆ ಬರುವ ಅದೃಷ್ಟವೂ ಕೈ ತಳ್ಳಿ ಹೋಗುವುದು ಎಂದು ಅವರು ಎಚ್ಚರಿಕೆ ನೀಡುತ್ತಾರೆ. ಹಾಗಾದರೆ ಆ 4 ಕಾರ್ಯಗಳು ಯಾವುವು ಎಂದು ತಿಳಿದುಕೊಳ್ಳೋಣ…

Astro Tips: ಕರ್ಮಾಧಿಪತಿ ಶನಿ ಪ್ರಭಾವದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶನಿವಾರ ನೀವೇನು ಮಾಡಬೇಕು?

ಶನಿ ದೇವನಿಗೆ ಪ್ರಿಯವಾದ ಈ ಕೆಲಸಗಳನ್ನು ಮಾಡಿ

ಶನಿ ದೆಸೆ ಮತ್ತು ಸಾಡೇಸಾತಿಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಲು ಈ ದಿನದಂದು ಶನಿ ದೇವನ ಆರಾಧನೆ ಮಾಡುವುದು ಉತ್ತಮ ಎಂಬುದು ಶಾಸ್ತ್ರೋಕ್ತಿ. ಹಾಗಾದರೆ ಶನಿವಾರ ಶನಿ ದೇವನನ್ನು ಆರಾಧಿಸುವ ಕ್ರಮ ಹೇಗೆ ಮತ್ತು ಯಾವ ಮಂತ್ರವನ್ನು ಈ ದಿನ ಜಪಿಸಿದರೆ ಶನಿ ಸಂತುಷ್ಟನಾಗುತ್ತಾನೆ ಎಂಬ ಮಾಹಿತಿ ಇಲ್ಲಿದೆ.

Horoscope Today December 13th: ರವಿಯಿಂದ ಇಂದು ಈ ರಾಶಿಗೆ ಅದೃಷ್ಟದ ಸೂಚನೆ!

ಇಂದು ರವಿಯ ಪ್ರಭಾವ: ಈ ರಾಶಿಯವರಿಗೆ ಇಂದಿದೆ ಕೋಟ್ಯಾಧಿಪತಿ ಯೋಗ!

ನಿತ್ಯ ಭವಿಷ್ಯ ಡಿಸೆಂಬರ್ 13, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಉತ್ತರ ಪಾಲ್ಗುಣಿ ನಕ್ಷತ್ರದ ಡಿಸೆಂಬರ್ 13ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Karthigai Deepam Row: ತಮಿಳುನಾಡಿನ ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಡಿಎಂಕೆಯ ಅಸಲಿ ಮುಖ ಮತ್ತೊಬ್ಬೆ ಬಟಾ ಬಯಲಾಗಿದೆ. ತಮಿಳುನಾಡಿನ ತಿರುಪಾರನುಕುಂಡ್ರಮ್ ಎಂಬಲ್ಲಿ 'ಕಾರ್ತಿಕ ದೀಪಂʼ ಅಥವಾ 'ಕಾರ್ತಿಗೈ ದೀಪಂʼ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದೀಗ ಡಿಎಂಕೆ ಈ ನೆಪದಲ್ಲಿ ನ್ಯಾಯಾಂಗವನ್ನೂ ಅವಮಾನಿಸಿದೆ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

Horoscope Today December 12th: ಶುಕ್ರನಿಂದ ಇಂದು ಯಾರಿಗೆ ಒಳಿತು? ಯಾರಿಗೆ ಕೆಡುಕು?

ಇಂದು ಶುಕ್ರನ ಪ್ರಭಾವ: ಈ ರಾಶಿಯವರು ಇಂದು ಎಚ್ಚರದಲ್ಲಿರಿ!

ನಿತ್ಯ ಭವಿಷ್ಯ ಡಿಸೆಂಬರ್ 12, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಅಷ್ಟಮಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ಡಿಸೆಂಬರ್ 12ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips: ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಶುಕ್ರವಾರ ಈ ಕೆಲಸಗಳನ್ನ ಮಾಡಿದ್ರೆ  ಧನಾಗಮನ ಖಂಡಿತ

ಲಕ್ಷ್ಮೀಯನ್ನ ಹೀಗೆ ಪೂಜಿಸಿದ್ರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುವುದು

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ಧನಲಕ್ಷ್ಮಿಯ ಆಶೀರ್ವಾದದಿಂದ ವ್ಯಕ್ತಿಯ ಜೀವನದಲ್ಲಿ ಹಣ, ಸಮೃದ್ಧಿ, ವೈಭವ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆಯನ್ನ ಶ್ರದ್ಧೆಯಿಂದ ಮಾಡಿದರೆ ಭಕ್ತರ ಎಲ್ಲಾ ಆಸೆಗಳು ಈಡೇರಲಿದ್ದು, ಭಕ್ತರು ಶ್ರೀ ಲಕ್ಷ್ಮಿಯ ಪೂಜೆಯ ಮೂಲಕ ತಮ್ಮ ಜೀವನದಲ್ಲಿ ಹಣಕಾಸಿನ ಸ್ಥಿರತೆ, ಸೌಭಾಗ್ಯ ಹಾಗೂ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

Chanakya Niti: ಚಾಣಕ್ಯನ ಈ 5 ಸೂತ್ರ ಅನುಸರಿಸಿದರೆ ಮನೆಯಲ್ಲೇ ನೆಲೆಸುತ್ತಾಳೆ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿ!

ಸಂಪತ್ತು ಮತ್ತು ಸಮೃದ್ಧಿ ತರಲಿವೆ ಚಾಣಕ್ಯನ ಈ ಸೂತ್ರಗಳು

ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪಾಲಿಸಬೇಕಾದ ಚಾಣಕ್ಯನ ನಿಯಮಗಳು ಬಹಳ ಸರಳವಾಗಿದ್ದರೂ ಅವುಗಳ ಮಹತ್ವ ಅತ್ಯಂತ ಆಳವಾಗಿರುತ್ತದೆ ಎಂದು ನೀತಿಶಾಸ್ತ್ರ ತಿಳಿಸುತ್ತದೆ. ಚಾಣಕ್ಯ ಹೇಳುವಂತೆ, ಲಕ್ಷ್ಮೀ ದೇವಿ ಸೌಂದರ್ಯ ಮತ್ತು ಸಂಪತ್ತಿನ ದೇವಿ ಮಾತ್ರವಲ್ಲ; ಆಕೆ ಶುದ್ಧತೆ, ಶಿಸ್ತು ಮತ್ತು ಸಾತ್ವಿಕತೆ ಹೊಂದಿರುವ ಮನೆಯನ್ನು ಹುಡುಕುತ್ತಾಳೆ. ಮನೆ ದೇಹದಷ್ಟೇ ಮನಸ್ಸು ಮತ್ತು ನಡವಳಿಕೆಯೂ ಶುದ್ಧವಾಗಿರಬೇಕು ಎಂಬುದೇ ಚಾಣಕ್ಯನ ತತ್ವ.

Astro Tips: ನಿಮ್ಮ ಮನದಾಸೆಗಳು ಈಡೇರಬೇಕಾ? ಹಾಗಾದ್ರೆ ಗುರುವಾರ ತಪ್ಪದೇ ಈ ಮಂತ್ರಗಳನ್ನು ಪಠಿಸಿ

ವಿಷ್ಣುವಿನ ಈ ಮಂತ್ರಗಳನ್ನ ಪಠಿಸಿದ್ರೆ ಶುಭ ಫಲಗಳು ಸಿಗಲಿದೆ

ವಿಷ್ಣುವಿಗೆ ಪ್ರಿಯವಾದ ಈ ದಿನದಂದು ಜಪಿಸುವ ಮಂತ್ರಗಳಿಂದಾಗಿ ಭಕ್ತರ ಮನೋಬಿಲಾಷೆಗಳು ನೆರವೇರಲಿದ್ದು, ಶ್ರದ್ಧೆ ಹಾಗೂ ಭಕ್ತಿಯಿಂದ ಆದಿ ಪುರುಷ ವಿಷ್ಣು ದೇವರರನ್ನು ಆರಾಧಿಸಿದರೆ ಆತ ಪ್ರಸನ್ನನಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರುವಂತೆ ಮಾಡುತ್ತಾನೆ. ಈ ದಿನದಂದು ಜಪಿಸುವ ಕೆಲ ಮಂತ್ರಗಳಿಂದ ಕೇವಲ ವಿಷ್ಣುದೇವನ ಅನುಗ್ರಹವಷ್ಟೇ ಅಲ್ಲ, ಲಕ್ಷ್ಮೀ ದೇವಿಯ ಕೃಪಯು ಸಿಗುತ್ತದೆ.

Horoscope Today December 11th: ಕೇತುವಿನಿಂದ ಈ ರಾಶಿಗೆ ವೃತ್ತಿ ಪ್ರಗತಿಯ ಜೊತೆ ಆರ್ಥಿಕ ಲಾಭ

ದಿನ ಭವಿಷ್ಯ- ಮಘಾ ನಕ್ಷತ್ರದಿಂದ ಈ ರಾಶಿಯವರಿಗೆ ಇಂದು ಧನ ಸಂಪತ್ತು ವೃದ್ಧಿ

ನಿತ್ಯ ಭವಿಷ್ಯ ಡಿಸೆಂಬರ್ 11, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಮಘಾ ನಕ್ಷತ್ರದ ಡಿಸೆಂಬರ್ 11 ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ತಿರುಮಲದಲ್ಲಿ ಮತ್ತೊಂದು ಭಾರಿ ವಂಚನೆ: ರೇಷ್ಮೆ ಹೆಸರಿನಲ್ಲಿ ಪಾಲಿಸ್ಟರ್‌ ಬಟ್ಟೆ ಮಾರಾಟ; ಟಿಟಿಡಿಗೆ 54 ಕೋಟಿ ರೂ. ನಷ್ಟ

ಟಿಟಿಡಿಯಿಂದ ಮತ್ತೊಂದು ಹಗರಣ

ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರವಾಗಿ ಕಳೆದ ಒಂದು ವರ್ಷದಿಂದ ತನಿಖೆ, ವಿಚಾರಣೆಗಳು ನಡೆಯುತ್ತಿದ್ದು, ಇದರ ಮಧ್ಯೆಯೇ ಈಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಇದರಿಂದ ದೇವಸ್ಥಾನದ ಬೊಕ್ಕಸಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ ಎಂದು ವಿಜಿಲೆನ್ಸ್ ವಿಚಾರಣೆ ವರದಿ ತಿಳಿಸಿದೆ.

ಯುನೆಸ್ಕೋ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆ; ಮೋದಿ ಸಂತಸ

ದೀಪಾವಳಿ ಯುನೆಸ್ಕೋ ಪಟ್ಟಿಗೆ

ಒಗ್ಗಟ್ಟು, ಸಂಪ್ರದಾಯ, ಔದಾರ್ಯದ ಪ್ರತೀಕವಾಗಿ ದೇಶಾದ್ಯಂತ ಆಚರಿಸಲ್ಪಡುವ ದೀಪಾವಳಿಯನ್ನು ಯುನೆಸ್ಕೋ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ದೀಪಾವಳಿ ಆಚರಣೆಗೆ ಜಾಗತಿಕ ಮನ್ನಣೆ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜ್ಞಾನೋದಯ ಮತ್ತು ಸದಾಚಾರದ ಸಂಕೇತವಾಗಿರುವ ದೀಪಾವಳಿ ನಮ್ಮ ನಾಗರಿಕತೆಯ ಆತ್ಮ ಎಂದು ಬಣ್ಣಿಸಿದರು.

Vastu Tips: ತುಳಸಿ ಕಟ್ಟೆಯ ಬಳಿ ಈ ಗಿಡಗಳನ್ನು ನೆಡಿ; ಹಣದ ಸಮಸ್ಯೆ ನಿಮ್ಮ ಬಳಿ ಸುಳಿಯುವುದೂ ಇಲ್ಲ

ತುಳಸಿ ಜತೆಗೆ ಈ ಗಿಡ ನೆಟ್ಟರೆ ಹಣದ ಸಮಸ್ಯೆಗೆ ಪರಿಹಾರ

ತುಳಸಿ ಗಿಡದ ಜತೆ ವಾಸ್ತು ಪ್ರಕಾರ ಕೆಲ ಗಿಡಗಳನ್ನು ನೆಟ್ಟರೆ ಸಾಕಷ್ಟು ಶುಭಫಲಗಳು ಸಿಗಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಜತೆಗೆ ಹಣದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಪಾವಿತ್ರ್ಯವುಳ್ಳವು ಎಂದು ಪರಿಗಣಿಸಲಾಗಿದ್ದು, ಕೆಲವು ಗಿಡಗಳಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ.

Astro Tips: ವಿಘ್ನ ನಿವಾರಕ ಗಣಪತಿಯ ಕೃಪೆಗೆ ಪಾತ್ರರಾಗಬೇಕಿದ್ದಲ್ಲಿ ಬುಧವಾರ ಈ ಕೆಲಸ ಮಾಡಲೇಬೇಡಿ

ಬುಧವಾರ ಈ ವಸ್ತುಗಳನ್ನು ಖರೀದಿಸಬೇಡಿ

ಬುಧವಾರ ಕೆಲವು ಕೆಲಸಗಳನ್ನು ಮಾಡುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಈ ದಿನ ಕೆಲವು ಕಾರ್ಯಗಳು ಗಣೇಶನ ಅನುಗ್ರಹ ಪಡೆಯಲು ತಡೆಯಾಗಬಹುದು. ಆದ್ದರಿಂದ ಭಕ್ತರು ಬುಧವಾರ ಈ ನಿಷೇಧಿತ ಕೆಲಸಗಳನ್ನು ಮಾಡದೇ ಇರುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

Astro Tips: ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆಯೇ? ಹಾಗಾದ್ರೆ ಮಂಗಳವಾರ ಹೀಗೆ ಉಪವಾಸ ವ್ರತ ಮಾಡಿ

ಮಂಗಳವಾರ ಹೀಗೆ ಉಪವಾಸ ವ್ರತಾಚರಣೆ ಮಾಡಿದರೆ ಈ ಭಾಗ್ಯ!

ಮಂಗಳವಾರದ ಉಪವಾಸವನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಪುರುಷರೂ, ಮಹಿಳೆಯರೂ ಸಮಾನವಾಗಿ ಈ ವ್ರತವನ್ನು ಮಾಡಬಹುದು. ಸಂತಾನಲಾಭದ ಆಶಯವಿರುವ ದಂಪತಿಗಳು, ಸಂತಾನಪ್ರಾಪ್ತಿ ಪಡೆಯಲು ಬಯಸುವವರು ಹಾಗೂ ದುಷ್ಟ ಪ್ರಭಾವಗಳಿಂದ ಮುಕ್ತಿ ಬೇಕಿರುವವರು ಈ ಉಪವಾಸವನ್ನು ಆಚರಿಸುವುದು ಶ್ರೇಷ್ಠ ಎನ್ನಲಾಗುತ್ತದೆ.

Vastu Tips: ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಈ ವಿಗ್ರಹಗಳನ್ನು ಮನೆಗೆ ತಂದು ಇಡಿ

ಹಣದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಈ ವಿಗ್ರಹಗಳು

ವಾಸ್ತು ತಜ್ಞರ ಪ್ರಕಾರ, ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಕೆಲವು ವಿಶೇಷ ವಿಗ್ರಹಗಳು ಮತ್ತು ಅಲಂಕಾರ ವಸ್ತುಗಳನ್ನು ಇರಿಸಬಹುದು. ಇವು ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮನೆಯಲ್ಲಿ ಶುಭಫಲಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದ್ದು, ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಈ ವಿಗ್ರಹಗಳು ಆ ಮನೆಗೆ ಅದೃಷ್ಟ ಹಾಗೂ ಹಣಕಾಸು ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿ.

Chanakya Niti: ಜೀವನದಲ್ಲಿ ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ

ಈ ಗುಣವುಳ್ಳವರು ನಿಮ್ಮ ಸಹಾಯಕ್ಕೆ ಯೋಗ್ಯರಲ್ಲ

ಚಾಣಕ್ಯ ನೀತಿಯ ಪ್ರಕಾರ, ಎಲ್ಲರಿಗೂ ಸಲಹೆ ಹಾಗೂ ಸಹಾಯ ನೀಡುವುದು ಸೂಕ್ತವಲ್ಲವಂತೆ...ಹೀಗೆ ಕೇಳಿದವರಿಗೆಲ್ಲ ಸಹಾಯ ಹಸ್ತ ಚಾಚುವುದು ನಿಮಗೆ ಮುಳ್ಳಾಗಬಹುದು ಎಂದು ಚಾಣಕ್ಯ ಹೇಳಿದ್ದು, ನಾವು ಜೀವನದಲ್ಲಿ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ಸಹ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯ ಪ್ರಕಾರ ಯಾರಿಗೆ ಸಹಾಯ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ:

Horoscope Today December 9th: ಇಂದು ಶನೇಶ್ವರನ ಕೃಪೆಯಿಂದ ಈ ರಾಶಿಗೆ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ!

ದಿನ ಭವಿಷ್ಯ- ಪುಷ್ಯ ನಕ್ಷತ್ರದ ಈ ದಿನ ಈ ರಾಶಿಯವರು ಜಾಗೃತರಾಗಿರಿ!

ನಿತ್ಯ ಭವಿಷ್ಯ ಡಿಸೆಂಬರ್ 9, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ , ಪಂಚಮಿ ತಿಥಿ, ಪುಷ್ಯ ನಕ್ಷತ್ರದ ಡಿಸೆಂಬರ್ 9ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Vastu Tips: ಎಷ್ಟೇ ದುಡ್ಡಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆಯೇ? ಈ ಸಿಂಪಲ್ ಟಿಪ್ಸ್ ಪಾಲಿಸಿ ನೋಡಿ

ಈ 3 ವಾಸ್ತು ನಿಯಮ ನಿಮ್ಮ ಅದೃಷ್ಟ ಬದಲಾಯಿಸಲಿದೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ದಿಕ್ಕುಗಳಲ್ಲಿ ಉಂಟಾಗುವ ದೋಷಗಳು ಸಂಪತ್ತು ಹಾಗೂ ಆ ಮನೆಯ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಕೈ ತುಂಬಾ ಹಣ ದುಡಿದರೂ, ಅದು ನಿಮ್ಮ ಕೈಯಲ್ಲಿ ನಿಲ್ಲದಂತೆ ತಡೆಯುತ್ತದೆ. ಹಾಗಾdre ಈ ಸಮಸ್ಯೆಗೆ ಪರಿಹಾರ ಇಲ್ವಾ ಎಂದು ನೀವು ಯೋಚಿಸಿದ್ದರೆ ಖಂಡಿತಾ ಇದೆ.

Horoscope Today December 8th: ಗುರುವಿನಿಂದ ಈ ರಾಶಿಗೆ ಇಂದು ರಾಜಯೋಗ!

ದಿನ ಭವಿಷ್ಯ- ಗುರುವಿನಿಂದ ಈ ರಾಶಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!

ನಿತ್ಯ ಭವಿಷ್ಯ ಡಿಸೆಂಬರ್ 8, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ ,ಚತುರ್ಥಿ ತಿಥಿ, ಪುನರ್ವಸು ನಕ್ಷತ್ರದ ಡಿಸೆಂಬರ್ 8ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಬಾಬರಿ ಮಸೀದಿ ಬಳಿಕ ಮುರ್ಷಿದಾಬಾದ್ ರಾಮ ಮಂದಿರಕ್ಕೆ ಬಿಜೆಪಿಯಿಂದ ಭೂಮಿ ಪೂಜೆ

ಮುರ್ಷಿದಾಬಾದ್ ರಾಮ ಮಂದಿರಕ್ಕೆ ಭೂಮಿ ಪೂಜೆ

ಪಕ್ಷದಿಂದ ಅಮಾನತುಗೊಂಡಿದ್ದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಶನಿವಾರ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದು ಈಗ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

Astro Tips: ಭಾನುವಾರ ಕರ್ಮ ಸಾಕ್ಷಿಯಾದ ಸೂರ್ಯನ ದಿನ : ಈ ದಿನ ಸೂರ್ಯನಿಗೆ ಪ್ರಿಯವಾದುದನ್ನೇ ಮಾಡಿ

ಭಾನುವಾರದಂದು ಯಾವ ಕೆಲಸಗಳನ್ನು ಮಾಡಬಾರದು..?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಕೆಲವೊಂದು ವಸ್ತುಗಳನ್ನು ಖರೀದಿಸುವುದು ಅಶುಭ! ಮತ್ತು ಇದರಿಂದ ನಿಮ್ಮ ಮನೆಯಲ್ಲಿ ಬಡತನ ಕಾಲಿಡಬಹುದು ಎಚ್ಚರ! ಭಾನುವಾರದಂದು ಸೂರ್ಯದೇವನನ್ನು ಆರಾಧಿಸುವುದರಿಂದ ಅಂತವರ ಬದುಕಿನಲ್ಲಿ ಶುಭ ಫಲಗಳು ಕಾಣಿಸಿಕೊಳ್ಳಲು ಸಾಧ್ಯವಿದೆ. ಮತ್ತು ಅಂತವರ ಜಾತಕದಲ್ಲಿ ಸೂರ್ಯನ ದೋಷಗಳು ಮಾಯವಾಗುತ್ತವೆ.

ಸಿಟ್ಟು, ಸುಳ್ಳು, ಅಹಂಕಾರದಿಂದ ಕೂಡಿದ ದಾಂಪತ್ಯಕ್ಕೆ ಬಾಳಿಕೆ ಕಡಿಮೆ–ಇದು ಚಾಣಕ್ಯ ನೀತಿಯ ನಿತ್ಯ ಸತ್ಯ

ಗಂಡ-ಹೆಂಡತಿ ಸಂಸಾರ ಹಾಳಾಗಲು ಇದೇ ಕಾರಣ

Chanakya Niti: ಪತಿ ಮತ್ತು ಪತ್ನಿ ನಡುವಿನ ಸಂಬಂಧದ ಕುರಿತು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಇಂದಿನ ಒತ್ತಡದ ಜಗತ್ತಿನಲ್ಲಿ ಸಂಕೀರ್ಣವಾಗುತ್ತಿರುವ ವೈವಾಹಿಕ ಜೀವನವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಬಗ್ಗೆ ಚಾಣಕ್ಯ ಏನು ಹೇಳಿದ್ದಾರೆ ಎನ್ನುವುದನ್ನು ನೋಡೋಣ.

Loading...