ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧಾರ್ಮಿಕ

Vastu tips: ಗಡಿಯಾರದಿಂದ ಬದಲಾಗುವುದು ನಿಮ್ಮ ಭವಿಷ್ಯ

ಮನೆ ವಾಸ್ತು ಮೇಲೆ ಪರಿಣಾಮ ಬೀರುತ್ತೆ ಗಡಿಯಾರ

ಮನೆಯಲ್ಲಿರುವ ಗಡಿಯಾರವು ಮನೆ ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಗಡಿಯಾರ ವಿಚಾರದಲ್ಲೂ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿದೆ. ಮನೆಯೊಳಗೆ ಸಕಾರಾತ್ಮಕತೆಯನ್ನು ಆಹ್ವಾನಿಸುವ, ನಕಾರಾತ್ಮಕತೆಯನ್ನು ವೃದ್ಧಿಗೊಳಿಸುವ ಶಕ್ತಿ ಗಡಿಯಾರಕ್ಕೆ ಇದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ಇರಲಿ ಎನ್ನುತ್ತಾರೆ ವಾಸ್ತು ತಜ್ಞರು.

Daily Horoscope: ದಿನ ಭವಿಷ್ಯ-  ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮನ ಪ್ರಾಪ್ತಿ!

ದಿನ ಭವಿಷ್ಯ - ಶನಿವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ, ಮಖಾ ನಕ್ಷತ್ರದ ಸೆಪ್ಟೆಂಬರ್ 20 ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Sagara News: ಸೆ.22ರಿಂದ ಸಾಗರದಲ್ಲಿ ಸಂಭ್ರಮದ 'ನವರಾತ್ರ ನಮಸ್ಯಾ'; ನಾಳೆ ರಾಘವೇಶ್ವರ ಶ್ರೀಗಳ ಅದ್ಧೂರಿ ಪುರಪ್ರವೇಶ

ಸೆ.22ರಿಂದ ಸಾಗರದಲ್ಲಿ ಸಂಭ್ರಮದ 'ನವರಾತ್ರ ನಮಸ್ಯಾ' ಕಾರ್ಯಕ್ರಮ

Sagara News: ಸೆಪ್ಟೆಂಬರ್ 22ರಿಂದ ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಆರಂಭಗೊಳ್ಳಲಿರುವ "ನವರಾತ್ರ ನಮಸ್ಯಾ" ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಳೆ ಗೋಕರ್ಣದಿಂದ ಶ್ರೀಗಳು ಸಾಗರಕ್ಕೆ ಪುರಪ್ರವೇಶ ಮಾಡಲಿದ್ದು, ಸಾಗರ ನಗರದಲ್ಲಿ ಸಮಷ್ಟಿ ಸಮಾಜದಿಂದ ಅದ್ಧೂರಿ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

Vastu Tips: ಸಕಾರಾತ್ಮಕತೆಯನ್ನು ಹೆಚ್ಚಿಸಲು ಅಧ್ಯಯನ ಕೊಠಡಿಯಲ್ಲಿ ಇರಲಿ ಈ ವಸ್ತುಗಳು

ಅಧ್ಯಯನ ಕೊಠಡಿಯಲ್ಲಿ ಇರಲಿ ಈ ಐದು ವಸ್ತುಗಳು

ಕೆಲವೊಂದು ವಸ್ತುಗಳನ್ನು ನಾವು ಅಧ್ಯಯನ ಕೊಠಡಿಯಲ್ಲಿ ಇರಿಸುವುದರಿಂದ ನಮ್ಮ ಸುತ್ತಮುತ್ತ ಸಕಾರಾತ್ಮಕತೆಯನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಅಧ್ಯಯನದಲ್ಲಿ ಹೆಚ್ಚಿನ ಗಮನಕೊಡಲು ಮತ್ತು ಜೀವನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರಾದ ಪೂಜಾ ಸೇಠ್.

Daily Horoscope: ದಿನ ಭವಿಷ್ಯ-  ಬುಧನ ಅನುಗ್ರಹ ಇಂದು ಈ‌ ರಾಶಿಗಳಿಗೆ ಒಳಿತು ಮಾಡಲಿದೆ!

ದಿನ ಭವಿಷ್ಯ - ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಧನುರ್ ತಿಥಿ, ಆಶ್ಲೇಷಾ ನಕ್ಷತ್ರದ ಸೆಪ್ಟೆಂಬರ್ 19ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Daily Horoscope: ಪುಷ್ಯ ನಕ್ಷತ್ರದ ಅಧಿಪತಿ ಶನಿಯಿಂದ ಇಂದು ಈ ರಾಶಿಗೆ ಶುಭ ಫಲ

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಪುಷ್ಯ ನಕ್ಷತ್ರದ ಸೆಪ್ಟೆಂಬರ್ 18ನೇ ತಾರೀಕಿನ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Vastu tips: ಫ್ರಿಡ್ಜ್ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಇವುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ

ಫ್ರಿಡ್ಜ್ ಮೇಲೆ ಸ್ಥಳ ಖಾಲಿ ಇದೆ ಎಂದುಕೊಂಡು ನಾವು ಕೆಲವೊಂದು ವಸ್ತುಗಳನ್ನು ಅದರ ಮೇಲೆ ಇಡುತ್ತೇವೆ. ಆದರೆ ಇದು ಮನೆಗೆ ಆಪತ್ತು ತರಬಹುದು ಎನ್ನುತ್ತಾರೆ ವಾಸ್ತು (Vastu tips) ತಜ್ಞರು. ಫ್ರಿಡ್ಜ್ ಮೇಲೆ ಇಡಲೇಬಾರದ ಕೆಲವೊಂದು ವಸ್ತುಗಳಿವೆ. ಅವುಗಳು ಮನೆಯ ಸಕಾರಾತ್ಮಕ ಶಕ್ತಿಯ ಹರಿವಿಗೆ ತೊಂದರೆ ಉಂಟು ಮಾಡುತ್ತದೆ. ಅಂತಹ ವಸ್ತುಗಳು ಯಾವುದು, ಈ ಬಗ್ಗೆ ವಾಸ್ತು ತಜ್ಞರು ಹೇಳುವುದೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Viral News: ಇಲ್ಲಿ ರಾವಣನನ್ನು ಸುಡುವುದಿಲ್ಲ, ಪೂಜಿಸಲಾಗುತ್ತದೆ; ವಿಜಯದಶಮಿಯಂದು ಶೋಕ ವ್ಯಕ್ತಪಡಿಸುತ್ತೆ ಇಲ್ಲಿನ ಕುಟುಂಬ

ಇಲ್ಲಿ ರಾವಣನನ್ನು ಸುಡುವುದಿಲ್ಲ, ಪೂಜಿಸಲಾಗುತ್ತದೆ

Ravana Isn’t Burnt but Revered: ಸಾಮಾನ್ಯವಾಗಿ ರಾವಣ ಪ್ರತಿಕೃತಿಯನ್ನು ವಿಜಯದಶಮಿಯಂದು ದಹನ ಮಾಡಲಾಗುತ್ತದೆ. ಆದರೆ ದೇಶದ ಈ ಭಾಗದ ಸಮುದಾಯವೊಂದು ರಾವಣನನ್ನು ಪೂರ್ವಜರೆಂದು ಗೌರವಿಸುತ್ತದೆ. ರಾವಣನಿಗೆ ತರ್ಪಣ ಮತ್ತು ಪಿಂಡ ದಾನವನ್ನು ನೆರವೇರಿಸಲಾಗುತ್ತದೆ. ಎಲ್ಲಿ ಈ ಆಚರಣೆ ಇದೆ ಎಂಬುದರ ವಿವರ ಇಲ್ಲಿದೆ.

Daily Horoscope: ರವಿ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದುಈ ರಾಶಿಯವರು ಎಚ್ಚರ ವಹಿಸಿ!

ದಿನ ಭವಿಷ್ಯ - ಬುಧವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ, ಪುನರ್ವಾಸು ನಕ್ಷತ್ರದ ಸೆಪ್ಟೆಂಬರ್ 17ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Daily Horoscope: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರದಿಂದ ಯಾರಿಗೆ ಶುಭ ಫಲ!

ದಿನ ಭವಿಷ್ಯ - ಮಂಗಳವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ, ಆರ್ದ್ರಾ ನಕ್ಷತ್ರದ ಸೆಪ್ಟೆಂಬರ್ 16ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Vastu Tips: ಮಲಗುವಾಗ ತಲೆ ಯಾವ ದಿಕ್ಕಿಗೆ ಇಟ್ಟರೆ ಶುಭ ಗೊತ್ತೇ?

ಮಲಗುವಾಗ ತಲೆ ಈ ದಿಕ್ಕಿಗೆ ಇರಲಿ

ಜೀವನದ ಪ್ರತಿಯೊಂದು ವಿಚಾರದಲ್ಲೂ ನಿಯಮಗಳನ್ನು ಪಾಲಿಸುವುದರಿಂದ ಹೆಚ್ಚು ಸುಖಿಯಾಗಿ, ಆರೋಗ್ಯವಂತರಾಗಿ ಬಾಳಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಸಿಗೆಯಲ್ಲಿ ಮಲಗುವಾಗ ಈ ದಿಕ್ಕಿನತ್ತ ತಲೆ ಇಟ್ಟು ಮಲಗುವುದರಿಂದ ಸಾಕಷ್ಟು ಪ್ರಯೋಜನವಿದೆ. ಅದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Vitla Pindi Mahotsav: ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ, ಲೀಲೋತ್ಸವ ಸಂಭ್ರಮ; ಬಗೆ ಬಗೆಯ ವೇಷ, ಹುಲಿ ಕುಣಿತದ ವೈಭವಕ್ಕೆ ಮಾರುಹೋದ ಭಕ್ತರು

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೀಗಿತ್ತು

ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನೆರವೇರಿದೆ. ಉಡುಪಿ ಮಠದಲ್ಲಿ ಸೆಪ್ಟೆಂಬರ್‌ 14ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿದರೆ, ಸೆಪ್ಟೆಂಬರ್‌ 15ರಂದು ಅದ್ಧೂರಿಯಾಗಿ ವಿಟ್ಲಪಿಂಡಿ ಆಚರಿಸಲಾಯಿತು. ಈ ವೇಳೆ ಹುಲಿ ಕುಣಿತ, ವಿವಿಧ ವೇಷಗಳು ನೆರೆದವರ ಮೈರೋಮಾಂಚನಗೊಳಿಸಿತು. ಹೇಗಿತ್ತು ಕೃಷ್ಣನೂರಿನಲ್ಲಿ ಈ ಬಾರಿಯ ಅಷ್ಟಮಿ ವೈಭವ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

Daily Horoscope: ಇಂದು ಈ ಎಲ್ಲ ರಾಶಿಯವರಿಗೆಲ್ಲ ಅದೃಷ್ಟವೋ ಅದೃಷ್ಟ

ಇಂದು ಈ ಎಲ್ಲ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರದ ಈ ದಿನದಂದು ಬುಧ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದು, ಬಹುತೇಕ ರಾಶಿಯಲ್ಲಿ ಅನೇಕ ಬದಲಾವಣೆ ಆಗಲಿದೆ. ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Solar Eclipse: ಸೆ. 21ರಂದು ಸೂರ್ಯಗ್ರಹಣ: ಈ ರಾಶಿಯವರು ಜಾಗರೂಕರಾಗಿರಿ

ಸೆ. 21ರಂದು ಸೂರ್ಯಗ್ರಹಣ

ಸೆ. 21ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಈ ಮೂರು ರಾಶಿಯವರ ಬದುಕಿನಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಜೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ಈ ಬಾರಿಯ ಸೂರ್ಯಗ್ರಹಣವು ಈ ಮೂರು ರಾಶಿಯವರ ಸಂಬಂಧಗಳು, ವ್ಯವಹಾರಗಳು, ಹಣಕಾಸಿನ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರಲಿದೆ.

Vastu tips: ದೇವರ ಕೋಣೆಯಲ್ಲಿ ಧಾರ್ಮಿಕ ಗ್ರಂಥಗಳನ್ನು ಇಡಬಹುದೇ?

ಮನೆಯಲ್ಲಿ ಧಾರ್ಮಿಕ ಗ್ರಂಥಗಳನ್ನು ಎಲ್ಲಿಡಬೇಕು ?

ಮನೆಯಲ್ಲಿ ಧಾರ್ಮಿಕ ಗ್ರಂಥಗಳನ್ನು ಎಲ್ಲಿಡಬೇಕು ಎನ್ನುವ ಗೊಂದಲ ಹಲವರನ್ನು ಕಾಡುತ್ತದೆ. ಪೂಜಾ ಕೋಣೆಯಲ್ಲಿ ಇದನ್ನು ಇಡಬಹುದೇ, ಹೇಗೆ ಇಡಬೇಕು, ಇದಕ್ಕೆ ಸಂಬಂಧಿಸಿ ಯಾವುದಾದರೂ ನಿಯಮಗಳಿವೆಯೇ ಇತ್ಯಾದಿ.. ಪ್ರಶ್ನೆಗಳು ಕಾಡತೊಡಗುತ್ತವೆ. ಇವುಗಳಿಗೆ ಉತ್ತರ ವಾಸ್ತು ಶಾಸ್ತ್ರದಲ್ಲಿದೆ.

Daily Horoscope: ದಿನ ಭವಿಷ್ಯ-  ಭಾನುವಾರ ಸಿಂಹ ರಾಶಿಗೆ ಶುಕ್ರನ ಪ್ರವೇಶ, ಯಾವ ರಾಶಿಗೆ ಶುಭ ಫಲ?

ದಿನ ಭವಿಷ್ಯ -ಭಾನುವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಸಪ್ತಮಿ ತಿಥಿ, ರೋಹಿಣಿ ನಕ್ಷತ್ರದ ಸೆಪ್ಟೆಂಬರ್ 14ನೇ ತಾರೀಖಿನ ಭಾನುವಾರದ ಈ ದಿನದಂದು ಶುಕ್ರ ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದು ಈ ದಿನದದಂದು ಬಹುತೇಕ ರಾಶಿಗೆ ನಾನು ಎಂಬ ಅಹಂ ಭಾವನೆ ಕಾಡಲಿದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Bomb Threat: ಕೆಲವೇ ಕ್ಷಣದಲ್ಲಿ ದೇಗುಲ ಉಡೀಸ್‌! ಕೇರಳದ ಪದ್ಮನಾಭ ಸ್ವಾಮಿ ದೇವಾಲಯ ಬಾಂಬ್ ಬೆದರಿಕೆ

ಕೇರಳದ ದೇವಾಲಯಗಳಿಗೆ ಬಾಂಬ್ ಬೆದರಿಕೆ

Padmanabha Swamy temple: ದೆಹಲಿ, ಬಾಂಬೆ ಹೈಕೋರ್ಟ್ ಗಳಿಗೆ ಬಾಂಬ್ ಬೆದರಿಕೆ ಬಂದ ಬಳಿಕ ಇದೀಗ ಕೇರಳದ ಪದ್ಮನಾಭ ಸ್ವಾಮಿ, ಅಟ್ಟುಕಲ್ ದೇವಿ ದೇವಸ್ಥಾನಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳವನ್ನು ಪರಿಶೀಲನೆ ನಡೆಸಿದೆ.

Vastu Tips: ಮನೆಯ ಈ ಭಾಗದಲ್ಲಿರಲಿ ಗೀಸರ್, ಮೈಕ್ರೋವೇವ್

ಗೀಸರ್, ಮೈಕ್ರೋವೇವ್ ಮನೆಯಲ್ಲಿ ಎಲ್ಲಿಡಬೇಕು?

ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವು ನಿರ್ದಿಷ್ಟ ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಗೀಸರ್ ಮತ್ತು ಮೈಕ್ರೋವೇವ್ ಅನ್ನು ಕೂಡ ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಬಹುದು.

Spoorthi Vani Column: ಅಹಂಕಾರ, ಮಮಕಾರಗಳೆಂಬ ಅಧಿಕಾರದ ಅಡ್ಡಪರಿಣಾಮಗಳನ್ನು ಮೀರಲು ಜನಕರಾಜನ ತಂತ್ರವೇ ಮಾದರಿ

ಜನಕರಾಜನ ತಂತ್ರ ಇಂದಿಗೂ ಮಾದರಿ

ಅಹಂಕಾರವು ಎಂದಿಗೂ ಒಳ್ಳೆಯದಲ್ಲ, ಆದರೆ, ಯಾರಾದರೂ ಏನಾದರೂ ಶ್ಲಾಘನೀಯ ಕೆಲಸವನ್ನು ಮಾಡಿದಾಗ, ಸ್ವಲ್ಪ ಅಹಂಕಾರವಿದ್ದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ, ಸೋಮಾರಿಗಳು ಬಹಳ ಅಹಂಕಾರದಿಂದ ಮೆರೆಯುವಾಗ ಸಹಿಸಿಕೊಳ್ಳುವುದು ಕಷ್ಟ. ನಿಮಗೆ ಹುದ್ದೆಯೊಂದು ದೊರಕಿದಾಗ, ತಕ್ಷಣ ನಿಮಗೆ ಕಿರೀಟ ಧಾರಣೆಯಾಗುತ್ತದೆ. ಹೊಸ ಆಸನದ ವ್ಯವಸ್ಥೆ ಮಾಡುತ್ತಾರೆ. ನೀವು ಇದರಿಂದ ಪರೀಕ್ಷೆಗಳಿಗೆ ಒಳಪಡುತ್ತೀರಿ ಎನ್ನುವುದನ್ನು ಗಮನಿಸಬೇಕು.

Daily Horoscope: ಕೃತಿಕಾ ನಕ್ಷತ್ರದ ಈ ದಿನ ಕುಜನ ಪ್ರವೇಶ ಯಾವ ರಾಶಿಯ ಮೇಲೆ ಪ್ರಭಾವ ಬೀರಲಿದೆ?

ಶನಿವಾರದ ಈ ದಿನ ಯಾವ ರಾಶಿಗೆ ಒಳಿತು ಆಗಲಿದೆ?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಷಷ್ಠಿ ತಿಥಿ ಕೃತಿಕಾ ನಕ್ಷತ್ರ ಇದ್ದು ಕುಜ ತುಲಾ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಸೆಪ್ಟೆಂಬರ್‌ 13ನೇ ತಾರೀಖಿನ ‌ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Vaishno Devi Yatra: ಪ್ರತಿಕೂಲ ಹವಾಮಾನದಿಂದ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ ಪುನರಾರಂಭಕ್ಕೆ ಮುಹೂರ್ತ ನಿಗದಿ

ಸೆಪ್ಟೆಂಬರ್‌ 14ರಂದು ವೈಷ್ಣೋ ದೇವಿ ಯಾತ್ರೆ ಪುನರಾರಂಭ

ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿದ ಭಾರಿ ಮಳೆ, ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ ಸೆಪ್ಟೆಂಬರ್‌ 14ರಂದು ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೈಷ್ಣೋ ದೇವಿ ದೇವಸ್ಥಾನ ತ್ರಿಕೂಟ ಬೆಟ್ಟದಲ್ಲಿದೆ.

Daily Horoscope: ಈ ಎಲ್ಲ ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ

ಈ ಎಲ್ಲ ರಾಶಿಯವರಿಗೆ ಇಂದು ಅದೃಷ್ಟವೋ ಅದೃಷ್ಟ

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಪಂಚಮಿ ತಿಥಿ ಭರಣಿ ನಕ್ಷತ್ರದ ಇಂದಿನ ಅಧಿಪತಿ ಶುಕ್ರ. ಸೆಪ್ಟೆಂಬರ್‌12ನೇ ತಾರೀಖಿನ ಈ ದಿನದ ‌ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Vastu Tips: ಮನೆ ಅಲಂಕಾರಕ್ಕೆ ಈ ಚಿತ್ರಗಳನ್ನು ಇಡಬೇಡಿ

ಈ ವರ್ಣಚಿತ್ರಗಳನ್ನು ಮನೆಯಲ್ಲಿಡಬೇಡಿ

ಕೆಲವೊಂದು ಚಿತ್ರಗಳು ಮನೆಯಲ್ಲಿದ್ದರೆ ಅದು ನಕಾರಾತ್ಮಕತೆಯನ್ನು ಹರಡಬಹುದು. ಇಂತಹ ಚಿತ್ರಗಳನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ಮನೆ ಅಲಂಕಾರದಲ್ಲಿ ಈ ಕೆಲವು ಚಿತ್ರಗಳನ್ನು ಇಟ್ಟುಕೊಂಡರೆ ಬಹುದೊಡ್ಡ ಹಾನಿಯನ್ನು ಎನ್ನುತ್ತಾರೆ ವಾಸ್ತು ತಜ್ಞರು.

Spoorthi Vani Column: ವಿವೇಕಾನಂದರ ಪ್ರಖರ ನೆನಪು, ಬುದ್ಧಿಶಕ್ತಿಯ ರಹಸ್ಯ ಇದೊಂದೆ, ನೀವೂ ಪ್ರಯತ್ನಿಸಬಹುದು

ವಿವೇಕಾನಂದರ ಪ್ರಖರ ನೆನಪು, ಬುದ್ಧಿಶಕ್ತಿಯ ರಹಸ್ಯ ಇದೊಂದೆ

ವಿವೇಕಾನಂದರಿಗೆ ಪರಿಶುದ್ಧವಾದ ಮತ್ತು ಸ್ವಚ್ಛವಾದ ಮನಸ್ಸು ಇದ್ದ ಕಾರಣ ಅವರಿಗೆ ಅತ್ಯಂತ ಪ್ರಖರವಾದ ಬುದ್ಧಿಶಕ್ತಿಯಿತ್ತು. ಅವರಿಗೆ ಪುಸ್ತಕವೊಂದನ್ನು ಸಂಪೂರ್ಣ ಓದಿದ ನಂತರ ಅದರಲ್ಲಿನ ಪ್ರತಿಯೊಂದು ವಿಷಯವೂ ನೆನಪಿರುತ್ತಿತ್ತು. ಆಧ್ಯಾತ್ಮಿಕ ಪರಿಶುದ್ಧತೆ ಇದ್ದುದರಿಂದಲೇ ಇದು ಅವರಿಗೆ ಸಾಧ್ಯವಾಗಿತ್ತು.

Loading...