ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಧಾರ್ಮಿಕ
Vastu Tips: ಈ ಐದು ಫೋಟೋಗಳನ್ನು ಮನೆಯಲ್ಲಿ ಎಂದಿಗೂ ಇಡಬೇಡಿ

ಈ ಫೋಟೋಗಳನ್ನು ಮನೆಯಲ್ಲಿ ಇರಿಸಬೇಡಿ

ಸಾಮಾನ್ಯವಾಗಿ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇರಿಸಬಾರದು ಎನ್ನುತ್ತಾರೆ ಹಿರಿಯರು. ಯಾಕೆಂದರೆ ನೋಡಲು ಸುಂದರ, ಆಕರ್ಷಕವಾಗಿದ್ದರೂ ಅವುಗಳು ಮನೆಯ ವಾಸ್ತು ದೋಷಕ್ಕೆ ಕಾರಣವಾಗಬಹುದು. ಮನೆಯಲ್ಲಿ ಎಂದಿಗೂ ಇರಿಸಬಾರದ ಐದು ಫೋಟೋಗಳ ಕುರಿತು ವಾಸ್ತು ಶಾಸ್ತ್ರ (Vastu Tips) ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Daily Horoscope: ದಿನ ಭವಿಷ್ಯ- ರವಿವಾರದ  ಈ ದಿನ  ಅನುರಾಧಾ ನಕ್ಷತ್ರದಿಂದ‌ ಯಾವ ರಾಶಿಗೆ ಉತ್ತಮ ಫಲವಿದೆ?

ಅನುರಾಧಾ ನಕ್ಷತ್ರದಿಂದ‌ ಯಾವ ರಾಶಿಗೆ ಶುಭ ಫಲ ಇದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ನವಮಿ ತಿಥಿ, ಅನುರಾಧಾ ನಕ್ಷತ್ರದ ಈ ದಿನ ಆಗಸ್ಟ್ 3ನೇ ತಾರೀಖಿನ ರವಿ ವಾರದಂದು ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Daily Horoscope: ಶ್ರಾವಣ ಶನಿವಾರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ಶ್ರಾವಣ ಶನಿವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ನವಮಿ ತಿಥಿ, ವಿಶಾಖ ನಕ್ಷತ್ರ, ಆಗಸ್ಟ್ 2 ನೇ ತಾರೀಖಿನ ಶ್ರಾವಣ ಶನಿವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Solar Eclipse: ನಾಳೆ ಶತಮಾನದ ಸಂಪೂರ್ಣ ಸೂರ್ಯಗ್ರಹಣ- ನಾಸಾ ಹೇಳಿದ್ದೇನು?

ನಾಳೆ ಸಂಭವಿಸಲಿದೆಯೇ ಸಂಪೂರ್ಣ ಸೂರ್ಯಗ್ರಹಣ ?

ಈ ಬಾರಿ ಆಗಸ್ಟ್ 2ರಂದು ಅತ್ಯಂತ ಅಪರೂಪದ ಸಂಪೂರ್ಣ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಇದು ಶತಮಾನದ ಅದ್ಬುತ ಘಟನೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸ್ಪಷ್ಟನೆಯನ್ನು ನೀಡಿರುವ ನಾಸಾ, ಶತಮಾನದ ಸೂರ್ಯಗ್ರಹಣವು ಈ ಬಾರಿ ಅಲ್ಲ 2027ರ ಆಗಸ್ಟ್ 2ರಂದು ಸಂಭವಿಸಲಿದೆ ಎಂದು ಹೇಳಿದೆ. ಹಾಗಾದರೆ ಈ ಬಾರಿ ಸೂರ್ಯಗ್ರಹಣ ಯಾವಾಗ ನಡೆಯಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Vastu Tips: ನಕಾರಾತ್ಮಕತೆಯನ್ನು ದೂರ ಮಾಡುವ ಈ ಅಲಂಕಾರಿಕ ವಸ್ತುಗಳನ್ನು ಎಲ್ಲಿಡಬೇಕು ಗೊತ್ತೆ?

ವಾಸ್ತು ಬದಲಿಸುತ್ತೆ ಈ ಮೂರು ಅಲಂಕಾರಿಕ ವಸ್ತುಗಳು

ಅಲಂಕಾರಕ್ಕಾಗಿ ನಾವು ಮನೆಯಲ್ಲಿ ತಂದಿಡುವ ಕೆಲವೊಂದು ವಸ್ತುಗಳು ವಾಸ್ತು ದೋಷಗಳನ್ನು ದೂರ ಮಾಡುತ್ತವೆ. ಆದರೆ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ಅಂತಹ ವಸ್ತುಗಳು ಯಾವುದು, ಅವುಗಳನ್ನು ಎಲ್ಲಿ ಇಡಬೇಕು, ಇವುಗಳ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Daily Horoscope: ಶ್ರಾವಣ ಶುಕ್ರವಾರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ಶ್ರಾವಣ ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಯ ಆರಾಧಿಸುವ ಈ ದಿನ (ಆಗಸ್ಟ್ 1)ದ ರಾಶಿ ಭವಿಷ್ಯವನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Shravana Masa: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಏಕೆ?

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಏಕೆ?

ಹಿಂದೂ ಸಂಪ್ರದಾಯವನ್ನು ಅನುಸರಿಸುವ ಬಹುತೇಕ ಮನೆಗಳಲ್ಲಿ ಶ್ರಾವಣ ಮಾಸದಲ್ಲಿ (Shravana Masa) ಮಾಂಸಾಹಾರವನ್ನು ಸೇವಿಸಲಾಗುವುದಿಲ್ಲ. ಕೇವಲ ತರಕಾರಿ, ಹಣ್ಣು ಹಂಪಲುಗಳನ್ನೇ ಸೇವಿಸುತ್ತಾರೆ. ಇದು ಒಂದು ಧಾರ್ಮಿಕ ನಂಬಿಕೆ ಎನ್ನುವುದು ಹಲವರ ಅಭಿಪ್ರಾಯವಾದರೂ ಇದರ ಹಿಂದೆ ಒಂದು ವಿಶಿಷ್ಟ ಕಾರಣವೂ ಇದೆ. ಅದು ಏನು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Daily Horoscope: ಚಿತ್ತ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ಈ ರಾಶಿಗೆ ಇಂದು ಶುಭ ಫಲ

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿ, ಚಿತ್ತ ನಕ್ಷತ್ರದ ಜುಲೈ 31ರಂದು ಯಾವ ರಾಶಿಯವರ ಭವಿಷು ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Daily Horoscope: ಸಿರಿಯಾಳ ಷಷ್ಠಿಯ ಈ ದಿನ ಯಾವ ರಾಶಿಗೆ  ಉತ್ತಮ ಫಲವಿದೆ?

ಈ ರಾಶಿಗೆ ಇಂದು ಶುಭ ಫಲ!

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿ, ಹಸ್ತ ನಕ್ಷತ್ರ, ಸಿರಿಯಾಳ ಷಷ್ಠಿಯ ಈ ದಿನ (ಜುಲೈ 30) ಸ್ಕಂದನ ಆರಾಧನೆ ಮಾಡುವುದು ಬಹಳ ಮುಖ್ಯ. ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಇಂದಿನ ರಾಶಿ ಭವಿಷ್ಯ ಬಗ್ಗೆ ಹೀಗೆ ಹೇಳಿದ್ದಾರೆ.

Mantralaya Raghavendra Swamy Matha: ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ

ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಒಟ್ಟು 5,46,06,555 ರೂ. ನಗದು ಕಾಣಿಕೆ ಮತ್ತು 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.

Daily Horoscope: ದಿನ ಭವಿಷ್ಯ- ಉತ್ತರ ಫಲ್ಗುಣಿ ನಕ್ಷತ್ರದ ಯಶಸ್ಸು ಯಾವ ರಾಶಿಗೆ ಸಿಗಲಿದೆ?

ಉತ್ತರ ಫಲ್ಗುಣಿ ನಕ್ಷತ್ರದ ಅದೃಷ್ಟ ಈ ರಾಶಿಗೆ ಇದೆ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರದ ಈ ದಿನ ಜುಲೈ 29ನೇ ತಾರೀಖಿನ ಮಂಗಳವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Nagara Panchami: ಬಂದೇ ಬಿಟ್ಟಿತು ಶ್ರಾವಣ ಮಾಸದ ಮೊದಲ ಹಬ್ಬ- ನಾಗರಪಂಚಮಿಯ ವಿಶೇಷತೆ ಏನು?

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆ ಏನು?

Nagara Panchami: ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲು ಆಚರಿಸುವ ಹಬ್ಬ ನಾಗರಪಂಚಮಿ. ನಾಗರ ಪಂಚಮಿ ಎಂದರೆ ಸರ್ಪ ದೇವತೆಗಳನ್ನು ಅಥವಾ ನಾಗರಹಾವನ್ನು ಪೂಜಿಸುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಮಾಸದ ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ.

Daily Horoscope: ಕುಜ ಕನ್ಯಾ ರಾಶಿ ಪ್ರವೇಶ; ಇಂದು ಯಾವೆಲ್ಲ ರಾಶಿಯವರಿಗೆ ಅದೃಷ್ಟ?

ಕುಜನ ಅದೃಷ್ಟ ಯಾವ ರಾಶಿಗೆ ಇದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿ, ಪೂರ್ವ ಫಲ್ಗುಣಿ ನಕ್ಷತ್ರದ ಈ ದಿನ ಕುಜ ಕನ್ಯಾ ರಾಶಿ ಪ್ರವೇಶಿಸುತ್ತಿದೆ. ವಿಶೇಷ ಎಂದರೆ ಎರಡು ವರ್ಷದ ನಂತರ ಈ ರಾಶಿಯಲ್ಲಿ ಕುಜ ಗೋಚರವಾಗಿದೆ. ಹಾಗಾದರೆ ಇಂದಿನ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಏನು ಹೇಳುತ್ತಾರೆ ಎನ್ನುವುದನ್ನು ನೋಡೋಣ.

Daily Horoscope: ಈ ದಿನ ಈ ರಾಶಿಯವರ ಮೇಲೆ ಕೇತುವಿನ ಪ್ರಭಾವ

ಈ ದಿನ ಈ ರಾಶಿಯವರ ಮೇಲೆ ಕೇತುವಿನ ಪ್ರಭಾವ

ಇಂದು ಶ್ರೀ ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನೆ, ವರ್ಷ ಋತು, ಶ್ರಾವಣಮಾಸ, ಶುಕ್ಲಪಕ್ಷೆ, ದಿನ ಜುಲೈ 27ನೇ ತಾರೀಕಿನಂದು ಆಯಾ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Tirupati Temple: 3 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಯನ್ನು ತಿರುಪತಿ ತಿಮ್ಮಪ್ಪನಿಗೆ ದಾನ ನೀಡಿದ ನಿವೃತ್ತ ಐಆರ್‌ಎಸ್ ಅಧಿಕಾರಿ

ಟಿಟಿಡಿಗೆ 3 ಕೋಟಿ ರೂ. ಮೌಲ್ಯದ ಆಸ್ತಿ ಕೊಟ್ಟ ನಿವೃತ್ತ ಐಆರ್‌ಎಸ್ ಅಧಿಕಾರಿ

ತಿರುಪತಿ ತಿಮ್ಮಪ್ಪನ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ ಭಾರತದ ಕಂದಾಯ ಸೇವೆ ಅಧಿಕಾರಿಯೊಬ್ಬರು (IRS officer) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ ( Tirumala Tirupati Devasthanams) ದಾನ ಮಾಡಿದ್ದಾರೆ. ಈ ಆಸ್ತಿಗಳನ್ನು ಇತ್ತೀಚೆಗೆ ದೇವಾಲಯದ ಟ್ರಸ್ಟ್‌ಗೆ ಔಪಚಾರಿಕವಾಗಿ ಹಸ್ತಾಂತರಿಸಲಾಗಿದೆ.

Daily Horoscope: ದಿನ ಭವಿಷ್ಯ- ಶುಕ್ರನ ಪ್ರವೇಶದಿಂದ ಯಾವ ರಾಶಿಗೆ ಶುಭ ಫಲ ಇದೆ?

ಈ ರಾಶಿಗೆ ಶುಕ್ರನಿಂದ ಶುಭ ಫಲ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷೆಯ, ಆಷ್ಲೇಷ ನಕ್ಷತ್ರದ ಈ ದಿನ ಜುಲೈ 26 ನೇ ತಾರೀಖಿನ ಶನಿವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Vastu Tips: ಅಡುಗೆ ಮನೆಯಲ್ಲಿರುವ ಉಪ್ಪು ಜೀವನದಲ್ಲಿ ಯಶಸ್ಸು ತರುವುದು..

ಜೀವನದಲ್ಲಿ ನಿರಂತರ ಯಶಸ್ಸು ಸಿಗಬೇಕೇ ?

ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಮ್ಮದಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ ಪ್ರತಿ ಬಾರಿಯೂ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೆಲವೊಂದು ಬಾರಿ ಯಶಸ್ಸಿನ ಸಮೀಪಕ್ಕೆ ಬಂದು ಸೋಲುತ್ತೇವೆ. ಇದು ತುಂಬಾ ಬೇಸರವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಜೀವನದಲ್ಲೂ ಸಾಲು ಸಾಲು ಸೋಲುಗಳು ಎದುರಾಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ಮನೆಯ ಅಡುಗೆ ಕೋಣೆಯಲ್ಲಿ ಹುಡುಕಿ.

Daily Horoscope: ಶ್ರಾವಣ ಶುಕ್ರವಾರ ಯಾವೆಲ್ಲ ರಾಶಿಗೆ ಶುಭ ಫಲ ಇದೆ?

ಈ ರಾಶಿಗೆ ಶ್ರಾವಣ ಶುಕ್ರವಾರದ ಶುಭ ಫಲ

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷೆಯ ಪುಷ್ಯ ನಕ್ಷತ್ರದ ಈ ದಿನ ಜುಲೈ 25ನೇ ತಾರೀಖಿನ ಶುಕ್ರವಾರ ಯಾವ ರಾಶಿಯವರಿಗೆ ಯಾವ ಫಲವಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Tradition: ಪುರುಷರು ಈ 5 ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ

ಈ ದೇವಾಲಯಗಳಿಗೆ ಪುರುಷರ ಪ್ರವೇಶ ನಿಷಿದ್ಧ

ದೇಶಾದ್ಯಂತ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಬಹುತೇಕ ದೇವಾಲಯ, ಆಲಯದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ವಿಶೇಷ ದೇವಾಲಯಗಳಲ್ಲಿ ಮಾತ್ರ ಪುರುಷರಿಗೆ ನಿಷೇಧ ಹೇರಲಾಗಿದೆ. ಕೆಲವೊಂದು ಸಮಯ, ಸಂದರ್ಭಗಳಲ್ಲಿ ಈ ದೇಗುಲಗಳಿಗೆ ಪುರುಷರ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಆ ದೇವಾಲಯಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Daily Horoscope: ಈ ರಾಶಿಯವರಿಗೆಲ್ಲ ಸಿಗಲಿದೆ ಪುನರ್ವಸು ನಕ್ಷತ್ರದ ಕೃಪಕಟಾಕ್ಷ

ಈ ದಿನ ಯಾವ ರಾಶಿಯವರಿಗೆ ಕಾರ್ಯಸಿದ್ಧಿ ಯೋಗವಿದೆ ಗೊತ್ತಾ?

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಪುನರ್ವಸು ನಕ್ಷತ್ರದ ಈ ದಿನ ಜುಲೈ 24ನೇ ತಾರೀಖಿನ ಗುರುವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ್ದು ಹೀಗೆ:

Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಐದು ವಸ್ತುಗಳು

ಜೀವನದ ಸಮಸ್ಯೆಗಳಿಗೂ ತಲೆದಿಂಬಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ. ಹೆಚ್ಚು ಸುಸ್ತು, ಮನಸ್ಸಿಗೆ ಬೇಸರವಾದಾಗ ತಲೆದಿಂಬು ನಮಗೆ ಸಾಂತ್ವನ ನೀಡುವುದು ಗೊತ್ತೇ ಇದೆ. ಆದರೆ ಇದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ (Vastu Shastra) ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಒಳಗೆ ಇರಿಸುವುದರಿಂದ ಪರಿಹಾರ ಕಾಣಬಹುದು.

Daily Horoscope: ದಿನ ಭವಿಷ್ಯ-  ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರೀ  ಅದೃಷ್ಟ!

ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಆಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 23ನೇ ತಾರೀಖಿನ ಬುಧವಾರದಂದು, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು

ಅಪರೂಪದ ಸೂರ್ಯಗ್ರಹಣವೊಂದು (Solar Eclipse) ಶೀಘ್ರದಲ್ಲೇ ಸಂಭವಿಸಲಿದೆ. ಇದು ನೂರು ವರ್ಷಗಳ ಬಳಿಕ ನಭೋ ಮಂಡಲದಲ್ಲಿ ನಡೆಯಲಿರುವ ಒಂದು ವಿಸ್ಮಯ. ಅತೀ ಉದ್ದದ ಸೂರ್ಯಗ್ರಹಣ (Longest Solar Eclipse) ಸುಮಾರು ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2027ರಲ್ಲಿ ಸಂಭವಿಸಲಿದೆ. ಇದು ವಿಶ್ವದ ಹತ್ತು ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

Jodidara tradition: ಒಂದೇ ಮಹಿಳೆ ಜೊತೆ ಸಹೋದರರಿಬ್ಬರ ಮದ್ವೆ! ಏನಿದು ಜೋಡಿದಾರ ವಿವಾಹ? ಇದಕ್ಕೆ ಕಾನೂನು ಮಾನ್ಯತೆ ಇದೆಯೇ?

ಜೋಡಿದಾರ ವಿವಾಹಕ್ಕೆ ಕಾನೂನು ಮಾನ್ಯತೆ ಇದೆಯೇ?

ಭಾರತದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಹಟ್ಟಿ ಸಮುದಾಯ ತಲೆ ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಮದುವೆ ಪದ್ಧತಿಯಾಗಿರುವ "ಜೋಡಿದಾರ'' ದಲ್ಲಿ (Jodidara tradition) ಸಹೋದರರು ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾರೆ. ಅಂದರೆ ಬಹು ಪತ್ನಿತ್ವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಜೋಡಿದಾರ ಪದ್ದತಿಯಲ್ಲಿ ಬಹುಪತಿತ್ವವನ್ನು ಕನ್ಯೆ ಸ್ವೀಕರಿಸುತ್ತಾಳೆ.

Loading...