ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧಾರ್ಮಿಕ

Chanakya Niti: ಜೀವನದಲ್ಲಿ ಸೋತವರಿಗೆ ಸಂಜೀವಿನಿ ಚಾಣಕ್ಯ ನೀತಿಯ ಈ ಪಂಚ ಸೂತ್ರಗಳು

ಚಾಣಕ್ಯ ನೀತಿ ಪ್ರಕಾರ, ಯಶಸ್ಸಿನ ಸರಳ ಮಾರ್ಗ ಯಾವುದು ಗೊತ್ತೆ?

ಜೀವನದಲ್ಲಿ ಯಶಸ್ಸು ಎಂಬುದು ಸುಲಭವಾಗಿ ಸಿಗುವುದಿಲ್ಲ, ಅದನ್ನು ದಕ್ಕಿಸಿಕೊಳ್ಳಲು ಕಠಿಣ ಶ್ರಮದ ಜತೆ ನಿರಂತರ ಪ್ರಯತ್ನ ಅಗತ್ಯ ಎಂದಿದ್ದಾರೆ ಪ್ರಾಚೀನ ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ಮತ್ತು ರಾಜ ನೀತಿಜ್ಞ ಚಾಣಕ್ಯ. ಚಾಣಕ್ಯ ನೀತಿಯಲ್ಲಿ ಜೀವನ ನಿರ್ವಹಿಸುವ ಕುರಿತು ನಾನಾ ನಿಯಮಗಳನ್ನು ತಿಳಿಸಿದ್ದು, ಯಶಸ್ಸನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ.

Astro Tips: ‘ಭಾಗ್ಯದ ಲಕ್ಷ್ಮೀ ಬಾರಮ್ಮ..!’ ಲಕ್ಷ್ಮೀ ನಿಮ್ಮ ಮನೆಗೆ ಬರಬೇಕು ಅಂದ್ರೆ ಹೀಗೆ ಮಾಡಿ

ಶುಕ್ರವಾರದಂದು ಈ ಪರಿಹಾರ ಮಾಡಿದ್ರೆ ಅದೃಷ್ಟ ಗ್ಯಾರಂಟಿ

ಶುಕ್ರವಾರದಂದು ಲಕ್ಷ್ಮೀ ದೇವಿಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸುವುದರಿಂದ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹಾಗೇ ಇಂದು ಈ ವಸ್ತುಗಳನ್ನು ದಾನ ಮಾಡಿದರೆ ಶುಕ್ರ ಗ್ರಹವು ಬಲಗೊಳ್ಳುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಶುಕ್ರವಾದದಂದು ಯಾವ ನಿಯಮ ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ

Vastu Tips: ಬೆಡ್‌ ರೂಮ್‌ನಲ್ಲಿ ಅಪ್ಪಿ-ತಪ್ಪಿಯೂ ಈ ವಸ್ತುಗಳನ್ನಿಡಬೇಡಿ!

ಬೆಡ್‌ ರೂಮ್‌ ಅಲ್ಲಿ ತಪ್ಪಿಯೂ ಈ ವಸ್ತುಗಳನ್ನಿಡಬೇಡಿ!

ವಾಸ್ತು ಪ್ರಕಾರ, ಮನೆಯ ಬೆಡ್ ರೂಮ್ ಹೇಗಿರಬೇಕು? ಯಾವ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಒಳ್ಳೆಯದು..? ಈ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಒಂದಿಷ್ಟು ನಿಯಮಗಳಿವೆ. ಈ ನಿಯಮಗಳ ಪ್ರಕಾರವೇ ಬೆಡ್ ರೂಮ್ ಇದ್ದರೆ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗಾದ್ರೆ ಬೆಡ್ ರೂಮ್ ಬಗ್ಗೆ ವಾಸ್ತುಶಾಸ್ತ್ರ ಏನ್ ಹೇಳುತ್ತೆ? ಎಂಬುದರ ಮಾಹಿತಿ ಇಲ್ಲಿದೆ.

Astro Tips: ಗುರುವಾರಕ್ಕಿದೆ ವಿಶೇಷ ಮಹತ್ವ! ನಿಮ್ಮೆಲ್ಲ ಇಷ್ಟಾರ್ಥ ಸಿದ್ದಿಗೆ ಈ ದಿನ ಉತ್ತಮ

ಗುರುವಾರ ಯಾವ ದೇವರನ್ನು, ಹೇಗೆ ಪೂಜಿಸಬೇಕು? ಇಲ್ಲಿದೆ ಸಮಗ್ರ ಮಾಹಿತಿ

ಗುರುವಾರದಂದು ಲಕ್ಷ್ಮೀ ಸಹಿತವಾಗಿ ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ವಿಶೇಷ ಶುಭಫಲಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಲಕ್ಷ್ಮೀ ಸಹಿತ ವಿಷ್ಣುವನ್ನು ಪೂಜಿಸುವ ಸಂದರ್ಭದಲ್ಲಿ ದೇವರಿಗೆ ಬೆಲ್ಲ ಮತ್ತು ಕಡಲೆಯನ್ನು ಸಮರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದ ದುಃಖಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಸಂತೋಷ ನೆಲೆಸುತ್ತದೆ.

Astro Tips: ಬುಧವಾರ ಈ ಮಂತ್ರ ಪಠಿಸಿದರೆ ನಿಮ್ಮಾಸೆಗಳೆಲ್ಲವೂ ಈಡೇರುತ್ತದೆ

ಬುಧವಾರ ಈ ಮಂತ್ರ ಪಠಿಸಿದರೆ ಶುಭ ಫಲ

ಬುಧವಾರವನ್ನು ಗಣೇಶ ಹಾಗೂ ಬುಧನಿಗೆ ಸಮರ್ಪಣೆ ಮಾಡಲಾಗಿದೆ. ಈ ದಿನ ನಾವು ವಿಘ್ನನಿವಾರಕ ಹಾಗೂ ಬುಧನನ್ನು ಮೆಚ್ಚಿಸಲು ಕೆಲ ಶ್ಲೋಕಗಳನ್ನ ಹೇಳಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ ಬುಧವಾರ ಯಾವ ಮಂತ್ರವನ್ನ ಪಠಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

Astro Tips: ಮಂಗಳವಾರ ಈ  ಕೆಲಸಗಳನ್ನು ಮರೆತು ಮಾಡಿದರೂ ವೈವಾಹಿಕ ಜೀವನದಲ್ಲಿ ಸಮಸ್ಯೆ ತಪ್ಪಿದ್ದಲ್ಲ ಎಚ್ಚರ..!

ಮಂಗಳವಾರ ಯಾವ ಕೆಲಸ ಮಾಡಬಾರದು..!; ಇಲ್ಲಿದೆ ಉತ್ತರ

ವಾರದ ಪ್ರತಿ ದಿನದ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ಯಾವ ದಿನದಂದು ನಾವು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅದರಲ್ಲಿ ಮಂಗಳವಾರವೂ ಒಂದಾಗಿದ್ದು, ಇಂದು ಮಾಡಬಾರದ ಕೆಲಸಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..

Sabarimala Temple: ಬಾಗಿಲು ತೆರೆದ ಶಬರಿಮಲೆ ಶ್ರೀ ಅಯ್ಯಪ್ಪ ಗರ್ಭಗುಡಿ, ಮಂಡಲ- ಮಕರವಿಳಕ್ಕು ಉತ್ಸವ ಆರಂಭ

ಶಬರಿಮಲೆ ಸನ್ನಿಧಾನದಲ್ಲಿ ಮಂಡಲ- ಮಕರವಿಳಕ್ಕು ಉತ್ಸವ ಆರಂಭ

ಪವಿತ್ರ ಶ್ರೀ ಶಬರಿಮಲೆ ದೇವಾಲಯದಲ್ಲಿ ಮಂಡಲ- ಮಕರವಿಳಕ್ಕು (Mandala- Makaravilakku) ಯಾತ್ರೆ ನಿನ್ನೆ ಅರಂಭವಾಗಿದೆ. ಈ ಋತುವಿಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ರಾಜ್ಯ ಸರ್ಕಾರವು ಸನ್ನಿಧಾನ, ಪಂಬಾದಾದ್ಯಂತ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಎರಡು ತಿಂಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆ ಜನವರಿ 20, 2026 ರವರೆಗೆ ಮುಂದುವರಿಯುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನ ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತಿದ್ದು, ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಬೆಟ್ಟದ ದೇವಾಲಯಕ್ಕೆ ಆಗಮಿಸಿದ್ದರು.

Chanakya Niti: ನೀವು ಯಶಸ್ಸನ್ನು ಹೊಂದಬೇಕು ಎಂದಿದ್ದರೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಅನ್ನುತ್ತಾನೆ ಚಾಣಕ್ಯ

ಜೀವನದಲ್ಲಿ ಈ ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು ಖಂಡಿತ

ಈಗಾಗಲೇ ನಾವು ಸಾಕಷ್ಟು ಬಾರಿ ಯಶಸ್ಸನ್ನು ಮುಟ್ಟಬೇಕೆಂದುಕೊಂಡಿದ್ದರೂ ಅದು ನಮಗೆ ಸಾಧ್ಯವಾಗದೇ ಹೋಗಿರಬಹುದು. ಆದರೆ, ಈ ಬಾರಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯನು ಕೆಲವೊಂದು ತತ್ವಗಳನ್ನು ನೀಡಿದ್ದಾನೆ. ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾವು ಏನು ಮಾಡಬೇಕು..?

Vastu Tips: ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತೆ ಈ ಫೋಟೊ

ಪ್ರೀತಿಯನ್ನು ಹೆಚ್ಚಿಸುವ ಫೋಟೊ

ವೈವಾಹಿಕ ಜೀವನದಲ್ಲಿ ಹೆಚ್ಚು ಸ್ಥಿರ ಮತ್ತು ದೃಢವಾಗಿರಲು ದಂಪತಿಯ ನಡುವೆ ಪ್ರೀತಿ ಬಹಳ ಮುಖ್ಯವಾಗುತ್ತದೆ. ಜೀವನದ ಎದುರಾಗುವ ಸವಾಲುಗಳಿಂದ ಉಂಟಾಗುವ ಏರುಪೇರುಗಳ ನಡುವೆ ಪ್ರೀತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ ಗಿಳಿಗಳ ಫೋಟೊದ ರಹಸ್ಯವನ್ನು ವಾಸ್ತು ಶಾಸ್ತ್ರ ಹೇಳಿದೆ.

Horoscope Today November 17th: ಕೊನೆಯ ಕಾರ್ತಿಕ ಸೋಮವಾರ- ಈ ಕೆಲಸ ಮಾಡಿದ್ರೆ ಮುಂದಿನ ದಿನಕ್ಕೆ ಯಶಸ್ಸು!

ಇಂದು ಈ ರಾಶಿಗೆ ಆರ್ಥಿಕವಾಗಿ ಲಾಭ: ಮನಸ್ಸಿಗೂ ನೆಮ್ಮದಿ!

ನಿತ್ಯ ಭವಿಷ್ಯ ನವೆಂಬರ್‌ 17, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಚಿತ್ತ ನಕ್ಷತ್ರದ ನವೆಂಬರ್ 17ನೇ ತಾರೀಖಿನ ಸೋವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Horoscope Today November 16th: ರವಿ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದು, ಈ ರಾಶಿಗೆ ಶುಭಫಲ!

ಇಂದು ಈ ರಾಶಿಗೆ ಕೆಲಸ ಕಾರ್ಯದಲ್ಲಿ ಭಾರೀ ಯಶಸ್ಸು

ನಿತ್ಯ ಭವಿಷ್ಯ ನವೆಂಬರ್‌ 16, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರದ ನವೆಂಬರ್ 16ನೇ ತಾರೀಖಿನ ಭಾನುವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Vastu tips: ತುಳಸಿ ಗಿಡ ಮನೆಯ ಈ ದಿಕ್ಕಿನಲ್ಲಿದ್ದರೆ ತುಂಬಾ ಶ್ರೇಷ್ಠ, ಇದು ನಿಮ್ಮ ಮನೆಯಲ್ಲಿದ್ದರೆ ಸಾಕ್ಷಾತ್‌ ಲಕ್ಷ್ಮಿಯೇ ಇದ್ದಂತೆ!

ತುಳಸಿ ಗಿಡ ಮನೆಯ ಈ ದಿಕ್ಕಿನಲ್ಲಿದ್ದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ!

ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಡುವುದು ತುಂಬಾ ಶುಭ. ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದೇ ರೀತಿ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ತುಳಸಿ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ತುಳಸಿ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ತುಳಸಿ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Astro Tips: ಶನಿವಾರ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ, ನಿಮ್ಮ ಕಷ್ಟಗಳೆಲ್ಲ ಪರಿಹಾರಗೊಳ್ಳುತ್ತವೆ!

ಶನಿವಾರ ಇವುಗಳನ್ನು ಮಾಡಿದರೆ ಆಂಜನೇಯ ಪ್ರಸನ್ನನಾಗುವನು

ಶನಿವಾರ ಆಂಜನೇಯನ ಆರಾಧನೆಯ ದಿನ. ಈ ದಿನ ಹನುಮಾನ್ ಪೂಜೆ ಮಾಡುವುದರಿಂದ, ವಾಯುಪುತ್ರನ ಮಂತ್ರಗಳ ಪಠಣದಿಂದ ಆತನ ಅನುಗ್ರಹವನ್ನು ಪಡೆದುಕೊಳ್ಳಬಹುದು. ಶನಿವಾರ ಆಂಜನೇಯನ ಯಾವ ಮಂತ್ರಗಳನ್ನು ಪಠಿಸಬೇಕು? ಏನು ಮಾಡಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.

Horoscope Today November 15th: ಇಂದು ಈ ರಾಶಿಗೆ ಆರ್ಥಿಕ ವ್ಯವಹಾರದಲ್ಲಿ ಯಶಸ್ಸು- ಮಾನಸಿಕವಾಗಿಯೂ ನೆಮ್ಮದಿ!.

ಇಂದು ಈ ರಾಶಿಗೆ ಆರ್ಥಿಕವಾಗಿ ಲಾಭ: ಮನಸ್ಸಿಗೂ ನೆಮ್ಮದಿ!

ನಿತ್ಯ ಭವಿಷ್ಯ ನವೆಂಬರ್‌ 15, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರ ಪಾಲ್ಗುಣಿ ನಕ್ಷತ್ರದ ನವೆಂಬರ್ 15 ನೇ ತಾರೀ ಖಿನ ಶನಿವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Astro Tips: ‘ಶುಕ್ರವಾರದ ಪೂಜೆಯ ವೇಳೆಗೆ..’ : ಲಕ್ಷ್ಮೀ ದೇವಿಯನ್ನು ಸುಪ್ರಸನ್ನಗೊಳಿಸಲು ಹೀಗಿರಲಿ ನಿಮ್ಮ ಆರಾಧನೆ

ಶುಕ್ರವಾರದಂದು ಈ ನಿಯಮಗಳನ್ನು ಪಾಲಿಸಿ

ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರ ತುಂಬಾನೇ ಪ್ರಶಸ್ತವಾದ ದಿನ. ಈ ದಿನ ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ಜ್ಯೋತಿಷ್ಯ ಶಾಸ್ತ್ರವು ಕೆಲವೊಂದು ನಿಯಮಗಳನ್ನು ಉಲ್ಲೇಖಿಸಿದೆ. ಈ ನಿಯಮಗಳನ್ನು ಶುಕ್ರವಾರದಂದು ಲಕ್ಷ್ಮಿ ಪೂಜೆಯಲ್ಲಿ ರೂಢಿಸಿಕೊಂಡರೆ ದೇವಿಯ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು.

Horoscope Today November 14th: ರವಿಯಿಂದ ಈ ರಾಶಿಗೆ ಯಶಸ್ಸಿನ ಯೋಗ- ಸಂಸಾರದಲ್ಲೂ ನೆಮ್ಮದಿ!

ರವಿಯಿಂದ ಈ ರಾಶಿಗೆ ಕೆಲಸ ಕಾರ್ಯದಲ್ಲಿ ಮುನ್ನಡೆ!

ನಿತ್ಯ ಭವಿಷ್ಯ ನವೆಂಬರ್‌ 14, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ನವೆಂಬರ್ 14ನೇ ತಾರೀಖಿನ ಶುಕ್ರವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Vastu Tips: ಪರ್ಸ್ ನಲ್ಲಿಟ್ಟುಕೊಳ್ಳುವ ಈ ವಸ್ತುಗಳು ಅದೃಷ್ಟವನ್ನು ಆಕರ್ಷಿಸುತ್ತದೆ..! ಆ ವಸ್ತುಗಳು ಯಾವುವು ನೋಡಿ

ನಿಮ್ಮ ಪರ್ಸ್ ಗೂ ಇದೆ ವಾಸ್ತು ನಿಯಮ..!

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಸ್ಥಾನಮಾನ ಇದೆ. ಮನೆ ಖರೀದಿ, ನಿರ್ಮಾಣದಿಂದ ಹಿಡಿದು ಮನೆಯಲ್ಲಿ ಇಡುವ ವಸ್ತುಗಳವರೆಗೆ ಎಲ್ಲದಕ್ಕೂ ವಾಸ್ತು ನಿಯಮಗಳಿವೆ. ಹಾಗೆಯೇ ದುಡಿದ-ಗಳಿಸಿದ ಹಣವನ್ನು ಹಿಡುವ ಪರ್ಸ್ ಗೂ ವಾಸ್ತುವಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಾಸ್ತುಪ್ರಕಾರ ಪರ್ಸ್ ನಲ್ಲಿ ಇಡುವ ಈ ಕೆಲವು ವಸ್ತುಗಳು ಮನೆಯೊಳಗೆ ಅದೃಷ್ಟವನ್ನು ಆಕರ್ಷಿಸುತ್ತವೆ. ಹಾಗಾದ್ರೆ ಆ ವಸ್ತುಗಳು ಯಾವುವು ಎಂಬುದನ್ನು ನೋಡಿ.

Astro Tips: ಗುರುವಾರ ಸಾಯಿಬಾಬಾರ ಈ ಮಂತ್ರ ಪಠಿಸಿದರೆ ನಿಮ್ಮಾಸೆಗಳೆಲ್ಲವೂ ಈಡೇರುವುದು..!

ಗುರುವಾರ ಸಾಯಿಬಾಬಾ ಮಂತ್ರ ಪಠಿಸುವುದು ಫಲದಾಯಕ!

ಗುರವಾರದ ದಿನದಂದು ನಾವು ಸಾಯಿಬಾಬಾ ಅವರ ಈ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಅವರ ಆಶೀರ್ವಾದ ನಮ್ಮ ಜೀವನವನ್ನು ಪಾವನಗೊಳಿಸುವುದು. ಗುರುವಾರದ ದಿನದಂದು ಪಠಿಸಬೇಕಾದ ಸಾಯಿಬಾಬಾ (Sai baba) ಮಂತ್ರಗಳು ಯಾವುವು? ಬಾಬಾ ಅವರ ಮಂತ್ರಗಳ ಪ್ರಯೋಜನವೇನು? ಬಾಬಾರ ಮಂತ್ರಗಳನ್ನು ಪಠಿಸೋದು ಹೇಗೆ? ಇಲ್ಲಿದೆ ಮಾಹಿತಿ.

Horoscope Today November 13th: ದಿನ ಭವಿಷ್ಯ; ಕೇತುವಿನಿಂದ ಈ ರಾಶಿಗೆ ಅದೃಷ್ಟದ ಯೋಗ: ಅಂದುಕೊಂಡದ್ದೆಲ್ಲ ಸಿದ್ದಿ..

ಕೇತುವಿನಿಂದ ಈ ರಾಶಿಗೆ ಭಾರೀ ಯಶಸ್ಸು!

ನಿತ್ಯ ಭವಿಷ್ಯ ನವೆಂಬರ್‌ 13, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ನವಮಿ ತಿಥಿ, ಮಘಾ ನಕ್ಷತ್ರದ ನವೆಂಬರ್ 13 ನೇ ತಾರೀಖಿನ ಗುರುವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Astro Tips: ಬುಧವಾರ ಗಣೇಶನ ಆರಾಧನೆ ಶ್ರೇಯಸ್ಕರ: ಪೂಜೆ ಹೇಗೆ ಮಾಡಬೇಕು ಏನ್ ಮಾಡ್ಬೇಕು? ಇಲ್ಲಿದೆ ವಿವರ

ಬುಧವಾರ ಗಣೇಶನ ಈ ಮಂತ್ರ ಪಠಿಸಿ

ಬುಧವಾರವನ್ನು ಗಣೇಶನಿಗೆ ಸಮರ್ಪಿಸಲಾಗಿದ್ದು, ಈ ದಿನ ಆತನನ್ನು ಪೂಜಿಸುವುದರಿಂದ ಜ್ಞಾನ, ಸಮೃದ್ಧಿಗೆ ಎದುರಾಗಿರುವ ಅಡೆತಡೆ ನಿವಾರಣೆಯಾಗುತ್ತದೆ. ಈ ದಿನ ಹಸಿರು ಬಣ್ಣವನ್ನು ಧರಿಸುವುದು ಮತ್ತು ಗಣೇಶನಿಗೆ ಹಸಿರು ವಸ್ತುಗಳನ್ನು, ವಿಶೇಷವಾಗಿ ಗರಿಕೆ ಹುಲ್ಲನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Vastu Tips: ದೇವರ ಮನೆಯಲ್ಲಿ ಈ ವಸ್ತು ಇದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ

ದೇವರ ಮನೆಯಲ್ಲಿ ಈ ವಸ್ತುಗಳನಿಟ್ಟರೆ ಅದೃಷ್ಟ ಗ್ಯಾರಂಟಿ

Vastu Tips for Pooja Room: ಅಡುಗೆ ಮನೆಯಂತೆ ದೇವರ ಕೋಣೆಯು ಮನೆಯ ಬಹುಮುಖ್ಯ ಭಾಗ. ದೇವರ ಮನೆ ಕಟ್ಟುವಾಗ ವಾಸ್ತು ನಿಯಮ ಪಾಲಿಸಬೇಕಾಗುತ್ತದೆ. ಹಾಗೇ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಮನೆಯ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಅನಾರೋಗ್ಯ ಬಾಧಿಸುವುದಿಲ್ಲ. ಐಶ್ವರ್ಯ ವೃದ್ಧಿಯಾಗುತ್ತದೆ. ನಿಮ್ಮ ಮನೆಯನ್ನು ಅಭಿವೃದ್ಧಿ ಮಾಡುವ ದೇವರ ಮನೆ ನಿಯಮಗಳನ್ನು ಇಲ್ಲಿ ತಿಳಿಯೋಣ.

Horoscope Today November 12th: ದಿನ ಭವಿಷ್ಯ; ಆಶ್ಲೇಷಾ ನಕ್ಷತ್ರದ ಅಧಿಪತಿ ಬುಧನಿಂದ ಈ ರಾಶಿಗೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು!

ಬುಧವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿತ್ಯ ಭವಿಷ್ಯ ನವೆಂಬರ್‌ 12, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ ಅಷ್ಟಮಿ ತಿಥಿ, ಆಶ್ಲೇಷಾ ನಕ್ಷತ್ರದ ನವೆಂಬರ್ 12 ನೇ ತಾರೀಖಿನ ಬುಧವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Astro Tips: ಮಂಗಳವಾರ ಆಂಜನೇಯನ ಈ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಜೀವನವೇ ಬದಲಾಗುವುದು..!

ಮಂಗಳವಾರ ಈ ಮಂತ್ರಗಳನ್ನು ಪಠಿಸಿದರೆ ಸಮಸ್ಯೆಗಳೆಲ್ಲಾ ದೂರಾಗುತ್ತೆ.!

Tuesdya Hanuman Manthra: ಹಿಂದೂ ಧರ್ಮದಲ್ಲಿ ಅತಿ ಹೆಚ್ಚಾಗಿ ಪೂಜಿಸುವ ದೇವರುಗಳಲ್ಲಿ ಆಂಜನೇಯ ಅಥವಾ ಹನುಮಾನ್ ದೇವರು ಒಬ್ಬರು. ಆಂಜನೇಯ ಆರಾಧನೆಯು ಭಕ್ತರ ಎಲ್ಲಾ ಸಂಕಷ್ಟಗಳನ್ನು ದೂರಾಗಿಸುತ್ತದೆ ಹಾಗೂ ಆ ವ್ಯಕ್ತಿಗೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುವಲ್ಲಿ ಸಹಕಾರಿಯಾಗಿದೆ. ಇದರೊಂದಿಗೆ ಮಂಗಳವಾರ ಕೆಲ ಮಂತ್ರಗಳನ್ನು ಪಠಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಹಾಗಾದ್ರೆ ನಾವು ಮಂಗಳವಾರ ಜಪಿಸಬೇಕಾದ ಹನುಮಂತನ ಮಂತ್ರಗಳಾವುವು..? ಆ ಮಂತ್ರಗಳನ್ನು ಪಠಿಸುವುದರಿಂದ ಏನು ಪ್ರಯೋಜನ..? ಇಲ್ಲಿದೆ ಮಾಹಿತಿ

Vastu Tips: ಮನೆಯ ಈ ದಿಕ್ಕುಗಳಲ್ಲಿ ತಪ್ಪಿಯೂ ಕಸದ ಬುಟ್ಟಿಯನ್ನು ಇಡಬೇಡಿ..!

ಕಸದ ಬುಟ್ಟಿ ಇಡೋಕೂ ಇದೆ ವಾಸ್ತು ನಿಯಮ

Vastu Direction for Dustbins: ಮನೆಯಲ್ಲಿ ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದ ವಾಸಸ್ಥಳದಲ್ಲಿ ವಾಸ್ತು ದೋಷ ಉಂಟಾಗಿ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಕುರಿತು ವಿವರ ಇಲ್ಲಿದೆ.

Loading...