ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಧಾರ್ಮಿಕ
Bengaluru Karaga 2025: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಮೆರವಣಿಗೆಯ ಝಲಕ್‌ ಹೇಗಿತ್ತು ಗೊತ್ತಾ? ಫೋಟೋಗಳು ಇಲ್ಲಿವೆ

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಮೆರವಣಿಗೆ

Bengaluru Karaga 2025: ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ದು, ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಕರಗ ಮೆರವಣಿಗೆ ಹೊರಟಿತು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು.

Vastu Tips: ಬಾಗಿಲ ಹಿಂದೆ ಬಟ್ಟೆ ತೂಗು ಹಾಕುವುದು ಒಳ್ಳೆಯದೇ ?

ಮನೆಯ ವಾಸ್ತು ದೋಷಕ್ಕೆ ಕಾರಣವಾಗುವ ಈ ಒಂದು ತಪ್ಪು ಮಾಡದಿರಿ

Vastu Shastra: ಮನೆಯಲ್ಲಿ ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಸಣ್ಣ ವಿಷಯಗಳಲ್ಲಿ ಏನಿದೆ ಎಂದುಕೊಳ್ಳುತ್ತೇವೆ. ಆದರೆ ಈ ಸಣ್ಣಪುಟ್ಟ ಸಂಗತಿಗಳೇ ಕೆಲವೊಮ್ಮೆ ಮನೆಯಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

Vastu Tips: ನಕಾರಾತ್ಮಕತೆಯನ್ನು ಆಹ್ವಾನಿಸದಿರಿ; ಉಡುಗೊರೆ ಕೊಡುವ ಮುನ್ನ ಯೋಚಿಸಿ

ಉಡುಗೊರೆಯಾಗಿ ನೀಡಲೇಬಾರದು ವಸ್ತುಗಳು ಯಾವುದು ಗೊತ್ತೇ?

ಮದುವೆ, ಸೀಮಂತ, ಹುಟ್ಟಿದ ಹಬ್ಬ.. ಹೀಗೆ ಯಾವುದೇ ಶುಭಕಾರ್ಯಗಳಿರಲಿ ಉಡುಗೊರೆಗಳನ್ನು ಪ್ರೀತಿಪಾತ್ರರಿಗೆ ಕೊಡುವುದು ವಾಡಿಕೆ. ಕೆಲವರಿಗೆ ಏನು ಉಡುಗೊರೆ ಕೊಡುವುದು ಎನ್ನುವ ಅತಿಯಾದ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಏನಾದರೂ ಕೊಟ್ಟರೆ ಸರಿ ಎನ್ನುವ ನಿರ್ಲಕ್ಷ್ಯದ ಧೋರಣೆಯೂ ಇರುತ್ತದೆ. ನಾವು ಕೊಡುವ ಉಡುಗೊರೆಯನ್ನು ತೆಗೆದುಕೊಳ್ಳುವವರಿಗೆ ಎಂದೂ ಕೆಟ್ಟದು ಆಗಬಾರದು ಎಂದಾದರೆ ಅದಕ್ಕಾಗಿ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವುದು ಮುಖ್ಯ ಎನ್ನುತ್ತದೆ ವಾಸ್ತು ನಿಯಮಗಳು.

Vastu Tips: ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಮನೆ ಬಾಗಿಲಿನಲ್ಲೇ ತಡೆಯಿರಿ

ಉಪ್ಪಿಗೆ ಇರುವ ಬಹುದೊಡ್ಡ ಶಕ್ತಿ ಯಾವುದು ಗೊತ್ತೆ?

Vastu Tips: ನಿರಂತರ ಏನಾದರೊಂದು ಸಮಸ್ಯೆ ಬರುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದುಕೊಳ್ಳಬಹುದು. ಈ ನಕಾರಾತ್ಮಕ ಶಕ್ತಿಯನ್ನು ತಡೆಯಲು ಯಾವುದೋ ಪಂಡಿತರ ಬಳಿ ಹೋಗಬೇಕಿಲ್ಲ. ಅದಕ್ಕೆ ಪರಿಹಾರ ನಮ್ಮ ಅಡುಗೆ ಮನೆಯಲ್ಲೇ ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಿ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು. ಆ ವಸ್ತು ಯಾವುದು, ಅದರಿಂದ ಏನು ಮಾಡಬಹುದು.. ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ಹಳೆಯ ಪೀಠೋಪಕರಣದಿಂದ ಬರಬಹುದು  ಸಂಕಷ್ಟ

ಹಳೆಯ ಪೀಠೋಪಕರಣ ಮನೆಗೆ ಶುಭವಲ್ಲ

ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಬೇರೆಯವರು ಈ ಹಿಂದೆ ಬಳಸಿರುವ ಯಾವುದೇ ವಸ್ತುವನ್ನು ಮನೆಯಲ್ಲಿ ಇಡಬಾರದು ಎನ್ನಲಾಗುತ್ತದೆ. ಮುಖ್ಯವಾಗಿ ಹಳೆಯ ಪೀಠೋಪಕರಣಗಳು. ಇದನ್ನು ಬಳಸಿದರೆ ಅದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

TTD: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್!  ವಾಟ್ಸಾಪ್‌ ಮೂಲಕವೇ ದರ್ಶನ ಟಿಕೆಟ್‌ ಬುಕಿಂಗ್‌

ಇನ್ಮುಂದೆ ತಿರುಪತಿ ತಿಮ್ಮನ ದರ್ಶನ ಸುಲಭ

TTD: ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿ ಶ್ರೀವಾರಿಯ ದರ್ಶನ ಪಡೆಯುತ್ತಾರೆ. ಹೀಗೆ ತಿರುಮಲಕ್ಕೆ ಆಗಮಿಸುವ ಬಹುತೇಕ ಭಕ್ತರು ಒಂದು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡುತ್ತಾರೆ. ಇವರಿಗೆ ಸಹಾಯ ಮಾಡಲು ಟಿಟಿಡಿ ಹೊಸ ಯೋಜನೆಯನ್ನು ತಂದಿದೆ. ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಸಂತಸದ ಸುದ್ದಿಯನ್ನು ನೀಡಿದೆ. ಅದೇನೆಂದರೆ ಶ್ರೀವಾರಿ ದರ್ಶನ ಟಿಕೆಟ್ ಬುಕ್ ಮಾಡಲು ಸುಲಭ ಮಾರ್ಗವನ್ನು ತರಲು ಟಿಟಿಡಿ ನಿರ್ಧರಿಸಿದೆ.

Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?

ಈ ದೇವರುಗಳ ವಿಗ್ರಹ ಕಾರಿನಲ್ಲಿದ್ದರೆ ಎದುರಾಗುವುದಿಲ್ಲ ಅಪಾಯ

Vastu Tips: ಮನೆ, ಅಂಗಡಿ, ಜಾಗ ಖರೀದಿ ಮಾತ್ರವಲ್ಲ ಹೊಸ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಯಾವ ದೇವರ ವಿಗ್ರಹವನ್ನು ಇಡಬೇಕು ಎಂಬುದನ್ನೂ ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೇ ಹೊಸ ಕಾರಿನಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವಾಗ ವಾಸ್ತುವಿನ ಕುರಿತು ಸರಿಯಾದ ಜ್ಞಾನ ಹೊಂದಿರಬೇಕು ಎನ್ನುತ್ತದೆ ವಾಸ್ತು ನಿಯಮ.

Vastu Tips: ವಾಸ್ತು ಪ್ರಕಾರ ಮನೆ ಮುಂದೆ ಗುಲಾಬಿ ಗಿಡಗಳನ್ನು ನೆಡಬಹುದಾ...?

ಮನೆಯ ಈ ದಿಕ್ಕಿಗೆ ಗುಲಾಬಿ ಗಿಡ ನೆಡಿ

Vastu Tips: ಮನೆಯಲ್ಲಿ ಗುಲಾಬಿ ಹೂವಿನ ಗಿಡ ನೆಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಗುಲಾಬಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮತ್ತು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಾಲ ತೀರಿಸಲು ಸಹ ಇದು ಸಹಾಯಕವಾಗುತ್ತದೆ

Vastu Tips: ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ...?

ದೇವರ ಮನೆ ವಾಸ್ತು ಹೀಗೆ ಇರಲಿ...!

Vastu Tips: ದೇವರ ಕೋಣೆಯನ್ನು ಎಷ್ಟು ಉತ್ತಮ ರೀತಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ದೇವರ ಕೋಣೆ ನಿರ್ಮಿಸುವಾಗ ಶಾಸ್ತ್ರದಲ್ಲಿನ ನಿಯಮಗಳನ್ನು ಅನುಸರಿಸಬೇಕು. ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ.? ದೇವರ ಕೋಣೆಯನ್ನು ಹೀಗೆ ನಿರ್ಮಿಸಿ..

Astro Tips: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸಿ

ಉತ್ತಮ ನಿದ್ರೆಗಾಗಿ ಈ ಮಂತ್ರ ಪಠಿಸಿ

ದಿನಪೂರ್ತಿ ದುಡಿದು ಒಮ್ಮೆ ತಲೆಯನ್ನು ದಿಂಬಿನ ಮೇಲಿಟ್ಟು ನೆಮ್ಮದಿಯಾಗಿ ನಿದ್ರೆ  ಮಾಡಿದ್ದರೆ ಸಾಕು ಎನಿಸಿ ಬಿಡುತ್ತದೆ. ಬೆಳಗ್ಗೆಯಿಂದ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುವುದೇ ಒಂದು ಗಾಢವಾದ ನಿದ್ರೆಯಿಂದ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದ್ರೂ, ಓಡಾಡಿದ್ರೂ ನಿದ್ರೆ ಕಣ್ಣಿಗೆ ಹತ್ತಲ್ಲ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ಪರಿಹಾರ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಗಣೇಶ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ಗಣೇಶ ವಿಗ್ರಹಕ್ಕೆ ಸಂಬಂಧಿಸಿರುವ ವಾಸ್ತು ನಿಯಮಗಳೇನು?

Vastu Tips : ಗಣೇಶ ಎಲ್ಲ ವಿಘ್ನಗಳನ್ನು ಕಳೆದು ಶುಭಫಲ ನೀಡುವಾತ. ನಾವು ಮನೆಯಲ್ಲಿ ಪೂಜಿಸೋ ಗಣೇಶನ ವಿಗ್ರಹ ಅಥವಾ ಫೋಟೋಗಳಿಗೂ ವಾಸ್ತು ನಿಯಮಗಳಿದ್ದು, ಅವುಗಳನ್ನು ಅರಿತು ಅನುಸರಿಸಿದ್ರೆ ಶುಭಫಲಗಳು ಸಿದ್ಧಿಸೋದು ಖಚಿತ ಎನ್ನುತ್ತಾರೆ ವಾಸ್ತು ತಜ್ಞರು.

Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ಮಾಹಿತಿ

ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ ...?

Vastu tips: ನಿಮ್ಮ ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಹಾಕುವ ಮೊದಲು ಅದರ ಸರಿಯಾದ ದಿಕ್ಕು ತಿಳಿದುಕೊಳ್ಳಬೇಕು. ಸರಿಯಾದ ದಿಕ್ಕಿನಲ್ಲಿ ಹಾಕದಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹಾಗಾದ್ರೆ ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಯಾವ ದಿಕ್ಕನ್ನು ಆಯ್ಕೆ ಮಾಡಬೇಕು? ಇಲ್ಲಿದೆ ನೋಡಿ ಮಾಹಿತಿ.

Ugadi Horoscope: ಮೀನ‌ ರಾಶಿಗೆ ಸಾಡೇಸಾತ್‌ ಪರಿಣಾಮ ಏನು? ಯಾವಾಗ ಪರಿಹಾರ?

ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ- ಯಾವ ‌ಪರಿಹಾರ ಕೈಗೊಳ್ಳಬೇಕು?

ಯುಗಾದಿ 2025 ಪಂಚಾಂಗದಲ್ಲಿ(Ugadi Horoscope) ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಎಷ್ಟು ಒಳಿತು ಕೆಡುಕು ಇದೆ ಇದಕ್ಕೆ ಪರಿಹಾರ ಕ್ರಮಗಳು ಏನು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?

ಯುಗಾದಿ ಬಳಿಕ ಕುಂಭ ರಾಶಿಗೆ ಗುರುವಿನ ಬಲ ಒಲಿದು ಬರಲಿದೆಯೇ?

ಹಿಂದೂಗಳ ಪಾಲಿನ ಹೊಸ ವರ್ಷದ ಯುಗಾದಿ ದಿನದಿಂದಲೇ ಅನೇಕ ರಾಶಿಗಳ ಗ್ರಹಗತಿಗಳ ಮೇಲೆ ಮಹತ್ವದ ಪರಿಣಾಮ ಸಹ ಬೀರಲಿದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಕುಂಭ ರಾಶಿಯ ಫಲ ಏನಿರಬಹುದು? ಇಲ್ಲಿದೆ ವಿವರ.

Ugadi Horoscope: ಮಕರ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಹೇಗಿದೆ?

ಮಕರ ರಾಶಿಯವರಿಗೆ ಈ ವರ್ಷ ಯಾವ ಶುಭಫಲ‌ ಸಿಗಲಿದೆ?

ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಮಕರ ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ವೃಶ್ಚಿಕ ರಾಶಿಯವರು ಅಕ್ಷಯ ತೃತೀಯ ದಿನ ಈ ಕೆಲಸ ಮಾಡಿದರೆ ಶುಭಫಲ ಸಿಗಲಿದೆ

ವೃಶ್ಚಿಕ ರಾಶಿಗೆ ಯುಗಾದಿ ವರ್ಷದ ಭವಿಷ್ಯ ಫಲ ಹೇಗಿದೆ?

ಶ್ರಾವಣ ಮಾಸದಲ್ಲಿ ವೃಶ್ಚಿಕ ರಾಶಿಯ ಫಲ ಏನಿರಬಹುದು? ನಿಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ? ಸಂಕಷ್ಟ ಪರಿಹಾರಕ್ಕೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ಧನು ರಾಶಿಯವರಿಗೆ ಗುರು‌‌ ಅಧಿಪತಿ; ವರ್ಷವಿಡಿ ಶುಭ ಫಲ

ಧನು ರಾಶಿಯವರಿಗೆ ಒಳ್ಳೆಯ ಫಲ; ಈ ವರ್ಷ ಸೋಲೇ ಇಲ್ಲ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ.ಧನು ರಾಶಿಯವರಿಗೆ ಶ್ರೀ ವಿಶ್ವಾ ವಸು ನಾಮ ಸಂವತ್ಸರ ಹೇಗಿರಲಿದೆ? ಧನು ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ‌ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಬೀರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ..

Ugadi 2025: ಯುಗಾದಿ ಹಬ್ಬ ಆಚರಣೆ ಹಿಂದಿರುವ ಹಿನ್ನೆಲೆ ಏನು?

ಯುಗಾದಿ ಹಬ್ಬವನ್ನು ಆಚರಿಸುವುದು ಹೇಗೆ..?

Ugadi 2025: ಇಂದು ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ.

Ugadi Horoscope: ತುಲಾ ರಾಶಿಯವರಿಗೆ ಯುಗಾದಿ ನಂತರ ರಾಜಯೋಗ

ತುಲಾ ರಾಶಿಗೆ ಯುಗಾದಿ ನಂತರ ಆರ್ಥಿಕವಾಗಿ ಸಾಕಷ್ಟು ಲಾಭ

ಯುಗಾದಿ 2025ರ ಪಂಚಾಂಗದ ಪ್ರಕಾರ ಈ ಹೊಸ ವರ್ಷವು ತುಲಾ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ? ಯುಗಾದಿ ಬಳಿಕ ಮುಂದಾಗುವ ಒಳಿತು ಕೆಡುಕುಗಳೇನು ಎನ್ನುವುದನ್ನು ಖ್ಯಾತ ಜ್ಯೋತಿಷಿ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ಯುಗಾದಿಗೆ ಕನ್ಯಾ ರಾಶಿಗೆ ಗುರುಬಲ ಕ್ಷೀಣ, ದಸರಾ ಬಳಿಕ ದೇವಿಯ ಅನುಗ್ರಹ ಪ್ರಾಪ್ತಿ

ಕನ್ಯಾ ರಾಶಿಗೆ ಯುಗಾದಿ ರಾಶಿ ಫಲ ಹೇಗಿದೆ?

ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಹಾಗಾದರೆ ಯುಗಾದಿಯ ಹೊಸ ವರ್ಷವು ಕನ್ಯಾ ರಾಶಿಯಲ್ಲಿ ಜನಿಸಿ ದವರಿಗೆ ಹೇಗಿರಲಿದೆ? ಬದಲಾವಣೆಗಳಿದೆಯಾ ಎನ್ನುವ ಮಾಹಿತಿಯನ್ನು ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ಗುರುವಿನ ಆರಾಧನೆ ಮಾಡಿದರೆ ಸಿಂಹ ರಾಶಿ ಅವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!

ಸಿಂಹ ರಾಶಿಯವರಿಗೆ ಗುರು ಬಲದ ಸೌಭಾಗ್ಯ!

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ? ಎನ್ನುವ ಮಾಹಿತಿಯನ್ನು ಈ 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಅಂತೆಯೆ ಈ ಬಾರಿ ಯುಗಾದಿಯ ಹೊಸ ವರ್ಷವು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಒಳಿತು ಕೆಡುಕೇನು? ಯಾವ ರೀತಿಯ ಬದಲಾವಣೆ ಇದೆ? ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ಚಂದ್ರ ಗ್ರಹಣದ ಬಳಿಕ ಕರ್ಕಾಟಕ ರಾಶಿಗೆ ಅದೃಷ್ಟ...ಮಂಗಳ ಕಾರ್ಯಗಳಿಗೂ ಅನುಗ್ರಹ

ಚಂದ್ರ ಗ್ರಹಣ ಬಳಿಕ ಕರ್ಕಾಟಕ ರಾಶಿಗೆ ಯಶಸ್ಸಿನ ಆರಂಭ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ? ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಕರ್ಕಾಟಕ ರಾಶಿಯವರಿಗೆ ಈ ಬಾರಿ ಗುರು, ಚಂದ್ರ, ರಾಹು,ಕೇತು ಶನಿ ಯಾವ ತರನಾಗಿ ಪ್ರಭಾವ ಬಿದ್ದಿರಬಹುದು ಎಂದು ಖ್ಯಾತ ಜ್ಯೋತಿಷಿಗಳಾದ ವೇ| ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Eid Mubarak: ರಂಜಾನ್ ಹಬ್ಬಕ್ಕೆ ಭೇಟಿ ನೀಡಲು ಸುಂದರ ಮಸೀದಿಗಳಿವು! ಎಲ್ಲೆಲ್ಲಿವೆ ಗೊತ್ತಾ?

ಇಲ್ಲಿವೆ ನೋಡಿ ವಿಶ್ವದ ಅತ್ಯಂತ ಸುಂದರ ಮಸೀದಿಗಳು!

ವಿಶ್ಚದ ಪ್ರಮುಖ ರಾಷ್ಟ್ರಗಳಲ್ಲಿ ರಂಜಾನ್(Eid Mubarak) ಆಚರಣೆ ಇದ್ದು ಬಹಳ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸದ ಜೊತೆಗೆ ಕುರಾನ್ ಪಠಣ ಮಾಡುವುದು,ದಾನ ಧರ್ಮ ಮಾಡುವುದು ಜೊತೆಗೆ ಮುಸ್ಲಿಂ ಧಾರ್ಮಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರಗಳಿಗೂ ಕೂಡ ಭೇಟಿ ನೀಡಿ ಅಲ್ಲಾಹುವಿನ ಸ್ಮರಣೆ ಮಾಡುತ್ತಾರೆ. ಭಾರತದಲ್ಲಿ ಕೂಡ ಇಸ್ಲಾಮಿಕ್ ಹಿನ್ನೆಲೆ ಇರುವ ಅನೇಕ ಕ್ಷೇತ್ರಗಳಿದ್ದು ರಂಜಾನ್ ಹಬ್ಬದ ದಿನ ಈ ಸುಂದರ ಮಸೀದಿಗಳಿಗೆ ನೀವು ಭೇಟಿ ನೀಡಬಹುದು.

Ugadi Horoscope: ಮಿಥುನ ರಾಶಿಯವರು ಏಳೆಂಟು ತಿಂಗಳು ಎಚ್ಚರ ವಹಿಸಿ!

ಮಿಥುನ ರಾಶಿಯವರ ಕಷ್ಟಕ್ಕೆ ಗರಿಕೆಯೇ ಪರಿಹಾರ!

Ugadi Horoscope: ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ಹೊಸ ವರ್ಷವು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ, ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.