ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರ್ಮಿಕ

ದಿನ ಭವಿಷ್ಯ, ಏಪ್ರಿಲ್ 5, 2026: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ

ಯಾವ ರಾಶಿಗೆಲ್ಲ ಇಂದು ಉತ್ತಮ ದಿನ?

Horoscope Today April 5: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ತೃತೀಯ ತಿಥಿ, ವಿಶಾಖ ನಕ್ಷತ್ರದ ಏಪ್ರಿಲ್ 5ನೇ ತಾರೀಕಿನ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಏಪ್ರಿಲ್‌ 5 ವಿಕಟ ಸಂಕಷ್ಟ ಚತುರ್ಥಿ; ವ್ರತದ ಮಹತ್ವ, ಪೂಜೆ ವಿಧಾನ, ಪಾಲಿಸಬೇಕಾದ ನಿಯಮಗಳು ಇಲ್ಲಿದೆ

ವಿಕಟ ಸಂಕಷ್ಟ ಚತುರ್ಥಿ ಏಕೆ ಆಚರಿಸಬೇಕು?

Vikata Sankashti Chaturthi 2026: ಚೈತ್ರ ಮಾಸದಲ್ಲಿ ಬರುವ ವಿಕಟ ಸಂಕಷ್ಟ ಚತುರ್ಥಿ ಗಣೇಶನ ವಿಶೇಷ ರೂಪಕ್ಕೆ ಸಮರ್ಪಿತವಾಗಿದೆ. ಈ ದಿನ ಉಪವಾಸ ಮತ್ತು ಪೂಜೆ ಮಾಡುವುದರಿಂದ ಜೀವನದ ಅಡೆತಡೆಗಳು, ಸಾಲ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Astro Tips: ಶನಿವಾರ ಈ ತಪ್ಪುಗಳನ್ನು ಮಾಡಿ ಹನುಮಂತನ ಕೋಪಕ್ಕೆ ಕಾರಣವಾಗಬೇಡಿ!

ಶನಿವಾರ ಈ ಕೆಲಸಗಳನ್ನು ಮಾಡಬಾರದು ಯಾಕೆ ಗೊತ್ತಾ?

ಶನಿವಾರ ಹನುಮಂತನಿಗೆ ಸಮರ್ಪಿತ ಪವಿತ್ರ ದಿನ. ಈ ದಿನಗಳಲ್ಲಿ ಕೆಲವು ತಪ್ಪುಗಳನ್ನು ತಪ್ಪಿಸಿ, ಕೆಲ ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಶನಿವಾರ ಯಾವ ಕೆಲಸಗಳನ್ನು ಮಾಡಬಾರದು? ತಪ್ಪಾಗಿ ಮಾಡಿದರೆ ಅದರ ಪರಿಣಾಮ ಏನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ದಿನ ಭವಿಷ್ಯ, ಎಪ್ರಿಲ್ 4, 2026:  ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಮನಸ್ಸಿಗೆ ನೆಮ್ಮದಿ

ಈ ರಾಶಿಯವರಿಗೆ ಇಂದು ನೆಮ್ಮದಿ ಪ್ರಾಪ್ತಿ

Horoscope Today April 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವೀತಿಯ ತಿಥಿ, ಸ್ವಾತಿ ನಕ್ಷತ್ರದ ಏಪ್ರಿಲ್ 4ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Chanakya Nit: ಈ ಕೆಲಸಗಳನ್ನ ಏಕಾಂತದಲ್ಲಿ ಮಾತ್ರ ಮಾಡಬೇಕು ಎನ್ನುತ್ತಾರೆ ಚಾಣಕ್ಯ!

ಏಕಾಂತವೇ ಯಶಸ್ಸಿನ ಮಂತ್ರ ಎನ್ನುತ್ತಾರೆ ಚಾಣಕ್ಯ

ಚಾಣಕ್ಯರ ಪ್ರಕಾರ, ಏಕಾಂತವು ಮನಸ್ಸಿಗೆ ಸ್ಪಷ್ಟತೆ ನೀಡುವುದಷ್ಟೇ ಅಲ್ಲ, ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಹಾಗಾಗಿ ಕೆಲ ವಿಷಯಗಳನ್ನು ಏಕಾಂತದಲ್ಲಿ ಮಾಡುವುದು ಉತ್ತಮ ಎಂಬುದು ಅವರ ಸಲಹೆ. ಹಾಗಾದ್ರೆ, ಚಾಣಕ್ಯರು ಸೂಚಿಸಿದಂತೆ ಯಾವ ಕಾರ್ಯಗಳನ್ನು ಏಕಾಂತದಲ್ಲಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

Astro Tips: ತುಳಸಿ ಗಿಡ ನೀಡುವ ಈ ಸೂಚನೆಗಳು ಶುಭವೇ? ಅಶುಭವೇ? ಇಲ್ಲಿದೆ ಸಂಪೂರ್ಣ ಮಾಹಿತಿ!

ತುಳಸಿ ಗಿಡ ಹೇಳುವ ಭವಿಷ್ಯ ರಹಸ್ಯ!

ಸನಾತನ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ದೈವಿಕ ಶಕ್ತಿಯನ್ನು ಹೊಂದಿದ ಈ ತುಳಸಿ ಸಸ್ಯವು ಕೇವಲ ಪೂಜೆಗೆ ಮಾತ್ರ ಸೀಮಿತವಾಗದೆ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ದೋಷಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ ಎಂಬ ನಂಬಿಕೆ ಇದೆ.

ದಿನ ಭವಿಷ್ಯ, ಎಪ್ರಿಲ್ 3, 2026: ಈ ರಾಶಿಗೆ ವೃತ್ತಿಜೀವನದಲ್ಲಿ ಏರುಪೇರು ಸಾಧ್ಯತೆ!

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಬದಲಾವಣೆ ಸಾಧ್ಯ

Horoscope Today April 3: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ, ಪ್ರತಿಭಾ ತಿಥಿ, ಚಿತ್ತ ನಕ್ಷತ್ರದ ಎಪ್ರಿಲ್ 3ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ!

ಗುರುವಾರ ತಪ್ಪದೇ ಈ ದೇವರ ಪೂಜೆ ಮಾಡಿ

ಗುರುವಾರವು ವಿಷ್ಣು ಮತ್ತು ಬೃಹಸ್ಪತಿ ಪೂಜೆಗೆ ಮಹತ್ವವಾದ ದಿನ. ಈ ದಿನ ಕೆಲವು ಸರಳ ಆಚರಣೆಗಳನ್ನು ಅನುಸರಿಸಿದರೆ ಅದೃಷ್ಟ, ಸಮೃದ್ಧಿ ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಗುರುವಾರದಂದು ಅದೃಷ್ಟವನ್ನು ಆಕರ್ಷಿಸಲು ನಾವು ಏನು ಮಾಡಬೇಕು..? ಯಾವ ಆಚರಣೆಗಳನ್ನು ಅನುಸರಿಸಿದರೆ ಶುಭಫಲ ದೊರೆಯುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ದಿನ ಭವಿಷ್ಯ ಏಪ್ರಿಲ್ 2, 2026: ಈ ರಾಶಿಯವರ ಪಾಲಿಗೆ ಶುಭ ಗುರುವಾರ; ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯ

ಈ ರಾಶಿಗೆ ಇಂದು ಹಣಕಾಸಿನ ವಿಚಾರದಲ್ಲಿ ಲಾಭ

Horoscope Today April 2: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಹಸ್ತ ನಕ್ಷತ್ರದ ಎಪ್ರಿಲ್ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Astro Tips: ಧ್ಯಾನಕ್ಕೆ ಯಾವ ಜಪಮಾಲೆ ಸೂಕ್ತ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ

ಯಾವ ದೇವರಿಗೆ ಯಾವ ಜಪಮಾಲೆ ಸೂಕ್ತ?

ಸನಾತನ ಧರ್ಮದಲ್ಲಿ ಧ್ಯಾನ ಮತ್ತು ಮಂತ್ರಜಪಕ್ಕೆ ಜಪಮಾಲೆಯ ಮಹತ್ವ ಅಪಾರವಾಗಿದೆ. ವಿಭಿನ್ನ ದೇವತೆಗಳಿಗೆ ವಿಭಿನ್ನ ಮಾಲೆಗಳು ಸೂಕ್ತವಾಗಿದ್ದು, ಸರಿಯಾದ ಮಾಲೆಯೊಂದಿಗೆ ಜಪ ಮಾಡಿದರೆ ಏಕಾಗ್ರತೆ, ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿ ಹೆಚ್ಚುತ್ತದೆ. ತುಳಸಿ, ರುದ್ರಾಕ್ಷಿ, ಸ್ಫಟಿಕ, ಚಂದನ, ಹವಳ ಮತ್ತು ಅರಿಶಿನ ಮಾಲೆಗಳ ವಿಶೇಷತೆ ಮತ್ತು ಅವುಗಳ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ.

ದಿನ ಭವಿಷ್ಯ, ಎಪ್ರಿಲ್ 1, 2026: ಈ ನಾಲ್ಕು ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಪ್ರಗತಿ!

ಈ ರಾಶಿಗೆ ಇಂದು ಯಶಸ್ಸಿನ ಸುರಿಮಳೆ

Horoscope Today April 1st: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಉತ್ತರ ಫಾಲ್ಗುಣ ನಕ್ಷತ್ರದ ಎಪ್ರಿಲ್ 1ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ದಿನ ಭವಿಷ್ಯ, ಮಾರ್ಚ್ 31, 2026: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಭಾರೀ ಯಶಸ್ಸು

ಈ ರಾಶಿಗೆ ಇಂದು ಆರ್ಥಿಕವಾಗಿ ಅಭಿವೃದ್ಧಿ!

Horoscope Today March 31: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ,ಪೂರ್ವ ಫಾಲ್ಗುಣ ನಕ್ಷತ್ರದ ಮಾರ್ಚ್ 31ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ದೇವರಿಗೆ ನಮಸ್ಕಾರ ಮಾಡುವ ಕ್ರಮ ಹೇಗೆ? ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ನೋಡಿ ಉತ್ತರ

ದೇವರ ಪೂಜೆ ಮಾಡುವಾಗ ತಪ್ಪದೆ ಪಾಲಿಸಬೇಕಾದ ನಿಯಮಗಳು

ಸನಾತನ ಸಂಪ್ರದಾಯದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಆದರೆ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುವುದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಗಣಪತಿ ಸ್ಮರಣೆ, ದೀಪಾರಾಧನೆ, ಶಂಖ-ಘಂಟೆ ನಾದ, ಹೂವಿನ ಸಮಯ ಮತ್ತು ದೇವರ ಕೋಣೆಯ ದಿಕ್ಕು ಮುಂತಾದ ವಿಷಯಗಳು ಪೂಜೆಯ ಫಲಿತಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ದಿನ ಭವಿಷ್ಯ, ಮಾರ್ಚ್ 30, 2026: ಇಂದು ಆರ್ಥಿಕವಾಗಿ ಭಾರಿ ನಷ್ಟವಾಗಲಿದೆ ಎಚ್ಚರ

ಈ ರಾಶಿಯವರು ಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಜಾಗೃತರಾಗಿ

Horoscope Today March 30: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ದ್ವಾದಶಿ ತಿಥಿ, ಮಘಾ ನಕ್ಷತ್ರದ ಮಾರ್ಚ್ 30ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಯುಗಾದಿ ವರ್ಷ ಭವಿಷ್ಯ: ಮೀನ ರಾಶಿಗೆ ಅದೃಷ್ಟ ಹೇಗಿರಲಿದೆ? Video

ಮೀನ ರಾಶಿಯವರಿಗೆ ಈ ವರ್ಷ ಕಷ್ಟಗಳು ದೂರವಾಗಬಹುದಾ?

ಯುಗಾದಿಯ ಮೂಲಕ ಪರಾಭವ ನಾಮ ಸಂವತ್ಸರ ಆರಂಭವಾಗಿದೆ. ಈ ವರ್ಷವು ತಾಳ್ಮೆ ಮತ್ತು ವಿವೇಕದಿಂದ ವರ್ತಿಸಿದರೆ ಶುಭ ಫಲಗಳ ನಿರೀಕ್ಷೆ ಮಾಡಬಹುದು. ಮೀನ ರಾಶಿಗೆ ಈ ಸಂವತ್ಸರ ಹೇಗಿರಲಿದೆ? ಯಾವ ರೀತಿಯ ಬದಲಾವಣೆಗಳು ಕಂಡುಬರಲಿವೆ? ಈ ವರ್ಷ ಆರ್ಥಿಕವಾಗಿ ಪ್ರಗತಿ ಕಾಣಲಿದೆಯೇ? ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Astro Tips: ಮಾವಿನ ಎಲೆಗಳಿಂದ ಈ ಸರಳ ಪರಿಹಾರ ಮಾಡಿದರೆ ಸಾಕು: ಸಾಲ, ದೋಷಗಳು ದೂರಾಗಿ ಸಮೃದ್ಧಿ ಬರುತ್ತದೆ!

ಮಾವಿನ ಎಲೆಗಳಿಂದ ನಿವಾರಣೆಯಾಗಲಿದೆ ಸಾಲದ ಸಮಸ್ಯೆ,

ಮಾವಿನ ಎಲೆಗಳು ಸನಾತನ ಸಂಪ್ರದಾಯದಲ್ಲಿ ಪವಿತ್ರವಾಗಿದ್ದು, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾವಿನ ಎಲೆಗಳಿಂದ ಮಾಡುವ ಸರಳ ಪರಿಹಾರಗಳು ಸಾಲದ ಸಮಸ್ಯೆ ನಿವಾರಣೆ, ಕೆಟ್ಟ ದೃಷ್ಟಿಯಿಂದ ರಕ್ಷಣೆ, ಆರ್ಥಿಕ ಸ್ಥಿರತೆ ಹಾಗೂ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ದಿನ ಭವಿಷ್ಯ, ಮಾರ್ಚ್ 29, 2026: ಈ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಭಾರೀ ಯಶಸ್ಸು!

ಈ ರಾಶಿಯರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚು

Horoscope Today March 29: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಏಕದಾಶಿ ತಿಥಿ, ಆಶ್ಲೇಷಾ ನಕ್ಷತ್ರದ ಮಾರ್ಚ್ 29ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಯುಗಾದಿ ವರ್ಷ ಭವಿಷ್ಯ: ಕುಂಭ ರಾಶಿಗೆ ಈ ವರ್ಷ ಗ್ರಹಗತಿಗಳ ಬದಲಾವಣೆ ಹೇಗಿರಲಿದೆ? Video

ಕುಂಭ ರಾಶಿಯವರಿಗೆ ಶುಭಕಾಲ ಯಾವಾಗ?

ಈ ವರ್ಷ ಪರಾಭವ ಸಂವತ್ಸರ ಆರಂಭವಾಗಿದೆ. ಈ ವರ್ಷದ ಗ್ರಹಗತಿಗಳ ಚಲನೆಯೂ ಜೀವನದ ವಿವಿಧ ಆಯಾಮಗಳಲ್ಲಿ ಬದಲಾವಣೆಯನ್ನು ತರುತ್ತಿದೆ. ಕುಂಭ ರಾಶಿಗೆ ಈ ಸಂವತ್ಸರ ಹೇಗಿರಲಿದೆ? ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ? ಈ ವರ್ಷ ಒಳಿತಾಗಲಿದೆಯೇ? ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಮಾಡುವ ಸೀಮಂತ ಶಾಸ್ತ್ರದ ಹಿಂದಿನ ವೈಜ್ಞಾನಿಕ ಕಾರಣವೇನು? Video

ಸೀಮಂತ ಶಾಸ್ತ್ರ ಮಾಡುವುದೇಕೆ?

ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ನಾನಾ ವಿಧದ ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಮಾಡಲೇಬೇಕಾದ ಹದಿನಾರು ಸಂಸ್ಕಾರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದಾಗಿದೆ. ಈ ಶಾಸ್ತ್ರವನ್ನು ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞರಾದ ಡಾ. ಸಂದೀಪ್ ಬೆಣಕಲ್ ಅವರು ಹೇಳಿರುವುದು ಹೀಗೆ..

Astro Tips: ಶನಿವಾರ ಈ ಕೆಲಸ ಮಾಡಿದರೆ, ಅಪ್ಪಿತಪ್ಪಿಯೂ ಹಣಕಾಸಿನ ಸಮಸ್ಯೆ ಬರೋದಿಲ್ಲ!

ಶನಿವಾರ ಈ ಕೆಲಸ ಮಾಡಿದ್ರೆ ಹಣದ ಸಮಸ್ಯೆ ದೂರ!

ಹಿಂದೂ ಧರ್ಮದಲ್ಲಿ ಶನಿವಾರವನ್ನು ಶನಿದೇವನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನನ್ನು ಭಕ್ತಿಯಿಂದ ಪೂಜಿಸಿ, ಕೆಲವು ಶಾಸ್ತ್ರೋಕ್ತ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಶನಿದೇವನು ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ನ್ಯಾಯದ ದೇವತೆ ಆಗಿರುವುದರಿಂದ, ಶನಿವಾರದಂದು ದಾನಧರ್ಮ, ಪೂಜೆ, ಜಪ ಮತ್ತು ಸತ್ಕಾರ್ಯಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ.

ದಿನ ಭವಿಷ್ಯ, ಮಾರ್ಚ್ 28, 2026: ಈ ಐದು ರಾಶಿಗಳಿಗೆ ಇಂದು ಅತೀ ಹೆಚ್ಚಿನ ಯಶಸ್ಸು ಸಿಗುವ ದಿನ!

ಈ ರಾಶಿಯರಿಗೆ ಇಂದು ಸಕಲೈಶ್ವರ್ಯ ಪ್ರಾಪ್ತಿ!

Horoscope Today March 28: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಪುಷ್ಯ ನಕ್ಷತ್ರದ ಮಾರ್ಚ್ 28ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಯುಗಾದಿ ವರ್ಷ ಭವಿಷ್ಯ: ಮಕರ ರಾಶಿ ಮೇಲೆ ಏನು ಪರಿಣಾಮ? Video

ಮಕರ ರಾಶಿ ವರ್ಷ ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಾಭವ ನಾಮ ಸಂವತ್ಸರವು ಮಕರ ರಾಶಿಯವರಿಗೆ ಅಷ್ಟೊಂದು ಶುಭಕರವಾಗಿಲ್ಲ. ಆದರೆ ಮಧ್ಯೆ ಕೊಂಚ ನೆಮ್ಮದಿಯ ದಿನಗಳನ್ನು ಕೂಡ ಕಾಣಲು ಸಾಧ್ಯವಿದೆ ಎನ್ನುತ್ತಾರೆ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ. ಹೊಸ ಸಂವತ್ಸರವು ಮಕರ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳನ್ನು ಉಂಟು ಮಾಡಲಿದೆ? ಎನ್ನುವ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ.

Astro Tips: ಮನೆಯಲ್ಲಿ ತುಳಸಿ ಗಿಡ ಇದ್ದರೆ ಈ ಕೆಲಸ ತಪ್ಪದೇ ಮಾಡಿ: ಲಕ್ಷ್ಮೀ ಕೃಪೆ ಖಚಿತ!

ಹಣಕಾಸಿನ ಕಷ್ಟವೇ ಇಲ್ಲದಂತೆ ಮಾಡುತ್ತದೆ ಪಾವನ ತುಳಸಿ!

ತುಳಸಿ ಗಿಡವು ಜ್ಯೋತಿಷ್ಯದ ಪ್ರಕಾರ ದೋಷ ನಿವಾರಣೆ, ಸಂಪತ್ತು ಮತ್ತು ಮಾನಸಿಕ ಶಾಂತಿಗೆ ಸಹಾಯಕವಾಗುತ್ತದೆ. ತುಳಸಿಯ ಬೇರು, ಮಣ್ಣು ಮತ್ತು ಎಲೆಗಳಿಂದ ಸರಳ ಉಪಾಯಗಳನ್ನು ಅನುಸರಿಸಿದರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ದೋಷ ನಿವಾರಣೆಗೂ ಸಹಾಯಕವಾಗಿದೆ.

ದಿನ ಭವಿಷ್ಯ, ಮಾರ್ಚ್ 27, 2026: ಗುರುವಿನಿಂದ ಈ ರಾಶಿಯವರ ಸಮಸ್ಯೆಗೆ ಇಂದು ಮುಕ್ತಿ

ಈ ರಾಶಿಯವರ ಸಮಸ್ಯೆಗೆ ಇಂದು ಪರಿಹಾರ ಸಿಗುವ ದಿನ!

Horoscope Today March 27: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಪುನರ್ವಸು ನಕ್ಷತ್ರದ ಮಾರ್ಚ್ 27ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Loading...