ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧಾರ್ಮಿಕ

Astro Tips: ಮುಂಜಾನೆ ಈ 7 ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಹುಡುಕಿ ಬರುವುದು..!

ಶತ್ರುಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಮಂತ್ರ ಪಠಿಸಿ

ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಮುಂಜಾನೆ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಆರಾಧನೆ ಹಾಗೂ ಮಂತ್ರ ಪಠಣ ಮಾಡಿದರೆ ಆರೋಗ್ಯ ಸುಧಾರಣೆ, ಮನಸ್ಸಿನ ಶಾಂತಿ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಯಾಗುತ್ತದೆ. ಆ ಪವಿತ್ರ, ಉಪಯೋಗಕರ ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

Chanakya Niti: ತಪ್ಪಿಯೂ ಇಂತಹ ವ್ಯಕ್ತಿಗಳನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ!

ಈ ರೀತಿಯ ಜನರನ್ನು ಮನೆಗೆ ಆಹ್ವಾನಿಸಬೇಡಿ ಎನ್ನುತ್ತಾರೆ ಚಾಣಕ್ಯ

ಚಾಣಕ್ಯ ನೀತಿಯ ಪ್ರಕಾರ ಶುಭ ಸಮಾರಂಭಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಎಲ್ಲರನ್ನೂ ಮನೆಗೆ ಆಹ್ವಾನಿಸುವುದು ಸೂಕ್ತವಲ್ಲ. ನಮ್ಮ ಮೇಲೆ ಅಸೂಯೆ ಹೊಂದಿರುವವರು, ಕೃತಘ್ನರು, ಸದಾ ನಕಾರಾತ್ಮಕತೆ ಹರಡುವವರು, ಸ್ವಾರ್ಥಕ್ಕಾಗಿ ಮಾತ್ರ ಸಂಪರ್ಕ ಇಡುವವರು ಮತ್ತು ನಮ್ಮ ಯಶಸ್ಸನ್ನು ಸಹಿಸದವರು ಮನೆಗೆ ಬಂದರೆ ಅಶಾಂತಿ ಹಾಗೂ ವಿನಾಶಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ ಆಚಾರ್ಯರು.

Horoscope Today January 28th: ರವಿಯ ಪ್ರಭಾವ; ಈ ರಾಶಿಯವರು ಇಂದು ಸ್ನೇಹ- ಸಂಬಂಧ ಬೆಳೆಸುವಾಗ ಜಾಗೃತರಾಗಿರಿ!

ಈ ರಾಶಿಗೆ ಇಂದು ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 28,2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ದಶಮಿ ತಿಥಿ, ಕೃತಿಕಾ ನಕ್ಷತ್ರದ ಜನವರಿ 28ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಬದರಿನಾಥ, ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರಿಗೆ ನಿಷೇಧ?

ಹಿಂದೂಯೇತರರಿಗೆ ಚಾರ್ ಧಾಮ ಯಾತ್ರೆಗಿಲ್ಲ ಅನುಮತಿ?

ಬದರಿನಾಥ ದೇವಾಲಯದ ದ್ವಾರಗಳು ಏಪ್ರಿಲ್ 23 ರಂದು ಭಕ್ತರಿಗೆ ತೆರೆಯಲ್ಪಡುತ್ತಿದ್ದು, ಇದಕ್ಕೂ ಮುನ್ನವೇ ಬದರಿನಾಥ, ಕೇದಾರನಾಥ ಸೇರಿದಂತೆ ಇತರ ಹಲವು ದೇವಾಲಯಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸುವ ಕುರಿತು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಪ್ರಸ್ತಾಪಿಸಿದೆ. ಇದನ್ನು ಮಂಡಳಿಯ ಮುಂದೆ ಅನುಮೋದನೆಗಾಗಿ ಇಡುವುದಾಗಿ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

Astro Tips: ಸುರಕ್ಷಿತ ಪ್ರಯಾಣ ನಿಮ್ಮದಾಗಬೇಕೆ?; ಹಾಗಾದ್ರೆ ಕಾರಿನಲ್ಲಿ ತಪ್ಪದೇ ಈ ವಸ್ತುಗಳನ್ನು ಇಡಿ

ಅಪಘಾತ ತಪ್ಪಿಸಲು ಕಾರಿನಲ್ಲಿ ಇರಲಿ ಈ ವಸ್ತುಗಳು

ಇತ್ತೀಚೆಗೆ ಹೆಚ್ಚುತ್ತಿರುವ ಕಾರು ಅಪಘಾತಗಳನ್ನು ತಪ್ಪಿಸಲು ವೈದಿಕ ಜ್ಯೋತಿಷ್ಯ ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ಕಾರಿನಲ್ಲಿ ಗಣೇಶ ಅಥವಾ ಹನುಮಂತನ ವಿಗ್ರಹ, ಕಲ್ಲುಪ್ಪು, ಕಪ್ಪು ಆಮೆ, ಕೆಂಪು ಹವಳ, ನಿಂಬೆ–ಹಸಿರು ಮೆಣಸಿನಕಾಯಿ ಹಾಗೂ ಶ್ರೀ ಅಥವಾ ನವಗ್ರಹ ಯಂತ್ರವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ವಸ್ತುಗಳು ಪ್ರಯಾಣದ ವೇಳೆ ಮನಸ್ಸಿಗೆ ಶಾಂತಿ ನೀಡುವ ಜೊತೆಗೆ ಅಪಘಾತಗಳಿಂದ ರಕ್ಷಣೆ ಒದಗಿಸುತ್ತವೆ ಎಂಬ ನಂಬಿಕೆ ಇದೆ.

Horoscope Today January 26th: ಕೇತುವಿನ‌ ಪ್ರಭಾವ: ಈ ರಾಶಿಗೆ ಹಿಂದೆ ಇದ್ದ ಅಡೆತಡೆಗಳೆಲ್ಲಾ ಇಂದು ನಿವಾರಣೆ!

ಈ ರಾಶಿಗೆ ಹಿಂದಿನ ನೋವೆಲ್ಲ ಮಾಯವಾಗುವ ದಿನ!

ನಿತ್ಯ ಭವಿಷ್ಯ ಜನವರಿ 26, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರದ ಜನವರಿ 26ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Horoscope Today January 25th: ಬುಧನಿಂದ ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅಡೆತಡೆ ಸಾಧ್ಯತೆ!

ಈ ರಾಶಿಗೆ ಕೆಲಸ ಕಾರ್ಯದಲ್ಲಿ ಸೋಲಿನ ಸೂಚನೆ!

ನಿತ್ಯ ಭವಿಷ್ಯ ಜನವರಿ 25, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಸಪ್ತಮಿ ತಿಥಿ, ರೇವತಿ ನಕ್ಷತ್ರದ ಜನವರಿ 25ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ಈ 5 ರಾಶಿಯವರು ನಾಯಕತ್ವ ಗುಣದಲ್ಲಿ ನಿಸ್ಸೀಮರು; ನಿಮ್ಮ ರಾಶಿ ಇದ್ಯಾ ಚೆಕ್ ಮಾಡಿ

ನಾಯಕತ್ವದ ಗುಣ ಹೊಂದಿರುವ ರಾಶಿಗಳು ಯಾವುವು?

ಪ್ರತಿಯೊಬ್ಬರಿಗೂ ನಾಯಕತ್ವ ಹೊಂದಬೇಕು ಎನ್ನುವ ಆಸೆ ಇರುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳಲ್ಲಿ ನಾಯಕತ್ವದ ಗುಣಗಳು ಹೆಚ್ಚು ಕಂಡುಬರುತ್ತವೆ. ಹಾಗಾದರೆ ಬನ್ನಿ ಹೆಚ್ಚು ನಾಯಕತ್ವದ ಗುಣ ಹೊಂದಿರುವ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ.

2026ರಲ್ಲಿ ಮೀನ ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

2026- ಮೀನ ರಾಶಿಯವರಿಗೆ ಅದೃಷ್ಟದ ವರ್ಷ

Varsha Bhavisya: ಗ್ರಹ ಸಂಚಾರದಿಂದ ಮೀನ ರಾಶಿಯವರಿಗೆ 2026 ಮಹತ್ವದ ವರ್ಷ ಎನಿಸಿಕೊಳ್ಳಲಿದೆ. ಆರ್ಥಿಕ ಶಿಸ್ತು ಮತ್ತು ಹೊಂದಾಣಿಕೆಯಿಂದ ಕಾರ್ಯಸಿದ್ಧಿ ಹಾಗೂ ಒಳಿತು ಲಭಿಸುತ್ತದೆ ಎಂದು ಭಾರತೀಯ ಜೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಹೇಳಿದ್ದಾರೆ.

Horoscope Today January 24th: ಶನಿಯ ಪ್ರಭಾವ: ಈ‌ ರಾಶಿಗೆ ಇಂದು ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ!

ಈ ರಾಶಿಯವರು ಇಂದು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ!

ನಿತ್ಯ ಭವಿಷ್ಯ ಜನವರಿ 24, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಉತ್ತರಭಾದ್ರಾಪದ ನಕ್ಷತ್ರದ ಜನವರಿ 24ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Horoscope Today January 23rd: ಹಣಕಾಸಿನ ವಿಚಾರದಲ್ಲಿ ಇಂದು ಭಾರಿ ಏರಿಳಿತ

ಈ ರಾಶಿಯವರಿಗೆ ಹಣಕಾಸಿನ ಜವಾಬ್ದಾರಿಗಳು ಇಂದು ಜಾಸ್ತಿ

ನಿತ್ಯ ಭವಿಷ್ಯ ಜನವರಿ 23, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪಂಚಮಿ ತಿಥಿ, ಪೂರ್ವಭಾದ್ರಾಪದ ನಕ್ಷತ್ರದ ಜನವರಿ 23ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎಂದು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಈ ಎಲ್ಲಾ ಗ್ರಹ ದೋಷಕ್ಕೆ ನವಿಲುಗರಿಯೇ ರಾಮಬಾಣ! ಹೇಗೆ ನೋಡಿ

ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ನವಿಲು ಗರಿ

ನವಿಲುಗರಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ಅಲಂಕಾರ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾದ ನವಿಲುಗಳ ಭಕ್ತಿಯ ಸಂಕೇತವಾಗಿ ಕೃಷ್ಣನು ತನ್ನ ಮುಕುಟದಲ್ಲಿ ಧರಿಸಿದ ನವಿಲುಗರಿಯನ್ನು, ವಾಸ್ತು ದೋಷ ನಿವಾರಣೆ, ಜಾತಕ ಹಾಗೂ ಗ್ರಹ ದೋಷ ಶಮನ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾದ ಮಂಗಳಕರ ವಸ್ತುವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

Horoscope Today January 22nd: ರಾಹುವಿನ ಪ್ರಭಾವ; ಈ‌ ರಾಶಿಯವರಿಗೆ ಶತ್ರುವಿನ ಕಾಟ ಹೆಚ್ಚು

ಈ ರಾಶಿಯವರು ಇಂದು ಎಚ್ಚರಿಕೆಯಿಂದಿರಿ!

ನಿತ್ಯ ಭವಿಷ್ಯ ಜನವರಿ 22, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಶಿಶಿರ ಋತು, ಮಘೆ ಮಾಸ, ಶುಕ್ಷ ಪಕ್ಷ, ಚತುರ್ಥಿ ತಿಥಿ, ಶತಭಿಷಾ ನಕ್ಷತ್ರದ ಜನವರಿ 22ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Pavagada News: ಗುಜ್ಜನಡು ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನೆರವೇರಿದ ಭೂಮಿ ಪೂಜೆ

ಗುಜ್ಜನಡು ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನೆರವೇರಿದ ಭೂಮಿ ಪೂಜೆ

ಪಾವಗಡ ತಾಲೂಕಿನ ಐತಿಹಾಸಿಕ ಗುಜ್ಜನಡು ಗ್ರಾಮದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಹಾಗೂ ಶಿರಡಿ ಸಾಯಿಬಾಬಾ ನೂತನ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿತು.

Horoscope Today January 21st: ಕುಜನ ಪ್ರಭಾವ: ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ಬಿರುಕು!

ಈ ರಾಶಿಗೆ ಇಂದು ಮುಖ್ಯ ಸಂಬಂಧದಲ್ಲೇ ಕಲಹ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 21, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ,ತೃತೀಯ ತಿಥಿ ದನಿಷ್ಠ ನಕ್ಷತ್ರದ ಜನವರಿ 22ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Vastu Tips: ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಾಗಬೇಕಾ? ಹಾಗಾದ್ರೆ ಅವರ  ಅಧ್ಯಯನದ ಟೇಬಲ್ ಮೇಲೆ ಈ ಒಂದು ವಸ್ತು ಇಡಿ

ಮಕ್ಕಳು ಓದುವಂತೆ ಮಾಡುವುದು ಹೇಗೆ.?

ಆಧುನಿಕ ಸ್ಪರ್ಧಾತ್ಮಕ ಜೀವನದಲ್ಲಿ ಪಾಲಕರ ನಿರೀಕ್ಷೆ ಮತ್ತು ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಯಶಸ್ಸಿಗೆ ಕೇವಲ ಶ್ರಮವಲ್ಲದೆ ಓದುವ ವಾತಾವರಣ, ಏಕಾಗ್ರತೆ ಮತ್ತು ಮನಸ್ಸಿನ ಸ್ಥಿತಿಯೂ ಮುಖ್ಯವಾಗಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನ ಹಾಗೂ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಗೂ ನಿಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇದ್ದರೆ ಅವರ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರ ಹೀಗೆ ಇಡಿ

Varsha Bhavisya: 2026: ಕುಂಭ ರಾಶಿಯುವರಿಗೆ ಶನಿ ಕಾಟ! ಈ ಯಂತ್ರ ಧರಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರ

ಈ ವರ್ಷ ಕುಂಭ ರಾಶಿಯವರಿಗೆ ಶನಿ ಕಾಟ !

2026ರಲ್ಲಿ ಗ್ರಹಗಳ ಮಹತ್ವದ ಸಂಚಾರದಿಂದ ಕುಂಭ ರಾಶಿಯವರ ಜೀವನದಲ್ಲಿ ಶನಿ ಪ್ರಭಾವ ಹೆಚ್ಚಾಗಲಿದೆ. ಶನಿಯಿಂದ ಕೆಲ ಸವಾಲುಗಳು ಎದುರಾದರೂ, ಶಿಸ್ತು, ಸಹನೆ ಮತ್ತು ಪರಿಶ್ರಮದಿಂದ ಅವನ್ನು ಜಯಿಸಬಹುದು. ಶನಿ ಕಾಟ ನಿವಾರಣೆಗೆ ದಾನ, ಶನಿ ಆರಾಧನೆ, ನಿಯಮಿತ ಪ್ರಾರ್ಥನೆ ಹಾಗೂ ಸತ್ಪಥದಲ್ಲಿ ನಡೆಯುವಂತೆ ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ

Varsha Bhavisya:  ಎಚ್ಚರ; ಮಕರ ರಾಶಿಯವರಿಗೆ ಅಕ್ಟೋಬರ್ ಬಳಿಕ ಸಮಸ್ಯೆ ಎದುರಾಗಬಹುದು

ಮಕರ ರಾಶಿಯವರ ವರ್ಷ ಭವಿಷ್ಯ ಹೇಗಿದೆ?

2026ರಲ್ಲಿ ಶನಿ, ಗುರು, ರಾಹು–ಕೇತುಗಳ ಮಹತ್ವದ ಸಂಚಾರದಿಂದ ಮಕರ ರಾಶಿಯವರಿಗೆ ಜೀವನದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಹೊಸ ಅವಕಾಶಗಳು ಲಭ್ಯವಾಗಬಹುದು.

Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ

ಈ ವಾಸ್ತು ಟಿಪ್ಸ್ ಪಾಲಿಸಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶದ್ವಾರ, ಕೊಠಡಿಗಳು ಹಾಗೂ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸುಖ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ. ಆದರೆ ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸದೇ ಹೋದರೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

Horoscope Today January 20th: ಇಂದು ಶತ್ರುಗಳಿಂದ ದೂರವಿರಿ

ಇಂದು ಸ್ವಲ್ಪ ಜೋಪಾನ; ಶತ್ರುಗಳಿಂದ ದೂರವಿರಿ

ನಿತ್ಯ ಭವಿಷ್ಯ ಜನವರಿ 20, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷ, ದ್ವೀತಿಯ ತಿಥಿ ಶ್ರವಣ ನಕ್ಷತ್ರದ ಜನವರಿ 20ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Horoscope Today January 19th: ರವಿಯ ಪ್ರಭಾವದಿಂದ ಈ ರಾಶಿಯವರಿಗೆ ನಷ್ಟ

ಈ ರಾಶಿಯವರಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ನಷ್ಟ

ನಿತ್ಯ ಭವಿಷ್ಯ ಜನವರಿ 19, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪ್ರತಿಭಾ ತಿಥಿ, ಉತ್ತರಾಷಡ ನಕ್ಷತ್ರದ ಜನವರಿ 19ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಪರ್ಯಾಯ ಮಹೋತ್ಸವದಲ್ಲಿ ಮಿಂದೆದ್ದ ಉಡುಪಿ; ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರು

ಶಿರೂರು ಪರ್ಯಾಯ ಮಹೋತ್ಸವ ಸಂಭ್ರಮ

ದೇಗುಲನಗರಿ ಉಡುಪಿ ಪರ್ಯಾಯ ಸಂಭ್ರಮದಲ್ಲಿ ಮಿಂದೆದ್ದಿದೆ. ಜನವರಿ 18ರಂದು ಬೆಳಗಿನ ಜಾವ ಉಡುಪಿಯ ನೂತನ ಪರ್ಯಾಯ ಪೀಠಾಧೀಶ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞಪೀಠವನ್ನು ಏರುವ ಮೂಲಕ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಮುಂದಿನ 2 ವರ್ಷಗಳ ತನಕ ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Astro Tips: ನೀವು ತುಳಸಿ ಮಾಲೆಯನ್ನು ಧರಿಸುತ್ತೀರಾ..?; ಹಾಗಾದ್ರೆ ತಪ್ಪದೇ ಈ ನಿಯಮಗಳನ್ನು ಪಾಲಿಸಿ

ತುಳಸಿ ಮಾಲೆಯೊಂದಿಗೆ ಈ ಸರವನ್ನು ಧರಿಸಬೇಡಿ

ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಪೂಜೆ ಸಾಧ್ಯವಾಗದಿದ್ದರೂ, ತುಳಸಿಗೆ ನೀರು ಹಾಕಿ ದೀಪ ಹಚ್ಚುವುದು ಮನೆಗೆ ಶಾಂತಿ, ಸುಖ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಶಾಸ್ತ್ರಗಳ ಪ್ರಕಾರ, ಮನೆಯ ಮುಂದೆ ತುಳಸಿ ಪೂಜೆ ಮಾಡುವಷ್ಟೇ ಪುಣ್ಯ ಫಲ ತುಳಸಿ ಮಾಲೆ ಧರಿಸುವುದರಿಂದಲೂ ಲಭಿಸುತ್ತದೆ. ತುಳಸಿ ಮಾಲೆ ಧರಿಸುವುದರಿಂದ ಮನಸ್ಸಿನ ಶುದ್ಧತೆ, ಭಕ್ತಿಭಾವ, ಆತ್ಮಶಾಂತಿ ಹಾಗೂ ದೈವಿಕ ರಕ್ಷಣೆಯ ಅನುಭವ ದೊರೆಯುತ್ತದೆ. ಆದರೆ ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಶಿಸ್ತುಗಳನ್ನು ಸರಿಯಾಗಿ ಪಾಲಿಸುವುದು ಅತ್ಯಂತ ಅಗತ್ಯ; ಅವುಗಳನ್ನು ಉಲ್ಲಂಘಿಸಿದರೆ ಲಾಭಕ್ಕಿಂತ ನಷ್ಟವಾಗುವ ಸಾಧ್ಯತೆ ಇದೆ.

Vastu Tips: ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು? ಸಮ ಸಂಖ್ಯೆ ಇದ್ದರೆ ಒಳ್ಳೆಯದೋ? ಬೆಸ ಸಂಖ್ಯೆ ಇದ್ದರೆ ಶುಭವೋ?

ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು?

ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಸಂತೋಷ ಮತ್ತು ಶಾಂತಿಗೆ ಕಾರಣವಾಗುವುದಲ್ಲದೆ, ಹಣದ ಕೊರತೆಯನ್ನು ನಿವಾರಿಸುತ್ತದೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅದರ ದಿಕ್ಕು, ಮೆಟ್ಟಿಲುಗಳ ಸಂಖ್ಯೆ ಹಾಗೂ ಅವುಗಳ ಕೆಳಭಾಗದ ವಿನ್ಯಾಸವನ್ನು ಗಮನಪೂರ್ವಕವಾಗಿ ಪರಿಗಣಿಸಬೇಕು. ಹಾಗಾದರೆ ವಾಸ್ತು ದೃಷ್ಟಿಯಿಂದ ಮನೆಯ ಮೆಟ್ಟಿಲುಗಳು ಹೇಗಿರಬೇಕು? ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ನೋಡೋಣ.

Loading...