ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರ್ಮಿಕ

ದಿನ ಭವಿಷ್ಯ, ಜುಲೈ 21, 2026: ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು! ಎಚ್ಚರವಾಗಿರಿ

ಈ ರಾಶಿಯವರ ಹಿಂದಿನ ಕಷ್ಟಗಳಿಗೆಲ್ಲ ಇಂದು ಪರಿಹಾರ

Horoscope Today July 21st: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಸಪ್ತಮಿ ತಿಥಿ, ಚಿತ್ತ ನಕ್ಷತ್ರದ, ಜುಲೈ 21ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಚಾತುರ್ಮಾಸ ಆರಂಭ ಯಾವಾಗ? ದಿನಾಂಕ, ಮಹತ್ವ, ಧಾರ್ಮಿಕ ಆಚರಣೆಗಳ ವಿವರ ಇಲ್ಲಿದೆ

ಚಾತುರ್ಮಾಸ ಯಾವಾಗ? ಇಲ್ಲಿದೆ ಉತ್ತರ

Chaturmas 2026: ಹಿಂದೂ ಧರ್ಮ ಅತ್ಯಂತ ಪವಿತ್ರ ಅವಧಿಯಾದ ಚಾತುರ್ಮಾಸವು 2026ರಲ್ಲಿ ಜುಲೈ 25ರಂದು ಆರಂಭವಾಗಿ ನವೆಂಬರ್ 20ರಂದು ಮುಕ್ತಾಯವಾಗಲಿದೆ. ಈ ನಾಲ್ಕು ತಿಂಗಳು ಭಕ್ತಿ, ಉಪವಾಸ, ಜಪ, ಧ್ಯಾನ, ದಾನ ಮತ್ತು ಆತ್ಮ ಸಂಯಮಕ್ಕೆ ಮೀಸಲಾಗಿದ್ದು, ಈ ಅವಧಿಯಲ್ಲಿ ಶುಭ ಕಾರ್ಯಗಳಿಗಿಂತ ಆಧ್ಯಾತ್ಮಿಕ ಸಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚಾತುರ್ಮಾಸದ ಮಹತ್ವ, ಪಾಲಿಸಬೇಕಾದ ನಿಯಮಗಳು ಹಾಗೂ ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ದಿನ ಭವಿಷ್ಯ, ಜುಲೈ 20, 2026: ಇಂದು ಶ್ರೀಮಂತರಾಗುವ ಯೋಗ, ಜವಾಬ್ದಾರಿ ಹೆಚ್ಚಳ

ಈ ರಾಶಿಯವರಿಗೆ ಇಂದು ಕೆಲಸದ ಜವಾಬ್ದಾರಿ ಹೆಚ್ಚಾಗಲಿದೆ

Horoscope Today July 20th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಷಷ್ಠಿ ತಿಥಿ, ಹಸ್ತ ನಕ್ಷತ್ರದ ಜುಲೈ 20ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಜುಲೈ 19, 2026: ಇಂದು ಮನಸ್ಸಿಗೆ ನೆಮ್ಮದಿ, ಇಷ್ಟಾರ್ಥ ಸಿದ್ಧಿ

ಮುಖ್ಯವಾದ ಸಂಬಂಧದಲ್ಲಿ ಒಡಕು ಮೂಡುವ ಸಾಧ್ಯತೆ

Horoscope Today July 19th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಪಂಚಮಿ ತಿಥಿ, ಉತ್ತರ ಫಾಲ್ಗುಣಿ ನಕ್ಷತ್ರದ ಜುಲೈ 19ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಆಷಾಢ ಶನಿವಾರ: ಶನಿ ದೇವರ ಕೃಪೆಗೆ ಈ ನಿಯಮಗಳನ್ನು ಪಾಲಿಸಿ, ಈ ತಪ್ಪುಗಳನ್ನು ಮಾಡಬೇಡಿ

ಆಷಾಢ ಶನಿವಾರ ಈ ಕೆಲಸ ಮಾಡಿದರೆ ಶುಭ

ಆಷಾಢ ಶನಿವಾರವು ಶನಿ ದೇವರ ಆರಾಧನೆಗೆ ವಿಶೇಷ ಮಹತ್ವ ಹೊಂದಿದೆ. ಈ ದಿನ ಉಪವಾಸ, ಅರಳಿ ಮರದ ಪೂಜೆ, ಶನಿ ಮಂತ್ರ ಪಠಣ ಹಾಗೂ ದಾನಧರ್ಮಗಳನ್ನು ಮಾಡುವುದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ಕೆಲವು ಕೆಲಸಗಳನ್ನು ತಪ್ಪಿಸುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

ದಿನ ಭವಿಷ್ಯ, ಜುಲೈ 18, 2026: ಇಂದು ಈ ರಾಶಿಯವರಿಗೆ ಸಂಸಾರದ ಜವಾಬ್ದಾರಿಗಳು ಹೆಚ್ಚಾಗುತ್ತವೆ!

ಈ ರಾಶಿಯವರಿಗೆ ಇಂದು ಆರ್ಥಿಕ ಮೂಲಗಳು ಹೆಚ್ಚಾಗುತ್ತವೆ!

Horoscope Today July 18th ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ತೃತೀಯ ತಿಥಿ,ಮಘಾ ನಕ್ಷತ್ರದ, ಜುಲೈ 18ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಈ ಎರಡು ಗುಣಗಳಿರುವ ಮಹಿಳೆಯರಿಂದ ದೂರವಿರಿ ಎನ್ನುತ್ತದೆ ಚಾಣಕ್ಯನ ನೀತಿ

ಈ ಗುಣದ ಮಹಿಳೆಯರನ್ನು ನಂಬಬೇಡಿ: ಚಾಣಕ್ಯ ಕಿವಿಮಾತು

Chanakya Niti: ಚಾಣಕ್ಯ ನೀತಿಯ ಪ್ರಕಾರ ಉತ್ತಮ ಜೀವನ ಹಾಗೂ ಕುಟುಂಬಕ್ಕಾಗಿ ಸಂಗಾತಿಯ ಆಯ್ಕೆ ಬಹಳ ಮುಖ್ಯ. ದುರಾಸೆ ಮತ್ತು ಸೋಮಾರಿತನದಂತಹ ದುರ್ಗುಣಗಳು ವ್ಯಕ್ತಿಯ ಜೀವನ, ಸಂಬಂಧಗಳು ಮತ್ತು ಕುಟುಂಬದ ನೆಮ್ಮದಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಚಾಣಕ್ಯ ತಿಳಿಸಿದ್ದಾರೆ. ಆದ್ದರಿಂದ ಈ ಗುಣಗಳಿಂದ ದೂರವಿದ್ದು, ಪ್ರಾಮಾಣಿಕತೆ, ಪರಿಶ್ರಮ ಮತ್ತು ತೃಪ್ತಿಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.

ದಿನ ಭವಿಷ್ಯ, ಜುಲೈ 17, 2026: ಇಂದು ತ್ರಿಗ್ರಹ ಸಂಚಾರ: ಅದ್ಭುತ ಯಶಸ್ಸು ನಿಮ್ಮದಾಗುವ ದಿನ

ಇಂದು ಆದಾಯದ ಮೂಲಗಳು ಹೆಚ್ಚಾಗಲಿವೆ

Horoscope Today July 17th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಷ ಪಕ್ಷದ, ಪುಬ್ಬಾ ನಕ್ಷತ್ರದ ಜುಲೈ 17ನೇ ತಾರೀಕಿನ  ಈ ದಿನ ಸಿಂಹ ರಾಶಿಯಲ್ಲಿ ಶುಕ್ರ, ಕೇತು ಹಾಗೂ ಚಂದ್ರನ ತ್ರಿಗ್ರಹದ ಸಂಚಾರ ಇದೆ. ಹೀಗಾಗಿ ಹೊಸ ಮನೆ ಖರೀದಿ, ಹೊಸ ಕೆಲಸ ಹಾಗೂ ಮದುವೆ ಮಾತುಕತೆಗೆ ಶುಭ ಕಾಲ.

24 ಗಂಟೆಗಳಲ್ಲಿ 97 ಕೋಟಿ ರುಪಾಯಿ ಸಂಗ್ರಹ: ತಿರುಮಲ ದೇವಸ್ಥಾನಕ್ಕೆ ಹರಿದುಬಂತು ದಾಖಲೆಯ ದೇಣಿಗೆ; ಇದಕ್ಕೆ ಕಾರಣವಾಗಿದ್ದು ಆ ಒಂದು ನಿಯಮ

ತಿರುಮಲ ದೇವಸ್ಥಾನಕ್ಕೆ ಒಂದೇ ದಿನ ಹರಿದುಬಂತು 97 ಕೋಟಿ ರು. ದೇಣಿಗೆ

Record donations pour into Tirumala temple: ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ ಮಂಗಳವಾರ (ಜು. 15) ಭಕ್ತರು ದೇಣಿಗೆ ಕೊಡಲು ಅಕ್ಷರಶಃ ಮುಗಿಬಿದ್ದಿದ್ದರು. ದೇವಸ್ಥಾನ ಮಂಡಳಿಯು 24 ಗಂಟೆಗಳಲ್ಲಿ ದಾಖಲೆಯ 96.98 ಕೋಟಿ ರುಪಾಯಿ ಸಂಗ್ರಹಿಸಿದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆ ಹೊಡೆಯುವ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ದೇಣಿಗೆ ಹರಿದು ಬಂತು ಎಂದು ಮೂಲಗಳು ತಿಳಿಸಿವೆ.

Astro Tips: ಗುರುವಾರ ಈ ಪರಿಹಾರಗಳನ್ನು ಮಾಡಿದರೆ ವಿಷ್ಣುವಿನ ಕೃಪೆಯೊಂದಿಗೆ ಆರ್ಥಿಕ ಪ್ರಗತಿ, ದಾಂಪತ್ಯ ಸುಖ ಹೆಚ್ಚಲಿದೆ

ಗುರುವಾರ ಈ ಪರಿಹಾರಗಳನ್ನು ಮಾಡಿ

ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಗುರುವಾರವನ್ನು ಶ್ರೀಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಶುಭಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿಷ್ಣು-ಲಕ್ಷ್ಮಿ ಪೂಜೆ, ಹಳದಿ ಬಟ್ಟೆ ಧರಿಸುವುದು, ಉಪವಾಸ, ದಾನ ಹಾಗೂ ಮಂತ್ರಜಪ ಮಾಡುವುದರಿಂದ ಆರ್ಥಿಕ ಪ್ರಗತಿ, ದಾಂಪತ್ಯ ಸುಖ, ಕುಟುಂಬದ ನೆಮ್ಮದಿ ಮತ್ತು ಗುರು ಗ್ರಹದ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.

ದಿನ ಭವಿಷ್ಯ, ಜುಲೈ 16, 2026: ಇಂದು ಈ ರಾಶಿಗೆ ಕೆಲಸ ಕಾರ್ಯದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ

ಈ ರಾಶಿಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ!

Horoscope Today July 16th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷ ಪಕ್ಷದ, ದ್ವೀತಿಯ ತಿಥಿ, ಜುಲೈ 16ನೇ ತಾರೀಖಿನ ಗುರುವಾರದ ಈ ದಿನ ಶ್ರೀಮಹಾವಿಷ್ಣು ಹಾಗೂ ಗುರು ಬೃಹಸ್ಪತಿ ಆರಾಧನೆಗೆ ವಿಶೇಷ ಮಹತ್ವವಿದೆ.

Raghavendra Swamy Mutt: ಮಂತ್ರಾಲಯ ಹುಂಡಿಯಲ್ಲಿ 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ!

ಮಂತ್ರಾಲಯ ಹುಂಡಿಯಲ್ಲಿ 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ!

Mantralayam Mutt: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್-ಜುಲೈಯ 22 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 3 ಕೋಟಿ 71 ಲಕ್ಷ ರುಪಾಯಿ ದಾಖಲೆಯ ನಗದು ಸಂಗ್ರಹವಾಗಿದೆ. ನಗದಿನ ಪೈಕಿ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ ಕಂಡು ಬಂದಿದೆ.

ಪುರಿ ವಾರ್ಷಿಕ ರಥಯಾತ್ರೆ ವೇಳೆ ಭಕ್ತರ ನೆರವಿಗೆ ಧಾವಿಸಿದ ರಿಲಯನ್ಸ್ ಫೌಂಡೇಷನ್‌; ಅನ್ನ ದಾನ, ಪೊಲೀಸ್ ಸಹಾಯ ಕೇಂದ್ರ, ಜಾಗೃತಿ ಸೇರಿ ವಿವಿಧ ಸೇವೆ

ಪುರಿ ವಾರ್ಷಿಕ ರಥಯಾತ್ರೆ; ರಿಲಯನ್ಸ್ ಫೌಂಡೇಷನ್‌ನಿಂದ ವಿವಿದ ಸೇವೆ

Reliance Foundation: ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಪುರಿ ಜಗನ್ನಾಥ ವಾರ್ಷಿಕ ರಥಯಾತ್ರೆಯಲ್ಲಿ ರಿಲಯನ್ಸ್ ಫೌಂಡೇಷನ್‌ನಿಂದ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಆಡಳಿತದ ಜತೆಗೆ ಕೈ ಜೋಡಿಸಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

Astro Tips: ಆಷಾಢ ಬುಧವಾರ ಈ ಪೂಜೆ ಮಾಡಿದರೆ ಗಣೇಶನ ಕೃಪೆ; ಜೀವನದ ವಿಘ್ನಗಳು ದೂರವಾಗುತ್ತವೆ!

ಆಷಾಢ ಮಾಸದ ಬುಧವಾರ ಶಿವ-ಗಣೇಶ ಆರಾಧನೆಯಿಂದ ಸಿಗಲಿದೆ ಶುಭಫಲ

ಆಷಾಢ ಮಾಸದ ಬುಧವಾರವು ಗಣೇಶ ಹಾಗೂ ಶಿವನ ಆರಾಧನೆಗೆ ಅತ್ಯಂತ ಶುಭಕರವೆಂದು ನಂಬಲಾಗಿದೆ. ಈ ದಿನ ವಿಶೇಷ ಪೂಜೆ, ಅಭಿಷೇಕ, ಮಂತ್ರ ಜಪ ಹಾಗೂ ಧಾರ್ಮಿಕ ಆಚರಣೆಗಳನ್ನು ಭಕ್ತಿಯಿಂದ ಪಾಲಿಸಿದರೆ ವಿಘ್ನಗಳು ದೂರಾಗಿ, ಸುಖ-ಸಮೃದ್ಧಿ, ಯಶಸ್ಸು ಮತ್ತು ಮನೋಕಾಮನೆಗಳ ಈಡೇರಿಕೆ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ದಿನ ಭವಿಷ್ಯ, ಜುಲೈ 15, 2026: ಇಂದು ಆದಾಯದ ಹೊಸ ಮಾರ್ಗಗಳು ಗೋಚರವಾಗುತ್ತವೆ

ಈ ರಾಶಿಯವರಿಗೆ ಹಣಕಾಸಿನ ನಿಯಂತ್ರಣ ಅಗತ್ಯ

Horoscope Today July 15th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷ, ಅಮಾವಾಸ್ಯ ತಿಥಿಯ ಜುಲೈ 15ನೇ ತಾರೀಕಿನ ಈ ದಿನ ಆಷಾಢ ಅಮಾವಾಸ್ಯೆ. ಪಿತೃ ತರ್ಪಣ, ಪಿಂಡ ಪ್ರದಾನ ಮತ್ತು ಪೂರ್ವಜರ ಸ್ಮರಣೆಗಾಗಿ ಅತ್ಯಂತ ಮಹತ್ವದ ದಿನ ಇಂದಾಗಿದ್ದು ನದಿ, ಕೆರೆ ಅಥವಾ ಸಮುದ್ರ ತೀರದಲ್ಲಿ ತರ್ಪಣ ಮಾಡುವ ಸಂಪ್ರದಾಯವಿದೆ.

Astro Tips: ಆಷಾಢದಲ್ಲಿ ತುಳಸಿ ಪೂಜೆ ಹೀಗೆ ಮಾಡಿ; ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

ಆಷಾಢದಲ್ಲಿ ತುಳಸಿಗೆ ಇವುಗಳನ್ನು ಅರ್ಪಿಸಿ..!

ಹಿಂದೂ ಧರ್ಮದಲ್ಲಿ ಆಷಾಢ ಮಾಸದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ತುಪ್ಪದ ದೀಪ ಹಚ್ಚುವುದು, ಕೆಂಪು ಚುನರಿ ಅರ್ಪಿಸುವುದು, ಹಳದಿ ದಾರ ಕಟ್ಟುವುದು, ಕೇಸರಿ ಹಾಗೂ ಹಾಲು ಬೆರೆಸಿದ ನೀರನ್ನು ತುಳಸಿಗೆ ಅರ್ಪಿಸುವುದು ಶುಭಕರವೆಂದು ನಂಬಲಾಗಿದೆ. ಈ ಆಚರಣೆಗಳಿಂದ ಮನೆಗೆ ಸುಖ, ಸಮೃದ್ಧಿ, ಸಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮೀ ಕೃಪೆ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ದಿನ ಭವಿಷ್ಯ, ಜುಲೈ 14, 2026: ಇಂದು ಈ ರಾಶಿಗೆ ವೈಯಕ್ತಿಕ ವಿಚಾರದ ನಿರ್ಧಾರದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ!

ಈ ರಾಶಿಯವರಿಗೆ ಇಂದು ಯಶಸ್ಸು-ಸಮೃದ್ಧಿ ಹೆಚ್ಚಾಗುವ ದಿನ!

Horoscope Today July 14th ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ,  ಅಮಾವಾಸ್ಯ ತಿಥಿ  ಪುನರ್ವಸು ನಕ್ಷತ್ರದ, ಜುಲೈ 14ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Astro Tips: ಆಷಾಢ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ಖುಲಾಯಿಸಲಿದೆ; ವಿಷ್ಣುವಿನ ಕೃಪೆಯೂ ಸಿಗಲಿದೆ!

ಆಷಾಢ ಮಾಸದಲ್ಲಿ ಈ ಪರಿಹಾರಗಳನ್ನು ತಪ್ಪದೇ ಮಾಡಿ..!

ಜುಲೈ 14ರಿಂದ ಆರಂಭವಾಗುವ ಆಷಾಢ ಮಾಸವು ಧಾರ್ಮಿಕ ಹಾಗೂ ಜ್ಯೋತಿಷ್ಯ ದೃಷ್ಟಿಯಿಂದ ಅತ್ಯಂತ ಪವಿತ್ರವಾಗಿದೆ. ಈ ತಿಂಗಳಲ್ಲಿ ವಿಷ್ಣು ಪೂಜೆ, ಸೂರ್ಯನಿಗೆ ಅರ್ಘ್ಯ, ವ್ರತ-ಉಪವಾಸ ಹಾಗೂ ದಾನ-ಧರ್ಮಗಳನ್ನು ಆಚರಿಸುವುದರಿಂದ ಅದೃಷ್ಟ ವೃದ್ಧಿಯಾಗಿ, ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.

ದಿನ ಭವಿಷ್ಯ, ಜುಲೈ 13, 2026: ರಾಹುವಿನ ಪ್ರಭಾವ; ಇಂದು ದಿನಚರಿಯಲ್ಲಿ ಬದಲಾವಣೆ ಮಾಡಿಕೊ‍ಳ್ಳಿ

ನಿಮ್ಮ ವಿರುದ್ಧ ಟೀಕೆ ಕೇಳಬರಬಹುದು ಎಚ್ಚರ

Horoscope Today July 13th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಆರಿದ್ರಾ ನಕ್ಷತ್ರದ, ಜುಲೈ 12ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಜುಲೈ 12, 2026: ಆರೋಗ್ಯದ ಕಡೆ ಗಮನ ಕೊಡಿ; ಅನಗತ್ಯ ಖರ್ಚು ತಪ್ಪಿಸದಿದ್ದರೆ ಸಂಕಷ್ಟ

ಅನಗತ್ಯ ಖರ್ಚು ತಪ್ಪಿಸದಿದ್ದರೆ ಸಂಕಷ್ಟ

Horoscope Today July 12th 2026: ವರ್ಷ ಋತು ಆಷಾಢ ಕೃಷ್ಣ ಪಕ್ಷದ ತ್ರಯೋದಶಿ ವಾರ ಭಾನುವಾರವಾದ ಇಂದು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ವಿಶೇಷ ದಿನ. ಹೊಸ ಕೆಲಸ ಶುರು ಮಾಡಲು ವಿಜಯ ಮುಹೂರ್ತ ಉತ್ತಮ. ಶಿವಲಿಂಗಕ್ಕೆ ನೀರು-ಬಿಲ್ವಪತ್ರೆ ಅರ್ಪಿಸಿದರೆ ಒಳಿತಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಪಂಡಿತರು.

Pravasi Prapancha: ಧರೆಗಿಳಿದ ಸೀತಾರಾಮ; ರಾಮನಗರದ ಚನ್ನಮಾನಹಳ್ಳಿಯ ಶ್ರೀ ಸೀತಾರಾಮಚಂದ್ರ ದೇವಾಲಯ

ಗಮನ ಸೆಳೆವ ಚನ್ನಮಾನಹಳ್ಳಿಯ ಸೀತಾರಾಮಚಂದ್ರ ದೇವಾಲಯ

ರಾಮನಗರದ ಚನ್ನಮಾನಹಳ್ಳಿಯಲ್ಲಿ ನಿರ್ಮಿಸಲ್ಪಟ್ಟ ಈ ಶ್ರೀ ಸೀತಾರಾಮಚಂದ್ರ ದೇವಾಲಯವು ಕೇವಲ ಒಂದು ಕಟ್ಟಡವಾಗಿರದೆ, ಅತ್ಯಂತ ಸುಂದರ ಹಾಗೂ ವೈಭವಯುತ ಕಲಾಕೃತಿಯಾಗಿ ಮೂಡಿಬರಲು ದೇಶದ ಹೆಸರಾಂತ ತಜ್ಞರು, ಅನುಭವಿ ಸ್ಥಪತಿಗಳು, ಶಿಲ್ಪಿಗಳು ಮತ್ತು ಚಿತ್ರಕಲಾವಿದರು ಶ್ರಮಿಸಿದ್ದಾರೆ. ತಮಿಳುನಾಡು ಸರಕಾರದ ಪ್ರಸಿದ್ಧ ಸ್ಥಪತಿಗಳಾದ, ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತಯ್ಯ ಸ್ಥಪತಿಗಳ ಉನ್ನತ ನೇತೃತ್ವದಲ್ಲಿ ಚನ್ನಮಾನಹಳ್ಳಿಯ ಈ ದೇವಾಲಯದ ಸಂಪೂರ್ಣ ವಿನ್ಯಾಸ ನೆರವೇರಿತು.

Astro Tips: ಶನಿವಾರ ಹನುಮಂತನಿಗೆ ಹಿಟ್ಟಿನ ದೀಪ ಹಚ್ಚಿದರೆ ಏನು ಫಲ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ಶನಿವಾರ ಈ ಹಿಟ್ಟಿನ ದೀಪ ಬೆಳಗಿಸಿ

ಶನಿವಾರ ಹನುಮಂತನ ಪೂಜೆಯಲ್ಲಿ ಗೋಧಿ ಹಿಟ್ಟಿನ ದೀಪ ಬೆಳಗಿಸುವುದಕ್ಕೆ ವಿಶೇಷ ಮಹತ್ವವಿದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಈ ದೀಪವನ್ನು ಬೆಳಗಿಸುವುದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುವುದು, ಕಾರ್ಯಸಿದ್ಧಿ, ಮನೋಕಾಮನೆ ಈಡೇರುತ್ತದೆ ಹಾಗೂ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

Astro Tips: ಐಶ್ವರ್ಯ ಹೆಚ್ಚಬೇಕೇ? ಶುಕ್ರವಾರ ಈ 5 ವಸ್ತುಗಳನ್ನು ಮನೆಯಿಂದ ಹೊರಹಾಕಿ

ಲಕ್ಷ್ಮೀ ಕಟಾಕ್ಷಕ್ಕಾಗಿ ಶುಕ್ರವಾರ ಮನೆಯಲ್ಲಿರಬಾರದ 5 ವಸ್ತುಗಳು

ಶುಕ್ರವಾರವನ್ನು ಮಹಾಲಕ್ಷ್ಮೀ ದೇವಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಸಂಪ್ರದಾಯದ ನಂಬಿಕೆಗಳ ಪ್ರಕಾರ, ಮನೆ ಸ್ವಚ್ಛವಾಗಿದ್ದು ಅಸ್ತವ್ಯಸ್ತತೆ ಇಲ್ಲದಿದ್ದರೆ ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಒಣಗಿದ ಗಿಡಗಳು, ಹರಿದ ಬಟ್ಟೆಗಳು, ಮುರಿದ ದೇವರ ವಿಗ್ರಹಗಳು, ಒಡೆದ ಪಾತ್ರೆಗಳು ಹಾಗೂ ಹಾಳಾದ ಬೀರುಗಳನ್ನು ತೆಗೆದುಹಾಕುವುದು ಶುಭಕರವೆಂದು ನಂಬಲಾಗಿದೆ.

ದಿನ ಭವಿಷ್ಯ, ಜುಲೈ 11, 2026: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಅವಕಾಶಗಳು ಹೆಚ್ಚಾಗಲಿದೆ!

ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು!

Horoscope Today July 11th ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಕೃತಿಕಾ ನಕ್ಷತ್ರದ, ಜುಲೈ 11ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Loading...