ಶತ್ರುಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಮಂತ್ರ ಪಠಿಸಿ
ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಮುಂಜಾನೆ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಆರಾಧನೆ ಹಾಗೂ ಮಂತ್ರ ಪಠಣ ಮಾಡಿದರೆ ಆರೋಗ್ಯ ಸುಧಾರಣೆ, ಮನಸ್ಸಿನ ಶಾಂತಿ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಯಾಗುತ್ತದೆ. ಆ ಪವಿತ್ರ, ಉಪಯೋಗಕರ ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.