ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಸ್.ಜೆ.ಆರ್ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಜ್ಯೋತಿ ಎಂ.ಎನ್ ಅವರಿಗೆ ಡಾಕ್ಟರೇಟ್

“ಆನ್ ಎವೊಲುಷನ್ ಆಫ್ ದಿ ಲೀಗಲ್ ಫ್ರೇಮ್ ವರ್ಕ್ ಆಫ್ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಡಾಟ ಪ್ರೊಟೆಕ್ಷನ್ ಅಂಡ್ ಸೈಬರ್ ಸೆಕ್ಯೂರಿಟಿ ಇನ್ ಇಂಡಿಯಾ” [An Evolution of the Legal Framework of Electronic Banking with Special Reference to Data Protection and Cyber Security in India] ಎಂಬ ಶೀರ್ಷಿಕೆಯ ಸಂಶೋಧನೆಗಾಗಿ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಬೆಂಗಳೂರು: ನಗರದ ಎಸ್.ಜೆ.ಆರ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎಂ.ಎನ್ ಅವರಿಗೆ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.

ಇದನ್ನೂ ಓದಿ: Roopa Gururaj Column: ಸೋಮಾರಿ ತಿರುಕನ ಕನಸು

ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಜ್ಯೋತಿ ಎಂ.ಎನ್ ಅವರಿಗೆ ಮಾರ್ಗದರ್ಶಕರಾದ ಡಾ.ರಶ್ಮಿ ಕೆ.ಎಸ್. ಮತ್ತು ಸಹ ಮಾರ್ಗದರ್ಶನಕರಾದ ಪ್ರೋ|| ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆನ್ ಎವೊಲುಷನ್ ಆಫ್ ದಿ ಲೀಗಲ್ ಫ್ರೇಮ್ ವರ್ಕ್ ಆಫ್ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಡಾಟ ಪ್ರೊಟೆಕ್ಷನ್ ಅಂಡ್ ಸೈಬರ್ ಸೆಕ್ಯೂರಿಟಿ ಇನ್ ಇಂಡಿಯಾ” [An Evolution of the Legal Framework of Electronic Banking with Special Reference to Data Protection and Cyber Security in India] ಎಂಬ ಶೀರ್ಷಿಕೆಯ ಸಂಶೋಧನೆಗಾಗಿ ಅಲಿಯನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.