ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ashok Nayak

Senior Sub Editor

[email protected]

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
R Ramaradhya Column: ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ

ಯೋಗ ಲೋಕಹಿತಾರ್ಥಾಯ

ಯೋಗ ಲೋಕಹಿತಾರ್ಥಾಯ

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ.

Surendra Pai Column: ಬಣಗಳ ಸಂಘರ್ಷ: ಬಣಗೆಟ್ಟ ಜನಸಾಮಾನ್ಯರ ಬದುಕು !

ಬಣಗಳ ಸಂಘರ್ಷ: ಬಣಗೆಟ್ಟ ಜನಸಾಮಾನ್ಯರ ಬದುಕು !

ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ತಟಸ್ಥ ನಿಲುವಿಗೆ ಜಾಗವೇ ಇಲ್ಲದಂತಾಗಿರುವುದು. ನೀನು ನನ್ನನ್ನು ಬೆಂಬಲಿಸದಿದ್ದರೆ, ನೀನು ನನ್ನ ಶತ್ರು ಎಂಬ ಕಟು ಸತ್ಯ ಇಂದಿನ ಸಮಾಜವನ್ನು ಆಳುತ್ತಿದೆ. ಸಾಮಾನ್ಯ ಮನುಷ್ಯನೊಬ್ಬ ಸರಕಾರವನ್ನೋ ಅಥವಾ ಯಾವುದೇ ವ್ಯವಸ್ಥೆಯನ್ನೋ ಪ್ರಶ್ನಿಸಿದರೆ, ಆತನಿಗೆ ತಕ್ಷಣವೇ ಯಾವುದಾದರೊಂದು ಪಂಥದ ‘ಲೇಬಲ್’ ಹಚ್ಚಲಾಗುತ್ತದೆ.

ಕಮಲ-ದಳ ಮೈತ್ರಿ ಅಬಾಧಿತ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕಮಲ-ದಳ ಮೈತ್ರಿ ಅಬಾಧಿತ

ನಾನು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್.ಅಶೋಕರೊಂದಿಗೆ ಚರ್ಚೆ ನಡೆಸಿ ಅವರೆಲ್ಲರ ಸಹಮತದಿಂದ ಅಭ್ಯರ್ಥಿ ಹಾಕಲಾಯಿತು. ಹೀಗಾಗಿ ನಮ್ಮ ಮೈತ್ರಿಯಲ್ಲಿ ಬಿರುಕು ಬರುವ ಪ್ರಶ್ನೆ ಇಲ್ಲ

ಶಾಸಕರ ಮತದಾನದಲ್ಲಿ ಎರಡು ನಿಯಮವೇಕೆ ?: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಶಾಸಕ ಎಸ್.ಸುರೇಶ್ ಕುಮಾರ್ ಪತ್ರ

ಶಾಸಕರ ಮತದಾನದಲ್ಲಿ ಎರಡು ನಿಯಮವೇಕೆ ?

ಒಂದೇ ದಿನ ಎರಡು ಚುನಾವಣೆಗಳು ನಡೆದರೆ ಶಾಸಕರು ಎರಡು ಬೇರೆ ಬೇರೆ ರೀತಿಯ ನಿಯಮ ಪಾಲಿಸಬೇಕಾದ ಗೊಂದಲದ ಬಗ್ಗೆ ಅವರು ಪತ್ರದಲ್ಲಿ ಸ್ಪಷ್ಟೀಕರಣ ಕೋರಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ, ಶಾಸಕರು (ಮತದಾರರ ನೆಲೆಯಲ್ಲಿ) ವರ್ತಿಸಬೇಕಾದ ನಿಯಮಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

5 ಸ್ಥಾನ ಗೆದ್ದರೂ 'ಕೈ'ಗೆ ಬೇಸರ!

5 ಸ್ಥಾನ ಗೆದ್ದರೂ 'ಕೈ'ಗೆ ಬೇಸರ!

ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಐದನೇ ಅಭ್ಯರ್ಥಿ ಹಾಕುವಾಗಲೇ ಅಡ್ಡಮತದಾನದ ಸುಳಿವು ಪ್ರತಿಪಕ್ಷಗಳಿಗೆ ಸಿಕ್ಕಿತ್ತು. ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಉಳಿಸಿದ್ದರಿಂದ ಐದನೇ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವಷ್ಟು ಮಂದಿ ಅಡ್ಡಮತದಾನ ಮಾಡು ವುದು ಖಚಿತ ಎನ್ನಲಾಗಿತ್ತು. ಆದರೆ ಫಲಿತಾಂಶದ ವೇಳೆ ನಿರೀಕ್ಷೆಗೂ ಮೀರಿದ್ದು 11 ಮಂದಿ ಅಡ್ಡಮತದಾನ ಮಾಡಿದ್ದು ಬಿಜೆಪಿ-ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ.

Hariprasad as KPCC President: ಶಿವನ ಪಟ್ಟ ಇಂದು ಹರಿಗೆ

Hariprasad as KPCC President: ಶಿವನ ಪಟ್ಟ ಇಂದು ಹರಿಗೆ

ರಾಜ್ಯ ಕಾಂಗ್ರೆಸ್‌ನ ಮುಖ್ಯಸ್ಥನ ಜ್ಯೋತಿಯನ್ನು ಬಿ.ಕೆ.ಹರಿಪ್ರಸಾದ್ ಅವರು ಇಂದು ಅಧಿಕೃತವಾಗಿ ಪಡೆದುಕೊಳ್ಳಲಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣವಾದ ದಿನವೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ನೇಮಿಸಲಾಗಿತ್ತು. ಅಧಿಕೃತವಾಗಿ ನೇಮಕವಾಗಿದ್ದರೂ, ಅಧಿಕಾರ ಸ್ವೀಕರಿಸಿರಲಿಲ್ಲ.ಭಾನುವಾರ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಲಿದ್ದಾರೆ.

ದೊಡ್ಡಮ್ಮತಾಯಿ ದೇವರ ಪ್ರಧಾನ ಅರ್ಚಕರಿಗೆ ಪುಷ್ಪವೃಷ್ಟಿಯ ನಡುವೆ ಭಕ್ತಿ ಸಮರ್ಪಣೆ

ನರನೇ ನಾರಾಯಣನಾದಂತೆ ನಡೆದ ಸುರೇಶ್‌ಸ್ವಾಮಿಗಳ ಹುಟ್ಟುಹಬ್ಬ ಸಂಭ್ರಮ

ತಾಲೂಕಿನ ಅಲಾಸ್ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಕ್ತಿಸ್ವರೂಪಿಣಿ ದೊಡ್ಡಮ್ಮತಾಯಿಯ ದೂತನಂತೆಯೇ ಭಾವಿಸ ಲ್ಪಡುವ ಸುರೇಶ್‌ಸ್ವಾಮಿಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಜೂ.20ರಂದು ಸಮಾಜಸೇವೆಯ ರೂಪದಲ್ಲಿ ಆಚರಿಸಿಕೊಂಡು ಬರುತ್ತಿರುವುದು ಭಕ್ತರಲ್ಲಿ ವಿಶೇಷ ಭಾವನಾತ್ಮಕ ಬಂಧವನ್ನು ಮೂಡಿಸಿದೆ.

ಸಮಯಕ್ಕೆ ಸರಿಯಾಗಿ ಬಾರದ ಕಾರ್ಯಕರ್ತೆ : ಅಂಗನವಾಡಿಗೆ ಬೀಗ ಹಾಕಿ ಗ್ರಾಮಸ್ಥರಿಂದ ಆಕ್ರೋಶ

ಬಿ.ವಡ್ಡಹಳ್ಳಿ ಅಂಗನವಾಡಿ ಎದುರು ಧರಣಿ

ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ ಹಾಗೂ ಸಹಾಯಕಿ ನಡುವೆ ದೀರ್ಘಕಾಲದಿಂದ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ನಡೆಯುತ್ತಿದ್ದು, ಇದರಿಂದಾಗಿ ಅಂಗನವಾಡಿ ಕೇಂದ್ರದ ದೈನಂದಿನ ಕಾರ್ಯಕಲಾಪಗಳಿಗೆ ತೀವ್ರ ಹಿನ್ನಡೆಯಾಗಿದೆ. ಇವರಿಬ್ಬರ ಆಂತರಿಕ ಕಲಹ ದಿಂದಾಗಿ ಕೇಂದ್ರಕ್ಕೆ ಬೀಗ ಹಾಕಿ ಹೋಗಿರುವ ಘಟನೆಯೂ ನಡೆದಿದೆ

Chikkaballapur News: ನಂದಿಗಿರಿಧಾಮದ ಸೂರ್ಯೋದಯದ ಸೊಬಗಿನಲ್ಲಿ ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ

ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ

ಸರ್ಕಾರದ ಆಶಯದಂತೆ ಜನಸಾಮಾನ್ಯರ ಬಳಿಗೆ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಕೊಂಡೊಯ್ಯುವ ಉದ್ದೇಶದಿಂದ “ಕಲಾ ನಡಿಗೆ ಜನರ ಬಳಿಗೆ” ಯೋಜನೆಯನ್ನು ರೂಪಿಸಲಾಗಿದೆ. ಪ್ರವಾಸಿ ತಾಣಗಳು, ಉದ್ಯಾನವನಗಳು, ಮಾಲ್‌ಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಜನರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾತ್ತಿದೆ

Gauribidanur News: ಪುಸ್ತಕ ವಿತರಣೆ ಹಾಗೂ ಸಸಿಗಳು ನೆಟ್ಟುವ ಕಾರ್ಯಕ್ರಮಕ್ಕೆ ಚಾಲನೆ

ಪುಸ್ತಕ ವಿತರಣೆ ಹಾಗೂ ಸಸಿಗಳು ನೆಟ್ಟುವ ಕಾರ್ಯಕ್ರಮಕ್ಕೆ ಚಾಲನೆ

ಜೆಬಿಎಂ ಒಗಿಹಾರಾ ಆಟೋಮೊಟಿವ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕ (ಮಾನವ ಸಂಪನ್ಮೂಲ ವಿಭಾಗ) ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಅರುಣ್ ಕುಮಾರ್ ಲೇಪಾಕ್ಷಿ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಾಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ.

Anganwadi worker attacked: ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ, ಜೀವ ಬೆದರಿಕೆ!

ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ

ಅಕ್ರಮ ಗುಂಪು ಕಟ್ಟಿಕೊಂಡು ಸ್ಥಳಕ್ಕೆ ಬಂದು, ನನ್ನನ್ನು ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿ, ನನ್ನನ್ನು ಕುರಿತು ನೀನು ಇಲಿ. ಕೆಲಸ ಮಾಡಬಾರದು, ನಾವು ಎಷ್ಟು ಹಿಂಸೆ ಕೊಟ್ಟರು ನೀನು ಇಲಿಯೇ ಕೆಲಸ ಮಾಡಿಕೊಂಡಿದ್ದೀಯ ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ

Shidlaghatta News: ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ; ನೂತನ ಕಟ್ಟಡ ಉದ್ಘಾಟನೆ

ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ

ಮಕ್ಕಳ ಜೀವನದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳ ಬೆಳವಣಿಗೆಯೂ ಅತ್ಯಂತ ಮುಖ್ಯ ವಾಗಿದೆ. ಅಕ್ಷರಾಭ್ಯಾಸವು ಶಿಕ್ಷಣ ಜೀವನದ ಮೊದಲ ಹೆಜ್ಜೆಯಾಗಿದ್ದು, ಭವಿಷ್ಯದ ಸುಂದರ ಬದುಕಿಗೆ ಭದ್ರ ಬುನಾದಿ ಹಾಕುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ

Karnataka Urdu Literary Council: ಉರ್ದು ಶಾಲೆಗಳ ಉಳಿವಿಗೆ ಪೋಷಕರ ಸಹಕಾರ ಅತ್ಯಗತ್ಯ: ಮೊಹಮ್ಮದ್ ನಾಸೀರ್

ಉರ್ದು ಶಾಲೆಗಳ ಉಳಿವಿಗೆ ಪೋಷಕರ ಸಹಕಾರ ಅತ್ಯಗತ್ಯ

ಉರ್ದು ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಸೇವೆ ಸಲ್ಲಿಸಲು ತಾವು ಸದಾ ಸಿದ್ಧನಿರುವುದಾಗಿ ಅವರು ಭರವಸೆ ನೀಡಿದರು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಪೋಷಕರು ಸರ್ಕಾರ ನೀಡುವ ಹಲವಾರು ಉಚಿತ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು

ಎಐ(ಕೃತಕ ಬುದ್ಧಿಮತ್ತೆ) ವೃತ್ತಿಗಳ ಮರುರೂಪಣೆ: WPU ಗೋವಾದಿಂದ ಉನ್ನತ ಶಿಕ್ಷಣಕ್ಕೆ ಒಂದು ಬಹುವಿಷಯ ದೃಷ್ಟಿಕೋನ

WPU ಗೋವಾದಿಂದ ಉನ್ನತ ಶಿಕ್ಷಣಕ್ಕೆ ಒಂದು ಬಹುವಿಷಯ ದೃಷ್ಟಿಕೋನ

ವಿದ್ಯಾರ್ಥಿಗಳನ್ನು ಅವರ ಮೊದಲ ಉದ್ಯೋಗಕ್ಕೆ ತಯಾರುಗೊಳಿಸಿರೆ ಸಾಲದು ಎಂಬುದನ್ನು ಈಗ ವಿಶ್ವವಿದ್ಯಾಲಯಗಳಿಗೆ ಮನವರಿಕೆಯಾಗಿದೆ.” ಎಂದು ಹೇಳಿದ WPU ಗೋವಾದ ಪ್ರೊ ಉಪಕುಲಪತಿ ಡಾ.ಆಶೀಶ್ ಭಾರದ್ವಾಜ್, “ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ ನಾವು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಿಸಬಹುದಾದ ಅನೇಕ(ಬಹು) ಬದಲಾವಣೆಗಳು, ಪರಿವರ್ತನೆಗಳು ಮತ್ತು ಅವಕಾಶಗಳಿಗೆ ಅವರನ್ನು ತಯಾರುಗೊಳಿಸುತ್ತಿದ್ದೇವೆಯೇ ಎಂಬುದು.

Hospet News: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ 2070ನೇ ಮದ್ಯವರ್ಜನ 8 ದಿನಗಳ ಶಿಬಿರಕ್ಕೆ ಚಾಲನೆ

2070ನೇ ಮದ್ಯವರ್ಜನ 8 ದಿನಗಳ ಶಿಬಿರಕ್ಕೆ ಚಾಲನೆ

ಶಿಬಿರದಲ್ಲಿ ನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರಮುಖ ವಾಗಿ ಯೋಗ, ವ್ಯಾಯಾಮ,ಸ್ವಚ್ಛತೆ, ಶ್ರಮದಾನ, ಆಪ್ತ ಸಲಹೆ, ಪ್ರಮುಖರಿಂದ ಮಾರ್ಗದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶಿಬಿರದಲ್ಲಿ ಭಾಗವಹಿಸಿದವ ರಿಗೆ ಮಾಹಿತಿ ನೀಡಲಾಯಿತು.

Lavanya Gowda Column: ಎಐ ಯುಗದಲ್ಲಿ ರೆಕ್ಕೆ ಬಿಚ್ಚಲಿ ಗ್ರಾಮೀಣ ಪ್ರತಿಭೆ

ಎಐ ಯುಗದಲ್ಲಿ ರೆಕ್ಕೆ ಬಿಚ್ಚಲಿ ಗ್ರಾಮೀಣ ಪ್ರತಿಭೆ

ಕರ್ನಾಟಕದ ರಾಜಕಾರಣದಲ್ಲಿ ಹೊಸ ತಲೆಮಾರಿನ ಚಿಂತನೆಗಳು ಮತ್ತು ಉದ್ಯೋಗ ಸೃಷ್ಟಿಯ ಭರವಸೆ ಗಳು ಕೇಳಿ ಬರುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ ನಾನು ನನ್ನ ಬದುಕಿನ ಅತ್ಯಂತ ಆಪ್ತವಾದ ಕನಸೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇದು ಕೇವಲ ನನ್ನ ಧ್ವನಿಯಲ್ಲ, ಬದಲಿಗೆ ಬದಲಾವಣೆ ಗಾಗಿ ಕಾಯುತ್ತಿರುವ ಲಕ್ಷಾಂತರ ಕನ್ನಡಿಗರ ಆಶಯ.

Dr K S Chaithra Column: ವೈದ್ಯ ವಿದ್ಯಾರ್ಥಿಗಳ ಸೈಲೆಂಟ್‌ ಟೀಚರ್‌ !

Dr K S Chaithra Column: ವೈದ್ಯ ವಿದ್ಯಾರ್ಥಿಗಳ ಸೈಲೆಂಟ್‌ ಟೀಚರ್‌ !

ವೈಯಕ್ತಿಕ ಅನುಭವಕ್ಕೆ ಬಂದರೆ ಮೂರು ತಲೆಮಾರು ವೈದ್ಯರನ್ನು ಹೊಂದಿರುವ ಕುಟುಂಬ ನಮ್ಮದು. ಕುಟುಂಬದ ಪ್ರಥಮ ವೈದ್ಯರಾದ ಅಪ್ಪ ಸಾಗರದ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರು. ಅಂಥವರು ಬೆಂಗಳೂರಿನಲ್ಲಿ ಮೆಡಿಕಲ್ ಸೇರಿದಾಗ ‘ಅಡಿಕೆ ತೋಟ, ಪೂಜೆ-ಪುನಸ್ಕಾರ ಮಾಡೋದು ಬಿಟ್ಟು ಹೆಣ ಕುಯ್ಯೋ ಕೆಲಸ ಯಾಕೆ?’ ಎಂಬ ಪ್ರಶ್ನೆಯನ್ನು ಅರವತ್ತರ ದಶಕದಲ್ಲಿ ಎದುರಿಸಿದ್ದರು.

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

ಶಿಕ್ಷೆಯಾಗದೇ ಹೋದರೆ ಯಾವ ಇಲಾಖಾ ತನಿಖೆಯಿಂದಲೂ ಪ್ರಯೋಜನವಿಲ್ಲ. ಹೊಸದಾಗಿ ಗೃಹ ಇಲಾಖೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೂಚನೆಗಳಿವೆ. ನಾಗರಿಕರಿಗೆ ಕಿರುಕುಳ ನೀಡುವುದು, ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಭ್ರಷ್ಟಾ ಚಾರದಲ್ಲಿ ತೊಡಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ‘ರಾಜ್ಯದ ಪೊಲೀಸ್ ವ್ಯವಸ್ಥೆ ತುಕ್ಕು ಹಿಡಿದಿದೆ. ಇದನ್ನು ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯ ವಿಲ್ಲ’ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ.

Rashmi Baralu Column: ಒತ್ತಡ ಕಳೆವ ಪ್ರಯೋಗ, ನೆಮ್ಮದಿಯ ಯೋಗ

Rashmi Baralu Column: ಒತ್ತಡ ಕಳೆವ ಪ್ರಯೋಗ, ನೆಮ್ಮದಿಯ ಯೋಗ

ಯುವಕರು ಮೊದಲು ದೈಹಿಕವಾಗಿ ಶಕ್ತಿವಂತರಾಗಬೇಕು, ಆಗ ಮಾತ್ರ ಮಾನಸಿಕ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಾಧಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಯುವ ಪೀಳಿಗೆ ಜಿಮ್‌ಗಳಲ್ಲಿ ಬೆವರಿಳಿಸಿ ಕಸರತ್ತು ಮಾಡಿ ಕೇವಲ ಬಾಹ್ಯ ಸ್ನಾಯುಗಳನ್ನು ಬೆಳೆಸಲಷ್ಟೇ ಆದ್ಯತೆ ನೀಡುತ್ತಿದ್ದಾರೆ. ಅದನ್ನೇ ದೈಹಿಕ ಶಕ್ತಿ ವರ್ಧನೆ, ಆರೋಗ್ಯ ಎಂದುಕೊಂಡಿದ್ದಾರೆ.

Leena Joshi Column: ಮೊದಲು ಸಾವಿನ ಲೆಕ್ಕ, ನಂತರ ಲಾಭದ ಲೆಕ್ಕ

Leena Joshi Column: ಮೊದಲು ಸಾವಿನ ಲೆಕ್ಕ, ನಂತರ ಲಾಭದ ಲೆಕ್ಕ

ಲಾಕ್ಹೀಡ್ ಮಾರ್ಟಿನ್, ಆರ್‌ಟಿಎಕ್ಸ್, ನಾತ್ರೋಪ್ ಗ್ರುಮನ್, ಬಿಎಇ ಸಿಸ್ಟಮ್ಸ್, ಎಲ್ಬಿಟ್ ಸಿಸ್ಟಮ್ಸ್- ಇವು ಶಸ್ತ್ರಾಸ್ತ್ರಗಳನ್ನು ಪೂರೈಸುವ ಬೃಹತ್ ಕಂಪೆನಿಗಳು. ಇವು ಜಾಗತಿಕ ರಾಜಕೀಯ ಮತ್ತು ಯುದ್ಧದ ದಿಕ್ಕನ್ನು ನಿಯಂತ್ರಿಸುವ ಶಕ್ತಿಶಾಲಿ ವ್ಯವಸ್ಥೆಗಳು ಸಹ. ಮುಂದಿನ ಹತ್ತು ವರ್ಷಗಳಿಗೆ ಈ ಕಂಪೆನಿಗಳ ಆರ್ಡರ್ ಬುಕ್ ತುಂಬಿ ತುಳುಕುತ್ತಿದೆ.

Dr Sadhanashree Column: ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ಮನಸ್ಸು ಮತ್ತು ದೇಹದ ಈ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಒಂದು ಸರಳ ಉದಾಹರಣೆ ಸಾಕು. ನೀವು ಹುಳಿಯಾದ ನಿಂಬೆರಸವನ್ನು ಕೇವಲ ಕಲ್ಪಿಸಿಕೊಂಡರೂ ಬಾಯಿಯಲ್ಲಿ ನೀರು ಬರುತ್ತದೆ. ನಿಜವಾದ ನಿಂಬೆಹಣ್ಣು ಇಲ್ಲದಿದ್ದರೂ ಮನಸ್ಸಿನ ಕಲ್ಪನೆಯೇ ದೇಹದಲ್ಲಿ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತದೆ. ಹಾಗಿದ್ದರೆ ಆರೋಗ್ಯ ಮತ್ತು ಗುಣಮುಖತೆಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಗಾಢ ನಂಬಿಕೆಯು ದೇಹದ ಮೇಲೆ ಪರಿಣಾಮ ಬೀರುವುದು ಆಶ್ಚರ್ಯದ ಸಂಗತಿ ಯೇನಲ್ಲ.

BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ರಾಜ್ಯ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ದೋಸ್ತಿಗಳು ಕಣಕ್ಕಿಳಿಸಿದ್ದ ಹೆಚ್ಚುವರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಜಯ ಸಾಧಿಸಿದ್ದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಅಷ್ಟೇ ಅಲ್ಲಇದು ರಾಜ್ಯದಲ್ಲಿ ಮುಂದಾಗುವ ರಾಜಕೀಯ ಬದಲಾವಣೆಯ ಸೂಚನೆಯನ್ನೂ ತಿಳಿಸುವ ದಿಕ್ಸೂಚಿಯಾಗಲಿದೆ

Vishweshwar Bhat: ವಿಶ್ವವಾಣಿ ಕ್ಲಬ್‌ಹೌಸ್ ಜ್ಞಾನದ ಲೋಕ: ವಿಶ್ವೇಶ್ವರ ಭಟ್

ವಿಶ್ವವಾಣಿ ಕ್ಲಬ್‌ಹೌಸ್ ಜ್ಞಾನದ ಲೋಕ: ವಿಶ್ವೇಶ್ವರ ಭಟ್

ನಮ್ಮ ಕ್ಲಬ್‌ಹೌಸ್‌ನಿಂದ ಸಿಕ್ಕ ಕೊಡುಗೆ ಏನೆಂದರೆ ಕುಟುಂಬದ ಪರಿಕಲ್ಪನೆ. ಇದರ ನಡುವೆ ಅದ್ಭುತ ವಾದ ಸಂಬಂಧ ಬೆಸೆದಿದೆ. ಅನೇಕ ಸ್ನೇಹಿತರು ಕ್ಲಬ್‌ಹೌಸ್‌ನಲ್ಲಿ ಪರಿಚಿತರಾಗಿದ್ದಾರೆ. ಹಾವು ಹಿಡಿಯು ವಿಕೆ, ಹುಲ್ಲನ್ನು ಬೆಳೆಸುವಿಕೆ ಸೊಪ್ಪು ಸೇವಿಸುವಿಕೆ, ಗೂಬೆ, ಆನೆ ಮುಂತಾದ ಕಾರ್ಯಕ್ರಮಗಳು ಜನ ಮನ ಸೆಳೆದಿದೆ.

Loading...