ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Pravasi Prapancha
UVA Meridian Bay: ಪ್ರವಾಸಿಗರನ್ನು ಜಾದೂ ಮಾಡಿ ಸೆಳೆಯುವ UVA ಮೆರಿಡಿಯನ್‌ ಬೇ!

ಪ್ರವಾಸಿಗರನ್ನು ಜಾದೂ ಮಾಡಿ ಸೆಳೆಯುವ UVA ಮೆರಿಡಿಯನ್‌ ಬೇ!

ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆ ಏನು ಅಂತ ಯಾರೇ ಕೇಳಿದರೂ ಅದಕ್ಕೆ ಉತ್ತರವಾಗಿ ಸಿಗುವುದು ಈಗ ಒಂದೇ ತಾಣ. ಅದು ಯುವ ಮೆರಿಡಿಯನ್ ಬೇ ಎಂಬ ಆತಿಥ್ಯ ತಾಣ. ಇದು ಆತಿಥ್ಯ ತಾಣ ಎಂದಷ್ಟೇ ಹೇಳಿದರೆ ಬಹಳ ಸೀಮಿತಗೊಳಿಸಿದಂತಾಗಿಬಿಡುತ್ತದೆ. ಇದೊಂದು ಅಕ್ಷರಶಃ ಮಾಯಾ ಲೋಕ. ಬೇರೆಯದೇ ಪ್ರಪಂಚ.

Pravasi Prapancha: ಕ್ಲಾಸ್‌ಮೇಟ್‌ ಆಗಿದ್ದವರು ಕ್ಲಾಸ್‌ ಒನ್‌ ಸಂಸ್ಥೆ ಕಟ್ಟಿದರು; ದಶಕದ ಸಂಭ್ರಮದಲ್ಲಿ ಫನ್‌ಸ್ಟೇ

ಫನ್‌ಸ್ಟೇ-ಇದು ಪ್ರವಾಸಿಗರ ಆಪ್ತಮಿತ್ರ

Funstay: ಕಳೆದ 10 ವರ್ಷಗಳಿಂದ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗಿ ಫನ್‌ಸ್ಟೇ ಟ್ರಾವೆಲ್‌ ಏಜೆನ್ಸಿ ಬೆಳೆದಿದೆ. ಫನ್‌ಸ್ಟೇ ಹುಟ್ಟಿನ ಹಿಂದೆ ನಿತಿನ್‌ ಅಗರ್‌ವಾಲ್‌ ಮತ್ತು ಮಹೀಮ್‌ ಮೆಹ್ತಾ ಎಂಬ ಗೆಳೆಯರ ಜಾದೂ ಇದೆ. ಇವರು ಚೆನ್ನೈನಲ್ಲಿ ಒಟ್ಟಿಗೆ ಓದಿ, ವಿದೇಶದಲ್ಲಿ ದುಡಿದು, ದೇಶ ವಿದೇಶಗಳನ್ನು ಸುತ್ತಿ ಫನ್‌ಸ್ಟೇ ಹುಟ್ಟು ಹಾಕಿದ್ದಾರೆ. ಈ ಟ್ರಾವೆಲ್‌ ಏಜೆನ್ಸಿಯ ವಿವರ ಇಲ್ಲಿದೆ.

Pravasi Prapancha: ಕೆ.ಮೋಹನ್ ಸುಂದರ್ ಎಂಬ ಕನಸುಗಾರನ ಅಚ್ಚರಿಯ ಸಾಧನೆ! ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್

ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್

Trawel Mart: ಈಗೆಲ್ಲ ವಿದೇಶ ಸುತ್ತುವುದು ಕನಸಾಗಿ ಉಳಿದಿಲ್ಲ. ಕಾಣುವ ಕನಸನ್ನು ನನಸು ಮಾಡಲು ಸಾವಿರಾರು ಪ್ರಯಾಣ ಸಂಸ್ಥೆಗಳು ಎದ್ದು ನಿಂತಿವೆ. ಮಧ್ಯಮ ವರ್ಗದ ಜನರನ್ನೂ ವಿದೇಶ ಪ್ರವಾಸದತ್ತ ಸೆಳೆಯುತ್ತಿರುವ ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿಯಲ್ಲಿ 'ಟ್ರಾವೆಲ್ ಮಾರ್ಟ್' ಮುಂಚೂಣಿಯಲ್ಲಿದೆ.

Pravasi Prapancha: ಪ್ರವಾಸಿ ಪ್ರಪಂಚ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಪ್ರವಾಸಿ ಪ್ರಪಂಚ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಶ್ವವಾಣಿ ದಿನಪತ್ರಿಕೆಯ ನೂತನ ವಿಕ್ರಮ ಪ್ರವಾಸಿ ಪ್ರಪಂಚ ಮಾಸಿಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗೌರಿಬಿದನೂರು ನೆಹರೂ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿ ದರು. ಈ ವೇಳೆ ಶಾಸಕ ಪುಟ್ಟಸ್ವಾಮಿಗೌಡ,ಮಾಜಿ ಕೃಷಿ ಸಚಿವ, ಹೆಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್.ಶಿವಶಂಕರ್‌ರೆಡ್ಡಿ, ಬೆಸ್ಕಾಂ ಎಂ.ಡಿ. ಡಾ.ವೆಂಕಟೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್.ಜಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಉಪವಿಭಾಗಾಧಿಕಾರಿ ಅಶ್ವಿನ್, ತಹಶಿಲ್ದಾರ್ ಮಹೇಶ್‌ಪತ್ರಿ ಮತ್ತಿತರರು ಇದ್ದರು.

Pravasi Prapancha: ಶ್ರೀ ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಸಚಿವ ಎಚ್.ಕೆ ಪಾಟೀಲ್‌

ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಎಚ್.ಕೆ ಪಾಟೀಲ್‌

Pravasi Prapancha: ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಪ್ರವಾಸ, ಪ್ರವಾಸೋದ್ಯಮ ಮತ್ತು ಅತಿಥಿ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ ಏಕೈಕ ವಿನೂತನ ವಾರಪತ್ರಿಕೆ ʼಪ್ರವಾಸಿ ಪ್ರಪಂಚʼದ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ನೆರವೇರಿತು. ಈ ವೇಳೆ ಸಚಿವ ಎಚ್.ಕೆ.ಪಾಟೀಲ್‌ ಅವರು ಮಾತನಾಡಿದ್ದಾರೆ.

Pravasi Prapancha : ಪ್ರವಾಸೋದ್ಯಮಕ್ಕೆ ಪೂರಕವಾಗಲಿರುವ ʼಪ್ರವಾಸಿ ಪ್ರಪಂಚʼ: ವಿಶ್ವೇಶ್ವರ ಭಟ್‌

ಪ್ರವಾಸೋದ್ಯಮಕ್ಕೆ ಪೂರಕವಾಗಲಿರುವ ʼಪ್ರವಾಸಿ ಪ್ರಪಂಚʼ: ವಿಶ್ವೇಶ್ವರ ಭಟ್‌

Pravasi Prapancha: ಪರಿಸರ ಮಾಲಿನ್ಯದ ತೊಂದರೆಯಿಲ್ಲದೆ, ಹೆಚ್ಚಿನ ಬಂಡವಾಳವಿಲ್ಲದೆ ಬೆಳೆಯಬಹುದಾದ ವಲಯವೆಂದರೆ ಪ್ರವಾಸೋದ್ಯಮ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿದ್ದು, ಅದನ್ನು ನಾವು ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ನುಡಿದರು.