ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Abhilash BC

[email protected]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭಿಲಾಷ್‌ ಬಿ.ಸಿ. ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿ ಇದೀಗ 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಸೂರ್ಯವಂಶಿಗೆ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾದ ಖ್ಯಾತ ಬಾಲಿವುಡ್‌ ನಿರ್ದೇಶಕ

ಸೂರ್ಯವಂಶಿಗೆ ಸಿನಿಮಾ ಆಫರ್‌; ಬಾಲಿವುಡ್‌ ನಿರ್ದೇಶಕನ ಟ್ವೀಟ್‌ ವೈರಲ್‌

Vaibhav Suryavanshi: ಟೂರ್ನಿಯುದ್ಧಕ್ಕೂ ಸೂರ್ಯಂಶಿ ಅಮೋಘ ಪ್ರದರ್ಶನ ನೀಡಿದ್ದರು. ಅವರು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ, ಅವರಿಗೆ ‘ಸರಣಿಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಿದ 16 ಇನಿಂಗ್ಸ್‌ಗಳಿಂದ 1 ಶತಕ ಮತ್ತು 5 ಅರ್ಧಶತಕ ಸಹಿತ, 49.50 ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಆ ಮೂಲಕ, ಐಪಿಎಲ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

ಕೊಹ್ಲಿಯ ಬ್ರೇಕ್‌ ಡ್ಯಾನ್ಸ್‌ ಕಂಡು ದಂಗಾದ ಪತ್ನಿ ಅನುಷ್ಕಾ ಶರ್ಮಾ!; ಇಲ್ಲಿದೆ ವಿಡಿಯೊ

ಕೊಹ್ಲಿಯ ಬ್ರೇಕ್‌ ಡ್ಯಾನ್ಸ್‌ ಕಂಡು ದಂಗಾದ ಪತ್ನಿ ಅನುಷ್ಕಾ ಶರ್ಮಾ!

Virat Kohli's Viral Dance: ಸತತವಾಗಿ 4, ಒಟ್ಟಾರೆ 6 ಐಪಿಎಲ್‌ ಆವೃತ್ತಿಗಳಲ್ಲಿ ತಲಾ 600ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ ಎಂಬ ದಾಲೆಯನ್ನು ಅವರು ತಮ್ಮ ಹೆಸರಿಗೆ ಬರೆದಿದ್ದಾರೆ. ಕೆ.ಎಲ್‌.ರಾಹುಲ್‌ ಸತತವಾಗಿ 3 ಆವೃತ್ತಿಗಳಲ್ಲಿ 600+ ರನ್‌ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ 800 ಫೋರ್‌ಗಳ ಮೈಲುಗಲ್ಲು ಸಾಧಿಸಿದ ಮೊದಲ ಆಟಗಾರನೂ ಹೌದು.

2026ರ ಐಪಿಎಲ್‌ ಗೆಲುವನ್ನು ಕಳೆದ ವರ್ಷದ ಕಾಲ್ತುಳಿತದ ಸಂತ್ರಸ್ತರಿಗೆ ಅರ್ಪಿಸಿದ ಪಾಟಿದಾರ್

ಫೈನಲ್‌ ಗೆಲುವನ್ನು ಕಾಲ್ತುಳಿತದ ಸಂತ್ರಸ್ತರಿಗೆ ಅರ್ಪಿಸಿದ ಪಾಟಿದಾರ್

IPL 2026 Final: ಕೆಲವು ಯುವಕರು ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಪ್ರಾಣದ ಹಂಗು ತೊರೆದು ಮೊಂಡಾಟ ಮೆರೆದರು. ಲಾರಿಗಳ ಚಲನೆಗೆ ಅಡ್ಡಿಪಡಿಸಿ ರಸ್ತೆಯಲ್ಲೇ ಅತಿರೇಕದ ಸಂಭ್ರಮಾಚರಣೆ ಮುಂದುವರಿಸಿದರು. ಸಾರ್ವಜನಿಕರ ಜೀವಕ್ಕೆ ಆಪತ್ತು ತರುವಂತೆ ವರ್ತಿಸಿದ ಜನರನ್ನು ಹತೋಟಿಗೆ ತರಲು ಪೊಲೀಸರು ಅಂತಿಮವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

IPL 2026 Final: ಚಾಂಪಿಯನ್‌ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿದ ಬದ್ಧ ಎದುರಾಳಿ ಸಿಎಸ್‌ಕೆ

ಚಾಂಪಿಯನ್‌ ಆರ್‌ಸಿಬಿ ಸಾಧನೆ ಕೊಂಡಾಡಿದ ಬದ್ಧ ಎದುರಾಳಿ ಸಿಎಸ್‌ಕೆ

CSK congratulated RCB: ಸಿಎಸ್‌ಕೆ ತಂಡವು ಎಂಎಸ್ ಧೋನಿ ನೇತೃತ್ವದಲ್ಲಿ 2010 ಮತ್ತು 2011 ರಲ್ಲಿ ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಈ ಸಾಧನೆ ಮಾಡಿತ್ತು. ಇದೀಗ ಆರ್‌ಸಿಬಿಯ ರಜತ್‌ ಪಾಟೀದಾರ್‌ ಕೂಡ ಇದೇ ಸಾಧನೆ ಮಾಡಿ ಧೋನಿ ಜತೆ ಎಲೈಟ್‌ ಪಟ್ಟಿ ಸೇರಿದ್ದಾರೆ.

ಟಾಟಾ ಸಫಾರಿ ಗೆದ್ದ ಸೂರ್ಯವಂಶಿ; ಕಾರು ಚಲಾಯಿಸಲು ಇನ್ನೂ ಮೂರು ವರ್ಷ ಕಾಯಬೇಕು

ಸೂರ್ಯವಂಶಿ ಟಾಟಾ ಸಫಾರಿ ಕಾರು ಗೆದ್ದರೂ ಚಲಾಯಿಸುವಂತಿಲ್ಲ!

IPL 2026 Awards: ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರನಿಗೆ ನೀಡುವ ‘ಏಂಜಲ್ ಒನ್ ಸೂಪರ್ ಸಿಕ್ಸರ್ ಆಫ್ ದ ಸೀಸನ್’ ಪ್ರಶಸ್ತಿಯನ್ನು ಸೂರ್ಯವಂಶಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಅವರು, 16 ಇನಿಂಗ್ಸ್‌ಗಳಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಫೈನಲ್‌ ಪಂದ್ಯಕ್ಕೂ ಹಾಜರಾಗಿದ್ದ ಸೂರ್ಯವಂಶಿ ಪಂದ್ಯದ ಪ್ರಮುಖ ಹೈಲೆಟ್ಸ್‌ಗಳಲ್ಲಿ ಒಂದಾಗಿದ್ದರು. ಐಸಿಸಿ ಅಧ್ಯಕ್ಷ ಜಯ್‌ ಶಾ ಜತೆ ವಿಐಪಿ ಸೀಟ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದರು.

ಫೈನಲ್‌ ಬಳಿಕ ಅಪಾಯದಿಂದ ಪಾರಾದ ಟೈಟಾನ್ಸ್‌ ಆಟಗಾರರು; ಹೊತ್ತಿ ಉರಿದ ಬಸ್‌

ಶಾರ್ಟ್ ಸರ್ಕ್ಯೂಟ್‌; ಹೊತ್ತಿ ಉರಿದ ಗುಜರಾತ್‌ ತಂಡದ ಬಸ್‌

IPL 2026 Final: ಭಾನುವಾರ ರಾತ್ರಿ ತಂಡದ ಬಸ್ ನರೇಂದ್ರ ಮೋದಿ ಕ್ರೀಡಾಂಗಣದಿಂದ ಅಹಮದಾಬಾದ್‌ನ ಹೋಟೆಲ್‌ಗೆ ಹಿಂತಿರುಗುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಆಟಗಾರರು ಮತ್ತು ಸಿಬ್ಬಂದಿಗಳನ್ನು ಬಸ್‌ನಿಂದ ಇಳಿಸಲಾಯಿತು. ಪರ್ಯಾಯ ಬಸ್‌ ಬರುವ ತನಕ ಆಟಗಾರರು ಸುಮಾರು ಒಂದು ಗಂಟೆ ಕಾಲ ರಸ್ತೆಯಲ್ಲೇ ಸಿಲುಕಿಕೊಂಡರು.

5ನೇ ಐಪಿಎಲ್‌ ಟ್ರೋಫಿ ಗೆದ್ದು ಧೋನಿಯ ದಾಖಲೆ ಸರಿಗಟ್ಟಿದ ಕೃನಾಲ್‌ ಪಾಂಡ್ಯ

5ನೇ ಟ್ರೋಫಿ ಗೆದ್ದು ಧೋನಿಯ ದಾಖಲೆ ಸರಿಗಟ್ಟಿದ ಕೃನಾಲ್‌ ಪಾಂಡ್ಯ

Krunal Pandya: ಪಂದ್ಯದ ನಂತರ ಮಾತನಾಡಿದ ಕೃನಾಲ್, "ಇದರ ಬಗ್ಗೆ ಯಾವುದೇ ಸಂದೇಹವಿಲ್ಲ, ಪ್ರತಿಯೊಂದು ಐಪಿಎಲ್ ಟ್ರೋಫಿಯೂ ವಿಶೇಷವಾಗಿದೆ. ಇದು ಮಕ್ಕಳನ್ನು ಹೊಂದಿರುವಂತೆ, ಸರಿ? ನೀವು ಆಯ್ಕೆ ಮಾಡಲು ಸಾಧ್ಯವಿಲ್ಲ (ಯಾವುದು ಹೆಚ್ಚು ವಿಶೇಷ). ಐಪಿಎಲ್ ಟ್ರೋಫಿಗಳಂತೆಯೇ ಎಲ್ಲವೂ ತುಂಬಾ ಕಷ್ಟಪಟ್ಟು ಸಂಪಾದಿಸಲ್ಪಟ್ಟಿದೆ. 11 ವರ್ಷಗಳಲ್ಲಿ ಐದು ಟ್ರೋಫಿಗಳನ್ನು ಹೊಂದಲು ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತೆ ಇದೆ, ಅದು ನನಗೆ ತುಂಬಾ ವಿಶೇಷವಾಗಿದೆ" ಎಂದು ಹೇಳಿದರು.

ಐಪಿಎಲ್ 2026 ಬಹುಮಾನದ ಮೊತ್ತ ಸೇರಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಗೆದ್ದ ಮೊತ್ತದ ವಿವರ ಇಲ್ಲಿದೆ

20 ಕೋಟಿ ಬಹುಮಾನ ಗೆದ್ದರೂ ಆರ್‌ಸಿಬಿ ಆಟಗಾರರಿಗೆ ಸಿಗುವ ಮೊತ್ತ ಇಷ್ಟೇ!

IPL 2026 Final: ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡ ಮೂರನೇ ತಂಡದ ಎಂಬ ದಾಖಲೆಯನ್ನು ಆರ್‌ಸಿಬಿ ಬರೆಯಿತು. ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಬೆಂಗಳೂರು ತಂಡ 17 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆದ್ದಿತ್ತು. ಅಂದಹಾಗೆ 2026ರ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಆದ ಆರ್‌ಸಿಬಿ ತಂಡಕ್ಕೆ 20 ಕೋಟಿ ರು. ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್‌

ಗೆಲುವಿನ ಸಿಕ್ಸರ್‌ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

IPL 2026 final: ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್‌ (32) ಮತ್ತು ವಿರಾಟ್‌ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್‌ ಮೂಲಕ ಈ ಜೋಡಿ 62ರನ್‌ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.

'ತವರಿನ ಪ್ರಯೋಜನ ಬಳಸಿಕೊಳ್ಳುತ್ತೇವೆ'; ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಗಿಲ್‌ ಎಚ್ಚರಿಕೆ

'ತವರಿನ ಪ್ರಯೋಜನ ಬಳಸಿಕೊಳ್ಳುತ್ತೇವೆ'; ಆರ್‌ಸಿಬಿಗೆ ಗಿಲ್‌ ಎಚ್ಚರಿಕೆ

IPL 2026 Final: ಹಾಲಿ ಆವೃತ್ತಿಯಲ್ಲಿ ಟೈಟಾನ್ಸ್ ತಂಡವು ತಮ್ಮ ತವರು ಮೈದಾನದಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಆರ್‌ಸಿಬಿ ವಿರುದ್ಧವೂ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಗುಜರಾತ್‌ ಫೈನಲ್‌ ಪಂದ್ಯವನ್ನು ಯಾವುದೇ ಒತ್ತಡವಿಲ್ಲದೆ ಆಡಬಹುದು.

ಉದಯೋನ್ಮುಖ ತಾರೆ ಸೂರ್ಯವಂಶಿಗೆ ಸಚಿನ್ ತೆಂಡೂಲ್ಕರ್ ಕಾಲಾತೀತ ಸಲಹೆ

ಉದಯೋನ್ಮುಖ ತಾರೆ ಸೂರ್ಯವಂಶಿಗೆ ತೆಂಡೂಲ್ಕರ್ ಕಾಲಾತೀತ ಸಲಹೆ

Sachin Tendulkar gives advice Sooryavanshi: ಸಂದರ್ಶನವೊಂದರಲ್ಲಿ ಮಾತನಾಡಿದ ತೆಂಡೂಲ್ಕರ್‌, ಸೂರ್ಯವಂಶಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. "ನಾನು ಅವನಿಗೆ ಅವನಾಗಿಯೇ ಇರಿ ಎಂದು ಹೇಳುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ವಯಸ್ಸಿನ ಜೊತೆಗೆ, ಅವನು ವಿವಿಧ ಸವಾಲುಗಳನ್ನು ಹೇಗೆ ಎದುರಿಸಬೇಕೆಂದು ಕಲಿಯುತ್ತಾನೆ" ಎಂದು ಹೇಳಿದರು.

IPL 2026 Final: ಇಂದಿನ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ-ಗುಜರಾತ್‌ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

ಇಂದಿನ ಐಪಿಎಲ್‌ ಫೈನಲ್‌ನಲ್ಲಿ ಆಟಗಾರರ ಮುಂದಿರುವ ದಾಖಲೆಗಳಿವು

Royal Challengers Bengaluru vs Gujarat Titans: ಕೈಬೆರಳು ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಫಿಲ್​ ಸಾಲ್ಟ್​ ಈಗಾಗಲೆ ಆರ್​ಸಿಬಿ ತಂಡವನ್ನು ಮರಳಿ ಕೂಡಿಕೊಂಡಿದ್ದರೂ, ಮೊದಲ ಕ್ವಾಲಿಫೈಯರ್​ನಲ್ಲಿ ಆಡಿರಲಿಲ್ಲ. ಫೈನಲ್​ನಲ್ಲಿ ಅವರು ಆಡುವ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಐಪಿಎಲ್​ ಟ್ರೋಫಿಗೂ 1983ರ ವಿಶ್ವಕಪ್​ಗೂ ಇದೆ ನಂಟು; ಏನದು?

ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

IPL Trophy Sanskrit Shlok: ಐಪಿಎಲ್​ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಕೇವಲ 15 ವರ್ಷ ವೈಭವ್‌ ಸೂರ್ಯವಂಶಿಯಂತಹ ಸ್ಫೋಟಕ ಬ್ಯಾಟರನ್ನು ವಿಶ್ವಕ್ಕೆ ಪರಿಚಯಿಸಿದ ನಿದರ್ಶನವೇ ಇದಕ್ಕೆ ಉತ್ತಮ ಸಾಕ್ಷಿ.

IPL 2026 winner prize money: ಐಪಿಎಲ್‌ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

20 ಕೋಟಿ ಬಹುಮಾನ ಮೊತ್ತದಲ್ಲಿ ಆಟಗಾರರಿಗೆ ಸಿಗುವ ಹಣವೆಷ್ಟು?

IPL 2026 Final: ಐಪಿಎಲ್ ನಿಯಮಗಳ ಪ್ರಕಾರ, ತಂಡದ ಬಹುಮಾನದ ಹಣದ ಶೇಕಡಾ 50 ರಷ್ಟು ಆಟಗಾರರಿಗೆ ಹಂಚಿಕೆಯಾಗುತ್ತದೆ, ಉಳಿದ ಶೇಕಡಾ 50 ರಷ್ಟು ಫ್ರಾಂಚೈಸಿ ಮಾಲೀಕರಿಗೆ ಹೋಗುತ್ತದೆ. ತಂಡದ ಬಹುಮಾನದ ಹಣದ ಹೊರತಾಗಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ನಂತಹ ವೈಯಕ್ತಿಕ ಗೌರವಗಳಿಗಾಗಿ ಆಟಗಾರರು ಪ್ರತ್ಯೇಕ ನಗದು ಬಹುಮಾನಗಳಿಗೆ ಅರ್ಹರಾಗಿರುತ್ತಾರೆ.

ಇದುವರೆಗಿನ ಐಪಿಎಲ್‌ ಫೈನಲ್‌ನಲ್ಲಿ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಪ್ರದರ್ಶನ ಹೇಗಿದೆ?

ಐಪಿಎಲ್‌ ಫೈನಲ್‌ನಲ್ಲಿ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಪ್ರದರ್ಶನ ಹೇಗಿದೆ?

Virat Kohli in IPL finals: ಐಪಿಎಲ್ ಫೈನಲ್​ನಲ್ಲಿ ಮೊದಲ 3 ಬಾರಿ ಎಡವಿದ ಬಳಿಕ ಕಳೆದ ವರ್ಷ ಕೊನೆಗೂ ಪ್ರಶಸ್ತಿ ಗೆದ್ದು ಬೀಗಿದ್ದ ಆರ್​ಸಿಬಿ, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆರ್​ಸಿಬಿ ಒಬ್ಬ ಅಥವಾ ಇಬ್ಬರು ಆಟಗಾರರನ್ನು ನೆಚ್ಚಿಕೊಂಡ ತಂಡವಾಗಿಲ್ಲ ಮತ್ತು ತಂಡದಲ್ಲಿ ದೊಡ್ಡ ದೌರ್ಬಲ್ಯವೂ ಕಾಣಿಸುತ್ತಿಲ್ಲ.

ಆರ್‌ಸಿಬಿಯ ಸತತ ಎರಡನೇ ಟ್ರೋಫಿ ಗೆಲುವಿಗೆ ರಾಜ್ಯಾದ್ಯಂತ ಅಭಿಮಾನಿಗಳಿಂದ ವಿಶೇಷ ಪೂಜೆ

ಆರ್‌ಸಿಬಿಯ ಸತತ 2ನೇ ಟ್ರೋಫಿ ಗೆಲುವಿಗೆ ಅಭಿಮಾನಿಗಳಿಂದ ವಿಶೇಷ ಪೂಜೆ

IPL 2026 Final: ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆರ್‌ಸಿಬಿ ಅಭಿಮಾನಿಗಳು ತಂಡದ ಜೆರ್ಸಿಗೆ ವಿಶೇಷ ಪೂಜೆ ಸಲ್ಲಿಸಿ ಫೈನಲ್‌ನಲ್ಲಿ ಉತ್ತಮವಾಗಿ ಆಡಿ ಸತತವಾಗಿ ಎರಡನೇ ಕಪ್‌ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಆರ್‌ಸಿಬಿ ಗೆಲುವಿಗೆ ಪ್ರಾರ್ಥಿಸಿ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿದರು.

IPL 2026 Final: ಈ ಸಲನೂ ಕಪ್‌ ನಮ್ಮದಾಗಲಿ...

ಈ ಸಲನೂ ಕಪ್‌ ನಮ್ಮದಾಗಲಿ; ಹೇಗಿದೆ ತಂಡದ ಬಲಾಬಲ?

IPL 2026 Final Preview: ಆರ್‌ಸಿಬಿಯ ಇನ್ನೊಂದು ಪ್ಲಸ್‌ ಪಾಯಿಂಟ್‌ ಎಂದರೆ ಪಾಟಿದಾರ್ ನಾಯಕತ್ವ. ಬದಲಿ ಆಟಗಾರನಾಗಿ ತಂಡ ಸೇರಿದ್ದ ಅವರು 2025ರಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಚೊಚ್ಚಲ ಸೀಸನ್‌ನಲ್ಲೇ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಅವರು, ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು?

IPL 2026 Final: ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

IPL Final 2026: ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಆರ್‌ಸಿಬಿ ಬರೊಬ್ಬರಿ 92 ರನ್‌ ಅಂತರದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ನಾಯಕನ ಆಟವಾಡಿದ್ದ ರಜತ್‌ ಪಾಟೀದಾರ್‌ ಅಜೇಯ 93 ರನ್‌ ಬಾರಿಸಿದ್ದರು.

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ; ವಿಡಿಯೊ ವೈರಲ್‌

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ

IPL 2026 Qualifier 2: ಕ್ವಾಲಿಫೈಯರ್‌-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ವೈಭವ್‌ ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್‌ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶತಕ ಸಿಡಿಸಿ ಹಲವು ದಾಖಲೆ ಬರೆದ ಶುಭಮನ್‌ ಗಿಲ್‌; ದಾಖಲೆ ಪಟ್ಟಿ ಹೀಗಿದೆ

ಶತಕ ಸಿಡಿಸಿ ಹಲವು ದಾಖಲೆ ಬರೆದ ಶುಭಮನ್‌ ಗಿಲ್‌

Shubman Gill Creates History: ಟಿ20 ಕ್ರಿಕೆಟ್ ಇತಿಹಾಸದಲ್ಲಿ, ಶುಭಮನ್ ಗಿಲ್ ನಾಯಕನಾಗಿ ಒಂದೇ ಟೂರ್ನಮೆಂಟ್‌ನಲ್ಲಿ 700 ರನ್ ಗಳಿಸಿದ ಒಟ್ಟಾರೆ ಐದನೇ ನಾಯಕ. ಐಪಿಎಲ್ ಹೊರತುಪಡಿಸಿ ಟಿ20 ಟೂರ್ನಮೆಂಟ್‌ನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಜೇಮ್ಸ್ ವಿನ್ಸ್. 2015 ರ ನ್ಯಾಟ್‌ವೆಸ್ಟ್ ಟಿ20 ಬ್ಲಾಸ್ಟ್‌ನಲ್ಲಿ ಹ್ಯಾಂಪ್‌ಶೈರ್ ನಾಯಕನಾಗಿ ಇಂಗ್ಲಿಷ್ ಬ್ಯಾಟ್ಸ್‌ಮನ್ 16 ಪಂದ್ಯಗಳಲ್ಲಿ 710 ರನ್ ಗಳಿಸಿದ್ದಾರೆ.

RCB ಕಪ್‌ ಗೆದ್ದರೂ ಸಂಭ್ರಮಾಚರಣೆ ಮಾಡುವಂತಿಲ್ಲ; ಅಭಿಮಾನಿಗಳಿಗೆ ಪೊಲೀಸರ ಖಡಕ್‌ ಎಚ್ಚರಿಕೆ

ಆರ್‌ಸಿಬಿ ಈ ಸಲ ಕಪ್ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ; ಪೊಲೀಸರ ನಿರ್ಬಂಧ

IPL 2026 final: ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಯಾರೇ ಗೆದ್ದರೂ ಎರಡನೇ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.

ಐಪಿಎಲ್ 2026ರ ಫೈನಲ್‌ಗೆರಲು ವಿಫಲವಾದ ಬೇಸರದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ತಂಡದ ಸೋಲು ಕಂಡು ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

Sooryavanshi breaks down: ನಿರಾಸೆಗೊಂಡ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ಹಲವಾರು ತಂಡದ ಸದಸ್ಯರು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೂರ್ಯವಂಶಿ ಬಳಿಗೆ ನಡೆದವರಲ್ಲಿ ರವೀಂದ್ರ ಜಡೇಜಾ ಕೂಡ ಇದ್ದರು, ತಂಡದ ವ್ಯವಸ್ಥಾಪಕಿ ರೋಮಿ ಭಿಂದರ್ ಸೇರಿದಂತೆ ಸಹಾಯಕ ಸಿಬ್ಬಂದಿ ಸದಸ್ಯರು ಸಹ ಅವರನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿತು.

ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್

ದೇಶಿಯ ಕ್ರಿಕೆಟ್‌ಗೆ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ವಿದಾಯ

KV Siddharth: ಮೃದು ಸ್ವಭಾವದ ಮತ್ತು ತಂಡಕ್ಕೆ ಹೆಚ್ಚಿನ ಮಹತ್ವ ನೀಡುವ ಸಿದ್ಧಾರ್ಥ್, ತಂಡದ ಅಗತ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬ ಕಾರಣಕ್ಕಾಗಿ ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದರು. ಆದಾಗ್ಯೂ, ತೀವ್ರ ಸ್ಪರ್ಧೆ ಮತ್ತು ಒಂದೆರಡು ಅಕಾಲಿಕ ಗಾಯಗಳು ಕ್ರಮೇಣ ಅವರ ಅವಕಾಶಗಳನ್ನು ಕಡಿಮೆ ಮಾಡಿ ಅಂತಿಮವಾಗಿ ಅವರು ಗೋವಾ ತಂಡಕ್ಕೆ ತೆರಳಿದರು.

Loading...