ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Abhilash BC

[email protected]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಭಿಲಾಷ್‌ ಬಿ.ಸಿ. ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿ ಇದೀಗ 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
IPL 2026 Final: ಈ ಸಲನೂ ಕಪ್‌ ನಮ್ಮದಾಗಲಿ...

ಈ ಸಲನೂ ಕಪ್‌ ನಮ್ಮದಾಗಲಿ; ಹೇಗಿದೆ ತಂಡದ ಬಲಾಬಲ?

IPL 2026 Final Preview: ಆರ್‌ಸಿಬಿಯ ಇನ್ನೊಂದು ಪ್ಲಸ್‌ ಪಾಯಿಂಟ್‌ ಎಂದರೆ ಪಾಟಿದಾರ್ ನಾಯಕತ್ವ. ಬದಲಿ ಆಟಗಾರನಾಗಿ ತಂಡ ಸೇರಿದ್ದ ಅವರು 2025ರಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಚೊಚ್ಚಲ ಸೀಸನ್‌ನಲ್ಲೇ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಅವರು, ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು?

IPL 2026 Final: ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

IPL Final 2026: ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಆರ್‌ಸಿಬಿ ಬರೊಬ್ಬರಿ 92 ರನ್‌ ಅಂತರದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ನಾಯಕನ ಆಟವಾಡಿದ್ದ ರಜತ್‌ ಪಾಟೀದಾರ್‌ ಅಜೇಯ 93 ರನ್‌ ಬಾರಿಸಿದ್ದರು.

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ; ವಿಡಿಯೊ ವೈರಲ್‌

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ

IPL 2026 Qualifier 2: ಕ್ವಾಲಿಫೈಯರ್‌-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ವೈಭವ್‌ ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್‌ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶತಕ ಸಿಡಿಸಿ ಹಲವು ದಾಖಲೆ ಬರೆದ ಶುಭಮನ್‌ ಗಿಲ್‌; ದಾಖಲೆ ಪಟ್ಟಿ ಹೀಗಿದೆ

ಶತಕ ಸಿಡಿಸಿ ಹಲವು ದಾಖಲೆ ಬರೆದ ಶುಭಮನ್‌ ಗಿಲ್‌

Shubman Gill Creates History: ಟಿ20 ಕ್ರಿಕೆಟ್ ಇತಿಹಾಸದಲ್ಲಿ, ಶುಭಮನ್ ಗಿಲ್ ನಾಯಕನಾಗಿ ಒಂದೇ ಟೂರ್ನಮೆಂಟ್‌ನಲ್ಲಿ 700 ರನ್ ಗಳಿಸಿದ ಒಟ್ಟಾರೆ ಐದನೇ ನಾಯಕ. ಐಪಿಎಲ್ ಹೊರತುಪಡಿಸಿ ಟಿ20 ಟೂರ್ನಮೆಂಟ್‌ನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಜೇಮ್ಸ್ ವಿನ್ಸ್. 2015 ರ ನ್ಯಾಟ್‌ವೆಸ್ಟ್ ಟಿ20 ಬ್ಲಾಸ್ಟ್‌ನಲ್ಲಿ ಹ್ಯಾಂಪ್‌ಶೈರ್ ನಾಯಕನಾಗಿ ಇಂಗ್ಲಿಷ್ ಬ್ಯಾಟ್ಸ್‌ಮನ್ 16 ಪಂದ್ಯಗಳಲ್ಲಿ 710 ರನ್ ಗಳಿಸಿದ್ದಾರೆ.

RCB ಕಪ್‌ ಗೆದ್ದರೂ ಸಂಭ್ರಮಾಚರಣೆ ಮಾಡುವಂತಿಲ್ಲ; ಅಭಿಮಾನಿಗಳಿಗೆ ಪೊಲೀಸರ ಖಡಕ್‌ ಎಚ್ಚರಿಕೆ

ಆರ್‌ಸಿಬಿ ಈ ಸಲ ಕಪ್ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ; ಪೊಲೀಸರ ನಿರ್ಬಂಧ

IPL 2026 final: ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಯಾರೇ ಗೆದ್ದರೂ ಎರಡನೇ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.

ಐಪಿಎಲ್ 2026ರ ಫೈನಲ್‌ಗೆರಲು ವಿಫಲವಾದ ಬೇಸರದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ತಂಡದ ಸೋಲು ಕಂಡು ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

Sooryavanshi breaks down: ನಿರಾಸೆಗೊಂಡ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ಹಲವಾರು ತಂಡದ ಸದಸ್ಯರು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಟೆಲಿವಿಷನ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೂರ್ಯವಂಶಿ ಬಳಿಗೆ ನಡೆದವರಲ್ಲಿ ರವೀಂದ್ರ ಜಡೇಜಾ ಕೂಡ ಇದ್ದರು, ತಂಡದ ವ್ಯವಸ್ಥಾಪಕಿ ರೋಮಿ ಭಿಂದರ್ ಸೇರಿದಂತೆ ಸಹಾಯಕ ಸಿಬ್ಬಂದಿ ಸದಸ್ಯರು ಸಹ ಅವರನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿತು.

ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್

ದೇಶಿಯ ಕ್ರಿಕೆಟ್‌ಗೆ ಕರ್ನಾಟಕದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ವಿದಾಯ

KV Siddharth: ಮೃದು ಸ್ವಭಾವದ ಮತ್ತು ತಂಡಕ್ಕೆ ಹೆಚ್ಚಿನ ಮಹತ್ವ ನೀಡುವ ಸಿದ್ಧಾರ್ಥ್, ತಂಡದ ಅಗತ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬ ಕಾರಣಕ್ಕಾಗಿ ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದರು. ಆದಾಗ್ಯೂ, ತೀವ್ರ ಸ್ಪರ್ಧೆ ಮತ್ತು ಒಂದೆರಡು ಅಕಾಲಿಕ ಗಾಯಗಳು ಕ್ರಮೇಣ ಅವರ ಅವಕಾಶಗಳನ್ನು ಕಡಿಮೆ ಮಾಡಿ ಅಂತಿಮವಾಗಿ ಅವರು ಗೋವಾ ತಂಡಕ್ಕೆ ತೆರಳಿದರು.

GT vs RR; ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?

ಇಂದಿನ ಐಪಿಎಲ್‌ ಕ್ವಾಲಿಫೈಯರ್ 2 ಪಂದ್ಯ ರದ್ದಾದರೆ ಏನಾಗುತ್ತದೆ?

GT vs RR Qualifier 2: ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದಾಗ್ಯೂ, ಮಳೆ ಅಥವಾ ತೇವದ ಔಟ್‌ಫೀಲ್ಡ್‌ನಂತಹ ಹವಾಮಾನ ಪರಿಸ್ಥಿತಿಗಳಿಂದಾಗಿ ಪಂದ್ಯದ ವಿಳಂಬ ಅಥವಾ ಅಡಚಣೆ ಉಂಟಾದರೆ ಪಂದ್ಯಕ್ಕಾಗಿ ಹೆಚ್ಚುವರಿ 120 ನಿಮಿಷಗಳ ಕಟ್-ಆಫ್ ಸಮಯವನ್ನು ನಿಗದಿಪಡಿಸಲಾಗಿದೆ. ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ 5 ಓವರ್‌ ಅಥವಾ ಸೂಪರ್‌ ಓವರ್‌ ಕೂಡ ಇರಲಿದೆ.

ಫಿಫಾ ವಿಶ್ವಕಪ್‌ಗೆ ಅರ್ಜೆಂಟೀನಾ ತಂಡ ಪ್ರಕಟ; ದಿಗ್ಗಜ ಲಿಯೋನೆಲ್ ಮೆಸ್ಸಿ ನಾಯಕ

ಫಿಫಾ ವಿಶ್ವಕಪ್‌ ಅರ್ಜೆಂಟೀನಾ ತಂಡಕ್ಕೆ ಲಿಯೋನೆಲ್ ಮೆಸ್ಸಿ ನಾಯಕ

FIFA World Cup 2026: ಮೆಸ್ಸಿ ಅರ್ಜೆಂಟೀನಾ ಪರ 200 ನೇ ಪಂದ್ಯವಾಡಲಿದ್ದಾರೆ. ಅವರು ತಮ್ಮ ರಾಷ್ಟ್ರೀಯ ತಂಡಕ್ಕಾಗಿ 198 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ವಿಶ್ವಕಪ್‌ಗೆ ಮೊದಲು ಎರಡು ಸ್ನೇಹಪರ ಪಂದ್ಯಗಳಲ್ಲಿ ಲಾ ಅಲ್ಬಿಸೆಲೆಸ್ಟೆ ಹೊಂಡುರಾಸ್ ಮತ್ತು ಐಸ್‌ಲ್ಯಾಂಡ್ ಅನ್ನು ಎದುರಿಸುವ ಮೂಲಕ ಅವರ 200 ಪಂದ್ಯಗಳನ್ನು ಪೂರ್ಣಗೊಳಿಸಲಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ವೈಭವ್ ಸೂರ್ಯವಂಶಿ ಭಯ!; ಕ್ವಾಲಿಫೈಯರ್‌ ಪಂದ್ಯದಲ್ಲಿ ಟೈಟಾನ್ಸ್‌ಗೆ ಬೆಂಬಲ

ಸೂರ್ಯವಂಶಿಗೆ ಹೆದರಿ ರಾಜಸ್ಥಾನ್‌ ಸೋಲು ಬಯಸಿದ ಆರ್‌ಸಿಬಿ ಫ್ಯಾನ್ಸ್‌!

RCB fans fear Vaibhav Sooryavanshi: ಲೀಗ್‌ ಹಂತದಲ್ಲಿ ಆರ್‌ಸಿಬಿಗೆ ಮೊದಲ ಸೋಲು ಎದುರಾಗಿದ್ದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೇ. ಮಾರ್ಚ್‌ 16 ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ ಅಂತರದ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 8 ವಿಕೆಟ್‌ಗೆ 201 ರನ್‌ಗಳ ಬೃಹತ್‌ ಮೊತ್ತವನ್ನೇ ಪೇರಿಸಿತು. ಆದರೆ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್‌ ಮುಂದೆ ಈ ಮೊತ್ತವೂ ಕಡಿಮೆ ಎನಿಸಿತ್ತು.

IPL 2026 Qualifier 2: ಕ್ವಾಲಿಫೈಯರ್‌ ಪಂದ್ಯದಲ್ಲೂ ಹಲವು ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯವಂಶಿ

ಕ್ವಾಲಿಫೈಯರ್‌ ಪಂದ್ಯದಲ್ಲೂ ಹಲವು ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯವಂಶಿ

Vaibhav Sooryavanshi: ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಕಿರಿಯ ಆಟಗಾರ ಎಂಬ ದಾಖಲೆ ಸದ್ಯ ರಿಷಭ್‌ ಪಂತ್‌ ಹೆಸರಿನಲ್ಲಿದೆ. ರಿಷಭ್ ಪಂತ್ 20 ವರ್ಷ ಮತ್ತು 281 ದಿನಗಳ ವಯಸ್ಸಿನಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಸೂರ್ಯವಂಶಿ ಈ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಈಗಾಗಲೇ ಅವರು ಟಿ20 ಇತಿಹಾಸದಲ್ಲಿ 1000 ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ.

ಮಾಜಿ ಸಚಿವ ವೆಂಕಟರಮಣಪ್ಪ ಹೃದಯಾಘಾತದಿಂದ ನಿಧನ

ಮಾಜಿ ಸಚಿವ ವೆಂಕಟರಮಣಪ್ಪ ಹೃದಯಾಘಾತದಿಂದ ನಿಧನ

Pavagada Venkataramanappa passes away: ವೆಂಕಟರಮಣಪ್ಪ ಅವರು ಪಾವಗಡ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ತುಮಕೂರು ಜಿಲ್ಲೆ ರಾಜಕೀಯದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದರು. ಅವರ ಅಗಲಿಕೆಯಿಂದ ಪಾವಗಡ ಜನರಿಗೆ ಆಘಾತವುಂಟು ಮಾಡಿದೆ.

ಇಂದಿನ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌-ರಾಜಸ್ಥಾನ್‌ ಆಟಗಾರರ ಮುಂದಿರುವ ದಾಖಲೆಗಳಿವು

ಕ್ವಾಲಿಫೈಯರ್-2 ಪಂದ್ಯದಲ್ಲಿ ಆಟಗಾರರ ಮುಂದಿರುವ ದಾಖಲೆಗಳಿವು

GT vs RR Qualifier 2: ಧರ್ಮಶಾಲಾದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ 92 ರನ್‌ಗಳ ಹೀನಾಯ ಸೋಲಿನ ನಂತರ ಜಿಟಿ ಪಂದ್ಯಕ್ಕೆ ಕಾಲಿಟ್ಟಿದೆ. ಅತ್ತ ರಾಜಸ್ಥಾನ್‌ ತಂಡ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಸೋಲಿಸಿದ ಜೋಶ್‌ನಲ್ಲಿದೆ.

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌; ಮ್ಯಾಥ್ಯೂಸ್ ನಾಯಕಿ

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌

Women’s T20 World Cup 2026: 15 ಸದಸ್ಯರ ತಂಡದಲ್ಲಿ ಕ್ವಿಯಾನಾ ಜೋಸೆಫ್, ಡಿಯಾಂಡ್ರಾ ಡಾಟಿನ್ ಮತ್ತು ಅಫಿ ಫ್ಲೆಚರ್ ಅವರಂತಹ ಇತರ ಹಿರಿಯ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸ್ಟೆಫಾನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ ಮತ್ತು ಕರಿಷ್ಮಾ ರಾಮ್ಹರಾಚ್ ಕೂಡ ಸ್ಥಾನ ಪಡೆದಿದ್ದಾರೆ. ಇವರೆಲ್ಲ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಛಾಪು ಮೂಡಿಸುವ ಭರವಸೆಯಲ್ಲಿದ್ದಾರೆ.

ಮುಂಬರುವ ಐಪಿಎಲ್‌ಗೆ ಮುನ್ನ ತಂಡದಿಂದ ಬಿಡುಗಡೆಗೊಳ್ಳಬಹುದಾದ 5 ಸ್ಟಾರ್‌ ಆಟಗಾರರಿವರು

ಐಪಿಎಲ್‌ 2027ರ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಐವರು ಆಟಗಾರರು

IPL Auction 2027: ಟಿ ನಟರಾಜನ್ ಐಪಿಎಲ್ 2026 ರಲ್ಲಿ ಪ್ರದರ್ಶನ ನೀಡಲು ವಿಫಲರಾದ ಮತ್ತೊಬ್ಬ ಸ್ಟಾರ್ ಆಟಗಾರ. ಗಾಯದಿಂದಾಗಿ ಕಳೆದ ಋತುವಿನ ಬಹುಪಾಲು ಅವಧಿಯನ್ನು ಅವರು ತಪ್ಪಿಸಿಕೊಂಡರು. ಆದಾಗ್ಯೂ, ಈ ವರ್ಷ ಅವರು ಫಿಟ್ ಆಗಿದ್ದರೂ, ಅವರ ಲಯವು ಉತ್ತಮವಾಗಿರಲಿಲ್ಲ. ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಖ್ಯಾತಿ ಗಳಿಸಿದ್ದ ನಟರಾಜನ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಾಗಲಿಲ್ಲ.

ರವೀಂದ್ರ ಜಡೇಜಾ ಐಕಾನಿಕ್‌ ಪುಷ್ಪ ಶೈಲಿಯ ಸಂಭ್ರಮಾಚರಣೆಗೆ ಫಿದಾ ಆದ ಪ್ರೇಕ್ಷಕರು

ಜಡೇಜಾ 'ಐಕಾನಿಕ್‌ ಪುಷ್ಪ' ಶೈಲಿಯ ಸಂಭ್ರಮಾಚರಣೆಗೆ ನೆಟ್ಟಿಗರು ಫಿದಾ

Ravindra Jadeja Pushpa celebration: ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್‌ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ಗೇರಲಿದೆ. ಗುಜರಾತ್‌ ತಂಡ ಮಂಗಳವಾರ ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು.

RR vs GT: ಗುಜರಾತ್‌-ರಾಜಸ್ಥಾನ್‌ ಹೈವೋಲ್ಟೇಜ್‌ ಕ್ವಾಲಿಫೈಯರ್‌-2 ಪಂದ್ಯ ಯಾವಾಗ?

ಗುಜರಾತ್‌-ರಾಜಸ್ಥಾನ್‌ ಕ್ವಾಲಿಫೈಯರ್‌-2 ಪಂದ್ಯದ ಮಳೆ ನಿಯಮ ಹೇಗಿದೆ?

IPL 2026 Qualifier 2: ಗುಜರಾತ್-ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಕ್ವಾಲಿಫೈರ್‌-2 ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದೆ. ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ಟಾಸ್‌ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಪಂದ್ಯದ ಇನಿಂಗ್ಸ್‌ ಬ್ರೇಕ್‌ ಸಮಯದಲ್ಲಿ ಮನರಂಜನಾ ಕಾರ್ಯಕ್ರಮ ಕೂಡ ನಡೆಯಲಿದೆ.

'ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ'; ಸೋಲಿನ ಹತಾಶೆಯಲ್ಲಿ ಕಮಿನ್ಸ್‌ ಪ್ರತಿಕ್ರಿಯೆ

'ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ'; ಸೋಲಿನ ಬೇಸರ ಹೊರಹಾಕಿದ ಕಮಿನ್ಸ್‌

IPL Eliminator 2026: ಪಂದ್ಯದಲ್ಲಿ ವೈಭವ್‌ ಅಕ್ಷರಶಃ ಆರ್ಭಟಿಸಿದರು. ಒಬ್ಬ ಬೌಲರನ್ನೂ ಬಿಡದೆ ದಂಡಿಸಿದರು. ಅವರು ಬ್ಯಾಟ್‌ನಿಂದ ಸಿಡಿದದ್ದು 29 ಎಸೆತಕ್ಕೆ 97 ರನ್‌. ಐಪಿಎಲ್‌ನ ಅತಿ ವೇಗದ ಶತಕದ ದಾಖಲೆ ಮುರಿಯವ ಅವಕಾಶದಿಂದ ವಂಚಿತರಾದರೂ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 12 ಸಿಕ್ಸರ್‌ಗಳಿದ್ದವು.

ವಿಶ್ವ ಕ್ರಿಕೆಟ್‌ನ ನ್ಯೂ 'ಬೇಬಿ ಬಾಸ್‌' ಸೂರ್ಯವಂಶಿ ನಿರ್ಮಿಸಿದ ದಾಖಲೆಗಳಿವು

ಭಾರತೀಯ ಕ್ರಿಕೆಟ್‌ನ 'ವಂಡರ್ ಬಾಯ್' ಸೂರ್ಯವಂಶಿಯ ದಾಖಲೆ ಪಟ್ಟಿ

Vaibhav Sooryavanshi: ಐಪಿಎಲ್ 2026 ರಲ್ಲಿ ವೈಭವ್ 65 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಿ20 ಟೂರ್ನಮೆಂಟ್/ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದೇ ಟಿ20 ಟೂರ್ನಮೆಂಟ್‌ನಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ 60 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿಲ್ಲ.

RR vs SRH: ಎಲಿಮಿನೇಟರ್‌ನಲ್ಲಿ ಹೈದರಾಬಾದ್‌ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ಎಲಿಮಿನೇಟರ್‌ನಲ್ಲಿ ತಂಡ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಕಾವ್ಯಾ ಮಾರನ್​

Frustrated Kavya Maran: ಕಾವ್ಯ, ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಪ್ರತಿ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ತೆವಾಟಿಯಾ

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ತೆವಾಟಿಯಾ

IPL 2026: ಆರನೇ ಓವರ್‌ನಲ್ಲಿ ತೆವಾಟಿಯಾ ಬ್ಯಾಟಿಂಗ್‌ಗೆ ಬಂದಾಗ ಗುಜರಾತ್‌ ತಂಡ 51/5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆರ್‌ಸಬಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ತಂಡದ ಮೊತ್ತವನ್ನು 150 ಗಡಿ ದಾಟಿಸಿ ಸೋಲಿನ ಅಂತರವನ್ನು ಕೊಂಚ ಮಟ್ಟಿಗೆ ತಗ್ಗಿಸಿದರು.

'ನಾವು ನಿಮಗಾಗಿ ಬರುತ್ತಿದ್ದೇವೆ': ಫೈನಲ್‌ಗೂ ಮುನ್ನ ಆರ್‌ಸಿಬಿ ನಾಯಕನ ಎಚ್ಚರಿಕೆ

'ನಾವು ನಿಮಗಾಗಿ ಬರುತ್ತಿದ್ದೇವೆ': ಆರ್‌ಸಿಬಿ ನಾಯಕನ ಎಚ್ಚರಿಕೆ!

IPL 2026: ಸತತ ಎರಡು ಐಪಿಎಲ್ ಫೈನಲ್‌ಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ ಐದನೇ ನಾಯಕ ಎಂಬ ಹೆಗ್ಗಳಿಕೆಯನ್ನೂ ಪಾಟೀದಾರ್ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಸೇರಿದ್ದಾರೆ.

ಆರ್‌ಸಿಬಿ ಫೈನಲ್‌ ತಲುಪಿದ ಖುಷಿಯಲ್ಲಿ ಕೊಹ್ಲಿ-ವಿಲಿಯರ್ಸ್‌ ಪ್ರೀತಿಯ ಅಪ್ಪುಗೆ

ಆರ್‌ಸಿಬಿ ಫೈನಲ್‌ ತಲುಪಿದ ಖುಷಿಯಲ್ಲಿ ಕೊಹ್ಲಿ-ವಿಲಿಯರ್ಸ್‌ ಅಪ್ಪುಗೆ

IPL 2026: ಆರ್‌ಸಿಬಿ ಪರ ಆಡುತ್ತಿದ್ದ ವೇಳೆ ಎಬಿಡಿ ಮತ್ತು ವಿರಾಟ್‌ ಕೊಹ್ಲಿ ಹಲವು ದಾಖಲೆಯ ಜತೆಯಾಟವನ್ನು ಬರೆದಿದ್ದರು. ಐಪಿಎಲ್‌ನಿಂದ ಎಬಿಡಿ ನಿವೃತ್ತಿಯಾದರೂ ಕೂಡ ಫ್ರಾಂಚೈಸಿ ಮತ್ತು ಕೊಹ್ಲಿ ಜತೆಗಿನ ಒಡನಾಟ ಮಾತ್ರ ಹಾಗೇ ಇದೆ. ತಂಡ ಕಳೆದ ಬಾರಿ ಚೊಚ್ಚಲ ಟ್ರೋಫಿ ಗೆದ್ದಗ ಎಬಿಡಿ ಕೂಡ ತಂಡದ ಜತೆ ಸಂಭ್ರಮಾಚರಣೆ ಮಾಡಿದ್ದರು.

Loading...