ನಾನು ಕೂಡ ರೇಸ್ನಲ್ಲಿರ್ತೀನಿ: ಸಿಎಂ ರೇಸ್ಗೆ ಪರಮೇಶ್ವರ್ ಎಂಟ್ರಿ
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಒಳಗುದಿಗಳಿಗೆ ಸಂಬಂಧಿಸಿದಂತೆ, ಹಲವರು ಹಲವು ರೀತಿಯ ಹೇಳಿಕೆ ನೀಡಿದ್ದಾರೆ. ಒಂದೆಡೆ ಸ್ವತಃ ಹೈಕಮಾಂಡ್ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದರೆ, ಇನ್ನೊಂದೆಡೆ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರು, ನಾನು ಕೂಡ ಯಾವಾಗ್ಲು ಸಿಎಂ ರೇಸ್ನಲ್ಲಿರ್ತೀನಿ ಎಂದಿದ್ದಾರೆ.