Harish Kera Column: ಅತಿಥಿಯಲ್ಲ, ಕತ್ತರಿಸಿದರೆ ಬೆಳೆವ ರಕ್ತಬೀಜ!
1960ರ ದಶಕದಲ್ಲಿ ಜನಾಂಗೀಯ ಸಂಘರ್ಷ ತೀವ್ರವಾಗಿದ್ದ ಶ್ರೀಲಂಕಾದಿಂದ ಸಾವಿರಾರು ಲಂಕಾ ತಮಿಳರು ಜೀವ ರಕ್ಷಣೆಗಾಗಿ ಪಾಲ್ಕ ಜಲಸಂಧಿ ದಾಟಿ ತಮಿಳುನಾಡಿಗೆ ಬಂದು ಆಶ್ರಯ ಪಡೆದರು. ಆಗಿನ ಭಾರತದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಶ್ರೀಲಂಕಾದ ಅಂದಿನ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯಕೆ, ನಿರಾಶ್ರಿತರ ಪುನರ್ವಸತಿಗೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಶ್ರೀಲಂಕಾದಿಂದ ಬಂದವರು ಚಹಾ ಮತ್ತು ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ವರು