ಹುಂಡಿ ಪ್ರಕರಣದಿಂದ ಮಥುರಾ, ಕಾಶಿ ಹೋರಾಟಕ್ಕೆ ಹಿನ್ನಡೆ ಆಗದು; KN Bhat
ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳವು ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಶ್ರೀರಾಮನ ಪರ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಅವರು ಈ ಬೆಳವಣಿಗೆಯ ಕುರಿತು ವಿಶ್ವವಾಣಿಯ ಹಿರಿಯ ಪ್ರತಿನಿಧಿ ರಾಘವ್ ಶರ್ಮಾ ನಿಡ್ಲೆ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.