ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರು ನಗರ

Priyank Kharge: ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರಿ; ಸಿಎಂಗೆ ಪತ್ರ ಬರೆದ ಪ್ರಿಯಾಂಕ್‌ ಖರ್ಗೆ

ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರಿ; ಪ್ರಿಯಾಂಕ್‌ ಖರ್ಗೆ

ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ( ಆರ್ ಎಸ್ ಎಸ್) ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

BJP core committee meeting: ಬೆಂಗಳೂರಿನಲ್ಲಿ ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ; ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಮಾಸ್ಟರ್‌ ಪ್ಲಾನ್‌

ಬೆಂಗಳೂರಿನಲ್ಲಿ ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಕರ್ನಾಟಕದ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಈ ಸಭೆಯ ನೇತೃತ್ವ ವಹಿಸಲಿದ್ದಾರೆ. ಅತಿವೃಷ್ಟಿಯಿಂದ ಆಗಿರುವ ಬೆಳೆನಷ್ಟ, ಬೆಂಗಳೂರಿನ ರಸ್ತೆಗುಂಡಿ, ಸುರಂಗ ಮಾರ್ಗ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ (GBA) ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

DK Shivakumar: ಡಿಕೆಶಿ ಎದುರು ಮುನಿರತ್ನ ಹೈಡ್ರಾಮಾ; ಮೈಕ್​ಗಾಗಿ ವೇದಿಕೆ  ಮೇಲೆ ಜಟಾಪಟಿ,  ಜೆಪಿ ಪಾರ್ಕ್‌ನಲ್ಲಿ ಗೊಂದಲದ ವಾತಾವರಣ

ಡಿಕೆಶಿ ಎದುರು ಮುನಿರತ್ನ ಹೈಡ್ರಾಮಾ

ಬೆಂಗಳೂರು ನಡಿಗೆ ಪಾರ್ಕ್​ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್​​ನಲ್ಲಿ ಪಾಕಿಂಗ್‌ ಮಾಡಿದರು. ಈ ವೇಳೆ ಜೆಪಿ ಪಾರ್ಕ್​ನಲ್ಲಿ ಹೈಡ್ರಾಮಾ ನಡೆದಿದೆ. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು.

Bangalore News: ರಾಷ್ಟ್ರಭಾಷೆಯಾಗಿ ಹಿಂದಿಗಿಂತ ಸಂಸ್ಕೃತವೇ ಸೂಕ್ತ ಎಂದು ಅಂಬೇಡ್ಕರ್ ಸಲಹೆ ನೀಡಿದ್ದರು : ಡಾ. ಮೂಡ್ನಕೂಡು ಬಿ. ಚನ್ನಸ್ವಾಮಿ

ರಾಷ್ಟ್ರಭಾಷೆಯಾಗಿ ಹಿಂದಿಗಿಂತ ಸಂಸ್ಕೃತವೇ ಸೂಕ್ತ

ಸಂಸ್ಕೃತ ಬಾಬಾ ಸಾಹೇಬರ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿತ್ತು. ಆದರೆ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಯಾರೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರೆ ಇಲ್ಲಿ ಸಹಸ್ರಾರು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನ ಮಾಡುತ್ತಿರುವುದು ತಮಗೆ ಸಂತೋಷವನ್ನುಂಟು ಮಾಡಿದೆ

ಸೀರೆಯಲ್ಲಿ ಓಟ, ಸಂಕಲ್ಪದ ಹೆಜ್ಜೆ: 100 ಕ್ಯಾನ್ಸರ್ ಜೇತನರು 100 ದಿನಗಳಲ್ಲಿ 5 ಕೋಟಿ ಹೆಜ್ಜೆ!

ಸೀರೆಯಲ್ಲಿ ಓಟ, ಸಂಕಲ್ಪದ ಹೆಜ್ಜೆ

ಪಾರಂಪರಿಕ ಸೀರೆ ಧರಿಸಿದ ಭಾಗವಹಿಸಿದವರು 3.5 ಕಿಲೋಮೀಟರ್ ಉತ್ಸಾಹಭರಿತ ಓಟವನ್ನು ಪೂರ್ಣಗೊಳಿಸಿದರು. ಸೀರೆಯು ಭಾರತೀಯ ಮಹಿಳೆಯರ ಗೌರವ, ಗುರುತು ಮತ್ತು ಶಕ್ತಿಯ ಪ್ರತೀಕ ವಾಗಿ ಈ ಓಟದಲ್ಲಿ ಕಾಣಿಸಿಕೊಂಡಿತು. ಜಯನಗರದ ಮಾಜಿ ಶಾಸಕಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.

ಈರುಳ್ಳಿ ಇದೆ, ಆದರೆ ಶ್ರೀಲಂಕಾ, ಬಾಂಗ್ಲಾಗೆ ರಫ್ತು ಬೇಡಿಕೆ ಇಲ್ಲ

ಈರುಳ್ಳಿ ಇದೆ, ಆದರೆ ಶ್ರೀಲಂಕಾ, ಬಾಂಗ್ಲಾಗೆ ರಫ್ತು ಬೇಡಿಕೆ ಇಲ್ಲ

ಬಾಂಗ್ಲಾದೇಶವು ಕರ್ನಾಟಕದ ಸಣ್ಣ ಗಾತ್ರದ ಈರುಳ್ಳಿಯನ್ನು ಇಷ್ಟಪಡುತ್ತಿತ್ತು. ಹೀಗಾಗಿ, ಭಾರತದ ಈರುಳ್ಳಿಯನ್ನೇ ನೆಚ್ಚಿಕೊಂಡಿದ್ದ ರಾಷ್ಟ್ರಗಳು ತಾವೇ ಬೆಳೆಯಲು ಶುರು ಮಾಡಿದವು. ತಮ್ಮ ರೈತರಿಗೆ ಬೆಲೆ ಸಿಗಲೆಂದು ಅಲ್ಲಿ ಆಮದು ಡ್ಯೂಟಿ ಹೆಚ್ಚಿದವು ಭಾರತ ರಫ್ತುದಾರಿಗೆ ವರ್ಕೊಟ್ ಆಗದಿರುವು ದರಿಂದ ಬೇರೆ ದೇಶಗಳಿಗೆ ಬಾರತದ ಈರುಳ್ಳಿ ಹೆಚ್ಚು ರಫ್ತುಗುತ್ತಿಲ್ಲ

CM Siddaramaiah: ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳು: ಸಿಎಂ

Greater Bengaluru Authority: ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಇಲ್ಲಿನ ಜನರಿಗೆ ಉತ್ತಮ ಆಡಳಿತ, ಸೌಲಭ್ಯಗಳನ್ನು ನೀಡಲು ನಗರವನ್ನು ವಿಭಜಿಸಲೇಬೇಕೆಂಬ ನಿಲುವನ್ನು ಪ್ರಥಮವಾಗಿ ಬಿಜೆಪಿಯವರೇ ಹೊಂದಿದ್ದರು. ಆದರೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Road Accident: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; 9 ವರ್ಷದ ಬಾಲಕಿ ಸಾವು

ಬಿಎಂಟಿಸಿ ಬಸ್‌ಗೆ 9 ವರ್ಷದ ಬಾಲಕಿ ಸಾವು

BMTC Bus Accident: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಬಸ್‌ ಹರಿದು 9 ವರ್ಷದ ಬಾಲಕಿ ಸ್ಥಳಲ್ಲೇ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ 1ನೇ ಬ್ಲಾಕ್​ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭುವನಾ ಎಂದು ಗುರುತಿಸಲಾಗಿದೆ.

Karnataka Weather: ಎಚ್ಚರಿಕೆ; ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿ ಸಹಿತ ಸುರಿಯಲಿದೆ ಭಾರಿ ಮಳೆ

ಇಂದು ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸುರಿಯಲಿದೆ ಮಳೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ವಿವಿಧೆಡೆಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಇಂದೂ ಮುಂದುವರಿಯಲಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡದ ಜಿಲ್ಲೆಯಲ್ಲಿ ಒಣ ಹವೆ ಮುಂದುವರಿಯಲಿದೆ.

DK Shivakumar: ಲಾಲ್ ಬಾಗ್ ಅಭಿವೃದ್ಧಿಗೆ ₹10 ಕೋಟಿ ರೂ., ಟನೆಲ್ ಯೋಜನೆಗೆ ಲಾಲ್ ಬಾಗ್ 6 ಎಕರೆ ವಶ ಎಂಬುದು ಸುಳ್ಳು: ಡಿಸಿಎಂ ಡಿ.ಕೆ. ಶಿವಕುಮಾರ್

ಲಾಲ್ ಬಾಗ್ ಅಭಿವೃದ್ಧಿಗೆ ₹10 ಕೋಟಿ ರೂ, 6 ಎಕರೆ ವಶ ಇಲ್ಲ: ಡಿಕೆ ಶಿವಕುಮಾರ್

Lal bagh: ಹಿರಿಯರು ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತೆ ಲಾಲ್‌ ಬಾಗ್‌ನಲ್ಲಿ ಜಿಮ್ ಮಾಡಲಾಗುವುದು. ಟನೆಲ್‌ ರಸ್ತೆಗಾಗಿ ಆರು ಎಕರೆ ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಅರ್ಧ ಎಕರೆ ಪ್ರದೇಶದಲ್ಲಿ ಅಶೋಕ ಪಿಲ್ಲರ್ ಕಡೆ ಟನಲ್ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

DK Shivakumar: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದಿಲ್ಲ, ನನಗೆ ಮುಖ್ಯಮಂತ್ರಿ ಆಗುವ ಆತುರವಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

ನನಗೆ ಮುಖ್ಯಮಂತ್ರಿ ಆಗುವ ಆತುರ ಇಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

Bengaluru: ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ. ಮಾತಿನ ವೇಳೆ ಯಾರೋ ಸಾರ್ವಜನಿಕರು ನೀವು ಸಿಎಂ ಆಗೋ ಟೈಂ ಹತ್ತಿರ ಬರಲಿ ಅಂದ್ರು. ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಆಗುತ್ತಿದೆ ಎಂದಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ ಎಂದಿದ್ದಾರೆ ಡಿಕೆಶಿ.

CJI BR Gavai: ಸಿಜೆಐಗೆ ಅವಹೇಳನ, ಐವರ ಮೇಲೆ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

ಸಿಜೆಐಗೆ ಅವಹೇಳನ, ಐವರ ಮೇಲೆ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

Supreme court: ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಮಂಜುನಾಥ್ ಎಂ.ಸಿ ಮಂಜು ಹೆಸರಿನ‌ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ‌ ಕಾಯ್ದೆಯ 67, 66 ಹಾಗೂ 66(C), ಭಾರತೀಯ ನ್ಯಾಯ ಸಂಹಿತೆ 352ರಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಕಲಿ ದಾಖಲೆ: 14 ಎಕರೆ ಜಮೀನು ಪರಭಾರೆ

ನಕಲಿ ದಾಖಲೆ: 14 ಎಕರೆ ಜಮೀನು ಪರಭಾರೆ

ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸ ಲಾಗಿದೆ. ನಾಲ್ವರು ಅರ್ಜಿದಾರರಿಗೂ ೧೯೫೪ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು ಲಭ್ಯವಿಲ್ಲ. ಬದಲಿಗೆ ದರಾಖಾಸ್ತು ಭೂಮಿ ಪಡೆದವರ ಪಟ್ಟಿಯಲ್ಲಿ ಈ ನಾಲ್ವರ ಹೆಸರನ್ನು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸರಕಾರಿ ದಾಖಲೆಗಳನ್ನು ತಿದ್ದಲಾಗಿದೆ ಎಂದು ವಿವರಿಸಿದ್ದರು.

ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ

ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ

ಎನ್ವಿರೋ ವೀಲ್ಸ್ ಮೊಬಿಲಿಟಿಗೆ ಪ್ರೈಮಾ ಇ.55ಎಸ್ ಎಲೆಕ್ಟ್ರಿಕ್ ಪ್ರೈಮ್ ಮೂವರ್‌ ಗಳ ಮೊದಲ ಬ್ಯಾಚ್ ಅನ್ನು ವಿತರಿಸಿರುವುದು ಸಂತೋಷ ತಂದಿದೆ. ಟ್ರಕ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್, ಸುಧಾರಿತ ಉತ್ಪನ್ನ ಗಳೊಂದಿಗೆ ಭಾರತದ ಸುಸ್ಥಿರ ಸರಕು ಸಾಗಣೆಗೆ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆ ಪಡುತ್ತದೆ

Bengaluru Crime: ಯುವತಿಗೆ ಅವಾಚ್ಯ ನಿಂದನೆ, ಹಲ್ಲೆ ಆರೋಪ: ಆಟೋ ಚಾಲಕ ಆರೆಸ್ಟ್

ಯುವತಿಗೆ ಅವಾಚ್ಯ ನಿಂದನೆ, ಹಲ್ಲೆ ಆರೋಪ: ಆಟೋ ಚಾಲಕ ಆರೆಸ್ಟ್

Assault case: ಬುಕ್ ಮಾಡಿದ್ದ ಆಟೋ ಬರೋದು ತಡವಾದ ಕಾರಣ, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಬುಕ್​ ಮಾಡಿದ್ದ ಆಟೋವನ್ನು ಕ್ಯಾನ್ಸಲ್​ ಮಾಡಿದ್ದಳು. ಆದರೆ ಈ ವೇಳೆಗೆ ಬುಕ್​ ಮಾಡಿದ್ದ ಆಟೋ ಕೂಡ ಸ್ಥಳ ತಲುಪಿದ್ದು, ಬೇರೆ ಆಟೋ ಹತ್ತಿ ಹೊರಟ ಯುವತಿ ಬಳಿ ಚಾಲಕ ಪವನ್ ಜಗಳ ತೆಗೆದಿದ್ದಾರೆ.

ಕೋಟಕ್ ಬಿಝ್ ಲ್ಯಾಬ್ಸ್ ನಿಂದ ಭಾರತದಾದ್ಯಂತ 75+ ದಿಟ್ಟ ಸ್ಟಾರ್ಟಪ್ ಗಳಿಗೆ ಸಬಲೀಕರಿಸಲು 2ನೇ ಋತುವಿಗೆ ಚಾಲನೆ

75+ ದಿಟ್ಟ ಸ್ಟಾರ್ಟಪ್ ಗಳಿಗೆ ಸಬಲೀಕರಿಸಲು 2ನೇ ಋತುವಿಗೆ ಚಾಲನೆ

ಅಕ್ಟೋಬರ್ 2025ರಿಂದ ನವೆಂಬರ್ 2026ರವರೆಗೆ ನಡೆಯಲಿರುವ 2ನೇ ಋತುವು ಭಾರತದಾದ್ಯಂತ 75+ ಸ್ಟಾರ್ಟಪ್ ಗಳಿಗೆ ಬೆಂಬಲಿಸಲಿದ್ದು ಅದರಲ್ಲಿ ಡೀಪ್-ಟೆಕ್, ಸುಸ್ಥಿರತೆ, ಸ್ವಚ್ಛ ಶಕ್ತಿ, ಫಿನ್ಟೆಕ್, ಡಿಜಿಟಲ್ ತಂತ್ರಜ್ಞಾನ, ಎಡ್ಟೆಕ್, ಅಗ್ರಿಟೆಕ್ ಮತ್ತು ಹೆಲ್ತ್ ಟೆಕ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ಕಾರ್ಯಕ್ರಮವು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತನ್ನ ರಾಷ್ಟ್ರೀಯ ಹೆಜ್ಜೆ ಗುರುತು ವಿಸ್ತರಿಸಲಿದೆ ಮತ್ತು ಐಐಟಿ ದೆಹಲಿಯ ಫೌಂಡೇಷನ್ ಫಾರ್ ಇನ್ನೊವೇಷನ್ ಅಂಡ್ ಟೆಕ್ನಾಲಜಿ ಟ್ರಾನ್ಸ್ಫರ್ (ಎಫ್.ಐ.ಟಿ.ಟಿ)ಯನ್ನು ಹೊಸ ಇನ್ ಕ್ಯುಬೇಷನ್ ಪಾರ್ಟ್ನರ್ ಆಗಿ ಸ್ವಾಗತಿಸಿದೆ

ಬಿಸಿನೆಸ್ ಪ್ರಯಾಣಿಕರಿಗಾಗಿ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

ಫಾರೆಕ್ಸ್ ಕಾರ್ಡ್ ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

ಬ್ಯಾಂಕ್‌ ನಲ್ಲಿ ಕರೆಂಟ್ ಅಕೌಂಟ್ ಹೊಂದಿರುವ ಉದ್ಯಮಿಗಳು ಮತ್ತು ಏಕೈಕ ಮಾಲೀಕರುಗಳು ಈಗ ಬ್ಯಾಂಕ್‌ ನ ಬಿಸಿನೆಸ್ ಬ್ಯಾಂಕಿಂಗ್ ಆ್ಯಪ್ ಆದ ಇನ್ಸ್ಟಾ‌ಬಿಜ್ ಮೂಲಕ ಕಾರ್ಡ್ ಗೆ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು, ಆಕ್ಟಿವೇಟ್ ಮಾಡಬಹುದು ಮತ್ತು ಲೋಡ್ ಮಾಡಬಹುದು. ಇದು ಶೀಘ್ರದಲ್ಲಿ ದೊಡ್ಡ ಕಾರ್ಪೊರೇಟ್‌ ಗಳ ನೌಕರರಿಗೆ ಲಭ್ಯವಾಗುತ್ತದೆ. ಇದರಿಂದ ಐಸಿಸಿಐಸಿಐ ಬ್ಯಾಂಕ್, ಫಾರೆಕ್ಸ್ ಕಾರ್ಡ್ ಕ್ಷೇತ್ರದಲ್ಲಿ ಬಿಸಿನೆಸ್ ಬ್ಯಾಂಕಿಂಗ್ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಸೌಲಭ್ಯವನ್ನು ನೀಡುವ ಭಾರತದ ಏಕೈಕ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.

Girish mattannavar: ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದಲ್ಲಿ ಬಾಂಬ್‌ ಇಟ್ಟ ಪ್ರಕರಣಕ್ಕೆ ಮರುಜೀವ

ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದ ಬಾಂಬ್‌ ಪ್ರಕರಣಕ್ಕೆ ಮರುಜೀವ

bomb threat: ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣ ಖುಲಾಸೆಯಾದ ಬಳಿಕವೂ ಹಲವು ಸಂದರ್ಭಗಳಲ್ಲಿ ಈ ಕುರಿತು ಮಟ್ಟಣ್ಣವರ್‌ ಮಾತನಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ತಿಳಿಸಿದ್ದಾರೆ.

BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ‌ಕರ್ನಾಟಕ ಹೈಕೋರ್ಟ್‌

ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ಹೈಕೋರ್ಟ್‌

High court: ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದನ್ನು ಬಿಎಸ್‌ ಯಡಿಯೂರಪ್ಪ ಒಪ್ಪಿಕೊಂಡಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಆಧರಿಸಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕಾನೂನುಬಾಹಿರ ಎಂದು ಗುರುವಾರ ನಡೆದ ವಿಚಾರಣೆಯಲ್ಲಿ ವಕೀಲ ನಾಗೇಶ್‌ ಅವರು ಹೈಕೋರ್ಟ್‌ ವಾದ ಮಂಡಿಸಿದ್ದರು.

ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಈ ಋತುವಿನ ಮೂರನೇ ಗೆಲುವಿನ ಮೂಲಕ ತನ್ನ ಗೆಲುವಿನ ಓಟ ಮುಂದುವರಿಕೆ

ನಾಲ್ಕು ವಾರಗಳಲ್ಲಿ ಮೂರನೇ ಟ್ರೋಫಿ ಗೆದ್ದ ಶ್ರೀಲಂಕಾದ ಎನ್.ತಂಗರಾಜ

ಶ್ರೀಲಂಕಾದ ಎನ್. ತಂಗರಾಜ ಅವರು ತನ್ನ ಗೆಲುವಿನ ಪಥದಲ್ಲಿ ಮುನ್ನಡೆದಿದ್ದು ಅವರ ನಾಲ್ಕು ವಾರಗಳಲ್ಲಿ ಎರಡನೆಯ ಶೀರ್ಷಿಕೆ ಮತ್ತು ಮೂರನೇ ಟ್ರೋಫಿಯನ್ನು ಗೆದ್ದಿದ್ದಾರೆ. ಬೆಂಗಳೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ)ನಲ್ಲಿ ಆಡಿದ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಅವರ ಅಂತಿಮ ಸುತ್ತಿನ ಟು-ಅಂಡರ್ 69ರಲ್ಲಿ ಅಂತಿಮ ಸುತ್ತಿನಲ್ಲಿ ಸಾಧನೆ ಮೆರೆದರು

ಬರಲಿದೆ ನಿಸಾನ್‌ ಕಂಪನಿ ಹೊಸ ಸಿ-ಎಸ್‌ಯುವಿ: ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಶ್ರೇಷ್ಠವಾದ ಎಂಜಿನಿಯರಿಂಗ್‌, ದಕ್ಷತೆ, ವಿಶಿಷ್ಟವಾದ ವಿನ್ಯಾಸವನ್ನು ಹೇಳುವ ಪ್ರೀಮಿಯಂ ವರ್ಗದ ಕಾಂಪ್ಯಾಕ್ಟ್‌-ಎಸ್‌ಯುವಿಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿ ಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿ ಕೊಳ್ಳುತ್ತಿರುವವರಿಗೆ ಟೆಕ್ಟಾನ್‌ ಎಸ್‌ಯುವಿಯು ಆಯ್ಕೆಯ ವಾಹನದಂತೆ ಆಗಲಿದೆ.

Bangalore News: ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ವಾಕಥಾನ್ ಕಾರ್ಯಕ್ರಮವನ್ನು ವಿಧಾನಸೌಧದ ಮುಂದೆ ಶ್ರದ್ಧಾ ಐ ಕೇರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮತ್ತು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ಡಾ. ಶ್ರೀ ಗಣೇಶ್ ಹಾಗೂ ವಿ.ಪಿ. ಗೋಹೆಲ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀ ಪಿಯೂಷ್ ಜೈನ್ ಅವರು ಉದ್ಘಾಟಿಸಿದರು. ವಾಕಥಾನ್ ಅನ್ನು ವಿಧಾನ ಸೌಧದಿಂದ ಪ್ರಾರಂಭಿಸಲಾಯಿತು.

ಬೆಂಗಳೂರಿನಲ್ಲಿ ಚೆವ್ರಾನ್ ಇಂಡಿಯಾದ ಹೊಸ ಕೇಂದ್ರ ಉದ್ಘಾಟನೆ: ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಆರ್‌ಎಂಝಡ್ ಇಕೋವರ್ಲ್ಡ್‌ ನಲ್ಲಿ ಸ್ಥಾಪಿತಗೊಂಡಿರುವ ಚೆವ್ರಾನ್ ಇಂಜಿನ್ ಕೇಂದ್ರವು 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಲ್‌ಇಇಡಿ-ಪ್ರಮಾಣೀಕೃತ ಅತ್ಯಾಧುನಿಕ ಕಟ್ಟಡವಾಗಿದೆ. ಸಹಯೋಗದ ಅವಕಾಶಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರವು ಡಿಜಿಟಲ್ ಆವಿಷ್ಕಾರ ತಜ್ಞರನ್ನು, ಉನ್ನತ ಡೊಮೇನ್ ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಒಂದೇ ಸ್ಥಳದಲ್ಲಿ ಸೇರಿಸುವ ಅತ್ಯುತ್ಕೃಷ್ಟ ತಂತ್ರಜ್ಞಾನ ಕೇಂದ್ರವಾಗಿದೆ.

ವಾಚ್ ತಯಾರಿಕೆಯ ಪಯಣದಲ್ಲಿ ಒಂದು ಮೈಲಿಗಲ್ಲು: ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಅತ್ಯಂತ ಪ್ರತಿಷ್ಠಿಕ ವಾಚ್ ತಯಾರಿಕಾ ಕಂಪನಿ ಆಗಿರುವ ಟೈಟಾನ್ ಭಾರತೀಯ ವಾಚ್ ತಯಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಿದ್ದು, ಟೈಟಾನ್ ಇದೀಗ ಇನ್‌ ಫೈನೈಟ್‌ ಅಂಶದಿಂದ ಸ್ಫೂರ್ತಿ ಹೊಂದಿರುವ, ತನ್ನ ಮಹತ್ವದ ಹಬ್ಬದ ಉತ್ಪನ್ನ ಸಂಗ್ರಹವಾದ ಸ್ಟೆಲ್ಲರ್ 3.0 ಅನ್ನು ಬಿಡುಗಡೆ ಮಾಡಿದೆ.

Loading...