ಕೋಟಿ ಕೋಟಿ ರೂ. ದೋಚಿ ಸಿಕ್ಕಿಬಿದ್ದ ಬ್ಯಾಂಕ್ ಮ್ಯಾನೇಜರ್
Raichur News: ʼಲಕ್ಕಿ ಭಾಸ್ಕರ್ʼ ಸಿನಿಮಾದಂತೆ ಕೋಟಿ ಕೋಟಿ ರೂ. ವಂಚಿಸಿದ್ದ ಬ್ಯಾಂಕ್ಮ್ಯಾನೇಜರ್ನನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆತನಿಗೆ ನೆರವಾದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಕಂಬಿ ಎಣಿಸುವಂತಾಗಿದೆ. ನರೇಂದ್ರ ರೆಡ್ಡಿ ಮತ್ತು ಅರುಣಾ ದೇವಿ ಬಂಧಿತರು.