ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Vijeth Kumar DN

Sub Editor

[email protected]

ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ ಹೊಂದಿರುವ ವಿಜಯೇತ್ ಕುಮಾರ್ ಡಿ.ಎನ್‌ ಕ್ರೀಡೆ, ತಂತ್ರಜ್ಞಾನ, ಸಿನೆಮಾ, ರಾಜಕೀಯ ಮತ್ತು ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ಕಥೆ ಹೇಳುವ ವಿಭಿನ್ನ ಧಾಟಿ ಹೊಂದಿದ್ದಾರೆ. ವಿಜಯ ಕರ್ನಾಟಕದಿಂದ ವೃತ್ತಿಜೀವನ ಆರಂಭಿಸಿ, ಟೈಮ್ಸ್‌ ಇಂಟರ್ನೆಟ್‌ ಹಾಗೂ ಒನ್‌ಇಂಡಿಯಾ ಮೂಲಕ ಡಿಜಿಟಲ್‌ ಮಾಧ್ಯಮದಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ನಿಖರತೆ, ಉತ್ಸಾಹ ಮತ್ತು ನವೀನ ವರದಿ ಶೈಲಿಯಿಂದ ವಿಶ್ವಾಸಾರ್ಹ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.

Articles
ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್ ಡೇವಿಡ್‌ ಬ್ಯಾಟಿಂಗ್‌ ಬಗ್ಗೆ ಭುವಿ ಮಾತು!

ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್‌ ಬ್ಯಾಟಿಂಗ್ ಬಗ್ಗೆ ಭುವಿ ಮಾತು!

ಆರ್‌ಸಿಬಿ 2026ರ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಸತತ 2 ಜಯ ದಾಖಲಿಸಿರುವ ಚಾಲೆಂಜರ್ಸ್‌, ಭಾನುವಾರ ನಡೆದ ತನ್ನ ಬದ್ಧ ಎದುರಾಳಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 43 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿಗೆ ಕಾರಣರಾದ ಆರ್‌ಸಿಬಿ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಆಟವನ್ನು ಭುವನೇಶ್ವರ್‌ ಕುಮಾರ್‌ ತಮ್ಮದೇ ಶೈಲಿಯಲ್ಲಿ ಗುಣಗಾನ ಮಾಡಿದ್ದಾರೆ.

ಸ್ಟೇಡಿಯಂನಲ್ಲಿ ಕಸ ಎತ್ತಿ ಸಿವಿಕ್‌ ಸೆನ್ಸ್‌ ಪಾಠ ಮಾಡಿದ ಮ್ಯಾಥ್ಯೂ ಹೇಡನ್!

ಸ್ಟೇಡಿಯಂನಲ್ಲಿ ಕಸ ಎತ್ತಿ ಸಿವಿಕ್‌ ಸೆನ್ಸ್‌ ಪಾಠ ಮಾಡಿದ ಮ್ಯಾಥ್ಯೂ ಹೇಡನ್!

ಮಾಜಿ ಚಾಂಪಿಯನ್ಸ್‌ ಗುಜರಾತ್ ಟೈಟನ್ಸ್ ತಂಡ 2026ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಲು ವಿಫಲವಾಗಿದೆ. ಆದರೆ, ಈ ವೇಳೆ ತಂಡದ ಬ್ಯಾಟಿಂಗ್‌ ಕೋಚ್‌ ಮ್ಯಾಥ್ಯೂ ಹೇಡೆನ್‌ ಕ್ರಿಕೆಟ್‌ ಅಲ್ಲದ ಮತ್ತೊಂದು ಅದ್ಭುತ ಕೆಲಸದೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದಾರೆ.

ಟೀಮ್‌ ಇಂಡಿಯಾಗೆ ಆಡೋದು ಗುರಿ ಅಲ್ಲ ಎಂದ ಅರ್ಜುನ್ ತೆಂಡೂಲ್ಕರ್!

ಟೀಮ್‌ ಇಂಡಿಯಾಗೆ ಆಡೋದು ಗುರಿ ಅಲ್ಲ ಎಂದ ಅರ್ಜುನ್ ತೆಂಡೂಲ್ಕರ್!

ಕ್ರಿಕೆಟ್‌ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ತಮ್ಮ 16ನೇ ವಯಸ್ಸಿಗೆ ಭಾರತ ತಂಡಕ್ಕೆ ಕಾಲಿಟ್ಟರು. ನಂತರ ನಡೆದದ್ದು ಈಗ ಇತಿಹಾಸ. ಇದೀಗ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಕ್ರಿಕೆಟ್‌ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ. ಈ ಕುರಿತಾಗಿ ಇತ್ತೀಚಿನ ಯೂಟ್ಯೂಬ್‌ ಸಂದರ್ಶನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.

ಆರ್‌ಸಿಬಿ ಪಂದ್ಯಕ್ಕೂ ಮೊದಲೇ ಕಮ್‌ಬ್ಯಾಕ್‌ಗೆ ಸಜ್ಜಾದ ಎಂಎಸ್‌ ಧೋನಿ!

ಆರ್‌ಸಿಬಿ ಪಂದ್ಯಕ್ಕೂ ಮೊದಲೇ ಕಮ್‌ಬ್ಯಾಕ್‌ಗೆ ಸಜ್ಜಾದ ಎಂಎಸ್‌ ಧೋನಿ!

ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಎಂಎಸ್‌ ಧೋನಿ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿರುವಂತೆ ಕಂಡುಬಂದಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ ಅಭ್ಯಾಸಕ್ಕೆ ಮರಳಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಪುಟಿದೇಳಲು ಬೇಕಿರುವ ಆತ್ಮವಿಶ್ವಾಸಕ್ಕೆ ಬೂಸ್ಟ್ ಸಿಕ್ಕಂತ್ತಾಗಿದೆ.

IPL 2026: ಪಂಜಾಬ್ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಜಿ.ಟಿ ಕೋಚ್ ಪಾರ್ಥಿವ್ ಪಟೇಲ್!

ಪಂಜಾಬ್ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಜಿ.ಟಿ ಕೋಚ್ ಪಾರ್ಥಿವ್ ಪಟೇಲ್!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್ ತಂಡ ಶುಭಾರಂಭ ಮಾಡಲು ವಿಫಲವಾಗಿದೆ. ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ಟೈಟನ್ಸ್‌ ತಂಡ ಪಂಜಾಬ್‌ ಕಿಂಗ್ಸ್‌ ಎದುರು ಕೊನೇ ಓವರ್‌ನಲ್ಲಿ ಸೋಲನುಭವಿಸಿತು. ಈ ಬಗ್ಗೆ ತಂಡದ ಸಹಾಯಕ ಕೋಚ್‌ ಪಾರ್ಥಿವ್‌ ಪಟೇಲ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್‌ ಕಠಿಣ ಎಂದ ಬ್ಲೆಸಿಂಗ್ ಮುಜರಾಬಾನಿ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್‌ ಕಠಿಣ ಎಂದ ಬ್ಲೆಸಿಂಗ್ ಮುಜರಾಬಾನಿ!

ಕಳೆದ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಿಂಬಾಬ್ವೆಯ ವೇಗದ ಬೌಲರ್‌ ಬ್ಲೆಸಿಂಗ್‌ ಮುಜರಾಬಾನಿ, 2026 ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ಸ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬ್ಲೆಸಿಂಗ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತಲೂ ಐಪಿಎಲ್‌ ಆಟ ಬಹಳಾ ಕಠಿಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

CSK vs RR - ಸೋತಿದ್ರೆ ನಾನು ಕೆಟ್ಟ ನಾಯಕ: ರಿಯಾನ್ ಪರಾಗ್ ಅಚ್ಚರಿಯ ಮಾತು!

ಸೋತಿದ್ರೆ ನಾನು ಕೆಟ್ಟ ನಾಯಕ: ರಿಯಾನ್ ಪರಾಗ್ ಅಚ್ಚರಿಯ ಮಾತು!

ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ 2026ರ ಸಾಲಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅದರಲ್ಲೂ, ಬಹುಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಪವರ್‌ಫುಲ್‌ ಪ್ರದರ್ಶನ ನೀಡಿದ ರಿಯಾನ್‌ ಪರಾಗ್‌ ಸಾರಥ್ಯದ ರಾಯಲ್ಸ್‌ 8 ವಿಕೆಟ್‌ಗಳ ಜಯ ದಾಖಲಿಸಿತು. ಈ ಗೆಲುವಿನ ಬಳಿಕ ಮಾತನಾಡಿದ ರಿಯಾನ್‌, ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

RR vs CSK: ಎಂಎಸ್‌ ಧೋನಿ ಔಟ್‌, ಸಿಎಸ್‌ಕೆ ತಂಡದ 4 ಆಟಗಾರರ ಪದಾರ್ಪಣೆ!

ಎಂಎಸ್‌ ಧೋನಿ ಔಟ್‌, ಸಿಎಸ್‌ಕೆ ತಂಡದ 4 ಆಟಗಾರರ ಪದಾರ್ಪಣೆ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ರಾಜಸ್ಥಾನ್‌ ರಾಯಲ್ಸ್‌ ಎದುರು ತನ್ನ ಮೊದಲ ಪಂದ್ಯವನ್ನು ಆಡಿ, ತನ್ನ ಪ್ಲೇಯಿಂಗ್ 11ನಲ್ಲಿ ಬರೋಬ್ಬರಿ 4 ಬದಲಾವಣೆಗಳನ್ನು ತಂದು ಹೊಸ ಮುಖಗಳಿಗೆ ಮಣೆ ಹಾಕಿತು. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಮತ್ತೊಬ್ಬ ಆಟಗಾರನಿಗೆ ಮಣೆ ಹಾಕಿ ಒಟ್ಟಾರೆ 5 ಆಟಗಾರರು ಸಿಎಸ್‌ಕೆಗೆ ಪದರ್ಪಾಣೆ ಮಾಡಿದಂತ್ತಾಯಿತು.

IPL 2206: ಔಟ್‌ ಆಫ್‌ ಫಾರ್ಮ್‌ ವರುಣ್ ಚಕ್ರವರ್ತಿಗೆ ಅಜಿಂಕ್ಯ ರಹಾನೆ ಮಹತ್ವದ ಸಲಹೆ!

IPL 2026: ವರುಣ್‌ ಚಕ್ರವರ್ತಿಗೆ ಅಜಿಂಕ್ಯ ರಹಾನೆ ಮಹತ್ವದ ಸಲಹೆ!

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸ್ಟಾರ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರ ಕಳಪೆ ಫಾರ್ಮ್‌ ಬಗ್ಗೆ ಕ್ಯಾಪ್ಟನ್‌ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ. ಇತ್ತೀಚೆಗೆ ಅತ್ಯಗೊಂಡ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ವಿಕೆಟ್‌ ಟೇಕರ್‌ ಎನಿಸಿದರೂ, ಹೆಚ್ಚು ರನ್‌ ಕೊಟ್ಟ ವರುಣ್‌ ಇದೀಗ ಐಪಿಎಲಗ್ಗ 2026 ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಹೊಡೆಸಿಕೊಂಡು ಕಂಗಾಲಾಗಿದ್ದಾರೆ. ಈ ಬಗ್ಗೆ ಕೆಕೆಆರ್‌ ಕ್ಯಾಪ್ಟನ್‌ ಅಜಿಂಕ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

IPL 2026: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ಆಟಗಾರರ ವಿರೋಧ! ಕಾರಣವೇನು?

ಇಂಪ್ಯಾಕ್ಟ್ ಪ್ಲೇಯರ್ ರೂಲ್ ಮುಂದುವರೆಯುತ್ತಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲೂ ವಿವಾದಾತ್ಮಕ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಮುಂದುವರಿಯಲಿದೆ. ಸ್ಟಾರ್‌ ಆಟಗಾರರಾದ ರೋಹಿತ್‌ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರೂ, ಈ ನಿಯಮವನ್ನು ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಆಲ್‌ರೌಂಡ್‌ ಆಟಗಾರರ ಆಟಕ್ಕೆ ಈ ನಿಯಮ ಅಡಚಣೆ ತರಲಿದೆ ಎಂಬುದು ಕ್ರಿಕೆಟ್‌ ಪಂಡಿತರ ಹಾಗೂ ಹಾಲಿ-ಮಾಜಿ ಕ್ರಿಕೆಟಿಗರ ಅಭಿಪ್ರಾಯವಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಟರ್ನಿಂಗ್‌ ಪಾಯಿಂಟ್‌ ಆದ ಸಂಗತಿ ತಿಳಿಸಿದ ಶಿವಂ ದುಬೇ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ಟರ್ನಿಂಗ್‌ ಪಾಯಿಂಟ್‌ ತಿಳಿಸಿದ ದುಬೇ!

ICC Men's T20 World Cup 2026 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲು ಭಾರತ ತಂಡಕ್ಕೆ ಬಹು ದೊಡ್ಡ ತಿರುವು ತಂದುಕೊಟ್ಟಿತು ಎಂದು ಟೀಮ್ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಶಿವಂ ದುಬೇ ಹೇಳಿದ್ದಾರೆ.

ಬಿ ಖಾತಾ ಇಂದ ಎ ಖಾತಾ: ಪ್ರಾಪರ್ಟಿಯ ಖಾತಾ ಬದಲಾವಣೆಗೆ ಸರಳ ಮಾರ್ಗ!

ಬಿ ಖಾತಾ ಇಂದ ಎ ಖಾತಾ: ಪ್ರಾಪರ್ಟಿಯ ಖಾತಾ ಬದಲಾವಣೆಗೆ ಸರಳ ಮಾರ್ಗ!

ಪ್ರಸ್ತುತ ಬಹುಮುಖ್ಯ ವಿಷಯ ಅಂದರೆ 'B' ಖಾತಾ ಇಂದಾ 'A' ಖಾತಾಗೆ ಪರಿವರ್ತನೆ ಮಾಡುವುದು ಹೇಗೆ? ಎನ್ನುವುದು. ಈ ಬಗ್ಗೆ ವಿಶ್ವವಾಣಿ ಪ್ರಾಪರ್ಟಿ ನಿಮಗಾಗಿ ಸ್ಟೆಪ್‌ ಬೈ ಸ್ಟೆಪ್‌ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪಂಚಾಯ್ತಿ ಲೇಯೌಟ್‌ ಸೈಟ್‌ನ ರಿಜಿಸ್ಟ್ರೇಷನ್ ಹೇಗೆ? ರಿಸ್ಕ್‌ ಎಷ್ಟು? ಇಲ್ಲಿದೆ ಮಾಹಿತಿ

ಪಂಚಾಯ್ತಿ ಲೇಯೌಟ್‌ ಸೈಟ್‌ನ ರಿಜಿಸ್ಟ್ರೇಷನ್ ಹೇಗೆ? ಇಲ್ಲಿದೆ ಮಾಹಿತಿ

ಕೊಂಡಿರುವಣತಹ ಸೈಟ್ ಪಂಚಾಯ್ತಿ ಲಿಮಿಟ್ಸ್‌ನಲ್ಲಿದೆ, ರಿಜಿಸ್ಟ್ರೇಷನ್‌ ಆಗುತ್ತದೆಯೇ?. ಇದು ಪಂಚಾಯ್ತಿ ಸೈಟ್‌ ಕೊಂಡ ಹಲವರ ಪ್ರಶ್ನೆ ಆಗಿದೆ. ಏಕೆಂದರೆ ಇಂದು ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯ್ತಿ ಲೇಯೌಟ್‌ ಎನ್ನುವ ಹೆಸರಿನಲ್ಲಿ ಸೈಟ್‌ಗಳ ಮಾರಾಟವಾಗುತ್ತಿವೆ. ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ಸೈಟ್‌ಗಳನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ.

ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

BBMP Sevasindhu Website: ರೆವೆನ್ಯೂ ಇದ್ದರೆ ಅದಕ್ಕೆ ಇ-ಖಾತಾ ಮಾಡುವುದು ಬಿಬಿಎಂಪಿ ವೆಬ್‌ ಸೈಟ್‌ ಮೂಲಕ ಸುಲಭ. ಇಲ್ಲಿ ಯಾವುದೇ ಮಧ್ಯವರ್ಥಿಗಳ ಅಗತ್ಯ ಇರುವುದಿಲ್ಲ. Sevasindhu.karnataka.gov.in ಅಥವಾ e-Aasthi ಪೋರ್ಟಲ್‌ಗೆ ಲಾಗಿನ್ ಮಾಡಿ. ಅಗತ್ಯದ ದಾಖಲೆ ಮತ್ತು ವಿವರಗಳನ್ನು ಸಲ್ಲಿಸುವ ಮೂಲಕ ಇ-ಖಾತಾ ಪಡೆದುಕೊಳ್ಳಬಹುದು. ಈ ಸಲುವಾಗಿ ಆಸ್ತಿ ಸಂಖ್ಯೆ, ಸೇಲ್ ಡೀಡ್, ಟ್ಯಾಕ್ಸ್ ರಸೀದಿ ಅಪ್‌ಲೋಡ್ ಎಲ್ಲವೂ ಸರಿ ಇರಬೇಕಾಗುತ್ತದೆ. ಎಲ್ಲವೂ ಸರಿಯಾಗಿ ಸಾಗಿದೆ 1-2 ವಾರಗಳಲ್ಲಿ ಡಿಜಿಟಲ್ ಖಾತಾ ಕೈ ಸೇರುತ್ತದೆ.

ಸೈಟ್‌ vs ಫ್ಲಾಟ್ – ಯಾವುದು ಉತ್ತಮ? ಖರೀದಿಗೂ ಮುನ್ನ ಇದು ನಿಮ್ಮ ಗಮನದಲ್ಲಿರಲಿ!

ಸೈಟ್‌ vs ಫ್ಲಾಟ್ – ಯಾವುದು ಉತ್ತಮ? ಇದು ನಿಮ್ಮ ಗಮನದಲ್ಲಿರಲಿ!

ಸೈಟ್ vs ಫ್ಲಾಟ್ ಇದರಲ್ಲಿ ಯಾವುದು ಉತ್ತಮ? ಈ ಪ್ರಶ್ನೆ ಹಲವರ ಮನಸ್ಸಿನಲ್ಲಿ ಬರುತ್ತದೆ. ಈ ಲೇಖನದಲ್ಲಿ ಪ್ಲಾಟ್ ಮತ್ತು ಫ್ಲಾಟ್ ಹೂಡಿಕೆಯಲ್ಲಿ ಇರುವ ಲಾಭ-ನಷ್ಟಗಳನ್ನು ಸರಳವಾಗಿ ವಿವರಿಸಲಾಗಿದೆ. ಯಾವ ಹೂಡಿಕೆ ನಿಮ್ಮ ಅಗತ್ಯಗಳಿಗೆ ಸೂಕ್ತ ಎನ್ನುವುದನ್ನು ಈ ಲೇಖನ ಓದಿದ ಬಳಿಕ ತಿಳಿದುಕೊಳ್ಳಬಹುದು. ಸೈಟ್‌ ಖರೀದಿ ಮಾಡಿದರೆ ಅದರದ್ದೇ ಆದ ಲಾಭಗಳಿವೆ. ಅಂತೆಯೇ ಫ್ಲಾಟ್‌ ಖರೀದಿ ಮಾಡಿದರೆ ಅದರಿಂದ ಜೀವನ ಶೈಲಿಗೆ ಸಿಗುವ ಪುಷ್ಠಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ಮನೆಯ ರೀ-ಸೇಲ್‌ ಮೌಲ್ಯ ಹೆಚ್ಚಿಸಲು ಟಾಪ್ 5 ಸ್ಮಾರ್ಟ್‌ ಟಿಪ್ಸ್!

ಮನೆಯ ರೀ-ಸೇಲ್‌ ಮೌಲ್ಯ ಹೆಚ್ಚಿಸಲು ಟಾಪ್ 5 ಸ್ಮಾರ್ಟ್‌ ಟಿಪ್ಸ್!

ಮನೆ ಖರೀದಿಸುವಾಗ ಮಾತ್ರವಲ್ಲ, ಮಾರಾಟ ಮಾಡುವಾಗಲೂ ಅದರ ಮೌಲ್ಯ ಹೆಚ್ಚು ಸಿಗಬೇಕೆಂಬುದು ಎಲ್ಲರ ಬಯಕೆ. ಈ ಲೇಖನದಲ್ಲಿ ಮನೆಯ ಮರು ಮಾರಾಟದ ಮೌಲ್ಯ ಹೆಚ್ಚಿಸಲು ಬೇಕಾದ 5 ಅತ್ಯಂತ ಪ್ರಮುಖ ಟಿಪ್ಸ್‌ಗಳನ್ನು ತಿಳಿಸಲಾಗಿದೆ. ರೀಸೇಲ್‌ ವ್ಯಾಲ್ಯೂ ಹೆಚ್ಚಿಸಲು ಪ್ರಾಪರ್ಟಿ ಲೊಕೇಷನ್‌, ಲೀಗಲ್‌ ಡಾಕ್ಯುಮೆಂಟ್ಸ್‌, ನಿರ್ವಹಣೆ, ಇಂಟೀರಿಯರ್‌ ಮತ್ತು ಭವಿಷ್ಯದಲ್ಲಿನ ಅಭಿವೃದ್ಧಿ ಯೋಜನೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಟಿಪ್ಸ್ ಅನುಸರಿಸಿದರೆ, ನಿಮ್ಮ ಮನೆ ರೀಸೇಲ್‌ ಮೌಲ್ಯ ಖಂಡಿತ ಹೆಚ್ಚುತ್ತದೆ.

ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಲು ಕಾರಣವೇನು? ಡಿಮಾಂಡ್‌ vs ಸಪ್ಲೇ ಲೆಕ್ಕಾಚಾರ ಇಲ್ಲಿದೆ

ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಲು ಕಾರಣವೇನು? ಇಲ್ಲಿದೆ ಲೆಕ್ಕಾಚಾರ

"2025ರಲ್ಲಿ ಬೆಂಗಳೂರಿನ ಗಗನಕ್ಕೇರಿದ ಆಸ್ತಿ ಬೆಲೆಗಳ ಹಿಂದಿನ ನಿಜವಾದ ಕಾರಣಗಳನ್ನು ತಿಳಿಯೋಣ! ಈ ಸಲುವಾಗಿ ಡಿಮ್ಯಾಂಡ್ vs ಸಪ್ಲೈ ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ. ತ್ವರಿತ ನಗರೀಕರಣ, IT ಕ್ಷೇತಗಳ ಬೂಮ್ ಮತ್ತು ವಸತಿ ಸಲುವಾಗಿ ಇರುವ ಸೀಮಿತ ಜಮೀನು ಲಭ್ಯತೆಯ ಕಾರಣ ಇಂದು ಭೂ ದರದಲ್ಲಿ ಶೇ. 20-30 ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಹೀಗಾಗಿ ತಜ್ಞರ ಒಳನೋಟಗಳು, ಡೇಟಾ-ಆಧಾರಿತ ಲೆಕ್ಕಾಚಾರಗಳು ಮತ್ತು ಹೂಡಿಕೆ ಸಲಹೆಗಳು ಇಲ್ಲಿದೆ. ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರ್ಕೆಟ್‌ ರಹಸ್ಯಗಳನ್ನು ತಿಳಿಯಲು ಈ ಲೇಖನ ಓದಿ!"