ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
bigg boss
BBK 11: ಉತ್ತಮ ಪಡೆದ ವಾರವೇ ಬಿಗ್ ಬಾಸ್​ನಿಂದ ಎಲಿಮಿನೇಟ್ ಆದ ಚೈತ್ರಾ ಕುಂದಾಪುರ

BBK 11: ಉತ್ತಮ ಪಡೆದ ವಾರವೇ ಬಿಗ್ ಬಾಸ್​ನಿಂದ ಎಲಿಮಿನೇಟ್ ಆದ ಚೈತ್ರಾ ಕುಂದಾಪುರ

ಶೋ ಆರಂಭವಾದ ಮೊದಲ ವಾರದಿಂದ ಚೈತ್ರಾ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದರು. ಇದಕ್ಕಾಗಿ ಪ್ರತಿ ವಾರ ನಾಮಿನೇಟ್ ಕೂಡ ಆಗಿದ್ದರು. ಕಳೆದ ಎರಡು-ಮೂರು ವಾರಗಳಿಂದ ಸತತವಾಗಿ ಡೇಂಜರ್ಝೋನ್ನಲ್ಲಿ ಹೆಚ್ಚು ಕಾಣಿಸಿಕೊಂಡರು.

BBK 11: ಕೊನೆ ಕ್ಷಣದಲ್ಲಿ ಎಡವುತ್ತಿರುವ ಉಗ್ರಂ ಮಂಜುಗೆ ಮತ್ತೊಂದು ಬಿಗ್ ಶಾಕ್

BBK 11: ಕೊನೆ ಕ್ಷಣದಲ್ಲಿ ಎಡವುತ್ತಿರುವ ಉಗ್ರಂ ಮಂಜುಗೆ ಮತ್ತೊಂದು ಬಿಗ್ ಶಾಕ್

ಈ ವಾರದ ಕಳಪೆ ಪಟ್ಟ ಪಡೆದುಕೊಂಡು ಮಂಜು ಅವರು ಜೈಲು ಸೇರಿದ್ದಾರೆ. ಈ ವಾರ ಎಲ್ಲ ಸ್ಪರ್ಧಿಗಳಿಗೆ ಬಹಳ ಪ್ರಮುಖವಾದ ವಾರ ಆಗಿತ್ತು. ಯಾಕೆಂದರೆ ಈ ವಾರ ನೀಡಿದ ಸರಣಿ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದ ಸ್ಪರ್ಧಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗಲಿದೆ. ಆದರೆ, ಇದರಲ್ಲಿ ಮಂಜು ಆಟ ಮನೆಯವರಿಗೆ ಹಿಡಿಸಿಲ್ಲ.

BBK 11: ಈ ದಿನಾಂಕದಂದು ನಡೆಯಲಿದೆ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ

BBK 11: ಈ ದಿನಾಂಕದಂದು ನಡೆಯಲಿದೆ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ

ಕಳೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಅವರು ಪದೇ ಪದೇ ಉಳಿದಿರೋದು ಮೂರು ವಾರ ಅಷ್ಟೇ ಅಂತ ಸ್ಪರ್ಧಿಗಳಿಗೆ ನೆನಪಿಸಿದ್ದಾರೆ. ಹೀಗಾಗಿ ಜನವರಿ 26 ರಂದು ಫಿನಾಲೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ.

BBK 11: ಈ ವಾರ ಓರ್ವ ಸ್ಪರ್ಧಿಗೆ ಸಿಗಲಿದೆ ಟಿಕೆಟ್ ಟು ಫಿನಾಲೆ ಪಾಸ್: ಯಾರಿಗೆ?

BBK 11: ಈ ವಾರ ಓರ್ವ ಸ್ಪರ್ಧಿಗೆ ಸಿಗಲಿದೆ ಟಿಕೆಟ್ ಟು ಫಿನಾಲೆ ಪಾಸ್: ಯಾರಿಗೆ?

ಸುದೀಪ್ ಅವರು ವೇದಿಕೆ ಮೇಲೆ ದೊಡ್ಡ ಅನೌನ್ಸ್ಮೆಂಟ್ ಮಾಡಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್ ಚೇಂಜಿಂಗ್ ವೀಕ್ ಆಗಿದೆ. ಮುಂದಿನ ವಾರ ನಡೆಯುವ ಗೇಮ್ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತೆ ಎಂದು ಹೇಳಿದ್ದಾರೆ.

BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಮಂಜುಗೆ ಥೂ.. ಹೊಗಲ್ಲೇ.. ಎಂದು ಬೈದ ತ್ರಿವಿಕ್ರಮ್​

BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಮಂಜುಗೆ ಥೂ.. ಹೊಗಲ್ಲೇ.. ಎಂದು ಬೈದ ತ್ರಿವಿಕ್ರಮ್​

ಬಿಗ್‌ ಬಾಸ್‌ ಮನೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್ಗಳು ಶುರುವಾಗಿದೆ. ಟಾಸ್ಕ್ ಒಂದು ಮುಗಿದ ಬಳಿಕ ಮಂಜು-ತ್ರಿವಿಕ್ರಮ್ ಮಧ್ಯೆ ದೊಡ್ಡ ಜಗಳ ಆಗಿದೆ. ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿಕೊಂಡಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಖಳನಾಯಕನಾದ ರಜತ್: ಚೈತ್ರಾಗೆ ಶುರುವಾಯಿತು ಟೆನ್ಶನ್

BBK 11: ಬಿಗ್ ಬಾಸ್ ಮನೆಯಲ್ಲಿ ಖಳನಾಯಕನಾದ ರಜತ್: ಚೈತ್ರಾಗೆ ಶುರುವಾಯಿತು ಟೆನ್ಶನ್

ಬಿಗ್ ಬಾಸ್ ಅವರು ರಜತ್ ಅವರಿಗೆ ಗ್ರ್ಯಾಂಡ್ ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಹೇಳಿದ್ದಾರೆ. ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಸಖತ್ ಮಾತಿನ ಸಮರ ನಡೆದಿದೆ.

BBK 11: ಮೂರು ತಿಂಗಳಾಯ್ತು: ಕಿಸ್ ಟಾಸ್ಕ್​ನಲ್ಲಿ ಧನರಾಜ್ ಕಾಮಿಡಿ ಝಲಕ್

BBK 11: ಮೂರು ತಿಂಗಳಾಯ್ತು: ಕಿಸ್ ಟಾಸ್ಕ್​ನಲ್ಲಿ ಧನರಾಜ್ ಕಾಮಿಡಿ ಝಲಕ್

ಧನು, ಹನುಮಂತ ಹಾಗು ಚೈತ್ರಾ ಅವರಿಗೆ ಕಿಸ್ ಟಾಸ್ಕ್ ನೀಡಲಾಗಿದೆ. ಇಲ್ಲಿ ತುಟಿಗೆ ಲಿಪ್‌ಸ್ಟಿಕ್ ಹಂಚಿಕೊಂಡು ಎದುರಿಗೆ ಇರುವ ವೈಟ್ ಬೋರ್ಡ್‌ಗೆ ಮುತ್ತು ಕೊಡಬೇಕಾಗುತ್ತದೆ. ಈ ಟಾಸ್ಕ್ ಮಧ್ಯೆ ಧನರಾಜ್ ಮಾಡಿದ ಕಾಮಿಡಿ ಎಲ್ಲರ ಹೊಟ್ಟೆಯನ್ನೂ ಹುಣ್ಣಾಗಿಸಿತು.

BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ

BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ

ಬಿಗ್‌ ಬಾಸ್‌ 11ರ ಸೀಸನ್‌ ಶುರುವಾಗಿ 94 ದಿನಗಳು ಕಳೆದಿದೆ. ಸದ್ಯ ದೊಡ್ಮನೆಯಲ್ಲಿ ಒಂಭತ್ತು ಮಂದಿ ಇದ್ದಾರೆ. ಈ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ವಿಶೇಷ ಎಂದರೆ ಇದೇ ತಿಂಗಳು ಬಿಬಿಕೆ 11 ಫಿನಾಲೆ ನಡೆಯಲಿದೆ.

BBK 11: ಬಿಗ್ ಬಾಸ್ ಮನೆಗೆ ಬಂದ್ರು ಮೋಕ್ಷಿತಾ ಫ್ಯಾಮಿಲಿ: ವಿಶೇಷಚೇತನ ತಮ್ಮನನ್ನು ಕಂಡು ಮೋಕ್ಷಿ ಕಣ್ಣೀರು

BBK 11: ಬಿಗ್ ಬಾಸ್ ಮನೆಗೆ ಬಂದ್ರು ಮೋಕ್ಷಿತಾ ಫ್ಯಾಮಿಲಿ: ವಿಶೇಷಚೇತನ ತಮ್ಮನನ್ನು ಕಂಡು ಮೋಕ್ಷಿ ಕಣ್ಣೀರು

ಇಂದು ದೊಡ್ಮನೆಯೊಳಗೆ ಮೋಕ್ಷಿತಾ ಪೈ ಕುಟುಂಬ ಬಂದಿದೆ. ಅಪ್ಪ-ಅಮ್ಮ ಹಾಗೂ ವಿಶೇಷಚೇತನ ತಮ್ಮ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಈ ಕುಟುಂಬವನ್ನು ಇಡೀ ಬಿಗ್ ಬಾಸ್ ಮನೆಯ ಸದಸ್ಯರು ಕಣ್ಣೀರಿಟ್ಟಿದ್ದಾರೆ.

BBK 11: ಸದ್ಯಕ್ಕಿಲ್ಲ ಬಿಗ್ ಬಾಸ್ ಫಿನಾಲೆ: ವೀಕ್ಷಕರಿಗೆ ಸಿಕ್ಕತು ಭರ್ಜರಿ ಗುಡ್ ನ್ಯೂಸ್

BBK 11: ಸದ್ಯಕ್ಕಿಲ್ಲ ಬಿಗ್ ಬಾಸ್ ಫಿನಾಲೆ: ವೀಕ್ಷಕರಿಗೆ ಸಿಕ್ಕತು ಭರ್ಜರಿ ಗುಡ್ ನ್ಯೂಸ್

ಇದೀಗ ಬಿಗ್ ಬಾಸ್ ಸೀಸನ್ 11ರ ಶೋವನ್ನ ವಾರಗಳ ಕಾಲ ಮುಂದುವರೆಸುವುದಕ್ಕೆ ಭರ್ಜರಿ ಪ್ಲ್ಯಾನ್‌ ನಡೆಯುತ್ತಿದೆಯಂತೆ. ಈ ಬಾರಿಯ ಸೀಸನ್ 11 ಗ್ರ್ಯಾಂಡ್ ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್ನಲ್ಲಿದ್ದಾರಂತೆ ಬಿಗ್ ಬಾಸ್ ಟೀಮ್.

BBK 11: ಬಿಗ್ ಬಾಸ್ ಮನೆಯಿಂದ ಇಂದೇ ಎಲಿಮಿನೇಟ್ ಆಗ್ತಾರ ಓರ್ವ ಸ್ಪರ್ಧಿ?

BBK 11: ಬಿಗ್ ಬಾಸ್ ಮನೆಯಿಂದ ಇಂದೇ ಎಲಿಮಿನೇಟ್ ಆಗ್ತಾರ ಓರ್ವ ಸ್ಪರ್ಧಿ?

ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಐಶ್ವರ್ಯಾ ಹೆಸರು ಇದೆ.

BBK 11: ಬಿಗ್ ಬಾಸ್​ಗೆ ಒಪ್ಪಿ ತಪ್ಪು ನಿರ್ಧಾರ ತೆಗೊಂಡೆ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಚೈತ್ರಾ ಕುಂದಾಪುರ

BBK 11: ಬಿಗ್ ಬಾಸ್​ಗೆ ಒಪ್ಪಿ ತಪ್ಪು ನಿರ್ಧಾರ ತೆಗೊಂಡೆ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಚೈತ್ರಾ ಕುಂದಾಪುರ

ಪ್ರತಿ ಬಾರಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನೆನೆದು ಚೈತ್ರಾ ಕುಂದಾಪುರ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಬಿಗ್ ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?

ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ಕೆಲ ವಾರಗಳಿಂದ ಫುಲ್ ಡಲ್ ಆಗಿದ್ದಾರೆ. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು. ಈ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಯಾರನ್ನು ನೇರ ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಕೂಗಾಡಿ, ರಂಪಾಟ ಮಾಡಿದ ಚೈತ್ರಾ ಕುಂದಾಪುರ: ಕಾರಣವೇನು?

BBK 11: ಬಿಗ್ ಬಾಸ್ ಮನೆಯಲ್ಲಿ ಕೂಗಾಡಿ, ರಂಪಾಟ ಮಾಡಿದ ಚೈತ್ರಾ ಕುಂದಾಪುರ: ಕಾರಣವೇನು?

ಬಿಗ್ ಬಾಸ್ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯರು ಯಾರು ಎಂದು ಹೇಳಬೇಕು. ಅವರ ಮುಖಕ್ಕೆ ಟೀ ಚೆಲ್ಲಬೇಕು ಎಂಬ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ನಲ್ಲಿ ಐಶರ್ಯ ಸಿಂಧೋಗಿ ಹಾಗೂ ಚೈತ್ರಾ ಕುಂದಾಪುರ ನಡುವೆ ಟಾಕ್ ವಾರ್ ನಡೆದಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ: ಅಷ್ಟಕ್ಕೂ ಏನಾಯಿತು?, ಇಲ್ಲಿದೆ ಮಾಹಿತಿ

BBK 11: ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ: ಅಷ್ಟಕ್ಕೂ ಏನಾಯಿತು?, ಇಲ್ಲಿದೆ ಮಾಹಿತಿ

ದೊಡ್ಮನೆಯಲ್ಲಿ ಯಾವುದೇ ದೆವ್ವ-ಭೂತವಿಲ್ಲ. ನೂರು ಜನ್ಮಕೂ ಸೀರಿಯಲ್ ಕಲಾವಿದರು ಬಂದಿದ್ದಾರಷ್ಟೆ. ತಮ್ಮ ಸೀರಿಯಲ್ ಪ್ರಮೋಷನ್‌ಗೇನೆ ಇವರು ಇಲ್ಲಿ ಆಗಮಿಸಿದ್ದಾರೆ. ಹೀರೋ, ಹೀರೋಯಿನ್ ಹಾಗೂ ದೆವ್ವದ ಪಾತ್ರಧಾರಿ ಇಲ್ಲಿ ಎಂಟ್ರಿಕೊಟ್ಟಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದ ಭವ್ಯಾ ಗೌಡ

BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದ ಭವ್ಯಾ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸದ್ಯ 10 ಸ್ಪರ್ಧಿಗಳಿದ್ದಾರಷ್ಟೆ. ಇವರಲ್ಲಿ ಇನ್ನೂ ಒಮ್ಮೆಯು ಕ್ಯಾಪ್ಟನ್ ಆಗದವರು ಇದ್ದಾರೆ. ಆದರೆ, ಇದೀಗ 13ನೇ ವಾರಕ್ಕೆ ಭವ್ಯಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಭವ್ಯಾ ಮನೆಯ ಕ್ಯಾಪ್ಟನ್ ಆಗಿರುವುದು ಇದು ಎರಡನೇ ಬಾರಿ.

BBK 11: ಕಿರುತೆರೆಯಲ್ಲಿ ಮುಂದುವರೆದ ಬಿಗ್ ಬಾಸ್ ಅಬ್ಬರ: ಕಿಚ್ಚನ ವೀಕೆಂಡ್​ಗೆ ಎಷ್ಟು TRP?

BBK 11: ಕಿರುತೆರೆಯಲ್ಲಿ ಮುಂದುವರೆದ ಬಿಗ್ ಬಾಸ್ ಅಬ್ಬರ: ಕಿಚ್ಚನ ವೀಕೆಂಡ್​ಗೆ ಎಷ್ಟು TRP?

ಪ್ರತೀ ವೀಕೆಂಟ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ಗೆ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೆ 50ನೇ ವಾರ ಬಿಗ್ ಬಾಸ್ ಭರ್ಜರಿ ಕಮ್ಬ್ಯಾಕ್ ಮಾಡಿದೆ.

BBK 11: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಗೋಲ್ಡ್ ಸುರೇಶ್

BBK 11: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ನಿಂದ ಹೊರಬಂದ ತಕ್ಷಣ ಇವರ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮತ್ತೊಂದೆಡೆ ಇವರು ಬ್ಯುಸಿನೆಸ್ನಲ್ಲಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು.

BBK 11: ಕ್ಯಾಪ್ಟನ್ ಆಗುವ ಕನಸು ನನಸಾದರೂ ಅನುಭವಿಸಲಾಗದೆ ಬಿಗ್​ ಬಾಸ್​ ತೊರೆದ ಗೋಲ್ಡ್ ಸುರೇಶ್

BBK 11: ಕ್ಯಾಪ್ಟನ್ ಆಗುವ ಕನಸು ನನಸಾದರೂ ಅನುಭವಿಸಲಾಗದೆ ಬಿಗ್​ ಬಾಸ್​ ತೊರೆದ ಗೋಲ್ಡ್ ಸುರೇಶ್

ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಂದು ಗೋಲ್ಡ್ ಸುರೇಶ್ ಅವರು ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿ ಆಗಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ಅನುಭವಿಸುವ ಭಾಗ್ಯ ಇವರಿಗೆ ಇಲ್ಲದಂತಾಗಿದೆ.

BBK 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಹೋಗಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ

BBK 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಹೋಗಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ

ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ.

Bigg Boss Telugu: ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಆಯ್ಕೆ

Bigg Boss Telugu: ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಆಯ್ಕೆ

Bigg Boss Telugu: ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಆಯ್ಕೆ

BBK 11: ಬಿಗ್ ಬಾಸ್ ವೀಕ್ಷಕರಿಗೆ ಗುಡ್ ನ್ಯೂಸ್: ಸೀಸನ್ 11 ನಲ್ಲಿ ಇದೆ ಮತ್ತೊಂದು ಟ್ವಿಸ್ಟ್

BBK 11: ಬಿಗ್ ಬಾಸ್ ವೀಕ್ಷಕರಿಗೆ ಗುಡ್ ನ್ಯೂಸ್: ಸೀಸನ್ 11 ನಲ್ಲಿ ಇದೆ ಮತ್ತೊಂದು ಟ್ವಿಸ್ಟ್

ಮಹತ್ವದ ಘಟ್ಟಕ್ಕೆ ತಲುಪಿರುವ ಬಿಗ್ ಬಾಸ್ ಅನ್ನು ಪ್ರತಿದಿನ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕಡೆಯಿಂದ ವೀಕ್ಷರಿಗೆ ಗುಡ್ ನ್ಯೂಸ್ ಒಂದು ಬಂದಿದೆ.

BBK 11: ಬಿಗ್ ಬಾಸ್​ನ ಪ್ರಮುಖ ನಿಯಮವನ್ನೇ ಮುರಿದ ಕ್ಯಾಪ್ಟನ್ ಗೌತಮಿ: ಏನಾಯಿತು ನೋಡಿ

BBK 11: ಬಿಗ್ ಬಾಸ್​ನ ಪ್ರಮುಖ ನಿಯಮವನ್ನೇ ಮುರಿದ ಕ್ಯಾಪ್ಟನ್ ಗೌತಮಿ: ಏನಾಯಿತು ನೋಡಿ

ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೂಲ್ಸ್ ಬ್ರೇಕ್ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಕ್ಯಾಪ್ಟನ್ ಜವಾಬ್ದಾರಿ. ಹಾಗೇನಾದರೂ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡಿದ್ದೇ ಆದರೆ ಅವರು ಶಿಕ್ಷೆಗೆ ಬಳಗಾಗಬೇಕಾಗುತ್ತದೆ. ಆದರೆ ಇಲ್ಲಿ ಕ್ಯಾಪ್ಟನ್ ಗೌತಮಿ ಅವರೇ ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಾರೆ.

BBK 11: ಈ ವಾರದ ಎಲಿಮಿನೇಷನ್​ನಲ್ಲಿ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್: ಏನಾಗಲಿದೆ?

BBK 11: ಈ ವಾರದ ಎಲಿಮಿನೇಷನ್​ನಲ್ಲಿ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್: ಏನಾಗಲಿದೆ?

ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. 10ನೇ ವಾರ ಮನೆಯಿಂಂದ ಹೊರಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಮಂಜು, ಮೋಕ್ಷಿತಾ, ಚೈತ್ರಾ, ಗೌತಮಿ, ಭವ್ಯಾ, ಐಶ್ವರ್ಯಾ, ರಜತ್ ಹಾಗೂ ಸುರೇಶ್ ಇದ್ದಾರೆ.