ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Yashaswi Devadiga

Sub Editor

yashaswidevadiga8@gmail.com

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Sai Pallavi: ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?

ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?

Prabhas: ಪ್ರಭಾಸ್ ಅಭಿನಯದ ಕಲ್ಕಿ 2898 AD ಚಿತ್ರ 2024 ರಲ್ಲಿ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರವು ಈ ವರ್ಷ ಎರಡು ವರ್ಷಗಳನ್ನು ಪೂರೈಸಲಿದ್ದು, ತಯಾರಕರು ಫೆಬ್ರವರಿ 2026 ರಿಂದ ಅದರ ಮುಂದುವರಿದ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದರ ಮಧ್ಯೆ, ದೀಪಿಕಾ ಪಡುಕೋಣೆ ಬದಲಿಗೆ ಸಾಯಿ ಪಲ್ಲವಿ ಫ್ರಾಂಚೈಸಿಯಲ್ಲಿ ನಟಿಸಬಹುದು ಎಂದು ವರದಿಗಳು ಇವೆ.

Mouna Guddemane: ‘ರಾಮಾಚಾರಿ’ ಬಳಿಕ ಈ ಧಾರಾವಾಹಿಗೆ ನಾಯಕಿ? ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌!

ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌! ಈ ಧಾರಾವಾಹಿಗೆ ನಾಯಕಿ?

zee Kannada: ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ರಾಮಾಚಾರಿ ಸೀರಿಯಲ್ ಶುರುವಾಗಿ ನಾಲ್ಕು ವರ್ಷ ಕಳೆದು ಮುಕ್ತಾಯವಾಗಿದೆ. ಈ ಧಾರಾವಾಹಿ ನಾಯಕಿ ಮೌನ ಗುಡ್ಡೆಮನೆ . ಇನ್ನು ಮೌನ ಗುಡ್ಡೆಮನೆ ಕಿರುತೆರೆಯ ಪ್ರೇಕ್ಷಕರಿಗೆ ಚಾರು ಆಗಿ ಪರಿಚಿತರಾದವರು. ನಟಿಯ ಫ್ಯಾನ್ಸ್‌ಗೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ. ಮೌನ ಗುಡ್ಡೆಮನೆಗೆ ಬಂಪರ್‌ ಆಫರ್‌ ಸಿಕ್ಕಿದೆ. ಹೊಸ ಧಾರಾವಾಹಿಯಲ್ಲಿ ನಟಿ ನಾಯಕಿಯಾಗಿ ಮಿಂಚಲಿದ್ದಾರೆ . ಯಾವುದು ಅದು?

Shruti Haasan: ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್‌ ಪೋಸ್ಟರ್ ಔಟ್‌

ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್‌ ಪೋಸ್ಟರ್ ಔಟ್‌

Aakasamlo Oka Tara: ನಿರ್ದೇಶಕ ಪವನ್ ಸಾದಿನೇನಿ ಅವರ ಮುಂಬರುವ ಚಿತ್ರ ‘ಆಕಾಶಮ್ಲೋ ಒಕ್ತ ತಾರಾ' ದಲ್ಲಿ ನಟರಾದ ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕ ವೀರವಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬುಧವಾರ ನಟಿ ಶ್ರುತಿ ಹಾಸನ್ ಅವರ ಹುಟ್ಟುಹಬ್ಬದಂದು ಸಿನಿಮಾದ ಫಸ್ಟ್‌ ಲುಕ್ ಅನ್ನು ಬಿಡುಗಡೆ ಮಾಡಲಾಯಿತು.

Dhruva Sarja: ಶಿರಸಿಯಲ್ಲಿ ಧ್ರುವ ಸರ್ಜಾ; ಭರದಿಂದ ಸಾಗಿದೆ ʻಕ್ರಿಮಿನಲ್‌ʼ ಚಿತ್ರದ ಚಿತ್ರೀಕರಣ

ಶಿರಸಿಯಲ್ಲಿ ಧ್ರುವ ಸರ್ಜಾ; ಭರದಿಂದ ಸಾಗಿದೆ ʻಕ್ರಿಮಿನಲ್‌ʼ ಶೂಟಿಂಗ್‌

Criminal Movie: ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' . ರಚಿತಾ ರಾಮ್ ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿದೆ. ನೈಜ ಘಟನೆ ಆಧರಿಸಿದೆ ಎಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ. 'ಕ್ರಿಮಿನಲ್' ಸಿನಿಮಾ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಧ್ರುವ ಸರ್ಜಾ ಶಿರಸಿ , ಶಿವಮೊಗ್ಗ, ಹಾವೇರಿಯಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮೆಚ್ಚಿನ ನಟನನ್ನು ನೋಡಿ ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

Ranveer Singh: ದೈವಗಳಿಗೆ ಅಪಹಾಸ್ಯ; ರಣ್‌ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

ದೈವಗಳಿಗೆ ಅಪಹಾಸ್ಯ; ರಣ್‌ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು

Kantara: ಬಾಲಿವುಡ್ ನಟ ರಣವೀರ್ ಸಿಂಗ್‌ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಆಗಿದೆ. ಬಿ ಎನ್ ಕಾಯ್ದೆ 196,302,299 ಅಡಿಯಲ್ಲಿ ಕೇಸ್ ದಾಖಲು ಆಗಿದೆ. ಗೋವಾದಲ್ಲಿ ನಡೆದಿದ್ದ ಫಿಲ್ಮ್ ಫೆಸ್ಟಿವಲ್ ನಲ್ಲಿ ದೈವದ ಅಭಿನಯ ಮಾಡಿದ್ದರು. ಇದು ಅವಮಾನಿಸುವ ಮತ್ತು ಭಕ್ತರ ಭಾವನೆಗೆ ದಕ್ಕೆ ತರು ರೀತಿಯಲ್ಲಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

Arijit Singh: ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?

ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?

Arijith: ಮಂಗಳವಾರ ರಾತ್ರಿ ಅರಿಜಿತ್ ಸಿಂಗ್ ಅವರು ಪ್ಲೇಬ್ಯಾಕ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಿದ್ದಾರೆ. ಗಾಯಕ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ ಮೂಲಕ ಹೇಳಿಕೊಂಡರು. ಶೀಘ್ರದಲ್ಲೇ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಉಂಟಾಯಿತು. ಆದಾಗ್ಯೂ, ನಿರ್ದೇಶಕರಾಗಿ ತಮ್ಮ ಚೊಚ್ಚಲ ಚಿತ್ರದತ್ತ ಗಮನಹರಿಸಲು ಅರಿಜಿತ್ ಸ್ವಲ್ಪ ಸಮಯದವರೆಗೆ ದೂರ ಸರಿದಿರಬಹುದು ಎಂದು ವರದಿಯಾಗಿದೆ.

L R Shivaramegowda: ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

Ambareesh: ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಅವರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ಮಂಡ್ಯದವರನ್ನು ನರಸತ್ತವರು, ಗಂಡಸರಾಗಿ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಜಿಲ್ಲೆಯ ರಾಜಕೀಯ ಮುಖಂಡರಿಗೆ ಶಿವರಾಮೇಗೌಡ ಅವರು ಹೇಳಿದ್ದರು. ಇದೀಗ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತನೊಬ್ಬರೊಂದಿಗೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

Karthi: ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

Karthi: ಕಾರ್ತಿ ನಟಿಸಿದ 'ವಾ ವಾಥಿಯಾರ್' ಚಿತ್ರವು ಸಂಕ್ರಾಂತಿ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಒಂದು ಕಡೆ ತಮಿಳಿನದ್ದೇ ಚಿತ್ರ ''ಪರಾಶಕ್ತಿ'', ಮತ್ತೊಂದು ಕಡೆ ಚಿರಂಜೀವಿ ಅಭಿನಯದ ''ಮನ ಶಂಕರ ವರ ಪ್ರಸಾದ ಗಾರು'', ಇನ್ನೊಂದು ಕಡೆ ''ದಿ ರಾಜಾ ಸಾಬ್''.. ಈ ಎಲ್ಲ ಚಿತ್ರಗಳ ಅಬ್ಬರದ ನಡುವೆ ''ವಾ ವಾಥಿಯಾರ್'' ಹೇಳ ಹೆಸರಿಲ್ಲದಂತಾಯ್ತು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡ್ತಿದೆ.

Border 3:  ‘ಬಾರ್ಡರ್ 3’ ಬರೋದು ಕನ್ಫರ್ಮ್‌; ರಿಲೀಸ್‌ ಯಾವಾಗ?

‘ಬಾರ್ಡರ್ 3’ ಬರೋದು ಕನ್ಫರ್ಮ್‌; ರಿಲೀಸ್‌ ಯಾವಾಗ?

Border Cinema: ಬಾರ್ಡರ್ 3 (Border Movie) ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್ 3’ (Border 3) ಬರುವುದು ಖಚಿತ ಎಂದು ಹೇಳಿದ್ದಾರೆ. ಈ ನವೀಕರಣವು ಅಭಿಮಾನಿಗಳನ್ನು ಶೀಘ್ರವಾಗಿ ರೋಮಾಂಚನಗೊಳಿಸಿದೆ, ವಿಶೇಷವಾಗಿ ಮೂಲ ಬಾರ್ಡರ್ (1997) ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರವಾದ ದೇಶಭಕ್ತಿ ಚಿತ್ರಗಳಲ್ಲಿ ಒಂದಾಗಿ ಉಳಿದಿದೆ.

Ranabaali: ʻರಣಬಾಲಿ' ನೈಜ ಘಟನೆ ಆಧಾರಿತ ಸಿನಿಮಾವೇ? ವಿಜಯ್–ರಶ್ಮಿಕಾ ಮಂದಣ್ಣ ಮೂವಿ ಇತಿಹಾಸ ಇದು

ವಿಜಯ್–ರಶ್ಮಿಕಾ ಮಂದಣ್ಣ ಮೂವಿ ಇತಿಹಾಸ ಇದು

Real Story Behind Ranabaali: ವಿಜಯ್ ದೇವರಕೊಂಡ ಅವರ ಮುಂಬರುವ ತೆಲುಗು ಚಿತ್ರ ರಣಬಾಲಿ ಮೊದಲ ನೋಟ ಬಿಡುಗಡೆಯಾದಾಗಿನಿಂದಲೂ ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರ 11, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಣಬಾಲಿ ನೈಜ ಘಟನೆಗಳನ್ನು ಆಧರಿಸಿದೆಯೇ ಎಂದು ತಿಳಿಯಲು ಅನೇಕ ಅಭಿಮಾನಿಗಳು ಈಗ ಕುತೂಹಲದಿಂದ ಕೂಡಿದ್ದಾರೆ. ಚಿತ್ರದ ಹಿಂದಿನ ಸ್ಫೂರ್ತಿ ಮತ್ತು ತಯಾರಕರು ಇಲ್ಲಿಯವರೆಗೆ ಏನು ಬಹಿರಂಗಪಡಿಸಿದ್ದಾರೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Hema Malini: ಸುಡುತ್ತಿದ್ದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನೃತ್ಯ! ‘ಶೋಲೆ’ ಸಿನಿಮಾದ ಆ ದಿನವನ್ನ ನೆನೆದ ಹೇಮಾ ಮಾಲಿನಿ

‘ಶೋಲೆ’ ಸಿನಿಮಾದ ಆ ದಿನವನ್ನ ನೆನೆದ ಹೇಮಾ ಮಾಲಿನಿ

Sholay Movie: 'ಶೋಲೆ' 50 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಐಕಾನಿಕ್ ಚಿತ್ರದಲ್ಲಿ ನಟಿಸಿದ ನಟಿ ಹೇಮಾ ಮಾಲಿನಿ , ಅದರ ಅತ್ಯಂತ ಮರೆಯಲಾಗದ ಕ್ಷಣಗಳಲ್ಲಿ ಒಂದನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಹಿರಿಯ ನಟಿ 'ಜಬ್ ತಕ್ ಹೈ ಜಾನ್' ಹಾಡಿನ ಮೇಕಿಂಗ್ ಬಗ್ಗೆ ಮಾತನಾಡಿದರು. 1975ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ಶೋಲೆಯ ಹೆಚ್ಚಿನ ಚಿತ್ರೀಕರಣ (Shooting) ರಾಮದೇವರ ಬೆಟ್ಟದ ಮೇಲೆಯೇ ನಡೆದಿತ್ತು.

Arijit Singh: ಐಷಾರಾಮಿ ಕಾರುಗಳು, ಕೋಟಿ ಕೋಟಿ ಆಸ್ತಿ! ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಬಳಿ ಇರೋ ಸಂಪತ್ತು ಎಷ್ಟು?

ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಬಳಿ ಇರೋ ಸಂಪತ್ತು ಎಷ್ಟು?

Arijith Singh Update: ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದು ಫ್ಯಾನ್ಸ್‌ಗೆ ಶಾಕ್‌ ಆಗಿದೆ. ಅವರ ಸುಮಧುರ ಧ್ವನಿ ಮತ್ತು ತುಮ್ ಹಿ ಹೋ, ಧುರಂಧರ್ ಅವರ ಗೆಹ್ರಾ ಹುವಾ ಮತ್ತು ಹವಾಯೇನ್‌ನಂತಹ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಡುಗಳಿಗೆ ಹೆಸರುವಾಸಿಯಾದ ಅವರು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಹಿಂದಿ, ಬಂಗಾಳಿ, ಮರಾಠಿ ಮತ್ತು ತೆಲುಗು ಸೇರಿದಂತೆ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ.

Arijit Singh: ಅರಿಜಿತ್ ಸಿಂಗ್ ನಿವೃತ್ತಿಗೆ ಆಘಾತ ವ್ಯಕ್ತಪಡಿಸಿದ ಸಂಗೀತ ದಿಗ್ಗಜರು; ಫ್ಯಾನ್ಸ್‌ ಬೇಸರ

ಅರಿಜಿತ್ ಸಿಂಗ್ ನಿವೃತ್ತಿಗೆ ಆಘಾತ ವ್ಯಕ್ತಪಡಿಸಿದ ಸಂಗೀತ ದಿಗ್ಗಜರು!

Music Industry Singer Arijit Singh: ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ನಿರ್ಧಾರ ತಿಳಿಸಿದ್ದು, ಇನ್ನು ಮುಂದೆ ಚಲನಚಿತ್ರಗಳಿಗೆ ಹಾಡುವುದಿಲ್ಲ ಎಂದಿದ್ದಾರೆ. ಈ ಘೋಷಣೆಗೆ ಸಂಗೀತ ವಲಯದಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, ಹಲವಾರು ಕಲಾವಿದರು ಅವರ ನಿರ್ಧಾರದ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದರು.

Arijit Singh: ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ ಅರಿಜಿತ್ ಸಿಂಗ್

ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ ಅರಿಜಿತ್ ಸಿಂಗ್

Arijit Singh: ಅರಿಜಿತ್ ಸಿಂಗ್ಹಿ ನ್ನೆಲೆ ಗಾಯನದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಫ್ಯಾನ್ಸ್‌ ಹಾಗೂ ಫಾಲೋವರ್ಸ್‌ಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಭಾರತೀಯ ಸಂಗೀತ ಉದ್ಯಮದಲ್ಲಿ ಪ್ರಮುಖ ಧ್ವನಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿರುವ ಸಿಂಗ್, ಕೇಳುಗರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಇದು ಅವರ ಘೋಷಣೆಯು ಅವರ ವೃತ್ತಿಪರ ಪ್ರಯಾಣದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ, ಆದರೆ ಅವರು ತಮ್ಮ ಪ್ರೇಕ್ಷಕರ ನಿಷ್ಠೆ ಮತ್ತು ಪ್ರೋತ್ಸಾಹಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.

Dhurandhar OTT: ಒಟಿಟಿಗೆ ಬರಲಿದೆ ಬಹು ನಿರೀಕ್ಷಿತ ಧುರಂಧರ್, ಯಾವಾಗ?

ಒಟಿಟಿಗೆ ಬರಲಿದೆ ಬಹು ನಿರೀಕ್ಷಿತ ಧುರಂಧರ್, ಯಾವಾಗ?

Ranveer: ರಣವೀರ್ ಸಿಂಗ್ , ಸಂಜಯ್ ದತ್ , ಅಕ್ಷಯ್ ಖನ್ನಾ ಅಭಿನಯದ ಬಾಕ್ಸ್ ಆಫೀಸ್ ಬ್ಲಾಕ್‌ಬಸ್ಟರ್ ಸಿನಿಮಾ ಧುರಂಧರ್‌. ಹಲವು ದಾಖಲೆಗಳನ್ನು ಮುರಿದು 1,000 ಕೋಟಿ ರೂ.ಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ 2025 ರ ವರ್ಷದ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಿತು. ಈ ವರ್ಷದ ಮಾರ್ಚ್‌ನಲ್ಲಿ ಧುರಂಧರ್‌ನ ಎರಡನೇ ಭಾಗವನ್ನು ಬಿಡುಗಡೆ ಮಾಡಲು ಚಲನಚಿತ್ರ ನಿರ್ಮಾಪಕರು ಯೋಜಿಸುತ್ತಿರುವುದರಿಂದ, ಧುರಂಧರ್ OTT ಬಿಡುಗಡೆಯ (Release) ಬಗ್ಗೆ ಭಾರಿ ಊಹಾಪೋಹಗಳಿವೆ.

Deepika Padukone: ದೀಪಿಕಾ ಪಡುಕೋಣೆ ನನ್ನ  ಲಕ್ಕಿ ಚಾರ್ಮ್! ಹೊಸ ಸಿನಿಮಾ ಅನೌನ್ಸ್‌ ಮಾಡುತ್ತಲೇ ನಟಿಯನ್ನ ಹೊಗಳಿದ ಅಟ್ಲೀ

ದೀಪಿಕಾ ಪಡುಕೋಣೆ ನನ್ನ ಲಕ್ಕಿ ಚಾರ್ಮ್ ಎಂದು ಹೊಗಳಿದ ಅಟ್ಲೀ!

Deepika: ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಅಟ್ಲೀ ತಮ್ಮ ತೆಲುಗು ಭಾಷೆಯ ಚಿತ್ರ AA22xA6 ಗಾಗಿ ಮತ್ತೆ ಒಂದಾಗಲಿದ್ದಾರೆ. ಅಟ್ಲೀ ಸಂದರ್ಶನವೊಂದರಲ್ಲಿ ನಟಿ ದೀಪಿಕಾರನ್ನು ಹೊಗಳಿದ್ದಾರೆ ಮತ್ತು ಅವರು ತಮ್ಮ ಲಕ್ಕಿ ಚಾರ್ಮ್ ಎಂದು ಕರೆದಿದ್ದಾರೆ. ಅಟ್ಲೀ, ದೀಪಿಕಾ ಪಡುಕೋಣೆ ಜೊತೆಗಿನ ತಮ್ಮ ಚಿತ್ರದ ಬಗ್ಗೆ ಅಟ್ಲೀ ಮಾತನಾಡುತ್ತಾರೆ.

Ravi Teja: 'ಇರುಮುಡಿ' ಹೊತ್ತು ಬಂದ ಮಾಸ್ ಮಹಾರಾಜ; 77ನೇ ಸಿನಿಮಾ ಫಸ್ಟ್‌ ಲುಕ್‌ ಔಟ್‌

'ಇರುಮುಡಿ' ಹೊತ್ತು ಬಂದ ಮಾಸ್ ಮಹಾರಾಜ; 77ನೇ ಸಿನಿಮಾ ಫಸ್ಟ್‌ ಲುಕ್‌ ಔಟ್‌

Ravi Teja: ತೆಲುಗಿನ ಮಾಸ್ ಮಹಾರಾಜ ರವಿತೇಜ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನ ಅಂಗವಾಗಿ 77ನೇ ಸಿನಿಮಾ ಘೋಷಣೆಯಾಗಿದೆ. ರವಿತೇಜ ಹೊಸ ಚಿತ್ರಕ್ಕೆ ಇರುಮುಡಿ‌ ಎಂಬ ಶೀರ್ಷಿಕೆ‌ ಇಡಲಾಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಹಿಂದೆ RT77 ಎಂದು ಕರೆಯಲ್ಪಡುತ್ತಿದ್ದ ಅವರ ಮುಂಬರುವ ಚಿತ್ರದ ತಯಾರಕರು ಅಧಿಕೃತ ಶೀರ್ಷಿಕೆ ಮತ್ತು ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಎರಡನ್ನೂ ಅನಾವರಣಗೊಳಿಸಿದರು.

Kavya Gowda: ಕಾವ್ಯ ಮೇಲೆ ಕುಟುಂಬದವರಿಂದಲೇ ಹಲ್ಲೆ; ಇಲ್ಲಿದೆ ನಟಿಯ ಫಸ್ಟ್‌ ರಿಯಾಕ್ಷನ್‌!

ಕಾವ್ಯ ಮೇಲೆ ಕುಟುಂಬದವರಿಂದಲೇ ಹಲ್ಲೆ; ಇಲ್ಲಿದೆ ನಟಿಯ ಫಸ್ಟ್‌ ರಿಯಾಕ್ಷನ್‌!

Kavya Gowda: 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿರುವ ಘಟನೆ ಇತ್ತೀಚೆಗೆ (ಜ. 26 ರಂದು) ನಡೆದಿದೆ. ಕಾವ್ಯ ಗೌಡ ಪತಿ ಸೋಮಶೇಖರ್ಅ ವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ, ಪ್ರೇಮಾ ಅವರ ತಂದೆ ರವಿಕುಮಾರ್ ಅವರುಗಳು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ ನಟಿ ಕಾವ್ಯ.

Kavya Gowda: ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡಗೆ ಸಂಬಂಧಿಯಿಂದಲೇ ರೇ*ಪ್‌ ಬೆದರಿಕೆ, ಪತಿಯ ಮೇಲೂ ಹಲ್ಲೆ

ನಟಿ ಕಾವ್ಯಾ ಗೌಡಗೆ ಸಂಬಂಧಿಯಿಂದಲೇ ರೇ*ಪ್‌ ಬೆದರಿಕೆ, ಪತಿಯ ಮೇಲೂ ಹಲ್ಲೆ

Radha Ramana: ‘ರಾಧಾ ರಮಣ’ , ‘ಗಾಂಧಾರಿ’ ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ ಚೆಲುವೆ ಕಾವ್ಯ ಗೌಡ, ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಸಂಬಂಧಿ ರವಿಕುಮಾರ್ ಸೋಮಶೇಖರ್ ಮೇಲೆ ಹಲ್ಲೆ ನಡೆಸಿ, ಕಾವ್ಯಾ ಅವರಿಗೆ ಬೆದರಿಕೆ ಹಾಕಿದ್ದಾರೆ. ಕಾವ್ಯಾ ಗೌಡ ಅವರು ಬಣ್ಣದ ಲೋಕದಿಂದ ದೂರ ಉಳಿದು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?

ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೊನೆಗೊಳ್ಳೋದು ಗೊತ್ತೇ ಇದೆ. ಇದರ ಬೆನ್ನಲ್ಲೇ ಯಾವ ಧಾರಾವಾಹಿಗಳು ಬರ್ತಾ ಇವೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ. ಜೊತೆಗೆ ಇನ್ನೊಂದು ಪ್ರಮುಖ ಸೀರಿಯಲ್‌ ಅಂತ್ಯ ಕಾಣಲಿದೆ ಎನ್ನಲಾಗುತ್ತಿದೆ. ಜೀ ಕನ್ನಡದಲ್ಲಿ `ಕೃಷ್ಣ ರುಕ್ಕು` ಮತ್ತು `ಜಗದ್ಧಾತ್ರಿ` ಎಂಬ ಎರಡು ಹೊಸ ಧಾರಾವಾಹಿಗಳು ಬರಲಿವೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಎರಡು ಧಾರಾವಾಹಿಗಳು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ.

Dog Satish: ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ಕಬಾಬ್ ತಿಂದಿದ್ದೆ; ಡಾಗ್‌ ಸತೀಶ್‌ ಹೊಸ ವಿವಾದ

ಧರ್ಮಸ್ಥಳದ ಪಾರ್ಕ್‌ನಲ್ಲಿಯೇ ಬಿರಿಯಾನಿ ತಿಂದಿದ್ದೆ ಎಂದ ಡಾಗ್‌ ಸತೀಶ್‌

Dally Dhanajay: ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದರು. ಲಿಂಗಾಯತರಾಗಿರುವ ಡಾಲಿ ಧನಂಜಯ ಮಾಂಸಾಹಾರ ಸೇವನೆ ಮಾಡಬಹುದಾ..? ಎಂಬ ಚರ್ಚೆಗಳು ಹುಟ್ಟಿಕೊಂಡವು. ಈ ಬಗ್ಗೆ ಪರ ವಿರೋಧ ಚರ್ಚೆಗಳೂ ಆಗುತ್ತಿವೆ. ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಸಮರ್ಥನೆ ಮಾಡುವ ಭರದಲ್ಲಿ ಧರ್ಮಸ್ಥಳ (Dharmasthala) ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ ಡಾಗ್‌ ಸತೀಶ್‌ .

Vijay Deverakonda : ವಿಜಯ್‌ -ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಟೈಟಲ್‌ ರಿವೀಲ್‌;  ನಟನ ಲುಕ್‌ಗೆ ಫ್ಯಾನ್ಸ್‌ ಥ್ರಿಲ್‌!

ವಿಜಯ್‌ -ರಶ್ಮಿಕಾ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಟೈಟಲ್‌ ರಿವೀಲ್‌!

Ranabaali: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಹೊಸ ಚಿತ್ರ 'ರಣಬಾಲಿ'ಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದನ್ನು ಮೊದಲು VD14 ಎಂದು ಕರೆಯಲಾಗುತ್ತಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸೋಮವಾರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ಮೈತ್ರಿ ಮೂವಿ ಮೇಕರ್ಸ್ ವಿಜಯ್ ಮತ್ತು ರಶ್ಮಿಕಾ ಅವರ ಮೊದಲ ಲುಕ್‌ ಅನಾವರಣದ ವೀಡಿಯೊವನ್ನು ಹಂಚಿಕೊಂಡಿದೆ. ರಾಹುಲ್ ಸಂಕೃತ್ಯಾನ್ ನಿರ್ದೇಶನದ ಈ ಚಿತ್ರವು ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Dog Satish : 80 ಜನರ ಮೇಲೆ ಕೇಸ್, 8 ಜನರು ಅರೆಸ್ಟ್ ; ಬೆದರಿಕೆ ಹಾಕಿದವರ ವಿರುದ್ಧ ಸತೀಶ್‌ ದೂರು

ಬೆದರಿಕೆ ಹಾಕಿದವರ ವಿರುದ್ಧ ಡಾಗ್‌ ಸತೀಶ್‌ ದೂರು

Bigg Boss Satish: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಬಿಗ್‌ ಬಾಸ್‌ ಮನೆಗಿಂತ ಹೊರಗಡೆ ಟ್ರೋಲ್‌ ಆಗಿದ್ದೇ ಹೆಚ್ಚು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು ಅಂತ ಸ್ವತಂ ಸತೀಶ್‌ ಅವರೇ ಮಾಧ್ಯಮವೊಂದಕ್ಕೆ ನೇರ ಹೇಳಿಕೆ ನೀಡಿದ್ದಾರೆ. 80 ಜನರ ಮೇಲೆ ಕೇಸ್ಹಾ ಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

Amruthanjan Movie:  ʻಅಮೃತ ಅಂಜನ್ʼ ಚಿತ್ರದ ಟ್ರೈಲರ್ ಬಿಡುಗಡೆ ; ಸಿನಿಮಾ ರಿಲೀಸ್‌ ಯಾವಾಗ?

ʻಅಮೃತ ಅಂಜನ್ʼ ಚಿತ್ರದ ಟ್ರೈಲರ್ ಬಿಡುಗಡೆ ; ಸಿನಿಮಾ ರಿಲೀಸ್‌ ಯಾವಾಗ?

Kannada Movie: ಈಗಾಗಲೇ ಕಿರು ಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ "ಅಮೃತಾಂಜನ್" ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು "ಅಮೃತ ಅಂಜನ್" ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿ ಟಿ ಮಾಲ್ ನಲ್ಲಿರುವ ಉತ್ಸವ್ ಲಗಸಿಯಲ್ಲಿ ಆಯೋಜನೆ ಮಾಡಿದ್ದು , ವಿಶೇಷವಾಗಿ ಮಾಜಿ ಎಂಎಲ್ಸಿ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ , ಹಾಗೂ ಹಿರಿಯ ನಟಿ ಜಯಮಾಲಾ ರವರ ಮೂಲಕ ಟ್ರೈಲರ್ ಲೋಕಾರ್ಪಣೆ ಮಾಡಲಾಯಿತು.

Loading...