ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Yashaswi Devadiga

Sub Editor

yashaswidevadiga8@gmail.com

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
New OTT Releases:  OTT ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್, ಈ ತಿಂಗಳು ಯಾವೆಲ್ಲಾ ಚಿತ್ರಗಳನ್ನು ನೋಡಬಹುದು?

ಈ ತಿಂಗಳು ಒಟಿಟಿಯಲ್ಲಿ ಯಾವೆಲ್ಲಾ ಚಿತ್ರಗಳನ್ನು ನೋಡಬಹುದು?

OTT : ಡಿಸೆಂಬರ್‌ ತಿಂಗಳಲ್ಲಿ ಹೊಸ ಸಿನಿಮಾ, ಸಿರೀಸ್‌ಗಳು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಸೋನಿಲಿವ್, ಜಿಯೋಹಾಟ್‌ಸ್ಟಾರ್, ಜೀ5 ಮತ್ತು ಸನ್ ಎನ್‌ಎಕ್ಸ್‌ಟಿಯಂತಹ ಪ್ರಮುಖ ವೇದಿಕೆಗಳಲ್ಲಿ ಸಿನಿಮಾ , ಸಿರೀಸ್‌ಗಳು ರಿಲೀಸ್‌ ಆಗುತ್ತಿವೆ. ಕೆಲವು ರಿಲೀಸ್‌ ಆಗಬೇಕಿದೆ.

Geetha Bharathi Bhat: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್

Brahmagantu Serial: 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಗೀತಾ ಭಾರತಿ ಭಟ್ ಗಮನ ಸೆಳೆದಿದ್ದರು. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.

Rishab Shetty: ಶಿವಣ್ಣ- ಉಪೇಂದ್ರ ಜೋಡಿಯ '45' ಮೂವಿ; ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

'45' ಮೂವಿ ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

45 Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ.

Bigg Boss Kannada 12: ಈ ಇಬ್ಬರು ಸೀಕ್ರೆಟ್ ರೂಮ್‌ಗೆ ? ಎಲಿಮಿನೇಶನ್‌ ಕಥೆ ಏನು?

ಈ ಇಬ್ಬರು ಸೀಕ್ರೆಟ್ ರೂಮ್‌ಗೆ ? ಎಲಿಮಿನೇಶನ್‌ ಕಥೆ ಏನು?

Sudeep: ವೀಕೆಂಡ್‌ ಬಂತು ಅಂದರೆ ವೀಕ್ಷಕರಲ್ಲಿ ಒಂದು ಸುದೀಪ್‌ ಪಂಚಾಯ್ತಿ ಬಗ್ಗೆ ಖುಷಿ ಇದ್ರೆ, ಇನ್ನೊಂದು ಯಾರು ಎಲಿಮಿನೇಟ್‌ ಆಗ್ತಾರೆ ಅನ್ನೋ ಕುತೂಹಲ ಇರತ್ತೆ. ಅದು ಅಲ್ಲದೇ ಈ ವಾರ ವೋಟಿಂಗ್‌ ಲೈನ್‌ ಕೂಡ ಓಪನ್‌ ಇರಲಿಲ್ಲ. ಹಿಗಾಗಿ ಈ ವಾರ ನೋ ಎಲಿಮಿನೇಶನ್‌ ಅನ್ನೋದು ಗೊತ್ತೇ ಇದೆ. ಆದರೂ ಒಂದು ಟ್ವಿಸ್ಟ್‌ ಇದೆ ಎನ್ನಲಾಗುತ್ತಿದೆ.

Ranveer Singh: 50 ಕೋಟಿಗೂ  ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ ! ರಣವೀರ್‌ ಮೂವಿ ಹವಾ ಜೋರು

50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ

Bollywood: ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ , ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಸೇರಿದಂತೆ ಪ್ರಭಾವಿ ತಾರಾಗಣವಿದೆ. ಧುರಂಧರ ಸಿನಿಮಾ ಡಿಸೆಂಬರ್-5 ರಂದು ರಿಲೀಸ್ ಆಗಿದೆ. ಡೈರೆಕ್ಟರ್ ಆದಿತ್ಯ ಧರ್ ಈ ಚಿತ್ರವನ್ನ ಬರೆದಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಶಾಶ್ವತ್ ಸಚ್‌ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

Actor Darshan: ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ, ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು ; ವಿಜಯಲಕ್ಷ್ಮಿ

ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ; ವಿಜಯಲಕ್ಷ್ಮಿ

The Devil: ದರ್ಶನ್‌ ಅನುಪಸ್ಥಿಯಲ್ಲಿ ಸಿನಿಮಾ ರಿಲೀಸ್‌ ಆಗಿದ್ದರೂ ಅಭಿಮಾನಿಗಳು ಮೂವಿಗೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. ರಿಲೀಸ್‌ಗೂ ಮುನ್ನ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ತಾವೇ ಮುಂದೆ ನಿಂತು ಪ್ರಚಾರ ಕಾರ್ಯಗಳನ್ನು ಮುಗಿಸಿದ್ದಾರೆ. ಸಿನಿಮಾದ ಕೆಲಸ ಪೂರ್ಣಗೊಳ್ಳುವಲ್ಲಿ ಶ್ರಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಷ್ಟಾಗಿ ಸಂದರ್ಶನಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

Bigg Boss Kannada 12: ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ! ಗಿಲ್ಲಿ ನಟ ಓಪನ್‌ ಚಾಲೆಂಜ್‌

ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ ಎಂದ ಗಿಲ್ಲಿ!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಇವತ್ತು ಸ್ನೇಹಿತರಾಗಿದ್ದವರು ನಾಳೆ ಶತ್ರುಗಳಾಗುತ್ತಾರೆ, ಇವತ್ತು ಶತ್ರುಗಳಾಗಿದ್ದವರು, ಮತ್ತೆ ಸ್ನೇಹಿತರಾಗುತ್ತಾರೆ. ಇದಕ್ಕೆ ಗಿಲ್ಲಿ ಹಾಗೂ ರಜತ್‌ ಕಥೆಯೂ ಅದೇ ಆಗಿದೆ. ಈ ಹಿಂದೆ ಗಿಲ್ಲಿ ಪರ ಅದಷ್ಟೋ ಬಾರಿ ಸ್ಟ್ಯಾಂಡ್‌ ತೆಗೆದುಕೊಳ್ಳುತ್ತಿದ್ದ ರಜತ್‌ ಅವರು ಈಗ ಗಿಲ್ಲಿಯನ್ನೇ ಮನೆಯನ್ನ ಆಚೆ ಕಳುಹಿಸಿ ಹೊರಗೆ ಹೋಗ್ತೀನಿ ಅಂತ ಪಣ ತೊಟ್ಟಿದ್ದಾರೆ. ರಜತ್‌ ಅವರ ಪಾಪದ ಕೊಡ ತುಂಬುತ್ತಿದೆ ಎಂದು ಗಿಲ್ಲಿ ಹೇಳಿದ್ದಾರೆ.

Bigg Boss Kannada 12: ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್‌ ದೂರು! ಕ್ಲಾಸ್ ತೆಗೆದುಕೊಂಡ ಕಿಚ್ಚ

ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್‌ ದೂರು!

Rajath Bigg Boss: ಈ ವಾರ ಕಿಚ್ಚ ಸುದೀಪ್‌ ಅವರು ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದ ರಜತ್‌ ಹಾಗೂ ಚೈತ್ರಾ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಿಂದಿನ ವಾರ ರಜತ್‌ ಅವರು ಆಟ ಆಡುವಾಗ, ಕೆಲವು ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದನ್ನ ಅಶ್ವಿನಿ ಅವರು ಸುದೀಪ್‌ ಬಳಿ ದೂರು ನೀಡಿದ್ದಾರೆ.ಅಷ್ಟೇ ಅಲ್ಲ ಈ ಬಗ್ಗೆ ಹೇಳುತ್ತ ಭಾವುಕರಾಗಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಮಾತುಗಳಿಗೆ ಸಾಥ್‌ ಕೊಟ್ಟರು.

Theeyavar Kulai Nadunga OTT : ಅರ್ಜುನ್ ಸರ್ಜಾ , ಐಶ್ವರ್ಯಾ ರಾಜೇಶ್  ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಅರ್ಜುನ್ ಸರ್ಜಾ ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Arjun Sarja: ಅರ್ಜುನ್ ಸರ್ಜಾ ಮತ್ತು ಐಶ್ವರ್ಯಾ ರಾಜೇಶ್ ಅಭಿನಯದ 'ತೀಯಾವರ್ ಕುಲೈ ನಡುಂಗ' ಚಿತ್ರವು ನವೆಂಬರ್ 21, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಈ ಚಿತ್ರವು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಪ್ರತಿಯೊಂದು ಸುಳಿವು ಅಪಾಯವನ್ನು ಮರೆಮಾಡುತ್ತದೆ. ಪ್ರತಿಯೊಂದು ಸತ್ಯವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎಂಬ ಶೀರ್ಷೆಯಲ್ಲಿ ಸಿನಿಮಾ ಒಟಿಟಿ ದಿನಾಂಕ ಅನೌನ್ಸ್‌ ಆಗಿತ್ತು.

Gowri Serial:  ‘ಗೌರಿ’ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು!

‘ಗೌರಿ’ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು

Zee Pwer: ಜೀ ಪವರ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಗೌರಿ'. ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ಅ ವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

Bigg Boss Kannada 12: ಆ ಮುದುಕಿನ ಹೊಡೀತಿನಿ ಸುಬ್ಬಿ! ರಜತ್, ಚೈತ್ರಾ ವಿರುದ್ಧ ಸುದೀಪ್‌ ಎದುರೇ ಅಶ್ವಿನಿ ಆಕ್ರೋಶ

ರಜತ್, ಚೈತ್ರಾ ವಿರುದ್ಧ ಸುದೀಪ್‌ ಎದುರೇ ಅಶ್ವಿನಿ ಗೌಡ ಆಕ್ರೋಶ

Ashwini Gowda: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ ಅವರ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಾರೆ. ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಚರ್ಚೆಗೆ ಕಾರಣ ಆಯಿತು. ಈ ವಾರ ಸುದೀಪ್ ಅವರು ಇದರ ಪಂಚಾಯ್ತಿ ಮಾಡಲಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಇನ್ನೊಂದು ಪ್ರೋಮೋ ಔಟ್‌ ಆಗಿದೆ. ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಫೈಟ್ ಕೊಡುತ್ತಿದ್ದಾರೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಅಬ್ಬರಿಸಿದ 'ಅಖಂಡ 2' ; ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

Nandamuri Balakrishna: ಅಖಂಡ 2, ಡಿಸೆಂಬರ್ 12 ರಂದು ರಿಲೀಸ್‌ ಆಗಿದೆ. ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರವು 2021 ರ ಬ್ಲಾಕ್‌ಬಸ್ಟರ್ ಅಖಂಡದ ಮುಂದುವರಿದ ಭಾಗವಾಗಿದ್ದು, ಬಿಡುಗಡೆಗೂ ಮೊದಲೇ ಭಾರಿ ಸಂಚಲನ ಮೂಡಿಸಿತ್ತು. ಕಾನೂನು ಅಡೆತಡೆಗಳು ಮತ್ತು ಕೊನೆಯ ನಿಮಿಷದ ಬಿಡುಗಡೆ ವಿಳಂಬದ ಹೊರತಾಗಿಯೂ, ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಯಿತು. ‘ಅಖಂಡ 2’ ನೋಡಿದ ಬಹುತೇಕರು ಟ್ರೋಲ್ ಮಾಡಿದ್ದರು. ಇದರ ನಡುವೆಯೂ ಒಳ್ಳೆಯ ಗಳಿಕೆ ಕಂಡಿದೆ.

Bigg Boss Kannada 12: ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

Sudeep: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ಗೆ ಕಾಯ್ತಾಇರ್ತಾರೆ ವೀಕ್ಷಕರು. ಅದರ ಜೊತೆ ಎಲಿಮಿನೇಶನ್‌ ಬಗ್ಗೆಯೇ ಚರ್ಚೆಗಳು ಆಗುತ್ತವೆ. ಅದರಲ್ಲೂ ಈ ವಾರ ಘಟಾನುಘಟಿಗಳೇ ನಾಮಿನೇಟ್‌ ಆಗಿದ್ದಾರೆ. ಆದರೆ ಟ್ವಿಸ್ಟ್‌ ಏನಪ್ಪ ಅಂದರೆ, ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಇಲ್ಲ. ಹೀಗಾಗಿ ಎಲಿಮಿನೇಶನ್‌ ಖಂಡಿತ ಇರಲ್ಲ. ಆದ್ರೂ ಇಬ್ಬರೂ ಹೊರಗೆ ಬರ್ತಾರೆ ಅನ್ನೋದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಚರ್ಚೆಗಳು ಆಗುತ್ತಿವೆ.

The Devil Box Office Collection:  2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

Darshan: ದರ್ಶನ್ ಅಭಿಮಾನಿಗಳು 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಎರಡನೇ ದಿನ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡಿಲ್ಲ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ.

Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ?

Rashika Shetty: ಈ ವಾರ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್‌ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್‌ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.

Bigg Boss Kannada 12: ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

Rashika Shetty: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಅಂತ ಬಂದಾಗ, ಹುಡುಗರಿಗೂ ಫೈಟ್‌ ಕೊಡ್ತಿರುವ ಕಂಟೆಸ್ಟೆಂಟ್‌ ಅಂದರೆ ರಾಶಿಕಾ ಶೆಟ್ಟಿ . ಅದೆಷ್ಟೊ ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಬಂದರೂ ಕೊನೆಯ ಕ್ಷಣದಲ್ಲಿ ಮಿಸ್‌ ಆಗ್ತಾ ಇತ್ತು. ಆದರೆ ಈ ವಾರ ರಾಶಿಕಾ ಕ್ಯಾಪ್ಟನ್‌ ಆಗಿ ಹೊರ ಹೊಮ್ಮಿದ್ದಾರೆ. ಪ್ರತೀ ಟಾಸ್ಕ್‌ನಲ್ಲೂ ಬೆಸ್ಟ್‌ ಪರ್ಫಾರ್ಮೆನ್ಸ್‌ ಕೊಡ್ತಿರುವ ರಾಶಿಕಾಗೆ ಅದೃಷ್ಟ ಕೈ ಕೊಡ್ತಾ ಇದ್ದರೂ, ಈ ಬಾರಿ ರಾಶಿಕಾ ವಿನ್‌ ಆಗಿದ್ದಾರೆ.

Mammootty:  ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ!

Dominic and the Ladies: ಮಮ್ಮುಟ್ಟಿ ಅಭಿನಯದ ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್ ಜನವರಿ 23, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಥಿಯೇಟ್ರಿಕಲ್ ಪ್ರದರ್ಶನಗೊಂಡ 11 ತಿಂಗಳ ನಂತರ, ಈ ಚಿತ್ರವು OTT ನಲ್ಲಿ ಸ್ಟ್ರೀಮಿಂಗ್ ಆಗಲು ಎಂಟ್ರಿ ಕೊಟ್ಟಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರಕ್ಕೆ ನೀರಜ್ ರಾಜನ್ ಮತ್ತು ಸೂರಜ್ ರಾಜನ್ ಅವರೊಂದಿಗೆ ಕಥೆ ಬರೆದಿದ್ದಾರೆ. ಮಮ್ಮುಟ್ಟಿ ಕಂಪನಿ ಬ್ಯಾನರ್ ಅಡಿಯಲ್ಲಿ ಮಮ್ಮುಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ದರ್ಬುಕ ಶಿವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Kerala Actor Assault Case: ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ; ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ  ಕೋರ್ಟ್‌

ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ! 20 ವರ್ಷ ಕಠಿಣ ಜೈಲು ಶಿಕ್ಷೆ

Pulsar Suni : 2017ರ ಕೇರಳ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರಾದ ಪಲ್ಸರ್ ಸುನಿ ಮತ್ತು ಇತರ ಐದು ಜನರಿಗೆ ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ನಟ ದಿಲೀಪ್ ಕುಮಾರ್ ನಿರ್ದೋಷಿ ಎಂದು ತೀರ್ಪು ಬಂದಿದ್ದು, ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. 2017ರಲ್ಲಿ ನಡೆದ ಘಟನೆಗೆ 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಈಗ ತೀರ್ಪು ಕೊಟ್ಟಿದೆ.

Amruthadhaare Serial: ಜೋಡಿಗಳನ್ನ ಒಂದು ಮಾಡೋಕೆ  ಲವ್ ಮಾಸ್ಟರ್ಸ್ ಹೊಸ ಐಡಿಯಾ!

ಜೋಡಿಗಳನ್ನ ಒಂದು ಮಾಡೋಕೆ ಲವ್ ಮಾಸ್ಟರ್ಸ್ ಹೊಸ ಐಡಿಯಾ!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ದು ರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್‌!

ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌; ಅಶ್ವಿನಿಗೆ ಆವಾಜ್‌!

Ashwini Gowda: ಈ ವಾರ ಮನೆ ವಿಲನ್‌ ಮನೆ ಆಗಿದೆ. ವಿಲನ್‌ ಕೊಟ್ಟ ಟಾಸ್ಕ್‌ಗಳಿಗೂ ಮನೆಮಂದಿ ತತ್ತರಿಸಿ ಹೋಗಿದ್ದಾರೆ. ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್​ ಹಾಕಿದ್ದಾರೆ.

Actor Darshan: ತಂದೆ -ತಾಯಿ ಕಳೆದುಕೊಂಡ್ರು ದುಃಖ ಇಲ್ಲ, ಆದ್ರೆ ದರ್ಶನ್‌ ಇಲ್ಲ ಅನ್ನೋದೇ ತುಂಬಾ ನೋವು! ಅಭಿಮಾನಿಯ ಹೇಳಿಕೆ

ದರ್ಶನ್ ಅಭಿಮಾನಿಯ ಅಂಧಾಭಿಮಾನ! ವಿಡಿಯೋದಲ್ಲಿ ಏನಿದೆ?

The Devil Movie: ದರ್ಶನ್‌ ಅನುಪಸ್ಥಿಯಲ್ಲಿ ದಿ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ಫ್ಯಾನ್ಸ್‌ ಸಾಥ್‌ ಕೂಡ ಕೊಟ್ಟಿದ್ದಾರೆ. ಮೆಚ್ಚಿನ ನಟ ಜೈಲಿನಲ್ಲಿ ಇದ್ದಾಗ ಫ್ಯಾನ್ಸ್‌ ಆದವರಿಗೆ ಬೇಸರ ಆಗೋದು ಸಹಜ. ಆದರೆ ಅಂಧಾಭಿಮಾನ ತೋರಿದರೆ, ಅತಿಯಾದ ಪ್ರೀತಿಯೂ ವಿಷ ಆಗೇ ಕಾಣುತ್ತದೆ ಅದಕ್ಕೆ ಉದಾಹರಣೆ, ಕೆಲವು ಅಭಿಮಾನಿಗಳ ಹೇಳಿಕೆ.ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ ಅಂತ ಕೆಲವು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗ್ತಿದೆ.

12A Railway Colony OTT : ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ, ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ!

12A Railway Colony OTT: ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದ ಈ ಚಿತ್ರವು ಥಿಯೇಟರ್ ಪ್ರದರ್ಶನವಾದ 20 ದಿನಗಳಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಿದೆ. ನಾನಿ ಕಾಸರಗಡ್ಡ ನಿರ್ದೇಶನದ ಮತ್ತು ಪೋಲಿಮೆರಾ ಖ್ಯಾತಿಯ ಡಾ. ಅನಿಲ್ ವಿಶ್ವನಾಥ್ ಬರೆದ ಕಥೆ ಇದೆ. ಸಾಯಿ ಕುಮಾರ್, ವಿವಾ ಹರ್ಷ, ಗೆಟಪ್ ಶ್ರೀನು, ಸದ್ದಾಂ ಮತ್ತು ಜೀವನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Rajinikanth Birthday: ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ: ನಟ ಧನುಷ್ ಸೇರಿ ಅಭಿಮಾನಿಗಳಿಂದ ಶುಭಾಶಯ

ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ

Dhanush: ಇಂದು (ಡಿಸೆಂಬರ್ 12) ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ಜನುಮದಿನದ ಸಂಭ್ರಮ.75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ತಲೈವಾ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಟನಿಗೆ ಶುಭಾಶಯಗಳು ಹರಿದು ಬರುತ್ತಿವೆ. ಮಾಜಿ ಅಳಿಯ ನಟ ಧನುಷ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಕೂ ಡ ನಟನಿಗೆ ವಿಶ್‌ ಮಾಡಿದ್ದಾರೆ. ಧನುಷ್‌ ಯಾವಾಗಲೂ ರಜನಿಕಾಂತ್ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ‌

Bigg Boss Kannada 12: ವಿಲನ್ ಚಾಲೆಂಜ್​ಗೆ ಗಿರ್ ಅಂತಿದೆ ಕಂಟೆಸ್ಟೆಂಟ್ಸ್ ತಲೆ; ಮಾಳು ಹೊಸ ಲುಕ್ ನೋಡ್ರಪ್ಪ!

ವಿಲನ್ ಚಾಲೆಂಜ್​ಗೆ ಕಂಟೆಸ್ಟೆಂಟ್ಸ್ ತತ್ತರ; ಮಾಳು ಹೊಸ ಲುಕ್ ನೋಡ್ರಪ್ಪ!

malu nipanal: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಈಗ 73 ದಿನಗಳು ಕಳೆದಿವೆ. ಗಿಲ್ಲಿ ನಟ ಅವರು ಸಖತ್ ಮಿಂಚುತ್ತಿದ್ದಾರೆ. ಈ ಬಾರಿ ಅವರೇ ಗೆಲ್ಲುವುದು ಎಂದು ವೀಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇನ್ನು ಮನೆಯಲ್ಲಿ ಆಟದ ಸಲುವಾಗಿ ಎರಡು ಗುಂಪಾಗಿದೆ. ಒಂದು ರಜತ್‌ ಟೀಂನಲ್ಲಿ ಧನುಷ್‌, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದರೆ, ಉಳಿದವರು ಅಶ್ವಿನಿ ಟೀಂ.

Loading...