ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kancha Gachibowli Land Row: ತೆಲಂಗಾಣ ಸರ್ಕಾರದಿಂದ ಮರಗಳ ಮಾರಣ ಹೋಮ; ಸುಪ್ರೀಂ ಕೋರ್ಟ್‌ನಿಂದ ಚಾಟಿ: ಏನಿದು ವಿವಾದ?

Hyderabad Central University: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಕಂಚ ಗಚ್ಚಿಬೌಲಿಯ ಸುಮಾರು 400 ಎಕ್ರೆಯನ್ನು ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್‌ನ ಯೋಜನೆಗಳ ಸುತ್ತ ಇದೀಗ ವಿವಾದ ಸುತ್ತಿಕೊಂಡಿದೆ. ಜೆಸಿಬಿ ಕಾಡಿಗೆ ನುಗ್ಗಿ ಅಲ್ಲಿನ ಗಿಡ ಮರಗಳನ್ನು ಅಪೋಶನ ತೆಗೆದುಕೊಳ್ಳುತ್ತಿರುವ ಫೋಟೊ, ವಿಡಿಯೊ ವೈರಲ್‌ ಆಗಿದೆ. ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಬಗ್ಗೆ ಬುಧವಾರ (ಏ. 16) ಸುಪ್ರೀಂ ಕೋರ್ಟ್ ರೇವಂತ್‌ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತೆಲಂಗಾಣ ಸರ್ಕಾರದಿಂದ ಮರಗಳ ಮಾರಣ ಹೋಮ

-

Ramesh Ballamoole
Ramesh Ballamoole Apr 17, 2025 4:31 PM