ʼಕಾರಂತರ ಸುಳಿಯಲ್ಲಿʼ ಕೃತಿ ಸಾಸ್ತಾನದಲ್ಲಿ ಏ.25ರಂದು ಅನಾವರಣ
ಏಪ್ರಿಲ್ 25ರಂದು ಸಂಜೆ 4.30 ಗಂಟೆಗೆ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ನಲ್ಲಿ ಶಿವರಾಮ ಕಾರಂತರ ಕುರಿತ 'ಕಾರಂತರ ಸುಳಿಯಲ್ಲಿ’ ಪುಸ್ತಕ ಅನಾವರಣಗೊಳ್ಳಲಿದೆ. ಕೃತಿಯನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆ ಮಾಡುವರು.