ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Pushpa Kumari

Pushpakumarisangee@gamil.com

Articles
ಆಹಾರಕ್ಕಾಗಿ ಯಾವ ಮುಂದೆಯೂ ಕೈಚಾಚದೇ ಇರುವ ವಿಶ್ವದ ಏಕೈಕ ರಾಷ್ಟ್ರ ಯಾವುದು ಗೊತ್ತೆ? ಇಲ್ಲಿದೆ ಅಪರೂಪದ ಮಾಹಿತಿ

ಎಲ್ಲ ಆಹಾರ ಬೆಳೆದು ಏನನ್ನೂ ಆಮದು ಮಾಡಿಕೊಳ್ಳದ ಏಕೈಕ ದೇಶ ಇದು

Viral News: ವಿಶ್ವದಾದ್ಯಂತ ಲಕ್ಷಾಂತರ ಜನರು ಆಹಾರ ಅಭದ್ರತೆಯೊಂದಿಗೆ ಹೋರಾಡುತ್ತಿದ್ದರೂ ಈ ಒಂದು ಸಣ್ಣ ದೇಶವು ಸಂಪೂರ್ಣ ಆಹಾರ ಸ್ವಾವಲಂಬನೆಯನ್ನು ತಾನೇ ಮಾಡಿಕೊಂಡಿದೆ ಎಂದರೆ ನಂಬುತ್ತೀರಾ? ಹೌದು, ದಕ್ಷಿಣ ಅಮೆರಿಕಾದ ಪುಟ್ಟ ದೇಶ ಗಯಾನಾ (Guyana) ಜನತೆಗೆ ಬೇಕಾದ ಎಲ್ಲ ಏಳು ವಿಧದ ಅತ್ಯಗತ್ಯ ಆಹಾರವನ್ನು ತಾನೇ ಬೆಳೆಯುವ ಮೂಲಕ ಈ ಮಾದರಿಯಾಗಿದೆ.

ಚಹಾ ನೀಡಿ ಆದರಿಸಿದ ತೋರಿದ ಭಾರತೀಯರು: ಇಲ್ಲಿನ ಆತಿಥ್ಯಕ್ಕೆ ಅಮೆರಿಕದ ಪ್ರವಾಸಿ ಭಾವುಕ

ದೆಹಲಿ ಪಾರ್ಕ್‌ನಲ್ಲಿ ಅಮೆರಿಕದ ಪ್ರವಾಸಿಗೆ ಚಹಾ ನೀಡಿ ಮನಗೆದ್ದ ಸ್ಥಳೀಯರು

Viral Video: ಭಾರತೀಯರು ಅತಿಥಿಗಳನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದಕ್ಕೆ ದೆಹಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ದೆಹಲಿಯ ಪಾರ್ಕ್ ಒಂದರಲ್ಲಿ ಅಮೆರಿಕದ ಪ್ರವಾಸಿಯನ್ನು ಅಲ್ಲಿನ ಸ್ಥಳೀಯರು ಉಪಚರಿಸಿ ಚಹಾ ಮತ್ತು ಉಪಹಾರ ನೀಡಿರುವ ವಿಡಿಯೊ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರವಾಸಕ್ಕೆಂದು ಬಂದು ಹೋಂ ಸ್ಟೇ  ಧ್ವಂಸಗೊಳಿಸಿ ವಿಕೃತಿ ಮೆರೆದ ಯುವಕರು; ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಗರಂ

ಕಡಿಮೆ ಬೆಲೆಗೆ ಸಿಕ್ಕ ಹೋಮ್ ಸ್ಟೇ ಧ್ವಂಸಗೊಳಿಸಿದ ಯುವಕರು!

Viral Video: ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಆಗ್ರಾಕ್ಕೆ ಬಂದ ಯುವಕರ ತಂಡವೊಂದು ಸ್ಟೆ ಮಾಡಿದ್ದ ಕೊಠಡಿಯನ್ನು ಧ್ವಂಸಗೊಳಿಸಿದ ಘಟನೆಯೊಂದು ನಡೆದಿದೆ. ಯುವಕರ ಈ ಅಸಭ್ಯ ವರ್ತನೆಯೂ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಕ್ಲಿಪ್ ಬಗ್ಗೆ ನಾಗರಿಕ ಪ್ರಜ್ಞೆಯ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ

ಬೆಂಕಿಗೆ ಆಹುತಿಯಾದ ಓಲಾ ಸ್ಕೂಟರ್; ಮಗು ಮತ್ತು ತಂದೆ ಕೂದಲೆಳೆ ಅಂತರದಲ್ಲಿ ಪಾರು!

ಓಲಾ ಸ್ಕೂಟರ್ ಬೆಂಕಿಗೆ ಆಹುತಿ: ಭಯಾನಕ ವಿಡಿಯೊ ಇಲ್ಲಿದೆ!

Viral Video: ಇತ್ತೀಚೆಗೆ ಇಲೆಕ್ಟ್ರಾನಿಕ್ ವಾಹನಗಳು ಬೆಂಕಿಗೆ ಆಹುತಿಯಾದ ಘಟನೆಗಳು ಹೆಚ್ಚಾಗಿ ನಡೆದಿದ್ದು ಮಹಾರಾಷ್ಟ್ರದ ಸೋಲಾಪುರದಲ್ಲಿ ಓಲಾ ಸ್ಕೂಟರ್ ಒಂದಕ್ಕೆ ದಿಢೀರನೆ ಬೆಂಕಿ ಹಿಡಿದಿದೆ. ಈ ಭಯಾನಕ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸ್ಕೂಟರ್ ನಲ್ಲಿದ್ದ ವ್ಯಕ್ತಿ ಮತ್ತು ಪುಟ್ಟ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

Ugram Manju: ಮದುಮಗನಾಗಿ ಮಿಂಚಲು ರೆಡಿಯಾದ ಉಗ್ರಂ ಮಂಜು; ಅರಿಶಿಣ ಶಾಸ್ತ್ರದ ಫೋಟೋ ಇಲ್ಲಿದೆ!

ಅದ್ದೂರಿ ಅರಿಶಿಣ ಶಾಸ್ತ್ರದಲ್ಲಿ ಮಿಂಚಿದ ಉಗ್ರಂ ಮಂಜು!

Ugram Manju Marriage:ಉಗ್ರಂ ಮಂಜು ಸಾಯಿ ಸಂಧ್ಯಾ ಜೊತೆ ಸಪ್ತಪದಿ ತುಳಿಯಲಿದ್ದು ಜನವರಿ 23ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಹಾಗೆಯೇ ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಸರಳವಾಗಿ ನೆರ ವೇರಿದೆ. ಮನೆಯಲ್ಲಿಯೇ ನಡೆದ ಈ ಕಾರ್ಯಕ್ರಮ ದಲ್ಲಿ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಗೆಳೆಯರು ಮಾತ್ರ ಭಾಗವಹಿಸಿದ್ದರು. ಸದ್ಯ ಹಳದಿ ಶಾಸ್ತ್ರದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಆಹಾರವನ್ನು ಬೇಯಿಸುವಾಗ ಈ ಟಿಪ್ಸ್ ಬಳಸಿದ್ರೆ ಪೋಷಕಾಂಶಗಳನ್ನು ಹೆಚ್ಚು ಮಾಡಬಹುದು!

ನಿಮ್ಮ ಆಹಾರದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವುದು ಹೇಗೆ?

Health Tips: ಆಹಾರವನ್ನು ಬೇಯಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅವುಗಳಿಂದಾಗಿ ಆಹಾರದಲ್ಲಿ ಪೋಷಕಾಂಶದ ಕೊರತೆ ಉಂಟಾಗಿ, ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ಸಿಗುವುದಿಲ್ಲ. ನಮ್ಮ ಆಹಾರದಲ್ಲಿ ಸಂಪೂರ್ಣವಾದ ಪೋಷಣೆಯನ್ನು ಹೇಗೆ ಹಿಡಿದಿಡಬಹುದು? ಅದಕ್ಕಾಗಿ ಯಾವ ಸುಲಭ ಕ್ರಮ ಕೈಗೊಳ್ಳಬಹುದು? ಎನ್ನುವುದರ ಕುರಿತು ವಿಸ್ತಾರವಾದ ಮಾಹಿತಿಗಳನ್ನು ಡಾ. ಅನಿತಾ ಮಾಹಿತಿ ನೀಡಿದ್ದಾರೆ

Horoscope Today January 22nd: ರಾಹುವಿನ ಪ್ರಭಾವ; ಈ‌ ರಾಶಿಯವರಿಗೆ ಶತ್ರುವಿನ ಕಾಟ ಹೆಚ್ಚು

ಈ ರಾಶಿಯವರು ಇಂದು ಎಚ್ಚರಿಕೆಯಿಂದಿರಿ!

ನಿತ್ಯ ಭವಿಷ್ಯ ಜನವರಿ 22, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಶಿಶಿರ ಋತು, ಮಘೆ ಮಾಸ, ಶುಕ್ಷ ಪಕ್ಷ, ಚತುರ್ಥಿ ತಿಥಿ, ಶತಭಿಷಾ ನಕ್ಷತ್ರದ ಜನವರಿ 22ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಅಪಾಯಕಾರಿ ಸ್ಟಂಟ್ ಮಾಡಿದ ಯುವಕ: ವಿಡಿಯೊ ವೈರಲ್

ಯುವಕನೊಬ್ಬ ಮಾಡಿರುವ ಅಪಾಯಕಾರಿ ಸಾಹಸವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹರಿಯಾಣದ ಹಿಸಾರ್‌ನಲ್ಲಿರುವ ಐಕಾನಿಕ್ ಒಪಿ ಜಿಂದಾಲ್ ಟವರ್‌ನ ಮೇಲೆ ಅಪಾಯಕಾರಿ ಸ್ಟಂಟ್ ಮಾಡಿದ್ದು, ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಬಸ್ ಅಡ್ಡಗಟ್ಟಿದ ಮಹಿಳೆ; ಚಾಲಕನಿಗೆ ದಮ್ಕಿ ಹಾಕಿದ ಬಾಲಕರು

ಬಸ್ ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

Viral Video: ಬೆಂಗಳೂರಿನ ಟ್ರಾಫಿಕ್ ನಡುವೆ ರಸ್ತೆ ಮಧ್ಯದಲ್ಲೇ ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಬಸ್ ಚಾಲಕನ ಜತೆ ಜಗಳ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆ ತನ್ನ ಸ್ಕೂಟರ್‌ ಅನ್ನು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೆ ಅಡ್ಡ ಹಾಕಿ ಚಾಲಕನೊಂದಿಗೆ ಜಗಳ ಆಡಿದ್ದಾಳೆ. ಆಕೆಯ ಚಿಕ್ಕ ಮಕ್ಕಳೂ ಇದಕ್ಕೆ ಸಾಥ್‌ ನೀಡಿದ್ದಾರೆ.

ಕಾರ್‌ ಬಾನೆಟ್ ಮೇಲೆ ವ್ಯಕ್ತಿಯನ್ನು 2 ಕಿ.ಮೀ. ಎಳೆದೊಯ್ದ ಮಹಿಳೆ: ಭಯಾನಕ ವಿಡಿಯೊ ವೈರಲ್‌

ಚಾಲಕನನ್ನು ಕಾರ್‌ ಬಾನೆಟ್ ಮೇಲೆ 2 ಕಿ.ಮೀ. ಎಳೆದೊಯ್ದ ಮಹಿಳೆ

Viral Video: ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಮಹಿಳೆಯೊಬ್ಬಳು ವ್ಯಕ್ತಿಯನ್ನು ತನ್ನ ಕಾರ್‌ನ ಬಾನೆಟ್ ಮೇಲೆ ಸುಮಾರು ಎರಡು ಕಿಲೋ ಮೀಟರ್ ದೂರ ಎಳೆದೊಯ್ದಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಮಹಿಳೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

'ಟಾಕ್ಸಿಕ್‌ʼ ಜತೆಗಿನ ಬಾಕ್ಸ್‌ ಆಫೀಸ್‌ ವಾರ್‌ ತಪ್ಪಿಸಲು 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ? ವೈರಲ್ ಪೋಸ್ಟ್‌ನ‌ ಅಸಲಿಯತ್ತೇನು?

ʼಧುರಂಧರ್ 2ʼ ಚಿತ್ರದ ಬಿಡುಗಡೆ ದಿನಾಂಕ ಬದಲು?

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗಳು ಮಾರ್ಚ್‌ 19ರಂದು ಒಂದೇ ದಿನ ಬಿಡುಗಡೆಯಾಗಲಿವೆ. ಆ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಪೈಪೋಟಿ ನಡೆಯುವ ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಒಂದು ಚಿತ್ರದ ದಿನಾಂಕ ಮುಂದೂಡಲ್ಪಡಬಹುದು ಎಂಬ ವದಂತಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ 'ಧುರಂಧರ್ 2' ಬಿಡುಗಡೆ ದಿನಾಂಕ ಬದಲಾವಣೆಯಾಗಿದೆ ಎಂಬ ಪೋಸ್ಟ್‌ಗಳು ಭಾರಿ ವೈರಲ್ ಆಗಿದೆ. ನಿಜಕ್ಕೂ ಈ ಪೋಸ್ಟ್‌ನ ಅಸಲಿಯತ್ತೇನು?

ಜಿಮ್‌ನಲ್ಲಿ ನಾಯಿ ಆಹಾರ ಸೇವಿಸಿದ ಯುವಕ; ವಿಡಿಯೋ ನೋಡಿ‌‌ ಬೆಚ್ಚಿಬಿದ್ದ ಜನರು!

ಜಿಮ್ ನಲ್ಲಿ ಪ್ರೋಟೀನ್ ಗಾಗಿ ನಾಯಿ ಆಹಾರವನ್ನು ತಿಂದ ಯುವಕ!

Viral Video: ಇತ್ತೀಚೆಗೆ ಫಿಟ್ನೆಸ್ ಆಸಕ್ತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಯುವಕನೊಬ್ಬ ವ್ಯಾಯಾಮವನ್ನು ಮಾಡುವಾಗ ಪ್ರೋಟೀನ್ ಬೂಸ್ಟರ್ ಆಗಿ ನಾಯಿ ಆಹಾರವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಯುವಕರು ತಮ್ಮ ಗುರಿಯನ್ನು ತಲುಪಿಸಲು ಯಾವುದೇ ಸಾಹಸಕ್ಕೂ ಸಿದ್ದರಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಬ್ರಷ್ ಹಿಡಿದು ಮೈ ಕೆರೆದುಕೊಳ್ಳುವ ಬುದ್ದಿವಂತ ಹಸು: ವಿಜ್ಞಾನಿಗಳನ್ನೇ ಬೆರಗುಗೊಳಿಸಿದೆ ಈ ದೃಶ್ಯ!

ಬ್ರಷ್ ಬಳಸಿ ತನ್ನನ್ನು ತಾನೇ ಕೆರೆದುಕೊಳ್ಳುವ ಹಸು: ವಿಜ್ಞಾನಿಗಳೇ ಶಾಕ್!

Viral Video: ಆಸ್ಟ್ರಿಯಾದ ಹಸುವೊಂದು ಬ್ರಷ್ ಎತ್ತಿಕೊಂಡು ತನ್ನನ್ನು ತಾನೇ ಕೆರೆದುಕೊಳ್ಳುವ ಮೂಲಕ ವೈದ್ಯಲೋಕವನ್ನು ಕೂಡ ಅಚ್ಚರಿಗೊಳಿಸಿದೆ.ಇಂತಹ ಉಪಕರಣಗಳನ್ನು ಬಳಸಿದ ಮೊದಲ ಹಸು ಇದು ಎಂದು ಸಂಶೋಧಕರು ಕೂಡ ಹೇಳಿದ್ದಾರೆ. ಪ್ರಾಣಿಗಳು ಬುದ್ಧಿವಂತಿಕೆಯಲ್ಲಿ ಮನುಷ್ಯ ರಿಗಿಂತ ಕಡಿಮೆ ಇಲ್ಲ ಎಂಬುದಕ್ಕೆ ಈಗ ಆಸ್ಟ್ರಿಯಾದ 'ವೇರೋನಿಕಾ' ಎಂಬ ಹಸು ಸಾಕ್ಷಿಯಾಗಿದೆ‌. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಪಾರಿಜಾತ ಎಲೆಯಲ್ಲಿದೆ ಅದ್ಭುತ ಔಷಧೀಯ ಗುಣ!

ಪಾರಿಜಾತ ಎಲೆಯಲ್ಲಿದೆ ಈ ಆರೋಗ್ಯ ಲಾಭಗಳು!

Health Tips: ಪಾರಿಜಾತ ವೃಕ್ಷವನ್ನು ಸನಾತನ ಧರ್ಮದಲ್ಲಿ ಕೂಡ ಪೂಜಿಸಲಾಗುತ್ತದೆ. ಈ ಗಿಡದ ಹೂವು, ಎಲೆಗಳು ಆರೋಗ್ಯಕ್ಕೆ ಕನ್ನಡಿಯಾಗಿದೆ. ಏಕೆಂದರೆ ಇದರ ಎಲೆಗಳು ಈಗ ವೈಜ್ಞಾನಿಕ ಸಂಶೋಧನೆಯಿಂದ ಪ್ರಬಲ ಆರೋಗ್ಯ ಪ್ರಯೋಜನ ಗಳಿಗೆ ಸಹಾಯಕವಾಗಲಿದೆ ಎಂದು ಸಾಬೀತು ಕೂಡ ಆಗಿದೆ. ಆಯುರ್ವೇದದಲ್ಲಿ ಇದನ್ನು 'ದೇವಲೋಕದ ಪುಷ್ಪ' ಎಂದು ಕರೆಯಲಿದ್ದು ಇದರ ಎಲೆಗಳಲ್ಲಿ ನೂರಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ..

Horoscope Today January 21st: ಕುಜನ ಪ್ರಭಾವ: ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ಬಿರುಕು!

ಈ ರಾಶಿಗೆ ಇಂದು ಮುಖ್ಯ ಸಂಬಂಧದಲ್ಲೇ ಕಲಹ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 21, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ,ತೃತೀಯ ತಿಥಿ ದನಿಷ್ಠ ನಕ್ಷತ್ರದ ಜನವರಿ 22ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್: ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

ಮೈಸೂರು ಸಿಲ್ಕ್ ಸೀರೆಗಾಗಿ ಮುಂಜಾನೆ 4 ಗಂಟೆಗೆ ಕ್ಯೂ ನಿಂತ ಜನ

Viral Video: ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ಮುಂಜಾನೆ 4 ಗಂಟೆಯಿಂದಲೇ ಬೆಂಗಳೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಶೋರೂಂ ಮುಂದೆ ಮುಗಿಬಿದ್ದಿರುವ ವಿಡಿಯೊ ವೈರಲ್‌ ಆಗಿದೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಖರೀದಿಗೆ ಅವಕಾಶವಿದೆ.

ಅನುಪಮ್ ಖೇರ್ ಮಾನವೀಯತೆಗೆ ಫ್ಯಾನ್ಸ್ ಫಿದಾ: ಸೆಲ್ಫಿ ಕೇಳಲು ಬಂದ ಸೆಕ್ಯೂರಿಟಿ ಗಾರ್ಡ್‌ಗೆ ಹೊಸ ಸ್ಮಾರ್ಟ್‌ ಫೋನ್ ಗಿಫ್ಟ್

ಸೆಕ್ಯೂರಿಟಿ ಗಾರ್ಡ್‌ಗೆ ಸ್ಮಾರ್ಟ್‌ ಫೋನ್ ಕೊಡಿಸಿದ ಅನುಪಮ್ ಖೇರ್

ಸೆಲ್ಫಿ ಕೇಳಿದ ಭದ್ರತಾ ಸಿಬ್ಬಂದಿಗೆ ಅನುಪಮ್ ಖೇರ್ ಸ್ಮಾರ್ಟ್‌ ಫೋನ್ ಕೊಡಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಹರಿಯಾಣದ ಗುರುಗ್ರಾಮದ ಸೋಹ್ನಾದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ವಿಡಿಯೊ ಭಾರಿ ವೈರಲ್ ಆಗಿದೆ.

ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: 'ಸಲಾರ್ 2' ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್‌?

ʼಸಲಾರ್ 2ʼ ಹೊಸ ಅಪ್‌ಡೇಟ್‌: ಜನವರಿ 25ಕ್ಕೆ ಟೀಸರ್ ಬಿಡುಗಡೆ ಸಾಧ್ಯತೆ

Salaar Part 2: ʼಸಲಾರ್ ಪಾರ್ಟ್ 2ʼ ಚಿತ್ರದ ಬಗ್ಗೆಯೂ ಹೊಸ ಅಪ್‌ಡೇಟ್‌ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿ‌ದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಗ್ಲಿಂಪ್ಸ್ ಜನವರಿ 25ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಶಾಂತ್ ನೀಲ್ ನಿರ್ದೇಶನದ ʼಸಲಾರ್ ಪಾರ್ಟ್ 1ʼ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಿ ಕೋಟಿ ಕೋಟಿ ರುಪಾಯಿ ಗಳಿಸಿದ್ದು, ಸೀಕ್ವೆಲ್‌ ಕುತೂಹಲ ಮೂಡಿಸಿದೆ.

ʼʼನಿನ್ನಂತಹ ಫಿಗರ್‌ ಯಾರಿಲ್ಲʼʼ; ರ‍್ಯಾಪಿಡೊ ಚಾಲಕನಿಂದ ಮಹಿಳೆಗೆ ಅಶ್ಲೀಲ ಸಂದೇಶ

ಮಹಿಳೆಗೆ ರ‍್ಯಾಪಿಡೊ ಚಾಲಕನಿಂದ ಅಶ್ಲೀಲ ಮೆಸೇಜ್

ಮಹಿಳಾ ಪ್ರಯಾಣಿಕರೊಬ್ಬರಿಗೆ ರ‍್ಯಾಪಿಡೊ ಚಾಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ‌ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಚಾಲಕನ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಸಂತ್ರಸ್ತ ಯುವತಿಯ ಸ್ನೇಹಿತರೊಬ್ಬರು ಈ ಕರಾಳ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮಹಿಳೆಯರ ರಕ್ಷಣೆ, ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಚ್ಛೇದನ ವದಂತಿಗೆ ಸಿಂಗರ್ ನೇಹಾ ಕಕ್ಕರ್ ಬ್ರೇಕ್: ಗಾಸಿಪ್ ಬೆನ್ನಲ್ಲೇ ಪೋಸ್ಟ್ ಡಿಲೀಟ್

ವಿಚ್ಛೇದನದ ವದಂತಿ ಬೆನ್ನಲ್ಲೇ ಗಾಯಕಿ ನೇಹಾ ಕಕ್ಕರ್ ಪೋಸ್ಟ್ ಡಿಲೀಟ್

Neha Kakkar: ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಕೆಲಸದಿಂದ ವಿರಾಮ ಪಡೆಯುವ ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಇದರೊಂದಿಗೆ ಪತಿ ರೋಹನ್‌ಪ್ರೀತ್ ಸಿಂಗ್ ಜತೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್ ಹಬ್ಬಿದ್ದು ಈ ವಿಚಾರವನ್ನು ತಳ್ಳಿಹಾಕಿರುವ ಅವರು, ಸಣ್ಣ ವಿಚಾರವನ್ನು‌ ಈ ರೀತಿಯಾಗಿ ಹಬ್ಬಿಸಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಅವಮಾನ ಮಾಡಿದ್ರಾ ಶಾರುಖ್‌ ಖಾನ್‌? ವೈರಲ್‌ ಆಗ್ತಿರೋ ವಿಡಿಯೋದಲ್ಲೇನಿದೆ?

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ತಡೆದ ಶಾರುಖ್ ಖಾನ್: ವಿಡಿಯೊ ವೈರಲ್!

Shah Rukh Khan: ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ 'ಜಾಯ್ ಅವಾರ್ಡ್ಸ್ 2026'ಕಾರ್ಯಕ್ರಮ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿದ್ದು ‌ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಭಾಗಿ ಯಾಗಿದ್ದರು. ಆದ್ರೆ ಇದೇ ಅವಾರ್ಡ್ಸ್ ನಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವುದನ್ನು ಶಾರುಖ್ ತಡೆದಿದ್ದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಯಾಬಿಟಿಸ್‌ ನಿಯಂತ್ರಣ, ಚರ್ಮದ ಸಂರಕ್ಷಣೆಗೆ ಮೂಲಂಗಿ ತಿನ್ನಿ

ಆರೋಗ್ಯದ ಗಣಿ ಮೂಲಂಗಿ

ಮೂಲಂಗಿ ಅದ್ಭುತ ತರಕಾರಿ. ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ಇದರಲ್ಲಿದೆ. ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದ್ದು, ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಇದರ ಸೇವನೆ ಅಗತ್ಯವಾಗಿದ್ದು ಆಯುರ್ವೇದದಲ್ಲಿಯೂ ಇದಕ್ಕೆ ವಿಶೇಷ ಸ್ಥಾನವಿದೆ.

Horoscope Today January 20th: ಇಂದು ಶತ್ರುಗಳಿಂದ ದೂರವಿರಿ

ಇಂದು ಸ್ವಲ್ಪ ಜೋಪಾನ; ಶತ್ರುಗಳಿಂದ ದೂರವಿರಿ

ನಿತ್ಯ ಭವಿಷ್ಯ ಜನವರಿ 20, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷ, ದ್ವೀತಿಯ ತಿಥಿ ಶ್ರವಣ ನಕ್ಷತ್ರದ ಜನವರಿ 20ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಬ್ಲಿಂಕ್‌ಇಟ್‌ ಡೆಲಿವರಿ ಬಾಯ್ ಆದ ರಾಘವ್ ಚಡ್ಡಾ: ಉದ್ಯೋಗಿಗಳ ಮೇಲಾಗುವ ಒತ್ತಡದ ಕರಾಳ ಮುಖ ಬಯಲು ಮಾಡಿದ ಸಂಸದ

ಬ್ಲಿಂಕ್‌ಇಟ್‌ ಡೆಲಿವರಿ ಬಾಯ್ ಆದ ರಾಘವ್ ಚಡ್ಡಾ ಹೇಳಿದ್ದೇನು?

Viral Video: ಭಾರತದ ಕ್ವಿಕ್ ಕಾಮರ್ಸ್ ಕಂಪನಿಗಳ ಹತ್ತು ನಿಮಿಷದ ವೇಗದ ಡೆಲಿವರಿ ಸೇವೆಯಿಂದಾಗಿ ಕಾರ್ಮಿಕರು ಒತ್ತಡ ಅನುಭವಿಸುತ್ತಿದ್ದಾರೆ. ಸದ್ಯ ಡೆಲಿವರಿ ಕಾರ್ಮಿಕರು ಅನುಭವಿಸುತ್ತಿರುವ ನೋವು ಮತ್ತು ಶೋಷಣೆಯ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಧ್ವನಿ ಎತ್ತಿದ್ದಾರೆ. ಸ್ವತಃ ಅವರೇ ಒಂದು ದಿನದ ಮಟ್ಟಿಗೆ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

Loading...