ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Bhopal Model Death: ಭೋಪಾಲ್ ರೂಪದರ್ಶಿ ನಿಗೂಢ ಸಾವು- ಮರಣೋತ್ತರ ವರದಿಯಲ್ಲಿ ಬಯಲಾಯ್ತು ಶಾಕಿಂಗ್‌ ಸಂಗತಿ

ಭೋಪಾಲ್ ಮಾಡೆಲ್ ಸಾವು; ಇಲ್ಲಿದೆ ಕಾರಣ

Post-Mortem Report: ಭೋಪಾಲ್‌ನ ಖುಷ್ಬೂ ಅಹಿರ್ವಾರ್(27) ಮಾಡೆಲ್ ಸಾವನ್ನಪ್ಪಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆಕೆಯ ಕುಟುಂಬವು ಲವ್ ಜಿಹಾದ್ ಮತ್ತು ಕೊಲೆಯ ಆರೋಪ ಮಾಡಿದೆ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಖುಷ್ಬೂವಿನ ಮರಣೋತ್ತರ ವರದಿ ಬಂದಿದ್ದು, ಆಕೆ ಗರ್ಭಿಣಿಯಾಗಿದ್ದಳು ಎಂಬುದು ತಿಳಿದು ಬಂದಿದೆ.

Astro Tips: ಬುಧವಾರ ಗಣೇಶನ ಆರಾಧನೆ ಶ್ರೇಯಸ್ಕರ: ಪೂಜೆ ಹೇಗೆ ಮಾಡಬೇಕು ಏನ್ ಮಾಡ್ಬೇಕು? ಇಲ್ಲಿದೆ ವಿವರ

ಬುಧವಾರ ಗಣೇಶನ ಈ ಮಂತ್ರ ಪಠಿಸಿ

ಬುಧವಾರವನ್ನು ಗಣೇಶನಿಗೆ ಸಮರ್ಪಿಸಲಾಗಿದ್ದು, ಈ ದಿನ ಆತನನ್ನು ಪೂಜಿಸುವುದರಿಂದ ಜ್ಞಾನ, ಸಮೃದ್ಧಿಗೆ ಎದುರಾಗಿರುವ ಅಡೆತಡೆ ನಿವಾರಣೆಯಾಗುತ್ತದೆ. ಈ ದಿನ ಹಸಿರು ಬಣ್ಣವನ್ನು ಧರಿಸುವುದು ಮತ್ತು ಗಣೇಶನಿಗೆ ಹಸಿರು ವಸ್ತುಗಳನ್ನು, ವಿಶೇಷವಾಗಿ ಗರಿಕೆ ಹುಲ್ಲನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

RRB Recruitment: 8,860 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೆಚ್ಚಿನ ವಿವರ ಇಲ್ಲಿದೆ

ರೈಲ್ವೆ ನೇಮಕಾತಿ; ಕಂಪ್ಲೀಟ್ ಡಿಟೇಲ್ಸ್‌ ಈ ಕೆಳಗಿನಂತಿದೆ

Job News: ರೈಲ್ವೆ ನೇಮಕಾತಿ ಮಂಡಳಿಯು ಎನ್‌ಟಿಪಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ ಕೊನೆ ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗೆ ಬೇಕಾದ ಅರ್ಹತೆಗಳ ಕುರಿತು ಮಾಹಿತಿ ಇಲ್ಲಿದೆ.

Vastu Tips: ದೇವರ ಮನೆಯಲ್ಲಿ ಈ ವಸ್ತು ಇದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ

ದೇವರ ಮನೆಯಲ್ಲಿ ಈ ವಸ್ತುಗಳನಿಟ್ಟರೆ ಅದೃಷ್ಟ ಗ್ಯಾರಂಟಿ

Vastu Tips for Pooja Room: ಅಡುಗೆ ಮನೆಯಂತೆ ದೇವರ ಕೋಣೆಯು ಮನೆಯ ಬಹುಮುಖ್ಯ ಭಾಗ. ದೇವರ ಮನೆ ಕಟ್ಟುವಾಗ ವಾಸ್ತು ನಿಯಮ ಪಾಲಿಸಬೇಕಾಗುತ್ತದೆ. ಹಾಗೇ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಮನೆಯ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಅನಾರೋಗ್ಯ ಬಾಧಿಸುವುದಿಲ್ಲ. ಐಶ್ವರ್ಯ ವೃದ್ಧಿಯಾಗುತ್ತದೆ. ನಿಮ್ಮ ಮನೆಯನ್ನು ಅಭಿವೃದ್ಧಿ ಮಾಡುವ ದೇವರ ಮನೆ ನಿಯಮಗಳನ್ನು ಇಲ್ಲಿ ತಿಳಿಯೋಣ.

PM Modi: ಪ್ರಧಾನಿ ಮೋದಿ ಭೂತಾನ್ ಭೇಟಿ: ಅತೀ ಚಿಕ್ಕ ನೆರೆ ರಾಷ್ಟ್ರದ ಜತೆ ಭಾರತದ ಸಂಬಂಧಕ್ಕೆ ಯಾಕಿಷ್ಟು ಆದ್ಯತೆ?

ಭೂತಾನ್ ಪ್ರವಾಸದಲ್ಲಿ ಪಿಎಂ ಮೋದಿ

Pm Modi Bhutan Visit: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ರಾಜ ಜಿಗ್ಮೆ ಸಿಂಘೆ ವಾಂಗ್‌ಚುಕ್ ಅವರ 70ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ದೆಹಲಿಯ ಬಾಂಬ್ ಸ್ಫೋಟದ ನಂತರವೂ ಮೋದಿ ಭೂತಾನ್‌ಗೆ ಭೇಟಿ ನೀಡಿದ್ದಾರೆ.

Actor Dharmendra: ಧರ್ಮೇಂದ್ರ  ಅಭಿನಯದ ನೋಡಲೇಬೇಕಾದ ದಿ ಬೆಸ್ಟ್ ಸಿನಿಮಾಗಳಿವು!

ಬಾಲಿವುಡ್‌ನ ಹೀಮ್ಯಾನ್‌ನ ಬೆಸ್ಟ್ ಚಿತ್ರಗಳಿವು

Best Movies of Dharmendra: ಧರ್ಮೇಂದ್ರ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇಡೀ ದೇಶವೇ ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದೆ. ಪಂಜಾಬ್‌ನ ಒಂದು ಸಣ್ಣ ಹಳ್ಳಿಯಿಂದ ಬಂದ ಅವರು, ಯಾವ ಗಾಡ್ ಫಾದರ್ ಇಲ್ಲದೇ ಬಿಟೌನ್ ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನೂರಾರು ಹಿಟ್ ಚಿತ್ರಗಳನ್ನು ನೀಡಿರುವ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ಅವರ ಫ್ಯಾನ್ಸ್ ಗಳು ನೋಡಲೇಬೇಕಾದ ಇಲ್ಲಿವರೆಗೂ ನಟಿಸಿದ ದಿ ಬೆಸ್ಟ್ ಚಿತ್ರಗಳ ಪಟ್ಟಿ ಇಲ್ಲಿದೆ ಓದಿ.

Delhi Bomb Blast: ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣ- ನೋಟಮ್ ಜಾರಿ ಮಾಡಿದ ಪಾಕಿಸ್ತಾನ...!

ಪಾಕಿಸ್ತಾನದಲ್ಲಿ ರೆಡ್ ಹೈಅಲರ್ಟ್ ಘೋಷಣೆ

Pakistan Issues Notam: ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆಯನ್ನು ಜಾರಿಗೊಳಿಸಲಾಗಿದ್ದು, ರಾಷ್ಟ್ರದ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು. ಇದೀಗ ಸ್ಪೋಟ ಪ್ರಕರಣದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯ ಬೆನ್ನಲ್ಲೇ ತನ್ನ ರಾಷ್ತ್ರದಲ್ಲಿ ನೋಟಮ್ ಜಾರಿಗೊಳಿಸಿದೆ.

PM Kisan Samman Nidhi: ಈ ನಿಯಮ ಪಾಲಿಸದಿದ್ರೆ ಪಿಎಂ ಕಿಸಾನ್ ಸಮ್ಮಾನ್‌​ ಹಣ ನಿಮ್ಮ ಕೈ ಸೇರುವುದಿಲ್ಲ

ಕೆವೈಸಿ ಮಾಡದಿದ್ರೆ ಪಿಎಂ ಕಿಸಾನ್ ಹಣ ಬರುವುದಿಲ್ಲ

PM Kisan scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ತರ ಸೂಚನೆ ನೀಡಿದೆ. ಫಲಾನುಭವಿಗಳು ಕೆವೈಸಿ ಮಾಡುವುದು ಮುಖ್ಯವಾಗಿದ್ದು, ಇಲ್ಲದಿದ್ದರೆ ಖಾತೆಗೆ ಹಣ ಬರುವುದಿಲ್ಲ ಎಂದು ತಿಳಿಸಿದೆ. ಹಾಗಾದರೆ ಹಣ ಕೈ ತಪ್ಪದಂತೆ ನೋಡಿಕೊಳ್ಳುವುದೇಗೆ? ಇಲ್ಲಿದೆ ಉತ್ತರ.

Astro Tips: ಮಂಗಳವಾರ ಆಂಜನೇಯನ ಈ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಜೀವನವೇ ಬದಲಾಗುವುದು..!

ಮಂಗಳವಾರ ಈ ಮಂತ್ರಗಳನ್ನು ಪಠಿಸಿದರೆ ಸಮಸ್ಯೆಗಳೆಲ್ಲಾ ದೂರಾಗುತ್ತೆ.!

Tuesdya Hanuman Manthra: ಹಿಂದೂ ಧರ್ಮದಲ್ಲಿ ಅತಿ ಹೆಚ್ಚಾಗಿ ಪೂಜಿಸುವ ದೇವರುಗಳಲ್ಲಿ ಆಂಜನೇಯ ಅಥವಾ ಹನುಮಾನ್ ದೇವರು ಒಬ್ಬರು. ಆಂಜನೇಯ ಆರಾಧನೆಯು ಭಕ್ತರ ಎಲ್ಲಾ ಸಂಕಷ್ಟಗಳನ್ನು ದೂರಾಗಿಸುತ್ತದೆ ಹಾಗೂ ಆ ವ್ಯಕ್ತಿಗೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುವಲ್ಲಿ ಸಹಕಾರಿಯಾಗಿದೆ. ಇದರೊಂದಿಗೆ ಮಂಗಳವಾರ ಕೆಲ ಮಂತ್ರಗಳನ್ನು ಪಠಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಹಾಗಾದ್ರೆ ನಾವು ಮಂಗಳವಾರ ಜಪಿಸಬೇಕಾದ ಹನುಮಂತನ ಮಂತ್ರಗಳಾವುವು..? ಆ ಮಂತ್ರಗಳನ್ನು ಪಠಿಸುವುದರಿಂದ ಏನು ಪ್ರಯೋಜನ..? ಇಲ್ಲಿದೆ ಮಾಹಿತಿ

Vastu Tips: ಮನೆಯ ಈ ದಿಕ್ಕುಗಳಲ್ಲಿ ತಪ್ಪಿಯೂ ಕಸದ ಬುಟ್ಟಿಯನ್ನು ಇಡಬೇಡಿ..!

ಕಸದ ಬುಟ್ಟಿ ಇಡೋಕೂ ಇದೆ ವಾಸ್ತು ನಿಯಮ

Vastu Direction for Dustbins: ಮನೆಯಲ್ಲಿ ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದ ವಾಸಸ್ಥಳದಲ್ಲಿ ವಾಸ್ತು ದೋಷ ಉಂಟಾಗಿ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಕುರಿತು ವಿವರ ಇಲ್ಲಿದೆ.

BBC Chief Resign: ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಟ್ರಂಪ್ ಭಾಷಣ ತಿರುಚಿದ ಆರೋಪ: ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳ ತಲೆದಂಡ

ಬಿಬಿಸಿ ಮುಖ್ಯಸ್ಥ ಟಿಮ್‌ ಡೇವಿ ರಾಜೀನಾಮೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಿರುಚಿ ಸಾಕ್ಷ್ಯಚಿತ್ರದಲ್ಲಿ ಪ್ರದರ್ಶಿಸಿದಕ್ಕಾಗಿ ಬಿಬಿಸಿ ಸುದ್ದಿ ಸಂಸ್ಥೆಯ ಮಹಾ ನಿರ್ದೇಶಕರ ತಲೆದಂಡವಾಗಿದೆ. ಅವರು ಮಾಡಿದ ಒಂದು ಎಡವಟ್ಟಿನಿಂದ ವಿವಾದ ಎದ್ದಿದ್ದು, ಇದರ ಬೆನ್ನಲ್ಲೇ ಬಿಬಿಸಿಯ ಮಹಾನಿರ್ದೇಶಕ ಟಿಮ್ ಡೇವಿ ರಾಜೀನಾಮೆ ನೀಡಿದ್ದಾರೆ.

Dharmasthala: ನವೆಂಬರ್‌ 15ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಮಂಜುನಾಥನ ಸನ್ನಿಧಿಯಲ್ಲಿ ಮೇಳೈಸಲಿದೆ ಸುಜ್ಞಾನ ಬೆಳಕಿನ ವೈಭವ

ನ.18 ಸರ್ವಧರ್ಮ ಸಮ್ಮೇಳನ, ನ.19: ಸಾಹಿತ್ಯ ಸಮ್ಮೇಳನ

Dharmasthala Lakshdeepotsava: ಪ್ರತಿ ವರ್ಷದಿಂತೆ ಈ ಬಾರಿಯೂ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಲಕ್ಷ್ಮ ದೀಪೋತ್ಸವವನ್ನು ಆಯೋಜಿಸಲಾಗಿದೆ. ಇದು ಸುಮಾರು ಐದು ದಿನಗಳ ಕಾಲ ನಡೆಯಲಿದ್ದು, ಕಾರ್ತಿಕ ಮಾಸದಲ್ಲಿ ನಡೆಯುವ ಈ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಯಲಿದೆ.

Viral Video: ವಿಮಾನ ಪ್ರಯಾಣದ ವೇಳೆ ನಿಮ್ಮ ‘ಕೋಳಿ ನಿದ್ದೆಗೆ’ ಸಹಕಾರಿ ಈ ಕ್ಯಾಪ್ಸೂಲ್‌

ಏರ್‌ಪೋರ್ಟ್‌ನಲ್ಲಿದೆ ಸ್ಲೀಪಿಂಗ್ ಕ್ಯಾಪ್ಸೂಲ್! ನಿಮಗಿದರ ಬಗ್ಗೆ ಗೊತ್ತೇ?

China News ಚೀನಾದ ಕುನ್ಮಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ತೆಗೆದುಕೊಳ್ಳಲು ಸ್ಲೀಪಿಂಗ್ ಕ್ಯಾಪ್ಸೂಲ್‌ಗಳನ್ನು, ಹಿಡಲಾಗಿದೆ. ಇವು ಪ್ರಯಾಣಿಕರಿಗೆ ಆರಾಮದಾಯಕವಾಗಿ ವಿಶ್ರಾಂತಿ, ನಿದ್ರೆ ಮತ್ತು ರಿಫ್ರೆಶ್ ಆಗುವ ಅವಕಾಶವನ್ನು ನೀಡುತ್ತವೆ. ಈ ಕ್ಯಾಪ್ಸೂಲ್‌ಗಳಲ್ಲಿ ಏರ್‌ಕಂಡೀಷನರ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಟಿವಿ, ಲೈಟಿಂಗ್ ಕಂಟ್ರೋಲ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಪ್ರತಿ ಗಂಟೆಗೆ ನಿಗದಿತ ಶುಲ್ಕ ಪಾವತಿಸಿ ಇವುಗಳನ್ನು ಬಳಸಬಹುದು.

Air Pollution: ಭಾರತದಲ್ಲಿ ಸ್ವಚ್ಛ ಗಾಳಿಗೆ ಬರ- ನಿತ್ಯ ಬಲಿಯಾಗ್ತಿರುವ ಭಾರತೀಯರೆಷ್ಟು ಗೊತ್ತಾ?

ವಾಯು ಮಾಲಿನ್ಯಕ್ಕೆ ನಿತ್ಯ ಭಾರತೀಯರು ಬಲಿಯಾಗುತ್ತಿದ್ದಾರೆ!

ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸೌಮ್ಯ ಎಚ್ಚರಿಸಿದ್ದಾರೆ.

Vastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಅಡುಗೆ ಮನೆಯ ವಾಸ್ತು ಹೀಗಿರಲಿ

Vastu Tips for Kitchen: ವಾಸ್ತು ಶಾಸ್ತ್ರದಲ್ಲಿ ಅಡುಗೆ ಕೋಣೆಯನ್ನು ಮನೆಯ ಬಹಳ ಮುಖ್ಯವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ, ಕುಟುಂಬದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಯಾವ ದಿಕ್ಕಿಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

Astro Tips: ಇಂದು ಕಾರ್ತಿಕ ಸೋಮವಾರ: ಈ ರೀತಿ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ

ಕಾರ್ತಿಕ ಸೋಮವಾರ ಶಿವನನ್ನು ಹೀಗೆ ಆರಾಧಿಸಿ

ಕಾರ್ತಿಕ ಮಾಸದ ಪ್ರತಿ ದಿನವೂ ವಿಶೇಷವಾದ ಮಹತ್ವವನ್ನು ಹೊಂದಿದ್ದು, ಅದರಲ್ಲೂ ಸೋಮವಾರ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ದಿನ ಶ್ರದ್ಧೆ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಹಾಗಾದರೆ ಕಾರ್ತಿಕ ಸೋಮವಾರ ಶಿವನ ಪೂಜಿಸೋದು ಹೇಗೆ? ಮಾಹಿತಿ ಇಲ್ಲಿದೆ.

Astro Tips: ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ  ವಸ್ತುಗಳನ್ನು ನೋಡಬಾರದು; ಸಮಸ್ಯೆಗಳು ಎದುರಾಗಬಹುದು ಎಚ್ಚರ

ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ಅಪ್ಪಿ ತಪ್ಪಿಯೂ ನೋಡಬೇಡಿ

ಬೆಳಿಗ್ಗೆ ಎದ್ದಾಗ ಕೆಲವೊಂದು ವಸ್ತುಗಳನ್ನು ನೋಡಬಾರದು ಎಂಬ ಶಾಸ್ತ್ರವಿದೆ. ಅದರ ಪರಿಣಾಮ ಇಡೀ ದಿನ ನಮ್ಮ ಮೇಲೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ಬೆಳಗ್ಗಿನ ಪ್ರಾರಂಭವು ಸರಿಯಾಗಿದ್ದರೆ, ಆಗ ದಿನವೂ ಚೆನ್ನಾಗಿ ನಡೆಯುತ್ತೆ. ಆದರೆ ಅನೇಕರು ಎದ್ದ ತಕ್ಷಣ ತಿಳಿಯದೆ ನೋಡುವ ಕೆಲವು ತಪ್ಪುಗಳು ಇಡೀ ದಿನದ ಮೇಲೆ ಪರಿಣಾಮ ಬೀರುತ್ತೆ. ಹಾಗಿದ್ರೆ ಬೆಳಗ್ಗೆ ಎದ್ದು ಏನು ನೋಡಬಾರದು? ಇಲ್ಲಿದೆ ಮಾಹಿತಿ

Vastu Tips: ಸಂಪತ್ತು ವೃದ್ಧಿಗೆ ಮನೆ ಬಳಿ ಈ ಗಿಡಗಳನ್ನು ನೆಡಿ

ನಿಮ್ಮ ಮನೆಗೆ ಅದೃಷ್ಟ ತರಲಿದೆ ಈ ಗಿಡಗಳು

Vastu tips for palnt: ವಾಸ್ತು ಶಾಸ್ತ್ರವನ್ನು ತಪ್ಪದೆ ಪಾಲಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತ್ರದ ಪ್ರಕಾರ ಅನಾದಿ ಕಾಲದಿಂದಲೂ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಇದರೊಂದಿಗೆ ಕೆಲವು ಗಿಡಗಳನ್ನು ಮನೆಯಲ್ಲಿ ನೆಡುವುದು ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಅಂತಹ ಗಿಡಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಉದ್ಯೋಗದ ಆಸೆಗೆ ಬಿದ್ದು ಮ್ಯಾನ್ಮಾರ್‌ನಲ್ಲಿ ಟ್ರ್ಯಾಪ್‌ ಆಗಿದ್ದ 270 ಭಾರತೀಯರ ರಕ್ಷಣೆ

ಮ್ಯಾನ್ಮಾರ್ ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ

Myanmar Cyber Scam: ಮ್ಯಾನ್ಮಾರ್ ನಕಲಿ ಉದ್ಯೋಗ ಹಗರಣದಲ್ಲಿ ವಂಚನೆ ಕೇಂದ್ರಗಳಲ್ಲಿ ಸಿಲುಕಿದ್ದ 270 ಪ್ರಜೆಗಳನ್ನು ಭಾರತ ಸ್ವದೇಶಕ್ಕೆ ಕರೆತಂದಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಮ್ಯಾನ್ಮಾರ್‌ನಲ್ಲಿ ನಕಲಿ ಉದ್ಯೋಗ ಕೊಡುಗೆಗಳಿಗೆ ಬಲಿಯಾಗಿದ್ದ 270 ಭಾರತೀಯ ನಾಗರಿಕರನ್ನು ವಿದೇಶಾಂಗ ಸಚಿವಾಲಯ (MEA) ಯಶಸ್ವಿಯಾಗಿ ರಕ್ಷಿಸಿ ಮರಳಿ ಕರೆತಂದಿದೆ.

Sheikh Hasina: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಜೀವ ಉಳಿಸಿದ್ದು ಭಾರತದಿಂದ ಹೋದ ಒಂದು ಫೋನ್ ಕಾಲ್...!

ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಒಂದು ಕರೆ

Bangladesh: 2024ರಲ್ಲಿ ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ, ಭಾರತದಲ್ಲಿ ಯಾವುದೇ ತೊಂದರೆಯಿಲ್ಲದೇ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇವತ್ತು ಹಸೀನಾ ಇಂದು ಬದುಕುಳಿದಿದ್ದಾರೆ ಅಂದರೆ ಅದಕ್ಕೆ ಕಾರಣ ಅವರಿಗೆ ಅಂದು ಭಾರತದ ಒಂದು ಫೋನ್ ಕಾಲ್. ಹಾಗಾದ್ರೆ ಫೋನ್ ಮಾಡಿದ್ದು ಯಾರು..? ಆ ವ್ಯಕ್ತಿ ಕರೆ ಮಾಡಿ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಪಪ್ಪಾಯ ಗಿಡ ಇದ್ದರೆ ಒಳ್ಳೆಯದೇ..? ಇಲ್ಲಿದೆ ಉತ್ತರ

ಮನೆಯ ಸಂತೋಷ ಹಾಳು ಮಾಡುತ್ತದೆ ಈ ಗಿಡ

Vastu tips for plant: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಸಿಗಳನ್ನು ನೆಡುವುದು, ಬೆಳಸುವುದರಿಂದ ಶುಭಕರ ಫಲಗಳನ್ನು ಪಡೆಯಬಹುದು ಹೇಳಲಾಗುತ್ತದೆ. ಆದರೆ ಹೆಚ್ಚಿನವರಿಗೆ ಮನೆಯಲ್ಲಿ ಹಾಗೇ ಮನೆಯ ಸುತ್ತಮುತ್ತ ಯಾವ ಗಿಡಗಳನ್ನು ಬೆಳಸಬೇಕು ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಸಿಕ್ಕ ಗಿಡಗಳನೆಲ್ಲ ತಂದು ನೆಟ್ಟು ಬಿಡುತ್ತಾರೆ. ಆದ್ರೆ ಕೆಲವೊಂದು ಗಿಡಗಳನ್ನು ಮನೆಯ ಮುಂದೆ ಬೆಳೆಸುವುದು ಸಮಸ್ಯೆಗೆ ಆಹ್ವಾನ ಕೊಟ್ಟಾಗೆ ಇದ್ದು, ಇದಕ್ಕೆ ಪಪ್ಪಾಯಿ ಗಿಡ ಹೊರತಾಗಿಲ್ಲ. ಹಾಗಾದ್ರೆ ಮನೆಯ ಮುಂದೆ ಪಪ್ಪಾಯಿ ಗಿಡ ಬೆಳೆಸುವುದು ಒಳ್ಳೆಯದಾಲ್ಲವಾ..? ಬೆಳಸಿದ್ರೆ ಏನಾಗುತ್ತಾದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Health Tips: ಚಳಿಗಾಲದಲ್ಲಿ ಈ ಹಣ್ಣುನ್ನು ಸೇವಿಸೋದ್ರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತಂತೆ!

ಚಳಿಗಾಲದಲ್ಲಿ ಸೀತಾ ಫಲ ಹಣ್ಣು ತಿನೋದ್ರಿಂದ ಆಗೋ ಪ್ರಯೋಜನ ಇದು

ಚಳಿಗಾಲ ಬಂತೆಂದರೆ ಸಾಕು ಆರೋಗ್ಯದಲ್ಲಿ ನಾನಾ ಬದಲಾವಣೆಗಳಾಗುವಂತೆ ನಮ್ಮ ತ್ವಚೆಯಲ್ಲಿಯೂ ಬದಲಾವಣೆಗಳಾಗುವುದು ಸಾಮಾನ್ಯ. ಚಳಿಗಾಳಿಯು ತ್ವಚೆಯನ್ನು ಒಣಗಿಸುತ್ತವೆ ಮತ್ತು ತ್ವಚೆಯ ಹೊಳಪನ್ನು ಹೋಗಲಾಡಿಸುತ್ತವೆ. ಇದಕ್ಕಾಗಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಚಳಿಗಾಲದಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಯಾವ ಹಣ್ಣು ತಿಂದ್ರೆ ಒಳ್ಳೆಯದು ಎಂಬುದನ್ನು ನೋಡೋಣ

Shani Deva: ಶನಿವಾರ ಕರ್ಮಾಧಿಪತಿ ಶನಿ ದೇವನ ಈ ಮಂತ್ರ ಪಠಿಸಿ- ಹಣ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

ಶನಿವಾರ ಕರ್ಮಾಧಿಪತಿ ಶನಿ ದೇವನ ಈ ಮಂತ್ರ ಪಠಿಸಿ

Saturday Manthras: ಹಿಂದೂ ಧರ್ಮದಲ್ಲಿ ಶನಿವಾರವನ್ನು ಕರ್ಮಾಧಿಪತಿ, ನ್ಯಾಯ ದೇವರಾದ ಶನಿದೇವರಿಗೆ ಸಮರ್ಪಿಸಲಾಗಿದೆ. ಈ ದಿನದಂದು ಭಕ್ತಿ ಶ್ರದ್ಧೆಯಿಂದ ಶನಿದೇವನನ್ನು ಪೂಜಿಸುವುದು ಮತ್ತು ನಿರ್ದಿಷ್ಟ ಮಂತ್ರಗಳನ್ನು ಪಠಿಸುವುದು ಹಣಕಾಸಿನ ತೊಂದರೆಗಳನ್ನು ನಿವಾರಿಸಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಶನಿವಾರದಂದು ಶನಿ ಮಂತ್ರಗಳನ್ನು ನಿಯಮಿತವಾಗಿ ಜಪಿಸುವುದರಿಂದ ಆತನು ಸುಲಭವಾಗಿ ಪ್ರಸನ್ನನಾಗಿ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎನ್ನಲಾಗುತ್ತದೆ.

PAN Aadhaar Linking: ಆಧಾರ್- ಪ್ಯಾನ್ ಲಿಂಕ್‌ಗೆ ಡಿ.31 ಕೊನೆ ದಿನ;  ಲಿಂಕ್ ಮಾಡುವ ವಿಧಾನ ಇಲ್ಲಿದೆ

ಪ್ಯಾನ್‌ -ಆಧಾರ್‌ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ವಿವರ

PAN Aadhaar Linking: ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಆದಷ್ಟು ಬೇಗ ಈ ಕಾರ್ಯ ಮಾಡಿ ಮುಗಿಸಿ. ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿದೆ. ಈ ಮೊದಲು ಪ್ಯಾನ್ ಮತ್ತು ಆಧಾರ ಜೋಡಣೆ ಮಾಡುವುದಕ್ಕೆ ಸಮಯವನ್ನು ನಿಗದಿಪಡಿಸಲಾಗಿತ್ತು. ಈಗ ಅದನ್ನು ಡಿ 31, 2025 ರವರೆಗೆ ವಿಸ್ತರಿಸಲಾಗಿತ್ತು. ಈಗ ಈ ಗಡುವಿನೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ

Loading...