ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್

Amruthadhaare: ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ!

Amruthadhaare Serial : ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಒಂದು ಕಡೆ ಶಕುಂತಲಾಗೆ (Shakuntala) ಪಶ್ಚಾತ್ತಾಪ ಆಗ್ತಾ ಇದ್ದರೆ, ಇನ್ನೊಂದು ಕಡೆ ಜೈದೇವ್‌ ಪತ್ನಿ ದಿಯಾ ಮೋಸ ಮಾಡಿ ಹಣ, ಚಿನ್ನದೊಂದಿಗೆ ಪರಾರಿಯಾಗಿದ್ದಾಳೆ.

KD Twitter Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌; ಮೂವಿ ನೋಡಿದವರು ಎನಂದ್ರು?

KD Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌!

KD Twitter Review: 4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ಕೊನೆಗೂ ತೆರೆ ಕಂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಫ್ಯಾನ್ಸ್‌ಗೆ ಇತ್ತು. ಅಂತೂ ಇಂದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಈಗಾಗಲೇ ಸಿನಿಮಾ ನೋಡಿದವರು ಸಖತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಧ್ರುವ ಅವರ ನಟನೆಗೆ ಫ್ಯಾನ್ಸ್‌ ಮನಸೋತ್ತಿದ್ದಾರೆ.

Actor Rajath: ರಜತ್​​ನಿಂದ ಮತ್ತೊಂದು ರೀಲ್ಸ್ ಎಡವಟ್ಟು! ನಟನ ವಿರುದ್ಧ ಪ್ರಕರಣ ದಾಖಲು

ರಜತ್​​ನಿಂದ ಮತ್ತೊಂದು ರೀಲ್ಸ್ ಎಡವಟ್ಟು! ನಟನ ವಿರುದ್ಧ ಪ್ರಕರಣ ದಾಖಲು

Actor Rajath: ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್​​ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೀಲ್ಸ್ ಡಿಲೀಟ್ ಮಾಡಿದ್ದ ರಜತ್, ನಿನ್ನೆಯೇ ಈ ಬಗ್ಗೆ ಕ್ಷಮೆ ಕೇಳಿ ವಿಡಿಯೋ ಒಂದನ್ನು ಸಹ ಅಪ್​ಲೋಡ್ ಮಾಡಿದ್ದರು. ಸುರಕ್ಷತಾ ಕ್ರಮಗಳನ್ನು ಬಳಸಿಯೇ ಆ ಬ್ಲಾಸ್ಟ್ ಮಾಡಿದ್ದಾಗಿ, ಹಾಗೂ ಸ್ಥಳೀಯರ ಅನುಮತಿ ಪಡೆದೇ ಬ್ಲಾಸ್ಟ್ ಮಾಡಿದ್ದಾಗಿ ಹೇಳಿದ್ದರು.

KD The Devil: ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

KD The Devil: ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾದ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆ ಬಳಿಕ ಸೆನ್ಸಾರ್‌ನಲ್ಲಿ ಸಮಸ್ಯೆ ಎದುರಾಯ್ತು. ಇದೆಲ್ಲದರ ಮಧ್ಯೆ ಸಿನಿಮಾ ಈಗ ರಿಲೀಸ್‌ ಆಗಿದೆ. ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಚಿತ್ರದಲ್ಲಿದ್ದಾರೆ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Dacoit OTT Release:  ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

Dacoit OTT Release: ಡಕಾಯಿತ್ ಚಿತ್ರವು ಶನೀಲ್ ಡಿಯೋ ಅವರ ನಿರ್ದೇಶಕರಾಗಿ ಚೊಚ್ಚಲ ಪ್ರವೇಶವಾಗಿದೆ. ಈ ಚಿತ್ರದಲ್ಲಿ ಅದಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ ಮತ್ತು ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಜೈನ್ ಮೇರಿ, ಅತುಲ್ ಕುಲಕರ್ಣಿ, ಕಾಮಾಕ್ಷಿ ಭಾಸ್ಕರ್ಲಾ ಮತ್ತು ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದಾಗ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

Tumbbad 2: ಹಾರರ್‌ ಚಿತ್ರ 'ತುಂಬಾಡ್ 2' ರಿಲೀಸ್‌ ದಿನಾಂಕ ಘೋಷಣೆ!

ಹಾರರ್‌ ಚಿತ್ರ 'ತುಂಬಾಡ್ 2' ರಿಲೀಸ್‌ ದಿನಾಂಕ ಘೋಷಣೆ!

Tumbbad 2: ತುಂಬಾಡ್ ಚಿತ್ರದಲ್ಲಿ ಸೋಹಮ್ ಶಾ, ಜ್ಯೋತಿ ಮಲ್ಶೆ, ಅನಿತಾ ಡೇಟ್-ಕೇಲ್ಕರ್, ರೊಂಜಿನಿ ಚಕ್ರವರ್ತಿ, ಮೊಹಮ್ಮದ್ ಸಮದ್ ಮತ್ತು ಹರ್ಷ್ ಕೆ ನಟಿಸಿದ್ದರು. ರಾಹಿ ಅನಿಲ್ ಭಾರ್ವೆ ನಿರ್ದೇಶಿಸಿದ ತುಂಬಾಡ್ ಚಿತ್ರ ಬಿಡುಗಡೆಯಾದಾಗ ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತು ಆದರೆ ವಾಣಿಜ್ಯಿಕವಾಗಿ ವಿಫಲವಾಯಿತು. 2025ರಲ್ಲಿ ಚಿತ್ರವನ್ನು ಮರು-ಬಿಡುಗಡೆ ಮಾಡಲಾಯಿತು, ಅಂತಿಮವಾಗಿ ಅದು ಲಾಭ ಗಳಿಸಿತು. ಮರು-ಬಿಡುಗಡೆ ಯಶಸ್ಸಿನ ನಂತರ ಎರಡನೇ ಭಾಗ ಘೋಷಿಸಲಾಯ್ತು.

Ranveer Singh: ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ  ‘ಧುರಂಧರ್’ ಸಿನಿಮಾ; ಯಾವಾಗ?

ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ‘ಧುರಂಧರ್’ ಸಿನಿಮಾ;

Ranveer Singh: ಅಂತರರಾಷ್ಟ್ರೀಯ ಪೋಸ್ಟರ್ ಅನ್ನು ತಂಡ ಅನಾವರಣಗೊಳಿಸಿದೆ. ಬುಧವಾರ, ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆದಿತ್ಯ ಧರ್ ಅವರ ಸ್ಪೈ ಥ್ರಿಲ್ಲರ್ ಜಪಾನ್‌ನಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಜಪಾನ್ ರಿಲೀಸ್ ಬಳಿಕ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಉತ್ತರ ಅಮೆರಿಕದಲ್ಲಿ ಈ ಸಿನಿಮಾ ಸಾರ್ವಕಾಲಿಕ ನಂಬರ್ 1 ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Toxic postponed: 'ಟಾಕ್ಸಿಕ್' ಮತ್ತೆ ಮುಂದೂಡಿಕೆ; ಯಶ್‌ ಕೊಟ್ಟೇ ಬಿಟ್ರು ಅಧಿಕೃತ ಮಾಹಿತಿ

'ಟಾಕ್ಸಿಕ್' ಮತ್ತೆ ಮುಂದೂಡಿಕೆ; ಯಶ್‌ ಕೊಟ್ಟೇ ಬಿಟ್ರು ಅಧಿಕೃತ ಮಾಹಿತಿ

Toxic postponed:ಇಷ್ಟೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣ ನೀಡಿ ಮುಂದೂಡಲಾಗಿತ್ತು. ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾದ ಬಾಕ್ಸಾಫೀಸ್‌ ರಿಸಲ್ಟ್ ಹೊರ ಬೀಳುತ್ತಿತ್ತು. 'ಟಾಕ್ಸಿಕ್' ಸಿನಿಮಾ ಜೂನ್ 4ರಂದೂ ರಿಲೀಸ್ ಆಗುವುದು ಅನುಮಾನ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಈ ಅಂತೆ ಕಂತೆಗೆ ಸ್ವತಃ ಯಶ್‌ ಈಗ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಪೋಸ್ಟ್‌ ಏನು?

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್! ಕೊನೆಗೂ ಶಕುಂತಲಾಗೆ ಈ ಜೋಡಿಯೇ ಆಸರೆ

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್!

Amruthadhaare Serial: ಜೈದೇವ್‌ ಹೆತ್ತ ತಾಯಿ ಅಂತ ನೋಡದೇ ಮನೆಯಿಂದ ಹೊರಗೆ ಹಾಕಿದ. ಶಕುಂತಲಾಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಆಯ್ತು. ಸೊಸೆ ಕೂಡ ಅತ್ತೆಗೆ ಭಿಕ್ಷೆ ನೀಡಿ, ಮನೆಯಲ್ಲಿ ಇದ್ದ ಬಂಗಾರ ಹಣ ತೆಗೆದುಕೊಂಡು ಪರಾರಿ ಆಗಿದ್ದಾಳೆ. ಹೇಗೋ ಶಕುಂತಲಾ, ಗೌತಮ್‌ ಕಣ್ಣಿಗೆ ಬಿದ್ದು, ಅಂತೂ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್‌.

Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ; ಈ ಸೀರಿಯಲ್‌ ಅಂತ್ಯ?

Jagadhatri Serial : ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಜಗದ್ಧಾತ್ರೀ’ ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು. ಈಗ ಸುದ್ದಿ ಕನ್ಫರ್ಮ್‌ ಆಗಿದೆ. ಪ್ರೋಮೊದಲ್ಲಿನ ಧ್ವನಿ ಕೇಳಿ ಫ್ಯಾನ್ಸ್‌ ಕನ್‌ಫರ್ಮ್‌ ಆಗಿದ್ದಾರೆ.ಆದ್ರೆ ಈಗ ಧಾರಾವಾಹಿ ಯಾವುದು ಅಂತ್ಯ ಕಾಣ್ತಿದೆ?

Vishnuvardhan: ಅಪ್ಪಾಜಿ ಪುಣ್ಯಭೂಮಿ ಬಗ್ಗೆ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ; ಅನಿರುದ್ಧ್

ಅಪ್ಪಾಜಿ ಪುಣ್ಯಭೂಮಿ ಬಗ್ಗೆ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ; ಅನಿರುದ್ಧ್

anirudh jatkar: ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಇದೇ ವಿಚಾರದ ಬಗ್ಗೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ನಾವು, ಅಂದರೆ ಕುಟುಂಬದವರು, ಅಭಿಮಾನ ಸ್ಟುಡಿಯೋ ಬಗ್ಗೆ ಮತ್ತೆ ಕೇಳುತ್ತಾ ಹೋಗುವುದು ಸರಿಯಲ್ಲ ಎಂದು ನೇರವಾಗಿ ಬರೆದುಕೊಂಡಿದ್ದಾರೆ.

Deepika Padukone: ಆ್ಯಕ್ಷನ್ ದೃಶ್ಯದಲ್ಲಿ ಇರ್ತಾರೆ ದೀಪಿಕಾ! ಬಾಡಿ ಡಬಲ್ ಮೊರೆ ಹೋದ ತಂಡ

Deepika Padukone: ಆ್ಯಕ್ಷನ್ ದೃಶ್ಯದಲ್ಲಿ ಇರ್ತಾರೆ ದೀಪಿಕಾ!

Deepika Padukone: ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಅವರು ‘ರಾಕಾ’ ಸಿನಿಮಾ ಹಾಗೂ ‘ಕಿಂಗ್’ ಚಿತ್ರಗಳ ಶೂಟ್ ಪೂರ್ಣಗೊಳಿಸಬೇಕಿದೆ. ಅಟ್ಲೀ ಅವರ ರಾಕಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರದ ಬಗ್ಗೆ ಹೊಸ ವಿವರಗಳು ಹೊರಬಿದ್ದಿವೆ. ಈ ಸಿನಿಮಾದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳಿಗೆ ಬಾಡಿ ಡಬಲ್ ಬಳಕೆ ಮಾಡಲು ತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.

Exam OTT release: ಒಟಿಟಿಗೆ ಎಂಟ್ರಿ ಕೊಡ್ತಿದೆ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಸಿರೀಸ್‌; ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡ್ತಿದೆ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಸಿರೀಸ್‌

OTT Movies: ಈ ಸರಣಿಯಲ್ಲಿ ದುಶಾರ ವಿಜಯನ್ ಮತ್ತು ಅದಿತಿ ಬಾಲನ್ ನಟಿಸಿದ್ದಾರೆ, ಅಬ್ಬಾಸ್ ಪ್ರಮುಖ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಯೋಜನೆಯನ್ನು ವಿಕ್ರಮ್ ವೇದ ಖ್ಯಾತಿಯ ನಿರ್ದೇಶಕ ಜೋಡಿ ಪುಷ್ಕರ್-ಗಾಯತ್ರಿ ತಮ್ಮ ವಾಲ್‌ವಾಚರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಯಾವ ಸಿರೀಸ್‌ ಅದು? ಸ್ಟ್ರೀಮಿಂಗ್‌ ಎಲ್ಲಿ?

Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ; ‘ಪೆದ್ದಿ’,‘ದಿ ಪ್ಯಾರಡೈಸ್’ಗೆ ಲೀಕ್ ಕಾಟ

Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ!

Ram Charan : ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಅಭಿನಯದ ವಿಶೇಷ ಹಾಡೊಂದನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ, ಆ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ‘ದಿ ಪ್ಯಾರಡೈಸ್’ ಚಿತ್ರಗಳ ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರಿಂದ ಚಿತ್ರತಂಡಗಳಿಗೆ ತಲೆ ನೋವು ಶುರುವಾಗಿದೆ.

Amruthadhaare Serial: ಗೌತಮ್ ದಿವಾನ್ ಕಣ್ಣೆದುರು ಶಕುಂತಲಾ! ಹೀಯಾಳಿಸಿದ ಸೊಸೆ

Amruthadhaare: ಗೌತಮ್ ದಿವಾನ್ ಕಣ್ಣೆದುರು ಶಕುಂತಲಾ! ಹೀಯಾಳಿಸಿದ ಸೊಸೆ

Amruthadhaare Serial: ಶಕುಂತಲಾ ಭಿಕ್ಷೆ ಬೇಡುವಾಗ ಸೊಸೆ ಅತ್ಯಂತ ಹೀನಾಯವಾಗಿ ಹಂಗಿಸುತ್ತಾಳೆ. ತನ್ನ ಬಳಿ ಇದ್ದ ನೋಟನ್ನು ಭಿಕ್ಷೆಯಾಗಿ ಶಕುಂತಲಾಗೆ ಕೊಡುತ್ತಾಳೆ. ಅತ್ಯಂತ ಅಹಂಕಾರದಿಂದ ಸೊಸೆಯೊಂದಿಗೆ ವರ್ತಿಸಿದ್ದಾಳೆ. ಮತ್ತೊಂದು ಕಡೆ ಗೌತಮ್‌ ಇನ್ನೇನು ಮೀಟಿಂಗ್‌ ಮುಗಿಸಿ ಟ್ರಾಫಿಕ್‌ನಲ್ಲಿ ಇರುವಾಗ, ಶಕುಂತಲಾ ಕಣ್ಣಿಗೆ ಬೀಳುತ್ತಾಳೆ. ಶಕುಂತಲಾ ನೋಡಿ ಶಾಕ್‌ ಆಗುತ್ತಾನೆ ಗೌತಮ್‌. ಶಕುಂತಲಾ ಕೂಡ ಗಾಬರಿ ಆಗಿದ್ದಾಳೆ.

Sanjay Dutt:  'ಸರ್ಸೆ ನಿನ್ನ ಸೆರಗ ಸರ್ಸೆ'​ ವಿವಾದ: ಕ್ಷಮೆಯಾಚಿಸಿದ ಸಂಜಯ್ ದತ್

'ಸರ್ಸೆ ನಿನ್ನ ಸೆರಗ ಸರ್ಸೆ'​ ವಿವಾದ: ಕ್ಷಮೆಯಾಚಿಸಿದ ಸಂಜಯ್ ದತ್

Sanjay Dutt: ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ಧ್ರುವ ಸರ್ಜಾ ಹೀರೊ ಆಗಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಸಂಜುಬಾಬ ಅಬ್ಬರಿಸಿದ್ದಾರೆ. ಸ್ಪೆಷಲ್ ಸಾಂಗ್‌ನಲ್ಲಿ ನೋರಾ ಫತೇಹಿ ಕುಣಿದಿದ್ದಾರೆ. ಪ್ರೇಮ್ ಸಾಹಿತ್ಯ ಬರೆದಿದ್ದ 'ಸರ್ಸೆ ಸರ್ಸೆ' ಹಾಡು ಚರ್ಚೆ ಹುಟ್ಟಾಕ್ಕಿತ್ತು. ಕನ್ನಡ ಸೇರಿ 5 ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿತ್ತು.'ಸರ್ಕೆ ಚುನರ್ ತೇರಿ ಸರ್ಕೆ' ಎಂದು ಶುರುವಾಗುವ ಹಾಡಿನ ಸಾಹಿತ್ಯದ ಕೆಲ ಸಾಲುಗಳು ವಿವಾದಕ್ಕೆ ನಾಂದಿ ಹಾಡಿತ್ತು. ಸಂಜಯ್ ದತ್ ಸೋಮವಾರ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಮುಂದೆ ಹಾಜರಾಗಿ ಲಿಖಿತ ಕ್ಷಮೆಯಾಚಿಸಿದರು.

Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ; ಮನೆ ನಂದಗೋಕುಲವಾಗೋದು ಹೀಗೆ!

Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ!

Nandagokula Serial: ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಪ್ರಿಯಾ ಮೇಲೆ ಅಪ್ಪ ಕೂಗಾಡಿದ್ದಕ್ಕೆ, ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

Deepika-Ranveer: ಎರಡನೇ ಮಗುವಿನ ಸಿಹಿ ಸುದ್ದಿ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಜೋಡಿ

ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಜೋಡಿ; ಫ್ಯಾನ್ಸ್‌ ಖುಷ್‌

Deepika-Ranveer: ನಟಿ ದೀಪಿಕಾ ಪಡುಕೋಣೆ ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ. ಅನೌನ್ಸ್‌ ಆದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಪತಿ, ನಟ ರಣವೀರ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡರು. ಜೋಡಿಯ ವಿಡಿಯೋ ವೈರಲ್‌ ಆಗಿದೆ. ಮೆಚ್ಚಿನ ನಟಿಯನ್ನು ನೋಡಿ ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

Jana Nayagan: ದಳಪತಿ ವಿಜಯ್ ಕೊನೆ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್?

Jana Nayagan: ದಳಪತಿ ವಿಜಯ್ ಕೊನೆ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್?

Jana Nayagan: ತಮಿಳುನಾಡು ಚುನಾವಣಾ ಫಲಿತಾಂಶದ ನಂತರ ಈ ಚಿತ್ರ ಬಿಡುಗಡೆಯಾಗಲಿದೆ. ಅನನುಭವಿಗಳಿಗೆ ಜನ ನಾಯಗನ್ ಚಿತ್ರವನ್ನು ಹೆಚ್. ವಿನೋದ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟ ಮಾಜಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಚಿತ್ರವು ಸಕಾರಾತ್ಮಕ ಸ್ವಾಗತವನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅದು ತಮಿಳುನಾಡಿನಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯೋದು ಖಂಡಿತ.

Drishyam 3: ಜಾರ್ಜ್ ಕುಟ್ಟಿ ಬಂದೇ ಬಿಟ್ಟ; 'ದೃಶ್ಯಂ 3'ಯಿಂದ ಬಂತು ಬಿಗ್‌ ಅಪ್‌ಡೇಟ್‌!

ಜಾರ್ಜ್ ಕುಟ್ಟಿ ಬಂದೇ ಬಿಟ್ಟ; 'ದೃಶ್ಯಂ 3'ಯಿಂದ ಬಂತು ಬಿಗ್‌ ಅಪ್‌ಡೇಟ್‌!

Mohanlal: 2013ರಲ್ಲಿ ಬಂದಿದ್ದ 'ದೃಶ್ಯಂ' ಸಿನಿಮಾ ಹಿಟ್ ಆಗಿತ್ತು. ಕನ್ನಡ ಸೇರಿ ಹಲವು ಭಾಷೆಗಳಿಗೆ ರೀಮೆಕ್ ಆಗಿತ್ತು. 12 ವರ್ಷಗಳ ಬಳಿಕ ಪಾರ್ಟ್-2 ಬಂದಿತ್ತು. ಸಿನಿರಸಿಕರ ಮನಗೆದ್ದಿತ್ತು. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೃಶ್ಯಂ 3 ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಬಂದಿದೆ. ಏನದು?

Annayya Serial Kannada: ನಾರಿ ಶಕ್ತಿ ಒಂದಾಗಾಯ್ತು! ಕೈಗೆ ಸಿಕ್ಕ ಸೀನ -ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?

Annayya Serial: ಕೈಗೆ ಸಿಕ್ಕ ಸೀನ-ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?

Annayya serial Kannada: ಒಂದು ಕಡೆ ರಶ್ಮಿ ಮಾವ ಮಾದಪ್ಪ ಕೂಡ ಮಗ ಸೊಸೆ ಸಂಸಾರ ಸರಿ ಮಾಡಲು ಪಣ ತೊಟ್ಟಿದ್ದಾನೆ. ಈಗ ಪಾರು ಗಮನಕ್ಕೆ ರಶ್ಮಿ ವಿಚಾರ ಬಂದಿದೆ. ಸೀನ ಹಾಗೂ ಪಿಂಕಿ ಕಳ್ಳಾಟವನ್ನು ರಶ್ಮಿ ತಾಯಿ ಪಾರುಗೆ ತೋರಿಸಿದ್ದಾಳೆ. ಪಾರು ಈ ಬಗ್ಗೆ ಗರಂ ಆಗಿದ್ದಾಳೆ. ಇದರ ಜೊತೆಗೆ ರಾಣಿಯೂ ರಶ್ಮಿ ಬಾಳು ಸರಿ ಮಾಡಲು ಮುಂದೆ ಬಂದಿದ್ದಾಳೆ. ರಶ್ಮಿ ಗೋಸ್ಕರ ಅಮ್ಮನ ಜೊತೆ ಕೈ ಜೋಡಿಸಿದ್ದಾಳೆ. ನಾರಿ ಶಕ್ತಿ ಈಗ ತನ್ನ ಕೈ ಚಳಕ ತೋರಿಸಲು ಮುಂದಾಗಿದೆ.

Karna Serial: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!

Karna: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!

Karna Serial: ಕರ್ಣನ ಮೇಲೆ ನಿತ್ಯಾಳಿಗೆ ಪ್ರೀತಿ ಆಗಿದೆ. ಈ ಮೊದಲು ಪ್ರೋಮೋದಲ್ಲಿ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿ ನಿಧಿ ಹಾಗೂ ಕರ್ಣ ಒಂದಾಗುವಂತೆ ಇತ್ತು. ಆದರೀಗ ಹೊಸ ಪ್ರೋಮೋ ನೋಡಿ ವಿಕ್ಷಕರು ಶಾಕ್‌ ಆಗಿದ್ದಾರೆ. ನಿತ್ಯಾ ತಾನು ಕರ್ಣನನ್ನು ಪ್ರೀತಿಸುತ್ತಿರುವ ವಿಷಯವನ್ನು ತಂಗಿ ನಿಧಿಗೆ ತಿಳಿಸುತ್ತಾಳೆ. ಆದರೆ, ಕರ್ಣನನ್ನು ಪ್ರೀತಿಸುತ್ತಿದ್ದ ನಿಧಿ, ಅಕ್ಕನ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.

Aamir Khan: ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ಆಮೀರ್ ಖಾನ್! ಸಾಯಿಪಲ್ಲವಿಯಿಂದ ಸಮಾಧಾನ

ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ಆಮೀರ್ ಖಾನ್! ಕಾರಣವೇನು?

Aamir Khan: ‘ಏಕ್ ದಿನ್’ ಜುನೈದ್ ಅವರ ಮೂರನೇ ಚಿತ್ರವಾಗಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಅವರ ಎರಡನೇ ಚಿತ್ರವಾಗಿದೆ. ತಮ್ಮ ಮಗ ಯಶಸ್ಸಿನ ಮೆಟ್ಟಿಲು ಹತ್ತುವುದನ್ನು ನೋಡಿ ಅಮಿರ್ ಖಾನ್ ತುಂಬಾ ಸಂತೋಷ ಮತ್ತು ಹೆಮ್ಮೆ ಪಡುತ್ತಿದ್ದಾರೆ. ಜುನೈದ್ ಅವರ ಮುಂಬರುವ ಚಿತ್ರದ ಸಂಗೀತ ಕಾರ್ಯಕ್ರಮದಲ್ಲಿ, ಕಿಕ್ಕಿರಿದ ಪ್ರೇಕ್ಷಕರ ಮುಂದೆ ಆಮಿರ್ ಖಾನ್ ಭಾವುಕರಾದರು.

Amruthadhaare serial: ಗೌತಮ್‌ಗೆ ಸಾಥ್‌ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ! ತನ್ನ ಸಾಮ್ರಾಜ್ಯಕ್ಕೆ ಮರಳಿದ ದಿವಾನ್‌

Amruthadhaare: ಗೌತಮ್‌ಗೆ ಸಾಥ್‌ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ!

Amruthadhaare serial: ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.

Loading...