ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Hanuman Ansh : 100 ಕೋಟಿ ರೂ‌  OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

Hanuman Ansh : ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಸುತ್ತ ಹರಿದಾಡುತ್ತಿರುವ ಸುದ್ದಿಗಳ ನಡುವೆ, ನಿರ್ಮಾಪಕಿ ರಾಗಿಣಿ ಸೋನಾ (Ragini sona) ಅವರು ಚಿತ್ರವು 100 ಕೋಟಿ ರೂ.ಗಳ ಬೃಹತ್ OTT ಒಪ್ಪಂದವನ್ನು ಪಡೆದುಕೊಂಡಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಅಂತಹ ಹೇಳಿಕೆಗಳು ಆಧಾರರಹಿತ ಊಹಾಪೋಹಗಳಾಗಿವೆ.

Toxic Actor: 'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ  ಖಡಕ್ ಉತ್ತರ

'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ ಖಡಕ್ ಉತ್ತರ

Toxic Actor: ಟಾಕ್ಸಿಕ್: ಎ ಫೇರಿ ಟೇಲ್ (Toxic) ಫಾರ್ ಗ್ರೋನ್-ಅಪ್ಸ್ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ವಿಮರ್ಶಕರು ಮತ್ತು ಪ್ರೇಕ್ಷಕರು ಇದನ್ನು ಟೀಕಿಸಿದರು. ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರವು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದ್ದರೂ ಸಹ ವಿಶ್ವದಾದ್ಯಂತ ಸುಮಾರು ₹ 300 ಕೋಟಿ ಗಳಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಟ ಬೆನೆಡಿಕ್ಟ್ ಗ್ಯಾರೆಟ್, ನಕಾರಾತ್ಮಕ ವಿಮರ್ಶೆಗಳ ವಿರುದ್ಧ ಅದನ್ನು ಸಮರ್ಥಿಸಿಕೊಂಡರು.

Bigg Boss Kannada 13: ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

Bigg Boss Kannada 13: ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ (sueep Panchayti) ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

The Paradise: ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

The Paradise: ಶ್ರೀಕಾಂತ್ ಒಡೆಲಾ ಮತ್ತು ನಾನಿ ಅವರ ಎರಡನೇ ಚಿತ್ರ 'ದಿ ಪ್ಯಾರಡೈಸ್' ( The Paradise) ಘೋಷಣೆಯಾದಾಗ, ಚಲನಚಿತ್ರ ನಿರ್ಮಾಪಕ ಮತ್ತು ನಟ ಇನ್ನೇನು ಕಾಯ್ದಿರಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಬದಲಾಗಿ, ಚಿತ್ರದ ಬಿಡುಗಡೆಯನ್ನು ಹಲವು ಬಾರಿ ವಿಳಂಬ ಮಾಡಲಾಯಿತು. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡವು ಈಗ 'ದಿ ಪ್ಯಾರಡೈಸ್' ( The Paradise Trailer) ಚಿತ್ರದ ಟ್ರೇಲರ್ ಇರುವುದಿಲ್ಲ ಎಂದು ಘೋಷಿಸಿದೆ.

Spirit Movie: ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ  ಸಹೋದರ ಖಡಕ್ ವಾರ್ನಿಂಗ್

ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಖಡಕ್ ವಾರ್ನಿಂಗ್

Spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ಭದ್ರಕಳಿ ಪಿಕ್ಚರ್ಸ್‌ನ ಪ್ರಣಯ್ ರೆಡ್ಡಿ ವಂಗಾ ಇತ್ತೀಚೆಗೆ ರೋಮಂಚಕಂ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರ ಸೆಪ್ಟೆಂಬರ್ 3 ರಂದು ಬಿಡುಗಡೆಯಾಯಿತು ಮತ್ತು ನೀರಸ ವಿಮರ್ಶೆಗಳನ್ನು ಪಡೆಯಿತು. ತಮ್ಮ 'ರೋಮಾಂಚಕಂ' ಚಿತ್ರದ ಸೋಲಿಗೆ ನೆಗೆಟಿವ್ ರಿವ್ಯೂಗಳೇ ಕಾರಣ ಎಂದಿರುವ ಅವರು, ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾವನ್ನು ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Shrimad Bhagavatam Part 1: ಸಾಗರ್ ಪಿಕ್ಚರ್ಸ್‌ನಿಂದ  ಬರಲಿದೆ  ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

ಸಾಗರ್ ಪಿಕ್ಚರ್ಸ್‌ನಿಂದ ಬರಲಿದೆ ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

Shrimad Bhagavatam Part 1: ಶ್ರೀಮದ್ ಭಾಗವತ ಭಾಗ I: ವಿಷ್ಣುರತವನ್ನು ತರುತ್ತಿದೆ. ಪೌರಾಣಿಕ ಕಥಾಹಂದರದ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಕಡೆಯಿಂದ 7 ಭಾಗಗಳ ಬೃಹತ್ ಸಿನಿಮಾ ಘೋಷಣೆ ಆಗಿದೆ. ತಯಾರಕರು ಮುಂಬರುವ ಚಿತ್ರದ ಟೀಸರ್ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಶ್ರೀ ಕೃಷ್ಣನ ಆಶೀರ್ವಾದ ಹಸ್ತವನ್ನು ಚಿತ್ರಿಸುವ ಮತ್ತು ಧಾರ್ಮಿಕ, ಸ್ಮರಣೀಯ ಮತ್ತು ಸಂಪ್ರದಾಯದಲ್ಲಿ ಮುಳುಗಿರುವ ಈ ಪೋಸ್ಟರ್ ಮುಂದಿನ ಏಳು ಭಾಗಗಳಿಗೆ ನಾಂದಿ ಹಾಡುತ್ತದೆ.

Bigg Boss Kannada 13: ಕಿರಣ್‌ , ಮಂಜ ಮಾಡಿದ್ರು ಎಡವಟ್ಟು; ಅಪಾಯದಲ್ಲಿ ಸ್ಪರ್ಧಿಗಳು

ಕಿರಣ್‌ , ಮಂಜ ಮಾಡಿದ್ರು ಎಡವಟ್ಟು; ಅಪಾಯದಲ್ಲಿ ಸ್ಪರ್ಧಿಗಳು

Bigg Boss Kannada 13:ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶುರುವಾಗಿ ಇನ್ನೇನು ಮೊದಲ ವಾರ ಮುಗಿಯೋಕೆ ಬಂತು. ಆದ್ರೆ ಶುರುವಲ್ಲೇ ಕಿಚ್ಚನ (Sudeep) ಮನೆ ರಣರಂಗವಾಗಿದೆ! ಒಂದ್ಕಡೆ ಸೆಲೆಬ್ರಿಟಿಗಳು, ಇನ್ನೊಂದ್ಕಡೆ ಕಾಮನ್‌ ಮ್ಯಾನ್ ಸ್ಪರ್ಧಿಗಳು. ಕಾಮನರ್ ಸ್ಪರ್ಧಿಗಳಾದ ಮಂಜ ಮತ್ತು ಕಿರಣ್ ಶಾಸ್ತ್ರಿ (Kiran Shastri) ಟಾಸ್ಕ್​ನಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಬರೀ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಇನ್ನುಳಿದ ಸ್ಪರ್ಧಿಗಳನ್ನು ಕೂಡ ಅಪಾಯಕ್ಕೆ ತಳ್ಳಿದ್ದಾರೆ.

Badshah Isha Rikhi: ಇಶಾ ರಿಖಿಗೆ ಮೋಸ ಮಾಡಿದ್ರಾ ಬಾದ್‌ಶಾ? ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದೇನು?

ಇಶಾ ರಿಖಿಗೆ ಮೋಸ ಮಾಡಿದ್ರಾ ಬಾದ್‌ಶಾ? ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದೇನು?

Badshah Isha Rikhi: ಗಾಯಕ ಬಾದ್‌ಶಾ ಮತ್ತು ಇಶಾ ರಿಖಿಯ ವಿವಾಹದ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಅವರ ವೈಯಕ್ತಿಕ ಜೀವನವು ಭಾರಿ ಸುದ್ದಿಯಾಯ್ತು. ಕೆಲವೇ ದಿನಗಳಲ್ಲಿ ಜೋಡಿ ಡಿವೋರ್ಸ್‌ ಘೋಷಿಸಿತು. ಈಗ, ಇಶಾ ಸಲ್ಮಾನ್ ಖಾನ್ ಅವರ "ಬಿಗ್ ಬಾಸ್ 20" ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದು, ಬಾದ್‌ಶಾ ತಮಗೆ ದ್ರೋಹ ಎಸಗಿದ್ದಾರೆ ಎಂಬುದರ ಪರೋಕ್ಷ ಸುಳಿವು ನೀಡುವಂತೆ ಮಾತನಾಡಿದ್ದಾರೆ.

KBC 18: IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಅಮಿತಾಬ್ ಮುಂದೆ ಕೆಬಿಸಿ  ಸ್ಪರ್ಧಿ ಹೇಳಿದ್ದೇನು?

IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಕೆಬಿಸಿ ಸ್ಪರ್ಧಿ ಹೇಳಿದ್ದೇನು?

KBC 18: ಅಮಿತಾಬ್ ಬಚ್ಚನ್ ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುವಲ್ಲಿ ನಿರತರಾಗಿದ್ದಾರೆ . ಸವಾಲಿನ ಪ್ರಶ್ನೆಗಳೊಂದಿಗೆ ಸ್ಪರ್ಧಿಗಳನ್ನು ಕಠಿಣ ಸ್ಥಾನದಲ್ಲಿ ಇಡುವುದರ ಜೊತೆಗೆ, ಬಿಗ್ ಬಿ ಅವರ ಕಥೆಗಳನ್ನು ಕೇಳುತ್ತಾರೆ ಮತ್ತು ಕೆಲವೊಮ್ಮೆ ಅವರೊಂದಿಗೆ ತಮಾಷೆಯ ಮಾತುಗಳಲ್ಲಿ ತೊಡಗುತ್ತಾರೆ. ಇತ್ತೀಚಿನ ಸಂಚಿಕೆ ಒಂದರಲ್ಲಿ, ವೃತ್ತಿಜೀವನದ ಜೊತೆಗೆ, ಐಐಟಿ (IIT) ಹೆಂಡತಿಯನ್ನು ಸಹ ನೀಡಿದೆ ಎಂದು ಬಹಿರಂಗಪಡಿಸಿದ ಸ್ಪರ್ಧಿಯ ಕುರಿತು ಅಮಿತಾಭ್‌ ಮಾತನಾಡಿದ್ದಾರೆ .

Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

Samantha: ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್

ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ

DC producer gifts BMW: ಚಿತ್ರದ ಯಶಸ್ವಿ ಪ್ರದರ್ಶನದ ನಂತರ ಚಿತ್ರದ ಪ್ರಮುಖ ತಂಡಕ್ಕೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ನಿರ್ದೇಶಕ ಅರುಣ್ ಮಾಥೇಶ್ವರನ್, ನಟ ಲೋಕೇಶ್ ಕನಕರಾಜ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichandar) ಅವರಿಗೆ ಬಿಎಂಡಬ್ಲ್ಯು ಕಾರುಗಳನ್ನು ನೀಡಲಾಯಿತು.

Bigg Boss Kannada 13: ಗಗನ್ ಪಕ್ಷಪಾತ ಆಟ; ಇನ್ನೊಂದು ಕಡೆ ಆಸಿಯಾಗೆ ಸಿಗದ ಚಾನ್ಸ್‌!

ಗಗನ್ ಪಕ್ಷಪಾತ ಆಟ; ಇನ್ನೊಂದು ಕಡೆ ಆಸಿಯಾಗೆ ಸಿಗದ ಚಾನ್ಸ್‌!

Bigg Boss Kannada 13:ಬಿಗ್‌ ಬಾಸ್‌ ಮನೆಯಲ್ಲಿ ಗಗನ್‌ ಚಿನ್ನಪ್ಪ (Gagan Chinnappa) ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್‌-13’ ಕಾಯಕ್ರಮ ಆರಂಭವಾಗಿ 4 ದಿನಗಳು ಕಳೆದಿವೆ. ಫ್ಲೈಟ್‌ನಲ್ಲಿ (Flight) ಪ್ರಯಾಣಿಸುತ್ತಿರುವ 8 ಜನರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಪ್ರತಿ ಟಾಸ್ಕ್‌ ಗೆಲ್ಲುವ ಅನಿರ್ವಾತೆ ಇದೆ. ಇದೀಗ ಟಾಸ್ಕ್‌ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಐಪಿ (VIP) ಪಟ್ಟದಲ್ಲಿರುವ ಗಗನ್ ಚಿನ್ನಪ್ಪ (Gagan Chinnappa)ತಾಂಡವ್ ರಾಮ್ ತಂಡಕ್ಕೆ (Thadav Ram) ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಗಗನ್‌ ಚಿನ್ನಪ್ಪ ಹಾವಳಿ ಜೋರಾಗಿದೆ. ಗಗನ್ ಚಿನ್ನಪ್ಪ ತಾಂಡವ್ ರಾಮ್ ತಂಡಕ್ಕೆ ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಇದೀಗ ಹೊಸ ಪ್ರೋಮೋ ಸಖತ್‌ ಸದ್ದು ಮಾಡುತ್ತಿದೆ. ಕಾವ್ಯ ಗೌಡಗೆ (Kavya Gowda) ಕಸದ ವಿಚಾರವಾಗಿ ಬೇಕಾಬಿಟ್ಟಿ ಮಾತನಾಡಿದ್ದಾರೆ.

Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

Irumudi OTT: ಇತ್ತೀಚಿನ ಬಿಡುಗಡೆಯಾದ 'ಇರುಮುಡಿ' ಚಿತ್ರವು ಆಗಸ್ಟ್ 21 ರಂದು ಥಿಯೇಟ್ರಿಕಲ್ ಬಿಡುಗಡೆಯಾದಾಗ ತೆಲುಗು ಚಿತ್ರರಂಗದಿಂದ ಬಂದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಯಿತು. ದೊಡ್ಡ ಪರದೆಯ ಮೇಲೆ ಚಿತ್ರದ ಅಸಾಧಾರಣ ಪ್ರದರ್ಶನದ ನಂತರ, ಚಿತ್ರವು ಶೀಘ್ರದಲ್ಲೇ OTT ಜಗತ್ತಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು ಇನ್ನೂ ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ದಾಟಿದೆ.

Ranabaali Teaser: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

Ranabaali Teaser: ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ. ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸುವುದು ವಿರಳ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇನ್ನೂ ಕಡಿಮೆ. ‘ರಣಬಾಲಿ’ ಸಿನಿಮಾನಲ್ಲಿ ಮತ್ತೊಬ್ಬ ಖ್ಯಾತ ಹಾಲಿವುಡ್ ನಟ ವಿಲನ್ ಆಗಿ ನಟಿಸುತ್ತಿದ್ದಾರೆ.

Bigg Boss Kannada 13: ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

ಮಂಜನ ಕಿರಿಕಿರಿಗೆ ಕಣ್ಣೀರಿಟ್ಟ ಸೌಂದರ್ಯ!

Bigg Boss Kannada 13: ಮಂಜನ ಕಿರಿಕಿರಿ ಸೌಂದರ್ಯಗೆ ತಲೆನೋವಾಗ್ತಿದೆ. ಸೌಂದರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಆಗ್ತಿಲ್ಲ. ತುಂಬಾ ಕಿರಿ ಕಿರಿ ಆಗ್ತಿದೆ. ಅವತ್ತಿನಿಂದ ನಾನು ಸುಮ್ಮನೆ ಇರಿ ಅಂತ ಮನವಿ ಕೂಡ ಮಾಡಿಕೊಂಡೆ. ಆದರೂ ಅವರು ಸುಮ್ಮನಾಗಿಲ್ಲ. ನಾನು ವಾಶ್‌ ರೂಮ್‌ ಹೋಗಿ ಮಲಗ್ತೀನಿ ಎಂದು ಗೋಳೋ ಅಂತ ಕಣ್ಣೀರಿಟ್ಟಿದ್ದಾರೆ.

Bigg Boss Kannada 13: ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಮೂರನೇ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಈ ಹಿಂದೆ ಹೆಚ್ಚು ಕಾಣಿಸಿಕೊಳ್ಳದ ಸೌಂದರ್ಯ ಶೆಟ್ಟಿ , ಇದೀಗ ಟಾಸ್ಕ್ ಆಡಲು ಆಸಿಯಾ ಫಿರ್ದೋಸ್ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಇವರಿಬ್ಬರ ನಡುವಿನ ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ವೈಷ್ಣವಿ ಅವರೂ ಕೂಗಾಡಿದ್ದಾರೆ. ಆಸಿಯಾ ಮನೆಯ ಸದಸ್ಯರ ಮುಂದೆ ಕಣ್ಣೀರಿಟ್ಟಿದ್ದಾರೆ.

Zee 5: ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

Zee 5: ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪೆರ್ಸನಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ಚಿಂಗ್ ವ್ಯವಸ್ಥೆ, ಆಕರ್ಷಕ ದೃಶ್ಯ ನ್ಯಾವಿಗೇಷನ್ ಮತ್ತು ಯಾವುದೇ ಸ್ಕ್ರೀನ್‌ನಲ್ಲೂ ಸರಾಗವಾಗಿ ವೀಕ್ಷಿಸಬಹುದಾದ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಪ್ರೇಕ್ಷಕರ ಬದಲಾಗುತ್ತಿರುವ ವೀಕ್ಷಣಾ ಶೈಲಿಗೆ ತಕ್ಕಂತೆ ನೂತನ ಜೀ5 ವೇದಿಕೆಯನ್ನು ಪ್ರೀಮಿಯಂ ಎಂಟರ್‌ಟೈನ್‌ಮೆಂಟ್, ಫ್ರೀ 5, ಕಿಡ್‌ಝ್ (KidZ), ಟಿವಿ ಮತ್ತು ಸ್ಪೋರ್ಟ್ಸ್ ಎಂಬ ಐದು ವಿಶಿಷ್ಟ ವಿಭಾಗಗಳನ್ನಾಗಿ ವಿನ್ಯಾಸಗೊಳಿಸಲಾಗಿದೆ.

Bigg Boss Kannada 13: ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌! ರಿವೆಂಜ್‌ ತಗೊಂಡ್ರಾ ನಟ?

ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌

Bigg Boss Kannada 13:ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಟಾಸ್ಕ್‌ಗೂ ಮುನ್ನ, ಉಸ್ತುವಾರಿ ಗಗನ್‌ ಅವರು ಧನುಷ್‌ಗೆ ಕೂತ್ಕೋಳ್ಳಿಕ್ಕೆ ಹೇಳುತ್ತಾರೆ. ಆಗ ಧನುಷ್‌ ಮತ್ತು ಗಗನ್‌ ನಡುವೆ ವಾದ ವಿವಾದಗಳೂ ಆಗುತ್ತವೆ. ನನಗೆ ಬ್ರೋ ಅನ್ನಬೇಡ, ನಿನ್ನ ವಯಸ್ಸೇನೋ, VIP ಗಗನ್‌ ಅನ್ನೂ ಸಾಕು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್‌ನಲ್ಲಿ ಸುದೀಪ್ (sudeep) ಅವರು ಕ್ಲಾಸ್ ತಗೋಳೋದು ಖಚಿತ ಎನ್ನಲಾಗುತ್ತಿದೆ.

Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ! Video

ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

Bigg Boss Kannada 13: ಮಾತಿನ ಕಾರಣದಿಂದಲೇ ಬಿಗ್ ಬಾಸ್ (Bigg Boss kannada) ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್​ಗಿಂತಲೂ ಹೆಚ್ಚಾಗಿ ಮಾತಿನಿಂದಲೇ ಕಿರಿಕ್ ಆಗುತ್ತಿದೆ. ಎರಡು ತಂಡದ ಪೈಕಿ ತಮ್ಮ ತಂಡದ ಮೊದಲು ರಕ್ಷಿಸುವರು ಈ ಟಾಸ್ಕ್‌ ಗೆಲ್ಲುತ್ತದೆ ಎಂದು ಟಾಸ್ಕ್‌ ಒಂದನ್ನ ನೀಡಿದರು. ಆಗ ಅಸಿಯಾ (Asia) ಗಲಾಟೆ ಮಾಡಿದ್ದಾರೆ. ಪ್ರೋಮೋದಲ್ಲಿ ಬಹುಶಃ ಆಸಿಯಾ ಫಿರ್ದೋಸ್‌ ಅವರನ್ನು ಸೌಂದರ್ಯ ವ್ಯಂಗ್ಯ ಮಾಡಿದಂತೆ ಕಾಣಿಸುತ್ತಿದೆ. ನಾನು ಯಾವ ಟಾಸ್ಕ್‌ ಆಡಿಲ್ಲ. ಈ ಟಾಸ್ಕ್‌ ಆಡಿಯೇ ಆಡುತ್ತೇನೆ ಎಂದರು. ಅದಕ್ಕೆ ಸೌಂದರ್ಯ ಇದ್ದವರು ಗಲಾಟೆ ಮಾಡಿದರು. ನಾನು ಬಿಟ್ಟುಕೊಟ್ಟಿಲ್ವಾ? ಅಂತ ಆಸಿಯಾ ಹೇಳಿದರು. ವೋಟ್‌ ಹಾಕೋಣ ಎಂದಿದ್ದಾರೆ ಸೌಂದರ್ಯ. ಅದು ಅಲ್ಲದೇ ಆಸಿಯಾ ಕೂಡ ಮೂಲೆಗೂಂಪು ಮಾಡಿ ಟಾರ್ಚರ್‌ ಕೊಡುತ್ತಿದ್ದಾರೆ ಎಂದು ಗೋಗೆರೆದರು. ಇದನ್ನು ಸೌಂದರ್ಯ ಇಮಿಟೇಟ್‌ ಮಾಡಿದ್ದಾರೆ. ಸೌಂದರ್ಯ ಕೂಡ ಟಾಸ್ಕ್‌ ಕೊಡಿ ಬಿಗ್‌ ಬಾಸ್‌ ಅಂತ ಅಳುವಂತೆ ಡ್ರಾಮಾ ಮಾಡಿದ್ದಾರೆ.

Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

ಟಾಕ್ಸಿಕ್ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

Toxic Movie: ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.

Bigg Boss: ಗೋಡೆ ಏರಿ ಪರಾರಿಗೆ ಯತ್ನಿಸಿದ ಬಿಗ್‌ ಬಾಸ್‌ ಸ್ಪರ್ಧಿ; ವಿಡಿಯೊ ವೈರಲ್‌

ಗೋಡೆ ಏರಿ ಪರಾರಿಗೆ ಯತ್ನಿಸಿದ ಬಿಗ್‌ ಬಾಸ್‌ ಸ್ಪರ್ಧಿ; ವಿಡಿಯೊ ವೈರಲ್‌

Bigg Boss: ನಟ ವಿಜಯ್ ಸೇತುಪತಿ (vijay Sethupathi) ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ನಾನಾ ರೀತಿಯ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಬಿಗ್​​ಬಾಸ್ ಸ್ಪರ್ಧಿಯೊಬ್ಬ ಸೀಸನ್ ಶುರುವಾಗಿ ಎರಡೇ ದಿನಕ್ಕೆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ವಿಡಿಯೋ ಇದೀಗ ವೈರಲ್‌ ಆಗಿದೆ.

Bigg Boss Kannada 13: ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

ಅಡುಗೆ ಮಾಡೋದು ದೊಡ್ಡ ಕೆಲ್ಸನಾ? ಸಂಗೀತಾ ಮೇಲೆ ಓಂ ಪ್ರಕಾಶ್ ಗರಂ

Bigg Boss Kannada 13: ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಗೆದ್ದಿದ್ದಾರೆ. ವಿಮಾನದಲ್ಲಿದ್ದ ಮಂಜ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸೇಫ್ ಆಗಿದ್ದಾರೆ. ಇತ್ತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನ ಏರಿ ಡೇಂಜರ್ ಝೋನ್‌ನಲ್ಲಿದ್ದಾರೆ. ಇದೀಗ ಓಂ ಪ್ರಕಾಶ್‌ ತಕರಾರು ಎತ್ತಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಅರ್ಹರಲ್ಲ ವ್ಯಕ್ತಿ ಮತ್ತೆ ಕಳಿಸಬೇಕಿತ್ತು. ಧನುಷ್‌ ಅವರನ್ನು ಮತ್ತೆ ವಿಮಾನಕ್ಕೆ ಕಳಿಸಲಾಗಿದೆ.

Bigg Boss Kannada 13: ದುರಹಂಕಾರ ಇಟ್ಟುಕೊಳ್ಳಬೇಡಿ  ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

ದುರಹಂಕಾರ ಇಟ್ಟುಕೊಳ್ಳಬೇಡಿ ಎಂದ ಗಗನ್‌ ಮೇಲೆ ಧನುಷ್‌ ಕೆಂಡಾಮಂಡಲ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರಿಂದ ಕ್ಲಾಸ್ ಸಿಗುವುದು ಖಚಿತ. ಗಗನ್‌ ಈ ವಿಚಾರದಲ್ಲಿ ಕಿಚ್ಚನಿಂದ ಕ್ಲಾಸ್‌ ತೆಗೆದುಕೊಳ್ಳೋದು ಗ್ಯಾರಂಟಿ ಆದಂತಿದೆ. ಇದರ ಬೆನ್ನಲ್ಲೇ ಹೊಸ ಗಲಾಟೆ ಆಗಿದೆ.

Loading...