ಭೈರಪ್ಪ ನಿಧನದಿಂದ ಸ್ನೇಹಿತನನ್ನು ಕಳೆದುಕೊಂಡಷ್ಟೇ ನೋವಾಗಿದೆ
KS Bhagawan: ಎಸ್.ಎಲ್. ಭೈರಪ್ಪ ಅವರು ನಮ್ಮ ಎದುರು ಮನೆಯಲ್ಲೇ ಇದ್ದರು. ನನ್ನ ಜತೆ ಬಹಳ ಪ್ರೀತಿ, ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಆದ್ದರಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ನಷ್ಟ ನನಗೆ ಹಾಗೂ ನಮ್ಮ ಮನೆಯರಿಗೆ ಆಗಿದೆ. ಭೈರಪ್ಪ ಅವರು ಅಮರವಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಕೆ.ಎಸ್.ಭಗವಾನ್ ತಿಳಿಸಿದ್ದಾರೆ.