ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಗೌರಿಬಿದನೂರು ಮನೆ ಮನೆಗೂ ಪೊಲೀಸ್ ಭೇಟಿ

ನಗರದ ೧೧ನೇ ವಾರ್ಡಿನ ವಿದ್ಯಾನಗರದಲ್ಲಿ ಮನೆಮನೆಗೂ ಪೊಲೀಸ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ವಾರ್ಡಿನ ಬೀಟ್ ಪೊಲೀಸ್ ಸಂತೋಷ್ ಅವರು ವಾರ್ಡಿನ ಮನೆ ಮನೆಗೂ ಭೇಟಿ ನೀಡಿ ಕಳ್ಳಕಾಕರು,ವಂಚಕರು,ದರೋಡೆಕೋರರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಗೌರಿಬಿದನೂರು ಮನೆ ಮನೆಗೂ ಪೊಲೀಸ್ ಭೇಟಿ

-

Ashok Nayak Ashok Nayak Oct 25, 2025 12:50 AM

ಗೌರಿಬಿದನೂರು: ನಗರದ ೧೧ನೇ ವಾರ್ಡಿನ ವಿದ್ಯಾನಗರದಲ್ಲಿ ಮನೆಮನೆಗೂ ಪೊಲೀಸ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ವಾರ್ಡಿನ ಬೀಟ್ ಪೊಲೀಸ್ ಸಂತೋಷ್ ಅವರು ವಾರ್ಡಿನ ಮನೆ ಮನೆಗೂ ಭೇಟಿ ನೀಡಿ ಕಳ್ಳಕಾಕರು,ವಂಚಕರು,ದರೋಡೆಕೋರರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಇದನ್ನೂ ಓದಿ: Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

ಸಾರ್ವಜನಿಕರು ತಮ್ಮ ವಾರ್ಡಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೋಲಿಸರಿಗೆ ತಿಳಿಸಬೇಕು,ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ ಹೋಗಬೇಕಾದ ಸಂಧರ್ಭದಲ್ಲಿ ವಾರ್ಡಿನ ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳುವಳಿಕೆ ನೀಡಿದರು.

ಈ ಸಂದರ್ಭದಲ್ಲಿ ವಾರ್ಡಿನ ನಿವಾಸಿ ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಮೃತ್ಯುಂಜಯ ಅವರು ಉಪಸ್ಥಿತರಿದ್ದರು.