ಸಾಲ ತೀರಿಸಲು ಮತ್ತೊಂದು ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ
ಜೈಲ್ ಭರೊ ಚಳುವಳಿ ಬಾರುಕೋಲು ಚಳಿವಳಿ ಬಂಡಿಯಾತ್ರೆ ನಗುವ ಚಳುವಳಿ ಮೂಲಕ ರೈತರನ್ನು ಬಡಿದೆಬ್ಬಿಸಿದರು. ಮಾಜಿ ಮುಖ್ಯಮಂತ್ರಿ ದಿ.ಎಂ.ಎಸ್.ಕೃಷ್ಣ ಅಧಿಕಾರಿದಲ್ಲಿ ರೈತರಿಗೆ 14 ಗಂಟೆ ಹಗಲು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ಧರಣಿ ಮಾಡಿ ರೈತರಿಗೆ ಹೊಸ ಬಾಳು ರೂಪಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು