ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದ ಮರಿಸ್ವಾಮಿ ಯಾರು?

Who is Mariswamy: ‘ಮರಿಸ್ವಾಮಿಯೇ ನನ್ನ ಆಶ್ರಯದಾತ. ನಾನು, ನನ್ನ ಮಕ್ಕಳು ಮೈಸೂರಿಗೆ ಬಂದಾಗ ಆಶ್ರಯ, ಅನ್ನ-ಆಹಾರ ನೀಡಿದ್ದು ಅವನೇ. ಮರಿಸ್ವಾಮಿ ಯಾರೆಂದು ನಿಮಗೆ ಗೊತ್ತೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಗೆಳೆಯನ ಬಗ್ಗೆ ಹೇಳಿದ್ದರು. ಸಿದ್ದರಾಮಯ್ಯ ಮತ್ತು ಮರಿಸ್ವಾಮಿ ಅವರದ್ದು 5 ದಶಕಗಳ ಸ್ನೇಹವಾಗಿದೆ.

ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದ ಮರಿಸ್ವಾಮಿ ಯಾರು?

-

Prabhakara R Prabhakara R Oct 6, 2025 3:13 PM