ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Swarnavalli: 26 ವರ್ಷಗಳಿಂದ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಮಹಾಕಾರ್ಯ; ದೇಶ ಕಾಯುವ ಯೋಧರ ಹೆಸರಲ್ಲಿ ಲಕ್ಷ ತುಳಸಿ ಅರ್ಚನೆ

ಭಾರತದ ಗಡಿಗಳಲ್ಲಿ ನಿಂತು, ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶವನ್ನು ಕಾಪಾಡುವ ಸೈನಿಕರ ಹಿತರಕ್ಷಣೆಗಾಗಿ, ಅವರ ಆರೋಗ್ಯಕ್ಕಾಗಿ, ಬಲವರ್ಧನೆಗಾಗಿ ಸಂಕಲ್ಪಿಸಿ, ಪ್ರತೀ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಪರಮಾತ್ಮನಿಗೆ ಎಂಟು ಲಕ್ಷ (8,00,000) ತುಲಸೀ ಅರ್ಚನಾ ಕಾರ್ಯಕ್ರಮವು ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನರೆವೇರಿತು.

ದೇಶ ಕಾಯುವ ಯೋಧರ ಹೆಸರಲ್ಲಿ ಲಕ್ಷ ತುಳಸಿಯ ಅರ್ಚನೆ

Vishakha Bhat Vishakha Bhat Aug 16, 2025 2:57 PM