ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026

2026ರ ಐಪಿಎಲ್‌ ಟೂರ್ನಿಯ ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಮಾರ್ಚ್‌ 13 ರಂದು ಪ್ರಕಟ!

IPL 2026: ಮಾರ್ಚ್‌ 13 ರಂದು ಮೊದಲ 20 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ!

ಮಾರ್ಚ್ 28 ರಂದು ಆರಂಭವಾಗಲಿರುವ ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಟೂರ್ನಿಯ ವೇಳೆ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಇರುವ ಕಾರಣ ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಇನ್ನೂ ಮಾಡಿಲ್ಲ. ಇದರ ನಡುವೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮಾರ್ಚ್ 13ರೊಳಗೆ ಟೂರ್ನಿಯ ಮೊದಲ 20 ದಿನಗಳ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

IPL 2026:  ಗುಜರಾತ್‌ ಟೈಟನ್ಸ್‌ ತಂಡಕ್ಕೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

ಗುಜರಾತ್‌ ಟೈಟನ್ಸ್‌ಗೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

IPL 2026: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಬ್ಯಾಟಿಂಗ್‌ ಕೋಚ್‌ ಆಗಿ ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಗುಜರಾತ್‌ ಟೈಟನ್ಸ್‌ ತಂಡ ತನ್ನ ಸೋಶಿಯಲ್‌ ಮೀಡಿಯಾದಲ್ಲಿನ ಪೋಸ್ಟ್‌ ಮೂಲಕ ಬಹಿರಂಗಪಡಿಸಿದೆ.

'ಕಾಯುವ ಸಮಯ ಮುಗಿದಿದೆ'; ಮಾರ್ಚ್‌ 28ಕ್ಕೆ ಐಪಿಎಲ್‌ ಆರಂಭ

'ಕಾಯುವ ಸಮಯ ಮುಗಿದಿದೆ'; ಮಾರ್ಚ್‌ 28ಕ್ಕೆ ಐಪಿಎಲ್‌ ಆರಂಭ

IPL 2026 Schedule: 2024 ರಲ್ಲಿ, ಭಾರತ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಬಿಸಿಸಿಐ ಆರಂಭದಲ್ಲಿ ಮೊದಲ ಎರಡು ವಾರಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಮತದಾನದ ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.

ಅತಿ ವೇಗದ ಚಾಲನೆ, ಸಂಚಾರ ನಿಯಮ ಉಲ್ಲಂಘನೆಗಾಗಿ ಧೋನಿಗೆ ದಂಡ

ಅತಿ ವೇಗದ ಚಾಲನೆ, ಸಂಚಾರ ನಿಯಮ ಉಲ್ಲಂಘನೆಗಾಗಿ ಧೋನಿಗೆ ದಂಡ

MS Dhoni: ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿ ಧೋನಿಗೆ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ವಸತಿ ಉದ್ದೇಶಗಳಿಗಾಗಿ ಮಾತ್ರ ಹಂಚಿಕೆ ಮಾಡಲಾದ ಆಸ್ತಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿರಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಎರಡು ಹಂತದಲ್ಲಿ ಐಪಿಎಲ್‌ ವೇಳಾಪಟ್ಟಿ ಪ್ರಕಟ ಸಾಧ್ಯತೆ

ಎರಡು ಹಂತದಲ್ಲಿ ಐಪಿಎಲ್‌ ವೇಳಾಪಟ್ಟಿ ಪ್ರಕಟ ಸಾಧ್ಯತೆ

IPL 2026 Schedule: ಈ ಹಿಂದೆ ಐಪಿಎಲ್ 2026 ಮಾರ್ಚ್ 26 ರಂದು ಪ್ರಾರಂಭವಾಗಬಹುದು ಎಂದು ವರದಿಗಳು ಸೂಚಿಸಿದ್ದವು, ಆದರೆ ಈಗ ಅದು ಮಾರ್ಚ್ 28 ಅಥವಾ 29 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಫೈನಲ್ ಪಂದ್ಯ ಮೇ 31 ರಂದು ನಡೆಯಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಮಾರ್ಚ್ 15 ರಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮಹತ್ವದ ಸಭೆ

ಮಾರ್ಚ್ 15 ರಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮಹತ್ವದ ಸಭೆ

IPL 2026: ಆರ್‌ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಭೆ ಸೇರುವ ಮೊದಲು ಉಳಿದಿರುವ ಭದ್ರತಾ ವರ್ಧನೆ ಕಾರ್ಯಗಳನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಂಗಳವಾರ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತವರಿನಲ್ಲಿ ಐದು ಹಾಗೂ ರಾಯಪುರದಲ್ಲಿ ಎರಡು ಪಂದ್ಯಗಳು ಆಡಲಿವೆ.

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳು!

IPL 2026: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳು!

RCB's IPL Matches in Bengaluru: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಐದು ಪಂದ್ಯಗಳು ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನುಳಿದ ಎರಡು ತವರು ಪಂದ್ಯಗಳನ್ನು ಆರ್‌ಸಿಬಿ ರಾಯ್ಪುರದ ಶಾಹೀದ್‌ ವೀರ್‌ ನಾರಾಯನ್‌ ಸಿಂಗ್‌ ಸ್ಟೇಡಿಯಂನಲ್ಲಿ ನಡೆಯಲಿವೆ.

ಕೊಹ್ಲಿ ಎಂದೆಂದಿಗೂ ಆರ್‌ಸಿಬಿಯ ಐಕಾನ್ ಆಗಿರುತ್ತಾರೆ; ಇದು ನಿವೃತ್ತಿಯ ಸುಳಿವೇ?

ಐಪಿಎಲ್‌ಗೆ ಕೊಹ್ಲಿ ನಿವೃತ್ತಿ ಸಾಧ್ಯತೆ; ತಂಡದ ನಿರ್ದೇಶಕ ಹೇಳಿದ್ದೇನು?

Virat Kohli: ಐಪಿಎಲ್‌ ಆರಂಭವಾದಗಿನಿಂದ ಸತತ 18 ಋತುಗಳಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿರುವ ಕೊಹ್ಲಿ, ಆ ಫ್ರಾಂಚೈಸಿಗೆ ನಿಷ್ಠಾವಂತ ಆಟಗಾರನಾಗಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಅದ್ಭುತ ಬ್ಯಾಟಿಂಗ್‌ನಿಂದ ಹಿಡಿದು, ಪ್ರತಿ ಬಾರಿ ಅವರು ಮೈದಾನಕ್ಕಿಳಿಯವಾಗ ತಂಡದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.

ಚಿನ್ನಸ್ವಾಮಿಯಲ್ಲೇ ಐಪಿಎಲ್ ಪಂದ್ಯ ಆಡುವ ಸುಳಿವು ನೀಡಿದ ಆರ್‌ಸಿಬಿ

ಚಿನ್ನಸ್ವಾಮಿಯಲ್ಲೇ ಐಪಿಎಲ್‌ ಪಂದ್ಯ ಆಡುವ ಸುಳಿವು ನೀಡಿದ ಆರ್‌ಸಿಬಿ

RCB To Play M Chinnaswamy Stadium:‌ ಚಿನ್ನಸ್ವಾಮಿ ಪಂದ್ಯಗಳನ್ನು ನಡೆಸುವ ವಿಚಾರದಲ್ಲಿ ಸರ್ಕಾರ ನ್ಯಾ.ಮೈಕಲ್‌ ಕುನ್ಹಾ ಸಮಿತಿಯನ್ನು ರಚಿಸಿ ವರದಿ ಕೇಳಿತ್ತು. ಇತ್ತೀಚೆಗೆ ಸಮಿತಿಯು ವರದಿಯನ್ನೂ ಸಲ್ಲಿಸಿತ್ತು. ಆದರೆ ವರದಿಯಲ್ಲಿರುವ ಕೆಲ ಅಂಶಗಳನ್ನು ಫ್ರಾಂಚೈಸಿ ಒಪ್ಪಿಲ್ಲ ಎನ್ನಲಾಗಿತ್ತು.

ಚೆನ್ನೈ ಸುಡು ಬಿಸಿಲಿನಲ್ಲೂ ಅಭ್ಯಾಸ ನಡೆಸಿದ ಧೋನಿ; ವಿಡಿಯೊ ವೈರಲ್‌

ಚೆನ್ನೈ ಸುಡು ಬಿಸಿಲಿನಲ್ಲೂ ಐಪಿಎಲ್ ಅಭ್ಯಾಸ ನಡೆಸಿದ ಧೋನಿ

ಇತ್ತಿಚೆಗಷ್ಟೇ ಧೋನಿ ಕಾರ್ಯಕ್ರಮವೊಂದರಲ್ಲಿ ನಾನು ಆಡುತ್ತಿರಲಿ ಅಥವಾ ಇಲ್ಲದಿರಲಿ, ಅದು ಬೇರೆ ವಿಷಯ. ಆದರೆ ಮುಂದಿನ 15-20 ವರ್ಷಗಳವರೆಗೆ ನಾನು ಮತ್ತು ಸಿಎಸ್‌ಕೆ ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದರು. ಧೋನಿಯ ಈ ಮಾತುಗಳು ಕೇಳುವಾಗ ಅವರು ಚೆನ್ನೈ ತಂಡದ ಕೋಚ್‌ ಅಥವಾ ಮೆಂಟರ್‌ ಆಗಿ ತಂಡದೊಂದಿಗಿನ ನಂಟು ಮುಂದುವರಿಸುವ ಸಾಧ್ಯತೆಯೂ ಇದೆ.

ಐಪಿಎಲ್‌ ಸಿದ್ಧತೆಗೆ ಚೆನ್ನೈ ತಲುಪಿದ ಎಂ.ಎಸ್‌ ಧೋನಿ; ಅಭಿಮಾನಿಗಳಿಂದ ಭರ್ಜರಿ ಸ್ವಾಗತ

ತಲೈವಾ ಶೈಲಿಯಲ್ಲಿ ಐಪಿಎಲ್‌ ಆಡಲು ಚೆನ್ನೈಗೆ ಬಂದಿಳಿದ ಧೋನಿ

MS Dhoni: ಧೋನಿ ಜತೆ ನಾಯಕ ಋತುರಾಜ್‌ ಗಾಯಕ್ವಾಡ್‌ ಕೂಡ ಚೆನ್ನೈಗೆ ಬಂದಿಳಿದರು. ಚೆನ್ನೈಗೆ ಬರುವ ಮೊದಲು, ಧೋನಿ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದರು ಮತ್ತು ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಐಪಿಎಲ್ 2026 ಗಾಗಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಿದ್ದರು. ಧೋನಿ ತೆಳ್ಳಗೆ ಮತ್ತು ಫಿಟ್ ಆಗಿ ಕಾಣುತ್ತಿದ್ದರು.

IPL 2026: 19ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಮಾರ್ಚ್‌ 28 ರಂದು ಆರಂಭ, ಮೇ 31ಕ್ಕೆ ಫೈನಲ್‌?

2026ರ ಐಪಿಎಲ್‌ ಮಾರ್ಚ್‌ 28ರಂದು ಆರಂಭ, ಮೇ 31ಕ್ಕೆ ಫೈನಲ್‌?

IPL 2026 Schedule: ಬಹುನಿರರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಹಾಗೂ ಫೈನಲ್‌ ಪಂದ್ಯಗಳ ದಿನಾಂಕಗಳು ಶುಕ್ರವಾರ ರಿವೀಲ್‌ ಆಗಿವೆ. ಹತ್ತೊಂಬತ್ತನೇ ಆವೃತ್ತಿಯಯು ಮಾರ್ಚ್‌ 28ರಂದು ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

IPL 2026: ಎಂಎಸ್‌ ಧೋನಿ ಅಭಿಮಾನಿಗಳಿಗೆ ಕಹಿ ಸುದ್ದಿ, ಸಿಎಸ್‌ಕೆ ಪರ ಎಲ್ಲಾ ಪಂದ್ಯಗಳನ್ನು ಆಡುವುದು ಡೌಟ್‌!

2026ರ ಐಪಿಎಲ್‌ ಟೂರ್ನಿಗೂ ಮುನ್ನ ಎಂಎಸ್‌ ಧೋನಿ ಫ್ಯಾನ್ಸ್‌ಗೆ ಕಹಿ ಸುದ್ದಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ ಎಂದು ವೆರದಿಯಾಗಿದೆ. ಏಕೆಂದರೆ ಅವರ ಫಿಟ್‌ನೆಸ್‌ ಹಾಗೂ ತಂಡದ ಸಂಯೋಜನೆಯನ್ನು ಆಧರಿಸಿ, ಅವರ ಆಡುವಿಕೆ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗಂಭೀರ್ ಸೇರ್ಪಡೆ? ಭಾರತದ ಕೋಚ್ ಬಳಿ ಐಪಿಎಲ್ ಫ್ರಾಂಚೈಸಿ ಮಾತುಕತೆ

ಭಾರತದ ಕೋಚ್ ಗಂಭೀರ್‌ ಬಳಿ ಐಪಿಎಲ್ ಫ್ರಾಂಚೈಸಿ ಮಾತುಕತೆ!

Gambhir to join Rajasthan Royals?: ಬಿಸಿಸಿಐನ ನಿಯಮ 38(4) ರಡಿಯಲ್ಲಿ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ರಾಷ್ಟ್ರೀಯ ತಂಡದ, ಅಥವಾ ಬಿಸಿಸಿಐನ ಯಾವುದೇ ಹುದ್ದೆ ಹೊಂದಿರುವ ವ್ಯಕ್ತಿಗಳು ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಒಂದೊಮ್ಮೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೆ ಅವರು ಬಿಸಿಸಿಐ ಹುದ್ದೆಗಳನ್ನು ತ್ಯಜಿಸಬೇಕು.

IPL 2026:  ರಾಜಸ್ಥಾನ್‌ ರಾಯಲ್ಸ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ!

ರಾಜಸ್ಥಾನ್‌ ರಾಯಲ್ಸ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ!

ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಇದರ ನಡುವೆ ರಿಯಾನ್ ಪರಾಗ್ ಅವರನ್ನು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ನಾಯಕನ್ನನಾಗಿ ನೇಮಿಸಲಾಗಿದೆ. ಈ ಬಗ್ಗೆ ರಾಜಸ್ಥಾನ್‌ ಫ್ರಾಂಚೈಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಾಜಸ್ಥಾನ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ?

ರಾಜಸ್ಥಾನ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ?

IPL 2026: 24 ವರ್ಷದವರಾಗಿರುವ ಪರಾಗ್, ಈ ಹಿಂದೆ RR ಅನ್ನು ಮುನ್ನಡೆಸಿದ್ದರು. ಕಳೆದ ಋತುವಿನಲ್ಲಿ ಸ್ಯಾಮ್ಸನ್ ಗಾಯದಿಂದಾಗಿ ಎಂಟು ಪಂದ್ಯಗಳನ್ನು ತಪ್ಪಿಸಿಕೊಂಡಾಗ ಅವರು ತಂಡಕ್ಕೆ ಸೇರ್ಪಡೆಯಾದರು. ಆದಾಗ್ಯೂ, ನಾಯಕನಾಗಿ ಪರಾಗ್ ಅವರ ಅವಧಿ ಸವಾಲಿನದ್ದಾಗಿತ್ತು - ತಂಡವು ಆ ಎಂಟು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಕರ್ನಾಟಕ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

IPL return to Chinnaswamy stadium: ಅಗ್ನಿ ಸುರಕ್ಷತೆ ಕ್ರಮಗಳನ್ನು ಫೆಬ್ರುವರಿ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ಐಪಿಎಲ್‌ ಟಿಕೆಟ್‌ ಹೊಂದಿರುವ ವೀಕ್ಷಕರಿಗೆ ಮೆಟ್ರೋ, ಬಿಎಂಟಿಸಿಯಲ್ಲಿ ಉಚಿತ ಟಿಕೆಟ್‌ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.

ಜೈಲಿನಿಂದಲೇ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಬಿಡ್‌ ಸಲ್ಲಿಸಿದ ಸುಕೇಶ್; ನಟಿ ಜಾಕ್ವೆಲಿನ್‌ಗೆ ಉಡುಗೊರೆ ನೀಡಲು ನಿರ್ಧಾರ

ಆರ್‌ಸಿಬಿ ಖರೀದಿಗೆ ಬಿಡ್‌ ಸಲ್ಲಿಸಿದ ಸುಲಿಗೆ ಪ್ರಕರಣ ಆರೋಪಿ ಸುಕೇಶ್

Sukesh Chandrashekar buy RCB: ಫ್ರ್ಯಾಂಚೈಸಿ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ‍ಪೂನಾವಾಲಾ ಇತ್ತೀಚೆಗೆ ಬಿಡ್‌ ಸಲ್ಲಿಸಿ ಪೈಪೋಟಿಗೆ ಕಾವು ಏರಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್‌ ಸಹ ಮಾಲೀಕತ್ವ ಹೊಂದಿರುವ ಗ್ಲೇಝರ್ಸ್, ಲಸಿಕೆ ಉದ್ಯಮಿಗಿಂತ ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.

ಆರ್​ಸಿಬಿ ಮಾರಾಟ ಪ್ರಕ್ರಿಯೆ ಆರಂಭ; 19ನೇ ಆವೃತ್ತಿಗೆ ಹೊಸ ಮಾಲೀಕತ್ವ

ಆರ್​ಸಿಬಿ ಮಾರಾಟ ಪ್ರಕ್ರಿಯೆ ಆರಂಭ; 18 ಸಾವಿರ ಕೋಟಿ ರೂ. ಮೌಲ್ಯ ನಿಗದಿ

RCB Sale: ಜೆರೋದಾ ಸಂಸ್ಥೆಯ ಸಹ ಸ್ಥಾಪಕ ನಿಖಿಲ್‌ ಕಾಮತ್‌ ಹಾಗೂ ಮಣಿಪಾಲ್‌ ಎಜುಕೇಶನ್‌ ಮತ್ತು ಮೆಡಿಕಲ್‌ ಗ್ರೂಪ್‌ (ಎಂಇಎಂಜಿ) ಮುಖ್ಯಸ್ಥ ರಂಜನ್‌ ಪೈ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?

ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?

IPL 2026: ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ಆರ್‌ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು.

ನೆಟ್ಸ್‌ನಲ್ಲಿ ಯುವ ಬೌಲರ್‌ಗಳಿಗೆ ಸಲಹೆ ನೀಡಿದ ಧೋನಿ; ಐಪಿಎಲ್ ಸಿದ್ಧತೆ ಪ್ರಾರಂಭ

ನೆಟ್ಸ್‌ನಲ್ಲಿ ಯುವ ಬೌಲರ್‌ಗಳಿಗೆ ಸಲಹೆ ನೀಡಿದ ಧೋನಿ; ಇಲ್ಲಿದೆ ವಿಡಿಯೊ

MS Dhoni: ಕಳೆದ ಬಾರಿ ಗಾಯಕ್ವಾಡ್‌ ಅನುಪಸ್ಥಿತಿಯಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಮಾತ್ರ ಗೆದ್ದಿತ್ತು.

ಸಿಎಸ್‌ಕೆಗೆ ಭಾರಿ ಹೊಡೆತ; 14 ಕೋಟಿ ಆಟಗಾರನಿಗೆ ಗಾಯ, ಐಪಿಎಲ್‌ಗೆ ಅನುಮಾನ

ಸಿಎಸ್‌ಕೆಗೆ ಭಾರಿ ಹೊಡೆತ; 14 ಕೋಟಿ ಆಟಗಾರನಿಗೆ ಗಾಯ

IPL 2026: ದೇಶೀಯ ಸರ್ಕ್ಯೂಟ್‌ನಲ್ಲಿ ವೀರ್ ಅವರ ಪ್ರಗತಿಯು ವಯೋಮಾನ ಮತ್ತು ಹಿರಿಯರ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನಗಳ ಮೂಲಕ ಬಂದಿತು. ಯುಪಿ ಟಿ20 ಲೀಗ್‌ನಲ್ಲಿ ಉತ್ತರ ಪ್ರದೇಶ ಮತ್ತು ನೋಯ್ಡಾ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸುತ್ತಿದ್ದ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ತಮ್ಮ ಕ್ರಿಯಾತ್ಮಕ ಕೊಡುಗೆ ನೀಡಿದ್ದರು.

IPL 2026: ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ, ಅಭ್ಯಾಸ ಆರಂಭಿಸಿದ ಎಂಎಸ್‌ ಧೋನಿ!

2026ರ ಐಪಿಎಲ್‌ಗಾಗಿ ಅಭ್ಯಾಸ ಆರಂಭಿಸಿದ ಎಂಎಸ್‌ ಧೋನಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಮಾಜಿ ನಾಯಕ ಎಂಎಸ್‌ ಧೋನಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ವಿಡಿಯೊವನ್ನು ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಎಂಎಸ್‌ ಧೋನಿ ಈ ಸೀಸನ್‌ನಲ್ಲಿ ಆಡುವುದು ಖಚಿತವಾಗಿದೆ.

IPL 2026: ಆರ್‌ಸಿಬಿ ತಂಡವನ್ನು ಖರೀದಿಸಲು ಮುಂದೆ ಬಂದ ಸೀರಮ್‌ ಕಂಪನಿ ಸಿಇಒ!

ಆರ್‌ಸಿಬಿ ತಂಡವನ್ನು ಖರೀದಿಸಲು ಮುಂದಾದ ಸೀರಮ್‌ ಕಂಪನಿ!

2025ರಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಆರ್‌ಸಿಬಿ ಮಾಲೀಕರು ಮಾರಾಟಕ್ಕೆ ಇಟ್ಟಿದ್ದಾರೆ. ಅದಂತೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್‌ ಪೂನವಾಲಾ ಅವರು ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿಯನ್ನು ಹೊರ ಹಾಕಿದ್ದಾರೆ. ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಮಾಹಿತಿಯನ್ನು ಹೊರ ಹಾಕಿದ್ದಾರೆ.

Loading...