ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ʻಕವಳʼ ಚಿತ್ರಕ್ಕಾಗಿ ಸ್ಯಾಂಡಲ್‌ವುಡ್‌ಗೆ ಬಂದ ತಮಿಳು ನಟ ಸಮುಥಿರಕನಿ; ಕ್ಲ್ಯಾಪ್‌ ಮಾಡಿ ಹಾರೈಸಿದ ʻ‌ಕ್ರೇಜಿ ಸ್ಟಾರ್‌ʼ ರವಿಚಂದ್ರನ್

'ಕವಳ' ಮೂಲಕ ಸ್ಯಾಂಡಲ್‌ವುಡ್‌ಗೆ ವಿಲನ್ ಆಗಿ ತಮಿಳು ನಟ ಸಮುಥಿರಕನಿ ಎಂಟ್ರಿ

Kavala Movie Launch: ನಟ ಮತ್ತು ನಿರ್ದೇಶಕ ಸಮುಥಿರಕನಿ ಅವರು 'ಕವಳ' ಚಿತ್ರದ ಮೂಲಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಆರ್‌ಎಕ್ಸ್ ಸೂರಿ' ಖ್ಯಾತಿಯ ಶ್ರೀ ಜೈ ನಿರ್ದೇಶನದ ಈ ಚಿತ್ರಕ್ಕೆ 'ಕ್ರೇಜಿ ಸ್ಟಾರ್' ರವಿಚಂದ್ರನ್ ಈ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

Toxic Movie: ಯಶ್‌ ಹೊತ್ತು ಸಾಗುತ್ತಿರುವ ಈ ಚೆಲುವೆ ಯಾರು? ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಹೊಸ ರೊಮ್ಯಾಂಟಿಕ್ ಪೋಸ್ಟರ್

Yash: ʻಟಾಕ್ಸಿಕ್ʼ ಸಿನಿಮಾದ ರೊಮ್ಯಾಂಟಿಕ್ ಪೋಸ್ಟರ್ ವೈರಲ್!

Toxic Movie Updates: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೊದಲ ಹಾಡು 'ತಬಾಹಿ' ಬಿಡುಗಡೆಗೆ ಸಜ್ಜಾಗಿದೆ. ಈ ಹಾಡಿನ ಪೋಸ್ಟರ್‌ನಲ್ಲಿ ಯಶ್ ಅವರು ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವ ರೊಮ್ಯಾಂಟಿಕ್ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜೊತೆಗೆ ಆ ನಟಿ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ.

Kichcha Sudeep: ಚಿಕ್ಕನಾಯಕನಹಳ್ಳಿಗೆ ಶನಿವಾರ ‘ಕಿಚ್ಚ’ನ ಲಗ್ಗೆ; ಹೊಸ ಚಿತ್ರದ ಟೈಟಲ್ ಟೀಸರ್ ಲಾಂಚ್

ಚಿಕ್ಕನಾಯಕನಹಳ್ಳಿಗೆ ಶನಿವಾರ ನಟ ಕಿಚ್ಚ ಸುದೀಪ್‌ ಭೇಟಿ

ನಟ ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿವಿಪಿ ಶಾಲಾ ಮೈದಾನದಲ್ಲಿ ಚಿತ್ರತಂಡದಿಂದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Annayya Serial: ಸೀನ - ಪಿಂಕಿ ಪ್ರಣಯ ಪ್ರಸಂಗ; ಬಯಲಾದದ್ದು ಶಿವಣ್ಣನ ಎದುರಿಗಾ?

ಸೀನ - ಪಿಂಕಿ ಪ್ರಣಯ ಪ್ರಸಂಗ; ಬಯಲಾದದ್ದು ಶಿವಣ್ಣನ ಎದುರಿಗಾ?

Annayya Serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್‌ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ʻದಿ ಕೇರಳ ಸ್ಟೋರಿ 2ʼ ಸಿನಿಮಾಗೆ ನೀಡಿದ್ದ ತಡೆಯಾಜ್ಞೆ ರದ್ದು; ಯಾವಾಗ ರಿಲೀಸ್‌ ಆಗಲಿದೆ ಈ ಚಿತ್ರ?

'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಹಸಿರು ನಿಶಾನೆ!

The Kerala Story 2 Release Updates: 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಎದುರಾಗಿದ್ದ ಕಾನೂನು ಸಂಕಷ್ಟಕ್ಕೆ ಸದ್ಯ ಪರಿಹಾರ ಸಿಕ್ಕಂತಾಗಿದೆ. ಏಕಸದಸ್ಯ ಪೀಠ ನೀಡಿದ್ದ 15 ದಿನಗಳ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಗೊಳಿಸಿದೆ.

Super Hit Movie Review: ಗಿಲ್ಲಿ ನಟನ ಜೊತೆ ನಗುತ್ತಾ ಸಾಗುವ ʻಸೂಪರ್‌ ಕಾಮಿಡಿʼ ಪಯಣ

Super Hit Review: ಹೀರೋ ಆಗಿ ನಗಿಸ್ತಾರಾ ಗಿಲ್ಲಿ ನಟ? ಹೇಗಿದೆ ಈ ಸಿನಿಮಾ?

Super Hit Kannada Movie Review: ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂಲಕ ಜನಪ್ರಿಯರಾದ ಗಿಲ್ಲಿ ನಟ ಹೀರೋ ಆಗಿ ಕಾಣಿಸಿಕೊಂಡಿರುವ ಮೊದಲ ಸಿನಿಮಾ 'ಸೂಪರ್ ಹಿಟ್' ತೆರೆಕಂಡಿದೆ. ಇಲ್ಲಿ ಗಿಲ್ಲಿ ನಟನ ಎರಡು ಶೇಡ್‌ನ ಅಭಿನಯವಿದೆ, ಸಾಧು ಕೋಕಿಲ ಅವರ ಹಾಸ್ಯ ಮತ್ತು ಕಲಾವಿದರ ದಂಡು ಚಿತ್ರದ ಪ್ರಮುಖ ಆಕರ್ಷಣೆ.

Thalapathy Vijay: ನಟಿ ಜೊತೆ ಅನೈತಿಕ ಸಂಬಂಧ ಆರೋಪ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ, ದಳಪತಿ ಬಾಳಲ್ಲಿ ಬಿರುಗಾಳಿ!

ನಟಿ ಜೊತೆ ಅನೈತಿಕ ಸಂಬಂಧ ಆರೋಪ; ದಳಪತಿ ಬಾಳಲ್ಲಿ ಬಿರುಗಾಳಿ!

Thalapathy Vijay: 27 ವರ್ಷಗಳ ದಾಂಪತ್ಯದ ಬಳಿಕ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಸೂಪರ್ ಸ್ಟಾರ್ ವಿಜಯ್ ಅವರ ದೀರ್ಘಕಾಲದ ವಿವಾಹೇತರ ಸಂಬಂಧವು ಅವರ 26 ವರ್ಷಗಳ ದಾಂಪತ್ಯವನ್ನು ಛಿದ್ರಗೊಳಿಸಿದೆ ಎಂದು ಆರೋಪಿಸಿದ್ದಾರೆ. ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು ಕಪ್ಪು ಚುಕ್ಕಿ ಆಗಲಿದೆ.

Vijay wife Sangeetha: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ-ರಾಜಕಾರಣಿ ವಿಜಯ್ ದಳಪತಿ ಪತ್ನಿ ಸಂಗೀತಾ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ-ರಾಜಕಾರಣಿ ವಿಜಯ್ ದಳಪತಿ ಪತ್ನಿ ಸಂಗೀತಾ

Vijay: ನಟ-ರಾಜಕಾರಣಿ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ವರ್ಷಗಳಿಂದ ವಿಜಯ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಸಂಗೀತಾ, ಫೆಬ್ರವರಿ 24 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು; ಅವರು ಮದುವೆಯಾಗಿ 27 ವರ್ಷಗಳಾಗಿವೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ತಮಿಳು ಸೂಪರ್‌ಸ್ಟಾರ್ ಮತ್ತು ಟಿವಿಕೆ ನಾಯಕ ವಿಜಯ್ ಅವರ ಪತ್ನಿ ಸಂಗೀತಾ ಫೆಬ್ರವರಿ 24 ರಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

Veera Kambala Review: ಕರಾವಳಿ ಸೊಗಡಿನ ಕಂಬಳದ ಹಿಂದಿರುವ ನಂಬಿಕೆ, ಆಚರಣೆಗಳ ಅನಾವರಣ

Veera Kambala: ಹೇಗಿದೆ ತುಳುನಾಡಿನ ಕಂಬಳದ ಕಥೆ? ರೇಟಿಂಗ್‌ ಎಷ್ಟು?

Veera Kambala Kannada Movie Review: ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಸಿನಿಮಾ ಕರಾವಳಿಯ ನೂರಾರು ವರ್ಷಗಳ ಇತಿಹಾಸವಿರುವ ಕಂಬಳ ಕ್ರೀಡೆಯ ಸುತ್ತ ಸಾಗುತ್ತದೆ. ಎರಡು ಕುಟುಂಬಗಳ ನಡುವಿನ ದ್ವೇಷದಿಂದ ನಿಂತುಹೋದ ಕಂಬಳವನ್ನು ಮತ್ತೆ ಆರಂಭಿಸುವ ಹರಕೆಯ ಸುತ್ತ ಕಥೆ ಹೆಣೆಯಲಾಗಿದೆ.

Rashmika Mandanna: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ 'ವಿರೋಷ್'!

ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ 'ವಿರೋಷ್'!

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಶುಕ್ರವಾರ ಉದಯಪುರ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮಾರೆಗಳಿಗೆ ಪೋಸ್‌ ಕೂಡ ಕೊಟ್ಟಿದ್ದಾರೆ. ಜೋಡಿ ನೋಡಿ ಸಖತ್‌ ಖುಷ್‌ ಆಗಿದ್ದಾರೆ ಫ್ಯಾನ್ಸ್‌ . ಕೆಂಪು ಚೂಡಿದಾರ್ ಸೆಟ್ ಧರಿಸಿದ್ದ ರಶ್ಮಿಕಾ, ಪಾಪರಾಜಿಗಳಿಗೆ ಕೈ ಬೀಸಿದ್ದಾರೆ. ವಿಜಯ್ ಅವರನ್ನು ಹತ್ತಿರಕ್ಕೆ ಹಿಡಿದುಕೊಂಡು, ಮುಗುಳ್ನಕ್ಕರು. ವಿಜಯ್‌ ಅವರು ಸ್ಯಾಟಿನ್ ಪೌಡರ್-ನೀಲಿ ಕುರ್ತಾ-ಪೈಜಾಮ ಸೆಟ್ ಅನ್ನು ಧರಿಸಿದ್ದರು.

Virosh Wedding: ಕೊನೆಗೂ ರಶ್ಮಿಕಾ ಮಂದಣ್ಣರ ಇದೊಂದು ಆಸೆ ಈಡೇರಿಸಿದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣರ ಇದೊಂದು ಆಸೆ ಈಡೇರಿಸಿದ ವಿಜಯ್ ದೇವರಕೊಂಡ

Vijay Devarkonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇವರ ವಿವಾಹದ ಫೋಟೋಗಳು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿವೆ. ಈ ಜೋಡಿಯ ಮದುವೆ ಎರಡು ವಿಭಿನ್ನ ಸಂಪ್ರದಾಯಗಳ ಸಮ್ಮಿಲನವಾಗಿತ್ತು. ತೆಲುಗು ಮತ್ತು ನಂತರ ಕೊಡವ ವಿವಾಹ ವಿಧಿವಿಧಾನಗಳ ಪ್ರಕಾರ ಆಚರಣೆಗಳನ್ನು ನಡೆಸಲಾಯಿತು. ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಕೆ-ಡ್ರಾಮಾ ಥೀಮ್ ಕೂಡ ಕಾಣಿಸಿಕೊಂಡಿತು.

Vijay Rashmika Wedding: ʻವಿರೋಷ್‌ʼ ಸಂಭ್ರಮ ನೋಡೋದೇ ಒಂದು ಸೌಭಾಗ್ಯ; ನಟಿ ಕಲ್ಯಾಣಿ ಪ್ರಿಯದರ್ಶನ್

ʻವಿರೋಷ್‌ʼ ಸಂಭ್ರಮ ನೋಡೋದೇ ಒಂದು ಸೌಭಾಗ್ಯ ಎಂದ ಖ್ಯಾತ ನಟಿ

Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ವಿವಾಹ ಸಮಾರಂಭದಲ್ಲಿ ಆಪ್ತರಷ್ಟೇ ಭಾಗಿಯಾಗಿದ್ದರು. ನಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ , ಹಾಜರಿದ್ದ ಕೆಲವೇ ಕೆಲವು ನಟಿಯರಲ್ಲಿ ಒಬ್ಬರು. ಈ ಸಂಭ್ರಮ ನೋಡುವುದೇ ಒಂದು ಸೌಭಾಗ್ಯ ಎಂದು ನಟಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Rashmika-Vijay Wedding: ಏಕಕಾಲದಲ್ಲಿ ಮದುವೆ ಫೋಟೋ ಪೋಸ್ಟ್‌ ಮಾಡಿದ ʻವಿರೋಷ್‌ʼ; ಸಿಕ್ಕಾಪಟ್ಟೆ ವೈರಲ್‌,  ವೀವ್ಸ್, ಲೈಕ್ಸ್ ಎಷ್ಟು?

ʻವಿರೋಷ್‌ʼ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌; ವೀವ್ಸ್, ಲೈಕ್ಸ್ ಎಷ್ಟು?

Rashmika Vijay: ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್​​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ನಡೆದಿದೆ. ಫೆಬ್ರವರಿ 26ರಂದು ನಡೆದ ಈ ವಿವಾಹ ಸಮಾರಂಭದ ಫೋಟೋ ಈಗಾಗಲೇ ಔಟ್‌ ಆಗಿದೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಟ್ಟಿದ್ದಾರೆ. ಫೆ. 26ರ ಸಂಜೆ 6.50ಕ್ಕೆ ಸರಿಯಾಗಿ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಏಕಕಾಲದಲ್ಲಿ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

Rashmika Vijay Wedding: ಅದ್ಭುತ ವ್ಯಕ್ತಿ ಅತ್ತಿಗೆ; ವಿಜಯ್ ದೇವರಕೊಂಡ ಸಹೋದರನ ಸ್ಪೆಷಲ್‌ ಪೋಸ್ಟ್‌

ಅದ್ಭುತ ವ್ಯಕ್ತಿ ಅತ್ತಿಗೆ; ವಿಜಯ್ ದೇವರಕೊಂಡ ಸಹೋದರನ ಸ್ಪೆಷಲ್‌ ಪೋಸ್ಟ್‌

Anand: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಅವರು, ರಶ್ಮಿಕಾ ಅವರನ್ನು ತಮ್ಮ 'ವದಿನಾ' (ತೆಲುಗು ಪದ) ಅತ್ತಿಗೆ ಎಂದು ಸ್ವಾಗತಿಸುವ ಮೂಲಕ ಹೃತ್ಪೂರ್ವಕ ಪೋಸ್ಟ್ ಮಾಡಿದ್ದಾರೆ, ಜೊತೆಗೆ ನವವಿವಾಹಿತ ಜೋಡಿ ಜೊತೆ ಇರೋ ಮುದ್ದಾದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

ನಂದಗೋಕುಲಕ್ಕೆ ಹಿರಿ ಸೊಸೆಯಾಗಿ ಎಂಟ್ರಿ ಕೊಟ್ಟ ಪ್ರಿಯಾ; ನಂದಕುಮಾರ್ ಮನೆಯಲ್ಲಿ ಶುರುವಾಗುತ್ತಾ ವಾರಗಿತ್ತಿಯರ ವಾರ್?

ನಂದಗೋಕುಲದಲ್ಲಿ ವಾರಗಿತ್ತಿಯರ ಜಟಾಪಟಿ; ಧಾರಾವಾಹಿಯಲ್ಲಿ ರೋಚಕ ತಿರುವು!

Nandagokula Serial Updates: ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಯಲ್ಲಿ ಈಗ ಹಿರಿ ಸೊಸೆ ಪ್ರಿಯಾಳ ಹವಾ ಶುರುವಾಗಿದೆ. ತಂದೆಯ ಮಾತಿಗೆ ಬೆಲೆ ನೀಡಿ ಮಾಧವ ಮದುವೆಯಾಗಿರುವ ಪ್ರಿಯಾ, ನಂದಕುಮಾರ್ ಅವರ ಅತೀವ ಪ್ರೀತಿಗೆ ಪಾತ್ರಳಾಗಿದ್ದಾಳೆ. ಆದರೆ ತನ್ನ ಅಧಿಕಾರ ಚಲಾಯಿಸಲು ಹೋಗಿ ಇತರ ಸೊಸೆಯಂದಿರಾದ ಮೀನಾ ಮತ್ತು ಅಮೂಲ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಸದ್ಯ ನಂದಗೋಕುಲ ಸೀರಿಯಲ್‌ ಸಖತ್‌ ರೋಚಕತೆಯಿಂದ ಕೂಡಿದೆ.

8 ವರ್ಷಗಳ ಹಿಂದೆಯೇ ತೆರೆಮೇಲೆ ಶಾಸ್ತ್ರೋಕ್ತವಾಗಿ ನಡೆದಿತ್ತು ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ; ವೈರಲ್‌ ಆಯ್ತು ವಿಡಿಯೋ

8 ವರ್ಷದ ಹಿಂದೆಯೇ ನಡೆದಿತ್ತು ವಿಜಯ್-ರಶ್ಮಿಕಾ ಮದುವೆ! ಆಗ ರೀಲ್, ಈಗ ರಿಯಲ್!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಂದು (ಫೆ.26) ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳಿಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಮಧ್ಯೆ 2018ರ 'ಗೀತಾ ಗೋವಿಂದಂ' ಚಿತ್ರದ ಮದುವೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ.

Photos: ಅರಮನೆ ಮೈದಾನದಲ್ಲಿ ʻಗತ ವೈಭವʼ ಹೀರೋ ದುಷ್ಯಂತ್ - ರಚನಾ ಕಲ್ಯಾಣ: ರಾಜಕೀಯ-ಸಿನಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಮದುವೆ

ಅದ್ದೂರಿಯಾಗಿ ನೆರವೇರಿದ ನಟ ದುಷ್ಯಂತ್‌ ಕಲ್ಯಾಣ; ಯಾರೆಲ್ಲಾ ಬಂದಿದ್ರು ನೋಡಿ

ʻಗತ ವೈಭವʼ ಸಿನಿಮಾದ ನಟ ದುಷ್ಯಂತ್‌ ಅವರು ಇಂದು (ಫೆ.26) ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರೊಂದಿಗೆ ದುಷ್ಯಂತ್ ಸಪ್ತಪದಿ ತುಳಿದಿದ್ದಾರೆ. ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಅವರ ಪುತ್ರನಾಗಿರುವ ದುಷ್ಯಂತ್‌ ಅವರು ಕಳೆದ ವರ್ಷ ತೆರೆಕಂಡ ಗತವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟರಾಗಿ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಮದುವೆಯಲ್ಲಿ ರಾಜಕೀಯ ಮತ್ತು ಸಿನಿಮಾರಂಗದ ಅನೇಕರು ಆಗಮಿಸಿ, ನೂತನ ವಧು - ವರರಿಗೆ ಶುಭ ಹಾರೈಸಿದ್ದಾರೆ. ಈ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.

Kannada New Movie: ಕಮಲಶಿಲೆಯಲ್ಲಿ ಸೆಟ್ಟೇರಿತು‌ ನಾಗರಾಜ್ ಸೋಮಯಾಜಿ ನಿರ್ದೇಶನದ‌ 'ದೇವಿ‌ ಮಹಾತ್ಮೆ'

ಕಮಲಶಿಲೆಯಲ್ಲಿ ಸೆಟ್ಟೇರಿತು‌ `ದೇವಿ‌ ಮಹಾತ್ಮೆ'!

Kannada New Movie: ಮರ್ಯಾದೆ ಪ್ರಶ್ನೆ ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ‌ ದೇವಿ‌ ಮಹಾತ್ಮೆ.‌ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು‌ ಸೆಟ್ಟೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.‌

Kidnap case: ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಐಶ್ವರ್ಯಾ ಸೇರಿ 11 ಮಂದಿ ಆರೆಸ್ಟ್

ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಸೇರಿ 11 ಮಂದಿ ಆರೆಸ್ಟ್

ಕಿಡ್ನ್ಯಾಪ್‌ಗೆ ಒಳಗಾದವರು ಅನೀಶ್ ಎಂಬ ಯುವ ನಿರ್ದೇಶಕ. ಈ ಹಿಂದೆ ‘ಭರವಸೆಯೇ ಜೀವನ’ ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಆರೋಪಿಗಳು ಅನೀಶ್ ಅವರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Holi 2026: ಬೆಂಗಳೂರಿನ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ! ಏನಿದರ ವಿಶೇಷತೆ?

ಬೆಂಗಳೂರಿನ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

Holi 2026: ಬೆಂಗಳೂರು ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ನಗರದಲ್ಲಿ ಹೋಳಿ ಆಚರಣೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತಿವೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬವು ರೂಪುಗೊಂಡಿದೆ. 'ಟಿಕೆಟ್ ಟು ಹಾಲಿವುಡ್' ಮೂಲಕ, ಭಾರತದ ಪ್ರಮುಖ ಮನರಂಜನಾ ವೇದಿಕೆಯಾದ BookMyShow ನಗರದ ಅತ್ಯಂತ ರೋಚಕ ಹೋಳಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ಒಂದಿಗಟ್ಟುಗೂಡಿಸಿ, ಪ್ರತಿಯೊಂದು ಪಾರ್ಟಿಯನ್ನೂ ಒಂದು ಬ್ಲಾಕ್‌ಬಸ್ಟರ್ ಕ್ಷಣವಾಗಿ ರೂಪಾಂತರಿಸಲಿದೆ.

Vijay - Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'! ತೆಲುಗು ಸಂಪ್ರದಾಯದಂತೆ ಮದುವೆ

Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'!

Rashmika Vijay Tie The Knot: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಿದೆ. ಇದೀಗ ಮೆಚ್ಚಿನ ಜೋಡಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ.

Actor Darshan: ಧನ್ವೀರ್‌ಗೆ ಸಾಥ್‌ ಕೊಟ್ಟ ದರ್ಶನ್‌; `ಡಿ ಬಾಸ್‌' ಪೋಸ್ಟ್‌ನಲ್ಲಿ ಏನಿದೆ?

ಧನ್ವೀರ್‌ಗೆ ಸಾಥ್‌ ಕೊಟ್ಟ ದರ್ಶನ್‌; `ಡಿ ಬಾಸ್‌' ಪೋಸ್ಟ್‌ನಲ್ಲಿ ಏನಿದೆ?

Darshan Dhaneerh: ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘು ಕುಮಾರ್ ಓಆರ್ ನಿರ್ದೇಶನದ, ಧನ್ವೀರ್ ನಾಯಕರಾಗಿ ನಟಿಸಿರುವ ʻಹಯಗ್ರೀವʼ. ಇದೇ ಫೆ.27ರಂದು ʻಹಯಗ್ರೀವʼ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ‌. ಇತ್ತೀಚೆಗೆ ಮಂಡ್ಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ದರ್ಶನ್ ಅಭಿಮಾನಿಗಳು ಈ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.

Rashmika Mandanna : ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

Rashmika Vijay: ಕಳೆದ 8 ವರ್ಷಗಳಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ವಿಜೃಂಭಣೆಯಿಂದ ನೆರವೇರುತ್ತಿದೆ. ವಿವಾಹಪೂರ್ವ ಸಂಭ್ರಮವೂ ಅತ್ಯಂತ ಅದ್ಧೂರಿಯಾಗಿಯೇ ನೆರವೇರಿದೆ. ತಾರೆಯರು ವಿರೋಶ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದರು. ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

Akhila Pajimannu: ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ

ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ

Akhila Pajimannu divorce: ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿತ್ತು. ಕಳೆದ ವರ್ಷ ಪುತ್ತೂರು ನ್ಯಾಯಾಲಯದಲ್ಲಿ ಅಖಿಲಾ ಮತ್ತು ಧನಂಜಯ್ ಶರ್ಮಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ವಿಚ್ಚೇದನ ಪಡೆದರು.

Loading...