ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ಸ್ಯಾಂಡಲ್‌ವುಡ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾಮಿಲಿ ಎಂಟ್ರಿ;  ‌ʻಡಾಲಿʼ ಧನಂಜಯ್‌ ನಟನೆಯ ʻಅಣ್ಣ ಫ್ರಮ್‌ ಮೆಕ್ಸಿಕೋʼ ಚಿತ್ರಕ್ಕೆ ಹೂಡಿಕೆ

ಅಣ್ಣ From Mexico ಟೀಸರ್: ಸಿನಿಮಾ ನಿರ್ಮಾಣಕ್ಕಿಳಿದ ಹೆಬ್ಬಾಳ್ಕರ್ ಕುಟುಂಬ

ನಟ ಡಾಲಿ ಧನಂಜಯ್ ಅಭಿನಯದ 'ಅಣ್ಣ from Mexico' ಚಿತ್ರದ ಟೀಸರ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ನಿರ್ಮಾಣಕ್ಕೆ ಇಳಿದಿದ್ದಾರೆ.

Bollywood The Kerala Story 2 OTT: ‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bollywood The Kerala Story 2 OTT: ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಒಟಿಟಿಗೆ ಬರ್ತಿದೆ. ಬಿಡುಗಡೆಯಾದ ನಂತರ, ಈ ಚಿತ್ರವು ವಿವಾದಕ್ಕೆ ಗುರಿಯಾಗಿತ್ತು. ಬಾಕ್ಸ್ ಆಫೀಸ್​​ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನವನ್ನೇ ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಎಲ್ಲಿ ಸ್ಟ್ರೀಮಿಂಗ್‌?

ʻಮನೆಯನ್ನು ಬಾಡಿಗೆ ನೀಡಿದ್ದೇವೆ, ಅದರಿಂದ ಬರುವ ದುಡ್ಡಿನ ಮೇಲೆ ಡಿಪೆಂಡ್‌ ಆಗಿದ್ದೇವೆʼ; ನಟ ದಿಗಂತ್‌ ಹೇಳಿದ ಕಹಿ ಸತ್ಯಗಳು!

ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳಲು ನಿರ್ಧರಿಸಿದ್ರಾ ನಟ ದಿಗಂತ್?

ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳ ಕಾಲ ಯಶಸ್ವಿ ನಟನಾಗಿ ಗುರುತಿಸಿಕೊಂಡಿರುವ ದಿಗಂತ್, ಚಿತ್ರರಂಗದ ಇಂದಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಚಿತ್ರ 'ರುದ್ರ ಕಾಲ' ಮುಹೂರ್ತದ ವೇಳೆ ಮಾತನಾಡಿದ ಅವರು, ಒಪ್ಪಿಕೊಂಡಿದ್ದ ಸಿನಿಮಾಗಳು ಆರಂಭವಾಗದ ಕಾರಣ ನಂದಿ ಬೆಟ್ಟದ ಬಳಿ ಇರುವ ತಮ್ಮ ಮನೆಯ ಬಾಡಿಗೆ ಹಣದ ಮೇಲೆಯೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Prithwi Bhat: ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

Prithwi Bhat abhi: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಪೃಥ್ವಿ ಭಟ್. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು. ತಂದೆ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಬೀದಿ ರಂಪಾಟವಾಗಿತ್ತು. ಈಗ ಸಂದರ್ಶನವೊಂದರಲ್ಲಿ ತಮ್ಮ ಲವ್‌ ಸ್ಟೋರಿ ಬಗ್ಗೆ ರಿವೀಲ್‌ ಮಾಡಿದ್ದಾರೆ. ಇವತ್ತಿಗೂ ನಾನು ಮಾಡಿದ್ದು ತಪ್ಪು ಎಂದು ತಂದೆ-ತಾಯಿಯನ್ನು ನೆನೆದು ಆಗಾಗ್ಗೆ ಅಳುತ್ತೇನೆ ಎಂದು ಪೃಥ್ವಿ ಭಟ್ ತಿಳಿಸಿದ್ದಾರೆ.

ʻನೀವು ರಾಜಕಾರಣಕ್ಕೆ ಬರಬಹುದಲ್ಲವೇ..ʼ ಎಂದು ಕೇಳಿದ್ದಕ್ಕೆ ಡಾ. ರಾಜ್‌ಕುಮಾರ್‌ ಕೊಟ್ಟ ಉತ್ತರ ಹೀಗಿತ್ತು!

ರಾಜಕೀಯಕ್ಕೆ ಬರದಿರಲು ಡಾ. ರಾಜ್‌ಕುಮಾರ್ ನೀಡಿದ್ದ ಕಾರಣವೇನು? ಇಲ್ಲಿದೆ ಸತ್ಯ

ವರನಟ ಡಾ. ರಾಜ್‌ಕುಮಾರ್ ಅವರಿಗೆ ರಾಜಕೀಯಕ್ಕೆ ಬರುವಂತೆ ಸಾಕಷ್ಟು ಒತ್ತಡಗಳಿದ್ದವು. ಆದರೂ ಅವರು ರಾಜಕೀಯದತ್ತ ಎಂದಿಗೂ ಮುಖ ಮಾಡಲಿಲ್ಲ. ಅಣ್ಣಾವ್ರ ಜನ್ಮದಿನದ ಅಂಗವಾಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಒಂದು ಪೋಸ್ಟ್‌ ಹಂಚಿಕೊಂಡಿದ್ದು, ಅದರಲ್ಲಿ ಅಪರೂಪದ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ.

ಡಾ. ರಾಜ್‌ಕುಮಾರ್‌ ಜನ್ಮದಿನ: ಕನ್ನಡ ನಾಡಿನ ವರನಟನನ್ನು ನೆನೆದ ರಾಜಕೀಯ ಗಣ್ಯರು, ಸಿನಿಮಾ ತಾರೆಯರು

ಡಾ. ರಾಜ್‌ ಜನ್ಮದಿನದ; 'ಅಭಿಮಾನಿಗಳೇ ದೇವರು' ಎಂದ ಅಣ್ಣಾವ್ರಿಗೆ ಗಣ್ಯರ ನಮನ

Dr Rajkumar Birthday: ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ನಾಡಿನಾದ್ಯಂತ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಅಣ್ಣಾವ್ರನ್ನು ಸ್ಮರಿಸಿದ್ದಾರೆ.

Elra Kaaleliyatte Kaala Review: ಸಮಯವೇ ತಿಳಿಯದ ಇದ್ನೋಡು ಊರಿನವರ ತರಹೇವಾರಿ ಕಥೆ!

ಚಂದನ್‌ ಶೆಟ್ಟಿಯ ʻಎಲ್ರ ಕಾಲೆಳಿಯತ್ತೆ ಕಾಲʼ ಸಿನಿಮಾ ಹೇಗಿದೆ?

Elra Kaaleliyatte Kaala Review: ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ಪಾದಾರ್ಪಣೆ ಮಾಡಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರವು ಒಂದು ವಿಶಿಷ್ಟ ಕಾಮಿಡಿ ಪ್ರಯತ್ನ. 'ಇದ್ನೋಡು' ಎಂಬ ಗಡಿಯಾರವೇ ನಡೆಯದ ಊರಿನಲ್ಲಿ ಸಿಲುಕಿಕೊಳ್ಳುವ ಯುವಕನ ಕಥೆಯನ್ನು ನಿರ್ದೇಶಕ ಸುಜಯ್ ಶಾಸ್ತ್ರಿ ರೆಟ್ರೋ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

Actress Riythvika: ಮುರಿದುಬಿದ್ದ ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಬಿಗ್ ಬಾಸ್' ಖ್ಯಾತಿಯ ನಟಿ!

ಮುರಿದುಬಿದ್ದ ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಬಿಗ್ ಬಾಸ್' ಖ್ಯಾತಿಯ ನಟಿ!

Actress Riythvika: ಬಿಗ್ ಬಾಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ಸ್ಪರ್ಧಿಯಾದ ಅವರು ಮತ್ತು ವಿನೋತ್ ಲಕ್ಷ್ಮಣನ್ ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಂತರ, ಆಗಸ್ಟ್ 27 ರಂದು ವಿವಾಹ ನಡೆಯಲಿದೆ ಎಂದು ಘೋಷಿಸಲಾಯಿತು, ಆದರೆ ಅದನ್ನು ಮುಂದೂಡಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ರಿತ್ವಿಕಾ ಈಗ ಉತ್ತರಿಸಿದ್ದಾರೆ.

Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್; ವಿಡಿಯೋ ವೈರಲ್‌

ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್!

Mohanlal : ಎರಡು ವರ್ಷಗಳ ಹಿಂದೆ ಮೋಹನ್ ಲಾಲ್ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡು ಸಖತ್ ವೈರಲ್ ಆಗಿತ್ತು. ಈ ಬಾರಿಯಂತೂ ಮೋಹನ್ ಲಾಲ್ ಅವರು ಸಾಹಿತ್ಯವನ್ನು ನೋಡದೆಯೇ ಹಾಡಿದ್ದಾರೆ. ಈ ವಿಶೇಷ ದಿನದಂದು ಒಂದು ವಿಡಿಯೋವೊಂದು ಭರ್ಜರಿ ಸೌಂಡ್‌ ಮಾಡುತ್ತಿದೆ.

Actress Kriti Shetty: ಅಕ್ಷಯ ತೃತೀಯ ಅಭಿಯಾನ: ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆ ಘೋಷಿಸಿದ ಇಂದ್ರಿಯ ಜ್ಯುವೆಲ್ಲರಿ

ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿಯ ಪಾಲುದಾರಿಕೆ

ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ಆಭರಣ ಬ್ರಾಂಡ್ ಆಗಿರುವ ಇಂದ್ರಿಯ, ನಟಿ ಕೃತಿ ಶೆಟ್ಟಿ(Actress Kriti Shetty) ಅವರೊಂದಿಗೆ ದೀರ್ಘಾವಧಿಯ ಸಹಯೋಗಕ್ಕಾಗಿ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲು ದಾರಿಕೆಯು ಅಕ್ಷಯ ತೃತೀಯ 2026 ರ ಅಭಿಯಾನದೊಂದಿಗೆ ಪ್ರಾರಂಭವಾಗುತ್ತದೆ. ಕೃತಿ ಶೆಟ್ಟಿ ಅವರ ಆಧುನಿಕದ ಜೊತೆಗೆ ಸಾಂಪ್ರದಾಯಿಕ ನೋಟಕ್ಕೆ ಹೆಸರುವಾಸಿಯಾಗಿದ್ದು, ಇದು ಇಂದಿನ ಮಹಿಳೆಯ ಬ್ರ್ಯಾಂಡ್‌ನ ಕಲ್ಪನೆಯಾದ ಆತ್ಮವಿಶ್ವಾಸ, ಅಭಿವ್ಯಕ್ತಿಶೀಲ ಮತ್ತು ಅವರ ಬೇರುಗಳಿಗೆ ಸಂಪರ್ಕ ಹೊಂದಿ ರುವ ಬಾವಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತದೆ.

Jerax Web Series Review: ಇಲ್ಲಿ ಮನುಷ್ಯರೇ ಡುಪ್ಲಿಕೇಟ್, ಜಾಸ್ತಿನೇ ಇದೆ ಎಂಟರ್‌ಟೇನ್‌ಮೆಂಟ್!‌

ʻಜೆರಾಕ್ಸ್ʼ ವೆಬ್ ಸೀರೀಸ್‌ ಹೇಗಿದೆ? ನಗಿಸ್ತಾರಾ ನಾಗಭೂಷಣ್‌ - ಪಾಯಲ್?‌

ಡಾಲಿ ಧನಂಜಯ್‌ ನಿರ್ಮಾಣ ಮಾಡಿರುವ 'ಜೆರಾಕ್ಸ್' ವೆಬ್ ಸರಣಿಯು ಕನ್ನಡದ ಮಟ್ಟಿಗೆ ಒಂದು ವಿಶಿಷ್ಟ ಪ್ರಯೋಗ. ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಕಾಪಿ ಮಾಡುವ ಫ್ಯಾಂಟಸಿ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ಶ್ರೀನಿಧಿ ಬೆಂಗಳೂರು ಒಂದು ಕಾಮಿಡಿ ಸರಣಿಯನ್ನು ಮಾಡಿದ್ದಾರೆ.

ಮನೆಯಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ 29 ವರ್ಷದ ಖ್ಯಾತ ನಟಿ ದಿವ್ಯಾಂಕಾ; 2 ವರ್ಷದ ಹಿಂದಿನ ಪೋಸ್ಟ್‌ ಈಗ ವೈರಲ್‌ ಆಗಿದ್ದೇಕೆ?

ಮನೆಯಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ 29 ವರ್ಷದ ಖ್ಯಾತ ನಟಿ ದಿವ್ಯಾಂಕಾ

ಹರಿಯಾಣದ ಖ್ಯಾತ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ ಅವರು ಘಾಜಿಯಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 29 ವರ್ಷದ ದಿವ್ಯಾಂಕಾ ಅವರಿಗೆ ಹೃದಯಾಘಾತ ಸಂಭವಿಸಿದಾಗ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾದ ಗಾಯವಾಗಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸಾವಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻನಂಗೀಗ 50 ವರ್ಷ ಅಂದ್ರೆ ಯಾರೂ ನಂಬಲ್ಲ..ʼ; ವಯಸ್ಸಾದ್ರೂ ಯಂಗ್‌ ಆಗಿ ಕಾಣಿಸಲು ಟಿಪ್ಸ್‌ ಕೊಟ್ಟ ನಟಿ ಸಂಗೀತಾ ಅನಿಲ್

50ರ ಹರೆಯದಲ್ಲೂ ನಟಿ ಸಂಗೀತಾ ಅನಿಲ್ ಇಷ್ಟೊಂದು ಯಂಗ್ ಆಗಿರಲು ಕಾರಣವೇನು?

ಹಿರಿತೆರ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸಂಗೀತಾ ಅನಿಲ್ ಅವರು ಇದೇ ಮೇ 19ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ವಯಸ್ಸು ಅರ್ಧ ಶತಕ ದಾಟುತ್ತಿದ್ದರೂ ಇಂದಿಗೂ ಯಂಗ್‌ ಆಗಿ ಕಾಣುವ ಸಂಗೀತಾ, ತಾವು ಯಾರ ಮೇಲೂ ಡಿಪೆಂಡ್‌ ಆಗದೇ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು ತಮ್ಮ ಆರೋಗ್ಯದ ಗುಟ್ಟು ಎಂದಿದ್ದಾರೆ.

ಚಿರಂಜೀವಿ ಮನೆ ಪಕ್ಕದಲ್ಲೇ ಭವ್ಯ ಬಂಗಲೆ ಕಟ್ಟಿಸುತ್ತಿರುವ ಅಲ್ಲು ಅರ್ಜುನ್;‌ ಡಿಸೆಂಬರ್‌ನಲ್ಲಿ ನಡೆಯಲಿದೆ ಗೃಹಪ್ರವೇಶ

ಕನಸಿನ ಮನೆಗೆ 100 ಕೋಟಿ ಖರ್ಚು ಮಾಡ್ತಿದ್ದಾರೆ ನಟ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಛದಲ್ಲಿ ಅತ್ಯಾಧುನಿಕ ಐಷಾರಾಮಿ ಮನೆಯನ್ನು ನಿರ್ಮಿಸುತ್ತಿದ್ದಾರೆ. 36 ಸಾವಿರ ಚದರ ಅಡಿ ವಿಸ್ತೀರ್ಣದ ಈ ಬಂಗಲೆಯು ಮೆಗಾಸ್ಟಾರ್ ಚಿರಂಜೀವಿ ಅವರ ನಿವಾಸದ ಸಮೀಪದಲ್ಲೇ ಇದೆ.

Tamil Nadu Elections: ಮುಂಜಾನೆಯೇ ಮತ ಚಲಾಯಿಸಿದ ಅಜಿತ್, ಸರತಿ ಸಾಲಿನಲ್ಲಿ ನಿಂತು ವೋಟ್‌ ಹಾಕಿದ ಸ್ಟಾರ್‌ಗಳು, ಇಲ್ಲಿವೆ ನೋಡಿ ಫೋಟೋಗಳು

Photos: ತಮಿಳುನಾಡು ವಿಧಾನಸಭೆ ಚುನಾವಣೆ; ಮತ ಚಲಾಯಿಸಿದ ಸ್ಟಾರ್‌ಗಳು

ತಮಿಳುನಾಡು ವಿಧಾನಸಭಾ ಚುನಾವಣೆಯು ಬಿರುಸಿನಿಂದ ನಡೆಯುತ್ತಿದೆ. ಈ ಬಾರಿ ಮತದಾನದ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು, ತಮಿಳು ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮತದಾನ ಮಾಡಿ, ನಾಗರೀಕರಲ್ಲೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮಿಳು ನಟ ಅಜಿತ್‌ ಅವರು ಮುಂಜಾನೆಯ 7 ಗಂಟೆಗೆ ವೋಟ್‌ ಮಾಡಿತ್ತು ವಿಶೇಷವಾಗಿತ್ತು. ರಜನಿಕಾಂತ್‌, ದಳಪತಿ ವಿಜಯ್, ಅಜಿತ್, ಕಮಲ್‌ ಹಾಸನ್ ಸೇರಿದಂತೆ ಅನೇಕ ಕಾಲಿವುಡ್‌ ತಾರೆಯರು ಮತದಾನ ಮಾಡಿದ್ದಾರೆ. ಇಲ್ಲಿವೆ ನೋಡಿ ಅವರ ಫೋಟೋಗಳು.

ಕ್ರೈಮ್ ಥ್ರಿಲ್ಲರ್ ʻರುದ್ರ ಕಾಲʼ ಚಿತ್ರದಲ್ಲಿ ದಿಗಂತ್ - ಹೆಬಾ ಪಟೇಲ್ ಜುಗಲ್‌ಬಂದಿ; ಚಿತ್ರತಂಡಕ್ಕೆ ಸಾಥ್‌ ನೀಡಿದ ಯೋಗರಾಜ್ ಭಟ್

Rudra Kaala: ಸ್ಯಾಂಡಲ್‌ವುಡ್‌ಗೆ ಮರಳಿದ ʻಅಧ್ಯಕ್ಷʼ ಬೆಡಗಿ ಹೆಬಾ ಪಟೇಲ್

ನಟ ದಿಗಂತ್ ಮತ್ತು ಹೆಬಾ ಪಟೇಲ್ ಅಭಿನಯದ ಹೊಸ ಸಿನಿಮಾ ʻರುದ್ರ ಕಾಲʼಕ್ಕೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ. ಕ್ರೈಮ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ಚಾಲನೆ ನೀಡಿದ್ದಾರೆ.

ʻ3 ವರ್ಷ ನಮ್ಮನ್ನೆಲ್ಲಾ ಮೇಂಟೆನ್‌ ಮಾಡಿದ್ದಾರೆ‌, ಸಾವಿರಾರು ಜನಕ್ಕೆ ಅನ್ನ ಹಾಕಿದ್ದಾರೆʼ; KD ನಿರ್ಮಾಪಕರನ್ನು ಹೊಗಳಿದ ‌ʻಜೋಗಿʼ ಪ್ರೇಮ್

ʻರಕ್ತದಲ್ಲಿ ಕಾವ್ಯ ಬರೆಯುವ ಕಾಳಿದಾಸನೇ ಈ KD'; ಗುಟ್ಟು ಬಿಚ್ಚಿಟ್ಟ ರಮೇಶ್

ನಿರ್ದೇಶಕ 'ಜೋಗಿ' ಪ್ರೇಮ್ ಅವರ ಬಹುನಿರೀಕ್ಷಿತ 'ಕೆಡಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. 1970ರ ದಶಕದ ನೈಜ ಘಟನೆಗಳ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆಯಂತೆ.

Abhishek Bachchan: ಐಶ್ವರ್ಯಾ ರೈ ಜೊತೆಗಿನ ಲವ್‌ ಸ್ಟೋರಿ ರಿವೀಲ್‌ ಮಾಡಿದ ಅಭಿಷೇಕ್ ಬಚ್ಚನ್

ಐಶ್ವರ್ಯಾ ರೈ ಜೊತೆಗಿನ ಲವ್‌ ಸ್ಟೋರಿ ರಿವೀಲ್‌ ಮಾಡಿದ ಅಭಿಷೇಕ್ ಬಚ್ಚನ್

Abhishek Bachchan: ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ನಟ-ಪತ್ನಿ ಐಶ್ವರ್ಯಾ ರೈ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಮಾತನಾಡುತ್ತಾ, ಅವರನ್ನು ತಮ್ಮ ಆತ್ಮ ಸಂಗಾತಿ ಎಂದು ಹೇಳಿದ್ದಾರೆ. 50 ವರ್ಷದ ನಟ ತಮ್ಮ ಸಂಬಂಧ ಹೇಗೆ ಅರಳಿತು ಎಂಬುದನ್ನು ಹಂಚಿಕೊಂಡರು. ತಮ್ಮ 20 ನೇ ವಾರ್ಷಿಕೋತ್ಸವದ ಯೋಜನೆಗಳ ಬಗ್ಗೆಯೂ ಸುಳಿವು ನೀಡಿದರು.

Akshay Kumar:  ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್;  ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್; ಕ್ಷಮೆ ಕೇಳಿದ ಅಕ್ಷಯ್ ಕುಮಾರ್

Akshay Kumar: ಸಾಮ್ರಾಟ್ ಪೃಥ್ವಿರಾಜ್ ಜೂನ್ 3, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ₹ 175 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ವರದಿಯಾಗಿದೆ.2022ರಲ್ಲಿ, ಐತಿಹಾಸಿಕ ನಾಟಕ ಸಾಮ್ರಾಟ್ ಪೃಥ್ವಿರಾಜ್ ನಲ್ಲಿ ನಕಲಿ ಮೀಸೆಯೊಂದಿಗೆ ಕಾಣಿಸಿಕೊಂಡ ನಂತರ ಅಕ್ಷಯ್ ಕುಮಾರ್ ಚರ್ಚೆಯ ಕೇಂದ್ರಬಿಂದುವಾಗಿದ್ದರು.

KD ಟ್ರೇಲರ್‌ನಲ್ಲಿ ಧ್ರುವ ಸರ್ಜಾ ಅಬ್ಬರ: ಈ ಬಾರಿ ರಕ್ತಸಿಕ್ತ ರೌಡಿಸಂ ಲೋಕದ ಕಥೆ ಹೇಳ್ತಾರೆ ʻಜೋಗಿʼ ಪ್ರೇಮ್

ಧ್ರುವ ಸರ್ಜಾ ನಟನೆಯ 'ಕೆಡಿ' ಟ್ರೇಲರ್‌ ರಿಲೀಸ್;‌ ಹೈಲೈಟ್ಸ್ ಏನು?

ʻಜೋಗಿʼ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ 'ಕೆಡಿ' ಚಿತ್ರದ ಅದ್ದೂರಿ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. 1970-80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಅಂದಿನ ರೌಡಿಸಂ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅಂತಹ ಘಟಾನುಘಟಿ ತಾರೆಯರು ಈ ಚಿತ್ರದಲ್ಲಿದ್ದು, ಟ್ರೇಲರ್‌ನ ಕೊನೆಯಲ್ಲಿ ಕಿಚ್ಚ ಸುದೀಪ್ ಅವರ ಶಾಡೋ ಲುಕ್ ಕುತೂಹಲ ಮೂಡಿಸಿದೆ.

ʻಜೆರಾಕ್ಸ್ʼ ವೆಬ್ ಸಿರೀಸ್‌ ಕಥೆಯನ್ನ ಸಿನಿಮಾ ಮಾಡಲು ಹೊರಟಿದ್ದ ʻಡಾಲಿʼ ಧನಂಜಯ್

ಮನುಷ್ಯನೇ ಕಾಪಿ ಆಗಿಬಿಟ್ಟರೆ? 'ಜೆರಾಕ್ಸ್' ವೆಬ್‌ ಸರಣಿಯ ಕಥೆ ಏನು?

ನಟ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ 'ಜೆರಾಕ್ಸ್' ವೆಬ್ ಸರಣಿಯು ಏಪ್ರಿಲ್ 24 ರಿಂದ ಜೀ5 ನಲ್ಲಿ ಬಿಡುಗಡೆಯಾಗಲಿದೆ. 'ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಡುಪ್ಲಿಕೇಟ್ ಮಾಡಿದರೆ ಏನಾಗುತ್ತದೆ?' ಎಂಬ ವಿಶಿಷ್ಟ ಕಾಮಿಡಿ ಫ್ಯಾಂಟಸಿ ಕಥಾಹಂದರವನ್ನು ಈ ಸರಣಿ ಹೊಂದಿದೆ.

Dhurandhar Movie: ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್

ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್

Jasmine Sandlas: ಆದಿತ್ಯ ಧರ್ ನಿರ್ದೇಶನದ ಧುರಂಧರ್ ಚಲನಚಿತ್ರ ಸರಣಿಯ ಯಶಸ್ಸಿನ ನಂತರ ಜಾಸ್ಮಿನ್ ಸ್ಯಾಂಡ್ಲಾಸ್ ಜನಪ್ರಿಯತೆಯನ್ನು ಗಳಿಸುತ್ತಲೇ ಇದ್ದಾರೆ. ಬಿಡುಗಡೆಯಾದ 30 ದಿನಗಳ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಕಂಡಿದೆ. ಅಹಮದಾಬಾದ್‌ನಲ್ಲಿ ನೀಡಿದ ಪ್ರದರ್ಶನದ ಈ ವಿಡಿಯೋ ವೈರಲ್‌ ಆಗುತ್ತಿದೆ. ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಏನಿದು ಘಟನೆ?

ʻಜವಾನ್‌ 2ʼ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ ಶಾರುಖ್‌ ಖಾನ್‌ - ಡೈರೆಕ್ಟರ್‌ ಅಟ್ಲಿ; ಖಳನಾಗಿ ಮಿಂಚಲಿರುವ ಆ ಸೌತ್‌ ಇಂಡಿಯನ್‌ ಸ್ಟಾರ್‌ ಯಾರು?

ಬರ್ತಿದೆ 'ಜವಾನ್ 2'; ಅಟ್ಲೀ - ಶಾರುಖ್ ಖಾನ್ ಜುಗಲ್‌ಬಂದಿಗೆ ಮತ್ತೆ ಶುರು!

ಶಾರುಖ್ ಖಾನ್ ವೃತ್ತಿಜೀವನದ ಅತೀ ದೊಡ್ಡ ಹಿಟ್ ಸಿನಿಮಾ 'ಜವಾನ್'ಗೆ ಈಗ ಸೀಕ್ವೆಲ್ ಸಿದ್ಧವಾಗುತ್ತಿದೆ. ನಿರ್ದೇಶಕ ಅಟ್ಲೀ ಕುಮಾರ್ ಅವರು ಈ ಚಿತ್ರದ ಕಥೆಯನ್ನು ಅಂತಿಮಗೊಳಿಸಿದ್ದು, 'ಕಿಂಗ್' ಚಿತ್ರದ ನಂತರ ಶಾರುಖ್ ಖಾನ್ 'ಜವಾನ್ 2' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ʻರಾಕಾʼ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆ ಹೇಳಿದ್ದೇನು?

ಟಾಲಿವುಡ್‌ ನಟ ಅಲ್ಲು ಅರ್ಜುನ್ ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ತಂದೆ ಅಲ್ಲು ಅರವಿಂದ್ ನಿರಾಕರಿಸಿದ್ದಾರೆ. 600 ಕೋಟಿ ಬಜೆಟ್‌ನ 'ರಾಕಾ' ಚಿತ್ರದ ಕೆಲಸಗಳು ಮುಂಬೈನಲ್ಲಿ ನಡೆಯುತ್ತಿರುವುದರಿಂದ ಅಲ್ಲು ಅರ್ಜುನ್‌ ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Loading...