ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

ʻನಾನು ಮನೆಗೋದ್ರು ಪರವಾಗಿಲ್ಲ, ರಕ್ಷಿತಾಗೆ ಹೊಡೀತಿನಿʼ; ರೊಚ್ಚಿಗೆದ್ದ ʻಬಿಗ್‌ ಬಾಸ್‌ʼ ಸ್ಪರ್ಧಿ!

ರಕ್ಷಿತಾ ಶೆಟ್ಟಿ ಮೇಲೆ ಹಲ್ಲೆ ಮಾಡುವ ಮಾತನ್ನೇಳಿದ ʻಬಿಗ್ ಬಾಸ್‌ʼ ಸ್ಪರ್ಧಿ!

ʻಬಿಗ್‌ ಬಾಸ್‌ʼ ಮನೆಯಲ್ಲಿ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಜಾಹ್ನವಿ ಅವರು ರಕ್ಷಿತಾ ಶೆಟ್ಟಿ ಮೇಲೆ ರೊಚ್ಚಿಗೆದ್ದಿದ್ದಾರೆ. ಟಾಸ್ಕ್‌ ವೇಳೆ ರಕ್ಷಿತಾ ಪಟ್ಟು ಸಡಿಲಿಸದೆ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, "ನಾನು ಮ್ಯಾನ್ ಹ್ಯಾಂಡಲಿಂಗ್ (ಹಲ್ಲೆ) ಮಾಡಿ, ಮನೆಗೆ ಹೋಗ್ತೀನಿ" ಎಂದು ಜಾಹ್ನವಿ ಹೇಳಿದ್ದಾರೆ.

ಸುದೀಪ್‌ ಅಕ್ಕನ ಮಗನ ಚಿತ್ರಕ್ಕೆ ಭಾರಿ ಡಿಮ್ಯಾಂಡ್! ಸಂಚಿತ್‌ ʻಮ್ಯಾಂಗೋ ಪಚ್ಚʼ ಆಡಿಯೋ ರೈಟ್ಸ್‌ ಸೇಲ್

ʻಕಿಚ್ಚʼ ಸುದೀಪ್‌ ಸೋದರಳಿಯನ 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ಭಾರಿ ಡಿಮ್ಯಾಂಡ್!

ʻಮ್ಯಾಂಗೋ ಪಚ್ಚʼ ಸಿನಿಮಾದ ಆಡಿಯೋ ಹಕ್ಕುಗಳು ದುಬಾರಿ ಮೊತ್ತಕ್ಕೆ ಸರೆಗಮ ಸಂಸ್ಥೆಯ ಪಾಲಾಗಿವೆ. ಕಿಚ್‌ ಸುದೀಪ್‌ ಅವರ ಸೋದರಳಿಯ ಸಂಚಿತ್‌ ಸಂಜೀವ್‌ ಹೊಸ ಸಿನಿಮಾವಾಗಿದ್ದು, ವಿವೇಕ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ.

ನಾಲ್ಕೇ ತಿಂಗಳಿನಲ್ಲಿ ರೆಡಿಯಾಯ್ತು ʻಕಿಚ್ಚʼ ಸುದೀಪ್‌ ಹೊಸ ಸಿನಿಮಾ; ʻಮಾರ್ಕ್‌ʼ ಟೀಮ್‌ನಿಂದ ಹೊರಬಿತ್ತು ಗುಡ್‌ ನ್ಯೂಸ್!‌

ನಾಲ್ಕೇ ತಿಂಗಳಿನಲ್ಲಿ ಸುದೀಪ್‌ ʻಮಾರ್ಕ್‌ʼಶೂಟಿಂಗ್‌ ಫಿನೀಶ್‌

ಮಾರ್ಕ್ ಸಿನಿಮಾದ ಚಿತ್ರೀಕರಣವು ಕೇವಲ ನಾಲ್ಕು ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ನಟ ʻಕಿಚ್ಚʼ ಸುದೀಪ್‌ ಅವರು ಟ್ವೀಟ್‌ ಮೂಲಕ ಇಡೀ ತಂಡದ 110 ದಿನಗಳ ಕಠಿಣ ಶ್ರಮವನ್ನು ಕೊಂಡಾಡಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್‌ ಹಬ್ಬದಂದು ಈ ಚಿತ್ರವು ಗ್ರ್ಯಾಂಡ್ ಆಗಿ ತೆರೆಕಾಣಲಿದೆ.

ಎಲ್ಲರೆದುರೇ ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ- ವಿಡಿಯೊ ವೈರಲ್

ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ

Vijay Deverakonda And Rashmika Mandanna: ನಟಿ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ ಸಿನಿಮಾದ ಸಕ್ಸಸ್ ಪಾರ್ಟಿಗೆ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ‌. ಈ ವೇಳೆ ವೇದಿಕೆ ಬಳಿಯಲ್ಲಿಯೇ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Marnami Movie: 'ಮಾರ್ನಮಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ- ಫೋಟೋಸ್ ಇಲ್ಲಿದೆ!

ಮಾರ್ನಮಿ ಚಿತ್ರಕ್ಕೆ ಕಿಚ್ಚನ ಸಾಥ್- ಫೋಟೋಸ್ ಇಲ್ಲಿದೆ!

Marnami Movie Trailer: ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ 'ಮಾರ್ನಮಿ' ಸಿನಿ ಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ...

ಅಜಿತ್ ಕುಮಾರ್ ರೇಸಿಂಗ್‌ ತಂಡದೊಂದಿಗೆ ರಿಲಯನ್ಸ್ ಪಾಲುದಾರಿಕೆ

ಅಜಿತ್ ಕುಮಾರ್ ರೇಸಿಂಗ್ ಜತೆ ಪಾಲುದಾರಿಕೆ ಘೋಷಿಸಿದ ರಿಲಯನ್ಸ್

Ajith Kumar Racing: ಅಜಿತ್ ಅವರು ಜರ್ಮನಿ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಪರ್ಧಿಸಿದ್ದಾರೆ. ಅವರು FIA ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ಕೆಲವೇ ಕೆಲವು ಭಾರತೀಯರಲ್ಲಿ ಒಬ್ಬರು. ದುಬೈನಲ್ಲಿ ನಡೆದಿದ್ದ 24H ರೇಸ್‌ನಲ್ಲಿ ಅಜಿತ್ ಕುಮಾರ್ ಅವರು ತಮ್ಮ ತಂಡದೊಂದಿಗೆ 991 ವಿಭಾಗದಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದರು. ಅಷ್ಟೇ ಅಲ್ಲದೆ, ತಂಡವು 'ಸ್ಪಿರಿಟ್ ಆಫ್ ದಿ ರೇಸ್' ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತ್ತು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ವಿಧಿ ನೆರವೇರಿಸಿದ ನಯನತಾರಾ ದಂಪತಿ

Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿನಿಮಾ ಹಾಗೂ ಕ್ರಿಕೆಟ್‌ನ ಸೆಲೆಬ್ರಿಟಿಗಳು ಆಗಾಗ ಆಗಮಿಸುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್‌ ತಮ್ಮ ಗಂಡ ವಿಕ್ಕಿ ಕೌಶಲ್‌ ಜೊತೆಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿದ್ದರು. ಸಂತಾನಫಲದ ಸಮಸ್ಯೆಯನ್ನು ಹೊಂದಿದವರಿಗೆ ಕುಕ್ಕೆ ಸುಬ್ರಹ್ಮಣ್ಯದ ಭೇಟಿಗೆ ಜ್ಯೋತಿಷಿಗಳು ಸೂಚಿಸುವುದು ಸಾಮಾನ್ಯವಾಗಿದೆ. ಸಚಿನ್‌ ತೆಂಡುಲ್ಕರ್‌, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ.

Thama movie OTT : ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಭಾಗವಾಗಿರುವ ಈ ಹಾರರ್ ಕಾಮಿಡಿ (Horror Comedy Movie) ಚಿತ್ರವನ್ನು ಆದಿತ್ಯ ಸರ್ಪೋತರ್ ನಿರ್ದೇಶಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್​ ಸ್ಟೋರಿ (Love story) ಕೂಡ ಇದೆ. ‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

Konda Surekha: ನಾಗಾರ್ಜುನ ಕುಟುಂಬದ ವಿರುದ್ಧ ಹೇಳಿಕೆ ಹಿಂತೆಗೆದುಕೊಂಡ ಕೊಂಡ ಸುರೇಖಾ

ಕೊಂಡ ಸುರೇಖಾಗೆ ಕ್ಷಮೆ ಕೇಳಿ ಎಂದ ಸಮಂತಾ ಅಭಿಮಾನಿಗಳು

ಟಾಲಿವುಡ್ ನ ಅತ್ಯಂತ ಸುಂದರ ಸೆಲೆಬ್ರಿಟಿ ಜೋಡಿ ಎಂದೇ ಖ್ಯಾತಿ ಪಡೆದಿದ್ದ ನಾಗ ಚೈತನ್ಯ ಮತ್ತು ಸಮಂತಾ ಋತು ಪ್ರಭು ಅವರ ವಿಚ್ಛೇದನಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್) ಕಾರಣ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ ಸಚಿವೆ ಕೊಂಡ ಸುರೇಖಾ ಅವರು ವಿರುದ್ಧ ಕೇಸು ದಾಖಲಾದ ಬಳಿಕ ಇದೀಗ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

Priyanka Chopra: SS ರಾಜಮೌಳಿ - ಮಹೇಶ್ ಬಾಬು ಚಿತ್ರದಲ್ಲಿ ʻದೇಸಿ ಗರ್ಲ್ʼ ಪ್ರಿಯಾಂಕಾ ಚೋಪ್ರಾ; ಫಸ್ಟ್‌ ಲುಕ್‌ ಔಟ್‌!

ರಾಜಮೌಳಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ; ಫಸ್ಟ್‌ ಲುಕ್‌ ಔಟ್‌!

ಮಂದಾನಿಕಿ (Mandakini) ಪಾತ್ರದಲ್ಲಿರುವ ಪ್ರಿಯಾಂಕಾ (Priyanka Chopra) ಅವರ ಪೋಸ್ಟರ್ ಅನ್ನು ರಾಜಮೌಳಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದರು. ಈ ಲುಕ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಿರ್ದೇಶಕ ರಾಜಮೌಳಿ ಅವರು, 'ದೇಸಿ ಹುಡುಗಿ' (Desi Girl) ಪ್ರಿಯಾಂಕಾ ಅವರನ್ನು ಭಾರತೀಯ ಚಿತ್ರರಂಗಕ್ಕೆ (Indian Film) ಮತ್ತೆ ಸ್ವಾಗತಿಸಿದರು. ಇತ್ತೀಚೆಗೆ, ಚಿತ್ರದ ಪೃಥ್ವಿರಾಜ್ ಅವರ ಲುಕ್ ಕೂಡ ಬಿಡುಗಡೆಯಾಯಿತು.‌

Actor Darshan: ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ದಿ ಡೆವಿಲ್ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌

ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ದಿ ಡೆವಿಲ್ ಮೂವಿ ಬಿಗ್‌ ಅಪ್‌ಡೇಟ್‌

ಡಿಸೆಂಬರ್ 12ಕ್ಕೆ ದರ್ಶನ್ (Darshan) ಅಭಿನಯದ ಡೆವಿಲ್ (The Devil) ಸಿನಿಮಾ ತೆರೆಗೆ ಬರಲಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ನಿನ್ನೆಯಷ್ಟೇ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು (Shooting Video) ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಮತ್ತೊಂದು ಹೊಸ ಪೋಸ್ಟರ್‌ (Poster) ಔಟ್‌ ಮಾಡಿದೆ. ದರ್ಶನ್‌ ಹೊಸ ಲುಕ್‌ ಕಂಡು ಸಖತ್‌ ಖುಷಿ ಆಗಿದ್ದಾರೆ ಫ್ಯಾನ್ಸ್‌.

Gaddappa Channe Gowda Death: 'ತಿಥಿ' ಸಿನಿಮಾ ಖ್ಯಾತಿಯ 'ಗಡ್ಡಪ್ಪ' ಇನ್ನಿಲ್ಲ

'ತಿಥಿ' ಸಿನಿಮಾ ಖ್ಯಾತಿಯ 'ಗಡ್ಡಪ್ಪ' ವಿಧಿವಶ

Gaddappa passes away: ಬೆಂಗಳೂರು: ತಿಥಿ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟ ಗಡ್ಡಪ್ಪ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಗಡ್ಡಪ್ಪ ಅವರ ಅಗಲಿಗೆ ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.

Priyanka Upendra: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್; ಆರೋಪಿ ಅರೆಸ್ಟ್‌, ಬಿಹಾರಕ್ಕೆ ಹೋಗಿದ್ದ ಪೊಲೀಸರೇ ಶಾಕ್ ಆಗಿದ್ದೇಕೆ?

ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್‌ ಪ್ರಕರಣ; ಆರೋಪಿ ಅರೆಸ್ಟ್‌

ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಹಾಗೂ ಉಪೇಂದ್ರ ಅವರ ಮೊಬೈಲ್‌ ಹ್ಯಾಕ್‌ (mobile hack) ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಅರೆಸ್ಟ್‌ (Arrest) ಮಾಡಲಾಗಿದೆ. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂ ಹಣವನ್ನು ಖದೀಮರು ದೋಚಿದ್ದರು. ಇದೀಗ ಸದಾಶಿವನಗರ ಪೊಲೀಸರಿಂದ ಆರೋಪಿ (Sadashiva Nagar Police Station) ಬಂಧನವಾಗಿದೆ. ಪೊಲೀಸರು ತನಿಖೆ ವೇಳೆ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂದೆಯಲ್ಲಿ ನಿರತರಾಗಿರೋದು ತಿಳಿದು ಬಂದಿದೆ. ತನಿಖೆ ವೇಳೆ ಬಿಹಾರಕ್ಕೆ ಹೋಗಿದ್ದ ಪೊಲೀಸರೇ (Police) ಶಾಕ್ ಆಗಿದ್ದೇಕೆ?

Dharmendra Discharged: ನಟ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್; ಮನೆಯಲ್ಲಿಯೇ ಚಿಕಿತ್ಸೆ

ನಟ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್; ಮನೆಯಲ್ಲಿಯೇ ಚಿಕಿತ್ಸೆ

ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ವದಂತಿ ಸುದ್ದಿ ವೈರಲ್‌ ಆಗಿತ್ತು. ಬಳಿಕ ಧಮೇಂದ್ರ ಅವರ ಆರೋಗ್ಯದ ಬಗ್ಗೆ ಪತ್ನಿ ಹೇಮಮಾಲಿನಿ (Hema Malini) ಅಪ್‌ಡೇಟ್‌ ಕೊಟ್ಟಿದ್ದರು. ಇದೀಗ ಧರ್ಮೇಂದ್ರ (Dharmendra) ಅವರನ್ನು ಬೆಳಗ್ಗೆ 7.30ರ ಸುಮಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ ಎನ್ನಲಾಗಿದೆ. ಕುಟುಂಬವು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದೆ. ಪುತ್ರರಾದ ಸನ್ನಿ ಡಿಯೋಲ್ (Sunny Deol) ಮತ್ತು ಬಾಬಿ ಡಿಯೋಲ್ ಸೇರಿದಂತೆ ಅವರ ಕುಟುಂಬವು ನಟನನ್ನು ಮನೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ ಎನ್ನಲಾಗಿದೆ.

Govinda Hospitalized: ಬಾಲಿವುಡ್ ನಟ ಗೋವಿಂದ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಗೋವಿಂದ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಒಂದು ವರ್ಷದೊಳಗೆ ಗೋವಿಂದ ಆಸ್ಪತ್ರೆಗೆ (Hospital) ದಾಖಲಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಅಕ್ಟೋಬರ್ 1 ರಂದು ನಟ ಅಪಘಾತಕ್ಕೀಡಾಗಿದ್ದರು. ಅವರದೇ ಗನ್ (Gun) ನಿಂದ ಗುಂಡನ್ನು ಹಾರಿಸಿಕೊಂಡಿದ್ದರು. ಇದೀಗ ವರದಿಯ ಪ್ರಕಾರ, ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಗೋವಿಂದ ಅವರನ್ನು ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿದೆ. ನಟ ತಡರಾತ್ರಿ ಮನೆಯಲ್ಲಿ ಮೂರ್ಛೆ ಹೋದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Dhurandhar Trailer : ರಣವೀರ್ ಸಿಂಗ್ ಅಭಿನಯದ ʻಧುರಂಧರ್ʼ ಸಿನಿಮಾ; ಟ್ರೈಲರ್‌ ಬಿಡುಗಡೆ ಮುಂದೂಡಿಕೆ, ಕಾರಣ ಇದು!

ʻಧುರಂಧರ್ʼ ಮೂವಿ ಟ್ರೈಲರ್‌ ಬಿಡುಗಡೆ ಮುಂದೂಡಿಕೆ; ಕಾರಣ ಇದು!

"ಧುರಂಧರ್" (Dhurandhar Trailer) ಒಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ (Ranveer Singh) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಅಕ್ಷಯ್ ಖನ್ನಾ (Akshay Khanna) ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧುರಂಧರ ನಿರ್ಮಾಪಕರು , ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ. ಕಾರಣವೇನು?

OTT Releases This Week : OTT ಪ್ರಿಯರಿಗೆ  ಗುಡ್ ನ್ಯೂಸ್; ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು

ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು

ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು (Movies OTT) ವೀಕ್ಷಕರ ಮುಂದೆ ಬರ್ತಿವೆ. ಪಟ್ಟಿಯಲ್ಲಿ ಕನ್ನಡ ಚಿತ್ರಗಳು ಇವೆ. ಪ್ರತಿ ವೀಕೆಂಡ್‌ನಲ್ಲೂ ಒಟಿಟಿ ವೇದಿಕೆಗಳಲ್ಲಿ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತವೆ. ʻಜಾಲಿ ಎಲ್​ಎಲ್​​ಬಿ 3’ (Jolly LLB 3 on OTT) ಕಾಮಿಡಿ ಸಿನಿಮಾ ಜೊತೆಗೆ ಯುವರಾಜ್‌ಕುಮಾರ್ ನಟನೆಯ ಎಕ್ಕ ಸಿನಿಮಾ ಕೂಡ ಒಟಿಟಿಗೆ ಎಂಟ್ರಿ ಕೊಡಲಿದೆ. ಇಲ್ಲಿದೆ ಲಿಸ್ಟ್‌.

GST Movie: ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ʼGSTʼ ಚಿತ್ರದ ಟ್ರೇಲರ್‌ ಔಟ್‌; ನ.28ಕ್ಕೆ ಸಿನಿಮಾ ರಿಲೀಸ್‌

ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ʼGSTʼ ಚಿತ್ರದ ಟ್ರೇಲರ್‌ ಔಟ್‌

Sandalwood News: ಸೃಜನ್ ಲೋಕೇಶ್ ನಟನೆ ಮತ್ತು ನಿರ್ದೇಶನದ, ಸಂದೇಶ್ ಎನ್. ನಿರ್ಮಾಣದ ʼGSTʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ, ತಮ್ಮದೇ ಆದ ರೀತಿಯಲ್ಲಿ ಆಕ್ಷನ್ ಹೇಳುವ ಮೂಲಕ ಟ್ರೇಲರ್ ಅನಾವರಣ ಮಾಡಿದರು. ಪ್ರಿಯಾಂಕಾ ಉಪೇಂದ್ರ ನವೆಂಬರ್ 14 ರಂದು ಬಿಡುಗಡೆಯಾಗಲಿರುವ ಚಿತ್ರದ ಹಾಡಿನ ಪ್ರೊಮೊ ರಿಲೀಸ್ ಮಾಡಿದರು. ಚಿತ್ರದಲ್ಲಿ ಸೃಜನ್ ಲೋಕೇಶ್ ಅವರೊಂದಿಗೆ ರಜನಿ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಇದೇ ತಿಂಗಳ 28ರಂದು ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

Bigg Boss:  ಬಿಗ್​​ಬಾಸ್ ವಿರುದ್ಧ ಕೇಳಿ ಬಂತು ಅಪಸ್ವರ, ಶೋ ನಿಲ್ಲಿಸುವಂತೆ ಒತ್ತಾಯ

ಬಿಗ್​​ಬಾಸ್ ವಿರುದ್ಧ ಕೇಳಿ ಬಂತು ಅಪಸ್ವರ, ಶೋ ನಿಲ್ಲಿಸುವಂತೆ ಒತ್ತಾಯ

ಬಿಗ್‌ ಬಾಸ್‌ ರಿಯಾಲಿಟಿ (Bigg Boss Relaity Show) ಶೋ ಹಲವು ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಹಿಂದಿ, ತಮಿಳು ಸೇರಿದಂತೆ ಕನ್ನಡದಲ್ಲಿಯೂ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಮಲಯಾಳಂ (Malayalam Bigg Boss) ಬಿಗ್‌ ಬಾಸ್‌ ಮುಗಿದು ವಿನ್ನರ್‌ (winner) ಕೂಡ ಅನೌನ್ಸ್‌ ಆಗಿದೆ. ಹೀಗಿರುವಾಗ ಇದೀಗ ರಾಜಕೀಯ ಪಕ್ಷವೊಂದು ಬಿಗ್​​ಬಾಸ್ ಶೋ ವಿರುದ್ಧ ಪ್ರತಿಭಟನೆ (Protest) ನಡೆಸಿದೆ. ಬಿಗ್​ಬಾಸ್ ಶೋ ಬಂದ್ ಮಾಡುವಂತೆ ಒತ್ತಾಯಿಸಿದೆ. ಏನಿದು ಪ್ರಕರಣ?

Dharmendra: ನಟ ಧರ್ಮೇಂದ್ರ ಬಳಿ ಎಷ್ಟು ಮೊತ್ತದ ಆಸ್ತಿ ಇದೆ ಗೊತ್ತಾ? ಇಲ್ಲಿದೆ ಡಿಟೇಲ್ಸ್‌

ನಟ ಧರ್ಮೇಂದ್ರ ಬಳಿ ಎಷ್ಟು ಮೊತ್ತದ ಆಸ್ತಿ ಇದೆ ಗೊತ್ತಾ?

Actor Dharmendra: ಹಿರಿಯ ನಟ ಧರ್ಮೇಂದ್ರ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸಿನಿಮಾಗಳ ಬಗ್ಗೆ ಹಾಗೂ ವೈಯಕ್ತಿಕ ಜೀವನದ ಕುರಿತಾಗಿ ಕುತೂಹಲ ಹೆಚ್ಚಾಗಿದೆ. ಸದ್ಯ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡುತ್ತಿದ್ದಂತೆ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ನಡುವೆ, ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಎನ್ನುವ ಪ್ರಶ್ನೆ ಹೆಚ್ಚಿನವರಲ್ಲಿ ಮೂಡಿದೆ. ಹಾಗಿದ್ರೆ ಇವರಿಬ್ಬರ ಬಳಿ ಇರುವ ಆಸ್ತಿ ಮೌಲ್ಯ ಎಷ್ಟು?

Jolly LLB 3 on OTT: ಅರ್ಷದ್ ವಾರ್ಸಿ, ಅಕ್ಷಯ್ ಕುಮಾರ್ ನಟನೆಯ ಒಂದೊಳ್ಳೆ ಕಾಮಿಡಿ ಮೂವಿ; ʻಜಾಲಿ ಎಲ್​ಎಲ್​​ಬಿ 3’ ಒಟಿಟಿ ಎಂಟ್ರಿ ಯಾವಾಗ?

ʻಜಾಲಿ ಎಲ್​ಎಲ್​​ಬಿ 3’ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ʻಜಾಲಿ ಎಲ್​ಎಲ್​​ಬಿ 3’ (Jolly LLB 3 on OTT) ಸಿನಿಮಾದಲ್ಲಿ ಕೋರ್ಟ್​ ರೂಮ್ ಡ್ರಾಮಾ ಇದೆ. ಅಕ್ಷಯ್ ಕುಮಾರ್ (akshay Kumr) ಅವರು ಜೊತೆಗೆ ಅರ್ಷದ್ ವಾರ್ಸಿ ಕೂಡ ಅಭಿನಯಿಸಿದ್ದಾರೆ. ಅವರಿಬ್ಬರದ್ದೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ಇಬ್ಬರೂ ಕೂಡ ಲಾಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರದಲ್ಲಿ ಭರ್ಜರಿ ಕಾಮಿಡಿ (Comedy) ಇದೆ. ವಿಮರ್ಶೆಗಳ ಪ್ರಕಾರ, ನೆಟಿಜನ್‌ಗಳು ಜಾಲಿ ಎಲ್ ಎಲ್ ಬಿ 3 'ನೋಡಲೇಬೇಕಾದ' ಚಿತ್ರ ಎಂದು ಅಭಿಪ್ರಾಯ ಹೊರ ಹಾಕಿದ್ದರು. ಚಿತ್ರವು ಈಗ ಡಿಜಿಟಲ್ (OTT entry) ಬಿಡುಗಡೆಯತ್ತ ಸಾಗುತ್ತಿದೆ.

Actor Dharmendra: ಧರ್ಮೇಂದ್ರ  ಅಭಿನಯದ ನೋಡಲೇಬೇಕಾದ ದಿ ಬೆಸ್ಟ್ ಸಿನಿಮಾಗಳಿವು!

ಬಾಲಿವುಡ್‌ನ ಹೀಮ್ಯಾನ್‌ನ ಬೆಸ್ಟ್ ಚಿತ್ರಗಳಿವು

Best Movies of Dharmendra: ಧರ್ಮೇಂದ್ರ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇಡೀ ದೇಶವೇ ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದೆ. ಪಂಜಾಬ್‌ನ ಒಂದು ಸಣ್ಣ ಹಳ್ಳಿಯಿಂದ ಬಂದ ಅವರು, ಯಾವ ಗಾಡ್ ಫಾದರ್ ಇಲ್ಲದೇ ಬಿಟೌನ್ ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನೂರಾರು ಹಿಟ್ ಚಿತ್ರಗಳನ್ನು ನೀಡಿರುವ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ಅವರ ಫ್ಯಾನ್ಸ್ ಗಳು ನೋಡಲೇಬೇಕಾದ ಇಲ್ಲಿವರೆಗೂ ನಟಿಸಿದ ದಿ ಬೆಸ್ಟ್ ಚಿತ್ರಗಳ ಪಟ್ಟಿ ಇಲ್ಲಿದೆ ಓದಿ.

Jackie Chan: ಸೂಪರ್‌ ಸ್ಟಾರ್‌ ಜಾಕಿ ಚಾನ್‌ ನಿಧನ? ಈ ಸುದ್ದಿ ನಿಜವೇ?  ಭಾರೀ ವೈರಲ್‌ ಆಗ್ತಿದೆ ಈ ಪೋಸ್ಟ್‌

ಜಾಕಿ ಚಾನ್ ನಿಧನ; ಈ ಸುದ್ದಿ ನಿಜವೇ?

ಕರಾಟೆ, ಮಾರ್ಷಲ್ ಆರ್ಟ್ಸ್ ಮತ್ತು ಇತರ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ಜಾಕಿ ಚಾನ್ ಸಿನಿಮಾಗಳೆಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅವರಿಗೆ ಈಗ ವಯಸ್ಸು71 ದಾಟಿದ್ದು ಸಿನಿಮಾ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇತ್ತೀಚೆಗಷ್ಟೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಫೇಕ್ ನ್ಯೂಸ್ ಎಂದು ದೃಢಪಟ್ಟಿದೆ.

Actor Dharmendra: ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಧರ್ಮೇಂದ್ರ- ನಟನೆ ಜೊತೆಗೆ ರಾಜಕೀಯದಲ್ಲೂ ಛಾಪು ಮೂಡಿಸಿದ್ದ ನಟ!

ಧರ್ಮೇಂದ್ರ ಬಿಜೆಪಿ ಸಂಸದರಾಗಿ ಅಲ್ಪಾವಧಿಯ ರಾಜಕೀಯ ಪ್ರಯಾಣ

Dharmendra in Politics: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಭಿಮಾನಿಗಳಿಂದ ಸಹಾನುಭೂತಿ ಮತ್ತು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಐಕಾನಿಕ್ ಪಾತ್ರಗಳಿಗೆ ಖ್ಯಾತಿ ಪಡೆದಿರುವ ಧರ್ಮೇಂದ್ರ ಅವರ ರಾಜಕೀಯ ಜೀವನದಲ್ಲೂ ಕೂಡ ಒಂದು ಚಿಕ್ಕ ಅಧ್ಯಾಯವಿತ್ತು. ಈ ಬಗ್ಗೆ ಇಲ್ಲಿದೆ ವಿವರ.

Loading...