ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Actor Raju Talikote: ಇಂದು ಚಿಕ್ಕಸಿಂದಗಿಯಲ್ಲಿ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಅಂತ್ಯಕ್ರಿಯೆ

ಇಂದು ಚಿಕ್ಕಸಿಂದಗಿಯಲ್ಲಿ ಹಾಸ್ಯನಟ ರಾಜು ತಾಳಿಕೋಟೆ ಅಂತ್ಯಕ್ರಿಯೆ

Vijayapura: `ಕಲಿಯುಗದ ಕುಡುಕ' ನಾಟಕ ಮುಖಾಂತರ ತುಂಬಾ ಪ್ರಸಿದ್ಧಿ ಪಡೆದ ರಾಜು ತಾಳಿಕೋಟೆ ನಿರ್ದೇಶಕ ಆನಂದ್ ಪಿ ರಾಜು ಅವರ `ಹೆಂಡ್ತಿ ಅಂದ್ರೆ ಹೆಂಡ್ತಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೂ ಬಂದರು. ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಇವರು ಜನಪ್ರಿಯತೆ ಗಳಿಸಿದರು.

Koragajja Movie: ಬಹು ನಿರೀಕ್ಷಿತ ʼಕೊರಗಜ್ಜʼ ಚಿತ್ರದ ಫಸ್ಟ್ ಲುಕ್ ಟೀಸರ್, 3ಡಿ ಮೋಷನ್ ಪೋಸ್ಟರ್ ಬಿಡುಗಡೆ

ʼಕೊರಗಜ್ಜʼ ಚಿತ್ರದ ಫಸ್ಟ್ ಲುಕ್ ಟೀಸರ್, 3ಡಿ ಮೋಷನ್ ಪೋಸ್ಟರ್ ಬಿಡುಗಡೆ

Koragajja Movie First Look Teaser: ಸುಧೀರ್ ಅತ್ತಾವರ್ ನಿರ್ದೇಶನದ ʼಕೊರಗಜ್ಜʼ ಚಿತ್ರದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ನವೆಂಬರ್ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದು ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ತಿಳಿಸಿದ್ದಾರೆ.

Actor Raju Talikote: ಲಾರಿ ಕ್ಲೀನರ್‌ ಆಗಿದ್ದ ರಾಜು ತಾಳಿಕೋಟಿ ರಂಗಭೂಮಿ ಸೇರಿದ್ದು ಹೇಗೆ?

ಲಾರಿ ಕ್ಲೀನರ್‌ ಆಗಿದ್ದ ರಾಜು ತಾಳಿಕೋಟಿ ರಂಗಭೂಮಿ ಸೇರಿದ್ದು ಹೇಗೆ?

Sandalwood News: ರಾಜು ತಾಳಿಕೋಟಿ ಎಂದೇ ಪ್ರಸಿದ್ಧರಾಗಿರುವ ಇವರ ಮೂಲ ಹೆಸರು ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ. ನಾಲ್ಕನೆಯ ತರಗತಿ ಓದುವಾಗ 11ನೇ ವಯಸ್ಸಿನಲ್ಲಿ ತಂದೆ -ತಾಯಿಗಳಿಬ್ಬರೂ ತೀರಿ ಹೋಗಿದ್ದರಿಂದ ರಾಜು ಅವರ ಓದು ಮೊಟಕಾಯಿತು. ಹೊಟ್ಟೆಪಾಡಿಗೆ ಹಲವು ಕೆಲಸಗಳನ್ನು ಮಾಡಬೇಕಾಯಿತು.

Actor Raju Talikote: ಖ್ಯಾತ ಹಾಸ್ಯ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ

ಖ್ಯಾತ ಹಾಸ್ಯ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ

Raju Talikote Passes away: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟಿಯವರು ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ.

Kantara: Chapter 1: 11 ದಿನದಲ್ಲಿ 655 ಕೋಟಿ ಗಳಿಸಿದ ಕಾಂತಾರ ಚಾಪ್ಟರ್ 1; ಕರ್ನಾಟಕದಲ್ಲಿ ಕಲೆಕ್ಷನ್‌ ಎಷ್ಟು?

11 ದಿನದಲ್ಲಿ 655 ಕೋಟಿ ಕಲೆಕ್ಷನ್‌ ಮಾಡಿದ ಕಾಂತಾರ ಚಾಪ್ಟರ್ 1!

Sandalwood News: ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರು ಈ ಅದ್ಭುತ ಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂಬರುವ ಹಬ್ಬದ ವಾರದಲ್ಲಿ, ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Rona Movie: 'ರೋಣ' ಚಿತ್ರದ 'ಅಬ್ಬಬ್ಬಾ ನಮ್ಮ ಊರ ಜಾತ್ರೆ ಬಂತು' ಹಾಡು ಬಿಡುಗಡೆ!

ರೋಣ ಚಿತ್ರದ ಮೊದಲ ಹಾಡು ಬಿಡುಗಡೆ!

Rona Movie song release: ಯುವ ಪ್ರತಿಭೆಗಳ ತಂಡದಿಂದ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಕನ್ನಡ ಚಿತ್ರ 'ರೋಣ' ಮೊದಲ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು ಬಹಳಷ್ಟು ಅದ್ಬುತವಾಗಿ ಮೂಡಿ ಬಂದಿದೆ. 'ಅಬ್ಬಬ್ಬಾ ನಮ್ಮೂರ ಜಾತ್ರೇ ಬಂತೂ ಹಾಡು' ಇದೀಗ ಸಂಗೀತ ಪ್ರಿಯರ ಮೆಚ್ಚುಗೆ ಗಳಿಸಿದೆ.

Rishab Shetty: ಕ್ಲೈ ಮ್ಯಾಕ್ಸ್‌ ಶೂಟಿಂಗ್‌ ವೇಳೆ ರಿಷಬ್‌ ಶೆಟ್ಟಿ ಕಾಲಿಗೆ ಏನಾಗಿತ್ತು? ಫೋಟೋ ವೈರಲ್‌

ಕ್ಲೈ ಮ್ಯಾಕ್ಸ್‌ ಶೂಟಿಂಗ್‌ ವೇಳೆ ರಿಷಬ್‌ ಶೆಟ್ಟಿ ಕಾಲಿಗೆ ಏನಾಗಿತ್ತು?

Kantara Movie: ಕಾಂತಾರ ಹವಾ ನೋಡಿ ಬಿ ಟೌನ್ ಕೂಡ ಬೆಚ್ಚಿಬಿದ್ದಿದೆ. ಆದರೆ, ಶೂಟಿಂಗ್ ಸಮಯದ ಕಷ್ಟಗಳನ್ನ ಇದೀಗ ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದು, ಇದರಿಂದ ಸಿನಿಮಾ ಯಶಸ್ಸಿಗಾಗಿ ರಿಷಬ್‌ ಅವರ ಡೆಡಿಕೇಷನ್‌ ಹೇಗಿತ್ತು? ಎಂದು ತಿಳಿಯಬಹುದು. ಫೋಟೋ ನೋಡಿ ಬೇಸರದ ಜತೆಗೆ ನಟನನ್ನು ಫ್ಯಾನ್ಸ್‌ ಹಾಡಿ ಹೊಗಳುತ್ತಿದ್ದಾರೆ.

Abhishek Bachchan: ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ- ಅಭಿಷೇಕ್‌ ಬಚ್ಚನ್‌ ಖುಷಿಗೆ ಪಾರವೇ ಇಲ್ಲ!

ಅಭಿಷೇಕ್‌ ಬಚ್ಚನ್‌ಗೆ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ!

Best Actor Award to Abhishek Bachchan: 2024ರಲ್ಲಿ ತೆರೆಕಂಡ ಐ ವಾಂಟ್ ಟು ಟಾಕ್‌ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ತಮ್ಮ ಅತ್ಯದ್ಭುತ ನಟನೆಗೆ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. 70ನೇ ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಹಾಗೂ ಬಚ್ಚನ್ ಕುಟುಂಬದ ಆಪ್ತರಿಗೆ ಈ ವಿಚಾರ ಸಂತಸ ತಂದಿದ್ದು ಅನೇಕರು ಶುಭಕೋರಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಪತ್ನಿ ಐಶ್ವರ್ಯ (Aishwarya) ಹಾಗೂ ಮಗಳನ್ನು ನೆನೆದು ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

Aikala Harish Shetty: ದೈವಗಳು ನಂಬಿದವರ ಸ್ವತ್ತು.... ʻಕಾಂತಾರʼದಿಂದ ದೈವಗಳಿಗೆ ಅಪಚಾರ ಆಗಿಲ್ಲ; ಐಕಳ ಹರೀಶ್‌ ಶೆಟ್ಟಿ

ʻಕಾಂತಾರʼದಿಂದ ದೈವಗಳಿಗೆ ಅಪಚಾರ ಆಗಿಲ್ಲ; ಐಕಳ ಹರೀಶ್‌ ಶೆಟ್ಟಿ

Rishab Shetty: ಕಾಂತಾರ ಸಿನಿಮಾದಲ್ಲೂ ಕೂಡ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ ಆರೋಪವೂ ಇದೆ. ತುಳುನಾಡಿನ ದೈವಾರಾಧನೆಯನ್ನು ಜನ ಕೇವಲ ಮನರಂಜನೆಯಂತೆ ನೋಡುತ್ತಿದ್ದಾರೆ ಎಂದು ಹಲವರ ಆಕ್ರೋಶ ಭುಗಿಲೆದ್ದಿದೆ. ಈ ಎಲ್ಲಾ ಆರೋಪಗಳ ನಡುವೆ ಇದರ ಬಗ್ಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರತಿಕ್ರಿಯಿಸಿದೆ. ಈ ಆರೋಪವನ್ನು ಒಕ್ಕೂಟ ಖಂಡಿಸಿದೆ.

Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಕೊಟ್ರು ಬಿಗ್‌ ಅಪ್ಡೇಟ್‌!

ರಕ್ಷಿತ್ ಶೆಟ್ಟಿ ಮುಂದಿನ ಚಿತ್ರದ ಬಗ್ಗೆ ಗುಡ್‌ನ್ಯೂಸ್ ಕೊಟ್ಟ ರಿಷಬ್‌!

Rakshit Shetty: ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ಆದರೆ ರಿಷಬ್‌ ಹಾಗೂ ರಾಜ್ ಬಿ‌. ಶೆಟ್ಟಿ ಅವರ ಸಿನಿಮಾ ಯಶಸ್ವಿಯಾದರೂ ರಕ್ಷಿತ್ ಮಾತ್ರ ತಮ್ಮ ಸಿನಿಮಾ ಮುಂದುವರಿಸಲಿಲ್ಲ ಎಂಬ ಮಾತುಗಳು ಸೋಶಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿದೆ. ಈ ಮೂಲಕ ನಟ ರಕ್ಷಿತ್ ಅವರ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.

Shah Rukh Khan: ವೇದಿಕೆ ಮೇಲೆ ಕಾಲು ಜಾರಿ ಬಿದ್ದ ನಟಿ-ಪಕ್ಕದಲ್ಲೇ ನಿಂತಿದ್ದ ಶಾರುಖ್‌ ಖಾನ್‌ ಮಾಡಿದ್ದೇನು ಗೊತ್ತಾ?

ನಟಿ ಜಾರಿ ಬೀಳ್ತಿದ್ದಂತೆ ಸಹಾಯ ಓಡಿದ ಶಾರುಖ್‌ ಖಾನ್‌!

Shah Rukh Khan saves Nitanshi: ಯುವ ನಟಿ ನಿತಾಂಶಿ ಗೋಯಲ್ ಅವರ ಮೊದಲ ಸಿನಿಮಾ 'ಲಾಪತಾ ಲೇಡೀಸ್' ನಲ್ಲಿ ಅದ್ಭುತ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ 2025ರ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿ ಗೇರಿಸಿಕೊಂಡಿದ್ದಾರೆ. ಆದರೆ ನಟಿ ನಿತಾಂಶಿಗೋಯಲ್ ಪ್ರಶಸ್ತಿ ಸ್ವೀಕಾರ ಮಾಡಲು ವೇದಿಕೆಗೆ ಬರುತ್ತಿ ರುವಾಗಲೇ ಕಾಲು ಜಾರಿ ಬೀಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಕೈ ಹಿಡಿದುಕೊಂಡು ಬೀಳದಂತೆ ರಕ್ಷಣೆ ಮಾಡಿದ್ದಾರೆ..

Rishab Shetty: ಅಂದು ರಿಷಬ್‌ ಶೆಟ್ಟಿ ತಲೆಗೆ ಹೊಡೆದಿದ್ರಂತೆ ಆ ನಿರ್ದೇಶಕ!

ಅಂದು ರಿಷಬ್‌ ಶೆಟ್ಟಿ ತಲೆಗೆ ಹೊಡೆದಿದ್ರಂತೆ ಆ ನಿರ್ದೇಶಕ!

Divine star Rishab Shetty: ಸಿನಿಮಾ ರಂಗ ಎಲ್ಲರಿಗೂ ಹೂವಿನ ಹಾಸಿಗೆಯಲ್ಲ ಬಹುತೇಕರಿಗೆ ಜೀವನ ಪಾಠವನ್ನೆ ತಿಳಿಸಿಕೊಟ್ಟಿದೆ. ಅಂತೆಯೆ ನಟ ರಿಷಬ್‌ ಶೆಟ್ಟಿ ಅವರು ಕೂಡ ಸಾವಿರಾರು ಕನಸ್ಸು ಹೊತ್ತು ಜೀವನದಲ್ಲಿ ಏನಾದರೂ ಸಾಧಿಸಬೇಕು, ಸಿನಿಮಾರಂಗದಲ್ಲಿ ಗುರುತಿಸುವಂತೆ ಬೆಳೆಯಬೇಕು ಎಂದೆಲ್ಲ ಅಂದು ಕೊಂಡಿದ್ದರು. ಆದರೆ ಕೆಲವು ನಿಂದನೆಗೆ ಅವರು ಒಳಗಾದ ಬಳಿಕ ಈ ಕನಸ್ಸಿಂದಲೇ ದೂರ ಉಳಿದು ಸ್ವಂತ ಉದ್ದಿಮೆ ಮಾಡಬೇಕಿಂದಿದ್ದರು. ಅಷ್ಟಕ್ಕೂ ಅವರಿಗಾದ ಅವಮಾನ ಏನು?

Vijay Deverakonda: ಸೆಟ್ಟೇರಿತು ವಿಜಯ್ ದೇವರಕೊಂಡ ಹೊಸ ಸಿನಿಮಾ- ರೌಡಿಬಾಯ್‌ಗೆ ಕೀರ್ತಿ ಸುರೇಶ್ ನಾಯಕಿ!

ಸೆಟ್ಟೇರಿತು ವಿಜಯ್ ದೇವರಕೊಂಡ ಹೊಸ ಸಿನಿಮಾ!

Vijay Deverakonda New Movie launched: ವಿಜಯ್ ದೇವರಕೊಂಡ ಇತ್ತೀಚೆಗೆ ಮಾಡಿದ ಸಿನಿಮಾಗಳಿಗೆ ಸೋಲಿನ ಮೇಲೆ ಸೋಲುಗಳು ಎದುರಾಗುತ್ತಲೇ ಇವೆ. ಆದರೆ ಇದೀಗ ಅವರ ಹೊಸ ಸಿನಿಮಾದ ಮುಹೂರ್ತ ಸಂಭ್ರಮ ನೆರವೇರಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 59 ನೇ ಚಿತ್ರ ಇದಾಗಿದೆ. ವಿಜಯ್ ದೇವರಕೊಂಡಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಸಾಥ್ ಕೊಡಲಿದ್ದಾರೆ..

Diane Keaton: ಆಸ್ಕರ್‌ ವಿಜೇತೆ ಡಯೇನ್ ಕೀಟನ್ ವಿಧಿವಶ

Diane Keaton: ಆಸ್ಕರ್‌ ವಿಜೇತೆ ಡಯೇನ್ ಕೀಟನ್ ವಿಧಿವಶ

Oscar-winning actor Diane Keaton: ಡಯೇನ್ ಕೀಟನ್ ಒಬ್ಬ ಮೆಚ್ಚುಗೆ ಪಡೆದ ಅಮೇರಿಕನ್ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ, ಅವರ ವೃತ್ತಿಜೀವನ ಐದು ದಶಕಗಳ ಕಾಲ ನಡೆಯಿತು. ಡಯೇನ್ ಹಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು, ಅವರು ದಿ ಗಾಡ್‌ಫಾದರ್ ಸರಣಿಯಲ್ಲಿ 'ಕೇ ಆಡಮ್ಸ್' ಪಾತ್ರದಿಂದ ಖ್ಯಾತಿ ಗಳಿಸಿದರು.

Rashmika Mandanna: ಕೊನೆಗೂ ರಿವೀಲ್‌ ಆಯ್ತು ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್; ಇಲ್ಲಿದೆ ನೋಡಿ ಫೋಟೋ

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನಿಶ್ಚಿತಾರ್ಥ; ಇಲ್ಲಿದೆ ಸಾಕ್ಷಿ

ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗೆ ಲವ್‌ನಲ್ಲಿದ್ದಾರಾ ಅನ್ನೋ ಪ್ರಶ್ನೆ ಹಲವು ಬಾರಿ ಗಾಸಿಪ್ ವಲಯದಲ್ಲಿ ಕೇಳಿಬಂದಿದೆ. ಅದಕ್ಕೆ ಅವರೇ ಕಾರಣ ಅನ್ನೋದು ಕೂಡ ಗುಟ್ಟಾಗೇನು ಉಳಿದಿಲ್ಲ. ಹೌದು, ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಇದೀಗ ಅವರಿಬ್ಬರಿಗೆ ಎಂಗೇಜ್ಮೆಂಟ್ ಆಗಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

Viral Video: ರಾಷ್ಟ್ರಪಿತ ಎನ್ನುವುದು ಅವಮಾನ; ಟಾಲಿವುಡ್ ನಟನ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ರಾಷ್ಟ್ರಪಿತನ ವಿರುದ್ಧ ನಾಲಗೆ ಹರಿಬಿಟ್ಟ ಟಾಲಿವುಡ್ ನಟ

ರಾಷ್ಟ್ರೀಯ ನಾಯಕ ಮಹಾತ್ಮ ಗಾಂಧಿ ಅವರ ಬಗ್ಗೆ ಟಾಲಿವುಡ್‌ ನಟ ಶ್ರೀಕಾಂತ್ ಅಯ್ಯಂಗಾರ್ ಮಾನಹಾನಿಕಾರಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೆಲಂಗಾಣದ ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರು ಆಗ್ರಹಿಸಿದ್ದಾರೆ.

Deepika Padukone: ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯಾಗಿ ಕನ್ನಡತಿ ದೀಪಿಕಾ ಪಡುಕೋಣೆ ನೇಮಕ

ಕನ್ನಡತಿ ದೀಪಿಕಾಗೆ ಮಹತ್ತರ ಜವಾಬ್ದಾರಿ ಕೊಟ್ಟ ಕೇಂದ್ರ ಸರ್ಕಾರ

Mental Health Ambassador: ಕನ್ನಡತಿ ದೀಪಿಕಾ ಪಡುಕೋಣೆ ಅವರಿಗೆ ಭಾರತ ಸರ್ಕಾರವು ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ. ಹೌದು, ಮಾನಸಿಕ ಆರೋಗ್ಯದ ರಾಯಭಾರಿಯನ್ನಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಿಸಿದೆ. ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯಾದ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

Akshay Kumar: 4 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಬಾಕಿ: ಎಡ್‌ಟೆಕ್ ವಿರುದ್ಧ ನಟ ಅಕ್ಷಯ್ ಕುಮಾರ್ ಕಾನೂನು ಹೋರಾಟ

ಎಡ್‌ಟೆಕ್ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನಟ ಅಕ್ಷಯ್ ಕುಮಾರ್

ಒಪ್ಪಂದದ ಪ್ರಕಾರ ಹಣ ಪಾವತಿ ಮಾಡದೇ ಸುಮಾರು 4 ಕೋಟಿ ರೂ.ಗಿಂತ ಹೆಚ್ಚಿನ ಬಾಕಿ ಇರಿಸಿರುವ ಎಡ್‌ಟೆಕ್ ಸಂಸ್ಥೆಯ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಅವರ ಅರ್ಜಿಯ ವಿಚಾರಣೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿ ಕೈಗೆತ್ತಿಕೊಂಡಿದೆ.

Kichcha Sudeepa: 'ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ ಏನಾದ್ರೂ ಇದ್ಯಾ? ಸೈಮಾ ವಿರುದ್ಧ ಕಿಚ್ಚ ಗರಂ ಆಗಿದ್ದೇಕೆ?

ಸೈಮಾ ವಿರುದ್ಧ ಕಿಚ್ಚ ಫುಲ್‌ ಗರಂ! ಕಾರಣ ಏನ್‌ ಗೊತ್ತಾ?

SIIMA: ಸೈಮಾ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅವರ ಫೋಟೊವೊಂದನ್ನು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ನಲ್ಲಿ, ನಟ ಸಿಂಬು ಅವರ ಬಹುನಿರೀಕ್ಷಿತ ಚಿತ್ರ ‘ಅರಸನ್’ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಬರೆಯಲಾಗಿತ್ತು. ಆದರೆ ಇದೀಗ ಆ ಟ್ವೀಟ್ ತೆಗೆದುಹಾಕಲಾಗಿದ್ದು. ಕಿಚ್ಚ ಸುದೀಪ್ ಅವರು ಕೂಡ ಸೈಮಾವನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

Kanakaraja Movie: ಸ್ಯಾಂಡಲ್‌ವುಡ್‌ಗೆ ಅನೂಪ್‍ ರೇವಣ್ಣ ರೀ ಎಂಟ್ರಿ; ʼಕನಕರಾಜʼ ಚಿತ್ರಕ್ಕೆ ಮುಹೂರ್ತ

ಎಚ್.ಎಂ. ರೇವಣ್ಣ ಪುತ್ರ ಅನೂಪ್‍ ನಟನೆಯ ʼಕನಕರಾಜʼ ಚಿತ್ರಕ್ಕೆ ಮುಹೂರ್ತ

Kanakaraja Movie: ಡಾ.ವಿ. ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನು ಮಾಡುತ್ತಿರುವ, ವಿ.ಎಂ. ರಾಜು ಮತ್ತು ನೀಲ್ ಕೆಂಗಾಪುರ ಜಂಟಿಯಾಗಿ ನಿರ್ದೇಶಿಸುತ್ತಿರುವ ಹಾಗೂ ಎಚ್.ಎಂ. ರೇವಣ್ಣ ಅವರ ಪುತ್ರ ಅನೂಪ್‍ ರೇವಣ್ಣ ನಾಯಕನಾಗಿ ನಟಿಸುತ್ತಿರುವ ʼಕನಕರಾಜʼ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ನ ಪ್ರಸನ್ನ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿನೆರವೇರಿತು.

Monk the Young Movie: ಇಂದಿನಿಂದ ಸಿನಿಮಾ ಬಜಾರ್‌ನಲ್ಲಿ ʼಮಾಂಕ್ ದಿ ಯಂಗ್ʼ; ಸ್ಕ್ಯಾನ್ ಮಾಡಿ ಚಿತ್ರ ನೋಡಿ

ಇಂದಿನಿಂದ ಸಿನಿಮಾ ಬಜಾರ್‌ನಲ್ಲಿ ʼಮಾಂಕ್ ದಿ ಯಂಗ್ʼ

ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರವನ್ನು ಇಂದಿನಿಂದ (ಅಕ್ಟೋಬರ್ 10) ಸಿನಿಮಾ ಬಜಾರ್ ಒಟಿಟಿಯಲ್ಲಿ ನೋಡಬಹುದು. ಸಿನಿಮಾ ಬಜಾರ್ ಒಟಿಟಿಯಲ್ಲಿ ಸ್ಕ್ಯಾನ್ ಮಾಡುವ ಮೂಲಕ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದು ಸಿನಿಮಾ ತಂಡ ಹೇಳಿದೆ.

Kantara: Chapter 1: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ!

ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿವೈನ್ ಸ್ಟಾರ್ ರಿಷಬ್‌

Rishabh Shetty: ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾ ಅದ್ಧೂರಿಯಾಗಿ ತೆರೆ ಮೇಲೆ ಬಂದಿದ್ದು ಸಿನಿಮಾ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದು ಕಡೆ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಯಶಸ್ಸು ಪಡೆಯುತ್ತಿದ್ದರೆ ಇನ್ನೊಂದೆಡೆ ನಟ ರಿಷಬ್‌ ಶೆಟ್ಟಿ ಅವರು ದೇಗುಲಗಳಿಗೆ ಭೇಟಿ ನೀಡುತ್ತಿ ದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಇವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ರಿಷಬ್‌ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Real Star Upendra: ತೆಲುಗಿನಲ್ಲಿ ರೀ ರಿಲೀಸ್‌ ಆಗ್ತಿದೆ ಉಪ್ಪಿ ಸಿನಿಮಾ! ಯಾವುದು ಗೊತ್ತಾ?

ತೆಲುಗಿನಲ್ಲಿ ರೀ ರಿಲೀಸ್‌ ಆಗ್ತಿದೆ ಉಪ್ಪಿ ಸಿನಿಮಾ!

Rajanikanth: ರಿಯಲ್ ಸ್ಟಾರ್ ಉಪೇಂದ್ರ ಅವರು ವಿಭಿನ್ನವಾದ ಸಿನಿಮಾ ಮಾಡುತ್ತಲೇ ಪ್ರೇಕ್ಷಕರ ಮನಗೆದ್ದ ಯಶಸ್ವಿ ನಟರಾಗಿದ್ದಾರೆ.ಇತ್ತೀಚೆಗೆ ರಜನೀಕಾಂತ್ ಅಭಿನಯದ ಕೂಲಿ (Cooli) ಸಿನಿಮಾದಲ್ಲಿ ಅಭಿನಯಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಗುರುತಿಸಿಕೊಂಡಿದ್ದರು. ಇದೀಗ ಅವರ ನಟನೆಯ ಹಳೆ ಸಿನಿಮಾವನ್ನು ತೆಲುಗಿನಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ಇವರ ನಿರ್ದೇಶನದ ಓಂ (OM) ಹಾಗೂ ಎ (A) ಸಿನಿಮಾಗಳು ಮರುಬಿಡುಗಡೆಯಾಗಿ ಹಿಟ್ ಆಗಿತ್ತು. ಇದೀಗ ಅವರೆ ನಟಿಸಿ ನಿರ್ದೇಶಿಸಿದ ಸಿನಿಮಾ ತೆಲುಗಿನಲ್ಲಿ ಮರುಬಿಡುಗಡೆಯಾಗುತ್ತಿದೆ.

Chathushpatha Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼಚತುಷ್ಪಥʼ ಚಿತ್ರ

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼಚತುಷ್ಪಥʼ ಚಿತ್ರ

Chathushpatha Movie trailer: ಕೃಷ್ಣೋಜಿ ರಾವ್ ನಿರ್ದೇಶನದ ಹಾಗೂ ಮಿಲನ ನಾಗರಾಜ್, ಜಗನ್, ಕಿರಣ್ ರಾಜ್, ಶಿಲ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼಚತುಷ್ಪಥʼ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ವಿಭಿನ್ನ ಕಂಟೆಂಟ್‌ವುಳ್ಳ ಈ ಚಿತ್ರ ಟ್ರೇಲರ್‌ನಲ್ಲೇ ನೋಡುಗರ ಗಮನ ಸೆಳೆದಿದೆ.

Loading...