ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Yash: ಗಂಗಾ ಪಾತ್ರದಲ್ಲಿ ಬೆರಗು ಮೂಡಿಸಿದ ನಯನತಾರಾ; ʻಟಾಕ್ಸಿಕ್‌ʼ ಸಿನಿಮಾದ ಮತ್ತೊಂದು ಬಿಗ್‌ ಸಿಕ್ರೇಟ್‌ ರಿವೀಲ್!‌

Toxic: ಟಾಕ್ಸಿಕ್‌ನಲ್ಲಿ ಗನ್ ಹಿಡಿದು ಬೆರಗು ಮೂಡಿಸಿದ ನಯನತಾರಾ!

Toxic - A Fairy Tale for Grown Ups: ಟಾಕ್ಸಿಕ್‌ ಸಿನಿಮಾ ತಂಡವು ನಟಿ ನಯನತಾರಾ ಅವರ 'ಗಂಗಾ' ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹೊಸ ವರ್ಷಕ್ಕೆ ಬಿಗ್ ಗಿಫ್ಟ್ ನೀಡಿದೆ. ಕೈಯಲ್ಲಿ ಗನ್ ಹಿಡಿದು ತೀಕ್ಷ್ಣ ನೋಟ ಬೀರಿರುವ ನಯನತಾರಾ ಅವರ ಈ ಭಯರಹಿತ ಲುಕ್‌ನ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.

BBK 12: ʻಸ್ನಾನ ಮಾಡ್ಕೊಂಡು, ಹಲ್ಲುಜ್ಕೊಂಡು, ತಲೆ ಬಾಚ್ಕೊಂಡು ಬಾ..ʼ; ಗಿಲ್ಲಿಗೆ ಧ್ರುವಂತ್ ಓಪನ್‌ ಚಾಲೆಂಜ್!‌

BBK 12: 'ಹಲ್ಲುಜ್ಕೊಂಡು ಬಾ..'; ಗಿಲ್ಲಿಗೆ ಧ್ರುವಂತ್ ಓಪನ್ ಚಾಲೆಂಜ್!

Bigg Boss Kannada 12: ಗಿಲ್ಲಿ ನಟ ಕ್ಯಾಪ್ಟನ್ ಆದ ಬೆನ್ನಲ್ಲೇ ಮನೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಗಿಲ್ಲಿಯನ್ನು 'ಜೋಕರ್' ಮತ್ತು 'ಸ್ಪೈನಲ್ ಕಾರ್ಡ್ ಇಲ್ಲದವನು' ಎಂದು ಜರಿದಿದ್ದಾರೆ.

BBK 12: ಈ ವಾರ ಐದು ಮಂದಿ ನಾಮಿನೇಟ್‌! ʻಬಿಗ್‌ ಬಾಸ್‌ʼ ಮನೆಯಲ್ಲಿ ಯಾರ ಜರ್ನಿ ಕೊನೆ ಆಗಲಿದೆ?

BBK 12 Elimination: ಬಿಗ್‌ ಬಾಸ್‌ನಲ್ಲಿ ಈ ವಾರ ಐವರಿಗೆ ಸಂಕಷ್ಟ!

Bigg Boss Kannada 12: ಈ ಸೀಸನ್‌ ಅಂತಿಮ ಘಟ್ಟ ಹತ್ತಿರವಾಗುತ್ತಿದ್ದು, ಈ ವಾರ ಐವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಹಾಗೂ ಧನುಷ್ ಎಲಿಮಿನೇಷನ್ ಆತಂಕ ಎದುರಿಸುತ್ತಿದ್ದಾರೆ. ಕ್ಯಾಪ್ಟನ್ ಆಗಿ ಗಿಲ್ಲಿ ನಟ ಸೇಫ್ ಆಗಿದ್ದು, ಫಿನಾಲೆ ರೇಸ್ ಕೂಡ ಕುತೂಹಲ ಮೂಡಿಸಿದೆ.

Dhurandhar OTT: ನಿರೀಕ್ಷೆಗಿಂತ ಬೇಗ ಒಟಿಟಿಗೆ ಬರಲಿದೆಯಂತೆ ಧುರಂಧರ್? ಸ್ಟ್ರೀಮಿಂಗ್‌ ಎಲ್ಲಿ?

ನಿರೀಕ್ಷೆಗಿಂತ ಬೇಗ ಒಟಿಟಿಗೆ ಬರಲಿದೆಯಂತೆ ಧುರಂಧರ್? ಸ್ಟ್ರೀಮಿಂಗ್‌ ಎಲ್ಲಿ?

Ranveer Singh: ಧುರಂಧರ್ 2025ರಲ್ಲಿ ಬ್ಲಾಕ್ಬಸ್ಟರ್ ಆಗಿ ಮಾರ್ಪಟ್ಟಿದೆ, ಹಲವಾರು ಹಿಟ್ ಚಲನಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮೀರಿಸಿ ಮತ್ತು ಅನೇಕ ದಾಖಲೆಗಳನ್ನು ಮುರಿದಿದೆ. ಈ ಚಿತ್ರವು ಇನ್ನೂ ಚಿತ್ರಮಂದಿರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ, ಪ್ರೇಕ್ಷಕರು ಈಗ OTT ಯಲ್ಲಿಯೂ ಸಹ ಅದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವು ನಿರೀಕ್ಷೆಗಿಂತ ಬೇಗ OTT ಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Rashmika Mandanna: ರೋಮ್‌ನಲ್ಲಿ ರಶ್ಮಿಕಾ ಮಂದಣ್ಣ! ವಿಜಯ್‌ ದೇವರಕೊಂಡ ಜೊತೆ ನ್ಯೂ ಇಯರ್ ಸೆಲೆಬ್ರೇಷನ್?

ರೋಮ್‌ನಲ್ಲಿ ರಶ್ಮಿಕಾ ಮಂದಣ್ಣ! ಫೋಟೋಸ್‌ ವೈರಲ್‌

Vijay Devarakonda: ನಟ ವಿಜಯ್ ದೇವರಕೊಂಡ ಅವರೊಂದಿಗಿನ ವಿವಾಹದ ಬಗ್ಗೆ ಊಹಾಪೋಹಗಳು ಮುಂದುವರೆದಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ರೋಮ್‌ಗೆ ಮಾಡಿದ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೈರಲ್‌ ಆಗ್ತಿದ್ದಂತೆ ವೈಯಕ್ತಿಕ ಜೀವನದ ಬಗ್ಗೆ ಹೊಸ ಕುತೂಹಲ ಹುಟ್ಟುಹಾಕಿದ್ದಾರೆ. ಹೊಸ ವರ್ಷದ ಆಚರಣೆಯ ಜೊತೆಗೆ ಅಭಿಮಾನಿಗಳಿಗೆ ರೋಮ್‌ಗೆ ಮಾಡಿದ ಪ್ರವಾಸದ ಒಂದು ನೋಟವನ್ನು ನೀಡುವ ಸಲುವಾಗಿ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

Mohanlal Mother: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಾಯಿ ಶಾಂತಕುಮಾರಿ ನಿಧನ

ಮೋಹನ್ ಲಾಲ್ ತಾಯಿ ಶಾಂತಕುಮಾರಿ ನಿಧನ

Mohan Lal: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬ ನಿವಾಸದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಲಂತೂರಿನವರಾದ ಅವರು, ತಮ್ಮ ಪತಿ ವಿಶ್ವನಾಥನ್ ನಾಯರ್ ಅವರ ವೃತ್ತಿಪರ ಬದ್ಧತೆಗಳಿಂದಾಗಿ ಹಲವು ವರ್ಷಗಳ ಹಿಂದೆ ತಿರುವನಂತಪುರಂಗೆ ತೆರಳಿದ್ದರು.

2026ರ ಸಂಕ್ರಾಂತಿಗೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಬ್ಬ; ಒಂದು ವಾರದಲ್ಲಿ 7 ಸಿನಿಮಾಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

2026ರ ಸಂಕ್ರಾಂತಿ/ಪೊಂಗಲ್‌ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಸುನಾಮಿ

ಈ ಸಲ 2026ರ ಸಂಕ್ರಾಂತಿ/ಪೊಂಗಲ್‌ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಂಗಾಮವೇ ನಡೆಯಲಿದೆ. ಅದರಲ್ಲೂ ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾಗಳು ಸಾಲುಗಟ್ಟಿ ತೆರೆಗೆ ಬರಲಿವೆ. ತಮಿಳಿನಲ್ಲಿ ಎರಡು ಮೇಜರ್‌ ಸಿನಿಮಾಗಳು ರಿಲೀಸ್‌ ಆದರೆ ತೆಲುಗಿನಲಿ 5 ಸಿನಿಮಾಗಳು ಒಂದಾದ ಮೇಲೊಂದು ತೆರೆಗೆ ಬರಲಿವೆ. ಈ ಏಳು ಚಿತ್ರಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರ ಪ್ರೀತಿ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

Year Ender 2025: ಟಾಲಿವುಡ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಮ್ಯಾಜಿಕ್;‌ ಈ ವರ್ಷ ಬ್ಲಾಕ್‌ ಬ್ಲಸ್ಟರ್‌ ಗೆಲುವು ಕಂಡ ಚಿತ್ರಗಳಿವು!

ಟಾಲಿವುಡ್‌ನಲ್ಲಿ ಸಣ್ಣ ಸಿನಿಮಾಗಳ ಬಿಗ್‌ ಮ್ಯಾಜಿಕ್;‌ ಕೋಟಿ ಕೋಟಿ ಲೂಟಿ!

Tollywood Box Office Collection 2025: ತೆಲುಗು ಚಿತ್ರರಂಗದಲ್ಲಿ ಸಣ್ಣ ಬಜೆಟ್‌ನ 2 ಸಿನಿಮಾಗಳು ಅಚ್ಚರಿಯ ಮ್ಯಾಜಿಕ್ ಮಾಡಿವೆ. ಕೇವಲ 2.50 ಕೋಟಿ ರೂ.ನಲ್ಲಿ ತಯಾರಾದ 'ಲಿಟ್ಲ್ ಹಾರ್ಟ್ಸ್' ಮತ್ತು 4 ಕೋಟಿ ಬಜೆಟ್‌ನ 'ಕೋರ್ಟ್' ಸಿನಿಮಾ ಕ್ರಮವಾಗಿ 40 ಕೋಟಿ ಹಾಗೂ 60 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿವೆ. ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.

ʻಆಸೆʼ ಧಾರಾವಾಹಿ ರೋಹಿಣಿ ಪಾತ್ರಕ್ಕೆ ಅಭಿಜ್ಞಾ ಭಟ್‌ ಆಯ್ಕೆ; ಅಮೃತಾ ರಾಮಮೂರ್ತಿ ಜಾಗಕ್ಕೆ ಬಂದ ʻರಾಮಾಚಾರಿʼ ನಟಿ

'ಆಸೆ' ಧಾರಾವಾಹಿಯ ರೋಹಿಣಿ ಪಾತ್ರಕ್ಕೆ ʻರಾಮಾಚಾರಿʼ ನಟಿ ಅಭಿಜ್ಞಾ ಭಟ್ ಆಯ್ಕೆ

Aase Kannada Serial: ಆಸೆ ಧಾರಾವಾಹಿಯ ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ನಟಿ ಅಮೃತಾ ರಾಮಮೂರ್ತಿ ಅವರು ಧಾರಾವಾಹಿಯಿಂದ ಹೊರನಡೆದ ಬೆನ್ನಲ್ಲೇ ಈ ಬದಲಾವಣೆ ನಡೆದಿದೆ. 'ರಾಮಾಚಾರಿ' ಮತ್ತು 'ಸ್ನೇಹದ ಕಡಲಲ್ಲಿ' ಖ್ಯಾತಿಯ ಅಭಿಜ್ಞಾ ಅವರು ಇನ್ಮುಂದೆ ರೋಹಿಣಿ ಪಾತ್ರವನ್ನು ನಿಭಾಯಿಸಲಿದ್ದಾರೆ.

Bigg Boss 12: ಗಿಲ್ಲಿ ನಟನ ಬಗ್ಗೆ ಒಬ್ಬರಿಗೆ ಅಸಮಾಧಾನ, ಮತ್ತೊಬ್ಬರಿಗೆ ಅಭಿಮಾನ; ವೈರಲ್‌ ಆಗ್ತಿದೆ ಎಲಿಮಿನೇಟ್‌ ಆದ ಮಾಳು - ಸೂರಜ್‌ ಹೇಳಿಕೆ

BBK 12: ಗಿಲ್ಲಿ ಬಗ್ಗೆ ಮಾಳು ಕಿಡಿ, ಮೆಚ್ಚುಗೆ ವ್ಯಕ್ತಪಡಿಸಿದ ಸೂರಜ್!

ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಹೊರಬಂದಿರುವ ಮಾಳು ನಿಪನಾಳ್ ಮತ್ತು ಸೂರಜ್ ಸಿಂಗ್ ಅವರು ಗಿಲ್ಲಿ ನಟನ ಬಗ್ಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಮಿಡಿ ಮಾಡುತ್ತಾರೆ ಎಂದು ಮಾಳು ಅಸಮಾಧಾನ ಹೊರಹಾಕಿದ್ದರೆ, ಸೂರಜ್ ಸಿಂಗ್ ಮಾತ್ರ ಗಿಲ್ಲಿ ಒಬ್ಬ ಅದ್ಭುತ ಆಟಗಾರ ಮತ್ತು ಆತ ಈ ಬಾರಿ ಬಿಗ್ ಬಾಸ್ ಗೆಲ್ಲುವ ಅರ್ಹತೆ ಹೊಂದಿದ್ದಾನೆ ಎಂದು ಬೆಂಬಲ ಸೂಚಿಸಿದ್ದಾರೆ.

ಕನ್ನಡದಲ್ಲಿ ಕೊರಿಯನ್ ಸಂಸ್ಕೃತಿಯನ್ನು ಬಿಂಬಿಸುವ ʻಕೆ‌-ಪಾಪ್ʼ ಸಿನಿಮಾ;  ಇದರಲ್ಲಿದೆ ಫ್ಯಾಂಟಸಿ ಕಥೆ

ಕೊರಿಯನ್ 'ಕೆ-ಪಾಪ್' ಜಗತ್ತಿಗೆ ಶನಿ ಮಹಾತ್ಮ, ಯಮಧರ್ಮ ಎಂಟ್ರಿ!

ವಿಶ್ವದಾದ್ಯಂತ ಕ್ರೇಜ್ ಸೃಷ್ಟಿಸಿರುವ ಕೊರಿಯನ್ ಸಂಗೀತ ಮತ್ತು ಸಂಸ್ಕೃತಿಯ ಪ್ರಭಾವವನ್ನು ಆಧರಿಸಿ ನಿರ್ದೇಶಕ ಕೆವಿನ್ ಲೂಕ್ ಅವರು 'ಕೆ-ಪಾಪ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಕೇವಲ ಸಂಗೀತದ ಚಿತ್ರವಲ್ಲ, ಬದಲಿಗೆ ಶನಿ ಮಹಾತ್ಮ ಮತ್ತು ಯಮಧರ್ಮರಂತಹ ಪೌರಾಣಿಕ ಪಾತ್ರಗಳು ಬಂದು ಹೋಗುವ ಫ್ಯಾಂಟಸಿ ಕಥಾಹಂದರವನ್ನು ಹೊಂದಿದೆ.

ʻಸರ್ಕಾರಿ ನೌಕರಿ ಇಷ್ಟವಿಲ್ಲ, ನಟನೆ ಮೇಲೆಯೇ ಆಸಕ್ತಿʼ; ನಟಿ ನಂದಿನಿ ಆತ್ಮಹತ್ಯೆ ಕಾರಣ ಬಹಿರಂಗ, ಡೆತ್‌ನೋಟ್‌ನಲ್ಲಿ ಏನಿದೆ?

ನಟಿ ನಂದಿನಿ ಡೆತ್‌ನೋಟ್ ಲಭ್ಯ; ಸರ್ಕಾರಿ ಕೆಲಸವೇ ಸಾವಿಗೆ ಕಾರಣವಾಯ್ತಾ?

Actress Nandini CM Death: ನಟಿ ನಂದಿನಿ ಸಿ ಎಂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಡೆತ್‌ ನೋಟ್‌ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ, ತಮಗೆ ಇಷ್ಟವಿಲ್ಲದಿದ್ದರೂ ಸರ್ಕಾರಿ ನೌಕರಿ ಸೇರುವಂತೆ ಇದ್ದ ಒತ್ತಡವೇ ಸಾವಿಗೆ ಪ್ರೇರಣೆ ಎಂದು ಉಲ್ಲೇಖಿಸಲಾಗಿದೆ. ತಂದೆಯ ನಿಧನದ ನಂತರ ಸಿಕ್ಕಿದ್ದ ಅನುಕಂಪದ ಆಧಾರಿತ ಸರ್ಕಾರಿ ಕೆಲಸವನ್ನು ನಿರಾಕರಿಸಿ, ನಟನೆಯಲ್ಲಿ ಮುಂದುವರಿಯಬೇಕೆಂಬ ಉದ್ದೇಶ ಅವರದಾಗಿತ್ತು ಎನ್ನಲಾಗಿದೆ.

Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!

ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್ ; ಮುಹೂರ್ತ ಫಿಕ್ಸ್!

vijay devarakonda : ಟಾಲಿವುಡ್‌ನ ಅತ್ಯಂತ ಕ್ಯೂಟ್‌ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಸುದ್ದಿ ಈಗ ಬಿಸಿ ವಿಷಯವಾಗಿದೆ. ಅಕ್ಟೋಬರ್‌ನಲ್ಲಿಯೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಸೆಲೆಬ್ರಿಟಿ ಜೋಡಿ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿಯನ್ನು ಅವರ ಆಪ್ತ ಮೂಲಗಳು ಬಹಿರಂಗಪಡಿಸಿವೆ. ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ವರದಿಯಾಗಿದೆ.

Raj B Shetty: ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌! ರಿಲೀಸ್‌ ಡೇಟ್‌ ಕೂಡ ಅನೌನ್ಸ್‌

ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌!

Rakkasapuradhol Official Teaser : ‘ಸು ಫ್ರಂ ಸೋ’ ಸಿನಿಮಾ ಇಂಡಸ್ಟ್ರಿ ಹಿಟ್ ಆದ ಬಳಿಕ, ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾವೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಒಂದರ ನಂತರ ಒಂದಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು, ರಾಜ್ ತಮ್ಮದೇ ಆದ ಶೈಲಿಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ವಿಭಿನ್ನ ಅವತಾರ ತಾಳಿದ್ದಾರೆ

Ram Charan: ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್‌

ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕೂಗಿದ ಜನ! ಮುಜುಗರಕ್ಕೀಡಾದ ನಟ

Yash: ರಾಮ್ ಚರಣ್ ಅವರ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಜಗಪತಿ ಬಾಬು ಅವರನ್ನು ಅಪ್ಪಲ ಸೂರಿಯಾಗಿ ಪರಿಚಯಿಸಲಾಗಿದೆ,ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ (Direction)ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಪಾಪರಾಜಿಗಳು ರಾಮ್‌ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ಎಂ ದು ಭಾವಿಸಿದ್ದಾರೆ.‌

ಚೈತ್ರಾ ಆಚಾರ್‌ ಹೊಸ ಸಿನಿಮಾಕ್ಕೆ LSD ಟೈಟಲ್;‌ ಅಮ್ಮನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ ಗಾಯಕಿ ಎಂಡಿ ಪಲ್ಲವಿ

LSD Movie: ನಟಿ ಚೈತ್ರಾ ಆಚಾರ್‌ಗೆ ತಾಯಿಯಾದ ಗಾಯಕಿ ಎಂಡಿ ಪಲ್ಲವಿ!

Chaitra J Achar New Movie: ಚೈತ್ರಾ ಆಚಾರ್‌ ನಟನೆಯ ಹೊಸ ಸಿನಿಮಾಕ್ಕೆ 'LSD' (Laila's Sweet Dream) ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಅವರು ನಟನೆಗೆ ಮರಳಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಈ ಚಿತ್ರವು ತಾಯಿ ಮತ್ತು ಮಗಳ ಬಾಂಧವ್ಯದ ಕಥೆಯನ್ನು ಹೊಂದಿದ್ದು, ಹಿರಿಯ ನಟ ಅವಿನಾಶ್ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌

Prabhas : ನಿರ್ದೇಶಕ ಮಾರುತಿ ಅವರ ಹಾರರ್ ಕಾಮಿಡಿ ಚಿತ್ರ ದಿ ರಾಜಾ ಸಾಬ್ ನ ಹೊಸ ಟ್ರೇಲರ್ ಸೋಮವಾರ ಬಿಡುಗಡೆಯಾಯಿತು. ಪ್ರಭಾಸ್ , ಸಂಜಯ್ ದತ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌ ಕಂಡು ಪ್ರಭಾಸ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸಿನಿಮಾದ ಎರಡನೇ ಟ್ರೇಲರ್​​ನಲ್ಲಿ ಪ್ರಭಾಸ್ ಅವರ ಗೆಟಪ್ ಗಮನ ಸೆಳೆದಿದೆ. ಕಥೆ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದೆ.

Year Ender 2025: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸಂಖ್ಯೆಯ ಸಿನಿಮಾಗಳು ರಿಲೀಸ್;‌ 255ರಲ್ಲಿ ನಿರ್ಮಾಪಕರನ್ನು ಸೇಫ್‌ ಮಾಡಿದ ಚಿತ್ರಗಳೆಷ್ಟು?

2025ರ ಕನ್ನಡ ಸಿನಿಮಾಗಳ ರಿಪೋರ್ಟ್ ಕಾರ್ಡ್! ಗೆಲುವಿನ ಪ್ರಮಾಣ ಎಷ್ಟು?

2025ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಟ್ಟು 255 ಸಿನಿಮಾಗಳು (248 ಥಿಯೇಟರ್ + 7 ಒಟಿಟಿ) ತೆರೆಕಂಡಿವೆ. ಆದರೆ ಈ ಬೃಹತ್ ಸಂಖ್ಯೆಯಲ್ಲಿ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ 10ನ್ನೂ ದಾಟಿಲ್ಲ ಎಂಬುದು ಕಹಿ ಸತ್ಯ. ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ಮತ್ತು ರಾಜ್ ಬಿ ಶೆಟ್ಟಿ ತಂಡದ 'ಸು ಫ್ರಮ್ ಸೋ' ಚಿತ್ರಗಳು ಈ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಾಗಿ ಹೊರಹೊಮ್ಮಿವೆ. ಉಳಿದಂತೆ ಶೇ. 95ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

Thalapathy Vijay: ಚೆನ್ನೈಗಿಂತ ಮೊದಲು ಬೆಂಗಳೂರಿನಲ್ಲಿ ‌ʻಜನ ನಾಯಗನ್‌ʼ ಅಡ್ವಾನ್ಸ್‌ ಬುಕಿಂಗ್ ಶುರು; ಟಿಕೆಟ್‌ ರೇಟ್ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!

ಬೆಂಗಳೂರಿನಲ್ಲಿ 'ಜನ ನಾಯಗನ್' ಬುಕಿಂಗ್ ಓಪನ್! ಟಿಕೆಟ್‌ ದರ ಎಷ್ಟು ಗೊತ್ತಾ?

Thalapathy Vijay's Jana Nayagan: 'ಜನ ನಾಯಗನ್' ಸಿನಿಮಾವು ಜನವರಿ 9ರಂದು ತೆರೆಕಾಣಲಿದ್ದು, ಚೆನ್ನೈಗಿಂತ ಮೊದಲೇ ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಕರ್ನಾಟಕದ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮುಂಜಾನೆ 6:15ರ ಶೋಗಳ ಟಿಕೆಟ್ ದರವು ಸಿನಿಪ್ರಿಯರಿಗೆ ಶಾಕ್‌ ನೀಡಿದೆ.

BBK 12: ಕ್ಯಾಪ್ಟನ್ ಆದಕೂಡಲೇ ವರಸೆ ಬದಲಿಸಿದ್ರಾ ಗಿಲ್ಲಿ ನಟ? ಮನೆಯವರ ಸಿಟ್ಟಿಗೆ ಕಾರಣವಾಯ್ತಾ ಮಾತಿನ ಮಲ್ಲನ ಅದೊಂದು ನಿರ್ಧಾರ?

BBK 12: ಕ್ಯಾಪ್ಟನ್ ಆದ ಮೇಲೆ ಗಿಲ್ಲಿಗೆ ಬಂತಾ 'ಕೊಂಬು'?

Gilli Nata: ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಮೊದಲ ದಿನವೇ ಗಿಲ್ಲಿ ನಟ ಹವಾ ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿ ಧ್ರುವಂತ್ ಮತ್ತು ರಾಶಿಕಾ ಅವರನ್ನು ನಾಮಿನೇಟ್ ಮಾಡಿರುವ ಗಿಲ್ಲಿ ವಿರುದ್ಧ 'ಫೇವರಿಸಂ' ಆರೋಪ ಕೇಳಿಬಂದಿದೆ.

Kiccha Sudeep: 4 ದಿನಗಳಲ್ಲಿ ʻಮಾರ್ಕ್‌ʼ ಬಾಚಿಕೊಂಡ ಹಣವೆಷ್ಟು? ಚಿತ್ರತಂಡದಿಂದಲೇ ಬಂತು ನೋಡಿ ಅಧಿಕೃತ ಮಾಹಿತಿ

ಮೊದಲ ವೀಕೆಂಡ್‌ನಲ್ಲಿ 'ಮಾರ್ಕ್' ಗಳಿಸಿದ್ದೆಷ್ಟು? ಇಲ್ಲಿದೆ ರಿಪೋರ್ಟ್‌

Mark Movie Day 4 Collection: ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ 'ಮಾರ್ಕ್' ಸಿನಿಮಾ 4 ದಿನಗಳಲ್ಲಿ ಎಷ್ಟು ಗಳಿಕೆ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕ್ರಿಸ್‌ಮಸ್ ರಜೆಯ ಲಾಭ ಪಡೆದ ಈ ಚಿತ್ರ, ಕರ್ನಾಟಕದಾದ್ಯಂತ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

33 ವರ್ಷಗಳ ಸಿನಿ ಪಯಣಕ್ಕೆ ನಟ ವಿಜಯ್‌ ವಿದಾಯ; ದಳಪತಿಯ ಕೊನೇ ಸಿನಿಮಾದ ಆಡಿಯೋ ಲಾಂಚ್‌ ಹೇಗಿತ್ತು? ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

Photos: 'ದಳಪತಿ' ವಿಜಯ್‌ ಕೊನೇ ಸಿನಿಮಾದ ಆಡಿಯೋ ಲಾಂಚ್‌ನ ಹೇಗಿತ್ತು?

ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ. ಈ ಅದ್ಭುತ ಕಾರ್ಯಕ್ರಮವು ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ಐತಿಹಾಸಿಕ ಆಡಿಯೋ ಲಾಂಚ್ ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Year Ender 2025: ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್‌ 10 ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ

2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಟಾಪ್‌ 10 ಸಿನಿಮಾಗಳ ಪಟ್ಟಿ

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಉತ್ತಮ ಸಿನಿಮಾಗಳು ತೆರೆಕಂಡು, ಬಾಕ್ಸ್‌ ಆಫೀಸ್‌ನಲ್ಲಿ ಹವಾ ಮಾಡಿವೆ. ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ದೊಡ್ಡಮಟ್ಟದ ಕಮಾಯಿ ಮಾಡುವಲ್ಲಿ ಹಿಂದೆ ಬೀಳಲಿಲ್ಲ ಅನ್ನೋದು ವಿಶೇಷ. ಸದ್ಯ ವಿವಿಧ ಭಾಷೆಗಳಲ್ಲಿ ತೆರೆಕಂಡ ಭಾರತದ ‌ಟಾಪ್‌ 10 ಸಿನಿಮಾಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ. ವರ್ಷಾಂತ್ಯದಲ್ಲಿ ತೆರೆಗೆ ಬಂದ ಧುರಂಧರ್‌ ಸಿನಿಮಾವು ಮೊದಲ ಸ್ಥಾನದಲ್ಲಿ ಇದೆ.

Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು:  ಕೆಳಗೆ ಬಿದ್ದ ದಳಪತಿ ವಿಜಯ್‌

Thalapathy Vijay: ನೂಕುನುಗ್ಗಲಿಗೆ ಕೆಳಗೆ ಬಿದ್ದ ದಳಪತಿ ವಿಜಯ್‌!

Malaysia: ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಭಾನುವಾರ ದಳಪತಿ ವಿಜಯ್ (Thalapathy Vijay) ಮಲೇಷಿಯಾದಿಂದ ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲಿನಲ್ಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು. ಮಲೇಷ್ಯಾದಿಂದ ಹಿಂದಿರುಗಿದ ನಂತರ, ಭಾರಿ ಜನಸಮೂಹದಿಂದ ಸುತ್ತುವರೆದಿದ್ದ ( Falls After Being Mobbed ) ವಿಜಯ್ (Vijay), ನಿರ್ಗಮನ ಪ್ರದೇಶದ ಕಡೆಗೆ ನಡೆದುಕೊಂಡು ಹೋದರು ಮತ್ತು ಕಾರನ್ನು ಹತ್ತುವ ಕೆಲವೇ ಕ್ಷಣಗಳ ಮೊದಲು, ಜನಸಂದಣಿ ಹೆಚ್ಚಾದಾಗ ಎಡವಿ ಬಿದ್ದರು.

Loading...