ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

'ಗುಳಿಗಾ ಗುಳಿಗಾ' ಹಾಡಿನಿಂದ ದೈವಕ್ಕೆ ಸಂತೋಷ; 'ಕೊರಗಜ್ಜ' ಚಿತ್ರತಂಡ ಹೇಳಿದ್ದೇನು?

ʻಕೊರಗಜ್ಜʼ ಚಿತ್ರದ ಗುಳಿಗಾ ಹಾಡಿನಿಂದ ದೈವಕ್ಕೆ ಅಪಚಾರ ಆಗಿಲ್ಲ!

Koragajja Movie Song: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಚಿತ್ರದ 'ಗುಳಿಗಾ ಗುಳಿಗಾ' ಹಾಡಿನಿಂದ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂಬ ವದಂತಿಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ನಿರ್ದೇಶಕರು ಕೇರಳದ ಜ್ಯೋತಿಷ್ಯ ವಿಧ್ವಾನ್ ವರುಣ್ ಭಟ್ ಅವರಲ್ಲಿ ಪ್ರಶ್ನೆ ಇಟ್ಟು ಇದಕ್ಕೆ ಸ್ಪಷ್ಟನೆ ಪಡೆದುಕೊಂಡಿದೆ.

BBK 12: ʻಎಷ್ಟರಲ್ಲಿ ಇರಬೇಕೋ, ಅಷ್ಟ್ರಲ್ಲಿರು ಮಗಾʼ ಅಂತ ಗಿಲ್ಲಿಗೆ ಮಾತಿನಲ್ಲೇ ಡಿಚ್ಚಿ ಕೊಟ್ಟ ರಜತ್‌; ಅಂಥ ಡೈಲಾಗ್‌ ಬೇಕಿತ್ತಾ?

BBK 12: ʻಪರ್ಸನಲ್‌ಗೆ ಬಂದ್ರೆʼ; ಗಿಲ್ಲಿಗೆ ʻಉಗ್ರಂʼ ಮಂಜು ಖಡಕ್ ಎಚ್ಚರಿಕೆ!

BBK 12 Gilli Nata: ಬಿಗ್ ಬಾಸ್ ಕನ್ನಡ 12ಕ್ಕೆ ಮಾಜಿ ಸ್ಪರ್ಧಿಗಳಾದ ರಜತ್, ಮಂಜು ಮುಂತಾದವರು ಎಂಟ್ರಿ ನೀಡಿದ್ದಾರೆ. ಆದರೆ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಪ್ರೋಮೋ ನೋಡಿದ್ರೆ ಏನೋ ವಿವಾದ ಶುರುವಾಂತಿದೆ. ಗಿಲ್ಲಿ ನಟ ಅವರ ವ್ಯಂಗ್ಯದ ಮಾತುಗಳಿಂದ ಪರಿಸ್ಥಿತಿ ಬಿಗಡಾಯಿಸಿದಂತೆ ಕಾಣುತ್ತಿದೆ!

Karavali: ಮಲಯಾಳಂ - ತಮಿಳಿನಲ್ಲಿ ಮಿಂಚಿದ ಮೇಲೆ ಕನ್ನಡಕ್ಕೆ ಮರಳಿದ ಸುಶ್ಮಿತಾ ಭಟ್; ಇದಕ್ಕೆ ರಾಜ್‌ ಬಿ ಶೆಟ್ಟಿಯೇ ಕಾರಣ!

ಸೋಶಿಯಲ್‌ ಮೀಡಿಯಾದಲ್ಲಿ ಮಿಂಚಿದ್ದ ಸುಶ್ಮಿತಾ ಭಟ್‌ಗೆ ಬಿಗ್‌ ಚಾನ್ಸ್‌

Sushmita Bhat In Karavali: ಪರಭಾಷೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟಿರುವ ನಟಿ ಸುಶ್ಮಿತಾ ಭಟ್‌, ಇದೀಗ ರಾಜ್ ಬಿ ಶೆಟ್ಟಿ ನಟಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ 'ಕರಾವಳಿ' ಸಿನಿಮಾವನ್ನು ಸೇರಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸುಶ್ಮಿತಾ ಖುಷಿಯಾಗಿದ್ದಾರೆ.

BBK 12: ರಿಷಾ ಗೌಡ ಮಾಡಿದ ಆ ಒಂದು ಕೆಲಸ ಗಿಲ್ಲಿ ಹಾರ್ಟ್‌ನ ಬ್ರೇಕ್‌ ಮಾಡ್ತಾ? ಏನಿದು ಹೊಸ ವಿಷ್ಯ?

ರಿಷಾ ಮೇಲೆ ಗಿಲ್ಲಿಗೆ ಇತ್ತು ಬೇಸರ; ಆ ಒಂದು ಘಟನೆ ಕಾರಣ!

BBK 12 Risha Gowda Interview: ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಿಷಾ ಗೌಡ ಅವರು ಎಲಿಮಿನೇಟ್ ಆಗಿದ್ಧಾರೆ. ಸದ್ಯ ವಿಶ್ವವಾಣಿ ಟಿವಿಗೆ ವಿಶೇಷ ಸಂದರ್ಶನ ನೀಡಿರುವ ಅವರು, ಗಿಲ್ಲಿ ನಟನೊಂದಿಗಿನ ತಮ್ಮ ಒಡನಾಟದ ಕುರಿತು ಮಾತನಾಡಿದ್ದಾರೆ. "ನನ್ನ ಆ ಒಂದು ನಿರ್ಧಾರದಿಂದ ಗಿಲ್ಲಿ ತಮ್ಮನ್ನು ನಂಬಲಿಲ್ಲ" ಎಂದು ರಿಷಾ ಅಭಿಪ್ರಾಯಪಟ್ಟಿದ್ದಾರೆ.

International Emmy Awards 2025: ದಿಲ್ಜಿತ್ ದೊಸಾಂಜ್‌ಗೆ ನಿರಾಸೆ, ʻಅತ್ಯುತ್ತಮ ನಟʼ ಪ್ರಶಸ್ತಿ ಪಡೆಯುವಲ್ಲಿ ವಿಫಲ!

ʻಅತ್ಯುತ್ತಮ ನಟʼ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ದಿಲ್ಜಿತ್‌ಗೆ ನಿರಾಸೆ!

International Emmy Awards 2025: ಎಮ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ್ಯೂಯಾರ್ಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಆದರೆ ಈ ಬಾರಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಿರಾಸೆ ಎದುರಾಗಿದೆ. ಬಾಲಿವುಡ್‌ನ ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವು ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಟಿವಿ ಸಿನಿಮಾ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದರೂ, ಯಾವುದೇ ಪ್ರಶಸ್ತಿ ಲಭಿಸಲಿಲ್ಲ. ನಟ ದಿಲ್ಜಿತ್ ದೊಸಾಂಜ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕೈತಪ್ಪಿದೆ.

Spirit Movie: ಪ್ರಭಾಸ್ ‘ಸ್ಪಿರಿಟ್‌’ ಸಿನಿಮಾದಲ್ಲಿ ರಣಬೀರ್ ಕಪೂರ್? ಪಾತ್ರ ಏನು?

ಪ್ರಭಾಸ್ ‘ಸ್ಪಿರಿಟ್‌’ ಸಿನಿಮಾದಲ್ಲಿ ರಣಬೀರ್ ಕಪೂರ್? ಪಾತ್ರ ಏನು?

Ranbir Kapoor: ಈಗ, ಸಂದೀಪ್ ವಂಗಾ ಅವರ ಹಿಂದಿನ ನಿರ್ದೇಶನದ ' ಅನಿಮಲ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ' ಸ್ಪಿರಿಟ್' ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಯೊಂದು ಹೊರಬಿದ್ದಿದೆ. ಈಗ ಈ ಚಿತ್ರದ ಬಗ್ಗೆ ಸಿನಿ ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ

Directed by Puri Jagannath: ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್‌ ಬ್ಯಾನರ್‌ ಸಹಯೋಗದಲ್ಲಿ ಚಾರ್ಮಿ ಕೌರ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ.

Dharmendra Punjabi Films OTT: ಬಾಲಿವುಡ್‌ ಹೀಮ್ಯಾನ್‌ನ ಬೆಸ್ಟ್  ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

ನಟ ಧರ್ಮೇಂದ್ರ ಬೆಸ್ಟ್ ಪಂಜಾಬಿ ಚಲನಚಿತ್ರಗಳಿವು; ಯಾವ ಒಟಿಟಿಯಲ್ಲಿದೆ?

Bollywood Actor: ಧರ್ಮೇಂದ್ರ ಆರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದರು. ಈ ನಟ 1960 ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರಾದರು. ನಟ ಸೋಮವಾರ, ನವೆಂಬರ್ 24, 2025 ರಂದು ನಿಧನರಾದರು. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅವರು ಲೆಕ್ಕವಿಲ್ಲದಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಅತ್ಯುತ್ತಮ ಪಂಜಾಬಿ ಚಲನಚಿತ್ರಗಳನ್ನು OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

Actor Darshan: ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ  ಶುಭ ಹಾರೈಸಿದ ಸುಮಲತಾ ಅಂಬರೀಷ್

ದರ್ಶನ್‌ ‘ದಿ ಡೆವಿಲ್’ಸಿನಿಮಾಗೆ ಶುಭ ಹಾರೈಸಿದ ಸುಮಲತಾ ಅಂಬರೀಷ್

Sumalatha Ambareesh: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡಿದ್ದಾರೆ. ಇದೀಗ ದರ್ಶನ್​ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರ್ತಿದೆ. ಅಂಬರೀಷ್ ಅವರ ಪುಣ್ಯಸ್ಮರಣೆ ದಿನ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು.

The Raja Saab: 'ಪ್ಯಾನ್‌ ಇಂಡಿಯಾ ಸ್ಟಾರ್‌' ಪ್ರಭಾಸ್‌ಗಾಗಿ ರೆಬೆಲ್‌ ಸಾಂಗ್‌ ಹಾಡಿದ 'ಕನ್ನಡಿಗ' ಸಂಜಿತ್ ಹೆಗ್ಡೆ; ಹಾಡು ಕೇಳಿದ್ಮೇಲೆ ‌'ಡಾರ್ಲಿಂಗ್‌' ಫ್ಯಾನ್ಸ್‌ ಥ್ರಿಲ್

ಪ್ರಭಾಸ್ 'ರೆಬೆಲ್ ಸಾಬ್' ಹಾಡಿಗೆ ಕನ್ನಡದ ಸಂಜಿತ್ ಹೆಗ್ಡೆ ಧ್ವನಿ

Rebel Saab Song: ಪ್ರಭಾಸ್ ನಟನೆಯ ಬಹುನಿರೀಕ್ಷಿತ `ದಿ ರಾಜಾ ಸಾಬ್' ಸಿನಿಮಾದ ಮೊದಲ ಹಾಡು 'ರೆಬೆಲ್‌ ಸಾಬ್‌' ಬಿಡುಗಡೆಯಾಗಿದೆ. ಇದು ಪಕ್ಕಾ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿದ್ದು, ಪ್ರಭಾಸ್ ಸಖತ್ ಸ್ಟೈಲಿಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಕನ್ನಡ ಮತ್ತು ಮೂಲ ತೆಲುಗು ವರ್ಷನ್‌ಗಳಿಗೆ ಕನ್ನಡಿಗ ಸಂಜಿತ್ ಹೆಗ್ಡೆ ದ್ವನಿ ನೀಡಿರುವುದು ವಿಶೇಷ.

19ನೇ ವಯಸ್ಸಿನಲ್ಲಿ ಮೊದಲ ಮದುವೆ, 45ಕ್ಕೆ ಸ್ಟಾರ್‌ ನಟಿ ಜೊತೆ 2ನೇ ಕಲ್ಯಾಣ; ಇದು ಧರ್ಮೇಂದ್ರ ಮ್ಯಾರೇಜ್‌ ಸ್ಟೋರಿ!

ಮೊದಲ ಪತ್ನಿಗೆ ಡಿವೋರ್ಸ್‌ ನೀಡದೆಯೇ 2ನೇ ಮದುವೆಯಾಗಿದ್ದ ಧರ್ಮೇಂದ್ರ!

Dharmendra Marriage Story: ಬಾಲಿವುಡ್‌ನ 'ಹೀಮ್ಯಾನ್' ಧರ್ಮೇಂದ್ರ ಅವರು ತಮ್ಮ ವೈಯಕ್ತಿಕ ಬದುಕಿನಿಂದ ಗಮನ ಸೆಳೆದವರು. 1954ರಲ್ಲಿ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. 1980ರಲ್ಲಿ ನಟಿ ಹೇಮಾ ಮಾಲಿನಿ ಅವರೊಂದಿಗೆ ವಿಚ್ಛೇದನವಿಲ್ಲದೆ, ಎರಡನೇ ಕಲ್ಯಾಣ ಮಾಡಿಕೊಂಡರು. ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರಿಂದ ಒಟ್ಟು ಆರು ಮಕ್ಕಳಿದ್ದಾರೆ.

Actor Dharmendra: ಧರ್ಮೇಂದ್ರ ಯುಗಾಂತ್ಯ- ದಿಗ್ಗಜ ನಟನ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

ನಟ ಧರ್ಮೇಂದ್ರ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

Dharmendra passes away: ಭಾರತೀಯ ಚಿತ್ರರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ಸಿನಿಮಾ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.

Dharmendra Death: ʻಇಕ್ಕೀಸ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌, 90ನೇ ಹುಟ್ಟುಹಬ್ಬದ ತಯಾರಿ; ಎಲ್ಲವನ್ನು ಅರ್ಧಕ್ಕೆ ಬಿಟ್ಟು ಹೊರಟ ಧರ್ಮೇಂದ್ರ!

90ನೇ ಹುಟ್ಟುಹಬ್ಬ ಆಚರಣೆಗೂ ಮುನ್ನ ಅಗಲಿದ 'ಹೀಮ್ಯಾನ್' ಧರ್ಮೇಂದ್ರ!

Veteran Actor Dharmendra Death: ಬಾಲಿವುಡ್‌ನ ಹೀಮ್ಯಾನ್ ಧರ್ಮೇಂದ್ರ ಅವರು ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ 15 ದಿನ ಬಾಕಿ ಇರುವಾಗ ವಿಧಿವಶರಾಗಿದ್ದಾರೆ. ಕಾಕತಾಳೀಯವೆಂಬಂತೆ, ಅವರ ಕೊನೆಯ ಚಿತ್ರ 'ಇಕ್ಕೀಸ್‌'ನ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ (ನವೆಂಬರ್ 24) ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರ ಅಗಲಿಕೆಯಿಂದ ಡಿಯೋಲ್ ಕುಟುಂಬ ಮತ್ತು ಕೋಟ್ಯಂತರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

Dharmendra Passes away: ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

Actor Dharmendra: 1975ರ ಐಕಾನಿಕ್ ಚಲನಚಿತ್ರ ಶೋಲೇ ಚಿತ್ರೀಕರಣದ ಸಮಯದಲ್ಲಿ ನಟ ಧರ್ಮೇಂದ್ರ ಅವರು ತಮ್ಮ ಸಹನಟಿ ಹೇಮಾ ಮಾಲಿನಿಯವರೊಂದಿಗೆ ಹೆಚ್ಚು ಸಮಯ ಕಳೆಯಲು ಒಂದು ವಿನೋದಭರಿತ ಐಡಿಯಾ ಮಾಡಿದ್ದರು. ರೊಮ್ಯಾಂಟಿಕ್‌ ದೃಶ್ಯವನ್ನು ಮರುಚಿತ್ರೀಕರಿಸಲು, ಅವರು ಸೆಟ್‌ನ ಸ್ಪಾಟ್‌ಬಾಯ್ಸ್‌ಗಳಿಗೆ ತಲಾ ರೂ. 20 ನೀಡಿ ಉದ್ದೇಶಪೂರ್ವಕವಾಗಿ ಶೂಟಿಂಗ್‌ ವೇಳೆ ತಪ್ಪು ಮಾಡುವಂತೆ ಹೇಳಿದ್ದರಂತೆ.

Actor Dharmendra: ಬಾಲಿವುಡ್ ʻಹೀ ಮ್ಯಾನ್‌ʼ ಸಿನಿ ಜರ್ನಿ ಹೇಗಿತ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

ಧರ್ಮೇಂದ್ರ ಸಿನಿ ಜರ್ನಿ ಹೇಗಿತ್ತು ಗೊತ್ತಾ?

Bollywood Actor Dharmendra Dies At 89: ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟಾಗುವಂತೆ ಮಾಡಿದೆ.ಕೆಲವು ದಿನಗಳ ಹಿಂದೆಯಷ್ಟೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಬಳಿಕ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

Dance Karnataka Dance: ಅಪ್ಪು ಸಾಂಗ್‌ಗೆ ʻಬಿಂದಾಸ್‌ʼ ಆಗಿ ಸ್ಟೆಪ್‌ ಹಾಕಿದ 41 ವರ್ಷದ ಶ್ರೀದೇವಿ; ಇವ್ರ ಹಿನ್ನೆಲೆ ಏನು? ಯಾವ ಊರಿನವರು?

DKD ಶೋನಲ್ಲಿ ಹೆಜ್ಜೆ ಹಾಕಿದ ಗೃಹಿಣಿ ಶ್ರೀದೇವಿ ಯಾರು? ಇವ್ರ ಹಿನ್ನೆಲೆ ಏನು?

Dance Karnataka Dance 2025: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನಲ್ಲಿ 41 ವರ್ಷದ ಗೃಹಿಣಿ ಶ್ರೀದೇವಿ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಮೂಲದ ಮೂರು ಮಕ್ಕಳ ತಾಯಿ ಶ್ರೀದೇವಿ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಬಿಂದಾಸ್‌ ಸಿನಿಮಾದ ಥರ ಥರ ಒಂಥರಾ ಹಾಡಿಗೆ ಡ್ಯಾನ್ಸ್‌ ಮಾಡಿ, ಸೈ ಎನಿಸಿಕೊಂಡಿದ್ದಾರೆ.

Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಜಗ್ಗೇಶ್‌; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ

ಡಾ. ರಾಜ್‌ಕುಮಾರ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ನಟ ಜಗ್ಗೇಶ್‌

‌Dr Rajkumar: ನಟ ಜಗ್ಗೇಶ್‌ ಅವರು ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಜೊತೆಗಿನ 1992ರಲ್ಲಿನ ಅಪರೂಪದ ಫೋಟೋಗಳು ಇದಾಗಿದ್ದು, ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರು ಈ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

The Pet Detective On OTT:  ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ!

Anupama Parameswaran: ನಿರ್ದೇಶಕ ಪ್ರಾಣೀಶ್ ವಿಜಯನ್ ಈ ಕಥೆಯನ್ನು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಇದರಲ್ಲಿರೋ ಸನ್ನಿವೇಶಗಳು ವರ್ಣರಂಜಿತ ಪಾತ್ರಗಳಿಂದ ತುಂಬಿದೆ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಸ್ಯ ಹಾಗೂ ಆಕ್ಷನ್‌ಗೆ ಹೆಸರುವಾಸಿಯಾದ ಈ ಚಿತ್ರವು ಒಟಿಟಿ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. 'ದಿ ಪೆಟ್ ಡಿಟೆಕ್ಟಿವ್' ಕಥಾಹಂದರ ಮತ್ತು ಉತ್ತಮ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದೆ.

'ಅಪರಿಚಿತೆ' ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಮಾಜಿ ಸಿಎಂ ಸದಾನಂದ ಗೌಡ; ಪುತ್ರ ರೋಹಿತ್‌ ಜೊತೆ ನಟಿಸಿ ಖುಷಿಪಟ್ಟ ಶ್ರೀನಾಥ್‌

'ಅಪರಿಚಿತೆ' ಚಿತ್ರದಲ್ಲಿ ಪುತ್ರ ರೋಹಿತ್‌ ಜೊತೆ ನಟಿಸಿದ ಶ್ರೀನಾಥ್

Aparichite Kannada Movie Trailer: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ʻಅಪರಿಚಿತೆʼ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದ್ದಾರೆ. 'ತಾಯವ್ವ' ಖ್ಯಾತಿಯ ಗೀತಪ್ರಿಯ ಅವರು ಈ ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶ್ರೀನಾಥ್ ಹಾಗೂ ಅವರ ಪುತ್ರ ರೋಹಿತ್ ಒಟ್ಟಿಗೆ ಬಣ್ಣ ಹಚ್ಚಿರುವುದು ವಿಶೇಷ.

Sri Gandhada Gudi Serial: ʻಬಿಗ್‌ ಬಾಸ್‌ʼನಿಂದ ಎಲಿಮಿನೇಟ್‌ ಆಗಿದ್ದ ಮಂಜು ಭಾಷಿಣಿ ಈಗ ಕಿರುತೆರೆಗೆ ಎಂಟ್ರಿ

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು ಭಾಷಿಣಿ

Manju Bhashini In Sri Gandhada Gudi Serial: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಿಂದ ಹೊರಬಂದ ಬಳಿಕ, ಕಲರ್ಸ್‌ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀ ಗಂಧದ ಗುಡಿ'ಗೆ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ. ಇವರು ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

ʻನಾಯಿ ಇದೆ ಎಚ್ಚರಿಕೆʼ ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ

Nayi Ide Eccharike Movie: ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ 'ನಾಯಿ ಇದೆ ಎಚ್ಚರಿಕೆ' ಸಿನಿಮಾ ನವೆಂಬರ್ 28 ರಂದು ಬಿಡುಗಡೆಯಾಗುತ್ತಿದೆ. ಡಾ. ಲೀಲಾಮೋಹನ್ ಪಿವಿಆರ್ ನಾಯಕರಾಗಿರುವ ಈ ಚಿತ್ರವನ್ನು ಕಲಿ ಗೌಡ ನಿರ್ದೇಶಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ, ಜೊಂಬಿ (Zombie) ಜಾನರ್‌ನಲ್ಲಿ ಮೂಡಿಬಂದಿದೆ.

BBK 12: ಮಿಸ್ಟೇಕ್‌ ಮಾಡಿದ ಸ್ಪರ್ಧಿಗಳಿಗೆ ಹೊಸ ಅಧಿಕಾರ ಕೊಟ್ಟ ʻಕಿಚ್ಚʼ ಸುದೀಪ್;‌ ಇದು ಜಾರಿಯಾಗುತ್ತಾ?

Bigg Boss 12: ಸ್ಪರ್ಧಿಗಳಿಗೆ ʻಕಿಚ್ಚʼ ಸುದೀಪ್‌ ಕೊಟ್ಟ ಹೊಸ ಅಧಿಕಾರ ಏನು?

BBK 12 Ashwini Gowda: ಬಿಗ್ ಬಾಸ್ ಮನೆಯಲ್ಲಿ ಏಕವಚನ ಬಳಕೆಯಿಂದ ದೊಡ್ಡ ಜಗಳಗಳು ನಡೆಯುತ್ತಿದ್ದ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿರ್ದಿಷ್ಟವಾಗಿ ಅಶ್ವಿನಿ ಗೌಡ ಅವರ ಸುದೀಪ್ ಪ್ರಶ್ನೆ ಮಾಡಿದ್ದಾರೆ. "ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ ಕಿಚ್ಚ ಸುದೀಪ್‌ ಸ್ಪರ್ಧಿಗಳು ಹೊಸ ಅಧಿಕಾರವನ್ನು ಕೊಟ್ಟಿದ್ದಾರೆ.

BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್‌ ನಾನ್‌ಸ್ಟಾಪ್‌ ನಗು!

ವೀಕ್ಷಕರ ಆಸೆ ಈಡೇರಿಸಿದ ಗಿಲ್ಲಿ; ಸುದೀಪ್ ಮುಂದೆ ಮರುಕಳಿಸಿದ ವೈರಲ್ ದೃಶ್ಯ

Bigg Boss Kannada 12 Gilli Nata Comedy: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರಂತೆಯೇ ಗಿಲ್ಲಿ ನಟ ಅವರು ಅನುಕರಣೆ ಮಾಡಿದ್ದರು. ಇದನ್ನು ನೋಡಿದ್ದ ವೀಕ್ಷಕರು ಸಖತ್‌ ಎಂಜಾಯ್‌ ಮಾಡಿದ್ದರು. ಇದೀಗ Super Sunday With Kiccha Sudeep ಸಂಚಿಕೆಯಲ್ಲಿ 'ಕಿಚ್ಚ' ಸುದೀಪ್ ಅವರು ಎದುರು ಕೂಡ ಗಿಲ್ಲಿ ನಟ ಈ ಮಿಮಿಕ್ರಿಯನ್ನು ಮಾಡಿ ತೋರಿಸಿದ್ದಾರೆ. ಅಂದಹಾಗೆ, ಇದು ವೀಕ್ಷಕರ ಆಶಯವಾಗಿತ್ತು.

‌BBK 12: ʻನಗಾಡ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?ʼ; ಅದೊಂದು ತಪ್ಪಿಗಾಗಿ ಅಶ್ವಿನಿ - ಜಾಹ್ನವಿಗೆ ಕಿಚ್ಚನ ಸಖತ್‌ ಕ್ಲಾಸ್!

BBK 12: ಜಾಹ್ನವಿ ಮೇಲೆ ಸುದೀಪ್‌ ಸಿಕ್ಕಾಪಟ್ಟೆ ಗರಂ!

Bigg Boss Kannada 12 Kichcha Sudeep: ಈ ವಾರದ 'ಕಿಚ್ಚನ ಪಂಚಾಯತಿ'ಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಸುದೀಪ್ ಸಖತ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಪದೇಪದೇ ಪಿಸುದನಿಯಲ್ಲಿ ಮಾತಾಡಿ ರೂಲ್ಸ್‌ ಬ್ರೇಕ್‌ ಮಾಡಿ, ಶಿಕ್ಷೆ ಅನುಭವಿಸಿದ ಮೇಲೆಯೂ ನಕ್ಕಿದ್ದಕ್ಕೆ ಜಾಹ್ನವಿಗೆ ಕಿಚ್ಚ ಗರಂ ಆದರು. "ರೂಲ್ಸ್‌ ಬ್ರೇಕ್‌ ಮಾಡಿ ನಗ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?" ಎಂದು ಪ್ರಶ್ನಿಸಿದರು.

Loading...