ʻಹೋಟೆಲ್ಗೆ ಹೋದರೆ ನಾವೇ ಪ್ಲೇಟ್ ತೊಳೆಯಬೇಕಿತ್ತುʼ; 'ಪಂಚಾಯತ್' ನಟ ವಿನೋದ್
ಪ್ರಸಿದ್ಧ 'ಪಂಚಾಯತ್' ವೆಬ್ ಸರಣಿಯ ನಟ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನದಲ್ಲಿ ಕರ್ನಾಟಕದಲ್ಲಿ ತಾವು ಅನುಭವಿಸಿದ ಭೀಕರ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಹೋಟೆಲ್ನಲ್ಲಿ ಊಟ ಮಾಡಿದ ಬಳಿಕ ತಟ್ಟೆ ತೊಳೆಯುವ ಅನಿವಾರ್ಯತೆ ಇತ್ತು ಎಂದಿರುವ ಅವರು ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆಯಂತಹ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.