ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Kiccha Sudeep ಪುತ್ರಿ ಸಾನ್ವಿ ಗಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ‌ʻಮಾರ್ಕ್ʼ ಚಿತ್ರದ ʻಮಸ್ತ್‌ ಮಲೈಕಾʼ ಸಾಂಗ್‌ ಕೇಳೋಕೆ ನೀವು ರೆಡಿನಾ?

Sudeep: ʻಮಾರ್ಕ್‌ʼ ಚಿತ್ರದ ಹಾಡಿಗೆ ಧ್ವನಿಯಾದ ಕಿಚ್ಚನ ಪುತ್ರಿ ಸಾನ್ವಿ

Sanvi Sudeep: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಅವರು 'ಮಾರ್ಕ್' ಚಿತ್ರದ ಮೂಲಕ ಗಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಅಧಿಕೃತ ಎಂಟ್ರಿ ಕೊಡುತ್ತಿದ್ದಾರೆ. ಸುದೀಪ್ ನಟನೆಯ ಈ ಸಿನಿಮಾದಲ್ಲಿ 'ಮಸ್ತ್ ಮಲೈಕಾ' ಎಂಬ ವಿಶೇಷ ಹಾಡಿಗೆ ಸಾನ್ವಿ ಧ್ವನಿ ನೀಡಿದ್ದಾರೆ.

Rishab Shetty: ಶಿವಣ್ಣ- ಉಪೇಂದ್ರ ಜೋಡಿಯ '45' ಮೂವಿ; ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

'45' ಮೂವಿ ಟ್ರೈಲರ್‌ ನೋಡಿ ರಿಷಬ್‌ ಶೆಟ್ಟಿ ಏನಂದ್ರು?

45 Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ.

Mohit Sharma: ʻಧುರಂಧರ್‌ʼ ಚಿತ್ರಕ್ಕೆ ಮೇಜರ್‌ ಮೋಹಿತ್‌ ಶರ್ಮಾ ಸ್ಪೂರ್ತಿಯೇ? ಇವರ ಬಗ್ಗೆ ನಿಮಗೆಷ್ಟು ಗೊತ್ತು? ದೇಶಕ್ಕಾಗಿ ಪ್ರಾಣ ನೀಡಿದ ವೀರನ ಬಗ್ಗೆ ಇಲ್ಲಿದೆ ಮಾಹಿತಿ

ʻಧುರಂಧರ್‌ʼ ಚಿತ್ರಕ್ಕೆ ಮೇಜರ್‌ ಮೋಹಿತ್‌ ಶರ್ಮಾ ಜೀವನವೇ ಸ್ಪೂರ್ತಿಯೇ?

Major Mohit Sharma Biopic: ಮೇಜರ್‌ ಮೋಹಿತ್ ಶರ್ಮಾ ಅವರ ಜೀವನವೇ ರಣವೀರ್ ಸಿಂಗ್ ನಟನೆಯ ಸೂಪರ್‌ ಹಿಟ್‌ 'ಧುರಂಧರ್‌' ಚಿತ್ರಕ್ಕೆ ಸ್ಫೂರ್ತಿ ಎಂಬ ಮಾತು ಕೇಳಿಬಂದಿದೆ. ಮೋಹಿತ್ ಶರ್ಮಾ ಅವರು ಭಾರತೀಯ ಸೇನೆಯ ಅಪ್ರತಿಮ ವೀರಸೇನಾನಿ. ಉಗ್ರರೊಂದಿಗೆ ಹೋರಾಡಿ ವೀರಮರಣ ಹೊಂದಿದ ಈ ಪರಾಕ್ರಮಿ ಬಗ್ಗೆ ಇಲ್ಲಿದೆ ಮಾಹಿತಿ.

BBK 12: ದೊಡ್ಮನೆ ಮನೆಯಿಂದ ಹೊರಬಿದ್ದ ಧ್ರುವಂತ್‌ - ರಕ್ಷಿತಾ ಶೆಟ್ಟಿ; ಈ ವಾರ ಬಿಗ್‌ ಟ್ವಿಸ್ಟ್‌ ಕೊಡ್ತಿದ್ದಾರೆ ಬಿಗ್‌ ಬಾಸ್‌! ಏನದು?

BBK 12: ʻಬಿಗ್‌ ಬಾಸ್‌ʼ ಮನೆಯಿಂದ ಧ್ರುವಂತ್‌ - ರಕ್ಷಿತಾ ಎಲಿಮಿನೇಟ್!

gg Boss Kannada 12 Elimination: ದೊಡ್ಮನೆಯಲ್ಲಿ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಬಿಗ್‌ ಶಾಕ್‌ ಎದುರಾಗಿದೆ. ಈ ವಾರ ವೋಟಿಂಗ್ ಲೈನ್ಸ್ ತೆರೆಯದಿದ್ದರೂ, ಸೂಪರ್ ಸಂಡೇಯಲ್ಲಿ ಸುದೀಪ್ ಅವರು ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಡಬಲ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಹಾಕಿದ್ದಾರೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ಯಾಕೆ ಗೊತ್ತಾ? ಮುಂದೆ ಓದಿ.

Akhanda 2 : ಮಿಶ್ರ ಪ್ರತಿಕ್ರಿಯೆ ಇದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಬಾಲಯ್ಯ; ಎರಡೇ ದಿನಕ್ಕೆ ದಾಖಲೆ ʻಅಖಂಡ 2ʼ ಕಲೆಕ್ಷನ್‌

Nandamuri Balakrishna: ʻಅಖಂಡ 2ʼ ಸಿನಿಮಾ ಈವರೆಗೂ ಗಳಿಸಿದ್ದೆಷ್ಟು ಕೋಟಿ?

Akhanda 2 Collection: ಬಹುನಿರೀಕ್ಷಿತ ನಂದಮೂರಿ ಬಾಲಕೃಷ್ಣ ಮತ್ತು ಬೋಯಪಟಿ ಶ್ರೀನು ಅವರ ಅಖಂಡ 2 ಸಿನಿಮಾ ಡಿಸೆಂಬರ್‌ 12ರಂದು ತೆರೆಕಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಹಿಂದೆ ಬಿದ್ದಿಲ್ಲ. ರಿಲೀಸ್‌ಗೂ ಮುನ್ನವೇ ಪೇಯ್ಡ್‌ ಪ್ರೀಮಿಯರ್‌ನಿಂದ ₹8 ಕೋಟಿ ಗಳಿಸಿದ್ದು, ಮೊದಲ ಎರಡು ದಿನಗಳ ಕಲೆಕ್ಷನ್‌ ರಿಪೋರ್ಟ್‌ ಇಲ್ಲಿದೆ.

The Devil Collection: ಮೂರು ದಿನಗಳಲ್ಲಿ ದರ್ಶನ್‌ ನಟನೆಯ ʻದಿ ಡೆವಿಲ್ʼ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಬಾಕ್ಸ್‌ ಆಫೀಸ್‌ ರಿಪೋರ್ಟ್

Darshan: 3 ದಿನಗಳಲ್ಲಿ ʻದಿ ಡೆವಿಲ್ʼ ಸಿನಿಮಾ ಗಳಿಸಿದ್ದೆಷ್ಟು?

The Devil Movie Collection: ದರ್ಶನ್‌ ಅಭಿನಯದ 'ದಿ ಡೆವಿಲ್‌' ಸಿನಿಮಾವು ಮೊದಲ ಮೂರು ದಿನಗಳಲ್ಲಿ ಅಂದಾಜು 20 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿರುವ ಮಾಹಿತಿ ಸಿಕ್ಕಿದೆ. ಮೊದಲ ವಾರಾಂತ್ಯಕ್ಕೆ 25 ಕೋಟಿ ರೂ. ದಾಟುವ ನಿರೀಕ್ಷೆ ಇದೆ.

Ranveer Singh: 50 ಕೋಟಿಗೂ  ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ ! ರಣವೀರ್‌ ಮೂವಿ ಹವಾ ಜೋರು

50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ʻಧುರಂಧರ್‌ʼ

Bollywood: ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ , ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಸೇರಿದಂತೆ ಪ್ರಭಾವಿ ತಾರಾಗಣವಿದೆ. ಧುರಂಧರ ಸಿನಿಮಾ ಡಿಸೆಂಬರ್-5 ರಂದು ರಿಲೀಸ್ ಆಗಿದೆ. ಡೈರೆಕ್ಟರ್ ಆದಿತ್ಯ ಧರ್ ಈ ಚಿತ್ರವನ್ನ ಬರೆದಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ಶಾಶ್ವತ್ ಸಚ್‌ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

Actor Darshan: ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ, ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು ; ವಿಜಯಲಕ್ಷ್ಮಿ

ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ; ವಿಜಯಲಕ್ಷ್ಮಿ

The Devil: ದರ್ಶನ್‌ ಅನುಪಸ್ಥಿಯಲ್ಲಿ ಸಿನಿಮಾ ರಿಲೀಸ್‌ ಆಗಿದ್ದರೂ ಅಭಿಮಾನಿಗಳು ಮೂವಿಗೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. ರಿಲೀಸ್‌ಗೂ ಮುನ್ನ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ತಾವೇ ಮುಂದೆ ನಿಂತು ಪ್ರಚಾರ ಕಾರ್ಯಗಳನ್ನು ಮುಗಿಸಿದ್ದಾರೆ. ಸಿನಿಮಾದ ಕೆಲಸ ಪೂರ್ಣಗೊಳ್ಳುವಲ್ಲಿ ಶ್ರಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಷ್ಟಾಗಿ ಸಂದರ್ಶನಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

Theeyavar Kulai Nadunga OTT : ಅರ್ಜುನ್ ಸರ್ಜಾ , ಐಶ್ವರ್ಯಾ ರಾಜೇಶ್  ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಅರ್ಜುನ್ ಸರ್ಜಾ ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Arjun Sarja: ಅರ್ಜುನ್ ಸರ್ಜಾ ಮತ್ತು ಐಶ್ವರ್ಯಾ ರಾಜೇಶ್ ಅಭಿನಯದ 'ತೀಯಾವರ್ ಕುಲೈ ನಡುಂಗ' ಚಿತ್ರವು ನವೆಂಬರ್ 21, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಈ ಚಿತ್ರವು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಪ್ರತಿಯೊಂದು ಸುಳಿವು ಅಪಾಯವನ್ನು ಮರೆಮಾಡುತ್ತದೆ. ಪ್ರತಿಯೊಂದು ಸತ್ಯವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎಂಬ ಶೀರ್ಷೆಯಲ್ಲಿ ಸಿನಿಮಾ ಒಟಿಟಿ ದಿನಾಂಕ ಅನೌನ್ಸ್‌ ಆಗಿತ್ತು.

Actor Zaid Khan: ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್‌ ಖಾನ್

ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್‌ ಖಾನ್

ʼಬನಾರಸ್ʼ ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಕಲ್ಟ್ ಚಿತ್ರ ಜನವರಿ 23ರಂದು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಅಬ್ಬರಿಸಿದ 'ಅಖಂಡ 2' ; ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

Nandamuri Balakrishna: ಅಖಂಡ 2, ಡಿಸೆಂಬರ್ 12 ರಂದು ರಿಲೀಸ್‌ ಆಗಿದೆ. ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರವು 2021 ರ ಬ್ಲಾಕ್‌ಬಸ್ಟರ್ ಅಖಂಡದ ಮುಂದುವರಿದ ಭಾಗವಾಗಿದ್ದು, ಬಿಡುಗಡೆಗೂ ಮೊದಲೇ ಭಾರಿ ಸಂಚಲನ ಮೂಡಿಸಿತ್ತು. ಕಾನೂನು ಅಡೆತಡೆಗಳು ಮತ್ತು ಕೊನೆಯ ನಿಮಿಷದ ಬಿಡುಗಡೆ ವಿಳಂಬದ ಹೊರತಾಗಿಯೂ, ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಯಿತು. ‘ಅಖಂಡ 2’ ನೋಡಿದ ಬಹುತೇಕರು ಟ್ರೋಲ್ ಮಾಡಿದ್ದರು. ಇದರ ನಡುವೆಯೂ ಒಳ್ಳೆಯ ಗಳಿಕೆ ಕಂಡಿದೆ.

The Devil Box Office Collection:  2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

Darshan: ದರ್ಶನ್ ಅಭಿಮಾನಿಗಳು 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಎರಡನೇ ದಿನ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡಿಲ್ಲ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ.

Mammootty:  ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ!

Dominic and the Ladies: ಮಮ್ಮುಟ್ಟಿ ಅಭಿನಯದ ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್ ಜನವರಿ 23, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಥಿಯೇಟ್ರಿಕಲ್ ಪ್ರದರ್ಶನಗೊಂಡ 11 ತಿಂಗಳ ನಂತರ, ಈ ಚಿತ್ರವು OTT ನಲ್ಲಿ ಸ್ಟ್ರೀಮಿಂಗ್ ಆಗಲು ಎಂಟ್ರಿ ಕೊಟ್ಟಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರಕ್ಕೆ ನೀರಜ್ ರಾಜನ್ ಮತ್ತು ಸೂರಜ್ ರಾಜನ್ ಅವರೊಂದಿಗೆ ಕಥೆ ಬರೆದಿದ್ದಾರೆ. ಮಮ್ಮುಟ್ಟಿ ಕಂಪನಿ ಬ್ಯಾನರ್ ಅಡಿಯಲ್ಲಿ ಮಮ್ಮುಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ದರ್ಬುಕ ಶಿವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Kerala Actor Assault Case: ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ; ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ  ಕೋರ್ಟ್‌

ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ! 20 ವರ್ಷ ಕಠಿಣ ಜೈಲು ಶಿಕ್ಷೆ

Pulsar Suni : 2017ರ ಕೇರಳ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರಾದ ಪಲ್ಸರ್ ಸುನಿ ಮತ್ತು ಇತರ ಐದು ಜನರಿಗೆ ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ನಟ ದಿಲೀಪ್ ಕುಮಾರ್ ನಿರ್ದೋಷಿ ಎಂದು ತೀರ್ಪು ಬಂದಿದ್ದು, ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. 2017ರಲ್ಲಿ ನಡೆದ ಘಟನೆಗೆ 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಈಗ ತೀರ್ಪು ಕೊಟ್ಟಿದೆ.

'ಪಡಯಪ್ಪ' ರೀ-ರಿಲೀಸ್: ಬೆಂಗಳೂರಿನಲ್ಲಿ ರಜನಿಕಾಂತ್‌ ಅಭಿಮಾನಿಗಳ ರೆಸ್ಪಾನ್ಸ್‌ ಹೇಗಿದೆ? 25 ವರ್ಷಗಳಾದ್ರೂ ಈ ಸಿನಿಮಾ ಒಟಿಟಿಗೆ ಸೇಲ್‌ ಆಗಿಲ್ಲ ಏಕೆ?

'ಪಡಯಪ್ಪ' ಚಿತ್ರದ ಒಟಿಟಿ ಹಕ್ಕುಗಳನ್ನು ರಜನಿಕಾಂತ್‌ ಸೇಲ್‌ ಮಾಡಿಲ್ಲವೇಕೆ?

Padayappa Re-release: ಸೂಪರ್‌ಸ್ಟಾರ್ ರಜನಿಕಾಂತ್ ಅವರ ವೃತ್ತಿಬದುಕಿನ 50 ನೇ ವರ್ಷದ ಹಿನ್ನೆಲೆಯಲ್ಲಿ, ಅವರ 'ಪಡಯಪ್ಪ' ಸಿನಿಮಾ ಇಂದು (ಡಿ.12) ಮರುಬಿಡುಗಡೆಗೊಂಡಿದೆ. ಅಂದಹಾಗೆ, 26 ವರ್ಷವಾದರೂ ರಜನಿಕಾಂತ್ ಅವರು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾವುದೇ ಒಟಿಟಿಗೆ ಮಾರಿಲ್ಲ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ.

ತಾಯಿ ಬರೆದ ಕಥೆಗೆ ಮಗನೇ ಹೀರೋ; 'ಪ್ರೇಮಿ'ಗಾಗಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ!

Advik: 'ಪ್ರೇಮಿ' ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ

Premi Kannada Movie: ಎಸ್. ಪ್ರದೀಪ್ ವರ್ಮ ನಿರ್ದೇಶನದ 'ಪ್ರೇಮಿ' ಚಿತ್ರದ "ಮನಸ್ಸು ಏನೋ ಕಾಡಿದೆ" ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಅದ್ವಿಕ್ ಈ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ನಟಿ ಸಾತ್ವಿಕಾ (ಶ್ರಾವ್ಯಾ ರಾವ್) ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಕಪಾಲಿ ಟಾಕೀಸ್‌ ಜಾಗದಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ತೆಲುಗು ನಟ ಮಹೇಶ್‌ ಬಾಬು; AMB ಸಿನಿಮಾಸ್‌ ಕರ್ನಾಟಕಕ್ಕೆ ಎಂಟ್ರಿ!

ಗಾಂಧಿನಗರಕ್ಕೆ ಮಹೇಶ್‌ ಬಾಬು ಆಗಮನ; ಕಪಾಲಿ ಟಾಕೀಸ್‌ ಜಾಗದಲ್ಲಿ AMB Cinemas

AMB Cinemas Kapali: ಬೆಂಗಳೂರಿನ ಐತಿಹಾಸಿಕ 'ಕಪಾಲಿ' ಟಾಕೀಸ್‌ ಜಾಗದಲ್ಲಿ ತೆಲುಗು ನಟ ಮಹೇಶ್‌ ಬಾಬು ಅವರ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಆರಂಭವಾಗುತ್ತಿದೆ. ಡಿ.16 ರಂದು ಉದ್ಘಾಟನೆಗೊಳ್ಳಲಿರುವ ಈ ಮಲ್ಟಿಪ್ಲೆಕ್ಸ್ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಎಂಬ ದಾಖಲೆ ಬರೆಯಲಿದೆ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಆರು ದೇಶಗಳಲ್ಲಿ 'ಧುರಂಧರ್‌' ಸಿನಿಮಾ ಬ್ಯಾನ್, ಆದರೂ ಭರ್ಜರಿ ಕಲೆಕ್ಷನ್!‌

Dhurandhar Box Office Collection: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ಆಡಿದೆ. ಆರಂಭಿಕ ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಗಳಿಕೆ ಹೆಚ್ಚಿದೆ. ಕೇವಲ ಏಳು ದಿನಗಳಲ್ಲಿ ಚಿತ್ರವು ಭಾರತ ಮತ್ತು ವಿದೇಶದ ಗಳಿಕೆ ಸೇರಿ ₹300 ಕೋಟಿ ಕ್ಲಬ್ ಸೇರಿದೆ.

Darshan: ಬೆಂಗಳೂರಿನಲ್ಲಿ ʻದಿ ಡೆವಿಲ್ʼ‌ ಚಿತ್ರಕ್ಕೆ ದಾಖಲೆ ಸಂಖ್ಯೆಯ ಶೋಗಳು! ವಿಶ್ವದ್ಯಾಂತ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು? ರಾಜ್ಯಾದ್ಯಂತ ಹೇಗಿದೆ ರೆಸ್ಪಾನ್ಸ್?

The Devil Collection: ದರ್ಶನ್‌ ಚಿತ್ರಕ್ಕೆ ಹೇಗಿದೆ ನೋಡಿ ರೆಸ್ಪಾನ್ಸ್?

The Devil Box Office Collection: 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಅಭಿನಯದ 'ದಿ ಡೆವಿಲ್‌' ಸಿನಿಮಾವು ಡಿಸೆಂಬರ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎರಡು ವರ್ಷಗಳ ಬಳಿಕ ತೆರೆ ಕಂಡಿರುವ ದರ್ಶನ್‌ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಅಂದಾಜು 13.80 ಕೋಟಿ ರೂ. ಕಲೆಕ್ಷನ್ ಆಗಿದೆ.

Photos: ʻಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿ ರಿಷಬ್‌ ಶೆಟ್ಟಿ ಹೇಳಿದ್ದೇನು?

Kantara 1 ಚಿತ್ರದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿದ ರಿಷಬ್‌

ರಿಷಬ್‌ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್‌ 1ʼ ಸಿನಿಮಾವು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ. ಇದೀಗ ಈ ಚಿತ್ರಕ್ಕಾಗಿ ಮಾಡಿದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನು ರಿಷಬ್‌ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. "ಇದು ನಮ್ಮ ಕಥೆಯ ಆತ್ಮವನ್ನು ನಾನು ವರ್ಗಾಯಿಸಿದ ಕ್ಷಣವಾಗಿತ್ತು — ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವವನ್ನು ಕಂಡುಕೊಂಡಾಗ. ನಮ್ಮ ಮೊದಲ ಕಾರ್ಯಾಗಾರ (ವರ್ಕ್‌ಶಾಪ್) ಕೇವಲ ತಾಲೀಮು ಆಗಿರಲಿಲ್ಲ; ಅದು ಕಲ್ಪನೆಗೆ ಭಾವನೆಯನ್ನು ಉಸಿರಾಡುವಿಕೆಯ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲ ನಟರ ಮೇಲೆ ನನ್ನ ಪ್ರೀತಿ ಸದಾ ಇರುತ್ತದೆ" ಎಂದು ರಿಷಬ್‌ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

Nandamuri Balakrishna: 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂದು ಅಬ್ಬರಿಸಿದ ಬಾಲಯ್ಯ; ʻಅಖಂಡ 2ʼ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?‌

Nandamuri Balakrishna speaks about Kannada in Akhanda 2

Akhanda 2 Release: ನಂದಮೂರಿ ಬಾಲಕೃಷ್ಣ ಅವರ 'ಅಖಂಡ 2' ಚಿತ್ರವು ಡಿಸೆಂಬರ್ 12 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ, ಬಾಲಯ್ಯ ಹೇಳಿದ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಡೈಲಾಗ್ ಭಾರೀ ವೈರಲ್ ಆಗಿದೆ. "ಕರ್ನಾಟಕ ನನ್ನ ಸಹೋದರರ ಮನೆ" ಎಂದು ಹೇಳಿ ಶ್ರೀಕೃಷ್ಣದೇವರಾಯ ಮತ್ತು ಡಾ. ರಾಜ್‌ಕುಮಾರ್‌ರನ್ನು ನೆನೆದಿದ್ದಾರೆ ಬಾಲಯ್ಯ.

Actor Darshan: ತಂದೆ -ತಾಯಿ ಕಳೆದುಕೊಂಡ್ರು ದುಃಖ ಇಲ್ಲ, ಆದ್ರೆ ದರ್ಶನ್‌ ಇಲ್ಲ ಅನ್ನೋದೇ ತುಂಬಾ ನೋವು! ಅಭಿಮಾನಿಯ ಹೇಳಿಕೆ

ದರ್ಶನ್ ಅಭಿಮಾನಿಯ ಅಂಧಾಭಿಮಾನ! ವಿಡಿಯೋದಲ್ಲಿ ಏನಿದೆ?

The Devil Movie: ದರ್ಶನ್‌ ಅನುಪಸ್ಥಿಯಲ್ಲಿ ದಿ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ಫ್ಯಾನ್ಸ್‌ ಸಾಥ್‌ ಕೂಡ ಕೊಟ್ಟಿದ್ದಾರೆ. ಮೆಚ್ಚಿನ ನಟ ಜೈಲಿನಲ್ಲಿ ಇದ್ದಾಗ ಫ್ಯಾನ್ಸ್‌ ಆದವರಿಗೆ ಬೇಸರ ಆಗೋದು ಸಹಜ. ಆದರೆ ಅಂಧಾಭಿಮಾನ ತೋರಿದರೆ, ಅತಿಯಾದ ಪ್ರೀತಿಯೂ ವಿಷ ಆಗೇ ಕಾಣುತ್ತದೆ ಅದಕ್ಕೆ ಉದಾಹರಣೆ, ಕೆಲವು ಅಭಿಮಾನಿಗಳ ಹೇಳಿಕೆ.ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ ಅಂತ ಕೆಲವು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗ್ತಿದೆ.

12A Railway Colony OTT : ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ, ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ!

12A Railway Colony OTT: ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದ ಈ ಚಿತ್ರವು ಥಿಯೇಟರ್ ಪ್ರದರ್ಶನವಾದ 20 ದಿನಗಳಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಿದೆ. ನಾನಿ ಕಾಸರಗಡ್ಡ ನಿರ್ದೇಶನದ ಮತ್ತು ಪೋಲಿಮೆರಾ ಖ್ಯಾತಿಯ ಡಾ. ಅನಿಲ್ ವಿಶ್ವನಾಥ್ ಬರೆದ ಕಥೆ ಇದೆ. ಸಾಯಿ ಕುಮಾರ್, ವಿವಾ ಹರ್ಷ, ಗೆಟಪ್ ಶ್ರೀನು, ಸದ್ದಾಂ ಮತ್ತು ಜೀವನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Rajinikanth Birthday: ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ: ನಟ ಧನುಷ್ ಸೇರಿ ಅಭಿಮಾನಿಗಳಿಂದ ಶುಭಾಶಯ

ಸೂಪರ್ ಸ್ಟಾರ್ ರಜನಿಕಾಂತ್‌ಗೆ 75ನೇ ಹುಟ್ಟುಹಬ್ಬದ ಸಂಭ್ರಮ

Dhanush: ಇಂದು (ಡಿಸೆಂಬರ್ 12) ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ಜನುಮದಿನದ ಸಂಭ್ರಮ.75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ತಲೈವಾ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಟನಿಗೆ ಶುಭಾಶಯಗಳು ಹರಿದು ಬರುತ್ತಿವೆ. ಮಾಜಿ ಅಳಿಯ ನಟ ಧನುಷ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಕೂ ಡ ನಟನಿಗೆ ವಿಶ್‌ ಮಾಡಿದ್ದಾರೆ. ಧನುಷ್‌ ಯಾವಾಗಲೂ ರಜನಿಕಾಂತ್ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ‌

Loading...