ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Rishab Shetty: ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್‌ ಸಿಂಗ್;‌ ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ

Ranveer Singh: ದೈವವನ್ನ ದೆವ್ವ ಎಂದಿದ್ದಕ್ಕೆ ಕ್ಷಮೆ ಕೇಳಿದ ದೀಪಿಕಾ ಪತಿ!

Ravneet Singh Controversy: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ ಚಾಪ್ಟರ್ 1' ಚಿತ್ರವನ್ನು ಹೊಗಳುವ ಭರದಲ್ಲಿ 'ಚಾವುಂಡಿ ದೈವ' ವನ್ನು 'ದೆವ್ವ' ಎಂದು ಸಂಭೋಧಿಸಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Samantha Bhuta Shuddhi Vivaha: ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

Samantha: "ಭೂತ ಶುದ್ಧಿ ವಿವಾಹ" ಪದ್ಧತಿಯಲ್ಲಿ ಇಬ್ಬರೂ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಏನಿದು ಪದ್ಧತಿ ಎಂದು ಚರ್ಚೆ ಶುರುವಾಗಿದೆ. ಭೂತ ಶುದ್ಧಿ ವಿವಾಹವು ಈಶ ಯೋಗ ಕೇಂದ್ರವು ನೀಡುವ ಮೂರು ಪವಿತ್ರ ವಿವಾಹ ಸಮಾರಂಭಗಳಲ್ಲಿ ಒಂದಾಗಿದೆ . ಇತರವುಗಳಲ್ಲಿ ಲಿಂಗ ಭೈರವಿ ವಿವಾಹ ಮತ್ತು ವಿವಾಹ ವೈಭವ ಕೂಡ ಸೇರಿವೆ.

Kaantha  OTT: ದುಲ್ಕರ್ ಸಲ್ಮಾನ್, ರಾಣಾ  ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ದುಲ್ಕರ್ ಸಲ್ಮಾನ್, ರಾಣಾ ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ?

Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕಾಂತ . ಸಮುದ್ರ ಖನಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ನವೆಂಬರ್ 14, 2025 ರಂದು, ತಮಿಳು ಚಲನಚಿತ್ರವು ಚಿತ್ರಮಂದಿರಗಳಿಗೆ ಪ್ರವೇಶಿಸಿತು, ಇದರಲ್ಲಿ ರಾಣಾ ದಗ್ಗುಬಾಟಿ, ಪ್ರಶಾಂತ್ ಪೊಟ್ಲುರಿ ಸೇರಿದಂತೆ ಅನೇಕರು ಪ್ರಮುಖ ಪಾತ್ರವಹಿಸಿದ್ದರು.

First Salary: ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ತಿಳಿಸಿದ ನಟಿ ಶ್ರುತಿ; ಪವನ್‌ ವೆಂಕಟೇಶ್‌ಗೆ ಸಿಕ್ತು ಹಿರಿಯರ ಆಶೀರ್ವಾದ

First Salary: ನಟಿ ಶ್ರುತಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?

First Salary Short Movie: ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ 'ಫಸ್ಟ್‌ ಸ್ಯಾಲರಿ' ಕಿರುಚಿತ್ರವು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಅವರು, ಕಿರುಚಿತ್ರದ ತಾಯಿ-ಮಗನ ಸೆಂಟಿಮೆಂಟ್ ನೋಡಿ ಭಾವುಕರಾದರು. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದರು.

Kounteya: ನೆಗೆಟಿವ್‌ ರೋಲ್‌ನಲ್ಲಿ ಮಿಂಚಲು ರೆಡಿಯಾದ ರವಿಚಂದ್ರನ್‌ ಪುತ್ರ ಮನೋರಂಜನ್;‌ ಸದ್ದಿಲ್ಲದೇ ನಿರ್ಮಾಣವಾಗ್ತಿದೆ ಡಿಫರೆಂಟ್‌ ಸಿನಿಮಾ!

Kounteya: ನೆಗೆಟಿವ್‌ ಪಾತ್ರ ಒಪ್ಪಿಕೊಂಡ ರವಿಚಂದ್ರನ್‌ ಪುತ್ರ ಮನೋರಂಜನ್

Manoranjan Ravichandran New Movie: 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ತಮ್ಮ ಹೊಸ ಸಿನಿಮಾ 'ಕೌಂತೇಯ'ದಲ್ಲಿ ಮೊದಲ ಬಾರಿಗೆ ನೆಗೆಟಿವ್ ಶೇಡ್‌ನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ. ಕೆ. ಚಂದ್ರಹಾಸ ನಿರ್ದೇಶನದ ಈ ಸಿನಿಮಾ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ.

Bigg Boss Kannada 12:  ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು?

Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.

Dhanush: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ʻತೇರೆ ಇಷ್ಕ್ ಮೇʼ ಸಿನಿಮಾದ ಕಲೆಕ್ಷನ್‌ ಎಷ್ಟು? ಈ ವರ್ಷ ದೊಡ್ಡ ಸಾಧನೆ ಮಾಡಿದ ಧನುಷ್

Dhanush: ಮೂರು ದಿನಕ್ಕೆ ʻತೇರೆ ಇಷ್ಕ್ ಮೇʼ ಸಿನಿಮಾ ಗಳಿಸಿದ್ದೆಷ್ಟು?

Tere Ishq Mein Box Office Collection: ಬಹುಭಾಷಾ ನಟ ಧನುಷ್ ಅವರ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ನವೆಂಬರ್ 28 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಮೂರು ದಿನಗಳಲ್ಲಿಯೇ ಉತ್ತಮ ಕಮಾಯಿ ಮಾಡಿದೆ. ಧನುಷ್ ಪಾಲಿಗೆ 2025 ಲಕ್ಕಿ ವರ್ಷವಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

KV Prabhakar: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಅವರು ಓದುಗರಿಗೆ ಸಿನಿಮಾವನ್ನೂ, ನೋಡುಗರಿಗೆ ಸಾಹಿತ್ಯವನ್ನೂ ತಲುಪಿಸುವ ಮೂಲಕ ಎರಡು ಕಲಾ ಮಾಧ್ಯಮಗಳ ಜೀವಂತಿಕೆ ಹೆಚ್ಚಿಸಿದರು. ಕನ್ನಡದ ಮಹತ್ವದ ಕಾದಂಬರಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಯಶಸ್ವಿಯಾಗಿ ಚಲನಚಿತ್ರಗಳಿಗೆ ಅಳವಡಿಸಿ, ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳ ನಡುವೆ ಸೇತುವೆಯಾಗಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಶ್ಲಾಘಿಸಿದ್ದಾರೆ.

Samantha Marriage: ನಟಿ ಸಮಂತಾ ಜೊತೆ 2ನೇ ಮದುವೆಯಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

ಸಮಂತಾರನ್ನು ವಿವಾಹವಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

Samantha Nidimoru Marriage: ನಟಿ ಸಮಂತಾ ಅವರನ್ನು ಮದುವೆಯಾಗಿರುವ ನಿರ್ದೇಶಕ ರಾಜ್‌ ನಿಡಿಮೋರು ಸದ್ಯ ಸಖತ್‌ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇವರು ಯಾರು? ಇವರ ಹಿನ್ನೆಲೆ ಏನು ಎಂಬೆಲ್ಲಾ ವಿಚಾರಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Photos: ಕೊಯಮತ್ತೂರಿನಲ್ಲಿ ಸರಳವಾಗಿ ನಡೆದ ಸಮಂತಾ - ರಾಜ್‌ ನಿಡಿಮೋರು ಕಲ್ಯಾಣ; ಈ 2ನೇ ಮದುವೆಯ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ ನೋಡಿ

ನಟಿ ಸಮಂತಾ - ರಾಜ್‌ ನಡಿಮೋರು 2ನೇ ಮದುವೆಯ ಸುಂದರ ಫೋಟೋಗಳು ಇಲ್ಲಿವೆ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ಟೆಂಪಲ್‌ನಲ್ಲಿ ಈ ಮದುವೆ ನಡೆದಿದ್ದು, ಮದುವೆಯ ಫೋಟೋಗಳು ವೈರಲ್‌ ಆಗಿವೆ. ʻದಿ ಫ್ಯಾಮಿಲಿ ಮ್ಯಾನ್‌ʼ ನಿರ್ದೇಶಕ ರಾಜ್‌ ನಿಡಿಮೋರು ಮತ್ತು ಸಮಂತಾ ಲವ್‌ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ.

Samantha Raj Nidimoru Marriage: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ಸಮಂತಾ ರುತ್ ಪ್ರಭು; ಹೊಸ ʻಫ್ಯಾಮಿಲಿʼ ಆರಂಭ

Raj Nidimoru Marriage: 2ನೇ ಮದುವೆಯಾದ ಸಮಂತಾ; ಸದ್ದಿಲ್ಲದೇ ನಡೆದ ಕಲ್ಯಾಣ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಮದುವೆ ಆಗಿದ್ದು, ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿವಾಹವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Photos: ದಾಂಪತ್ಯ ಬದುಕಿಗೆ ಕಾಲಿಟ್ಟ '777 ಚಾರ್ಲಿ' ಡೈರೆಕ್ಟರ್ ಕಿರಣ್‌ ರಾಜ್‌; ಮದುವೆಗೆ ಬಂದು ಶುಭ ಹಾರೈಸಿದ ರಕ್ಷಿತ್‌ ಶೆಟ್ಟಿ

Photos: ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ ರಾಜ್‌ ಮದುವೆಯಲ್ಲಿ ರಕ್ಷಿತ್‌

ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್‌ ರಾಜ್‌ ಕೆ. ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್‌ ರಾಜ್‌ ಅವರ ಮದುವೆ ಎಂಗೇಜ್‌ಮೆಂಟ್‌ ನಡೆದಿತ್ತು. ಇದೀಗ ಮದುವೆ ಸಮಾರಂಭ ನಡೆದಿದೆ. ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಮದುವೆಗೆ ನಟ ರಕ್ಷಿತ್‌ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

Raj Nidimoru: ʻದಿ ಫ್ಯಾಮಿಲಿ ಮ್ಯಾನ್‌ʼ ಡೈರೆಕ್ಟರ್‌ ಜೊತೆ ನಟಿ ಸಮಂತಾ 2ನೇ ಮದುವೆ; ಇಲ್ಲಿ ಹತಾಶೆಯ ಮಾತು ಕೇಳಿಬಂದಿದ್ದೇಕೆ?

Raj Nidimoru Wedding: ಸೀಕ್ರೆಟ್ ಆಗಿ ಮದುವೆಯಾದ್ರಾ ನಟಿ ಸಮಂತಾ?

Samantha Raj Nidimoru Wedding: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.

Azad Bharath: ಹಿಂದಿ ಸಿನಿಮಾ ನಿರ್ದೇಶಿಸಿದ ಕನ್ನಡತಿ ರೂಪಾ ಅಯ್ಯರ್;‌ ಈ ಚಿತ್ರದ ಹಾಡಿಗೆ ಧ್ವನಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ರೂಪಾ ಅಯ್ಯರ್‌ ನಿರ್ದೇಶನದ 'ಆಜಾದ್ ಭಾರತ್'; ಇದು ಹಿಂದಿ ಸಿನಿಮಾ!

Azad Bharath Hindi Movie: ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು 'ಆಜಾದ್ ಭಾರತ್' ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ತೆರೆಗೆ ಬರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರ ಹೊಂದಿದೆ.

Actor Darshan: ದರ್ಶನ್  'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌! ಫ್ಯಾನ್ಸ್‌ ದಿಲ್‌ ಖುಷ್‌

ದರ್ಶನ್ 'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

Darshan: ದರ್ಶನ್‌ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ.

Ranveer Singh: ತುಳುನಾಡ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆಯಾಚಿಸಲು ಆಗ್ರಹ

ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆ ಯಾಚಿಸಲು ಆಗ್ರಹ

ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾಂತಾರ ಚಾಪ್ಟರ್‌ 1 (Kantara Chapter 1) ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ಅಭಿನಯವನ್ನು ಕೊಂಡಾಡುವ ಭರದಲ್ಲಿ, ರಿಷಬ್‌ ಸಮ್ಮುಖದಲ್ಲಿಯೇ ಚಾಮುಂಡಿ ದೈವದ ಅವಾಹನೆಯನ್ನು ರಣವೀರ್‌ ಸಿಂಗ್‌ ಅಣಕಿಸಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Jaya Bachchan : ನನ್ನ  ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ; ಜಯಾ ಬಚ್ಚನ್ ಹೀಗ್ಯಾಕೆ ಅಂದ್ರು?

ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದ ಜಯಾ ಬಚ್ಚನ್!

Navya Naveli Nanda: ಹಿರಿಯ ನಟಿ ಜಯಾ ಬಚ್ಚನ್ಅ ವರು ಚಲನಚಿತ್ರೋದ್ಯಮ, ಪಾಪರಾಜಿ ಅಥವಾ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. 'ವೀ ದಿ ವುಮೆನ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ಮೊಮ್ಮಗಳು ನವ್ಯಾ ನವೇಲಿ ನಂದಾ ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮದುವೆಯಾಗುವುದನ್ನು ಬಯಸುವುದಿಲ್ಲ ಎಂದು ಒಪ್ಪಿಕೊಂಡರು.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

`ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ?

Gilli Nata: ಕಿರುತೆರೆ ಜಗತ್ತಿನ ಟಾಪ್‌ ಹೀರೋ ಚಂದು ಗೌಡ ಬ್ಲಾಕ್‌ಬಸ್ಟರ್‌ ‘ರಾಬರ್ಟ್‌’ ಸಿನಿಮಾದಲ್ಲಿ ನಟ ದರ್ಶನ್‌ ಎದುರು ತೊಡೆ ತಟ್ಟಿದ್ದರು. ಈಗ ಅವರು ಮತ್ತೆ ‘ದಿ ಡೆವಿಲ್‌'ಸಿನಿಮಾದಲ್ಲಿ ದರ್ಶನ್‌ ಎದುರು ಖಳನಟರಾಗಿ ಮಿಂಚಲು ರೆಡಿಯಾಗಿದ್ದಾರೆ. ಈಗ ವಿಶ್ವವಾಣಿಯ ವಿಶೇಷ ಸಂದರ್ಶನದಲ್ಲಿ ಡೆವಿಲ್‌ ಸಿನಿಮಾ ಜೊತೆಗೆ ಗಿಲ್ಲಿ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

SS Rajamouli: ‌ದಿಢೀರ್‌ ಅಂತ ʻವಾರಣಾಸಿʼ ಟೈಟಲ್‌ನಲ್ಲಿ ಬದಲಾವಣೆ; ರಾಜಮೌಳಿಯ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

Varanasi Movie: ರಾಜಮೌಳಿ - ಮಹೇಶ್‌ ಬಾಬು ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆ

Varanasi Movie Title Controversy: ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಟೈಟಲ್‌ನಲ್ಲಿ ಒಂಚೂರು ಬದಲಾವಣೆ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ತೆಲುಗಿನಲ್ಲಿ 'ವಾರಣಾಸಿ' ಎಂಬ ಶೀರ್ಷಿಕೆ ಎರಡು ವರ್ಷಗಳ ಹಿಂದೆಯೇ ಬೇರೆ ನಿರ್ಮಾಪಕರಿಂದ ನೋಂದಣಿ ಆಗಿದ್ದರಿಂದ, ರಾಜಮೌಳಿ ತಂಡವು ತೆಲುಗಿನಲ್ಲಿ 'ರಾಜಮೌಳಿ ವಾರಣಾಸಿ' ಎಂದು ಬಿಡುಗಡೆ ಮಾಡಲು ನಿರ್ಧರಿಸಿದೆಯಂತೆ.

The Girlfriend OTT :  ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ದೀಕ್ಷಿತ್, ರಶ್ಮಿಕಾ ನಟನೆಯ ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ಸ್ಟ್ರೀಮಿಂಗ್‌ ಎಲ್ಲಿ?

Rashmika Mandanna: ಅನು ಎಮ್ಯಾನ್ಯುಲ್‌, ರಾವ್‌ ರಮೇಶ್‌ ಮುಂತಾದವರು ಈ ಚಿತ್ರದಲ್ಲಿದ್ದಾರೆ. ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾವನ್ನು ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಸಿನಿಮಾವು ನವೆಂಬರ್‌ 7ರಂದು ತೆರೆಕಂಡಿತ್ತು. ಇದು ರಶ್ಮಿಕಾ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Umesh Death: 'ನಮ್ದು ಲವ್‌ ಮ್ಯಾರೇಜ್‌, ನಾವ್ಯಾವತ್ತೂ ಜಗಳ ಆಡಿಲ್ಲ'; ಎಂ ಎಸ್‌ ಉಮೇಶ್‌ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಸುಧಾ

ʻನಾನು ಹುಷಾರಾಗ್ತೀನಿ ಕಣೇ ಅಂದಿದ್ರುʼ; ಎಂ ಎಸ್ ಉಮೇಶ್‌ ಪತ್ನಿ ಕಣ್ಣೀರು

Veteran Actor MS Umesh Death: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್ ಅವರ ನಿಧನದಿಂದ ಅವರ ಪತ್ನಿ ಸುಧಾ ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. 57 ವರ್ಷಗಳ ಅನ್ಯೋನ್ಯ ಜೀವನ ನಡೆಸಿದ ಸುಧಾ, "ನಮ್ಮದು ಲವ್ ಮ್ಯಾರೇಜ್, ಒಂದು ದಿನವೂ ಜಗಳ ಆಡಿಲ್ಲ" ಎಂದು ಪತಿಯನ್ನು ನೆನೆದು ಭಾವುಕರಾಗಿದ್ದಾರೆ.

Shri Mahadev Wedding: ದಾಂಪತ್ಯ ಬದುಕಿಗೆ ಕಾಲಿಟ್ಟ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ ನಟ ಶ್ರೀ ಮಹದೇವ್‌; ಹುಡುಗಿ ಯಾರು?

Photos: ಸಪ್ತಪದಿ ತುಳಿದ ʻಶ್ರೀರಸ್ತು ಶುಭಮಸ್ತುʼ ನಟ

Kannada Actor Shri Mahadev Wedding: ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ನಲ್ಲಿ ನಟಿಸಿದ್ದ ಶ್ರೀ ಮಹದೇವ್‌ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸ್ಪೂರ್ತಿ ಎಂಬುವವರ ಜೊತೆಗೆ ಶ್ರೀ ಮಹದೇವ್‌ ಅವರ ಮದುವೆಯು ಮೈಸೂರಿನಲ್ಲಿ ನಡೆದಿದೆ. ಇಲ್ಲಿದೆ ನೋಡಿ ಮದುವೆ ಕುರಿತ ಫೋಟೋಗಳು.

BBK 12: 'ಕಿಚ್ಚ' ಸುದೀಪ್‌ ಹೇಳಿದ್ದನ್ನು ಒಪ್ಪದ ಧ್ರುವಂತ್‌; ʻಬಿಗ್‌ ಬಾಸ್‌ʼ ಶೋನಿಂದ ಹೊರಗೆ ಹೋಗುವ ಮಾತನಾಡಿದ್ದೇಕೆ ಈ ಸ್ಪರ್ಧಿ?

BBK 12: 'ಬಿಗ್ ಬಾಸ್' ಶೋನಿಂದ ಹೊರಗೆ ಹೋಗ್ತಾರಾ ಧ್ರುವಂತ್?

BBK 12 Dhruvanth: ಬಿಗ್‌ ಬಾಸ್‌ ಕನ್ನಡ 12ರಲ್ಲಿ ಸ್ಪರ್ಧಿ ಧ್ರುವಂತ್ ಅವರು 'ಶೋನಿಂದ ಹೊರಗೆ ಹೋಗುವ' ಮಾತುಗಳನ್ನಾಡಿದ್ದಾರೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. "ಶೋನಿಂದ ಹೊರಗೆ ಹೋಗಲು ಇಷ್ಟಪಡುತ್ತೇನೆ" ಎಂದು‌ ಸುದೀಪ್‌ಗೆ ಧ್ರುವಂತ್ ಹೇಳಿದ್ದಾರೆ.

Kantara Chapter 1: ಚಾವುಂಡಿ ದೈವಕ್ಕೆ 'ದೆವ್ವ' ಎಂದು ಕರೆದ ರಣವೀರ್‌ ಸಿಂಗ್‌;  ರಿಷಬ್‌ ಶೆಟ್ಟಿ ಎದುರಲ್ಲೇ ಬಾಲಿವುಡ್‌ ನಟನಿಂದ ಇದೆಂಥ ಮಾತು?

ʻಕಾಂತಾರ ಚಾಪ್ಟರ್‌ 1ʼ ಚಿತ್ರದ ದೈವಕ್ಕೆ ದೆವ್ವ ಎಂದು ಕರೆದ ರಣವೀರ್‌ ಸಿಂಗ್‌

Ranveer Singh Controversy: ಗೋವಾದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಾವುಂಡಿ ದೈವಕ್ಕೆ ಅಪಮಾನ ಮಾಡಿದ್ದಾರೆ. ರಿಷಬ್ ಶೆಟ್ಟಿ ಎದುರಲ್ಲೇ ಕಾಂತಾರ ಚಾಪ್ಟರ್‌ 1 ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೈವವನ್ನು ರಣವೀರ್ ಸಿಂಗ್ ಘೋಸ್ಟ್ (ದೆವ್ವ) ಎಂದು ಕರೆದಿದ್ದಾರೆ.

Loading...