ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

19ನೇ ವಯಸ್ಸಿನಲ್ಲಿ ಮೊದಲ ಮದುವೆ, 45ಕ್ಕೆ ಸ್ಟಾರ್‌ ನಟಿ ಜೊತೆ 2ನೇ ಕಲ್ಯಾಣ; ಇದು ಧರ್ಮೇಂದ್ರ ಮ್ಯಾರೇಜ್‌ ಸ್ಟೋರಿ!

ಮೊದಲ ಪತ್ನಿಗೆ ಡಿವೋರ್ಸ್‌ ನೀಡದೆಯೇ 2ನೇ ಮದುವೆಯಾಗಿದ್ದ ಧರ್ಮೇಂದ್ರ!

Dharmendra Marriage Story: ಬಾಲಿವುಡ್‌ನ 'ಹೀಮ್ಯಾನ್' ಧರ್ಮೇಂದ್ರ ಅವರು ತಮ್ಮ ವೈಯಕ್ತಿಕ ಬದುಕಿನಿಂದ ಗಮನ ಸೆಳೆದವರು. 1954ರಲ್ಲಿ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. 1980ರಲ್ಲಿ ನಟಿ ಹೇಮಾ ಮಾಲಿನಿ ಅವರೊಂದಿಗೆ ವಿಚ್ಛೇದನವಿಲ್ಲದೆ, ಎರಡನೇ ಕಲ್ಯಾಣ ಮಾಡಿಕೊಂಡರು. ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರಿಂದ ಒಟ್ಟು ಆರು ಮಕ್ಕಳಿದ್ದಾರೆ.

Actor Dharmendra: ಧರ್ಮೇಂದ್ರ ಯುಗಾಂತ್ಯ- ದಿಗ್ಗಜ ನಟನ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

ನಟ ಧರ್ಮೇಂದ್ರ ನಿಧನಕ್ಕೆ ಪ್ರಧಾನಿ, ಸಿಎಂ ಸಂತಾಪ

Dharmendra passes away: ಭಾರತೀಯ ಚಿತ್ರರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ಸಿನಿಮಾ ಲೋಕದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.

Dharmendra Death: ʻಇಕ್ಕೀಸ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌, 90ನೇ ಹುಟ್ಟುಹಬ್ಬದ ತಯಾರಿ; ಎಲ್ಲವನ್ನು ಅರ್ಧಕ್ಕೆ ಬಿಟ್ಟು ಹೊರಟ ಧರ್ಮೇಂದ್ರ!

90ನೇ ಹುಟ್ಟುಹಬ್ಬ ಆಚರಣೆಗೂ ಮುನ್ನ ಅಗಲಿದ 'ಹೀಮ್ಯಾನ್' ಧರ್ಮೇಂದ್ರ!

Veteran Actor Dharmendra Death: ಬಾಲಿವುಡ್‌ನ ಹೀಮ್ಯಾನ್ ಧರ್ಮೇಂದ್ರ ಅವರು ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ 15 ದಿನ ಬಾಕಿ ಇರುವಾಗ ವಿಧಿವಶರಾಗಿದ್ದಾರೆ. ಕಾಕತಾಳೀಯವೆಂಬಂತೆ, ಅವರ ಕೊನೆಯ ಚಿತ್ರ 'ಇಕ್ಕೀಸ್‌'ನ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ (ನವೆಂಬರ್ 24) ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರ ಅಗಲಿಕೆಯಿಂದ ಡಿಯೋಲ್ ಕುಟುಂಬ ಮತ್ತು ಕೋಟ್ಯಂತರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

Dharmendra Passes away: ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

ಹೇಮಾ ಮಾಲಿನಿಯನ್ನು ಅಪ್ಪಿಕೊಳ್ಳಲು ಧರ್ಮೇಂದ್ರ ಏನ್‌ ಮಾಡಿದ್ರು ಗೊತ್ತಾ?

Actor Dharmendra: 1975ರ ಐಕಾನಿಕ್ ಚಲನಚಿತ್ರ ಶೋಲೇ ಚಿತ್ರೀಕರಣದ ಸಮಯದಲ್ಲಿ ನಟ ಧರ್ಮೇಂದ್ರ ಅವರು ತಮ್ಮ ಸಹನಟಿ ಹೇಮಾ ಮಾಲಿನಿಯವರೊಂದಿಗೆ ಹೆಚ್ಚು ಸಮಯ ಕಳೆಯಲು ಒಂದು ವಿನೋದಭರಿತ ಐಡಿಯಾ ಮಾಡಿದ್ದರು. ರೊಮ್ಯಾಂಟಿಕ್‌ ದೃಶ್ಯವನ್ನು ಮರುಚಿತ್ರೀಕರಿಸಲು, ಅವರು ಸೆಟ್‌ನ ಸ್ಪಾಟ್‌ಬಾಯ್ಸ್‌ಗಳಿಗೆ ತಲಾ ರೂ. 20 ನೀಡಿ ಉದ್ದೇಶಪೂರ್ವಕವಾಗಿ ಶೂಟಿಂಗ್‌ ವೇಳೆ ತಪ್ಪು ಮಾಡುವಂತೆ ಹೇಳಿದ್ದರಂತೆ.

Actor Dharmendra: ಬಾಲಿವುಡ್ ʻಹೀ ಮ್ಯಾನ್‌ʼ ಸಿನಿ ಜರ್ನಿ ಹೇಗಿತ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

ಧರ್ಮೇಂದ್ರ ಸಿನಿ ಜರ್ನಿ ಹೇಗಿತ್ತು ಗೊತ್ತಾ?

Bollywood Actor Dharmendra Dies At 89: ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟಾಗುವಂತೆ ಮಾಡಿದೆ.ಕೆಲವು ದಿನಗಳ ಹಿಂದೆಯಷ್ಟೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಬಳಿಕ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

Dance Karnataka Dance: ಅಪ್ಪು ಸಾಂಗ್‌ಗೆ ʻಬಿಂದಾಸ್‌ʼ ಆಗಿ ಸ್ಟೆಪ್‌ ಹಾಕಿದ 41 ವರ್ಷದ ಶ್ರೀದೇವಿ; ಇವ್ರ ಹಿನ್ನೆಲೆ ಏನು? ಯಾವ ಊರಿನವರು?

DKD ಶೋನಲ್ಲಿ ಹೆಜ್ಜೆ ಹಾಕಿದ ಗೃಹಿಣಿ ಶ್ರೀದೇವಿ ಯಾರು? ಇವ್ರ ಹಿನ್ನೆಲೆ ಏನು?

Dance Karnataka Dance 2025: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನಲ್ಲಿ 41 ವರ್ಷದ ಗೃಹಿಣಿ ಶ್ರೀದೇವಿ ಹೆಜ್ಜೆ ಹಾಕಿದ್ದಾರೆ. ಚಿತ್ರದುರ್ಗ ಮೂಲದ ಮೂರು ಮಕ್ಕಳ ತಾಯಿ ಶ್ರೀದೇವಿ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಬಿಂದಾಸ್‌ ಸಿನಿಮಾದ ಥರ ಥರ ಒಂಥರಾ ಹಾಡಿಗೆ ಡ್ಯಾನ್ಸ್‌ ಮಾಡಿ, ಸೈ ಎನಿಸಿಕೊಂಡಿದ್ದಾರೆ.

Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಜಗ್ಗೇಶ್‌; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ

ಡಾ. ರಾಜ್‌ಕುಮಾರ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ನಟ ಜಗ್ಗೇಶ್‌

‌Dr Rajkumar: ನಟ ಜಗ್ಗೇಶ್‌ ಅವರು ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಜೊತೆಗಿನ 1992ರಲ್ಲಿನ ಅಪರೂಪದ ಫೋಟೋಗಳು ಇದಾಗಿದ್ದು, ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರು ಈ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

The Pet Detective On OTT:  ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಸಖತ್‌ ನಕ್ಕು ನಗಿಸುವ ಅನುಪಮಾ ಪರಮೇಶ್ವರನ್ ಈ ಮೂವಿ ಒಟಿಟಿಗೆ!

Anupama Parameswaran: ನಿರ್ದೇಶಕ ಪ್ರಾಣೀಶ್ ವಿಜಯನ್ ಈ ಕಥೆಯನ್ನು ಅತ್ಯಂತ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಇದರಲ್ಲಿರೋ ಸನ್ನಿವೇಶಗಳು ವರ್ಣರಂಜಿತ ಪಾತ್ರಗಳಿಂದ ತುಂಬಿದೆ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಸ್ಯ ಹಾಗೂ ಆಕ್ಷನ್‌ಗೆ ಹೆಸರುವಾಸಿಯಾದ ಈ ಚಿತ್ರವು ಒಟಿಟಿ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. 'ದಿ ಪೆಟ್ ಡಿಟೆಕ್ಟಿವ್' ಕಥಾಹಂದರ ಮತ್ತು ಉತ್ತಮ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದೆ.

'ಅಪರಿಚಿತೆ' ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಮಾಜಿ ಸಿಎಂ ಸದಾನಂದ ಗೌಡ; ಪುತ್ರ ರೋಹಿತ್‌ ಜೊತೆ ನಟಿಸಿ ಖುಷಿಪಟ್ಟ ಶ್ರೀನಾಥ್‌

'ಅಪರಿಚಿತೆ' ಚಿತ್ರದಲ್ಲಿ ಪುತ್ರ ರೋಹಿತ್‌ ಜೊತೆ ನಟಿಸಿದ ಶ್ರೀನಾಥ್

Aparichite Kannada Movie Trailer: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ʻಅಪರಿಚಿತೆʼ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದ್ದಾರೆ. 'ತಾಯವ್ವ' ಖ್ಯಾತಿಯ ಗೀತಪ್ರಿಯ ಅವರು ಈ ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶ್ರೀನಾಥ್ ಹಾಗೂ ಅವರ ಪುತ್ರ ರೋಹಿತ್ ಒಟ್ಟಿಗೆ ಬಣ್ಣ ಹಚ್ಚಿರುವುದು ವಿಶೇಷ.

Sri Gandhada Gudi Serial: ʻಬಿಗ್‌ ಬಾಸ್‌ʼನಿಂದ ಎಲಿಮಿನೇಟ್‌ ಆಗಿದ್ದ ಮಂಜು ಭಾಷಿಣಿ ಈಗ ಕಿರುತೆರೆಗೆ ಎಂಟ್ರಿ

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು ಭಾಷಿಣಿ

Manju Bhashini In Sri Gandhada Gudi Serial: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಿಂದ ಹೊರಬಂದ ಬಳಿಕ, ಕಲರ್ಸ್‌ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀ ಗಂಧದ ಗುಡಿ'ಗೆ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ. ಇವರು ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

ʻನಾಯಿ ಇದೆ ಎಚ್ಚರಿಕೆʼ ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ

Nayi Ide Eccharike Movie: ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ 'ನಾಯಿ ಇದೆ ಎಚ್ಚರಿಕೆ' ಸಿನಿಮಾ ನವೆಂಬರ್ 28 ರಂದು ಬಿಡುಗಡೆಯಾಗುತ್ತಿದೆ. ಡಾ. ಲೀಲಾಮೋಹನ್ ಪಿವಿಆರ್ ನಾಯಕರಾಗಿರುವ ಈ ಚಿತ್ರವನ್ನು ಕಲಿ ಗೌಡ ನಿರ್ದೇಶಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ, ಜೊಂಬಿ (Zombie) ಜಾನರ್‌ನಲ್ಲಿ ಮೂಡಿಬಂದಿದೆ.

BBK 12: ಮಿಸ್ಟೇಕ್‌ ಮಾಡಿದ ಸ್ಪರ್ಧಿಗಳಿಗೆ ಹೊಸ ಅಧಿಕಾರ ಕೊಟ್ಟ ʻಕಿಚ್ಚʼ ಸುದೀಪ್;‌ ಇದು ಜಾರಿಯಾಗುತ್ತಾ?

Bigg Boss 12: ಸ್ಪರ್ಧಿಗಳಿಗೆ ʻಕಿಚ್ಚʼ ಸುದೀಪ್‌ ಕೊಟ್ಟ ಹೊಸ ಅಧಿಕಾರ ಏನು?

BBK 12 Ashwini Gowda: ಬಿಗ್ ಬಾಸ್ ಮನೆಯಲ್ಲಿ ಏಕವಚನ ಬಳಕೆಯಿಂದ ದೊಡ್ಡ ಜಗಳಗಳು ನಡೆಯುತ್ತಿದ್ದ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿರ್ದಿಷ್ಟವಾಗಿ ಅಶ್ವಿನಿ ಗೌಡ ಅವರ ಸುದೀಪ್ ಪ್ರಶ್ನೆ ಮಾಡಿದ್ದಾರೆ. "ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ ಕಿಚ್ಚ ಸುದೀಪ್‌ ಸ್ಪರ್ಧಿಗಳು ಹೊಸ ಅಧಿಕಾರವನ್ನು ಕೊಟ್ಟಿದ್ದಾರೆ.

BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್‌ ನಾನ್‌ಸ್ಟಾಪ್‌ ನಗು!

ವೀಕ್ಷಕರ ಆಸೆ ಈಡೇರಿಸಿದ ಗಿಲ್ಲಿ; ಸುದೀಪ್ ಮುಂದೆ ಮರುಕಳಿಸಿದ ವೈರಲ್ ದೃಶ್ಯ

Bigg Boss Kannada 12 Gilli Nata Comedy: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರಂತೆಯೇ ಗಿಲ್ಲಿ ನಟ ಅವರು ಅನುಕರಣೆ ಮಾಡಿದ್ದರು. ಇದನ್ನು ನೋಡಿದ್ದ ವೀಕ್ಷಕರು ಸಖತ್‌ ಎಂಜಾಯ್‌ ಮಾಡಿದ್ದರು. ಇದೀಗ Super Sunday With Kiccha Sudeep ಸಂಚಿಕೆಯಲ್ಲಿ 'ಕಿಚ್ಚ' ಸುದೀಪ್ ಅವರು ಎದುರು ಕೂಡ ಗಿಲ್ಲಿ ನಟ ಈ ಮಿಮಿಕ್ರಿಯನ್ನು ಮಾಡಿ ತೋರಿಸಿದ್ದಾರೆ. ಅಂದಹಾಗೆ, ಇದು ವೀಕ್ಷಕರ ಆಶಯವಾಗಿತ್ತು.

‌BBK 12: ʻನಗಾಡ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?ʼ; ಅದೊಂದು ತಪ್ಪಿಗಾಗಿ ಅಶ್ವಿನಿ - ಜಾಹ್ನವಿಗೆ ಕಿಚ್ಚನ ಸಖತ್‌ ಕ್ಲಾಸ್!

BBK 12: ಜಾಹ್ನವಿ ಮೇಲೆ ಸುದೀಪ್‌ ಸಿಕ್ಕಾಪಟ್ಟೆ ಗರಂ!

Bigg Boss Kannada 12 Kichcha Sudeep: ಈ ವಾರದ 'ಕಿಚ್ಚನ ಪಂಚಾಯತಿ'ಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಸುದೀಪ್ ಸಖತ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಪದೇಪದೇ ಪಿಸುದನಿಯಲ್ಲಿ ಮಾತಾಡಿ ರೂಲ್ಸ್‌ ಬ್ರೇಕ್‌ ಮಾಡಿ, ಶಿಕ್ಷೆ ಅನುಭವಿಸಿದ ಮೇಲೆಯೂ ನಕ್ಕಿದ್ದಕ್ಕೆ ಜಾಹ್ನವಿಗೆ ಕಿಚ್ಚ ಗರಂ ಆದರು. "ರೂಲ್ಸ್‌ ಬ್ರೇಕ್‌ ಮಾಡಿ ನಗ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?" ಎಂದು ಪ್ರಶ್ನಿಸಿದರು.

IFFI 2025: IFFI ಪ್ರೀಮಿಯರ್‌ನಲ್ಲಿ ಕನ್ನಡದ 'ರುಧಿರ್ವನ' ಸಿನಿಮಾ ಹೌಸ್ ಫುಲ್!

IFFI ಪ್ರೀಮಿಯರ್‌ನಲ್ಲಿ ಕನ್ನಡದ 'ರುಧಿರ್ವನ' ಸಿನಿಮಾ ಹೌಸ್ ಫುಲ್!

IFFI : ರುಧಿರ್ವನ ಸಿನಿಮಾದಲ್ಲಿ ಪವನಾ ಗೌಡ, ಭೀಮ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಅವಿನಾಶ್‌ ರೈ, ಅರ್ಜುನ್‌ ಕಜೆ, ಅಪೂರ್ವ ತಾರಾಬಳಗದಲ್ಲಿದ್ದಾರೆ. ಇದೊಂದು ಹಾರರ್‌ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ.

Shah Rukh Khan: ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

ದೇಶ ಕಾಪಾಡುವ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್

Global Peace Honours 2025: ಶಾರುಖ್‌ ಅವರು ಭಾವಪೂರ್ಣ ಭಾಷಣ ಮಾಡಿದರು. ನಟ ಭಾರತೀಯ ಸೈನಿಕರ ಚೈತನ್ಯ ಮತ್ತು ಶೌರ್ಯಕ್ಕೆ ನಮನ ಸಲ್ಲಿಸಿದರು .ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

SS Rajamouli : ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ರಾಮ್ ಗೋಪಾಲ್ ವರ್ಮಾ!  ಏನ್ ಹೇಳಿದ್ರು?

ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ರಾಮ್ ಗೋಪಾಲ್ ವರ್ಮಾ! ಏನ್ ಹೇಳಿದ್ರು?

SS Rajamouli : ವಾರಣಾಸಿ ಗ್ಲೋಬ್ ಟ್ರಾಟರ್ ಕಾರ್ಯಕ್ರಮದ ಸಂದರ್ಭದಲ್ಲಿ ದೇವರ ಬಗ್ಗೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮಾಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಆ ಬಳಿಕ ರಾಜಮೌಳಿ ಅವರು ವಿವಾದದ ಮಧ್ಯದಲ್ಲಿ ಸಿಲುಕಿದರು. ರಾಜಮೌಳಿವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈಗ ರಾಮ್ ಗೋಪಾಲ್ ವರ್ಮಾ ರಾಜಮೌಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

Oscars 2026: ಆಸ್ಕರ್​​ಗೆ ಎಂಟ್ರಿ ಕೊಟ್ಟ ಮಹಾವತಾರ ನರಸಿಂಹ! ಆನಿಮೇಟೆಡ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಹೊಂಬಾಳೆ ಸ್ಪರ್ಧೆ

Oscars 2026: ಆಸ್ಕರ್​​ಗೆ ಎಂಟ್ರಿ ಕೊಟ್ಟ ಮಹಾವತಾರ ನರಸಿಂಹ!

Mahavatar Narsimha : ಜುಲೈ 25, 2025 ರಂದು ಬಿಡುಗಡೆಯಾದ 'ಮಹಾವತಾರ ನರಸಿಂಹ' ಚಿತ್ರವು 50 ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಕಲೆಕ್ಷನ್ ಸಾಧಿಸಿತು. ಈ ಚಿತ್ರವು OTT ಯಲ್ಲಿಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಅನಿಮೇಷನ್ ಚಲನಚಿತ್ರವಾಗಿದೆ . ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತು. ಇದೀಗ 2026ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಸಲ್ಲಿಸಲ್ಪಟ್ಟಿದ್ದ ಅಶ್ವಿನ್ ಕುಮಾರ್ ನಿರ್ದೇಶನದ 2D ಮತ್ತು 3D ಅನಿಮೇಟೆಡ್ ಚಿತ್ರವನ್ನು ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದ ಅಡಿಯಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

Nadubettu Appanna:  "ನಡುಬೆಟ್ಟು ಅಪ್ಪಣ್ಣ" ಚಿತ್ರಕ್ಕೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ

ಅರೆ ಭಾಷೆಯ "ನಡುಬೆಟ್ಟು ಅಪ್ಪಣ್ಣ'' ಸಿನಿಮಾದಿಂದ ಬಿಗ್‌ ಅಪ್‌ಡೇಟ್‌

Anupama Sharadhi: ಮೂಲತಃ ಗಾಯಕಿಯಾಗಿರುವ ಅನುಪಮ ಶರಧಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಅವರು ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ನಟರಾಜ್ ಹೊನ್ನವಳ್ಳಿ "ನಡುಬೆಟ್ಟು ಅಪ್ಪಣ್ಣ"ನಾಗಿ ಅಭಿನಯಿಸಿದ್ದಾರೆ. ಸುಮತಿ, ನಿಶಾಂತ್, ಜಗನ್ನಾಥ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಜೀವನ್ ಸುಳ್ಯ ಕೆರೆಮೂಲೆ, ಲಾಲಿತ್ಯ ಮುಂತಾದವರು ಅಭಿನಯಿಸಿದ್ದಾರೆ.

Nandamuri Balakrishna : ಶಿವಣ್ಣನನ್ನು ನೋಡಿಯೇ ಲುಕ್‌ ಕಾಪಿ ಮಾಡ್ದೆ! ಬಾಲಯ್ಯ ಹೇಳಿದ್ದು ಯಾವ ಸಿನಿಮಾ ಬಗ್ಗೆ?

ಶಿವಣ್ಣನನ್ನು ನೋಡಿಯೇ ಲುಕ್‌ ಕಾಪಿ ಮಾಡ್ದೆ ಎಂದ ಬಾಲಯ್ಯ! ಯಾವ ಸಿನಿಮಾ?

Shiva Rajkumar: ಈ ಸಿನಿಮಾದ ಟ್ರೇಲರ್ ಲಾಂಚ್ ಈ ವೆಂಟ್ ನವೆಂಬರ್ 21ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಬಾಲಯ್ಯ ಅವರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡು ಭಾವುಕರಾದರು. ಇದಲ್ಲದೆ, ಬಾಲಕೃಷ್ಣ ಅವರೊಂದಿಗಿನ ಬಹುತಾರಾಗಣದ ಬಗ್ಗೆ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Mark Movie: ಕಿಚ್ಚ ಸುದೀಪ್‌ ʻಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ; ಗ್ರಾಹಕರಿಗೆ ಇರೋ ವಿಶೇಷ ಆಫರ್ ಏನು?

ʻಮಾರ್ಕ್' ಜೊತೆ ಏರ್‌ಟೆಲ್ ಒಪ್ಪಂದ; ಗ್ರಾಹಕರಿಗೆ ಇರೋ ವಿಶೇಷ ಆಫರ್ ಏನು?

Sudeep: ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು. . ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ಅ ಭಿನಯದ 'ಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.

ಆಲ್ಬಂ ಸಾಂಗ್‌ ರಿಲೀಸ್‌ ಮಾಡಿದ ಸಾ‌ ರಾ ಮಹೇಶ್‌ ಪತ್ನಿ ಅನಿತಾ; ಹಾಡು ಕೇಳಿ ಸಾಧುಕೋಕಿಲ ಏನಂದ್ರು ನೋಡಿ!

ಸಾ‌ ರಾ ಮಹೇಶ್‌ ಪತ್ನಿ ಅನಿತಾ ಆಲ್ಬಂ ಸಾಂಗ್‌ ರಿಲೀಸ್‌

Anitha Sa Ra Mahesh: ಸಾ ರಾ ಮಹೇಶ್‌ ಅವರ ಪತ್ನಿ ಅನಿತಾ ಅವರು 'ಏನಾಗಿದೆ ನನಗೇನಾಗಿದೆ' ಎಂಬ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದಾರೆ. ಅವರ ವೃತ್ತಿಪರ ಗಾಯನಕ್ಕೆ ಸಾಧುಕೋಕಿಲ ಮತ್ತು ವಿ. ಮನೋಹರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

BBK 12: ಒಂದೇ ಒಂದು ನಿರ್ಧಾರದಿಂದ ಎಲ್ಲರ ಬಾಯಿ ಮುಚ್ಚಿಸಿದ ಗಿಲ್ಲಿ ನಟ; ಇದೇ ನೋಡ್ರಿ ಅಸಲಿ ಆಟ!

BBK 12: ಗಿಲ್ಲಿ ನಟ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಶಾಕ್!‌

Bigg Boss Kannada 12 Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ತನ್ನ ನಡೆಯಿಂದ ಎಲ್ಲರನ್ನು ಚಕಿತಗೊಳಿಸಿದ್ದಾರೆ. ಎಲ್ಲರು ಅಂದುಕೊಂಡಿದ್ದನ್ನ ಸುಳ್ಳು ಮಾಡಿ, ಕ್ಯಾಪ್ಟನ್ಸಿ ರೇಸ್‌ಗೆ ಅವರು ಹೊಸ ತಿರುವು ನೀಡಿದ್ದಾರೆ.

The Devil: ರಿಲೀಸ್‌ಗೆ 20 ದಿನ ಬಾಕಿ ಇರುವಾಗ ಬಿಗ್‌ ಅಪ್ಡೇಟ್‌ ನೀಡಿದ ʻಡೆವಿಲ್ʼ ಟೀಮ್;‌ ಇದು ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

ದರ್ಶನ್‌ ನಟನೆಯ ʻದಿ ಡೆವಿಲ್ʼ‌ ಸಿನಿಮಾದ ರಿಲೀಸ್‌ ಡೇಟ್‌ ಬದಲಾವಣೆ!

The Devil Movie Release Date: ನಟ ದರ್ಶನ್‌, ರಚನಾ ರೈ ಮುಂತಾದವವರು ನಟಿಸಿರುವ ʻದಿ ಡೆವಿಲ್ʼ‌ ಸಿನಿಮಾವು ಡಿಸೆಂಬರ್‌ 12ರಂದು ತೆರೆಕಾಣಬೇಕಿತ್ತು. ಇದೀಗ ಆ ಬಿಡುಗಡೆ ದಿನಾಂಕದಲ್ಲಿ ಸಣ್ಣ ಬದಲಾವಣೆ ಆಗಿದೆ. ಈ ಬದಲಾವಣೆ ಫ್ಯಾನ್ಸ್‌ಗೆ ಖುಷಿ ನೀಡುವಂತಿದೆ ಎಂಬುದು ವಿಶೇಷ.

Loading...