ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ವಿದೇಶ ಪ್ರವಾಸಕ್ಕೆ ಅನುಮತಿ ಕೊಡಿ; ಕೋರ್ಟ್‌ಗೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮನವಿ

ಕೋರ್ಟ್‌ಗೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ವಿಶೇಷ ಮನವಿ

Raj Kundra-Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಪೊಲೀಸರು ತಮ್ಮ ವಿರುದ್ಧ ಹೊರಡಿಸಿರುವ ಲುಕ್‌ಔಟ್ ಸರ್ಕ್ಯುಲರ್‌ಗೆ ತಡೆ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ.

Rashmika Mandanna : ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು! ರಶ್ಮಿಕಾ ಮಂದಣ್ಣ ಆಕ್ರೋಶ

ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು! ರಶ್ಮಿಕಾ ಮಂದಣ್ಣ ಆಕ್ರೋಶ

Rashmika Mandanna: ನವೆಂಬರ್ 2023 ರಲ್ಲಿ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ , ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಕಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಇತ್ತೀಚೆಗೆ ಅಪರಾಧಿಗಳ ವಿರುದ್ಧ ತುಸು ಗಟ್ಟಿಯಾಗಿ ಗುಡುಗಿದ್ದಾರೆ. ಕಠಿಣ ಮತ್ತು ಕ್ಷಮಿಸಲಾಗದ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದಾರೆ ರಶ್ಮಿಕಾ.

BBK 12: ʻವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ..ʼ; ಛೇ! ಇಷ್ಟೆಲ್ಲಾ ಹೇಳಿಸಿಕೊಂಡ ಮೇಲೂ ʻಬಿಗ್‌ ಬಾಸ್‌ʼ ಮನೆಯಲ್ಲಿ ಧ್ರುವಂತ್ ಇರಬೇಕಾ, ಬೇಡ್ವಾ?

BBK 12: 'ವಂಚಕ, ಮೋಸಗಾರ..' ಎಂದೆಲ್ಲಾ ಹೇಳಿದ್ದಕ್ಕೆ ಧ್ರುವಂತ್‌ಗೆ ಬೇಜಾರು!

BBK 12 Gilli Nata: 'ಬಿಗ್ ಬಾಸ್ ಕನ್ನಡ ಸೀಸನ್ 12' ರ ಸ್ಪರ್ಧಿ ಧ್ರುವಂತ್ ಅವರು ಮನೆಯೊಳಗೆ ಇತರರಿಂದ 'ವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ' ಎಂಬಂತಹ ನೆಗೆಟಿವ್ ಮಾತುಗಳನ್ನು ಕೇಳಿ ಬೇಸತ್ತಿದ್ದು, ಮನೆಯಿಂದ ಹೊರಹೋಗುವ ನಿರ್ಧಾರವನ್ನು ದೃಢಪಡಿಸಿದ್ದಾರೆ.

45 Movie: ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ಸಿನಿಮಾದ ಮೇಲೆ ಹೂಡಿಕೆಯಾಗಿರುವ ಬಜೆಟ್‌ ಎಷ್ಟು ಗೊತ್ತಾ? ಬಿಡುಗಡೆಗೆ ಶುರುವಾಯ್ತು ದಿನಗಣನೆ!

Raj B Shetty: ಶಿವಣ್ಣ - ಉಪೇಂದ್ರ ನಟನೆಯ ʻ45ʼ ಸಿನಿಮಾದ ಬಜೆಟ್‌ ಎಷ್ಟು?

45 Movie Budget: 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್, 'ರಿಯಲ್ ಸ್ಟಾರ್' ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ '45' ಬಿಡುಗಡೆಗೆ ಸಿದ್ಧವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ರಮೇಶ್ ರೆಡ್ಡಿ ದುಬಾರಿ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾಗಾದರೆ, ಇದರ ಬಜೆಟ್‌ ಎಷ್ಟು?

Ratha Saptami: ಎಂ ಎಸ್‌ ಉಮೇಶ್‌ ನಟಿಸಿದ್ದ ಕೊನೇ ಸೀರಿಯಲ್‌ ಡಿ.8ರಿಂದ ಆರಂಭ; ಯಾರೆಲ್ಲಾ ಅಭಿನಯಿಸಿದ್ದಾರೆ? ಎಲ್ಲಿ ಪ್ರಸಾರ?

ಎಂ ಎಸ್‌ ಉಮೇಶ್‌ ನಟಿಸಿದ್ದ ಕೊನೇ ಸೀರಿಯಲ್ ಶೀಘ್ರದಲ್ಲೇ ಪ್ರಸಾರ

MS Umesh Ratha Saptami Serial: ನಟ ಎಂ ಎಸ್ ಉಮೇಶ್ ಅವರು ಕೊನೆಯದಾಗಿ ಅಭಿಯನಸಿದ್ದ ಧಾರಾವಾಹಿ 'ರಥಸಪ್ತಮಿ' ಡಿ.8 ರಿಂದ ಪ್ರಸಾರವಾಗಲಿದೆ. ರಂಗಭೂಮಿ ಹಿನ್ನಲೆಯ ಪೂರ್ಣಚಂದ್ರ ತೇಜಸ್ವಿ ಅವರು ನಿರ್ದೇಶಿಸುತ್ತಿರುವ ಈ ಸೀರಿಯಲ್‌ನಲ್ಲಿ ನಾಯಕಿಯಾಗಿ ಮೌಲ್ಯಾ ಗೌಡ (ಸಪ್ತಮಿ) ಮತ್ತು ನಾಯಕನಾಗಿ ಜೀವನ್ (ಶ್ರೀಮಂತ್) ನಟಿಸಿದ್ದಾರೆ.

Sanvi Sudeep: ಸುದೀಪ್‌ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ

Photos: ಮಗಳು ಸಾನ್ವಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ಸುದೀಪ್ ದಂಪತಿ

Sudeep Daughter Sanvi: ನಟ ಕಿಚ್ಚ ಸುದೀಪ್‌ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೌದು ಸುದೀಪ್‌ ಸಹೋದರಿಯ ಮಗನ ಮದುವೆಯನ್ನು ಗ್ರ್ಯಾಂಡ್‌ ಆಗಿ ಮಾಡಲಾಗುತ್ತಿದೆ. ಈ ಮದುವೆಯ ಸಂಭ್ರಮದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ ಸುದೀಪ್‌ ಪುತ್ರಿ ಸಾನ್ವಿ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇವು ಸುದೀಪ್‌ ಅವರ ಅಕ್ಕನ ಮಗನ ಮದುವೆ ಮದುವೆ ಶಾಸ್ತ್ರದ ಫೋಟೋಗಳಾಗಿವೆ.

Popular Indian Stars: ಭಾರತದ ಜನಪ್ರಿಯ ತಾರೆಯರ ಟಾಪ್‌ 10 ಪಟ್ಟಿಯಲ್ಲಿ ಕನ್ನಡದ ಮೂವರು ಸೆಲೆಬ್ರಿಟಿಗಳು; ರಿಷಬ್‌ ಶೆಟ್ಟಿಗೆ ಎಷ್ಟನೇ ಸ್ಥಾನ?

ಜನಪ್ರಿಯ ತಾರೆಯರ ಟಾಪ್‌ 10 ಪಟ್ಟಿಯಲ್ಲಿ ಕನ್ನಡದ ಮೂವರು ಸೆಲೆಬ್ರಿಟಿಗಳು

IMDb Most Popular Indian Stars of 2025: IMDbಯ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಹೊಸ ತಾರೆಯರಿಬ್ಬರು ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಶಾರುಖ್ ಖಾನ್ , ಅಮೀರ್ ಖಾನ್, ದೀಪಿಕಾ ಪಡುಕೋಣೆ , ರಜನಿಕಾಂತ್ ಮತ್ತು ರಣಬೀರ್ ಕಪೂರ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಸೋಲಿಸಿ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಮೂವರು ಸೆಲೆಬ್ರಿಟಿಗಳು ಲಿಸ್ಟ್‌ನಲ್ಲಿ ಇದ್ದಾರೆ. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

The Devil: ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ? ಉತ್ತರಿಸಿದ ನಿರ್ದೇಶಕ

ʻಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ?

The Devil Press Meet: ದಿ ಡೆವಿಲ್‌ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ತುಳಸಿ,‌ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 'ಡೆವಿಲ್' ಶೂಟಿಂಗ್ ವೇಳೆ ದರ್ಶನ್‌ ನೋವಿನಿಂದ ಒದ್ದಾಡಿದ್ದು ನಿಜವೇ ಎಂಬ ಪ್ರಶ್ನೆಗೆ ಪ್ರಕಾಶ್ ವೀರ್ ಉತ್ತರ ನೀಡಿದ್ದಾರೆ.

Nandamuri Balakrishna: ಅಬ್ಬಬ್ಬಾ! 65ನೇ ವಯಸ್ಸಿನಲ್ಲೂ ಬಾಲಯ್ಯ ಹವಾ ಹೇಗಿದೆ ನೋಡಿ; 'ಅಖಂಡ 2' ಪ್ರೀ-ರಿಲೀಸ್‌ ವ್ಯಾಪಾರ ಕಂಡು ಟಾಲಿವುಡ್‌ ದಂಗು!

Akhanda 2:ಟಾಲಿವುಡ್‌ ಬಾಕ್ಸ್‌ ಆಫೀಸ್‌ಗೆ ಮತ್ತೆ ಕಿಂಗ್‌ ಆಗ್ತಾರಾ ಬಾಲಯ್ಯ?

Akhanda 2 Pre Release Business: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಸಿನಿಮಾ 'ಅಖಂಡ 2' ಡಿಸೆಂಬರ್ 5 ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಾಲಯ್ಯ ವೃತ್ತಿ ಬದುಕಿನ ಅತೀ ದುಬಾರಿ ಸಿನಿಮಾವಾದ ಈ ಚಿತ್ರಕ್ಕೆ ₹180 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭಾರಿ ದಾಖಲೆ ಬರೆದಿದೆ.

Thamma OTT Release: ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ, ಆದ್ರು ಇಲ್ಲೊಂದು ಟ್ವಿಸ್ಟ್‌ ಇದೆ

ಮನೆಯಲ್ಲೇ ನೋಡಿ ರಶ್ಮಿಕಾ ಮಂದಣ್ಣ ನಟನೆಯ ಹಾರರ್‌ ಕಾಮಿಡಿ ಚಿತ್ರ!

Rashmika Mandanna: ರಶ್ಮಿಕಾ ನಟಿಸಿ, ಬಾಕ್ಸ್ ಆಫೀಸ್​​ನಲ್ಲಿ ಸೂಪರ್ ಹಿಟ್ ಆಗಿದ್ದ ‘ಥಾಮಾʼ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಕ್ಟೋಬರ್ 21, 2025 ರಂದು ಬಿಡುಗಡೆಯಾದ ಚಿತ್ರ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಬಹುದು. ಆದರೆ ಟ್ವಿಸ್ಟ್‌ ಒಂದು ಇದೆ.

Bigg Boss 12: ಅಬ್ಬಬ್ಬಾ! ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಾಹ್ನವಿ! ʻಬಿಗ್‌ ಬಾಸ್‌ʼಗಾಗಿ ಮಾಡಿದ್ರು ಫುಲ್‌ ಶಾಪಿಂಗ್!‌

BBK 12: ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಜಾಹ್ನವಿ!

Bigg Boss Kannada 12 Jhanvi: ಬಿಗ್ ಬಾಸ್ ಕನ್ನಡ ಸೀಸನ್ 12 ರಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಾಹ್ನವಿ ಅವರು, ಶೋಗೆ ಹೋಗುವುದಕ್ಕೂ ಮುನ್ನ ಮಾಡಿದ ಶಾಪಿಂಗ್ ಬಗ್ಗೆ ಅಚ್ಚರಿಯ ವಿವರ ಹಂಚಿಕೊಂಡಿದ್ದಾರೆ. 'ಬಿಗ್ ಬಾಸ್‌ನಲ್ಲಿ ಕೋಟ್ಯಂತರ ಜನರು ನೋಡುತ್ತಾರೆ' ಎಂಬ ಕಾರಣಕ್ಕೆ, ತಮ್ಮ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಪಿಆರ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಂತೆ ಜಾಹ್ನವಿ!

ಫೆಬ್ರವರಿಯಲ್ಲೇ ನಡೆದಿತ್ತಾ ಸಮಂತಾ - ರಾಜ್‌ ನಿಡಿಮೋರು ನಿಶ್ಚಿತಾರ್ಥ? ಸ್ಯಾಮ್‌ ಬೆರಳಲ್ಲಿರುವ ಎಂಗೇಜ್‌ಮೆಂಟ್ ರಿಂಗ್‌ನ ಬೆಲೆ ಎಷ್ಟು ಗೊತ್ತಾ?‌

ಫೆಬ್ರವರಿಯಲ್ಲೇ ಆಗಿತ್ತಾ ನಟಿ ಸಮಂತಾ ಎಂಗೇಜ್‌ಮೆಂಟ್? ಇಲ್ಲಿದೆ ಸಾಕ್ಷಿ!

Samantha Ruth Prabhu Raj Nidimoru Wedding: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1 ರಂದು ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ನಿಶ್ಚಿತಾರ್ಥವು ಈ ವರ್ಷದ ಫೆಬ್ರವರಿ 13ರಂದೇ ನಡೆದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

BBK 12: ಆ ಮೂರು ಮಂದಿ 'ಬಿಗ್‌ ಬಾಸ್‌' ಫಿನಾಲೆ ತಲುಪೋದು ಫಿಕ್ಸ್‌; ಜಾಹ್ನವಿ ಇಷ್ಟು ಕಾನ್ಫಿಡೆಂಟ್‌ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?

BBK 12: ಈ ಸಲದ `ಬಿಗ್‌ ಬಾಸ್‌' ವಿನ್ನರ್‌ ಯಾರು ಎಂದು ಹೇಳಿದ ಜಾಹ್ನವಿ!

Bigg Boss Kannada 12 Finale Contestants: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು ಫಿನಾಲೆ ರೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಪ್ 3 ರಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ಜಾಹ್ನವಿ ಹೇಳಿದ್ದಾರೆ.

Super Hit: ʻಬಿಗ್‌ ಬಾಸ್‌ʼ ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲೂ ಗಿಲ್ಲಿ ನಟನ ಹವಾ ಶುರು; ಹೀರೋ ಆಗಿಬಿಟ್ರು ಮಾತಿನ ಮಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆದ ʻಮಾತಿನ ಮಲ್ಲʼ ಗಿಲ್ಲಿ ನಟ; ಯಾವ ಸಿನಿಮಾ?

Gilli Nata Sandalwood Debut: 'ಬಿಗ್ ಬಾಸ್' ಕನ್ನಡ 12 ಶೋನ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರು ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಗೌರವ್ ಶೆಟ್ಟಿ ಕೂಡ ಹೀರೋ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ.

BBK 12: ಗಿಲ್ಲಿ ಬಗ್ಗೆ ಅಚ್ಚರಿಯ ವಿಚಾರವನ್ನ ಹೊರಹಾಕಿದ ರಕ್ಷಿತಾ; ಏಕಾಏಕಿ ಗರಂ ಆದ ಅಶ್ವಿನಿ ಗೌಡ! ಅಷ್ಟಕ್ಕೂ ಆಗಿದ್ದೇನು?

ಗಿಲ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತಾ; ಕೆರಳಿದ ಅಶ್ವಿನಿ ಗೌಡ!

Bigg Boss Kannada 12 Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕ್ಯಾಪ್ಟನ್ ಧನುಷ್ ಅವರು ನೀಡಿದ ರ್ಯಾಂಕಿಂಗ್ ವಿವಾದಕ್ಕೆ ಕಾರಣವಾಗಿದೆ. 11 ಸ್ಪರ್ಧಿಗಳಲ್ಲಿ ಗಿಲ್ಲಿ ನಟನಿಗೆ 2ನೇ ಸ್ಥಾನ ನೀಡಿದ್ದನ್ನು ಇತರ ಸ್ಪರ್ಧಿಗಳು ಪ್ರಶ್ನಿಸಿದರು. ಈ ವೇಳೆ ರಕ್ಷಿತಾ ಶೆಟ್ಟಿ ನೀಡಿದ ಹೇಳಿಕೆಯೊಂದು ಅಶ್ವಿನಿ ಗೌಡ ಅವರ ಕಣ್ಣನ್ನು ಕೆಂಪಾಗಿಸಿತು.

Rishab Shetty: ದೈವವನ್ನು ದೆವ್ವ ಎಂದು ಅಣಕಿಸಿದ್ದ ರಣವೀರ್‌ ಸಿಂಗ್;‌ ಕೊನೆಗೂ ಕ್ಷಮೆ ಕೇಳಿದ ದೀಪಿಕಾ ಪಡುಕೋಣೆ ಪತಿ

Ranveer Singh: ದೈವವನ್ನ ದೆವ್ವ ಎಂದಿದ್ದಕ್ಕೆ ಕ್ಷಮೆ ಕೇಳಿದ ದೀಪಿಕಾ ಪತಿ!

Ravneet Singh Controversy: ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು 'ಕಾಂತಾರ ಚಾಪ್ಟರ್ 1' ಚಿತ್ರವನ್ನು ಹೊಗಳುವ ಭರದಲ್ಲಿ 'ಚಾವುಂಡಿ ದೈವ' ವನ್ನು 'ದೆವ್ವ' ಎಂದು ಸಂಭೋಧಿಸಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Samantha Bhuta Shuddhi Vivaha: ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

ಪವಿತ್ರ ಭೂತ ಶುದ್ಧಿ ವಿವಾಹವಾದ ಸಮಂತಾ - ರಾಜ್‌; ಏನಿದು ಆಚರಣೆ?

Samantha: "ಭೂತ ಶುದ್ಧಿ ವಿವಾಹ" ಪದ್ಧತಿಯಲ್ಲಿ ಇಬ್ಬರೂ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಏನಿದು ಪದ್ಧತಿ ಎಂದು ಚರ್ಚೆ ಶುರುವಾಗಿದೆ. ಭೂತ ಶುದ್ಧಿ ವಿವಾಹವು ಈಶ ಯೋಗ ಕೇಂದ್ರವು ನೀಡುವ ಮೂರು ಪವಿತ್ರ ವಿವಾಹ ಸಮಾರಂಭಗಳಲ್ಲಿ ಒಂದಾಗಿದೆ . ಇತರವುಗಳಲ್ಲಿ ಲಿಂಗ ಭೈರವಿ ವಿವಾಹ ಮತ್ತು ವಿವಾಹ ವೈಭವ ಕೂಡ ಸೇರಿವೆ.

Kaantha  OTT: ದುಲ್ಕರ್ ಸಲ್ಮಾನ್, ರಾಣಾ  ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ದುಲ್ಕರ್ ಸಲ್ಮಾನ್, ರಾಣಾ ಅಭಿನಯದ 'ಕಾಂತ'; ಒಟಿಟಿಗೆ ಎಂಟ್ರಿ ಯಾವಾಗ?

Dulquer Salmaan: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದುಗ್ಗುಬಾಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕಾಂತ . ಸಮುದ್ರ ಖನಿ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. 50-60ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ. ನವೆಂಬರ್ 14, 2025 ರಂದು, ತಮಿಳು ಚಲನಚಿತ್ರವು ಚಿತ್ರಮಂದಿರಗಳಿಗೆ ಪ್ರವೇಶಿಸಿತು, ಇದರಲ್ಲಿ ರಾಣಾ ದಗ್ಗುಬಾಟಿ, ಪ್ರಶಾಂತ್ ಪೊಟ್ಲುರಿ ಸೇರಿದಂತೆ ಅನೇಕರು ಪ್ರಮುಖ ಪಾತ್ರವಹಿಸಿದ್ದರು.

First Salary: ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ತಿಳಿಸಿದ ನಟಿ ಶ್ರುತಿ; ಪವನ್‌ ವೆಂಕಟೇಶ್‌ಗೆ ಸಿಕ್ತು ಹಿರಿಯರ ಆಶೀರ್ವಾದ

First Salary: ನಟಿ ಶ್ರುತಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?

First Salary Short Movie: ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ 'ಫಸ್ಟ್‌ ಸ್ಯಾಲರಿ' ಕಿರುಚಿತ್ರವು ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಅವರು, ಕಿರುಚಿತ್ರದ ತಾಯಿ-ಮಗನ ಸೆಂಟಿಮೆಂಟ್ ನೋಡಿ ಭಾವುಕರಾದರು. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಸಂಬಳದ ಬಗ್ಗೆ ಮಾತನಾಡಿದರು.

Kounteya: ನೆಗೆಟಿವ್‌ ರೋಲ್‌ನಲ್ಲಿ ಮಿಂಚಲು ರೆಡಿಯಾದ ರವಿಚಂದ್ರನ್‌ ಪುತ್ರ ಮನೋರಂಜನ್;‌ ಸದ್ದಿಲ್ಲದೇ ನಿರ್ಮಾಣವಾಗ್ತಿದೆ ಡಿಫರೆಂಟ್‌ ಸಿನಿಮಾ!

Kounteya: ನೆಗೆಟಿವ್‌ ಪಾತ್ರ ಒಪ್ಪಿಕೊಂಡ ರವಿಚಂದ್ರನ್‌ ಪುತ್ರ ಮನೋರಂಜನ್

Manoranjan Ravichandran New Movie: 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ತಮ್ಮ ಹೊಸ ಸಿನಿಮಾ 'ಕೌಂತೇಯ'ದಲ್ಲಿ ಮೊದಲ ಬಾರಿಗೆ ನೆಗೆಟಿವ್ ಶೇಡ್‌ನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ. ಕೆ. ಚಂದ್ರಹಾಸ ನಿರ್ದೇಶನದ ಈ ಸಿನಿಮಾ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ.

Bigg Boss Kannada 12:  ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು?

Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.

Dhanush: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ʻತೇರೆ ಇಷ್ಕ್ ಮೇʼ ಸಿನಿಮಾದ ಕಲೆಕ್ಷನ್‌ ಎಷ್ಟು? ಈ ವರ್ಷ ದೊಡ್ಡ ಸಾಧನೆ ಮಾಡಿದ ಧನುಷ್

Dhanush: ಮೂರು ದಿನಕ್ಕೆ ʻತೇರೆ ಇಷ್ಕ್ ಮೇʼ ಸಿನಿಮಾ ಗಳಿಸಿದ್ದೆಷ್ಟು?

Tere Ishq Mein Box Office Collection: ಬಹುಭಾಷಾ ನಟ ಧನುಷ್ ಅವರ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ನವೆಂಬರ್ 28 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಮೂರು ದಿನಗಳಲ್ಲಿಯೇ ಉತ್ತಮ ಕಮಾಯಿ ಮಾಡಿದೆ. ಧನುಷ್ ಪಾಲಿಗೆ 2025 ಲಕ್ಕಿ ವರ್ಷವಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

KV Prabhakar: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಅವರು ಓದುಗರಿಗೆ ಸಿನಿಮಾವನ್ನೂ, ನೋಡುಗರಿಗೆ ಸಾಹಿತ್ಯವನ್ನೂ ತಲುಪಿಸುವ ಮೂಲಕ ಎರಡು ಕಲಾ ಮಾಧ್ಯಮಗಳ ಜೀವಂತಿಕೆ ಹೆಚ್ಚಿಸಿದರು. ಕನ್ನಡದ ಮಹತ್ವದ ಕಾದಂಬರಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಯಶಸ್ವಿಯಾಗಿ ಚಲನಚಿತ್ರಗಳಿಗೆ ಅಳವಡಿಸಿ, ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳ ನಡುವೆ ಸೇತುವೆಯಾಗಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಶ್ಲಾಘಿಸಿದ್ದಾರೆ.

Samantha Marriage: ನಟಿ ಸಮಂತಾ ಜೊತೆ 2ನೇ ಮದುವೆಯಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

ಸಮಂತಾರನ್ನು ವಿವಾಹವಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

Samantha Nidimoru Marriage: ನಟಿ ಸಮಂತಾ ಅವರನ್ನು ಮದುವೆಯಾಗಿರುವ ನಿರ್ದೇಶಕ ರಾಜ್‌ ನಿಡಿಮೋರು ಸದ್ಯ ಸಖತ್‌ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇವರು ಯಾರು? ಇವರ ಹಿನ್ನೆಲೆ ಏನು ಎಂಬೆಲ್ಲಾ ವಿಚಾರಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Loading...