ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Maarutha Review:‌ ಸೋಶಿಯಲ್  ಮೀಡಿಯಾದ ಕ್ರೈಮ್‌ಗಳ ಮೇಲೆ ಬೆಳಕು ಚೆಲ್ಲುವ ʻಮಾರುತʼ

Maarutha Review:‌ ಶ್ರೇಯಸ್‌ ಮಂಜು ನಟನೆಯ ʻಮಾರುತʼ ಸಿನಿಮಾ ಹೇಗಿದೆ?

Maarutha Review And Rating: ನಿರ್ದೇಶಕ ಎಸ್‌. ನಾರಾಯಣ್‌ ಅವರು ಈ ಹಿಂದೆ 5ಡಿ ಎಂಬ ಥ್ರಿಲ್ಲರ್‌ ಸಿನಿಮಾ ಮಾಡಿದ್ದರು. ಈಗ ಮಾರುತ ಹೆಸರಿನ ಮತ್ತೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ನಟ ದುನಿಯಾ ವಿಜಯ್‌ ಅವರು ನಿಭಾಯಿಸಿರುವುದು ವಿಶೇಷ. ಅಷ್ಟಕ್ಕೂ ಈ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

Varanasi title dispute: ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್‌ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?

ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್‌ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?

Rajamouli Varanasi Title: ನವೆಂಬರ್ 15, 2025 ರ ಶನಿವಾರ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಗ್ಲೋಬ್‌ಟ್ರೋಟರ್ ಫಸ್ಟ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌ಎಸ್ ರಾಜಮೌಳಿ ತಂಡವು 'ವಾರಣಾಸಿ' ಎಂಬ ಶೀರ್ಷಿಕೆ ಬಳಸಿದ್ದು ವಿವಾದಕ್ಕೆ ಕಾರಣವಾಯಿತು. ರಾಜಮೌಳಿ ಅವರು ಸಿನಿಮಾದ ಟೈಟಲ್ ಬದಲಿಸಬೇಕಾದ ಪರಿಸ್ಥಿತಿ ಬಂದರೆ ಸಾಕಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗಲಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡದಾದ ಈವೆಂಟ್ ಮಾಡಲಾಗಿತ್ತು. ಶೀರ್ಷಿಕೆ ವಿವಾದದ ಜೊತೆಗೆ, ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಮಾಡಿದ ಹೇಳಿಕೆಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.

Congratulations Brother Review: ಹೊಸತನ ಎಳೆಯೊಂದಿಗೆ ರಂಜಿಸುವ ಈ ಕಾಲದ ಲವ್‌ ಸ್ಟೋರಿ

ರಕ್ಷಿತ್‌ ನಟನೆಯ ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾ ರಿವ್ಯೂ

Congratulations Brother Kannada Movie: ಪ್ರತಾಪ್‌ ಗಂಧರ್ವ್‌ ನಿರ್ದೇಶನ ಮಾಡಿರುವ, ರಕ್ಷಿತ್‌ ನಾಗ್, ಸಂಜನಾ ದಾಸ್‌, ಅನುಷಾ ಮುಖ್ಯಭೂಮಿಕೆಯಲ್ಲಿರುವ ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾವು ನವೆಂಬರ್‌ 21ರಂದು ತೆರೆಗೆ ಬರಲಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ, ಓದಿ.

'ಕಾಂತಾರ' ಬಳಿಕ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ಆರ್ಭಟ; ಮೊದಲ ಹಾಡು ರಿಲೀಸ್

'ಕೊರಗಜ್ಜ' ಚಿತ್ರದ ‌ʻಗುಳಿಗʼ ಸಾಂಗ್ ರಿಲೀಸ್!

Koragajja Movie Song: 'ಕಾಂತಾರ' ಸಿನಿಮಾದ ನಂತರ 'ಕೊರಗಜ್ಜ' ಚಿತ್ರದಲ್ಲೂ ಗುಳಿಗ ದೈವದ ಬಗ್ಗೆ ಹೇಳಲಾಗಿದೆ. ಸದ್ಯ ಈ ಪಂಜುರ್ಲಿ ಗುಳಿಗ ದೈವದ ಮೇಲೆ ಬರೆದ ಹಾಡೊಂದನ್ನು ಬಾಲಿವುಡ್ ಹೆಸರಾಂತ ಗಾಯಕ ಜಾವೇದ್ ಆಲಿ ಅವರು ಹಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈ ಹಾಡು ಈಗ ರಿಲೀಸ್‌ ಆಗಿದೆ.

Sonam Kapoor : 2ನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

2ನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್

Sonam Kapoor Second Pregnancy: ಬಾಲಿವುಡ್​​​ ನಟಿ ಸೋನಮ್ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸ್ಟೈಲಿಶ್ ಫೋಟೋಗಳ ಸರಣಿಯೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡರು.ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಸೋನಮ್ ಕೂಡ ಒಬ್ಬರು. ಅಂತರರಾಷ್ಟ್ರೀಯ ಮಟ್ಟದ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ.

OTT Release This Week: ಸಿನಿ ಪ್ರಿಯರಿಗೆ ಹಬ್ಬ; ʻದಿ ಫ್ಯಾಮಿಲಿ ಮ್ಯಾನ್‌ 3ʼ ಜೊತೆ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು, ಕನ್ನಡ ಚಿತ್ರವೂ ಇದೆ

ʻದಿ ಫ್ಯಾಮಿಲಿ ಮ್ಯಾನ್‌ 3ʼ ಜೊತೆ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು​!

OTT Movies: . ಪ್ರತಿ ವಾರ ಹೊಸ ಹೊಸ ಸರಣಿಗಳು ಬರುವುದರಿಂದ ವೀಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿರುತ್ತದೆ. ಕೆಲವು ವಾರ ಸಪ್ಪೆ ಎನಿಸಿದರೆ ಇನ್ನೂ ಕೆಲವು ವಾರ ಸಾಕಷ್ಟು ಸಿನಿಮಾಗಳು ಒಟ್ಟಾಗಿ ಬರುತ್ತವೆ. ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ. ರಾಜಕೀಯ ಥ್ರಿಲ್ಲರ್‌ಗಳು, ಐತಿಹಾಸಿಕ ಕಥೆಗಳು ಮತ್ತು ಭಾವನಾತ್ಮಕ ಪ್ರೇಮಕಥೆಗಳ ಸಿನಿಮಾಗಳು ಇವೆ. ತಮಿಳು ಚಿತ್ರರಂಗದಲ್ಲಿ ಬಹಳ ಚರ್ಚೆ ಹುಟ್ಟಾಕ್ಕಿದ್ದ 'ಬೈಸನ್'ಹಾಗೂ 'ದಿ ಫ್ಯಾಮಿಲಿಮ್ಯಾನ್ ಸೀಸನ್- 3' ವೆಬ್ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿದೆ.

Rudra Avatara Movie: ಶಶಿಕುಮಾರ್‌ ಪಾದಪೂಜೆ ಮಾಡಿದ್ದಕ್ಕೆ ನಟಿ ತಾರಾ ಅನುರಾಧ ಎಂಎಲ್‌ಸಿ ಆಗಿದ್ರಂತೆ! ಏನಿದು ಹೊಸ ವಿಷ್ಯ?

ನಟ ಶಶಿಕುಮಾರ್‌ ಪಾದಪೂಜೆ ಮಾಡಿದ್ದಕ್ಕೆ ತಾರಾ ಎಂಎಲ್‌ಸಿ ಆಗಿದ್ದು ನಿಜವೇ?

Rudra Avatara Kannada Movie: ಶಶಿಕುಮಾರ್‌ ಮತ್ತು ತಾರಾ ಅನುರಾಧ ಅವರು ಈವರೆಗೂ 26 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶಶಿಕುಮಾರ್‌ ಅವರಿಗೆ ಪಾದಪೂಜೆ ಮಾಡಿದ್ದರಿಂದ ತಾರಾ ಅವರು ಎಂಎಲ್‌ಸಿ ಆದ್ರಂತೆ! ಈ ಆಸಕ್ತಿಕರ ವಿಚಾರವನ್ನು ಕೂಡ ತಾರಾ ಹಂಚಿಕೊಂಡಿದ್ದಾರೆ. ಸದ್ಯ ಇವರಿಬ್ಬರು ರುದ್ರ ಅವತಾರ ಸಿನಿಮಾದಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ.

BBK 12: ಗಿಲ್ಲಿ ನಟ ಕೆಲ ಸ್ಪರ್ಧಿಗಳ ಮೇಲೆ ಏಕವಚನ ಪದ ಬಳಕೆ ಮಾಡೋದ್ಯಾಕೆ? ಅಸಲಿ ವಿಚಾರ ಹೊರಬಿತ್ತು!

BBK 12: ಕೆಲ ಸ್ಪರ್ಧಿಗಳಿಗೆ 'ಗಿಲ್ಲಿ ನಟ' ಬೇಕೆಂದೇ ಗೌರವ ಕೊಡುವುದಿಲ್ಲವೇ?

Bigg Boss Kannada 12 Gilli Nata: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಗೌರವದ ವಿಚಾರವಾಗಿ ದೊಡ್ಡ ಜಗಳವಾಗಿದೆ. ತಮಗೆ ಗೌರವ ಕೊಡುತ್ತಿಲ್ಲ ಎಂದು ಅಶ್ವಿನಿ ಗೌಡ ಗರಂ ಆಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಾವೇಕೆ ಏಕವಚನ ಬಳಸುತ್ತೇನೆ ಎಂದು ಗಿಲ್ಲಿ ನಟ ಕೂಡ ತಿರುಗೇಟು ನೀಡಿದ್ದಾರೆ.

The Devil: ದರ್ಶನ್‌ ಅನುಪಸ್ಥಿತಿಯಲ್ಲಿ ಅಖಾಡಕ್ಕಿಳಿದ ವಿಜಯಲಕ್ಷ್ಮೀ; ʻಡೆವಿಲ್ʼ ಫ್ಯಾನ್ಸ್‌ಗೆ ನೀಡಿದ ಸಂದೇಶವೇನು?

ದರ್ಶನ್‌ ಪರವಾಗಿ The Devil ಸಿನಿಮಾ ಪ್ರಚಾರಕ್ಕಿಳಿದ ಪತ್ನಿ ವಿಜಯಲಕ್ಷ್ಮೀ

The Devil Movie Release Date: 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ ʻದಿ ಡೆವಿಲ್ʼ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮೀ ಅವರು ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಅವರ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿರುವ ವಿಜಯಲಕ್ಷ್ಮೀ, ʻಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳ್ಳಬೇಡಿʼ ಎಂದಿದ್ದಾರೆ.

Dheekshith Shetty: ದಿಢೀರ್‌ ಅಂತ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಟೀಮ್‌ನಿಂದ ಹೊಸ ಅಪ್‌ಡೇಟ್;‌ ದೀಕ್ಷಿತ್‌ ಶೆಟ್ಟಿ ಸಿನಿಮಾ ಯಾವಾಗ ಬರತ್ತೆ?

ದೀಕ್ಷಿತ್‌ ಶೆಟ್ಟಿ Bank Of Bhagyalakshmi ಸಿನಿಮಾದಿಂದ ಬಿಗ್‌ ಅಪ್ಡೇಟ್!‌

Bank Of Bhagyalakshmi Kannada Movie: ನಟ ದೀಕ್ಷಿತ್‌ ಶೆಟ್ಟಿ ಅಭಿನಯದ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಸಿನಿಮಾವು ನವೆಂಬರ್‌ 21ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಚಿತ್ರತಂಡವು ಕೊನೇ ಕ್ಷಣದಲ್ಲಿ ಬಿಡುಗಡೆಯನ್ನು ಮುಂದೂಡಿದೆ. ಈ ಬಗ್ಗೆ ಕ್ಷಮೆ ಯಾಚಿಸಿರುವ ನಿರ್ಮಾಪಕ ಎಚ್ ಕೆ ಪ್ರಕಾಶ್, ಹೊಸ ರಿಲೀಸ್‌ ಡೇಟ್‌ ಅನ್ನು ಘೋಷಿಸಿದ್ದಾರೆ.

Radheyaa Review: ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿಬೀಳುವ ʻರಾಧೇಯʼ!

Radheyaa Review: ಅಜಯ್‌ ರಾವ್‌ ನಟನೆಯ ʻರಾಧೇಯʼ ಸಿನಿಮಾ ವಿಮರ್ಶೆ

Radheyaa Movie Review And Rating: ಅಜಯ್‌ ರಾವ್‌, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ ಅಭಿನಯದ ʻರಾಧೇಯʼ ಸಿನಿಮಾವು ಟ್ರೇಲರ್‌ ಮೂಲಕವೇ ಎಲ್ಲರ ಗಮನಸೆಳೆದಿತ್ತು. ಈ ಚಿತ್ರವೀಗ ತೆರೆಕಂಡಿದೆ. ಹಾಗಾದರೆ, ಈ ಚಿತ್ರ ಹೇಗಿದೆ? ಇಲ್ಲಿದೆ ಮಾಹಿತಿ.

666 Operation Dream Theatre: 6 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ʻಕನ್ನಡತಿʼ ಪ್ರಿಯಾಂಕಾ ಮೋಹನ್!

ಶಿವಣ್ಣ - ಧನಂಜಯ್ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಪ್ರಿಯಾಂಕಾ ಮೋಹನ್!

Actress Priyanka Mohan: ಆರು ವರ್ಷಗಳ ಸುದೀರ್ಘ ವಿರಾಮದ ನಂತರ ʻಕನ್ನಡತಿʼ ಪ್ರಿಯಾಂಕಾ ಮೋಹನ್, ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

Andhra King Taluka Trailer: ಉಪೇಂದ್ರ ಈಗ ‘ಆಂಧ್ರ ಕಿಂಗ್’; ಟಾಲಿವುಡ್‌ನಲ್ಲಿ ʻರಿಯಲ್‌ ಸ್ಟಾರ್‌ʼ ಹವಾ ಜೋರು!

ಉಪೇಂದ್ರ ಈಗ ‘ಆಂಧ್ರ ಕಿಂಗ್’; ʻರಿಯಲ್‌ ಸ್ಟಾರ್‌ʼ ಹವಾ ಜೋರು!

Upendra: ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕತೆ. ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು ಒಂಬತ್ತನೇ ಸಿನಿಮಾ. ತೆಲುಗು ಚಿತ್ರಂಗದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Rashmika Mandanna: ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಬೇರೆ ಆಯ್ಕೆ ಇರಲಿಲ್ಲ; ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಆರೋಪ

ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ ಎಂದ ರಶ್ಮಿಕಾ ಮಂದಣ್ಣ

Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ತಮ್ಮ ಹಿಂದಿನ ರಿಲೇಶಿನ್‌ಶಿಪ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಅಂತವರನ್ನ ಮೊದಲು ಆಯ್ಕೆ ಮಾಡಿ ಎಂದು ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್​​​ನಲ್ಲಿ ಇದ್ದೆ ಎಂದು ಪರೋಕ್ಷವಾಗಿ ರಕ್ಷಿತ್‌ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದೆ ತಾವಿದ್ದ ರಿಲೇಷನ್​​ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

BBK 12: ʻನಾವೇನ್‌ ಕೋತಿಗಳಾ? ಕೈಗೊಂಬೆ ಅಲ್ಲ ನಾನುʼ; ಒಂದೇ ಟೀಮ್‌ನಲ್ಲಿದ್ರು ಅಶ್ವಿನಿ ಗೌಡ ಮೇಲೆ ಧ್ರುವಂತ್‌ ರಾಂಗ್!‌

BBK 12: ಅಶ್ವಿನಿ ಗೌಡ ಮೇಲೆ ಏಕಾಏಕಿ ರಾಂಗ್‌ ಆದ ಧ್ರುವಂತ್!‌ ಕಾರಣವೇನು?

Bigg Boss Kannada 12 Dhruvanth: ಅಶ್ವಿನಿ ಗೌಡ ಮತ್ತು ಅವರ ತಂಡದ ಸದಸ್ಯ ಧ್ರುವಂತ್ ನಡುವೆ ಆಟದ ಆಯ್ಕೆಗೆ ಸಂಬಂಧಿಸಿದಂತೆ ಭಾರಿ ಮಾತಿನ ಚಕಮಕಿ ನಡೆಯಿತು. ಧನುಷ್ ಬದಲು ತನಗೆ ಅವಕಾಶ ನೀಡುವಂತೆ ಅಶ್ವಿನಿಗೆ ಧ್ರುವಂತ್ ಒತ್ತಾಯಿಸಿದರು. "ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ, ನಾನು ನಿಮ್ಮ ಕೈಗೊಂಬೆ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಏನಾಯಿತು? ಈ ಸ್ಟೋರಿ ಓದಿ.

ತಮಿಳು Saregamapa ಶೋನಲ್ಲಿ ಕನ್ನಡತಿಯ ಹವಾ! ಫಿನಾಲೆ ತಲುಪಿದ ಗಾಯಕಿ ಶಿವಾನಿ ನವೀನ್‌

ತಮಿಳು Saregamapa ಶೋನಲ್ಲಿ ಫಿನಾಲೆ ತಲುಪಿದ ʻಕನ್ನಡತಿʼ ಶಿವಾನಿ

Saregamapa Seniors Season 5 Finale: ಚಿಕ್ಕಮಗಳೂರಿನ ಪ್ರತಿಭೆ ಶಿವಾನಿ ನವೀನ್‌ ಅವರು ತಮಿಳಿನ 'ಸರಿಗಮಪ ಸೀನಿಯರ್ಸ್ ಸೀಸನ್ 5' ಫಿನಾಲೆ ತಲುಪಿದ್ದಾರೆ. ಈಗಾಗಲೇ ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ 19' ಶೋನಲ್ಲಿ ರನ್ನರ್ ಅಪ್ ಆಗಿದ್ದ ಶಿವಾನಿ, ತಮ್ಮ ವಿಶಿಷ್ಟ ಕಂಠಸಿರಿಯಿಂದ ತಮಿಳು ವೀಕ್ಷಕರ ಮನ ಗೆದ್ದಿದ್ದಾರೆ.

ʻರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯʼ; ಭೇಟಿಯಾದ ಡಿವೈನ್‌ ಸ್ಟಾರ್‌ಗೆ DCM ಡಿಕೆ ಶಿವಕುಮಾರ್‌ ಮೆಚ್ಚುಗೆ

DCM ಡಿಕೆ ಶಿವಕುಮಾರ್‌ರನ್ನು ಭೇಟಿಯಾದ ರಿಷಬ್‌ ಶೆಟ್ಟಿ; ಕಾರಣವೇನು?

Rishab Shetty Meets DCM DK Shivakumar: ನಟ ನಿರ್ದೇಶಕ ರಿಷಬ್‌ ಶೆಟ್ಟಿ ಅವರು 'ಕಾಂತಾರ: ಚಾಪ್ಟರ್‌ 1' ಯಶಸ್ಸಿನ ನಂತರ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್‌ ಅವರು "ನೆಲಮೂಲದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ರಿಷಬ್‌ ಅವರ ಕಾರ್ಯವೈಖರಿ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Aishwarya Rai: ಪ್ರಧಾನಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಿದ ನಟಿ ಐಶ್ವರ್ಯಾ ರೈ

ಪ್ರಧಾನಿ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ನಟಿ ಐಶ್ವರ್ಯಾ ರೈ

Aishwarya Rai touched PM Modi’s feet: ಶ್ರೀ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡಿದ ನಟಿ ಐಶ್ವರ್ಯಾ ರೈ ಅವರು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಹೇಳಿದ್ದಾರೆ. ಕೊನೆಗೆ ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದು, ಎಲ್ಲರ ಗಮನಸೆಳೆದಿದೆ.

Nayana: ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ನಯನಾ ವಿರುದ್ಧ ಕಲಬುರಗಿಯಲ್ಲಿ  FIR ದಾಖಲು; ಅಷ್ಟಕ್ಕೂ ಆಗಿದ್ದೇನು?

ʻಕಾಮಿಡಿ ಕಿಲಾಡಿಗಳುʼ ನಯನಾ ವಿರುದ್ಧ FIR ದಾಖಲು!

Comedy Khiladigalu Nayana Atrocity Case: ಕಲಬುರಗಿಯ ಸಬ್‌ಅರ್ಬನ್‌ ಪೊಲೀಸ್ ಠಾಣೆಯಲ್ಲಿ ನಟಿ ನಯನಾ ವಿರುದ್ಧ ದಲಿತ ಸೇನೆಯು ದೂರು ದಾಖಲಿಸಿದೆ. ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಯನಾ ಅವರು ದಲಿತ ಸಮುದಾಯವನ್ನು ಉದ್ದೇಶಿಸಿ ಅವಾಚ್ಯ ಮತ್ತು ನಿಷೇಧಿತ ಪದಗಳನ್ನು ಬಳಸಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Nenapugala Maatu Madhura Movie: ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಔಟ್‌

ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಔಟ್‌

Sandalwood News: ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಜನವರಿಯಲ್ಲಿ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರು; ಈ ಚಿತ್ರವನ್ನ ಆರೇ ತಿಂಗಳಲ್ಲಿ ಮುಗಿಸ್ತಾರಾ ʻಡಿವೈನ್‌ ಸ್ಟಾರ್‌ʼ?

ಮುಂದಿನ ಸಿನಿಮಾಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ ರಿಷಬ್‌ ಶೆಟ್ಟಿ!

Rishab Shetty New Movie Announcement: ʻಕಾಂತಾರ: ಚಾಪ್ಟರ್‌ 1ʼ ಚಿತ್ರದ ಯಶಸ್ಸಿನ ಬಳಿಕ ನಟ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅವರ ಹೊಸ ಸಿನಿಮಾವು 2026ರ ಜನವರಿಯಿಂದ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆಯಂತೆ. ರಿಷಬ್‌ ಅವರು ಈ ಚಿತ್ರಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ್ದು, ಅದೇ ವರ್ಷದ ಜೂನ್‌-ಜುಲೈ ಹೊತ್ತಿಗೆ ಶೂಟಿಂಗ್ ಮುಗಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಡಲೆ ಕಾಯಿ ಪರಿಷೆಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್‌ವುಡ್‌ನ ʻಸ್ಟಾರ್‌ʼ ನಟಿ; ಯಾರಿರಬಹುದು ಗೆಸ್‌ ಮಾಡಿ!

ಕಡಲೆಕಾಯಿ ಪರಿಷೆಯಲ್ಲಿ ಮಾಸ್ಕ್ ಧರಿಸಿ ಸುತ್ತಾಡಿದ ʻಸ್ಟಾರ್‌ʼನಟಿ!

Kadalekai Parishe: ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸ್ಯಾಂಡಲ್‌ವುಡ್‌ನ ʻಡಿಂಪಲ್‌ ಕ್ವೀನ್ʼ ರಚಿತಾ ರಾಮ್‌ ಅವರು ಭೇಟಿ ನೀಡಿದ್ದಾರೆ. ಮಾಸ್ಕ್‌ ಧರಿಸಿ ತಮ್ಮ ತಂಡದೊಂದಿಗೆ ಜನಸಾಗರದ ಮಧ್ಯೆ ಸುತ್ತಾಡಿದ್ದಾರೆ ರಚಿತಾ ರಾಮ್. "18 ವರ್ಷಗಳ ಬಳಿಕ ಕಡಲೆಕಾಯಿ ಪರಿಷೆಗೆ ಹೋಗಿಬಂದೆ. ಎಂತಹ ಅದ್ಭುತ ಅನುಭವ ಇದು" ಎಂದು ರಚಿತಾ ರಾಮ್‌ ಸಂತಸ ಹಂಚಿಕೊಂಡಿದ್ದಾರೆ.

BBK 12: ʻನಾನು ಇರಲ್ಲ, ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌ʼ; ಏಕಾಏಕಿ ಅಶ್ವಿನಿ ಗೌಡ ಹೀಗೆ ಹೇಳಲು ಕಾರಣ ಏನು?

BBK 12: 'ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌' ಎಂದು ಕಣ್ಣೀರಿಟ್ಟ ಅಶ್ವಿನಿ

Bigg Boss Kannada 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ರಘು ಮತ್ತು ಅಶ್ವಿನಿ ಗೌಡ ನಡುವೆ ಮನೆ ಕೆಲಸದ ವಿಚಾರವಾಗಿ ದೊಡ್ಡ ಜಗಳ ನಡೆದಿದೆ. ಬ್ಯಾಕ್‌ ಪೇಯ್ನ್‌ ಕಾರಣಕ್ಕೆ 10 ನಿಮಿಷ ರೆಸ್ಟ್‌ ಕೇಳಿದ್ದ ಅಶ್ವಿನಿಗೆ, "ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ" ಎಂದು ರಘು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅಶ್ವಿನಿ, "ಯಾವನೋ ನೀನು ಲೇಯ್" ಎಂದು ರಘುಗೆ ತಿರುಗೇಟು ನೀಡಿದ್ದಾರೆ. ನಂತರ "ನನ್ನನ್ನು ಹೊರಗೆ ಕಳುಹಿಸಿ ಬಿಗ್‌ ಬಾಸ್‌" ಎಂದು ಮನೆ ಬಾಗಿಲನ್ನು ಬಡಿದಿದ್ದಾರೆ ಅಶ್ವಿನಿ ಗೌಡ.

BBK 12: ‌ʻಬಿಗ್‌ ಬಾಸ್ʼ ಮನೆಯಲ್ಲಿ ಈ ವಾರ 10 ಮಂದಿಗೆ ಢವಢವ; ನಾಮಿನೇಟ್‌ ಆದವರ ಫುಲ್‌ ಲಿಸ್ಟ್‌ ಇಲ್ಲಿದೆ!

BBK 12: ಈ ವಾರ 10 ಮಂದಿಗೆ ಢವಢವ! ನಾಮಿನೇಟ್‌ ಆದವರು ಯಾರು?

Bigg Boss Kannada 12 Nomination: 'ಬಿಗ್‌ ಬಾಸ್‌' ಮನೆಯಲ್ಲಿ ಈ ವಾರ ಒಟ್ಟು 10 ಮಂದಿ ನಾಮಿನೇಟ್‌ ಆಗಿದ್ದು, ಎಲಿಮಿನೇಷನ್ ಹವಾ ಜೋರಾಗಿದೆ. "ಯೋಗ್ಯತೆ ಇಲ್ಲದವರು ಮನೆಯಲ್ಲಿ ಇರುವುದು ಅಪರಾಧ" ಎಂದು ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ, 7 ಮಂದಿ ಮನೆಯ ಸದಸ್ಯರಿಂದ ನಾಮಿನೇಟ್‌ ಆಗಿದ್ದಾರೆ. ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ.

Loading...