ಚೈತ್ರಾ ಕುಂದಾಪುರ ಆಜ್ಞೆ ಪಾಲಿಸದ ಅಶ್ವಿನಿ ಗೌಡ; ರಾಜಮಾತೆಗೆ ಸಿಟ್ಟೇಕೆ?
Bigg Boss Kannada 12 Ashwini Gowda: 'ಬಿಗ್ ಬಾಸ್ ಪ್ಯಾಲೇಸ್' ಟಾಸ್ಕ್ನಲ್ಲಿ ಅತಿಥಿ ಚೈತ್ರಾ ಕುಂದಾಪುರ, ಮನೆಯ ಸಿಬ್ಬಂದಿಗಳೆಲ್ಲರೂ "ನಮ್ಮ ತಲೆಯಲ್ಲಿ ಬುದ್ಧಿ ಇಲ್ಲ" ಎಂದು ಒಪ್ಪಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ, ಅಶ್ವಿನಿ ಗೌಡ ಇದನ್ನು ವಿರೋಧಿಸಿದರು. ಅಶ್ವಿನಿ ಅವರ ನಡೆಯಿಂದ ಅತಿಥಿಗಳು ಅಸಮಾಧಾನಗೊಂಡಿದ್ದು, ಈ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.