ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Samantha Raj Nidimoru Marriage: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ಸಮಂತಾ ರುತ್ ಪ್ರಭು; ಹೊಸ ʻಫ್ಯಾಮಿಲಿʼ ಆರಂಭ

Raj Nidimoru Marriage: 2ನೇ ಮದುವೆಯಾದ ಸಮಂತಾ; ಸದ್ದಿಲ್ಲದೇ ನಡೆದ ಕಲ್ಯಾಣ

Samantha Ruth Prabhu Raj Nidimoru Marriage: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಜೊತೆಗೆ ಸಮಂತಾ ರುತ್‌ ಪ್ರಭು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ಮದುವೆ ಆಗಿದ್ದು, ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿವಾಹವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Photos: ದಾಂಪತ್ಯ ಬದುಕಿಗೆ ಕಾಲಿಟ್ಟ '777 ಚಾರ್ಲಿ' ಡೈರೆಕ್ಟರ್ ಕಿರಣ್‌ ರಾಜ್‌; ಮದುವೆಗೆ ಬಂದು ಶುಭ ಹಾರೈಸಿದ ರಕ್ಷಿತ್‌ ಶೆಟ್ಟಿ

Photos: ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ ರಾಜ್‌ ಮದುವೆಯಲ್ಲಿ ರಕ್ಷಿತ್‌

ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್‌ ರಾಜ್‌ ಕೆ. ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್‌ ರಾಜ್‌ ಅವರ ಮದುವೆ ಎಂಗೇಜ್‌ಮೆಂಟ್‌ ನಡೆದಿತ್ತು. ಇದೀಗ ಮದುವೆ ಸಮಾರಂಭ ನಡೆದಿದೆ. ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಮದುವೆಗೆ ನಟ ರಕ್ಷಿತ್‌ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

Raj Nidimoru: ʻದಿ ಫ್ಯಾಮಿಲಿ ಮ್ಯಾನ್‌ʼ ಡೈರೆಕ್ಟರ್‌ ಜೊತೆ ನಟಿ ಸಮಂತಾ 2ನೇ ಮದುವೆ; ಇಲ್ಲಿ ಹತಾಶೆಯ ಮಾತು ಕೇಳಿಬಂದಿದ್ದೇಕೆ?

Raj Nidimoru Wedding: ಸೀಕ್ರೆಟ್ ಆಗಿ ಮದುವೆಯಾದ್ರಾ ನಟಿ ಸಮಂತಾ?

Samantha Raj Nidimoru Wedding: 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸೀರೀಸ್‌ ನಿರ್ದೇಶಕ ರಾಜ್‌ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.

Azad Bharath: ಹಿಂದಿ ಸಿನಿಮಾ ನಿರ್ದೇಶಿಸಿದ ಕನ್ನಡತಿ ರೂಪಾ ಅಯ್ಯರ್;‌ ಈ ಚಿತ್ರದ ಹಾಡಿಗೆ ಧ್ವನಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ರೂಪಾ ಅಯ್ಯರ್‌ ನಿರ್ದೇಶನದ 'ಆಜಾದ್ ಭಾರತ್'; ಇದು ಹಿಂದಿ ಸಿನಿಮಾ!

Azad Bharath Hindi Movie: ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು 'ಆಜಾದ್ ಭಾರತ್' ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ತೆರೆಗೆ ಬರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರ ಹೊಂದಿದೆ.

Actor Darshan: ದರ್ಶನ್  'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌! ಫ್ಯಾನ್ಸ್‌ ದಿಲ್‌ ಖುಷ್‌

ದರ್ಶನ್ 'ಡೆವಿಲ್' ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

Darshan: ದರ್ಶನ್‌ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್​ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ.

Ranveer Singh: ತುಳುನಾಡ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆಯಾಚಿಸಲು ಆಗ್ರಹ

ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆ ಯಾಚಿಸಲು ಆಗ್ರಹ

ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾಂತಾರ ಚಾಪ್ಟರ್‌ 1 (Kantara Chapter 1) ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ಅಭಿನಯವನ್ನು ಕೊಂಡಾಡುವ ಭರದಲ್ಲಿ, ರಿಷಬ್‌ ಸಮ್ಮುಖದಲ್ಲಿಯೇ ಚಾಮುಂಡಿ ದೈವದ ಅವಾಹನೆಯನ್ನು ರಣವೀರ್‌ ಸಿಂಗ್‌ ಅಣಕಿಸಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Jaya Bachchan : ನನ್ನ  ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ; ಜಯಾ ಬಚ್ಚನ್ ಹೀಗ್ಯಾಕೆ ಅಂದ್ರು?

ಮೊಮ್ಮಗಳು ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದ ಜಯಾ ಬಚ್ಚನ್!

Navya Naveli Nanda: ಹಿರಿಯ ನಟಿ ಜಯಾ ಬಚ್ಚನ್ಅ ವರು ಚಲನಚಿತ್ರೋದ್ಯಮ, ಪಾಪರಾಜಿ ಅಥವಾ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. 'ವೀ ದಿ ವುಮೆನ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ಮೊಮ್ಮಗಳು ನವ್ಯಾ ನವೇಲಿ ನಂದಾ ಮದುವೆ ಆಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮದುವೆಯಾಗುವುದನ್ನು ಬಯಸುವುದಿಲ್ಲ ಎಂದು ಒಪ್ಪಿಕೊಂಡರು.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

`ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ?

Gilli Nata: ಕಿರುತೆರೆ ಜಗತ್ತಿನ ಟಾಪ್‌ ಹೀರೋ ಚಂದು ಗೌಡ ಬ್ಲಾಕ್‌ಬಸ್ಟರ್‌ ‘ರಾಬರ್ಟ್‌’ ಸಿನಿಮಾದಲ್ಲಿ ನಟ ದರ್ಶನ್‌ ಎದುರು ತೊಡೆ ತಟ್ಟಿದ್ದರು. ಈಗ ಅವರು ಮತ್ತೆ ‘ದಿ ಡೆವಿಲ್‌'ಸಿನಿಮಾದಲ್ಲಿ ದರ್ಶನ್‌ ಎದುರು ಖಳನಟರಾಗಿ ಮಿಂಚಲು ರೆಡಿಯಾಗಿದ್ದಾರೆ. ಈಗ ವಿಶ್ವವಾಣಿಯ ವಿಶೇಷ ಸಂದರ್ಶನದಲ್ಲಿ ಡೆವಿಲ್‌ ಸಿನಿಮಾ ಜೊತೆಗೆ ಗಿಲ್ಲಿ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

SS Rajamouli: ‌ದಿಢೀರ್‌ ಅಂತ ʻವಾರಣಾಸಿʼ ಟೈಟಲ್‌ನಲ್ಲಿ ಬದಲಾವಣೆ; ರಾಜಮೌಳಿಯ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

Varanasi Movie: ರಾಜಮೌಳಿ - ಮಹೇಶ್‌ ಬಾಬು ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆ

Varanasi Movie Title Controversy: ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಟೈಟಲ್‌ನಲ್ಲಿ ಒಂಚೂರು ಬದಲಾವಣೆ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ತೆಲುಗಿನಲ್ಲಿ 'ವಾರಣಾಸಿ' ಎಂಬ ಶೀರ್ಷಿಕೆ ಎರಡು ವರ್ಷಗಳ ಹಿಂದೆಯೇ ಬೇರೆ ನಿರ್ಮಾಪಕರಿಂದ ನೋಂದಣಿ ಆಗಿದ್ದರಿಂದ, ರಾಜಮೌಳಿ ತಂಡವು ತೆಲುಗಿನಲ್ಲಿ 'ರಾಜಮೌಳಿ ವಾರಣಾಸಿ' ಎಂದು ಬಿಡುಗಡೆ ಮಾಡಲು ನಿರ್ಧರಿಸಿದೆಯಂತೆ.

The Girlfriend OTT :  ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ದೀಕ್ಷಿತ್, ರಶ್ಮಿಕಾ ನಟನೆಯ ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರ್ತಿದೆ 'ದಿ ಗರ್ಲ್‌ ಫ್ರೆಂಡ್'; ಸ್ಟ್ರೀಮಿಂಗ್‌ ಎಲ್ಲಿ?

Rashmika Mandanna: ಅನು ಎಮ್ಯಾನ್ಯುಲ್‌, ರಾವ್‌ ರಮೇಶ್‌ ಮುಂತಾದವರು ಈ ಚಿತ್ರದಲ್ಲಿದ್ದಾರೆ. ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾವನ್ನು ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಸಿನಿಮಾವು ನವೆಂಬರ್‌ 7ರಂದು ತೆರೆಕಂಡಿತ್ತು. ಇದು ರಶ್ಮಿಕಾ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ. ಇದೀಗ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Umesh Death: 'ನಮ್ದು ಲವ್‌ ಮ್ಯಾರೇಜ್‌, ನಾವ್ಯಾವತ್ತೂ ಜಗಳ ಆಡಿಲ್ಲ'; ಎಂ ಎಸ್‌ ಉಮೇಶ್‌ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಸುಧಾ

ʻನಾನು ಹುಷಾರಾಗ್ತೀನಿ ಕಣೇ ಅಂದಿದ್ರುʼ; ಎಂ ಎಸ್ ಉಮೇಶ್‌ ಪತ್ನಿ ಕಣ್ಣೀರು

Veteran Actor MS Umesh Death: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್ ಅವರ ನಿಧನದಿಂದ ಅವರ ಪತ್ನಿ ಸುಧಾ ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. 57 ವರ್ಷಗಳ ಅನ್ಯೋನ್ಯ ಜೀವನ ನಡೆಸಿದ ಸುಧಾ, "ನಮ್ಮದು ಲವ್ ಮ್ಯಾರೇಜ್, ಒಂದು ದಿನವೂ ಜಗಳ ಆಡಿಲ್ಲ" ಎಂದು ಪತಿಯನ್ನು ನೆನೆದು ಭಾವುಕರಾಗಿದ್ದಾರೆ.

Shri Mahadev Wedding: ದಾಂಪತ್ಯ ಬದುಕಿಗೆ ಕಾಲಿಟ್ಟ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ ನಟ ಶ್ರೀ ಮಹದೇವ್‌; ಹುಡುಗಿ ಯಾರು?

Photos: ಸಪ್ತಪದಿ ತುಳಿದ ʻಶ್ರೀರಸ್ತು ಶುಭಮಸ್ತುʼ ನಟ

Kannada Actor Shri Mahadev Wedding: ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ನಲ್ಲಿ ನಟಿಸಿದ್ದ ಶ್ರೀ ಮಹದೇವ್‌ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸ್ಪೂರ್ತಿ ಎಂಬುವವರ ಜೊತೆಗೆ ಶ್ರೀ ಮಹದೇವ್‌ ಅವರ ಮದುವೆಯು ಮೈಸೂರಿನಲ್ಲಿ ನಡೆದಿದೆ. ಇಲ್ಲಿದೆ ನೋಡಿ ಮದುವೆ ಕುರಿತ ಫೋಟೋಗಳು.

BBK 12: 'ಕಿಚ್ಚ' ಸುದೀಪ್‌ ಹೇಳಿದ್ದನ್ನು ಒಪ್ಪದ ಧ್ರುವಂತ್‌; ʻಬಿಗ್‌ ಬಾಸ್‌ʼ ಶೋನಿಂದ ಹೊರಗೆ ಹೋಗುವ ಮಾತನಾಡಿದ್ದೇಕೆ ಈ ಸ್ಪರ್ಧಿ?

BBK 12: 'ಬಿಗ್ ಬಾಸ್' ಶೋನಿಂದ ಹೊರಗೆ ಹೋಗ್ತಾರಾ ಧ್ರುವಂತ್?

BBK 12 Dhruvanth: ಬಿಗ್‌ ಬಾಸ್‌ ಕನ್ನಡ 12ರಲ್ಲಿ ಸ್ಪರ್ಧಿ ಧ್ರುವಂತ್ ಅವರು 'ಶೋನಿಂದ ಹೊರಗೆ ಹೋಗುವ' ಮಾತುಗಳನ್ನಾಡಿದ್ದಾರೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. "ಶೋನಿಂದ ಹೊರಗೆ ಹೋಗಲು ಇಷ್ಟಪಡುತ್ತೇನೆ" ಎಂದು‌ ಸುದೀಪ್‌ಗೆ ಧ್ರುವಂತ್ ಹೇಳಿದ್ದಾರೆ.

Kantara Chapter 1: ಚಾವುಂಡಿ ದೈವಕ್ಕೆ 'ದೆವ್ವ' ಎಂದು ಕರೆದ ರಣವೀರ್‌ ಸಿಂಗ್‌;  ರಿಷಬ್‌ ಶೆಟ್ಟಿ ಎದುರಲ್ಲೇ ಬಾಲಿವುಡ್‌ ನಟನಿಂದ ಇದೆಂಥ ಮಾತು?

ʻಕಾಂತಾರ ಚಾಪ್ಟರ್‌ 1ʼ ಚಿತ್ರದ ದೈವಕ್ಕೆ ದೆವ್ವ ಎಂದು ಕರೆದ ರಣವೀರ್‌ ಸಿಂಗ್‌

Ranveer Singh Controversy: ಗೋವಾದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಾವುಂಡಿ ದೈವಕ್ಕೆ ಅಪಮಾನ ಮಾಡಿದ್ದಾರೆ. ರಿಷಬ್ ಶೆಟ್ಟಿ ಎದುರಲ್ಲೇ ಕಾಂತಾರ ಚಾಪ್ಟರ್‌ 1 ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೈವವನ್ನು ರಣವೀರ್ ಸಿಂಗ್ ಘೋಸ್ಟ್ (ದೆವ್ವ) ಎಂದು ಕರೆದಿದ್ದಾರೆ.

Umesh Death: 'ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯ'; ಎಂ ಎಸ್ ಉಮೇಶ್‌ ನಿಧನಕ್ಕೆ ಸಿಎಂ - ಡಿಸಿಎಂ ಸಂತಾಪ

ನಟ ಉಮೇಶ್‌ ನಿಧನಕ್ಕೆ ಸಿಎಂ - ಡಿಸಿಎಂ ಸಂತಾಪ

Veteran Actor M S Umesh Passes Away: ಎಂ.ಎಸ್. ಉಮೇಶ್ (ಉಮೇಶಣ್ಣ) ಅವರು ಲಿವರ್ ಕ್ಯಾನ್ಸರ್‌ನಿಂದ ನವೆಂಬರ್ 30ರಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

20 ವರ್ಷದ ಮಗ ರೈಲಿಗೆ ಸಿಲುಕಿ ಸಾವು, ಪುತ್ರನ ಅಗಲಿಕೆಯಿಂದ ನೊಂದಿದ್ದ ಎಂ ಎಸ್‌ ಉಮೇಶ್‌; ಪುತ್ರಶೋಕದಲ್ಲೇ ಜೀವನ ಕಳೆದ ಹಿರಿಯ ನಟ

M S Umesh Death: ಪುತ್ರಶೋಕದಲ್ಲೇ ಜೀವನ ಕಳೆದಿದ್ದ ಉಮೇಶಣ್ಣ

Actor M S Umesh Death: ಕನ್ನಡ ಚಿತ್ರರಂಗದ ಹಿರಿಯ ನಟ ಎಂ ಎಸ್ ಉಮೇಶ್ ನವೆಂಬರ್‌ 30ರಂದು ಬೆಳಗ್ಗೆ ಲಿವರ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 15ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿ 65 ವರ್ಷಗಳ ಕಾಲ ಕನ್ನಡಿಗರನ್ನು ನಗಿಸಿದ್ದ ಉಮೇಶ್‌, ವೈಯಕ್ತಿಕ ಜೀವನದಲ್ಲಿ ಪುತ್ರಶೋಕದ ನೋವು ಅನುಭವಿಸಿದ್ದರು. ಆ ಕುರಿತ ಮಾಹಿತಿ ಇಲ್ಲಿದೆ.

M S Umesh:  ಉಮೇಶ್ ಅವರನ್ನ ಅಪ್ಪಿ ತಪ್ಪಿ ಜನ ಕಂಡಾಗಲೆಲ್ಲ ಏನು ಹೇಳ್ತಿದ್ರಂತೆ ಗೊತ್ತಾ? ಹಿರಿಯ ನಟ ಹೇಳಿದ್ದೇನು?

ಉಮೇಶ್ ಅವರನ್ನ ಅಪ್ಪಿ ತಪ್ಪಿ ಜನ ಕಂಡಾಗಲೆಲ್ಲ ಏನು ಹೇಳ್ತಿದ್ರಂತೆ?

Actor Umesh: 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟ ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಇತ್ತೀಚೆಗೆ ನಟನಿಗೆ ಕ್ಯಾನ್ಸರ್‌ ಇರೋದು ಕನ್‌ಫರ್ಮ್‌ ಆಗಿತ್ತು. ಕಾಲಿಗೆ ಸರ್ಜರಿ ಮಾಡುವಾಗ ಅವರಿಗೆ ಲಿವರ್ ಕ್ಯಾನ್ಸರ್ ಇರುವ ಬಗ್ಗೆಯೂ ವೈದ್ಯರು ಮಾಹಿತಿ ನೀಡಿದರು. ಹೀಗಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್‌ ಅವರಿಂದು ಇಹಲೋಕ ತ್ಯಜಿಸಿದ್ದಾರೆ. ಇದೀಗ ನಟನ ಹಳೆದ ಸಂದರ್ಶನವೊಂದು ವೈರಲ್‌ ಆಗ್ತಿದೆ.

MS umesh: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ‌ ಎಂ.ಎಸ್‌ ಉಮೇಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ‌ ಎಂ.ಎಸ್‌ ಉಮೇಶ್ ಇನ್ನಿಲ್ಲ

MS umesh : ಇತ್ತೀಚೆಗೆ ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು.

Diés Iraé OTT release: ಪ್ರಣವ್ ಮೋಹನ್ ಲಾಲ್ ನಟನೆಯ ಬೆಚ್ಚಿಬೀಳಿಸೋ ಈ ಹಾರರ್ ಮೂವಿ ಯಾವ ಒಟಿಟಿಗೆ ಎಂಟ್ರಿ?

ಪ್ರಣವ್ ಮೋಹನ್ ಲಾಲ್ ನಟನೆಯ ಈ ಹಾರರ್ ಮೂವಿ ಯಾವ ಒಟಿಟಿಗೆ ಎಂಟ್ರಿ?

Pranav Mohan Lal: ಡೈಸ್ ಇರೇ ಅಕ್ಟೋಬರ್ 31 ರಂದು ಹ್ಯಾಲೋವೀನ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ವರ್ಷ ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾದ ನಂತರ, ಪ್ರಣವ್ ಮೋಹನ್ ಲಾಲ್ ಅಭಿನಯದ ಈ ಚಿತ್ರವು ಈಗ OTTಗೆ ಬರುತ್ತಿದೆ.

BRAT OTT: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ! ಸ್ಟ್ರೀಮಿಂಗ್‌ ಎಲ್ಲಿ?

ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ

Kannada Movie: ಯದುನಂದನ್ ಮತ್ತು ರವಿ ಚಕ್ರವರ್ತಿ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದು ಮಂಜುನಾಥ್ ಕಂದಕೂರ್ ಬಂಡವಾಳ ಹೂಡಿದ್ದರು. ಅರ್ಜುನ್ ಜನ್ಯಾ ಸಂಗೀತದಲ್ಲಿ 'ನಾನೇ ನೀನಂತೆ ನೀನಂತೆ' ಹಾಗೂ 'ಗಂಗಿ ಗಂಗಿ' ಸಾಂಗ್‌ಗಳು ಹಿಟ್ ಆಗಿದ್ದವು. ಇದೀಗ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಶಶಾಂಕ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ 31ರಂದು 'ಬ್ರ್ಯಾಟ್' ಸಿನಿಮಾ ಬಿಡುಗಡೆ ಆಗಿತ್ತು.

IFFI 2025 : ಸೂಪರ್ ಸ್ಟಾರ್ ರಜನಿಕಾಂತ್‌ಗೆ IFFI ಗೌರವ; ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್‌

ಸೂಪರ್ ಸ್ಟಾರ್ ರಜನಿಕಾಂತ್‌ಗೆ IFFI ಗೌರವ; ವಿಡಿಯೋ ವೈರಲ್‌

Rajinikanth: 56ನೇ IFFI ಆವೃತ್ತಿ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ಒಟ್ಟುಗೂಡಿಸುವ ಮಹೋತ್ಸವವಾಗಿದೆ. ಇಂಡಿಯನ್ ಪನೋರಮಾ ವಿಭಾಗವು ಸಮಕಾಲೀನ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿರುವ ಪ್ರದರ್ಶಿಸುವ ವೇದಿಕೆಯಾಗಿದೆ. ಗೋವಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು,

Friday OTT releases:  ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ  ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

OTT Movies: ವೀಕೆಂಡ್‌ ಚೆಂದವಾಗಿಸಲು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಚ್ಚ ಹೊಸ ಸಿನಿಮಾಗಳು ಬಂದಿವೆ. ತಮಿಳು ಸಿನಿಮಾದಿಂದ ಬೇರೆ ಬೇರೆ ಭಾಷೆಗಳಲ್ಲಿ. ತರಹೇವಾರಿ ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿವೆ. 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ತೈವಾನ್‌ನ ಅಧಿಕೃತ ಪ್ರವೇಶವಾದ 'ಲೆಫ್ಟ್-ಹ್ಯಾಂಡೆಡ್ ಗರ್ಲ್' ಕೂಡ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಇಲ್ಲಿದೆ ಸಿನಿಮಾಗಳ ಲಿಸ್ಟ್‌.

BBK 12: 'ಗಿಲ್ಲಿ ನಟ ಹುಲಿ, ಒನ್‌ ಮ್ಯಾನ್‌ ಆರ್ಮಿ, ಅವ್ನೇ ಬಿಗ್‌ ಬಾಸ್‌ ಶೋ ನಡೆಸ್ತಾ ಇದ್ದಾನೆ'; ಜೊತೆಗಿದ್ದ ಸ್ಪರ್ಧಿಯಿಂದಲೇ ಬಂತು ಅಚ್ಚರಿಯ ಮಾತು!

Big Boss 12: ಶೋನಲ್ಲಿ ಗಿಲ್ಲಿ ಜೊತೆಗಿದ್ದ ಸ್ಪರ್ಧಿಯಿಂದಲೇ ಅಚ್ಚರಿಯ ಮಾತು

Risha Gowda On Gilli Nata: ಗಿಲ್ಲಿ ನಟ ಬಗ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ರಿಷಾ ಗೌಡ ಅಚ್ಚರಿಯ ಮಾತುಗಳನ್ನಾಡಿದ್ದಾರೆ. "ಗಿಲ್ಲಿ ಹುಲಿ, ಅವನು ಒನ್‌ ಮ್ಯಾನ್ ಆರ್ಮಿ, ಅವನಿಂದಲೇ ಈ ಶೋ ನಡೆಯುತ್ತಿದೆ. ಗಿಲ್ಲಿ ಬಿಟ್ರೆ ಬೇರೇನೂ ಕಾಣ್ತಿಲ್ಲ" ಎಂದು ಅವರು ಹೇಳಿದ್ದಾರೆ.

BBK 12: 'ಗಿಲ್ಲಿ ಸೊಂಟ ನೋಡಿದ್ರೆ 3 ದಿನ ಊಟ ಸೇರಲ್ಲ'; ಧನುಷ್‌ ಹಿಂಗೆಲ್ಲಾ ಮಾತಾಡ್ಬೋದಾ? ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಯ್ತಾ?

BBK 12: ಜಾಹ್ನವಿ ಬಳಿಕ ಗಿಲ್ಲಿ ಸೊಂಟದ ಬಗ್ಗೆ ಧನುಷ್‌ ವ್ಯಂಗ್ಯ ಕಾಮೆಂಟ್!‌

Bigg Boss Kannada 12 Gilli Nata: ಗಿಲ್ಲಿ ನಟ ಅವರು ಸೀರೆಯುಟ್ಟು, ಹೈಹೀಲ್ಸ್‌ ತೊಟ್ಟು ಮನೆಯೊಳಗೆ ಓಡಾಡಿದ್ದಾರೆ. ಅತಿಥಿಗಳನ್ನು ಎಂಟರ್‌ಟೇನ್‌ ಮಾಡಲು ಗಿಲ್ಲಿ ಹೀಗೆ ಮಾಡಿದ್ದಾರೆ. ಆದರೆ ಧನುಷ್ ಮಾತ್ರ ಗಿಲ್ಲಿಯ ಸೊಂಟದ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದು ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Loading...