ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ಅವಮಾನ ಎದುರಿಸಿದ ಜಾಗದಲ್ಲೇ ಸನ್ಮಾನ ಪಡೆದ ಸಿಎಂ ವಿಜಯ್‌; 13 ವರ್ಷಗಳ ಹಿಂದೆ ದಳಪತಿಗೆ ಮುಜುಗರಪಡಿಸಿದ್ದ ಜಯಲಲಿತಾ!

ಅವಮಾನವಾದ ಜಾಗದಲ್ಲೇ CM ವಿಜಯ್‌ಗೆ ಸನ್ಮಾನ; 13 ವರ್ಷಗಳ ಹಿಂದೆ ಏನಾಗಿತ್ತು?

ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಇದೇ ಮೈದಾನದಲ್ಲಿ 13 ವರ್ಷಗಳ ಹಿಂದೆ ಜಯಲಲಿತಾ ಸರ್ಕಾರದಿಂದ ನೆಹರೂ ಸ್ಟೇಡಿಯಂನಲ್ಲಿ ವಿಜಯ್‌ಗೆ ಅವಮಾನ ಮಾಡಲಾಗಿತ್ತು. ಇಂದು ಅದೇ ಜಾಗದಲ್ಲಿ ರಾಜ್ಯದ ಸರ್ವೋಚ್ಚ ನಾಯಕನಾಗಿ ಉದಯಿಸಿದ್ದು, ಕಾಲಚಕ್ರದ ರೋಚಕ ತಿರುವಿಗೆ ಸಾಕ್ಷಿ.

ರಜನಿಕಾಂತ್‌ - ಕಮಲ್‌ ಹಾಸನ್‌ ಜೋಡಿಯ ಸಿನಿಮಾಗೆ ತ್ರಿಶಾ ನಾಯಕಿ? ಉದಯನಿಧಿ ಸ್ಟಾಲಿನ್‌ ನಿರ್ಮಾಣದ ಚಿತ್ರಕ್ಕೆ ಬರ್ತಾರಾ ವಿಜಯ್‌ ಫ್ರೆಂಡ್?

ರಜನಿಕಾಂತ್‌ - ಕಮಲ್ ಹಾಸನ್‌ ನಟನೆಯ ಸಿನಿಮಾಗೆ ತ್ರಿಷಾ ಕೃಷ್ಣನ್ ನಾಯಕಿ?

ʻಸೂಪರ್ ಸ್ಟಾರ್ʼ ರಜನಿಕಾಂತ್ ಮತ್ತು ಕಮಲ್ ಹಾಸನ್ ಹಲವು ದಶಕಗಳ ನಂತರ ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ನಿರ್ಮಾಣದ ಈ ಮೆಗಾ ಪ್ರಾಜೆಕ್ಟ್‌ಗೆ ನಾಯಕಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

'ಪಿಚ್ಚರ್' ಚಿತ್ರಕ್ಕಾಗಿ ಗಾಯಕಿಯಾದ ಶಿಲ್ಪಾ ಗಣೇಶ್; ಮೊದಲ ಪ್ರಯತ್ನದಲ್ಲೇ ಕನ್ನಡ-ತುಳು ಹಾಡಿಗೆ ʻಗೋಲ್ಡನ್ ಸ್ಟಾರ್‌ʼ ಪತ್ನಿ ಧ್ವನಿ

'ಪಿಚ್ಚರ್' ಚಿತ್ರಕ್ಕಾಗಿ ಮೊದಲ ಬಾರಿಗೆ ಮೈಕ್ ಹಿಡಿದ ಗಣೇಶ್ ಪತ್ನಿ ಶಿಲ್ಪಾ

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ʻಗೋಲ್ಡನ್ ಮೂವೀಸ್ʼ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ 'ಪಿಚ್ಚರ್' ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 'ಗೋಕುಲದ ರಾಧೆ' ಎಂಬ ಹಾಡನ್ನು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಮೆರೆದಿದ್ದಾರೆ.

Thalapathy Vijay: ʻಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆʼ; ಟ್ರೋಲ್‌ ಮಾಡಿದವರಿಗೆ ನಟಿ ತ್ರಿಷಾ ಕೃಷ್ಣನ್ ತಿರುಗೇಟು

ʻಪ್ರೀತಿಯ ಸದ್ದು ಯಾವಾಗಲೂ ಜೋರುʼ; ಟ್ರೋಲ್‌ ಮಾಡಿದವರಿಗೆ ತ್ರಿಷಾ ತಿರುಗೇಟು

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಟ್ರೋಲ್‌ಗೊಳಗಾದ ನಟಿ ತ್ರಿಷಾ ಕೃಷ್ಣನ್ ಈಗ ತಿರುಗೇಟು ನೀಡಿದ್ದಾರೆ. "ಪ್ರೀತಿಯ ಸದ್ದು ಯಾವಾಗಲೂ ಜೋರಾಗಿರುತ್ತದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯುವ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ಟಾಲಿವುಡ್‌ಗೆ ಆಘಾತ; ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಯುವ ನಟ ಭರತ್ ಕಾಂತ್ - ಛಾಯಾಗ್ರಾಹಕ ತ್ರಿಲೋಕ್

ಅಪಘಾತದಲ್ಲಿ ಪ್ರಾಣಬಿಟ್ಟ ನಟ ಭರತ್‌ಕಾಂತ್‌ - ಛಾಯಾಗ್ರಾಹಕ ಸಾಯಿ ತ್ರಿಲೋಕ್

ಟಾಲಿವುಡ್‌ನ ಉದಯೋನ್ಮುಖ ನಟ ಭರತ್ ಕಾಂತ್ ಮತ್ತು ಯುವ ಛಾಯಾಗ್ರಾಹಕ ಸಾಯಿ ತ್ರಿಲೋಕ್ ಹೈದರಾಬಾದ್ ಹೊರವಲಯದ ಔಟರ್ ರಿಂಗ್ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಭಾನುವಾರ ಮುಂಜಾನೆ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಇವರಿಗೆ 31 ವರ್ಷ ವಯಸ್ಸಾಗಿತ್ತು.

Kiara Advani: ತಾಯ್ತನ ನಂತರದ ಸವಾಲು ನೆನೆದು ಕಣ್ಣೀರು ಹಾಕಿದ ಕಿಯಾರಾ !

ತಾಯ್ತನ ನಂತರದ ಸವಾಲು ನೆನೆದು ಕಣ್ಣೀರು ಹಾಕಿದ ಕಿಯಾರಾ !

Kiara Advani: ನಟಿ ತನ್ನ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ತಾಯ್ತನದ ನಂತರ ಹಂತದಲ್ಲಿ ಹೇಗೆ ಬೆಂಬಲ ನೀಡಿದರು ಎಂಬುದನ್ನು ನೆನಪಿಸಿಕೊಂಡರು. ಸವಾಲುಗಳನ್ನು ನೆನೆದು ಸಂದರ್ಶನದ ವೇಳೆ ಕಣ್ಣೀರಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ತನ್ನ ಪ್ರಸವಾನಂತರದ ಆರೈಕೆಯನ್ನು ಹೇಗೆ ನೋಡಿಕೊಂಡರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

Trisha Krishnan:  ಮುಖ್ಯಮಂತ್ರಿಯಾಗಿ ವಿಜಯ್ ಮೊದಲ ಭಾಷಣ ಮಾಡುತ್ತಿದ್ದಂತೆ ಭಾವುಕರಾದ ತ್ರಿಶಾ ಕೃಷ್ಣನ್

ವಿಜಯ್ ಭಾಷಣ ಮಾಡುತ್ತಿದ್ದಂತೆ ಭಾವುಕರಾದ ತ್ರಿಶಾ ಕೃಷ್ಣನ್

Trisha Krishnan: ವಿಜಯ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇರುವ ನಟಿ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಕ್ಷಣದಲ್ಲಿ, ವಿಜಯ್ ಸಮಾರಂಭದಲ್ಲಿ ತಮ್ಮ ಮೊದಲ ಭಾಷಣ ಮಾಡುತ್ತಿದ್ದಂತೆ ತ್ರಿಶಾ (Trisha Emotional) ಭಾವುಕರಾಗಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್‌ ಆಗಿದೆ.

Sanvi Sudeep: ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಮಗಳು ಸಾನ್ವಿ!

ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಮಗಳು ಸಾನ್ವಿ!

Sanvi Sudeep: ಸಾನ್ವಿ ಸುದೀಪ್ ಅವರು ದೇಶದ ಅತ್ಯಂತ ಪ್ರತಿಷ್ಠಿತ ಟ್ಯಾಟೋ ಸ್ಟುಡಿಯೋಗಳಲ್ಲಿ ಒಂದಾದ ಹೈದರಾಬಾದಿನ 'ಏಲಿಯನ್ ಟ್ಯಾಟೋ'ಗೆ (Aliens Tattoo) ಭೇಟಿ ನೀಡಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಬೆನ್ನಿನ ಮೇಲೆ ಅದ್ಭುತ ಗಣೇಶ ಟ್ಯಾಟೂ ಮೂಡಿದ್ದು, 8 ಗಂಟೆಗಳ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಎಐ ಕುರಿತ ಮೊದಲ ಸಿನಿಮಾ; ಕೃತಕ ಬುದ್ಧಿಮತ್ತೆ ಆಧಾರಿತ 'ಗರುಡ' ಚಿತ್ರ ಬಿಡುಗಡೆಗೆ ರೆಡಿ

ಸ್ಯಾಂಡಲ್‌ವುಡ್‌ನ ಮೊದಲ ಎಐ ಕುರಿತ ಸಿನಿಮಾ ʻಗರುಡʼ ಟ್ರೇಲರ್‌ ರಿಲೀಸ್‌!

ಆಧುನಿಕ ಜಗತ್ತಿನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳನ್ನು ಪರಿಚಯಿಸಲು ಕನ್ನಡ ಚಿತ್ರರಂಗದ ಮೊದಲ ಎಐ ಆಧಾರಿತ ಸಿನಿಮಾ 'ಗರುಡ' ಸಜ್ಜಾಗಿದೆ. ಕಿರಣ್ ಎಸ್. ನಿರ್ದೇಶನದ ಈ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ನಾಲ್ಕು ವಿಭಿನ್ನ ಕಥೆಗಳ ಸಂಯೋಜನೆಯಾಗಿದ್ದು, ನಾನ್-ಲೀನಿಯರ್ ಶೈಲಿಯಲ್ಲಿ ಮೂಡಿಬಂದಿದೆ.

ಇತ್ತ ಸಿಎಂ ವಿಜಯ್‌ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲರ ಕಣ್ಣು ಕುಕ್ಕಿದ ತ್ರಿಷಾ; ಅತ್ತ ನೆಟ್ಟಿಗರ ಮೆಚ್ಚುಗೆ ಪಡೆದ ʻದಳಪತಿʼ ಮಕ್ಕಳು!

ವಿಜಯ್‌ ಪ್ರಮಾಣವಚನಕ್ಕೆ ಗೈರು; ಅಮ್ಮಂದಿರ ದಿನದಂದು ಅಪ್ಪನಿಗೆ ಮಕ್ಕಳ ಶಾಕ್!

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಟಿ ತ್ರಿಷಾ ಕೃಷ್ಣನ್ ಕೇಂದ್ರಬಿಂದುವಾದರು. ಆದರೆ, ಇದೇ ವೇಳೆ ವಿಜಯ್ ಮಕ್ಕಳಾದ ಸಂಜಯ್ ಮತ್ತು ದಿವ್ಯಾ ಸಮಾರಂಭದಿಂದ ದೂರ ಉಳಿಯುವ ಮೂಲಕ ತಾಯಿ ಸಂಗೀತಾಗೆ ಬೆಂಬಲ ಸೂಚಿಸಿದ್ದು, ಅಮ್ಮಂದಿರ ದಿನದಂದೇ ತಂದೆಯ ಗೆಲುವನ್ನು ಮಕ್ಕಳೇ ಬಹಿಷ್ಕರಿಸಿದರಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Karuppu Film: ರಾಜ್ಯಾದ್ಯಂತ ʻಕರುಪ್ಪುʼ  ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್!

ರಾಜ್ಯಾದ್ಯಂತ ʻಕರುಪ್ಪುʼ ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್!

Karuppu Film:ಸೂರ್ಯ ನಟನೆಯ 'ಕರುಪ್ಪು' ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ ರಾಜ್ಯಾದ್ಯಂತ ಕರುಪ್ಪು ಸಿನಿಮಾ ವಿತರಣೆ ಮಾಡಲಿದೆ ಕೆವಿಎನ್. ಇದೇ ತಿಂಗಳ‌ 14ಕ್ಕೆ ಸೂರ್ಯ ಸಿನಿಮಾ ರಿಲೀಸ್ ತಮಿಳು ನಟ ಸೂರ್ಯ -ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು.

Thalapathy Vijay: ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

Vijay’s black shirt: ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರ ಪೋಷಕರು ಮತ್ತು ಕಾಂಗ್ರೆಸ್‌ನ ಉನ್ನತ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ಇಂದು ವಿಜಯ್ ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಅವರು ಧರಿಸಿದ್ದ ಉಡುಪು ಗಮನ ಸೆಳೆಯಿತು.ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಡಿಂಪಲ್‌ ಕ್ವೀನ್‌ʼ ರಚಿತಾ ರಾಮ್; ಬುಲ್‌ಬುಲ್‌ನಿಂದ ಲೇಡಿ ಸೂಪರ್‌ ಸ್ಟಾರ್‌ವರೆಗೆ

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಬುಲ್‌ಬುಲ್ʼ ಬೆಡಗಿ ರಚಿತಾ ರಾಮ್

'ಡಿಂಪಲ್ ಕ್ವೀನ್' ರಚಿತಾ ರಾಮ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಯಶಸ್ವಿ 14 ವರ್ಷಗಳು ಪೂರೈಸಿವೆ. ಕಿರುತೆರೆಯಿಂದ ಬೆಳ್ಳಿತೆರೆಯ 'ಬುಲ್‌ಬುಲ್' ಆಗಿ ಮಿಂಚಿದ ಇವರು, ಇಂದು ಕನ್ನಡದ 'ಲೇಡಿ ಸೂಪರ್ ಸ್ಟಾರ್' ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ.

ʻದಳಪತಿʼ ವಿಜಯ್‌ ಸಿಎಂ ಅಗುತ್ತಿದ್ದಂತೆಯೇ ʻಜನ ನಾಯಗನ್‌ʼ ರಿಲೀಸ್‌ ಬಗ್ಗೆ ಸಿಕ್ತು ಹೊಸ ಅಪ್ಡೇಟ್;‌ ನಿರ್ಮಾಪಕರು ಹೇಳಿದ್ದೇನು?

'ದಳಪತಿ' ವಿಜಯ್ CM ಆದ ಬೆನ್ನಲ್ಲೇ 'ಜನ ನಾಯಗನ್' ಅಪ್ಡೇಟ್; ರಿಲೀಸ್ ಯಾವಾಗ?

ತಮಿಳುನಾಡಿನ ನೂತನ ಸಿಎಂ ಆಗಿ ದಳಪತಿ ವಿಜಯ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಸಿಬಿಎಫ್‌ಸಿ (CBFC) ಪ್ರಮಾಣಪತ್ರ ಸಿಗದ ಕಾರಣ ವಿಳಂಬವಾಗುತ್ತಿದೆ. ಹಾಗಾದರೆ, ಈ ಸಿನಿಮಾದ ಬಿಡುಗಡೆ ಯಾವಾಗ? ಈ ಬಗ್ಗೆ ನಿರ್ಮಾಪಕ ವೆಂಕಟ್ ಕೆ ನಾರಾಯಣ ಮಾತನಾಡಿದ್ದಾರೆ.

'ರುದ್ರಾಭಿಷೇಕಂ' ಮೂಲಕ ವೀರಗಾಸೆ ಕಲೆಯ ಇತಿಹಾಸ ಹೇಳಲು ಬಂದ 'ಚಿನ್ನಾರಿ ಮುತ್ತ': ದ್ವಿಪಾತ್ರದದಲ್ಲಿ ವಿಜಯ ರಾಘವೇಂದ್ರ

'ರುದ್ರಾಭಿಷೇಕಂ' ಚಿತ್ರದಲ್ಲಿ ವಿಜಯ್‌ ರಾಘವೇಂದ್ರಗೆ ಪ್ರಿಯಾಂಕಾ ನಾಯಕಿ

ಕನ್ನಡದ ಹೆಮ್ಮೆಯ ಜನಪದ ಕಲೆ 'ವೀರಗಾಸೆ' ಮತ್ತು ವೀರಭದ್ರ ದೇವರ ಇತಿಹಾಸದ ಹಿನ್ನೆಲೆಯುಳ್ಳ 'ರುದ್ರಾಭಿಷೇಕಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ-ಮಗನ ದ್ವಿಪಾತ್ರದಲ್ಲಿ ನಟಿಸಿದ್ದು, ವೀರಗಾಸೆ ಕಲಾವಿದನ ಸವಾಲಿನ ಪಾತ್ರ ನಿರ್ವಹಿಸಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ಜೆಪಿ ತುಮ್ಮಿನಾಡು ಎಂಟ್ರಿ; ಮಂಜು ವಾರಿಯರ್ ಜೊತೆ ʻಸು ಫ್ರಮ್‌ ಸೋʼ ನಟನ ಜುಗಲ್‌ಬಂದಿ!

ಮಲಯಾಳಂ ಚಿತ್ರರಂಗಕ್ಕೆ ʻSu From Soʼ ಸ್ಟಾರ್‌ ಜೆಪಿ ತುಮ್ಮಿನಾಡು ಎಂಟ್ರಿ

ʻಸು ಫ್ರಮ್ ಸೋʼ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ನಟ-ನಿರ್ದೇಶಕ ಜೆಪಿ ತುಮ್ಮಿನಾಡು ಈಗ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ನಟಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿರುವ ʻಹ್ಯಾಪಿಲೂಪ್ʼ ಚಿತ್ರದಲ್ಲಿ ಜೆಪಿ ನಟಿಸುತ್ತಿದ್ದು, ʻವಾಳʼ ಖ್ಯಾತಿಯ ಆನಂದ್ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ.

ʻವಿಜಯ್‌ - ತ್ರಿಷಾ ಮದುವೆ ಆಗಲಿ, ನಾನು ಮೆಹಂದಿ ಫಂಕ್ಷನ್‌ಗೆ ಹೋಗ್ತಿನಿʼ; ಬಾಲಿವುಡ್‌ ನಟಿಯ ಸ್ಫೋಟಕ ಹೇಳಿಕೆ

ʻದಳಪತಿʼ ವಿಜಯ್ ಜೊತೆ ತ್ರಿಷಾ ಮದುವೆ ಆಗ್ತಾರೆ; ಬಾಲಿವುಡ್‌ ನಟಿಯ ಹೇಳಿಕೆ

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ ಸಂಭ್ರಮದ ನಡುವೆಯೇ, ಅವರ ಮತ್ತು ನಟಿ ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರಿಬ್ಬರೂ ಮದುವೆಯಾಗಬೇಕು ಎಂದು ಆಶಿಸಿರುವ ರಾಖಿ, ಮೆಹಂದಿ ಶಾಸ್ತ್ರಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

Rashmika Mandanna:  ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶೇರ್‌ ಮಾಡಿದ್ರು ಕ್ಯೂಟ್ ಫೋಟೋಸ್‌

ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶೇರ್‌ ಮಾಡಿದ್ರು ಕ್ಯೂಟ್ ಫೋಟೋಸ್‌

Rashmika Mandanna: ಮೇ 9 ರಂದು ವಿಜಯ್ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಮತ್ತು ರಶ್ಮಿಕಾ ಅವರನ್ನು ಮದುವೆಯಾದ ನಂತರ ಅವರ ಮೊದಲ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದರಿಂದ ಈ ಸಂದರ್ಭವು ವಿಶೇಷವಾಗಿತ್ತು. ರಶ್ಮಿಕಾ ಮಂದಣ್ಣ ಅವರ ಸಹೋದರಿ ಶಿಮಾನ್ ಮತ್ತು ವಿಜಯ್ ದೇವರಕೊಂಡ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ದೇವರಕೊಂಡ ಅವರ ಕುಟುಂಬ ಫೋಟೋಗಳನ್ನು ಸಹ ಇದು ಒಳಗೊಂಡಿತ್ತು.

Atif Aslam: ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಕಾರ್ಯಕ್ರಮವನ್ನೇ ನಿಲ್ಲಿಸಿದ ಗಾಯಕ!

ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಕಾರ್ಯಕ್ರಮವನ್ನೇ ನಿಲ್ಲಿಸಿದ ಗಾಯಕ!

Atif Aslam: ವೈರಲ್ ವೀಡಿಯೊಗಳ ಪ್ರಕಾರ, ಮಹಿಳಾ ಅಭಿಮಾನಿ ಅತಿಫ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಏಕಾಏಕಿ ವೇದಿಕೆ ಏರಿದ್ದಾರೆ. ಆರಂಭದಲ್ಲಿ ತಮಾಷೆಯಾಗಿ ಮಾತನಾಡಿದ್ದರೂ ಫೋಟೋಗೆ ಪೋಸ್ ನೀಡಿದರು. ಆದರೆ ಅಭಿಮಾನಿ ವೇದಿಕೆಯಿಂದ ಹೊರಬರಲು ನಿರಾಕರಿಸಿ, ಪದೇ ಪದೇ ಸೆಲ್ಫಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

Raj B Shetty:  ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ; ಟ್ರೈಲರ್‌ ಔಟ್‌

ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ; ಟ್ರೈಲರ್‌ ಔಟ್‌

Raj B Shetty: ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಹಿಂದಿಗೆ ಕಾಲಿಟ್ಟಿದ್ದಾರೆ. ಅನುರಾಗ್ ಕಶ್ಯಪ್ ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಂದಾಗ ರಾಜ್ ಬಿ ಶೆಟ್ಟಿಯನ್ನು ಹಾಡಿ ಹೊಗಳಿದ್ದರು. ಟ್ರೈಲರ್‌ ಈಗ ಬಿಡುಗಡೆಯಾಗಿದೆ.

Drishyam 3 trailer out: ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

Drishyam 3 trailer out: ಬ್ಲಾಕ್‌ಬಸ್ಟರ್ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಕಂತು ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ರೇಲರ್ ಮೊದಲ ಎರಡು ಚಿತ್ರಗಳ ಘಟನೆಗಳ ಮುಂದುವರಿದ ಭಾಗಗಳ ಬಗ್ಗೆ ಸುಳಿವು ನೀಡಿದೆ. ಜಾರ್ಜ್ ಕುಟ್ಟಿ ಎದುರಿಸುತ್ತಿರುವ ಹೊಸ ಸವಾಲುಗಳ ಬಗ್ಗೆ ಸುಳಿವು ನೀಡುತ್ತಿದ್ದು, ಪ್ರಕರಣವು ಈಗ ಮಾಧ್ಯಮ ವಿಚಾರಣೆಯತ್ತ ಸಾಗುತ್ತಿದೆ.

Vijay Deverakonda: 'ರಣಬಾಲಿ' ತೆರೆಮರೆಯ ದೃಶ್ಯ ವೈರಲ್‌; ವಿಜಯ್​ ದೇವರಕೊಂಡ ನೋಡಿ ಫಿದಾ ಆದ್ರು ಫ್ಯಾನ್ಸ್‌

Vijay Deverakonda: 'ರಣಬಾಲಿ' ತೆರೆಮರೆಯ ದೃಶ್ಯ ವೈರಲ್‌!

Ranabaali BTS Video: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಿರ್ಮಾಪಕರು ಇದೀಗ ನಟನ ತೀವ್ರ ಕುದುರೆ ಸವಾರಿ ತರಬೇತಿ ಕ್ಷಣಗಳನ್ನು ಒಳಗೊಂಡ ವಿಶೇಷ ತೆರೆಮರೆಯ ವಿಡಿಯೋವನ್ನು ಅನಾವರಣಗೊಳಿಸಿದ್ದಾರೆ. "ಪೀಕ್ ಸಿನಿಮಾದಲ್ಲಿ ಪೀಕ್ ವಿಜಯ್" ಅವರನ್ನು ವೀಕ್ಷಿಸಲು ಸಜ್ಜಾಗಿ ಎಂದು ಚಿತ್ರ ತಯಾರಕರು ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

Vijay Deverakonda: ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್ ದೇವರಕೊಂಡ

ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್!

Vijay Deverakonda: ಈ ವರ್ಷದ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ ಸ್ವಲ್ಪ ವಿಶೇಷವಾಗಿದೆ. 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ವಿಜಯ್ ದೇವರಕೊಂಡ ಫೆಬ್ರವರಿ 26, 2026 ರಂದು ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿವಾಹವಾದರು. ದಂಪತಿ ತಮ್ಮ ಹೈದರಾಬಾದ್ ನಿವಾಸದ ಬಾಲ್ಕನಿಯಲ್ಲಿ ಹೊರಗೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ರಶ್ಮಿಕಾ ಮಂದಣ್ಣ ಕೂಡ ಅವರೊಂದಿಗೆ ಇದ್ದರು, ಎಲ್ಲರೂ ನಗುತ್ತಾ ಕೈ ಬೀಸಿದರು.

Ajaneesh B Lokanath: ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್! ಇಲ್ಲಿದೆ ಡಿಟೇಲ್ಸ್‌

ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್!

Ajaneesh B Lokanath: ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಇದೇ ತಿಂಗಳ‌ 16ರಂದು ಕನ್ನಡದ ಮೊದಲ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಸುದ್ದಿಗೋಷ್ಟಿಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಲಹರಿ ಮುಖ್ಯಸ್ಥ ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Loading...