ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Gilli Nata: ʻಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಣ್ಣ ಅನ್‌ಫಾಲೋ ಮಾಡಿದ್ದು ಗೊತ್ತೇ ಇರಲಿಲ್ಲʼ; ಅಚ್ಚರಿಯ ವಿಚಾರ ತಿಳಿಸಿದ ಗಿಲ್ಲಿ ನಟ!

ʻಬಿಗ್ ಬಾಸ್ʼ ಗೆಳೆಯರ ಮಧ್ಯೆ ಬಿರುಕು? ಕೊನೆಗೂ ಮೌನ ಮುರಿದ ʻಗಿಲ್ಲಿʼ ನಟ!

ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಗಳಾದ ಮ್ಯೂಟೆಂಟ್ ರಘು ಅವರು ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, "ರಘು ಅಣ್ಣ ಮಗುವಿನಂತಹ ವ್ಯಕ್ತಿ, ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ViRosh Wedding: ಉದಯಪುರ, ಹೈದರಾಬಾದ್‌ ಮಾತ್ರವಲ್ಲ, ಕರ್ನಾಟಕದಲ್ಲೂ ಇರಲಿದೆ ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ ಸಂಭ್ರಮ; ಎಲ್ಲಿ? ಯಾವಾಗ?

ಕೊಡಗಿನಲ್ಲೂ ನಡೆಯಲಿದೆ ರಶ್ಮಿಕಾ-ವಿಜಯ್ ಮದುವೆ ಸಂಭ್ರಮ?

Rashmika Mandanna Wedding Updates: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26ರಂದು ಉದಯಪುರದಲ್ಲಿ ನೆರವೇರಲಿದೆ. ತದನಂತರ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಆದರೆ, ರಶ್ಮಿಕಾ ಅವರ ತವರು ಜಿಲ್ಲೆ ಕೊಡಗಿನಲ್ಲೂ ಮದುವೆಯ ಸಂಭ್ರಮ ಮುಂದುವರಿಯಲಿದೆಯಾ? ಇಲ್ಲಿದೆ ಮಾಹಿತಿ.

ʻಟಾಕ್ಸಿಕ್ʼ ಸಿನಿಮಾದಿಂದ ಯಶ್‌ಗೆ ಸಿಗುವ ಹಣವೆಷ್ಟು? ರಾಕಿ ಭಾಯ್‌ಗೆ ಸಿಕ್ತಿರುವ ಪಾಲು ಎಷ್ಟು ಎಂಬುದು ಗೊತ್ತಾದ್ರೆ ಅಚ್ಚರಿಯಾಗೋದು ಖಚಿತ!

'ಟಾಕ್ಸಿಕ್' ಸಿನಿಮಾದಿಂದ ಯಶ್‌ಗೆ ಸಿಗಲಿರುವ ಲಾಭ ಎಷ್ಟು?

Yash Toxic Movie: ನಾಲ್ಕು ವರ್ಷಗಳ ನಂತರ ತೆರೆಗೆ ಬರುತ್ತಿರುವ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಚಿತ್ರದ ನಾಯಕನಷ್ಟೇ ಅಲ್ಲದೆ, ಸಹ-ನಿರ್ಮಾಪಕರೂ ಆಗಿರುವ ಯಶ್ ಅವರಿಗೆ 50 ಕೋಟಿ ರೂ.ಗಳ ಸಂಭಾವನೆ ನಿಗದಿಯಾಗಿದೆಯಂತೆ. ಹಾಗಾದ್ರೆ, ಲಾಭದಲ್ಲಿ ಸಿಗುವ ಪಾಲೆಷ್ಟು? ಇಲ್ಲಿದೆ ಮಾಹಿತಿ.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಹೃದಯಾಘಾತವಾಗಿದ್ದು ನಿಜವೇ? ಕುಟುಂಬದವರು ಹೇಳಿದ ಸತ್ಯವೇನು?

ಸಂಜಯ್ ಲೀಲಾ ಬನ್ಸಾಲಿಗೆ ಹೃದಯಾಘಾತ ಆಯ್ತಾ? ವೈರಲ್ ಸುದ್ದಿಯ ಅಸಲಿಯತ್ತೇನು?

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಗಿದೆ. ಫೆಬ್ರವರಿ 24ರಂದು ತಮ್ಮ 63ನೇ ಜನ್ಮದಿನ ಆಚರಿಸಿಕೊಂಡ ಬನ್ಸಾಲಿ, ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಅವರ ತಂಡ ಮತ್ತು ಕುಟುಂಬದವರು ಅಧಿಕೃತ ಸ್ಪಷ್ಟನೆ ನೀಡಿದೆ.

Rashmika Vijay Wedding: ‘ದಿ ವೆಡ್ಡಿಂಗ್ ಆಫ್ ವಿರೋಷ್’: ಲೀಕ್‌ ಆಯ್ತು ಹಳದಿ, ಸಂಗೀತ ಸಂಭ್ರಮದ ವಿಡಿಯೋ

Rashmika: ಲೀಕ್‌ ಆಯ್ತು ಹಳದಿ , ಸಂಗೀತ ಸಂಭ್ರಮದ ವಿಡಿಯೋ

Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ಪ್ರೀತಿಪಾತ್ರರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ. ಸಂಗೀತ ಕಾರ್ಯಕ್ರಮ ಮಂಗಳವಾರ ಸಂಜೆ ನಡೆದಿದ್ದು, ಇದರ ವಿಡಿಯೋ, ಫೋಟೋಗಳು ಲೀಕ್‌ ಆಗಿವೆ. ಜೋಡಿ ರೊಮ್ಯಾಂಟಿಕ್‌ ಪೋಸ್‌ನಲ್ಲಿರುವ ಕೆಲವು ಪೋಸ್ಟರ್‌ ಕೂಡ ವೈರಲ್‌ ಆಗುತ್ತಿದೆ. ವಿಜಯ್ ಮತ್ತು ರಶ್ಮಿಕಾ ಅವರ ಸಂಗೀತ ಕಾರ್ಯಕ್ರಮದ ಚಿತ್ರಗಳು ಮತ್ತು ವೀಡಿಯೊಗಳು ಸೋರಿಕೆಯಾಗಿವೆ.

Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

Rashmika Vijay Devarkonda: ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಗುರುವೈಭವೋತ್ಸವ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಸಮಾರೋಪ ಸಮಾರಂಭದಲ್ಲಿ, ಕಾಂತಾರ ಖ್ಯಾತಿಯ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಭಾಗಿಯಾಗಿದ್ದರು. ನವರಸನಾಯಕ ಜಗ್ಗೇಶ್​​​, ಮಾಜಿ ಡಿಸಿಎಂ ಅಶ್ವತ್ಥ್​ ನಾರಾಯಣ್ ಸೇರಿ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ವಿರೋಶ್‌ ಮದುವೆಯನ್ನು ʻದೈವಿಕ ಸ್ಕ್ರಿಪ್ಟ್‌ʼ ಎಂದು ಕರೆದ ಪ್ರಧಾನಿ; ರಶ್ಮಿಕಾ  -ವಿಜಯ್‌ ದೇವರಕೊಂಡ ಕಲ್ಯಾಣಕ್ಕೆ ನರೇಂದ್ರ ಮೋದಿ ಶುಭ ಹಾರೈಕೆ

ʻಸಖಾ ಸಪ್ತಪದಾ ಭವʼ; ರಶ್ಮಿಕಾ -ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭ ಹಾರೈಕೆ

ViRosh Wedding: ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪತ್ರದ ಮೂಲಕ ಶುಭಕೋರಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ವಿವಾಹವನ್ನು ಪ್ರಧಾನಿ 'ದೈವಿಕ ಸ್ಕ್ರಿಪ್ಟ್' ಎಂದು ಬಣ್ಣಿಸಿದ್ದಾರೆ.

ViRosh Wedding: ರಶ್ಮಿಕಾ ಮದುವೆಗೆ ಬಂದ್ರು ಕ್ಲೋಸ್‌ ಫ್ರೆಂಡ್ಸ್‌, ಸಕ್ಸಸ್‌ ಕೊಟ್ಟ ನಿರ್ದೇಶಕರನ್ನ ಮರೆಯದ ವಿಜಯ್‌ ದೇವರಕೊಂಡ; ಇಲ್ಲಿದೆ ಅತಿಥಿಗಳ ಪಟ್ಟಿ!

ʻವಿರೋಶ್ʼ ಕಲ್ಯಾಣ: ಗೆಳತಿ ರಶ್ಮಿಕಾ ಮದುವೆಗೆ ಸಾಥ್ ಕೊಟ್ಟ ಆಶಿಕಾ ರಂಗನಾಥ್!

ViRosh Wedding: ಉದಯಪುರದಲ್ಲಿ ನಡೆಯಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಆಪ್ತ ಅತಿಥಿಗಳು ಆಗಮಿಸಿದ್ದಾರೆ. ರಶ್ಮಿಕಾ ಗೆಳತಿ ಆಶಿಕಾ ರಂಗನಾಥ್, ಸ್ಟೈಲಿಸ್ಟ್ ಶ್ರಾವ್ಯ ವರ್ಮಾ, ನಿರ್ದೇಶಕರಾದ ತರುಣ್ ಭಾಸ್ಕರ್ ಮುಂತಾದವರು ಆಗಲೇ ಮದುವೆಗೆ ಆಗಮಿಸಿದ್ದು, ತೆಲುಗು ಮತ್ತು ಕೊಡವ ಸಂಪ್ರದಾಯಗಳಂತೆ ವಿವಾಹ ನೆರವೇರಲಿದೆ.

Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಕಾರ್ಯಕ್ರಮ ಶುರುವಾಗಿದೆ. ಇಂದು(ಫೆಬ್ರವರಿ 25) ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಹತ್ತಿರದ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಎರಡು ಬಾರಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ.

Ram Charan: ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ ರಾಮ್‌ಚರಣ್‌? ಅಲ್ಲು ಸಿರೀಶ್ ಹೇಳೋದೇನು?

ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ ರಾಮ್‌ಚರಣ್‌?

Ayyappa Deeksha: ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲು ಅರ್ಜುನ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗೆ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ (Ram Charan) ಕೂಡ ಹೋಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಅಸಮಾಧಾನಕ್ಕೆ ಕಾರಣ ಏನು?

Toxic Movie:  ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

Yash: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ನಿರ್ದೇಶಕಿ ಗೀತು ಮೋಹನ್‍ದಾಸ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕರು ಮಂಗಳವಾರ ಅಧಿಕೃತವಾಗಿ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ. ಚಿತ್ರದಲ್ಲಿ ಭೀರಾ ಪಾತ್ರದಲ್ಲಿರುವ ನಟ ಬಾಲಾಜಿ ಮನೋಹರ್ ಅಭಿನಯಿಸುತ್ತಿದ್ದಾರೆ. ನಟನ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದೆ ತಂಡ.

Centre blocks five OTT platforms: ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

Centre blocks five OTT platforms: ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಮತ್ತೆ ಆಘಾತ ನೀಡಿದೆ. ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಅಶ್ಲೀಲ ಹಾಗೂ ಪೋರ್ನೋಗ್ರಾಫಿಕ್ ('obscene' content) ದೃಶ್ಯಗಳ ಪ್ರಸಾರವನ್ನು ಮುಂದುವರಿಸಿರುವ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ವನ್ನು ಸರ್ಕಾರ ನಿಷೇಧಿಸಿದೆ. ನಿರ್ಬಂಧಿಸಲಾದ ಡಿಜಿಟಲ್ ಸೇವೆಗಳೆಂದರೆ MoodXVIP, Koyal Playpro, Digi Movieplex, Feel ಮತ್ತು Jugnu.ಅಧಿಕಾರಿಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ OTT ವೇದಿಕೆಗಳನ್ನು ನಿರ್ಬಂಧಿಸಿದೆ.

ಟ್ರಾಕ್ಟರ್ ಡ್ರೈವರ್ ಈಗ ಹೀರೋ; 'ದೇವಸಸ್ಯ' ಚಿತ್ರದಲ್ಲಿ ಸಿದ್ದಿ ಸಂಸ್ಕೃತಿ ಅನಾವರಣ, ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್‌!

'ದೇವಸಸ್ಯ' ಚಿತ್ರಕ್ಕಾಗಿ ಹೀರೋ ಆದ ಟ್ರಾಕ್ಟರ್ ಡ್ರೈವರ್!

Devasasya Movie: ಶಿರಸಿ ಸುತ್ತಮುತ್ತಲಿನ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮತ್ತು ಅಪರೂಪದ ಸಂಜೀವಿನಿ ಗಿಡದ ಸುತ್ತಲಿನ ಕಥೆಯನ್ನು ಹೇಳುವ ಚಿತ್ರವೇ ʻದೇವಸಸ್ಯʼ. ಕಾರ್ತಿಕ್ ಭಟ್ ನಿರ್ದೇಶನದ ಈ ಚಿತ್ರವನ್ನು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಟ್ರಾಕ್ಟರ್ ಡ್ರೈವರ್ ಆಗಿದ್ದ ಸಿದ್ದಿ ಸಮುದಾಯದ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

Photos: ದುಬೈನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ದೀಪಿಕಾ ದಾಸ್; ಪತ್ನಿಗೆ ದುಬಾರಿ ಉಡುಗೊರೆ ನೀಡಿದ ಪತಿ ದೀಪಕ್

ದುಬೈನಲ್ಲಿ ದೀಪಿಕಾ ದಾಸ್ ಜನ್ಮದಿನ ಆಚರಣೆ; ಪತಿ ನೀಡಿದ ದುಬಾರಿ ಗಿಫ್ಟ್ ಏನು?

ನಟಿ ದೀಪಿಕಾ ದಾಸ್‌ ಅವರು ಕನ್ನಡದ ಬಿಗ್​ ಬಾಸ್ ಶೋ, ಅದಕ್ಕಿಂತ ಮುಂಚೆ ನಾಗಿಣಿ ಸೀರಿಯಲ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನೆ ಜೊತೆಗೆ ದೀಪಿಕಾ ದಾಸ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಇರುತ್ತಾರೆ. ಟ್ರಿಪ್‌ ಮಾಡುತ್ತಾ, ಅದರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಂದಹಾಗೆ, ಫೆಬ್ರವರಿ 23ರಂದು ದೀಪಿಕಾ ದಾಸ್‌ಗೆ ಹುಟ್ಟುಹಬ್ಬ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವಯಸ್ಸನ್ನ ಕೂಡ ದೀಪಿಕಾ ಹೇಳಿಕೊಂಡಿದ್ದಾರೆ.

Jyothi Rai: ʻದಕ್ಷಿಣ ಭಾರತದ ನಿರ್ದೇಶಕರು ಪ್ಯಾಡೆಡ್ ಬ್ರಾ ಧರಿಸಲು ಒತ್ತಾಯಿಸ್ತಾರೆʼ ಎಂದಿದ್ದ ನಟಿ ತಾಪ್ಸೀ ಪನ್ನುಗೆ ʻಕನ್ನಡತಿʼ ಜ್ಯೋತಿ ರೈ ತಿರುಗೇಟು

ತಾಪ್ಸೀ ಪನ್ನು ನೀಡಿದ ʻಪ್ಯಾಡೆಡ್ ಬ್ರಾʼ ಹೇಳಿಕೆಗೆ ಜ್ಯೋತಿ ರೈ ತಿರುಗೇಟು!

Taapsee Pannu Controversy: ದಕ್ಷಿಣ ಭಾರತದ ನಿರ್ದೇಶಕರು ನಟಿಯರು ಗ್ಲಾಮರಸ್ ಆಗಿ ಕಾಣಲು ಪ್ಯಾಡೆಡ್ ಬ್ರಾ ಧರಿಸುವಂತೆ ಒತ್ತಾಯಿಸುತ್ತಾರೆ ಹಾಗೂ ಹೊಕ್ಕಳಿನ ಮೇಲೆ ವಿಶೇಷ ವ್ಯಾಮೋಹ ಹೊಂದಿದ್ದಾರೆ ಎಂಬ ನಟಿ ತಾಪ್ಸೀ ಪನ್ನು ಆರೋಪಕ್ಕೆ ಕನ್ನಡ ನಟಿ ಜ್ಯೋತಿ ರೈ ಖಡಕ್ ತಿರುಗೇಟು ನೀಡಿದ್ದಾರೆ.

`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್‌ ನ್ಯಾಯಾಧೀಶರು; ನಿರ್ಮಾಪಕರಿಗೆ ಜಡ್ಜ್‌ ಕೇಳಿದ ಪ್ರಶ್ನೆಗಳೇನು?

ʻದಿ ಕೇರಳ ಸ್ಟೋರಿ 2ʼ ಚಿತ್ರ ವೀಕ್ಷಿಸಲಿರುವ ಹೈಕೋರ್ಟ್ ನ್ಯಾಯಾಧೀಶರು!

The Kerala Story 2 Movie Controversy: ಬಾಲಿವುಡ್‌ನ ದಿ ಕೇರಳ ಸ್ಟೋರಿ 2 ಸಿನಿಮಾದ ಬಿಡುಗಡೆಗೂ ಮುನ್ನವೇ ಭಾರಿ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಕೇರಳದ ಘನತೆಗೆ ಧಕ್ಕೆ ಮತ್ತು ಕೋಮು ದ್ವೇಷದ ಆರೋಪದ ಹಿನ್ನೆಲೆಯಲ್ಲಿ, ಕೇರಳ ಹೈಕೋರ್ಟ್ ನ್ಯಾಯಾಧೀಶರು ಫೆಬ್ರವರಿ 25ರಂದು ಈ ಸಿನಿಮಾವನ್ನು ವೀಕ್ಷಿಸಿ ಮುಂದಿನ ಆದೇಶ ನೀಡಲಿದ್ದಾರೆ.

Deepika Das: ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

Deepika Das Birthday: ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

ಸಾಮಾಜಿಕ ಕಳಕಳಿ ಸಾರುವ 'ವಿಸ್ಪರ್ಸ್ ಆಫ್ ದಿ ರಿವರ್' ಸಿನಿಮಾ ರಿಲೀಸ್‌ಗೆ ರೆಡಿ; ಇದು ನದಿಯ ಪಿಸುಮಾತುಗಳ ಕಥೆ

ನದಿಗಳ ಕಥೆ ಹೇಳುವ 'ವಿಸ್ಪರ್ಸ್ ಆಫ್ ದಿ ರಿವರ್' ಸಿನಿಮಾ!

ʻವಿಸ್ಪರ್ಸ್ ಆಫ್ ದಿ ರಿವರ್ʼ (Whispers of the River) ಚಿತ್ರದಲ್ಲಿ ನದಿಗಳ ಸಂರಕ್ಷಣೆ ಮತ್ತು ಕೃಷಿ ಬದುಕಿನ ಮಹತ್ವವನ್ನು ಸಾರುವ ವಿಭಿನ್ನ ಹಾಗೂ ಭಾವನಾತ್ಮಕ ಕಥೆಯನ್ನು ಹೇಳಲಾಗುತ್ತಿದೆ. ಕೆಲಸ ಬಿಟ್ಟು ಹಳ್ಳಿಗೆ ಮರಳುವ ಯುವಕ ಮತ್ತು ಆತನ ತಂದೆಯ ನಡುವಿನ ಸಂಘರ್ಷದ ಜೊತೆಗೆ ಗ್ರಾಮೀಣ ಸೊಗಡು, ಯಕ್ಷಗಾನವನ್ನು ನಿರ್ದೇಶಕ ಕೆ. ಪ್ರಭಾಕರನ್ ಕಟ್ಟಿಕೊಟ್ಟಿದ್ದಾರಂತೆ.

Sudhindra venkatesh: ಪ್ರಚಾರಕರ್ಥ ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

Sudhindra venkatesh: ಸೋಮವಾರ (ಫೆ.23), ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್‍ ಅವರಿಗೆ ಗೌರವ ಡಾಕ್ಟರೇಟ್‍ ಪ್ರದಾನವಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್‍ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‍ ನೀಡಲಾಗಿದೆ.

Sanjana Galrani: ಸಾಯಲು ಹೊರಟ್ಟಿದ್ದ ಸಂಜನಾ, ಹೊಸ ಜೀವನ ಆರಂಭಿಸಿದ್ದು ಹೇಗೆ? ನಟಿಯ ಮುಕ್ತ ಮಾತು

ಸಾಯಲು ಹೊರಟ್ಟಿದ್ದ ಸಂಜನಾ ಗಲ್ರಾನಿ, ಹೊಸ ಜೀವನ ಆರಂಭಿಸಿದ್ದು ಹೇಗೆ?

Sanjana Galrani: ಕನ್ನಡದಲ್ಲಿ ಸಂಜನಾ ಗಲ್ರಾನಿ ‘ಗಂಡ ಹೆಂಡತಿ’ ಚಿತ್ರದ ಮೂಲಕವೇ ಖ್ಯಾತಿ ಪಡೆದವರು. ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದರು. ಅದರಿಂದ ಹೊರಗೆ ಬಂದ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಳಿಕ ಬಿಗ್‌ ಬಾಸ್‌ನಲ್ಲಿ ಟಾಪ್‌ 5 ತನಕ ಬಂದು ಜನರ ಪ್ರೀತಿ ಸಂಪಾದಿಸಿದರು. ಇದೀಗ ಸಂಜನಾ ವಿಶ್ವವಾಣಿ ಜೊತೆ ಕೇಸ್‌ ವಿಚಾರವಾಗಿ, ಹಾಗೇ ಕೇಸ್‌ ಬಳಿಕ ಹೇಗೆ ಹೊಸ ಜೀವನ ಆರಂಭಿಸಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಭಾರಿ ಭದ್ರತೆಯಲ್ಲಿ ರಶ್ಮಿಕಾ -ವಿಜಯ್ ದೇವರಕೊಂಡ ವಿವಾಹ: ವಿರೋಶ್‌ ಕಲ್ಯಾಣಕ್ಕೆ ಖರ್ಚಾಗುತ್ತಿದೆ ಕೋಟಿ ಕೋಟಿ ಹಣ! ಈ ಐಷಾರಾಮಿ ಹೋಟೆಲ್‌ನ ದಿನದ ಬಾಡಿಗೆ ಎಷ್ಟು?

Virosh Wedding: ಉದಯಪುರದ ಈ ಐಷಾರಾಮಿ ಹೋಟೆಲ್‌ನ ಬಾಡಿಗೆ ಎಷ್ಟು?

Virosh Wedding: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆ ಸಂಭ್ರಮದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆಗಟ್ಟಿದೆ. ಫೆಬ್ರವರಿ 26ರಂದು 'ಐಟಿಸಿ ಮೆಮೆಂಟೋಸ್' ಐಷಾರಾಮಿ ಹೋಟೆಲ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರಾವಳಿ ಬೆಟ್ಟಗಳ ನಡುವೆ, ಅಂತಾರಾಷ್ಟ್ರೀಯ ಭದ್ರತೆಯಲ್ಲಿ ನಡೆಯುವ ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಕೇವಲ 100 ಆಪ್ತರಿಗಷ್ಟೇ ಆಹ್ವಾನವಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.

ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಪ್ರೇಮಕಥೆ: 'ಕೃಷ್ಣವಂಶಿ'ಯಲ್ಲಿ ಗಿರಿಜಾ ಲೋಕೇಶ್ ಪ್ರಧಾನ ಪಾತ್ರ!

ಬರ್ತಿದೆ ನಾಚಿಕೆ ಸ್ವಭಾವದ ʻಕೃಷ್ಣʼ, ವಾಚಾಳಿ ʻವಂಶಿʼಯ ಲವ್‌ಸ್ಟೋರಿ!

ಕೌಟುಂಬಿಕ ಧಾರಾವಾಹಿಗಳಿಂದಲೇ ಫೇಮಸ್‌ ಆಗಿರುವ ಉದಯ ವಾಹಿನಿಯು ಇದೀಗ ‘ಕೃಷ್ಣವಂಶಿ’ ಎಂಬ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ʻಕೃಷ್ಣವಂಶಿʼ ಧಾರಾವಾಹಿಯು ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಕಥಾಹಂದರವನ್ನು ಹೊಂದಿದೆ. ಒಳ್ಳೆ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಜೊತೆಗೆ ತಂದೆಯ ಮಮತೆಯ ಕಥೆಯು ಇದೆ. ಈ ಸೀರಿಯಲ್‌ನಲ್ಲಿ ಯಾರೆಲ್ಲಾ ಇದ್ದಾರೆ? ಇನ್ನಿತರ ಮಾಹಿತಿಗಳು ಇಲ್ಲಿದೆ.

Filmfare Awards event: ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ, ಕಾರಣ ಇದು

ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ

actress anjali : ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾದ ಫಿಲ್ಮ್‌ಫೇರ್‌ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ ಗರಂ ಆಗಿದ್ದ ವಿಡಿಯೋ ವೈರಲ್ ಆಗ್ತಿದೆ. ಹೊಸ ಕಲಾವಿದರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ನಿಹಾರಿಕಾ ಕೊನಿಡೇಲಾ ಈಗಾಗಲೇ ಧ್ವನಿ ಎತ್ತಿದ್ದಾರೆ.

Samantha Ruth Prabhu : ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್‌ ಕೊಟ್ಟ ಸ್ಪಷ್ಟನೆ ಇದು

ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ?

Raj Nidimoru: ನಾಗ ಚೈತನ್ಯ ಅವರ ವಿಚ್ಛೇದನದ ಸಂದರ್ಭದಲ್ಲಿ ಸಮಂತಾ ರುತ್ ಪ್ರಭು ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ರಾಜ್ ಆಗಮದಿಂದಲೇ ಸಮಂತಾ ವಿಚ್ಛೇದನ ಆಯಿತು ಎಂಬ ವದಂತಿ ಕೂಡ ಹಬ್ಬಿತ್ತು. ಈ ಎಲ್ಲ ಗಾಸಿಪ್‌ ಹಾಗೂ ಟ್ರೋಲ್‌ಗಳಿಗೆ ಸಮಂತಾ ಉತ್ತರ ಕೊಟ್ಟು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಸಮಂತಾ ಅವರು ರಾಜ್ ಜೊತೆ ಕ್ಲೋಸ್ ಆಗಿದ್ದು ಯಾವಾಗ ಎಂಬುದನ್ನು ಹೇಳಿದ್ದಾರೆ.

Loading...