ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Jogi Prem: ‌'ಕೆಡಿ' ಅಖಾಡಕ್ಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಸುದೀಪ್; ಧ್ರುವ ಸರ್ಜಾ ಚಿತ್ರದ ಪವರ್ ಹೆಚ್ಚಿಸಿದ ʻಕಿಚ್ಚʼ

Jogi Prem: ʻಕೆಡಿʼ ಚಿತ್ರಕ್ಕೆ ಕಾಲಭೈರವನಾಗಿ ಸುದೀಪ್ ಎಂಟ್ರಿ!

Kiccha Sudeep As Kaala Bhairava: ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರು 'ಕಾಲಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡವು ಇಂದು ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಿದ್ದು, ಈ ಪಾತ್ರ ಸಮಾಜದಲ್ಲಿ 'Chaos' ಸೃಷ್ಟಿಸುತ್ತದೆ ಎಂದು ಚಿತ್ರತಂಡವು ಬಣ್ಣಿಸಿದೆ.

ಟೀಸರ್‌ನಿಂದಲೇ ಸದ್ದು ಮಾಡಿರುವ ʻಬಾಸ್ʼ ಚಿತ್ರದ ಮೊದಲ ಹಾಡು ರಿಲೀಸ್‌; ಈ ಸಿನಿಮಾ ರಿಲೀಸ್‌ ಆಗೋದ್ಯಾ‌ವಾಗ?

ವಿವಾದದ ನಡುವೆಯು ಹೊಸ ಹಾಡನ್ನು ರಿಲೀಸ್‌ ಮಾಡಿದ ʻಬಾಸ್‌ʼ ಸಿನಿಮಾ ಟೀಮ್!‌

Boss Movie Release Date: ತನುಷ್ ಶಿವಣ್ಣ ನಟನೆಯ 'ಬಾಸ್' ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯನ್ನು ಹೋಲುತ್ತದೆ ಎಂಬ ವಿವಾದದಿಂದಾಗಿ ದರ್ಶನ್ ಪರ ವಕೀಲರು ನೋಟಿಸ್ ನೀಡಿದ್ದರೂ, ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ. ಇತ್ತೀಚೆಗೆ ಮೊದಲ ಹಾಡು ಕೂಡ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ʻಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಗ್ಯಾರಂಟಿʼ; ʻಧುರಂಧರ್‌ 2ʼ ಡೈರೆಕ್ಟರ್‌ ಆದಿತ್ಯ ಧರ್‌ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದೇಕೆ?

'ಧುರಂಧರ್ 2' ಚಿತ್ರಕ್ಕೆ AI ಕಾಟ; ಕಿಡಿಗೇಡಿಗಳ ವಿರುದ್ಧ ಆದಿತ್ಯ ಧರ್ ಗರಂ!

Dhurandhar 2 AI Controversy: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರದ ಅಧಿಕೃತ ದೃಶ್ಯಗಳನ್ನು ಎಐ ಬಳಸಿ ತಿರುಚಲಾಗುತ್ತಿದೆ ಎಂದು ನಿರ್ದೇಶಕ ಆದಿತ್ಯ ಧರ್ ಕಿಡಿಕಾರಿದ್ದಾರೆ. ವಿಶೇಷವಾಗಿ ರಣವೀರ್ ಸಿಂಗ್ ಪೇಟ ಧರಿಸಿ ಧೂಮಪಾನ ಮಾಡುತ್ತಿರುವಂತೆ ಸೃಷ್ಟಿಸಲಾದ ನಕಲಿ ಚಿತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Varanasi Set Pics Unveiled: ʻವಾರಣಾಸಿʼ ಸೆಟ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ! ರಾಜಮೌಳಿ ಸಿನಿಮಾ ಫೋಟೊ ಲೀಕ್

ʻವಾರಣಾಸಿʼ ಸೆಟ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ! ಫೋಟೊ ಲೀಕ್

SS Rajamouli: ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ದೊಡ್ಡ ಪ್ರಾಜೆಕ್ಟ್‌ ಅಂದರೆ ಅದುವೇ 'ವಾರಣಾಸಿ'. ಇದೀಗ ಸಿನಿಮಾದ ಸೆಟ್‌ಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟಾಪ್ ಟ್ರೆಂಡ್‌ಗಳನ್ನು ಗಳಿಸಿದೆ. ಚಿತ್ರದ ಟೀಸರ್ ಬಿಡುಗಡೆಗೂ ಮುನ್ನ, ಚಿತ್ರದ ಪ್ರಮುಖ ತಾರೆಯರಾದ ಮಹೇಶ್ ಬಾಬು , ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಭಾಗವಹಿಸಿದ್ದ ಅದ್ದೂರಿ ಅನಾವರಣ ಕಾರ್ಯಕ್ರಮಕ್ಕಾಗಿ ಹಲವಾರು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳನ್ನು ಭಾರತಕ್ಕೆ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

ʻಅಮೃತಧಾರೆ ಸೀರಿಯಲ್‌ ಮಾಡುವಾಗಲೇ ನಾವು  ಪ್ರೀತಿಸ್ತಿದ್ವಿʼ; ರಾಣವ್‌ ಜೊತೆಗಿನ ಲವ್‌ ಸ್ಟೋರಿ ಬಿಚ್ಚಿಟ್ಟ ನಟಿ ರಾಧಾ ಭಗವತಿ

ಅಮೃತಧಾರೆ ಸೆಟ್‌ನಲ್ಲಿ ಶುರುವಾಯ್ತು ಪ್ರೀತಿ; ಇದು ರಾಧಾ ಭಗವತಿ ಲವ್ ಸ್ಟೋರಿ

Radha Bhagavati Raanav Love Story: 'ಅಮೃತಧಾರೆ' ಧಾರಾವಾಹಿಯ ಜೈದೇವ್-ಮಲ್ಲಿ ಪಾತ್ರಧಾರಿಗಳಾದ ರಾಣವ್ ಮತ್ತು ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ಲವ್‌ ಸ್ಟೋರಿ ಬಗ್ಗೆ ʻವಿಶ್ವವಾಣಿʼ ಟಿವಿಗೆ ನೀಡಿದ ಸಂದರ್ಶನದಲ್ಲಿ ರಾಧಾ ಭಗವತಿ ಮನಬಿಚ್ಚಿ ಮಾತನಾಡಿದ್ದಾರೆ.

ʻದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮʼ; ʻಧುರಂಧರ್‌ 2ʼ ಚಿತ್ರವನ್ನು ಹಾಡಿಹೊಗಳಿದ ಶಿವರಾಜ್‌ಕುಮಾರ್‌

'ಧುರಂಧರ್ 2'ಗೆ ಶಿವಣ್ಣ ಫಿದಾ; ರಣವೀರ್ ನಟನೆಗೆ ಸೆಂಚುರಿ ಸ್ಟಾರ್ ಮೆಚ್ಚುಗೆ

Dhurandhar 2: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರವನ್ನು ನಟ ಶಿವರಾಜ್‌ಕುಮಾರ್ ನೋಡಿದ್ದು, ದೇಶಭಕ್ತಿಗಾಗಿ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮ ಎಂದು ಹೊಗಳಿದ್ದಾರೆ. ಚಿತ್ರದ ಸಂಗೀತ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್ ರಸ್ತೆ ಅಪಘಾತಕ್ಕೆ ಬಲಿ; ನಿಂತಿದ್ದ ಬಸ್ಸಿಗೆ ಗುದ್ದಿದ ಬೈಕ್!‌

ರಸ್ತೆ ಅಪಘಾತಕ್ಕೆ ಬಲಿಯಾದ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್

'ಹಳ್ಳಿ ಹೈದ ಪ್ಯಾಟೆಗೆ ಬಂದ' ಸೀಸನ್ 3ರ ಖ್ಯಾತ ಸ್ಪರ್ಧಿ ಬಾವತೀಶ್ (28) ಮಂಗಳವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬಾವತೀಶ್ ಕೊನೆಯುಸಿರೆಳೆದಿದ್ದಾರೆ.

ರಾಮನವಮಿಯ ಪ್ರಯುಕ್ತ ರಾಮಭಕ್ತನ ಕುರಿತ ʻಮಹರ್ಷಿ ವಾಲ್ಮಿಕಿʼ ಕಿರುಚಿತ್ರ ರಿಲೀಸ್‌

ಬೇಡನಿಂದ ಮಹರ್ಷಿಯಾದ ಕಥೆ; ʻವಾಲ್ಮಿಕಿʼ ಕಿರುಚಿತ್ರ ಬಿಡುಗಡೆ

Maharshi Valmiki Short Film: ರಾಮನವಮಿಯ ಪ್ರಯುಕ್ತ ನಿರ್ದೇಶಕ ಪ್ರವೀಣ್ ಶಿವಣ್ಣ ಅವರು "ಮಹರ್ಷಿ ವಾಲ್ಮೀಕಿ" ಎಂಬ 21 ನಿಮಿಷಗಳ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ರತ್ನ ದಾಸ್ ನಿರ್ಮಾಣದ ಈ ಚಿತ್ರವು ಬೇಡ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ಬದಲಾದ ಮತ್ತು ರಾಮಾಯಣ ರಚಿಸಿದ ಸ್ಫೂರ್ತಿದಾಯಕ ಕಥೆಯನ್ನು ಒಳಗೊಂಡಿದೆ.

ʻಪೆದ್ದಿʼ ಸಿನಿಮಾ ಶೂಟಿಂಗ್‌ ವೇಳೆ ರಾಮ್‌ ಚರಣ್‌ ಪೆಟ್ಟು;  4 ಹೊಲಿಗೆ ಹಾಕಿಸಿಕೊಂಡು ಪುನಃ ಸೆಟ್‌ಗೆ ಮರಳಿದ ನಟ!

'ಪೆದ್ದಿ' ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ; ಪೆಟ್ಟಾದರೂ ವಿಶ್ರಾಂತಿ ಇಲ್ಲ!

Ram Charan Injury: ಹೈದರಾಬಾದ್‌ನಲ್ಲಿ 'ಪೆದ್ದಿ' ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ರಾಮ್ ಚರಣ್ ಅವರ ಕಣ್ಣಿನ ಹುಬ್ಬಿನ ಬಳಿ ಗಾಯವಾಗಿದೆ. ಕೂಡಲೇ ಅವರಿಗೆ 4 ಹೊಲಿಗೆಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ.

ʻಆತ ಲೈಂಗಿಕ ದೌರ್ಜನ್ಯ ಎಸಗಿದರೂ ಕುಟುಂಬದವರು ನನ್ನ ಸಹಾಯಕ್ಕೆ ಬರಲಿಲ್ಲʼ; ಡೈರೆಕ್ಟರ್‌ ಮೇಲೆ ʻಕುಂಭಮೇಳ ಗರ್ಲ್ʼ ಮೊನಾಲಿಸಾ ಆರೋಪ!

ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯ; ಅಳುತ್ತಲೇ ಸತ್ಯ ಬಿಚ್ಚಿಟ್ಟ ಮೊನಾಲಿಸಾ!

Monalisa Bhonsle Allegations: 'ಕುಂಭಮೇಳ ಗರ್ಲ್' ಖ್ಯಾತಿಯ ಮೊನಾಲಿಸಾ ಭೋಂಸ್ಲೆ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ತಾವು ಅಪ್ರಾಪ್ತೆಯಾಗಿದ್ದಾಗ ನಿರ್ದೇಶಕರು ಹತ್ತಕ್ಕೂ ಹೆಚ್ಚು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಅವರು ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

6‌ ದಿನಗಳಿಗೆ 900 ಕೋಟಿ ರೂ. ದಾಟಿದ ʻಧುರಂಧರ್‌ 2ʼ ಸಿನಿಮಾ ಕಲೆಕ್ಷನ್;‌ ʻಬಾಹುಬಲಿʼ ದಾಖಲೆ ಮುರಿಯಲು ರಣವೀರ್‌ ಸಿಂಗ್‌ ರೆಡಿ!

ʻಧುರಂಧರ್ 2ʼ ಸುನಾಮಿ: 6 ದಿನಕ್ಕೆ 900 ಕೋಟಿ ರೂ. ಬಾಚಿಕೊಂಡ ರಣವೀರ್‌ ಸಿಂಗ್

ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ವಿಶ್ವದಾದ್ಯಂತ 919 ಕೋಟಿ ರೂಪಾಯಿ ಗಳಿಸುವ ಮೂಲಕ ಸಾವಿರ ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

Love Mocktail 3: ಕಥೆ ಕದ್ದ ಆರೋಪಕ್ಕೆ ಖಡಕ್‌ ತಿರುಗೇಟು ನೀಡಿದ ನಟ ʻಡಾರ್ಲಿಂಗ್‌ʼ ಕೃಷ್ಣ - ಮಿಲನಾ ನಾಗರಾಜ್

Love Mocktail 3: ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಗರಂ; ಏನಂದ್ರು?

'ಲವ್ ಮಾಕ್ಟೇಲ್ 3' ಚಿತ್ರದ ಕಥೆ ಕೃತಿಚೌರ್ಯ ಎಂಬ ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ತಮಗೆ ಸ್ವಂತವಾಗಿ ಬರೆಯುವ ಸಾಮರ್ಥ್ಯವಿದ್ದು, ಬೇರೆಯವರ ಕಥೆ ಕದ್ದು ಸಿನಿಮಾ ಮಾಡುವ ಸ್ಥಿತಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೃಷ್ಣ.

Badshah : ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ; ಯಾರು ಆ ನಟಿ?

ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ; ಯಾರು ಆ ನಟಿ?

Badshah : ರ‍್ಯಾಪರ್-ಗಾಯಕ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿವೆ. ರ‍್ಯಾಪರ್ ಬಾದ್‌ಶಾ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ. ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆರು ವರ್ಷಗಳ ಹಿಂದೆ, ಬಾದ್‌ಶಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಇದರ ನಂತರ, ಇಶಾ ರಿಖಿಯೊಂದಿಗಿನ ಅವರ ಸಂಬಂಧದ ಸುದ್ದಿ ಹೊರಬಿತ್ತು, ಮತ್ತು ಈಗ ವಧುವಿನ ತಾಯಿ ಪೂನಮ್ ರಿಖಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ - ವಿಜಯ್ ದೇವರಕೊಂಡ ಮದುವೆ ಪ್ಲ್ಯಾನಿಂಗ್‌ ಹೇಗಿತ್ತು? ತಯಾರಿಗಳು ಹೇಗಿದ್ದವು? ಮನಬಿಚ್ಚಿ ಮಾತಾಡಿದ ವೆಡ್ಡಿಂಗ್ ಪ್ಲಾನರ್!

ವಿರೋಶ್ ವೆಡ್ಡಿಂಗ್ ಸೀಕ್ರೆಟ್ಸ್ ಔಟ್: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ಲಾನರ್

Rashmika Vijay Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುಂದರ ಕ್ಷಣಗಳನ್ನು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ವಿವರಿಸಿದ್ದಾರೆ. ಇದು ಕೇವಲ ಸೆಲೆಬ್ರಿಟಿ ವಿವಾಹವಾಗಿರದೆ, ಅತ್ಯಂತ ಭಾವನಾತ್ಮಕ ಮತ್ತು ಆಪ್ತ ಸಮಾರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.

ʻಆಹನʼ‌ ಮ್ಯೂಸಿಕ್ ಆಲ್ಬಂ ರಿಲೀಸ್‌ ಮಾಡಿದ ‘ಸರಿಗಮಪʼ ಖ್ಯಾತಿಯ ರಜತ್‌ ಹೆಗಡೆ; ಹಾಡಿನಲ್ಲಿ ಮಿಂಚಿದ ನಟ ರೋಶಿನಿ ಪ್ರಕಾಶ್‌

'ಆಹನ' ಆಲ್ಬಂ ಮೂಲಕ ಹೊಸ ಪಯಣ ಆರಂಭಿಸಿದ ಗಾಯಕ ರಜತ್ ಹೆಗಡೆ; ರೋಶಿನಿ ಸಾಥ್!

'ಸರಿಗಮಪ' ಖ್ಯಾತಿಯ ಪ್ರತಿಭಾವಂತ ಗಾಯಕ ರಜತ್ ಹೆಗಡೆ ಇದೀಗ 'ಆಹನ' ಎಂಬ ಸ್ವತಂತ್ರ ಆಲ್ಬಂ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ವೈಷ್ಣವಿ ಫಿಲಂಸ್ ನಿರ್ಮಾಣದ ಈ ಆಲ್ಬಂಗೆ ರಜತ್ ಅವರೇ ಸಂಗೀತ ನೀಡಿ, ನಟನೆಯನ್ನೂ ಮಾಡಿದ್ದಾರೆ. 'ಸೂರ್ಯನ ಮೊದಲ ಕಿರಣ' ಎಂಬ ಅರ್ಥವಿರುವ ಈ ಹಾಡು ಕಲಾವಿದ ಮತ್ತು ಸಂಗೀತದ ನಡುವಿನ ಭಾವನಾತ್ಮಕ ಸಂಬಂಧವನ್ನು ಸಾರುತ್ತದೆ.

Dhurandhar 2 : 'ಧುರಂಧರ್​ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು

'ಧುರಂಧರ್​ 2' ವಿರುದ್ಧ ಸಿಖ್ ಸಂಘಟನೆಯಿಂದ FIR! ಏನಿದು ಪ್ರಕರಣ?

R Madhavan: ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟಿಸಿದ ಧುರಂಧರ್ 2 ಚಿತ್ರದಲ್ಲಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಶ್ಯವಿದೆ ಎಂಬ ಆರೋಪ ಕೇಳಿಬಂದಿದ್ದು, ವಿವಾದ ಸೃಷ್ಟಿಯಾಗಿದೆ. ಶಿವಸೇನೆ (ಶಿಂಧೆ ಬಣ) ಮತ್ತು ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜ್ಯೋತ್ ಸಿಂಗ್ ಕೀರ್, ಆರ್ ಮಾಧವನ್ ನಿರ್ವಹಿಸಿದ ಪಾತ್ರವೊಂದು ಸಿಗರೇಟ್ ಸೇದುತ್ತಾ ಗುರು ಗೋಬಿಂದ್ ಸಿಂಗ್ಬ ರೆದ ದಸಮ್ ಗ್ರಂಥದ ಪವಿತ್ರ ಶ್ಲೋಕವನ್ನು ಪಠಿಸುತ್ತಿದೆ ಎಂದು ಆರೋಪಿಸಿದ್ದಾರೆ.

Kantara Mimicry Row: `ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

`ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

Kantara row: ಧುರಂಧರ್ 2 ಯಶಸ್ಸಿನ ಮಧ್ಯೆ , ನಟ ರಣವೀರ್ ಸಿಂಗ್ಏ ಪ್ರಿಲ್ 10, 2026 ರಂದು ಕರ್ನಾಟಕ ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಲಿದ್ದು, ಕಾಂತಾರ ದೈವ ದೃಶ್ಯದ ಅನುಕರಣೆಗೆ ಬೇಷರತ್ತಾಗಿ ಕ್ಷಮೆಯಾಚಿಸಲಿದ್ದಾರೆ. ಫೆಬ್ರವರಿಯಲ್ಲಿ, ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದರು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಪರಿಹಾರ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

Dhurandhar 2: ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ 6 ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ರಣವೀರ್‌ ಸಿಂಗ್;‌ ಹೇಗಿತ್ತು ಆ ಜರ್ನಿ?

ರಣವೀರ್ ಸಿಂಗ್ 'ಬಾಡಿ ಟ್ರಾನ್ಸ್‌ಫರ್ಮೇಷನ್' ರಹಸ್ಯ ಬಿಚ್ಚಿಟ್ಟ ಕೋಚ್

'ಧುರಂಧರ್ 2' ಚಿತ್ರದ ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ನಟ ರಣವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಫಿಟ್ನೆಸ್ ತರಬೇತುದಾರ ಮುಸ್ತಫಾ ಅಹ್ಮದ್ ಮಾರ್ಗದರ್ಶನದಲ್ಲಿ ಅವರು ತೂಕ ಏರಿಸಿಕೊಂಡಿದ್ದರು. ಆ ಬಗ್ಗೆ ಮುಸ್ತಫಾ ಅಹ್ಮದ್ ಮಾತನಾಡಿದ್ದಾರೆ.

ʻಧುರಂಧರ್‌ 2ʼ ಅಬ್ಬರದ ನಡುವೆಯೂ ಸದ್ದಿಲ್ಲದೇ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ ಮಲಯಾಳಂ ಸಿನಿಮಾ! ಯಾವುದು ಆ ಚಿತ್ರ?

ಧುರಂಧರ್ 2 ಅಬ್ಬರದ ನಡುವೆಯೂ ದಾಖಲೆ ಬರೆದ ಮಲಯಾಳಂ ಸಿನಿಮಾ; ವಿದೇಶದಲ್ಲೂ ಹವಾ

Aadu 3 Collection: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಅಬ್ಬರದ ನಡುವೆಯೂ ಮಲಯಾಳಂನ 'ಆಡು 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಜಯಸೂರ್ಯ ನಟನೆಯ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವದಾದ್ಯಂತ 85 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿದೆ.

Film Actor Srinath: ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್‌ʼನಲ್ಲಿ ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂತನ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಅತಿಯಾದ ತೂಕದ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಒದಗಿಸಲಿದೆ. ಸುರಕ್ಷಿತ, ಶಾಶ್ವತ ಮತ್ತು ವೈಜ್ಞಾನಿಕ ಆಧಾರಿತ ತೂಕ ಇಳಿಕೆಗೆ ಹಾಗೂ ತೂಕ ದಿಂದಾಗುವ ಸೌಂದರ್ಯ, ಚರ್ಮ ಹಾಗೂ ನಿದ್ರೆ, ಗೊರಕೆ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆಯನ್ನು ಒದಗಿಸಲಿದೆ.

MM Keeravani Son Wedding: ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆಯಾಗಲಿದ್ದಾರಾ ತೆಲುಗಿನ ಈ ಜನಪ್ರಿಯ ನಟಿ? ಯಾರವರು?

ವಾರಣಾಸಿ ನಿರ್ದೇಶಕ ರಾಜಮೌಳಿ ಫ್ಯಾಮಿಲಿಗೆ ಸ್ಟಾರ್ ನಟಿ ಸೊಸೆಯಾಗಿ ಎಂಟ್ರಿ?

Kavya Kalyanram Wedding: ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 'ಬಲಗಂ' ಸಿನಿಮಾ ಖ್ಯಾತಿಯ ನಟಿ ಕಾವ್ಯ ಕಲ್ಯಾಣ್‌ರಾಮ್ ಅವರು ರಾಜಮೌಳಿ ಮತ್ತು ಕೀರವಾಣಿ ಕುಟುಂಬದ ಸೊಸೆಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಳ್ತಾರಾ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್?‌ ಎಲ್ಲಾ ಊಹಾಪೋಹಗಳಿಗೆ ಒಂದೇ ಮಾತಲ್ಲಿ ಫುಲ್‌ಸ್ಟಾಪ್!

ಸಿನಿಮಾಗಳಿಗೆ ಪವನ್ ಕಲ್ಯಾಣ್ ಬ್ರೇಕ್? ವೈರಲ್ ಸುದ್ದಿಗೆ ಸಿಕ್ಕಿತು ಸ್ಪಷ್ಟನೆ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕಿಲ್ಲ ಎಂದು ಅವರ ಅಧಿಕೃತ ತಂಡ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ 'ಉಸ್ತಾದ್ ಭಗತ್ ಸಿಂಗ್' ನಂತರ ಪವನ್ ಸಾಲು ಸಾಲು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಕಿಚ್ಚನ ಮೇಲೆ ಅಭಿಮಾನ; ತಮಿಳುನಾಡಿನಲ್ಲಿ ಗುಡಿ ಕಟ್ಟಿ ಪೂಜಿಸುತ್ತಿರುವ ಸುದೀಪ್ ಫ್ಯಾನ್‌ ಸಿದ್ದರಾಜು

ಕಿಚ್ಚನ ಮೇಲೆ ಭಕ್ತಿ; ತಮಿಳುನಾಡಿನಲ್ಲಿ ಸುದೀಪ್‌ಗಾಗಿ ಗುಡಿ ಕಟ್ಟಿದ ಅಭಿಮಾನಿ

ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ದೊಡ್ಡಗಾಜನೂರು ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿ ಸಿದ್ದರಾಜು ಎಂಬುವವರು ತಮ್ಮ ಮನೆಯಲ್ಲೇ ನೆಚ್ಚಿನ ನಟನಿಗಾಗಿ ಗುಡಿ ನಿರ್ಮಿಸಿ ಪೂಜಿಸುತ್ತಿದ್ದಾರೆ. ವೃತ್ತಿಯಲ್ಲಿ ಐಸ್ ಕ್ಯಾಂಡಿ ಮಾರಾಟಗಾರರಾದ ಇವರು, ಸುದೀಪ್ ಅವರನ್ನು ದೈವದಂತೆ ಕಾಣುತ್ತಿದ್ದಾರೆ.

ಪ್ಯಾನ್ ಏಷ್ಯಾ ಚಿತ್ರಕ್ಕೆ ಹೀರೋ ಆದ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್; ʻನನ್ನ ಅಸಲಿ ಸಿನಿಮಾ ಪಯಣ ಈಗ ಆರಂಭʼ ಎಂದ ನಟ!

ಡಿಂಗ್ರಿ ನಾಗರಾಜ್ ಪುತ್ರನ ಪ್ಯಾನ್ ಏಷ್ಯಾ ಕನಸು; ರಾಜವರ್ಧನ್ ಸಿನಿಮಾ ಘೋಷಣೆ

ಸ್ಯಾಂಡಲ್‌ವುಡ್ ನಟ ರಾಜವರ್ಧನ್ ಈಗ ಅಂತರಾಷ್ಟ್ರೀಯ ಮಟ್ಟದ ಪ್ಯಾನ್ ಏಷ್ಯಾ ಸಿನಿಮಾದ ಮೂಲಕ ಹೊಸ ಪಯಣ ಆರಂಭಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಸದ್ದಿಲ್ಲದೆ ತಯಾರಿ ನಡೆಸಿದ್ದ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದೆ. ಈ ಚಿತ್ರಕ್ಕಾಗಿ ರಾಜವರ್ಧನ್ ಒಂದೂವರೆ ವರ್ಷ ನಟನೆಯಿಂದ ದೂರ ಉಳಿದು ಸಿದ್ಧತೆ ಮಾಡಿಕೊಂಡಿದ್ದಾರೆ.

Loading...