ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ʻ35 ವರ್ಷದವನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದೇ ನನ್ನ ದೊಡ್ಡತನʼ; ರಶ್ಮಿಕಾ ತಾಯಿಯದ್ದು ಎನ್ನಲಾದ ಆಡಿಯೋ ವೈರಲ್!‌ ಬ್ರೇಕಪ್‌ ಹಿಂದಿನ ರಹಸ್ಯ ಹೊರಬಿತ್ತಾ?

ʻನನ್ನ ಮಗಳು ನರಳಿದ್ದಾಳೆʼ; ರಶ್ಮಿಕಾ ಅಮ್ಮನದ್ದು ಎನ್ನಲಾದ ಆಡಿಯೋ ವೈರಲ್!‌

Rashmika Mandanna Breakup: ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದೆನ್ನಲಾದ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. 2017ರಲ್ಲಿ ನಡೆದಿದ್ದ ರಶ್ಮಿಕಾ ಅವರ ಎಂಗೇಜ್‌ಮೆಂಟ್‌ ಮುರಿದುಬೀಳಲು ಯಾರು ಕಾರಣ ಎಂಬ ಮಾಹಿತಿ ಆ ಆಡಿಯೋದಲ್ಲಿದೆ.

ʻಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 2 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಿದೆʼ; ಭವಿಷ್ಯ ನುಡಿದ ರಾಮ್‌ ಗೋಪಾಲ್‌ ವರ್ಮಾ

ʻಧುರಂಧರ್‌ 2ʼ ಕಲೆಕ್ಷನ್‌ ಬಗ್ಗೆ ಹೇಳಿ ಸೌತ್ ಸಿನಿಮಾಗಳಿಗೆ ಆರ್‌ಜಿವಿ ಟಾಂಗ್

Dhurandhar 2 Movie: ನಟ ರಣವೀರ್ ಸಿಂಗ್ ಅಭಿನಯದ ʻಧುರಂಧರ್‌ 2ʼ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮಾರ್ಚ್ 18ರಂದೇ ದೇಶಾದ್ಯಂತ 4,000 ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ಚಿತ್ರ 2,000 ಕೋಟಿ ರೂ. ಗಳಿಸಲಿದೆ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ʻಕಾವ್ಯ ನನ್ನನ್ನು ಅಪ್ಪಾಜಿ ಅಂತ ಕರೀತಾಳೆ, ನನ್ನ ಮಗಳ ಸ್ಥಾನ ತುಂಬಿದಳು, ನನಗೀಗ ಮೂವರು ಹೆಣ್ಣು ಮಕ್ಕಳುʼ; ʻಕೆಂಡಸಂಪಿಗೆʼ ನಟ ನಾಗರಾಜ್‌ ಕೋಟೆ

ʻನನ್ನ ಮಗಳ ಸ್ಥಾನ ತುಂಬಿದಳುʼ; ಕಾವ್ಯ ಬಗ್ಗೆ ನಟ ನಾಗರಾಜ್ ಕೋಟೆ ಭಾವುಕ ಮಾತು

'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಕಾವ್ಯ ಶೈವಗೆ ತಂದೆಯಾಗಿ ನಟಿಸಿದ್ದವರು ನಾಗರಾಜ್ ಕೋಟೆ. ಹೆಣ್ಣು ಮಕ್ಕಳು ಇಲ್ಲದ ನನಗೆ ಕಾವ್ಯ ಮಗಳ ಸ್ಥಾನ ತುಂಬಿದ್ದಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಾಗರಾಜ್‌ ಕೋಟೆ. "ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಹೃದಯದಲ್ಲಿ ಪ್ರೀತಿ ಇದ್ದರೆ ಸಾಕು" ಎಂದು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿಢೀರ್ ಅಂತ ಮುಕ್ತಾಯಗೊಂಡ 'ಯಜಮಾನ' ಧಾರಾವಾಹಿ; ʻಝಾನ್ಸಿʼ ಪಾತ್ರಧಾರಿ ಮಧುಶ್ರೀ ಭೈರಪ್ಪ ಬೇಸರಕ್ಕೆ ಕಾರಣವೇನು?

ʻಯಜಮಾನ ಅಂತ್ಯವಾಗುವ 2 ದಿನ ಮುಂಚೆ ನಮಗೆ ಗೊತ್ತಾಯ್ತುʼ; ನಟಿ ಮಧುಶ್ರೀ ಬೇಸರ

Yajamana Kannada Serial: ಯಜಮಾನ ಧಾರಾವಾಹಿ ದಿಢೀರನೆ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ನಿರ್ಧಾರದಿಂದ ವೀಕ್ಷಕರು ಮಾತ್ರವಲ್ಲದೆ ಸೀರಿಯಲ್ ತಂಡ ಕೂಡ ಬೇಸರಗೊಂಡಿದೆ. ಧಾರಾವಾಹಿಯಲ್ಲಿ 'ಝಾನ್ಸಿ' ಪಾತ್ರದ ಮೂಲಕ ಮನೆಮಾತಾಗಿದ್ದ ಮಧುಶ್ರೀ ಭೈರಪ್ಪ ಅವರು ವಿಶ್ವವಾಣಿ ಟಿವಿ ಜೊತೆ ಧಾರಾವಾಹಿ ನಿಂತಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Trisha Krishnan: ಉದ್ಯಮಿ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥ ರದ್ದಾಗಿದ್ದೇಕೆ? ತ್ರಿಶಾ ಕೊಟ್ಟ ಕಾರಣ ಏನಾಗಿತ್ತು?

ತ್ರಿಶಾ ನಿಶ್ಚಿತಾರ್ಥ ರದ್ದಾಗಿದ್ದೇಕೆ? ನಟಿ ಕೊಟ್ಟ ಕಾರಣ ಏನಾಗಿತ್ತು?

Trisha Krishnan: ತ್ರಿಶಾ ಕೃಷ್ಣನ್ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನವು ಸಾರ್ವಜನಿಕರ ಗಮನವನ್ನು ಸೆಳೆದಿದೆ. ತ್ರಿಶಾ ಕಾರಣಕ್ಕೆ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಸುದ್ದಿ ಆಗ್ತಿದೆ. ಇತ್ತೀಚೆಗೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಲ್ಲಿಂದ ಮತ್ತಷ್ಟು ಈ ಸುದ್ದಿ ವೈರಲ್‌ ಆಗಿದೆ.

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

‘ಟಾಕ್ಸಿಕ್’ ಜೊತೆ ಕ್ಲ್ಯಾಶ್ , ರಿಲೀಸ್ ದಿನಾಂಕ ಚೇಂಜ್‌; ಯಾವುದು ಸಿನಿಮಾ ?

Hai Jawani Toh Ishq Hona Hai : ಬಾಲಿವುಡ್ ನಟ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡವು ಏಕಾಏಕಿ ಬಿಡುಗಡೆ ದಿನಾಂಕ ಬದಲಾಯಿಸಿದ್ದರಿಂದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ತಂಡಕ್ಕೆ ಬೇಸರ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ.

ಅಶ್ಲೀಲ ಕಾಮೆಂಟ್ ಕೇಸ್, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ! ʻಈ ಹೋರಾಟ ನನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳಿಗಾಗಿ..ʼ ಎಂದ ನಟಿ ರಮ್ಯಾ

ಅಶ್ಲೀಲ ಕಾಮೆಂಟ್ ಕೇಸ್: ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ ಹೇಳಿದ್ದೇನು?

ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದ 11 ಆರೋಪಿಗಳ ವಿರುದ್ಧ ನಟಿ ರಮ್ಯಾ ಸಾಕ್ಷ್ಯ ಒದಗಿಸಿದ್ದಾರೆ. ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾದ ಅವರು, ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದರು. "ಈ ಹೋರಾಟವು ಕೇವಲ ತನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳ ಸುರಕ್ಷತೆಗಾಗಿ" ಎಂದು ರಮ್ಯಾ ಹೇಳಿದ್ದಾರೆ.

Rashmika Vijay Deverakonda: ಮೆಹೆಂದಿ ಚಿತ್ರಗಳನ್ನು ಹಂಚಿಕೊಂಡ ʻವಿರೋಶ್‌ʼ; ಜೋಡಿ ಸಂಭ್ರಮ ಹೀಗಿತ್ತು

ಮೆಹೆಂದಿ ಚಿತ್ರಗಳನ್ನು ಹಂಚಿಕೊಂಡ ʻವಿರೋಶ್‌ʼ; ಜೋಡಿ ಸಂಭ್ರಮ ಹೀಗಿತ್ತು

Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಹೈದರಾಬಾದ್​​ನಲ್ಲಿಯೂ ಆರತಕ್ಷತೆ ಮಾಡಲಾಯಿತು. ಸೆಲೆಬ್ರೆಟಿಗಳು ಎಂದರೆ ಅವರ ಮದುವೆ ಆಧುನಿಕ ರೀತಿಯಾಗಿ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಉಡುಗೆ ತೊಡುಗೆಯಿಂದ ಹಿಡಿದು ವಿವಾಹದ ನಂತರ ದೇಶದ ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡುವವರೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ಹಿಂದೂ ಸಾಂಪ್ರದಾಯ ಪಾಲಿಸಿದ್ದರು.

ಭೂಮಿ ನಂಬಿ ದುಡಿಯುವ ರೈತನಿಂದ ದೇಶ ಕಾಯೋ ಸೈನಿಕನವರೆಗೆ; ʻಮಹಾಕಾಳಿ ಪುತ್ರʼ ಟೈಟಲ್‌ ಲಾಂಚ್‌

ರೈತನಿಂದ ಸೈನಿಕನವರೆಗೆ ಕನೆಕ್ಷನ್; ಶುರುವಾಯ್ತು 'ಮಹಾಕಾಳಿ ಪುತ್ರ'ನ ಆರ್ಭಟ

ʻಮಹಾಕಾಳಿ ಪುತ್ರʼ ಸಿನಿಮಾದ ಮೂಲಕ ಹೊಸ ಪ್ರತಿಭೆ ಗಿರೀಶ್ ಎಸ್.ಎಂ. ಸ್ಯಾಂಡಲ್‌ವುಡ್‌ಗೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರೈತ ಮತ್ತು ಸೈನಿಕರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಈ ಚಿತ್ರವು, ಮಣ್ಣಿನ ಮಗನ ಸಂಘರ್ಷ ಮತ್ತು ಸಾಧನೆಯ ಕಥೆಯನ್ನು ಹೊಂದಿದೆಯಂತೆ.

Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್‌; ಹೊಂಬಾಳೆಯದ್ದೇ ಪ್ಲ್ಯಾನ್

ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್‌

Actor Prabhas : ಪ್ರಭಾಸ್ ಅವರ 'ದಿ ರಾಜಾ ಸಾಬ್' ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯ ನಂತರವೂ ಅವರ ಉತ್ಸಾಹ ಕುಂದಿಲ್ಲ. ಸೂಪರ್ ಸ್ಟಾರ್ ಈಗಾಗಲೇ ತಮ್ಮ ಮುಂದಿನ ಯೋಜನೆಗಳನ್ನು ಯೋಜಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗ, ಪ್ರಭಾಸ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ.

ಥಿಯೇಟರ್‌, ಯೂಟ್ಯೂಬ್ ಆಯ್ತು, ಈಗ ಒಟಿಟಿಗೆ ಬರ್ತಿದೆ 'ಸಿತಾರೆ ಜಮೀನ್ ಪರ್'; ಉಲ್ಟಾ ಹೊಡೆದ ಆಮಿರ್‌ ಖಾನ್‌

ಒಟಿಟಿಗೆ ಬರ್ತಿದೆ ʻಸಿತಾರೆ ಜಮೀನ್ ಪರ್ʼ; ಆಮಿರ್‌ ಖಾನ್‌ಗೆ ಭರ್ಜರಿ ಲಾಭ!

ಆಮಿರ್ ಖಾನ್ ನಟನೆಯ ʻಸಿತಾರೆ ಜಮೀನ್ ಪರ್ʼ ಸಿನಿಮಾವು ಕೊನೆಗೂ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ. ಈ ಮೊದಲು ಒಟಿಟಿಗೆ ಈ ಸಿನಿಮಾವನ್ನು ನೀಡುವುದಿಲ್ಲ ಎಂದು ಚಿತ್ರಮಂದಿರದಲ್ಲಿ 225 ಕೋಟಿ ರೂ. ಬಾಚಿದ್ದ ಆಮಿರ್, ನಂತರ ಯೂಟ್ಯೂಬ್‌ನಲ್ಲಿ ಹಣ ಪಾವತಿಸಿ ನೋಡುವ ಅವಕಾಶ ನೀಡಿದ್ದರು. ಇದೀಗ ಎಂಟು ತಿಂಗಳ ಬಳಿಕ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಮತ್ತೊಮ್ಮೆ ಭರ್ಜರಿ ಲಾಭ ಮಾಡಿಕೊಂಡಿದ್ದು, ಸಿನಿಪ್ರಿಯರು ಇವರನ್ನು 'ಮಾಸ್ಟರ್ ಮೈಂಡ್' ಎಂದು ಕರೆಯುತ್ತಿದ್ದಾರೆ.

7 ಬೃಹತ್‌ ಸೆಟ್‌ಗಳಲ್ಲಿ ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼಗೆ ಶೂಟಿಂಗ್‌; ಮೇಘನಾ ರಾಜ್‌ - ಕೋಮಲ್‌ ನಟನೆಯ ಈ ಚಿತ್ರಕ್ಕಿದೆ ಮತ್ತೊಂದು ಟೈಟಲ್!‌

Komal: ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಶೂಟಿಂಗ್‌ ಮುಕ್ತಾಯ

Sangeetha Bar and Restaurant: ಕೋಮಲ್‌, ಮೇಘನಾ ರಾಜ್‌ ನಟನೆಯ ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಸಿನಿಮಾಕ್ಕೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೋಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ಮೇಘನಾ ರಾಜ್ ಮಹಾರಾಣಿಯ ಪಾತ್ರದಲ್ಲಿ ಮಿಂಚಿದ್ದಾರೆ.

ಗಾಯಕ ಅನಿರುದ್ಧ ಶಾಸ್ತ್ರಿ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ; ಇಲ್ಲಿವೆ ಸುಂದರ ಫೋಟೋಗಳು

Photos: ಅನಿರುದ್ಧ ಶಾಸ್ತ್ರಿ ರಿಸೆಪ್ಷನ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕ ಮತ್ತು ಗೀತ ರಚನಕಾರ ಅನಿರುದ್ಧ ಶಾಸ್ತ್ರಿ ಅವರು ಈಚೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ʻರಾಬರ್ಟ್‌ʼ, ʻಬಘೀರʼ, ʻಕ್ರಾಂತಿʼ, ʻಕಾಟೇರʼ, ʻದಿ ಡೆವಿಲ್‌ʼ ಮುಂತಾದ ಹಿಟ್‌ ಸಿನಿಮಾಗಳ ಗೀತೆಗೆ ಧ್ವನಿಯಾಗಿರುವ ಅನಿರುದ್ದ ಶಾಸ್ತ್ರಿ, ಹಲವು ಸಿನಿಮಾ-ಧಾರಾವಾಹಿಗಳಲಿ ಬಾಲ ನಟರಾಗಿಯೂ ಮಿಂಚಿದ್ದಾರೆ. ಫೆಬ್ರವರಿ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಬಾಲಾಜಿ ಅವರ ಜೊತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅನಿರುದ್ಧ ಶಾಸ್ತ್ರಿ. ಈಚೆಗೆ ಈ ಜೋಡಿಯ ಮದುವೆ ಆರತಕ್ಷತೆಯು ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಇಲ್ಲಿವೆ ನೋಡಿ ಅನಿರುದ್ಧ ಶಾಸ್ತ್ರಿಯ ಮದುವೆ ಆರತಕ್ಷತೆಯ ಕಲರ್‌ಫುಲ್‌ ಫೋಟೋಗಳು.

ಪಾಪರಾಜಿಗಳ ಮೇಲೆ ಸ್ಯಾಂಡಲ್‌ವುಡ್‌ ಗರಂ; ಅಸಭ್ಯ ಆಂಗಲ್‌ನಿಂದ ಫೋಟೋ-ವಿಡಿಯೋ ಕ್ಯಾಪ್ಚರ್‌ ಮಾಡುವುದಕ್ಕೆ ವಾಣಿಜ್ಯ ಮಂಡಳಿ ಬ್ರೇಕ್, ಖಡಕ್ ಎಚ್ಚರಿಕೆ!

ಇನ್ಮುಂದೆ ಅಸಭ್ಯ ವಿಡಿಯೋ ಹಾಕಿದ್ರೆ ಕೇಸ್; ವಾಣಿಜ್ಯ ಮಂಡಳಿ ವಾರ್ನಿಂಗ್

Paparazzi Culture in Sandalwood: ಪಾಪರಾಜಿಗಳ ವರ್ತನೆ ಇತ್ತೀಚೆಗೆ ಮಿತಿಮೀರುತ್ತಿದ್ದು, ನಟಿ ಸಪ್ತಮಿ ಗೌಡ ಎತ್ತಿದ ಧ್ವನಿಗೆ ಈಗ ಅಧಿಕೃತ ಮನ್ನಣೆ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಕಲಾವಿದರನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕಿರುಕುಳ; ಸೈಬರ್ ಕ್ರೈಮ್ ಪೊಲೀಸರಿಗೆ ದೂರು

ʻಮೆಗಾ ಸೊಸೆʼ ಲಾವಣ್ಯ ತ್ರಿಪಾಠಿಗೆ ಸೈಬರ್ ಕಿರುಕುಳ: ದೂರು ದಾಖಲಿಸಿದ ನಟಿ

Lavanya Tripathi Cyber Case: ಟಾಲಿವುಡ್ ನಟಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಅವರು ಸೈಬರ್ ಕಿರುಕುಳದ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಸಭ್ಯ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ಜೈಲರ್ 2' ಸೆಟ್‌ಗೆ `ಕಿಂಗ್ ಖಾನ್' ಎಂಟ್ರಿ: ʻತಲೈವಾʼ ರಜನಿಕಾಂತ್ ಜೊತೆ ಖಾಕಿ ಅವತಾರದಲ್ಲಿ ಶಾರುಖ್ ಖಾನ್ ಅಬ್ಬರ!

Rajinikanth: ʻಜೈಲರ್ 2ʼ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾದ ಶಾರುಖ್‌

Shah Rukh Khan In Jailer: ರಜನಿಕಾಂತ್ ಅವರ 'ಜೈಲರ್' ಸೀಕ್ವೆಲ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುವುದು ಬಹುತೇಕ ಅಧಿಕೃತವಾಗಿದೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದು, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಎಸ್‌ಜೆ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ʻಸರ್..‌ ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿʼ; ಅಂದು ರವಿಚಂದ್ರನ್‌ ಮಾಡಿದ್ದ ಸಹಾಯವನ್ನು ಸದಾ ನೆನೆಯುವ ನಟ ಜಗ್ಗೇಶ್‌!

ಪೂಜೆಗೆ ಕಾಸಿಲ್ಲದಿದ್ದಾಗ ನಟ ಜಗ್ಗೇಶ್‌ಗೆ ದುಡ್ಡು ಕೊಟ್ಟಿದ್ದ ರವಿಚಂದ್ರನ್!

Jaggesh Ravichandran Story: ನಟ ಜಗ್ಗೇಶ್ ಅವರು ತಮ್ಮ ಕಷ್ಟದ ದಿನಗಳನ್ನು ಸ್ಮರಿಸುತ್ತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಾನವೀಯತೆಯನ್ನು ಕೊಂಡಾಡಿದ್ದಾರೆ. 1987ರ ಗಣೇಶ ಚತುರ್ಥಿಯಂದು ಪೂಜೆ ಮಾಡಲು ಹಣವಿಲ್ಲದೆ ಪರದಾಡುತ್ತಿದ್ದಾಗ, ರವಿಚಂದ್ರನ್ ಅವರು ನೀಡಿದ 500 ರೂಪಾಯಿ ಸಹಾಯದಿಂದ ತಾವು ಪೂಜೆ ನೆರವೇರಿಸಿದ್ದನ್ನು ಜಗ್ಗೇಶ್ ಭಾವುಕರಾಗಿ ಹಂಚಿಕೊಂಡಿದ್ದಾರೆ.

Mammootty: ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಮಮ್ಮುಟ್ಟಿ ಬಳಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

Mammootty: ಕಳೆದ ವಾರ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾದ ಮಾದರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಯನಾಡ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರನ್ನು ಅಗೌರವಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಮಮ್ಮುಟ್ಟಿ ಅವರ ಬಳಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

Geetha Bhat: ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ (Krishna) ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

Ranveer Singh: ಧುರಂಧರ್ 2ರ ಹೊಸ ಪೋಸ್ಟರ್  ಔಟ್‌! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ

ಧುರಂಧರ್ 2ರ ಹೊಸ ಪೋಸ್ಟರ್ ಔಟ್‌! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ

Dhurandhar 2 poster: ಮಾರ್ಚ್ 19 ರಂದು ಬಿಡುಗಡೆಯಾಗಲಿರುವ 'ಧುರಂಧರ್: ದಿ ರಿವೆಂಜ್ ' ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿರುವ ರಣವೀರ್ ಸಿಂಗ್, ನಟನನ್ನು ಎರಡು ವಿಭಿನ್ನ ಪಾತ್ರಗಳಲ್ಲಿ ಚಿತ್ರಿಸಿದ್ದಾರೆ. ಚಿತ್ರ ಬಿಡುಗಡೆಯಾಗುವ ಹತ್ತು ದಿನಗಳ ಮೊದಲು ಬಿಡುಗಡೆಯಾದ ಈ ಪೋಸ್ಟರ್ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಆಕ್ಷನ್-ಪ್ಯಾಕ್ಡ್ (Action packed) ಸೀಕ್ವೆಲ್‌ಗೆ ಮುಂಚೂಣಿಗೆ ಆವೇಗವನ್ನು ನೀಡಿದೆ. ಈ ಚಿತ್ರವು ಮಾರ್ಚ್ 19 ರಂದು ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ.

Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

Vijay-Trisha: ನಟ-ರಾಜಕಾರಣಿ ವಿಜಯ್ ಮತ್ತು ತ್ರಿಷಾ ಅವರ ವಿವಾಹ ಆರತಕ್ಷತೆಯಲ್ಲಿ ಇತ್ತೀಚೆಗೆ ಒಟ್ಟಿಗೆ ಭಾಗವಹಿಸಿದ್ದಾಗಿನಿಂದ ಭಾರಿ ಚರ್ಚೆಯಲ್ಲಿ ಇದ್ದಾರೆ. ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವಿಜಯ್ ಮತ್ತು ತ್ರಿಷಾ ಅವರನ್ನು ಸಮರ್ಥಿಸಿಕೊಂಡು ಬರೆದುಕೊಂಡಿದ್ದಾರೆ. ವಿಜಯ್ ಮತ್ತು ತ್ರಿಶಾದಲ್ಲಿ ನನಗೆ ಮೆಚ್ಚುವಂತಹದ್ದು ಇದೆ ಎಂದು ಬರೆದಿದ್ದಾರೆ.

Ramayana Movie: ಲೀಕ್‌ ಆಯ್ತು ರಣಬೀರ್-ಸಾಯಿ ಪಲ್ಲವಿ ʻರಾಮಾಯಣʼ ಮೂವಿ ಲುಕ್‌! ವೈರಲ್ ಫೋಟೋಗಳ ಹಿಂದಿನ ಸತ್ಯವಾದ್ರೂ ಏನು?

ಲೀಕ್‌ ಆಯ್ತು ರಣಬೀರ್-ಸಾಯಿ ಪಲ್ಲವಿ ʻರಾಮಾಯಣʼ ಮೂವಿ ಲುಕ್‌!

Ramayana Movie: ನಿತೇಶ್ ತಿವಾರಿ ಅವರ ರಾಮಾಯಣ 2026ರ ಬಹುನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಾನ್ ಆಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿರುವ ಈ ಚಿತ್ರವು ಈ ವರ್ಷದ ದೀಪಾವಳಿಯಂದು ಚಿತ್ರಮಂದಿರಗಳಿಗೆ ಬರಲಿದೆ. ಇದಕ್ಕೂ ಮುನ್ನ, ತಯಾರಕರು ಕಳೆದ ವರ್ಷ ತಾರಾಬಳಗದ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದರು .ಇತ್ತೀಚೆಗೆ ರಣಬೀರ್ (Ranabir) ಮತ್ತು ಸಾಯಿ ಪಾತ್ರಧಾರಿಗಳ ಹೊಸ ಚಿತ್ರಗಳು ವೈರಲ್ ಆಗಿದೆ. ಈ ಫೋಟೋಗಳು ರೀಲ್‌? ರಿಯಲ್‌?

ʻಶೆಡ್‌ನಲ್ಲಿ ಹಲ್ಲೆ, ಮೋರಿಯಲ್ಲಿ ಶವʼ; ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಿಸಿದ ʻಬಾಸ್‌ʼ ಸಿನಿಮಾ ಟೀಸರ್‌! ಚಿತ್ರತಂಡ ಹೇಳೋದೇನು?

ʻನನ್‌ ಬಿಟ್ಬಿಡಿ.. ಹೆಂಡ್ತಿ ಪ್ರೆಗ್ನೆಂಟುʼ; ಸದ್ದು ಮಾಡಿದ 'ಬಾಸ್' ಟೀಸರ್‌!

Boss Movie Controversy: ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ 'ಬಾಸ್: ಸತ್ಯಮೇವ ಜಯತೇ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು 2024ರ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎಂಬ ಅನುಮಾನ ಮೂಡಿಸಿದೆ. ಟೀಸರ್‌ನಲ್ಲಿರುವ ಶೆಡ್‌ನಲ್ಲಿ ಹಲ್ಲೆ, ಶವ ಸಾಗಾಟ ಎಲ್ಲವು ಆ ಪ್ರಕರಣವನ್ನು ನೆನಪಿಸುತ್ತಿವೆ.

Photos: ʻನಿನ್ನ ನಗು ಮಾಸದಂತೆ ನೋಡಿಕೊಳ್ಳುವೆʼ; ಭಾವಿ ಪತ್ನಿ ಕಾವ್ಯರನ್ನು ಪರಿಚಯಿಸಿದ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್

ಪ್ರೀತಿಸಿದ ಹುಡುಗಿಯನ್ನು ಪರಿಚಯಿಸಿದ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್‌

ತೆಲುಗಿನಲ್ಲಿ ಅಲ್ಲು ಸಿರೀಶ್,‌ ವಿಜಯ್‌ ದೇವರಕೊಂಡ ಹೀಗೆ ಸಾಲು ಸಾಲು ಹೀರೋಗಳು ಬ್ಯಾಚುಲರ್‌ ಲೈಫ್‌ಗೆ ಗುಡ್ ಬೈ ಹೇಳಿ ಮದುವೆ ಆಗುತ್ತಿದ್ದಾರೆ. ಆ ಸಾಲಿಗೆ ಈಗ ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್‌ ಕೂಡ ಸೇರಿಕೊಂಡಿದ್ದಾರೆ. ಕಾವ್ಯ ಎಂಬುವವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಬೆಲ್ಲಂಕೊಂಡ ಶ್ರೀನಿವಾಸ್‌, ಇದೀಗ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲು ಮದುವೆ ನಿಶ್ಚಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಇದು ನಿಶ್ಚಿತಾರ್ಥವಲ್ಲ, ಕೇವಲ ಒಂದು ಸಣ್ಣ ಕುಟುಂಬದ ಘೋಷಣೆಯಷ್ಟೇ.. ಸಂಭ್ರಮಾಚರಣೆಗಳು ಇನ್ನು ಮುಂದೆ ಶುರುವಾಗಬೇಕಿದೆ ಮತ್ತು ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು.

Loading...