ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Cocktail 2: ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ, ಕೃತಿ: ‘ಕಾಕ್‌ಟೇಲ್ 2’ ಸಿನಿಮಾಕ್ಕೆ ಭರ್ಜರಿ ಪ್ರಚಾರ

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ!

Rashmika: ಬಾಲಿವುಡ್​ ಸೂಪರ್ ಸ್ಟಾರ್​​ಗಳಾದ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಕಾಕ್‌ಟೇಲ್ 2 ಇದೇ ಜೂನ್ 19ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಭರದ ಪ್ರಚಾರ ಮುಂದುವರಿದಿದೆ. ‘ಕಾಕ್‌ಟೇಲ್ 2’ ಪ್ರಚಾರಕ್ಕಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ (Presidency University) ಕ್ಯಾಂಪಸ್‌ಗೆ ಬಂದಿದ್ದರು.

Darshan Movie: ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

ಈ ವಾರ ದರ್ಶನ್ ನಟನೆಯ ಈ ಹಿಟ್‌ ಮೂವಿ ರೀ-ರಿಲೀಸ್!

Darshan: ಸತತ 35 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್‌ ಲಿಸ್ಟ್‌ ಸೇರಿತ್ತು. ಸಂದರ್ಶನವೊಂದರಲ್ಲಿ ಓಂ ಪ್ರಕಾಶ್‌ ರಾವ್‌ ಅವರು ಹಂಚಿಕೊಂಡಿರುವ ಮಾಹಿತಿಯಂತೆ, ಸಿನಿಮಾ ಅಂದಿನ ದಿನಗಳಲ್ಲೇ ಸುಮಾರು 18 ರಿಂದ 22 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿತ್ತು.

ವಿಜಯ್ ದೇವರಕೊಂಡ - ರಶ್ಮಿಕಾ ನಟನೆಯ ‘ರಣಬಾಲಿ’ ಚಿತ್ರಕ್ಕೆ ಬರಗಾಲದ ರಾಕ್ಷಸನಾಗಿ ಬಂದ ʻದಿ ಮಮ್ಮಿʼ ಖ್ಯಾತಿಯ ಹಾಲಿವುಡ್‌ ನಟ ಆರ್ನಾಲ್ಡ್ ವೋಸ್ಲೂ

ವಿರೋಶ್‌ ಜೋಡಿಯ ‘ರಣಬಾಲಿ’ ಚಿತ್ರದಲ್ಲಿ ʻದಿ ಮಮ್ಮಿʼ ನಟ ಆರ್ನಾಲ್ಡ್ ವೋಸ್ಲೂ!

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ರಣಬಾಲಿ' ಚಿತ್ರಕ್ಕೆ 'ದಿ ಮಮ್ಮಿ' ಖ್ಯಾತಿಯ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಖಳನಾಯಕನಾಗಿ ಸೇರ್ಪಡೆಯಾಗಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ಅವರು ಬ್ರಿಟಿಷ್ ಅಧಿಕಾರಿ 'ಸರ್ ಥಿಯೋಡರ್ ಹೆಕ್ಟರ್' ಎಂಬ ಪಾತ್ರ ಮಾಡುತ್ತಿದ್ದಾರೆ.

Karan Johar: ಈ ಸೌತ್‌ ಮೂವಿಯ ನಿರ್ಮಾಣಕ್ಕಿಳಿದ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

ಈ ಸೌತ್‌ ಮೂವಿಯ ನಿರ್ಮಾಣಕ್ಕಿಳಿದ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

Dharma Production: ಈ ಚಿತ್ರವನ್ನು ಕರಣ್ ಜೋಹರ್, ಆದರ್ ಪೂನಾವಲ್ಲ, ಅಪೂರ್ವ ಮೆಹ್ತಾ ಮತ್ತು ಸುಪ್ರಿಯಾ ಮೆನನ್ ನಿರ್ಮಿಸಲಿದ್ದಾರೆ. 19 ನೇ ಶತಮಾನದ ಕೇರಳದ ಹಿನ್ನೆಲೆಯಲ್ಲಿ ಮತ್ತು ಈ ಪ್ರದೇಶದ ಶ್ರೀಮಂತ ಜಾನಪದ ಮತ್ತು ಸಾಂಸ್ಕೃತಿಕ ಪುರಾಣಗಳಿಂದ ರಚಿಸಲಾದ ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಧರ್ಮ ಪ್ರೊಡಕ್ಷನ್ಸ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಜೊತೆ ಕೈಜೋಡಿಸುತ್ತಿದೆ.

ಸದ್ದಿಲ್ಲದೇ ಬಂಪರ್‌ ನ್ಯೂಸ್‌ ಕೊಟ್ಟ ʻಬಿಗ್‌ ಬಾಸ್‌ʼ ವಿನ್ನರ್‌ ಗಿಲ್ಲಿ ನಟ; ಹೊಸ ಸಿನಿಮಾಕ್ಕೆ ಸಾಥ್‌ ನೀಡಿದ ʻಟಾಕ್ಸಿಕ್ʼ, ʻಜನ ನಾಯಗನ್‌ʼ ನಿರ್ಮಾಪಕರು

Bigg boss ಗಿಲ್ಲಿ ನಟನಿಗೆ ಒಲಿದ ಅದೃಷ್ಟ; ಸಿಕ್ತು Toxic ನಿರ್ಮಾಪಕರ ಬೆಂಬಲ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ವಿಜೇತ ‘ಗಿಲ್ಲಿ ನಟ’ (ನಟರಾಜ್) ಹೀರೋ ಆಗಿ ಚಿತ್ರರಂಗಕ್ಕೆ ಭರ್ಜರಿ ಪ್ರಮೋಷನ್ ಪಡೆದಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ಖ್ಯಾತಿಯ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದೆ. ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಲಿರುವ ಈ ಔಟ್ ಅಂಡ್ ಔಟ್ ಕಾಮಿಡಿ ಚಿತ್ರದ ಅದ್ಧೂರಿ ಮುಹೂರ್ತವು ಜೂನ್ 21ರಂದು ನೆರವೇರಲಿದೆ.

Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ಮೂವಿ

Samantha Ruth Prabhu: ‘ಮಾ ಇಂಟಿ ಬಂಗಾರಂ’ ಆ್ಯಕ್ಷನ್ ಕಾಮಿಡಿ ಸಿನಿಮಾ ಈ ಚಿತ್ರದ ಥಿಯೇಟರಿಕಲ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ ಎಂದು ವರದಿ ಆಗಿದೆ. ಕನ್ನಡದ ದಿಗಂತ್ ಮಂಚಾಲೆ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾ ಇಂಟಿ ಬಂಗಾರಂ" ಚಿತ್ರವನ್ನು ರಾಜ್ ನಿರ್ಮಿಸಿದ್ದಾರೆ, ನಂದಿನಿ ನಿರ್ದೇಶಿಸಿದ್ದಾರೆ ಮತ್ತು ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಅಡಿಯಲ್ಲಿ ರಾಜ್, ಸಮಂತಾ ಮತ್ತು ಹಿಮಾಂಕ್ ನಿರ್ಮಿಸಿದ್ದಾರೆ.

‘ಬಾಸ್’ ಚಿತ್ರದ ರಿಲೀಸ್‌ಗೆ ಮತ್ತೆ ಕಾನೂನು ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ - ವಿಜಯಲಕ್ಷ್ಮೀ!

ʻಬಾಸ್‌ʼ ಸಿನಿಮಾಗೆ ಮತ್ತೆ ಕಾನೂನು ಸಂಕಷ್ಟ! ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ತನುಷ್‌ ಶಿವಣ್ಣ ನಟನೆಯ ‘ಬಾಸ್’ ಸಿನಿಮಾಗೆ ಕೊನೆ ಕ್ಷಣದಲ್ಲಿ ಕಾನೂನು ಸಂಕಷ್ಟ ಎದುರಾಗಿದೆ. ಚಿತ್ರದ ಬಿಡುಗಡೆಗೆ ಇದ್ದ ತಡೆಯಾಜ್ಞೆಯನ್ನು ಸಿವಿಲ್ ನ್ಯಾಯಾಲಯ ರದ್ದು ಮಾಡಿತ್ತು. ಅದನ್ನು ಪ್ರಶ್ನಿಸಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದಂಪತಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.

ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾದ ಧನುಷ್;‌ ಹೇಗಿರಲಿದೆ ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಮೊಮ್ಮಗನ ಮೊದಲ ಸಿನಿಮಾ?

ಚಿತ್ರರಂಗಕ್ಕೆ ತಲೈವಾ ಮೊಮ್ಮಗನ ಎಂಟ್ರಿ; ಮಗನನ್ನು ಹೀರೋ ಮಾಡಲು ಧನುಷ್ ರೆಡಿ‌

ನಟ ಮತ್ತು ನಿರ್ದೇಶಕ ಧನುಷ್ ತಮ್ಮ ಹಿರಿಯ ಮಗ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೊಮ್ಮಗನಾದ 19 ವರ್ಷದ ಯಾತ್ರಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಜ್ಜಾಗುತ್ತಿದ್ದಾರೆ. ಧನುಷ್ ನಿರ್ದೇಶಿಸಲಿರುವ ಈ 5ನೇ ಚಿತ್ರವು 'ಆರ್-ಟೇಕ್ ಸ್ಟುಡಿಯೋಸ್' ಬ್ಯಾನರ್ ಅಡಿ ಮೂಡಿಬರಲಿದ್ದು, ರಜನಿಕಾಂತ್ ಅವರ 'ಬಿಲ್ಲಾ' ಶೈಲಿಯ ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಕಥೆಯನ್ನು ಹೊಂದಿರಲಿದೆಯಂತೆ.

Prabhas: ‘ಕಲ್ಕಿ 2’ ಅಡ್ಡದಿಂದ ದೀಪಿಕಾ ಪಡುಕೋಣೆ‌ ಔಟ್‌; ಸೈಲೆಂಟ್‌ ಆಗಿ ಅಖಾಡಕ್ಕಿಳಿದ ನಟಿ ಆಲಿಯಾ ಭಟ್!

ಪ್ರಭಾಸ್‌ ನಟನೆಯ ʻಕಲ್ಕಿ 2ʼ ಸಿನಿಮಾಗೆ ಆಲಿಯಾ ಭಟ್‌ ಎಂಟ್ರಿ!

ಪ್ರಭಾಸ್ ನಟನೆಯ ಬ್ಲಾಕ್‌ಬಸ್ಟರ್ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್‌ನಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಮೊದಲ ಭಾಗದ 'ಸುಮತಿ' ಪಾತ್ರಧಾರಿ ದೀಪಿಕಾ ಪಡುಕೋಣೆ ಸೀಕ್ವೆಲ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಈಗ ಆ ಸಿನಿಮಾಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ರಹಸ್ಯವಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಸುಮತಿ ಪಾತ್ರವನ್ನು ಮಾಡುತ್ತಿಲ್ಲ.

ಪ್ರೀತಮ್ ಮತ್ತು ಪೆಡ್ರೊ ಟ್ರೇಲರ್: ಅರ್ಷದ್ ವಾರ್ಸಿ - ವಿಕ್ರಾಂತ್ ಮಾಸ್ಸಿ ಜೊತೆ OTT ಜಗತ್ತಿಗೆ ಕಾಲಿಟ್ಟ ನಿರ್ದೇಶಕ ರಾಜ್‌ಕುಮಾರ್ ಹಿರಾನಿ

ಅರ್ಷದ್ - ವಿಕ್ರಾಂತ್ ‌ನಟನೆಯ 'ಪ್ರೀತಂ ಆಂಡ್ ಪೆಡ್ರೋ' ಟ್ರೇಲರ್‌ ರಿಲೀಸ್

ಬಾಲಿವುಡ್‌ ದಿಗ್ಗಜ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ಮಾಣದ ಚೊಚ್ಚಲ ಒಟಿಟಿ ವೆಬ್ ಸರಣಿ ‘ಪ್ರೀತಂ & ಪೆಡ್ರೋ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅವಿನಾಶ್ ಅರುಣ್ ನಿರ್ದೇಶನದ ಈ ಸಸ್ಪೆನ್ಸ್ ಕಾಮಿಡಿ ಸರಣಿಯಲ್ಲಿ ಅರ್ಷದ್ ವಾರ್ಸಿ ಹಾಗೂ ವಿಕ್ರಾಂತ್ ಮಾಸ್ಸಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 3 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಇದು ಸ್ಟ್ರೀಮಿಂಗ್‌ ಆಗಲಿದೆ.

The Daily Drop: ತಂದೆಯ ಹಾದಿಯಲ್ಲೇ ಕೋರ್ಟ್‌ ರೂಮ್ ಡ್ರಾಮಾ ಕಥೆ ಹೇಳಲು ಬಂದ ಟಿ.ಎನ್. ಸೀತಾರಾಮ್ ಪುತ್ರಿ ಅಶ್ವಿನಿ ಅನೀಶ್!

'ದಿ ಡೈಲಿ ಡ್ರಾಪ್' ವೆಬ್ ಸರಣಿಗೆ ಟಿ. ಎನ್‌. ಸೀತಾರಾಮ್ ಪುತ್ರಿಯ ನಿರ್ದೇಶನ

ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ 'ತಪಸ್ವಿ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ 'ದಿ ಡೈಲಿ ಡ್ರಾಪ್' ಎಂಬ ಆರು ಕಂತುಗಳ ವಿಭಿನ್ನ ಕೋರ್ಟ್‌ರೂಮ್ ವೆಬ್ ಸರಣಿಯನ್ನು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಸದ್ಯ 'Lifepages' ಯೂಟ್ಯೂಬ್ ಚಾನೆಲ್‌ನಲ್ಲಿ ಇದು ಪ್ರಸಾರವಾಗುತ್ತಿದೆ.

ಅಳಿಯ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ನೋಡಿ ಮಾವ ಪ್ರಕಾಶ್ ಪಡುಕೋಣೆ ಹೇಳಿದ್ದೇನು?

ಅಳಿಯ ರಣವೀರ್ ನಟನೆಯ 'ಧುರಂಧರ್' ನೋಡಿ ಮಾವ ಪ್ರಕಾಶ್ ಪಡುಕೋಣೆ ಹೇಳಿದ್ದೇನು?

ಬಾಲಿವುಡ್‌ನ ಇತಿಹಾಸದಲ್ಲೇ 3000 ಕೋಟಿ ರೂ. ಗಳಿಸಿ ಅತಿ ದೊಡ್ಡ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿರುವ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವನ್ನು ಅವರ ಮಾವ ಪ್ರಕಾಶ್ ಪಡುಕೋಣೆ ವೀಕ್ಷಿಸಿ ವಿಮರ್ಶಿಸಿದ್ದಾರೆ. ಚಿತ್ರದಲ್ಲಿನ ಅತಿಯಾದ ಹಿಂಸಾಚಾರವನ್ನು ಹೊರತುಪಡಿಸಿ ಕಲಾವಿದರ ನಟನೆಯನ್ನು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.

OTT This Week: ಈ ವಾರ ಒಟಿಟಿಗೆ ಬಂದಿವೆ ಸಖತ್‌ ಸಿನಿಮಾಗಳು, ಪಟ್ಟಿ ಇಲ್ಲಿದೆ

ಈ ವಾರ ಒಟಿಟಿಗೆ ಬಂದಿವೆ ಸಖತ್‌ ಸಿನಿಮಾಗಳು, ಪಟ್ಟಿ ಇಲ್ಲಿದೆ

OTT This Week: ಈ ವಾರ ದಕ್ಷಿಣ ಭಾರತೀಯ ಸಿನಿಮಾಗಳು OTT ಪ್ರೇಕ್ಷಕರಿಗಾಗಿ ಸಿಹಿ ಸುದ್ದಿಯನ್ನು ನೀಡಿವೆ. ಹಲವು ಸಿನಿಮಾಗಳು ಒಟಿಟಿಗೆ ಬಂದಿವೆ 'ಅತಿರಡಿ' (Atiradi) ಕನ್ನಡದಲ್ಲೂ ಲಭ್ಯವಿರುವುದರಿಂದ ಕನ್ನಡಿಗರಿಗೆ ಇದು ಡಬಲ್ ಖುಷಿ. ಒಟ್ಟಿನಲ್ಲಿ ಈ ವಾರ ಸಿನಿಮಾ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಗ್ಯಾರಂಟಿ.

Jayamma: ವಿಜಯ್‌ ರಾಘವೇಂದ್ರ, ಶ್ರೀ ಮುರಳಿಗೆ  ಮಾತೃ ವಿಯೋಗ

ವಿಜಯ್‌ ರಾಘವೇಂದ್ರ, ಶ್ರೀ ಮುರಳಿಗೆ ಮಾತೃ ವಿಯೋಗ

vijay Raghavendra: ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ( ಅವರ ಪತ್ನಿ ಜಯಮ್ಮ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು (ಜೂನ್‌ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಸಹೋದರರಾಗಿರುವ ಚಿನ್ನೇಗೌಡರು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಚಿತ್ರರಂಗದ ಪ್ರತಿಭಾವಂತ ನಾಯಕ ನಟರಾದ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಇವರ ಮಕ್ಕಳು.

Shura Khan: ಗಂಡ ಮುದುಕ ಎಂದು ಗೇಲಿ ಮಾಡಿದವರಿಗೆ ಅರ್ಬಾಜ್ ಖಾನ್ ಪತ್ನಿ ಖಡಕ್ ತಿರುಗೇಟು

ಗಂಡ ಮುದುಕ ಎಂದು ಗೇಲಿ ಮಾಡಿದವರಿಗೆ ಅರ್ಬಾಜ್ ಖಾನ್ ಪತ್ನಿ ಖಡಕ್ ತಿರುಗೇಟು

Shura Khan: ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶೂರಾ ಖಾನ್ (shura khan) ತಮಗೂ ಮತ್ತು ತಮ್ಮ ಪತಿಗೂ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ವ್ಯಂಗ್ಯವಾಡಿದ ಟ್ರೋಲರ್‌ಗೆ ಅವರು ಅತ್ಯಂತ ಜಾಣತನದಲ್ಲಿ ಹಾಗೂ ಖಡಕ್ ಆಗಿ ಉತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ (Social media) ನೆಟ್ಟಿಗರ ಗಮನ ಸೆಳೆದಿದ್ದಾರೆ.

ʻನಾನು ಅಳುವಾಗ ಅಣಕಿಸಿದ್ದೀರಿ, ಗೇಲಿ ಮಾಡಿದ್ದೀರಿ, ನಂಗೆ ತುಂಬಾ ಹರ್ಟ್ ಆಗಿದೆʼ; ʻಜೋಡಿ ನಂ.1ʼ‌ ಶೋನಲ್ಲಿ ಪತಿಗೆ ಗೀತಾ ಭಾರತಿ ಭಟ್‌ ಪ್ರಶ್ನೆಗಳ ಸುರಿಮಳೆ

ʻಜೋಡಿ ನಂ.1ʼ ಶೋನಲ್ಲಿ ಪತಿಗೆ ಗೀತಾ ಭಾರತಿ ಭಟ್ ಕೇಳಿದ ಪ್ರಶ್ನೆಗಳೇನು?

ಜೀ ಕನ್ನಡದ ‘ಜೋಡಿ ನಂ 1’ ರಿಯಾಲಿಟಿ ಶೋನ ‘ಫೇಸ್ ಯುವರ್ ಪಾರ್ಟ್ನರ್’ ಸುತ್ತಿನಲ್ಲಿ ನಟಿ ಗೀತಾ ಭಾರತಿ ಭಟ್ ತಮ್ಮ ಪತಿ ರಾಜಾರಾಮ್ ಭಟ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಾವು ದುಃಖದಲ್ಲಿದ್ದಾಗ ಪತಿ ಗೇಲಿ ಮಾಡಿ ಅಣಕಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

Sanchita Ugale: ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

Sanchita Ugale: ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಸಂಚಿತಾ ಉಗಾಳೆ ಅವರ ಸಹೋದರ ಆಕಾಶ್ ಸತೀಶ್ ಉಗಾಲೆ, ತಮ್ಮ ಸಹೋದರಿಯ ಆತ್ಮಹತ್ಯೆಗೂ 2020 ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ಮರಣಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.

ಅಪರೂಪದ ಸಾಧನೆ ಮಾಡಿದ ಚಿರಂಜೀವಿ - ರಾಮ್‌ ಚರಣ್‌; 2026ರಲ್ಲಿ ಅಪ್ಪ-ಮಗನಿಂದ ಭರ್ಜರಿ ದಾಖಲೆ ಸೃಷ್ಟಿ!

ಚಿರು - ಚರಣ್‌ ಅಬ್ಬರಕ್ಕೆ ನಡುಗಿದ ಬಾಕ್ಸ್ ಆಫೀಸ್; ಅಪ್ಪ-ಮಗನ ಹೊಸ ದಾಖಲೆ

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ʻಮೆಗಾ ಸ್ಟಾರ್ʼ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಒಂದೇ ವರ್ಷದಲ್ಲಿ ತಲಾ 300 ಕೋಟಿಗೂ ಅಧಿಕ ಗಳಿಕೆಯ ಸಿನಿಮಾಗಳನ್ನು ನೀಡಿ ಜಾಗತಿಕ ದಾಖಲೆ ಬರೆದಿದ್ದಾರೆ. ಸಂಕ್ರಾಂತಿಗೆ ಬಿಡುಗಡೆಯಾದ ಚಿರು ಅವರ ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತು ಜೂನ್ 4 ರಂದು ತೆರೆಕಂಡ ರಾಮ್‌ ಚರಣ್ ಅವರ ‘ಪೆದ್ದಿ’ ಚಿತ್ರಗಳು ಈ ಸಾಧನೆ ಮಾಡಿವೆ.

Mithun Chakraborty:  ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

Mithun Chakraborty: ದಿಶಾನಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಶೇಷ ದಿನದ ದಿನಾಂಕವನ್ನು ಜೂನ್ 12, 2026 ಎಂದು ಬಹಿರಂಗಪಡಿಸಿದ್ದಾರೆ. ಸಂಪೂರ್ಣ ಸಿನಿಮಾ ಶೈಲಿಯಲ್ಲಿ ಮೈಲ್ಸ್ ಮಾಂಟ್ಜಾರಿಸ್ ತಮ್ಮ ಮನದನ್ನೆ ದಿಶಾನಿ ಎದುರು ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದು ಸದ್ಯ ಇವರ ಈ ಲವ್ ಪ್ರಪೋಸ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜೊತೆ ಕೈಜೋಡಿಸಿದ ಅನಿರುದ್ಧ್ ರವಿಚಂದರ್: ‘ಅರವಿಂದ್’ ಹಾಡಿನ ವಿರುದ್ಧ ನೆಟ್ಟಿಗರು ಕೆಂಡಾಮಂಡಲ!

ಅನಿರುದ್ಧ್ ಹೊಸ ಹಾಡಿಗೆ ಕೆಲಸ ಮಾಡಿದ ಪೋಕ್ಸೋ ಆರೋಪಿ ಜಾನಿ; ನೆಟ್ಟಿಗರು ಗರಂ!

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸ್ವಂತ ಆಡಿಯೋ ಲೇಬಲ್ ಬಿಡುಗಡೆ ಮಾಡಿರುವ ಮೊದಲ ಸ್ವತಂತ್ರ ಪಾಪ್ ಹಾಡು ‘ಅರವಿಂದ್’ ತೀವ್ರ ವಿವಾದಕ್ಕೆ ಈಡಾಗಿದೆ. ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಸಾರ್ವಜನಿಕರ ಕೆಂಡಾಮಂಡಲ ಆಕ್ರೋಶಕ್ಕೆ ಕಾರಣವಾಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ʻಕರುಪ್ಪುʼ ಸಿನಿಮಾ ಭರ್ಜರಿ ಹಿಟ್;‌ ನಟಿ ತ್ರಿಶಾ ಕೃಷ್ಣನ್ ಸಂಭಾವನೆ ದಾಖಲೆ ಪ್ರಮಾಣದಲ್ಲಿ ಏರಿಕೆ

ʻಕರುಪ್ಪುʼ ಸಕ್ಸಸ್ ಬೆನ್ನಲ್ಲೇ ದಿಢೀರ್‌ ಅಂತ ಏರಿತು ನಟಿ ತ್ರಿಶಾ ಸಂಭಾವನೆ

ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ, ಆ ಚಿತ್ರದ ನಾಯಕಿ ತ್ರಿಶಾ ಕೃಷ್ಣ ತಮ್ಮ ಸಂಭಾವನೆಯನ್ನು ದೊಡ್ಡಮಟ್ಟದಲ್ಲಿ ಏರಿಸಿಕೊಂಡಿದ್ಧಾರೆ ಎಂಬ ಮೂಲಗಳು ತಿಳಿಸಿವೆ. 3 ದಶಕಗಳಿಂದ ಚಿತ್ರರಂಗ ಆಳುತ್ತಿರುವ ತ್ರಿಶಾ ಅವರ ಬೇಡಿಕೆ ಕೇಳಿ ನಿರ್ಮಾಪಕರು ಸದ್ಯ ಶಾಕ್‌ ಆಗಿದ್ದಾರಂತೆ.

22ನೇ ವಯಸ್ಸಿಗೆ ಜೀವ ಕಳೆದುಕೊಂಡ ʻಕುಂಕುಮ್‌ ಭಾಗ್ಯʼ ಸೀರಿಯಲ್‌ ನಟಿ ಸಂಚಿತಾ ಉಗಾಲೆ; ಆತ್ಮಹತ್ಯೆಗೂ ಮುನ್ನ ಶೇರ್‌ ಮಾಡಿದ ರೀಲ್ಸ್‌ನಲ್ಲಿ ಏನಿದೆ?

22ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ʻಕುಂಕುಮ್ ಭಾಗ್ಯʼ ನಟಿ ಸಂಚಿತಾ ಉಗಾಲೆ

'ಕುಂಕುಮ್ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ 22 ವರ್ಷದ ಯುವ ನಟಿ ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿದೆ.

ಸಿಎಂ ʻದಳಪತಿʼ ವಿಜಯ್ - ಸಂಗೀತಾ ವಿಚ್ಛೇದನ ಕೇಸ್; ಆಗಸ್ಟ್‌ 7ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್!‌

ಸಿಎಂ ʻದಳಪತಿʼ ವಿಜಯ್ - ಸಂಗೀತಾ ವಿಚ್ಛೇದನ ಅರ್ಜಿ ವಿಚಾರಣೆ ಮುಂದೂಡಿಕೆ

ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಹಾಗೂ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಪತ್ನಿ ಸಂಗೀತಾ ಅವರು ವಿಜಯ್ ವಿರುದ್ಧ ನಟಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಗಂಭೀರ ಆರೋಪ ಹೊರಿಸಿದ್ದಾರೆ.

ʻ500 ರೂಪಾಯಿ ಸಂಬಳಕ್ಕಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದೆʼ; ಕಷ್ಟದ ದಿನಗಳನ್ನು ನೆನೆದ ನಟಿ ಸಮಂತಾ ರುತ್‌ ಪ್ರಭು

ʻ500 ರೂ.ಗಾಗಿ 8 ಗಂಟೆ ನಿಲ್ತಿದ್ದೆ'; ಕಷ್ಟದ ದಿನ ನೆನೆದು ನಟಿ ಸಮಂತಾ ಭಾವುಕ

ನಟಿ ಸಮಂತಾ ತಮ್ಮ ಸ್ವಂತ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರದ ವೇಳೆ ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಮದುವೆ ಮನೆಗಳಲ್ಲಿ 500 ರೂಪಾಯಿ ಸಂಬಳಕ್ಕೆ 8 ಗಂಟೆಗಳ ಕಾಲ ನಿಂತು ಕೆಲಸ ಮಾಡುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ.

Loading...