ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

ರಶ್ಮಿಕಾ - ವಿಜಯ್ ದೇವರಕೊಂಡ ಮದುವೆ ಪ್ಲ್ಯಾನಿಂಗ್‌ ಹೇಗಿತ್ತು? ತಯಾರಿಗಳು ಹೇಗಿದ್ದವು? ಮನಬಿಚ್ಚಿ ಮಾತಾಡಿದ ವೆಡ್ಡಿಂಗ್ ಪ್ಲಾನರ್!

ವಿರೋಶ್ ವೆಡ್ಡಿಂಗ್ ಸೀಕ್ರೆಟ್ಸ್ ಔಟ್: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ಲಾನರ್

Rashmika Vijay Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುಂದರ ಕ್ಷಣಗಳನ್ನು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ವಿವರಿಸಿದ್ದಾರೆ. ಇದು ಕೇವಲ ಸೆಲೆಬ್ರಿಟಿ ವಿವಾಹವಾಗಿರದೆ, ಅತ್ಯಂತ ಭಾವನಾತ್ಮಕ ಮತ್ತು ಆಪ್ತ ಸಮಾರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.

ʻಆಹನʼ‌ ಮ್ಯೂಸಿಕ್ ಆಲ್ಬಂ ರಿಲೀಸ್‌ ಮಾಡಿದ ‘ಸರಿಗಮಪʼ ಖ್ಯಾತಿಯ ರಜತ್‌ ಹೆಗಡೆ; ಹಾಡಿನಲ್ಲಿ ಮಿಂಚಿದ ನಟ ರೋಶಿನಿ ಪ್ರಕಾಶ್‌

'ಆಹನ' ಆಲ್ಬಂ ಮೂಲಕ ಹೊಸ ಪಯಣ ಆರಂಭಿಸಿದ ಗಾಯಕ ರಜತ್ ಹೆಗಡೆ; ರೋಶಿನಿ ಸಾಥ್!

'ಸರಿಗಮಪ' ಖ್ಯಾತಿಯ ಪ್ರತಿಭಾವಂತ ಗಾಯಕ ರಜತ್ ಹೆಗಡೆ ಇದೀಗ 'ಆಹನ' ಎಂಬ ಸ್ವತಂತ್ರ ಆಲ್ಬಂ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ವೈಷ್ಣವಿ ಫಿಲಂಸ್ ನಿರ್ಮಾಣದ ಈ ಆಲ್ಬಂಗೆ ರಜತ್ ಅವರೇ ಸಂಗೀತ ನೀಡಿ, ನಟನೆಯನ್ನೂ ಮಾಡಿದ್ದಾರೆ. 'ಸೂರ್ಯನ ಮೊದಲ ಕಿರಣ' ಎಂಬ ಅರ್ಥವಿರುವ ಈ ಹಾಡು ಕಲಾವಿದ ಮತ್ತು ಸಂಗೀತದ ನಡುವಿನ ಭಾವನಾತ್ಮಕ ಸಂಬಂಧವನ್ನು ಸಾರುತ್ತದೆ.

Dhurandhar 2 : 'ಧುರಂಧರ್​ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು

'ಧುರಂಧರ್​ 2' ವಿರುದ್ಧ ಸಿಖ್ ಸಂಘಟನೆಯಿಂದ FIR! ಏನಿದು ಪ್ರಕರಣ?

R Madhavan: ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟಿಸಿದ ಧುರಂಧರ್ 2 ಚಿತ್ರದಲ್ಲಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಶ್ಯವಿದೆ ಎಂಬ ಆರೋಪ ಕೇಳಿಬಂದಿದ್ದು, ವಿವಾದ ಸೃಷ್ಟಿಯಾಗಿದೆ. ಶಿವಸೇನೆ (ಶಿಂಧೆ ಬಣ) ಮತ್ತು ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜ್ಯೋತ್ ಸಿಂಗ್ ಕೀರ್, ಆರ್ ಮಾಧವನ್ ನಿರ್ವಹಿಸಿದ ಪಾತ್ರವೊಂದು ಸಿಗರೇಟ್ ಸೇದುತ್ತಾ ಗುರು ಗೋಬಿಂದ್ ಸಿಂಗ್ಬ ರೆದ ದಸಮ್ ಗ್ರಂಥದ ಪವಿತ್ರ ಶ್ಲೋಕವನ್ನು ಪಠಿಸುತ್ತಿದೆ ಎಂದು ಆರೋಪಿಸಿದ್ದಾರೆ.

Kantara Mimicry Row: `ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

`ಕಾಂತಾರ’ವಿವಾದ; ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಕ್ಷಮೆ ಕೇಳ್ತಾರಾ ರಣವೀರ್?

Kantara row: ಧುರಂಧರ್ 2 ಯಶಸ್ಸಿನ ಮಧ್ಯೆ , ನಟ ರಣವೀರ್ ಸಿಂಗ್ಏ ಪ್ರಿಲ್ 10, 2026 ರಂದು ಕರ್ನಾಟಕ ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಲಿದ್ದು, ಕಾಂತಾರ ದೈವ ದೃಶ್ಯದ ಅನುಕರಣೆಗೆ ಬೇಷರತ್ತಾಗಿ ಕ್ಷಮೆಯಾಚಿಸಲಿದ್ದಾರೆ. ಫೆಬ್ರವರಿಯಲ್ಲಿ, ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದರು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಪರಿಹಾರ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

Dhurandhar 2: ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ 6 ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ರಣವೀರ್‌ ಸಿಂಗ್;‌ ಹೇಗಿತ್ತು ಆ ಜರ್ನಿ?

ರಣವೀರ್ ಸಿಂಗ್ 'ಬಾಡಿ ಟ್ರಾನ್ಸ್‌ಫರ್ಮೇಷನ್' ರಹಸ್ಯ ಬಿಚ್ಚಿಟ್ಟ ಕೋಚ್

'ಧುರಂಧರ್ 2' ಚಿತ್ರದ ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ನಟ ರಣವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಫಿಟ್ನೆಸ್ ತರಬೇತುದಾರ ಮುಸ್ತಫಾ ಅಹ್ಮದ್ ಮಾರ್ಗದರ್ಶನದಲ್ಲಿ ಅವರು ತೂಕ ಏರಿಸಿಕೊಂಡಿದ್ದರು. ಆ ಬಗ್ಗೆ ಮುಸ್ತಫಾ ಅಹ್ಮದ್ ಮಾತನಾಡಿದ್ದಾರೆ.

ʻಧುರಂಧರ್‌ 2ʼ ಅಬ್ಬರದ ನಡುವೆಯೂ ಸದ್ದಿಲ್ಲದೇ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ ಮಲಯಾಳಂ ಸಿನಿಮಾ! ಯಾವುದು ಆ ಚಿತ್ರ?

ಧುರಂಧರ್ 2 ಅಬ್ಬರದ ನಡುವೆಯೂ ದಾಖಲೆ ಬರೆದ ಮಲಯಾಳಂ ಸಿನಿಮಾ; ವಿದೇಶದಲ್ಲೂ ಹವಾ

Aadu 3 Collection: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಅಬ್ಬರದ ನಡುವೆಯೂ ಮಲಯಾಳಂನ 'ಆಡು 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಜಯಸೂರ್ಯ ನಟನೆಯ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವದಾದ್ಯಂತ 85 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿದೆ.

Film Actor Srinath: ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್‌ʼನಲ್ಲಿ ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂತನ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಅತಿಯಾದ ತೂಕದ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಒದಗಿಸಲಿದೆ. ಸುರಕ್ಷಿತ, ಶಾಶ್ವತ ಮತ್ತು ವೈಜ್ಞಾನಿಕ ಆಧಾರಿತ ತೂಕ ಇಳಿಕೆಗೆ ಹಾಗೂ ತೂಕ ದಿಂದಾಗುವ ಸೌಂದರ್ಯ, ಚರ್ಮ ಹಾಗೂ ನಿದ್ರೆ, ಗೊರಕೆ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆಯನ್ನು ಒದಗಿಸಲಿದೆ.

MM Keeravani Son Wedding: ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆಯಾಗಲಿದ್ದಾರಾ ತೆಲುಗಿನ ಈ ಜನಪ್ರಿಯ ನಟಿ? ಯಾರವರು?

ವಾರಣಾಸಿ ನಿರ್ದೇಶಕ ರಾಜಮೌಳಿ ಫ್ಯಾಮಿಲಿಗೆ ಸ್ಟಾರ್ ನಟಿ ಸೊಸೆಯಾಗಿ ಎಂಟ್ರಿ?

Kavya Kalyanram Wedding: ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 'ಬಲಗಂ' ಸಿನಿಮಾ ಖ್ಯಾತಿಯ ನಟಿ ಕಾವ್ಯ ಕಲ್ಯಾಣ್‌ರಾಮ್ ಅವರು ರಾಜಮೌಳಿ ಮತ್ತು ಕೀರವಾಣಿ ಕುಟುಂಬದ ಸೊಸೆಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಳ್ತಾರಾ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್?‌ ಎಲ್ಲಾ ಊಹಾಪೋಹಗಳಿಗೆ ಒಂದೇ ಮಾತಲ್ಲಿ ಫುಲ್‌ಸ್ಟಾಪ್!

ಸಿನಿಮಾಗಳಿಗೆ ಪವನ್ ಕಲ್ಯಾಣ್ ಬ್ರೇಕ್? ವೈರಲ್ ಸುದ್ದಿಗೆ ಸಿಕ್ಕಿತು ಸ್ಪಷ್ಟನೆ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕಿಲ್ಲ ಎಂದು ಅವರ ಅಧಿಕೃತ ತಂಡ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ 'ಉಸ್ತಾದ್ ಭಗತ್ ಸಿಂಗ್' ನಂತರ ಪವನ್ ಸಾಲು ಸಾಲು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಕಿಚ್ಚನ ಮೇಲೆ ಅಭಿಮಾನ; ತಮಿಳುನಾಡಿನಲ್ಲಿ ಗುಡಿ ಕಟ್ಟಿ ಪೂಜಿಸುತ್ತಿರುವ ಸುದೀಪ್ ಫ್ಯಾನ್‌ ಸಿದ್ದರಾಜು

ಕಿಚ್ಚನ ಮೇಲೆ ಭಕ್ತಿ; ತಮಿಳುನಾಡಿನಲ್ಲಿ ಸುದೀಪ್‌ಗಾಗಿ ಗುಡಿ ಕಟ್ಟಿದ ಅಭಿಮಾನಿ

ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ದೊಡ್ಡಗಾಜನೂರು ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿ ಸಿದ್ದರಾಜು ಎಂಬುವವರು ತಮ್ಮ ಮನೆಯಲ್ಲೇ ನೆಚ್ಚಿನ ನಟನಿಗಾಗಿ ಗುಡಿ ನಿರ್ಮಿಸಿ ಪೂಜಿಸುತ್ತಿದ್ದಾರೆ. ವೃತ್ತಿಯಲ್ಲಿ ಐಸ್ ಕ್ಯಾಂಡಿ ಮಾರಾಟಗಾರರಾದ ಇವರು, ಸುದೀಪ್ ಅವರನ್ನು ದೈವದಂತೆ ಕಾಣುತ್ತಿದ್ದಾರೆ.

ಪ್ಯಾನ್ ಏಷ್ಯಾ ಚಿತ್ರಕ್ಕೆ ಹೀರೋ ಆದ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್; ʻನನ್ನ ಅಸಲಿ ಸಿನಿಮಾ ಪಯಣ ಈಗ ಆರಂಭʼ ಎಂದ ನಟ!

ಡಿಂಗ್ರಿ ನಾಗರಾಜ್ ಪುತ್ರನ ಪ್ಯಾನ್ ಏಷ್ಯಾ ಕನಸು; ರಾಜವರ್ಧನ್ ಸಿನಿಮಾ ಘೋಷಣೆ

ಸ್ಯಾಂಡಲ್‌ವುಡ್ ನಟ ರಾಜವರ್ಧನ್ ಈಗ ಅಂತರಾಷ್ಟ್ರೀಯ ಮಟ್ಟದ ಪ್ಯಾನ್ ಏಷ್ಯಾ ಸಿನಿಮಾದ ಮೂಲಕ ಹೊಸ ಪಯಣ ಆರಂಭಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಸದ್ದಿಲ್ಲದೆ ತಯಾರಿ ನಡೆಸಿದ್ದ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದೆ. ಈ ಚಿತ್ರಕ್ಕಾಗಿ ರಾಜವರ್ಧನ್ ಒಂದೂವರೆ ವರ್ಷ ನಟನೆಯಿಂದ ದೂರ ಉಳಿದು ಸಿದ್ಧತೆ ಮಾಡಿಕೊಂಡಿದ್ದಾರೆ.

Sitaare Zameen Par OTT: ಕೊನೆಗೂ ಒಟಿಟಿಗೆ ಬರ್ತಿದೆ ʻಸೀತಾರೆ ಜಮೀನ್ ಪರ್ʼ; ಸ್ಟ್ರೀಮಿಂಗ್‌ ಎಲ್ಲಿ?

ಕೊನೆಗೂ ಒಟಿಟಿಗೆ ಬರ್ತಿದೆ ʻಸೀತಾರೆ ಜಮೀನ್ ಪರ್ʼ; ಸ್ಟ್ರೀಮಿಂಗ್‌ ಎಲ್ಲಿ?

Sitaare Zameen Par OTT: 'ಸೀತಾರೆ ಜಮೀನ್ ಪರ್' ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡದೇ ನೇರವಾಗಿ ಯೂಟ್ಯೂಬ್‌ಗೆ ಬಿಡುಗಡೆ ಮಾಡಲಾಗುವುದು ಎಂದು ನಟ ಆಮಿರ್ ಖಾನ್ ಹಂಚಿಕೊಂಡಾಗ ಸಾಕಷ್ಟು ಸುದ್ದಿಯಾಗಿತ್ತು . ಆದರೀಗ ಸಿನಿಮಾ ಈ ಏಪ್ರಿಲ್‌ನಲ್ಲಿ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗುತ್ತಿದೆ. ಅಮೀರ್ ಖಾನ್ ಅಭಿನಯದ ಸೀತಾರೆ ಜಮೀನ್ ಪರ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡದವರು ಇದೀಗ ಮನೆಯಲ್ಲಿ ಕುಳಿತು ಚಿತ್ರವನ್ನು ಆನಂದಿಸಬಹುದು.

Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

Rajinikanth: ಆದಿತ್ಯ ಧರ್ ಅವರ ಧುರಂಧರ್ 2 ಚಿತ್ರ ಕಳೆದ ಕೆಲವು ದಿನಗಳಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಪ್ರೇಕ್ಷಕರ ಮನಗೆದ್ದಿದೆ. ಅಲ್ಲು ಅರ್ಜುನ್, ಮಹೇಶ್ ಬಾಬು, ಅಕ್ಷಯ್ ಕುಮಾರ್ ಮತ್ತು ವಿಜಯ್ ದೇವರಕೊಂಡ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಬಹಿರಂಗವಾಗಿ ಹೊಗಳಿದ್ದಾರೆ. ಈಗ, ರಜನಿಕಾಂತ್ ಈ ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತುಇದನ್ನು 'ಪ್ರತಿಯೊಬ್ಬ ಭಾರತೀಯನು ನೋಡಲೇಬೇಕಾದ' ಚಿತ್ರ ಎಂದು ಬರೆದುಕೊಂಡಿದ್ದಾರೆ.

Dhurandhar 2: IMDb ಪಟ್ಟಿಯಲ್ಲಿ ‘ಧುರಂಧರ್ 2’; ನಿರ್ದೇಶಕ ಆದಿತ್ಯ ಧರ್‌ಗೆ ಮೊದಲನೇ ಸ್ಥಾನ

IMDb ಪಟ್ಟಿಯಲ್ಲಿ ‘ಧುರಂಧರ್ 2’; ಆದಿತ್ಯ ಧರ್‌ಗೆ ಮೊದಲನೇ ಸ್ಥಾನ

Dhurandhar 2: ಧುರಂಧರ್ ದಿ ರಿವೆಂಜ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. ವೀಕ್ಷಕರು ಮತ್ತು ಸೆಲೆಬ್ರಿಟಿಗಳಿಂದ ಭಾರಿ ಮೆಚ್ಚುಗೆಯನ್ನು ಗಳಿಸಿದೆ. IMDb ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲೂ ಈ ಚಿತ್ರದ ತಂಡವೇ ರಾರಾಜಿಸುತ್ತಿದೆ. ಅಗ್ರ ಸ್ಥಾನವನ್ನು ಯಾವುದೇ ನಟ ಹೊಂದಿಲ್ಲ, ಬದಲಾಗಿ ನಿರ್ದೇಶಕ ಆದಿತ್ಯ ಧರ್ ಹೊಂದಿದ್ದಾರೆ.

Nagarjuna: ರಣವೀರ್ ಸಿನಿಮಾ ನೋಡಿ ನಟ ನಾಗಾರ್ಜುನ ಫುಲ್‌ ಫಿದಾ! ಹೇಳಿದ್ದೇನು?

ರಣವೀರ್ ಸಿನಿಮಾ ನೋಡಿ ನಟ ನಾಗಾರ್ಜುನ ಫುಲ್‌ ಫಿದಾ! ಹೇಳಿದ್ದೇನು?

Dhurandhar The Revenge: ಧುರಂಧರ್: ದಿ ರಿವೆಂಜ್ ಸಿನಿಮಾ ಎಲ್ಲೆಲ್ಲಿಯೂ ಅದರದ್ದೇ ಸುದ್ದಿಯಾಗಿದೆ. ಜನಸಮಾನ್ಯರಿಂದ ಹಿಡಿದು ಅನೇಕ ತಾರೆಯರು ಸಿನಿಮಾ ಬಗ್ಗೆ ಹೊಗಳುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನಿಂದ ಹಿಡಿದು ಎಸ್.ಎಸ್. ರಾಜಮೌಳಿಯವರೆಗೆ ಹಲವಾರು ತಾರೆಯರು ಆದಿತ್ಯ ಅವರ ಪ್ರತಿಭೆ ಮತ್ತು ರಣವೀರ್ ಸಿಂಗ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಈ ಪಟ್ಟಿಗೆ ನಾಗಾರ್ಜುನ ಸೇರ್ಪಡಯಾಗಿದ್ದಾರೆ. ಸ್ಫೂರ್ತಿ ನೀಡುವ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು ಎಂದು ಬರೆದುಕೊಂಡಿದ್ದಾರೆ.

Netflix: ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಬಂದ್! ಏಕೆ ಈ ಬದಲಾವಣೆ?

ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಬಂದ್! ಏಕೆ ಈ ಬದಲಾವಣೆ?

Netflix Quietly Stopped: ನೆಟ್‌ಫ್ಲಿಕ್ಸ್ ಹಲವಾರು ಹಳೆಯ ಸ್ಮಾರ್ಟ್ ಟಿವಿಗಳು ಮತ್ತು ಸ್ಟ್ರೀಮಿಂಗ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ. ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್ ಹಳೆಯ ಸ್ಮಾರ್ಟ್ ಟಿವಿ ಮತ್ತು ಸ್ಟ್ರೀಮಿಂಗ್ ಸಾಧನಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ನೆಟ್‌ಫ್ಲಿಕ್ಸ್ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಇಮೇಲ್ ಮುನ್ಸೂಚನೆ ನೀಡದೆ ಹಳೆಯ ಸ್ಮಾರ್ಟ್ ಟಿವಿ ಮತ್ತು ಸ್ಟ್ರೀಮಿಂಗ್ ಸಾಧನಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ತಮಿಳು ನಟ ಅಜಿತ್‌ ಕುಮಾರ್‌ ಹತ್ತಿರಕ್ಕೂ ಸುಳಿಯುತ್ತಿಲ್ಲವೇ ನಿರ್ಮಾಪಕರು? ಹೊಸ ಪ್ರಾಜೆಕ್ಟ್‌ಗೆ ಸಿಕ್ಕಿಲ್ಲ ಗ್ರೀನ್‌ ಸಿಗ್ನಲ್!  ಅಷ್ಟಕ್ಕೂ ಅಂಥದ್ದೇನಾಯ್ತು?

ಸಂಭಾವನೆ ವಿಚಾರದಲ್ಲಿ ಶಾಕ್ ನೀಡಿದ ಅಜಿತ್ ಕುಮಾರ್; ಬೆಚ್ಚಿದ ನಿರ್ಮಾಪಕರು!

ತಮಿಳು ನಟ ಅಜಿತ್ ಕುಮಾರ್ ಸದ್ಯ ಸಿನಿಮಾಗಳಿಗಿಂತ ರೇಸಿಂಗ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅವರ ಹೊಸ ಸಿನಿಮಾಗಳ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ದುಬಾರಿ ಸಂಭಾವನೆ ಎನ್ನಲಾಗಿದೆ. ಸತತ ಸೋಲುಗಳ ಹೊರತಾಗಿಯೂ ಅಜಿತ್ ತಮ್ಮ ಸಂಭಾವನೆ ಇಳಿಸಲು ಸಿದ್ಧರಿಲ್ಲವಂತೆ!

Ranveer Singh: ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ; ಖುಷ್‌ ಆದ್ರು ಪ್ರೇಕ್ಷಕರು

ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ

Dhurandhar 2 Climax: ನಟ ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಅಭಿಮಾನಿಗಳು ಆದಿತ್ಯ ಧರ್ ನಿರ್ದೇಶನದ ಚಿತ್ರದ ಪ್ರತಿಯೊಂದು ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ಗಮನ ಸೆಳೆದಿದೆ. ಕ್ಲೈಮ್ಯಾಕ್ಸ್ ಕಥೆಗೆ ಹೆಚ್ಚು ಭಾವನಾತ್ಮಕವಾಗಿ ಹೊಸ ಟಚ್‌ ಕೊಟ್ಟಿದ್ದಾರೆ.

ಹೊಸ ರೂಪದಲ್ಲಿ ಬರ್ತಿದೆ ʻಸುವರ್ಣ ಗೃಹಮಂತ್ರಿʼ ಸೀಸನ್‌ 2; ಈ ಬಾರಿ ರವಿಶಂಕರ್ ಗೌಡ ಜೊತೆ ಸಾಥ್‌ ನೀಡಲಿದ್ದಾರೆ ನಟಿಯರು

ʻಸುವರ್ಣ ಗೃಹಮಂತ್ರಿʼ ಸೀಸನ್ 3 ಆರಂಭ; ಮನೆಮನೆಗೆ ಬರಲಿದ್ದಾರೆ ರವಿಶಂಕರ್ ಗೌಡ

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಸುವರ್ಣ ಗೃಹಮಂತ್ರಿ' ಈಗ ಹೊಸ ರೂಪದಲ್ಲಿ ಬರುತ್ತಿದೆ. ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿಬರುವ ಈ ಸೀಸನ್‌ 3ರಲ್ಲಿ ಇನ್ಮುಂದೆ ಸಾಮಾನ್ಯ ಗೃಹಿಣಿಯರ ಜೊತೆ ವಾಹಿನಿಯ ತಾರೆಯರೂ ಭಾಗವಹಿಸಲಿದ್ದಾರೆ.

ಗಾಯಕಿ ಮಂಗ್ಲಿ ಹೆಸರಿನಲ್ಲಿ ನಡೆಯಿತಾ ಮಹಾಮೋಸ? 150 ಕೋಟಿ ರೂ. ವಂಚನೆ ಆರೋಪಕ್ಕೆ ಸಿಕ್ಕ ಉತ್ತರವೇನು?

ಗಾಯಕಿ ಮಂಗ್ಲಿ ಹೆಸರಿನಲ್ಲಿ ನಡೆಯಿತೇ ಕೋಟ್ಯಂತರ ರೂ. ವಂಚನೆ?

ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿ ಫೇಮಸ್‌ ಆಗಿರುವ ತೆಲುಗು ಗಾಯಕಿ ಮಂಗ್ಲಿ ಅವರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಸಿ ಸುಮಾರು 150 ಕೋಟಿ ರೂಪಾಯಿ ವಂಚಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಗರಣದಲ್ಲಿ ಮಂಗ್ಲಿ ಅವರ ಸಹೋದರ ಶಿವ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಮಂಗ್ಲಿ ಈಗ ತೆರೆ ಎಳೆದಿದ್ದಾರೆ.

ಕೊನೆಗೂ ʻಧುರಂಧರ್‌ 2ʼ ಚಿತ್ರದ ಕಲೆಕ್ಷನ್‌ ಬಗ್ಗೆ ಇಂಚಿಂಚೂ ಮಾಹಿತಿಯನ್ನ ಶೇರ್‌ ಮಾಡಿದ ನಿರ್ಮಾಪಕರು; ಎಷ್ಟಾಗಿದೆ ನೋಡಿ ಗಳಿಕೆ!

ಕೊನೆಗೂ 'ಧುರಂಧರ್ 2' ಸಿನಿಮಾದ ಅಧಿಕೃತ ಕಲೆಕ್ಷನ್ ರಿಪೋರ್ಟ್ ಬಹಿರಂಗ!

ಕಲೆಕ್ಷನ್ ಬಗ್ಗೆ ಮೌನ ವಹಿಸಿದ್ದ 'ಧುರಂಧರ್ 2' ಚಿತ್ರತಂಡ ಈಗ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 761 ಕೋಟಿ ರೂ. ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಅಬ್ಬಬ್ಬಾ! ಇದೆಂಥಾ ದಾಖಲೆ? ನಾಲ್ಕೇ ದಿನಕ್ಕೆ ಕರ್ನಾಟಕದಲ್ಲಿ 50+ ಕೋಟಿ ರೂ. ಬಾಚಿದ ʻಧುರಂಧರ್‌ 2ʼ

ಕರ್ನಾಟಕದಲ್ಲಿ 'ಧುರಂಧರ್ 2' ರುದ್ರತಾಂಡವ; ನಾಲ್ಕೇ ದಿನಕ್ಕೆ ದಾಖಲೆ ಗಳಿಕೆ!

ರಣವೀರ್ ಸಿಂಗ್ ಅಭಿನಯದ ಧುರಂಧರ್‌ 2 ಚಿತ್ರವು ಕರ್ನಾಟಕದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 53.83 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ವಿಶೇಷವೆಂದರೆ, ಪಾರ್ಟ್ 1 ರ ಲೈಫ್‌ ಟೈಮ್‌ ಗಳಿಕೆಯನ್ನು ಈ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ ಮೀರಿಸಿದೆ.

'ಧುರಂಧರ್' ಸಿನಿಮಾ ಎರಡು ಪಾರ್ಟ್‌ಗಳಾಗಿದ್ದೇಕೆ? ಇದಕ್ಕೆ ಖರ್ಚಾಗಿರುವ ಒಟ್ಟಾರೆ ಮೊತ್ತ ಎಷ್ಟು? ಮೇಕಿಂಗ್ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಆದಿತ್ಯ ಧರ್

'ಧುರಂಧರ್' ಎರಡು ಭಾಗವಾಗಿದ್ದೇಕೆ? ಮೇಕಿಂಗ್ ರಹಸ್ಯ ಬಿಚ್ಚಿಟ್ಟ ಆದಿತ್ಯ ಧರ್

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಕೇವಲ ಒಂದು ಭಾಗವಾಗಿ ಬರಬೇಕಿತ್ತು. ಆದರೆ ಚಿತ್ರೀಕರಣದ ನಂತರ ಅದು 8 ಗಂಟೆಗಳ ಸುದೀರ್ಘ ಕಥೆಯಾದ ಕಾರಣ ನಿರ್ದೇಶಕ ಆದಿತ್ಯ ಧರ್ ಅನಿವಾರ್ಯವಾಗಿ ಎರಡು ಭಾಗಗಳಾಗಿ ಬಿಡುಗಡೆ ಮಾಡಿದರು. ಈ ಚಿತ್ರದ ಒಟ್ಟಾರೆ ಬಜೆಟ್‌ ಎಷ್ಟು?

ʻಧುರಂಧರ್‌ 2ʼ ಎದುರು ರಿಲೀಸ್‌ ಮಾಡಿ ಎಡವಿತೇ ʻಉಸ್ತಾದ್‌ ಭಗತ್‌ ಸಿಂಗ್‌ʼ ಟೀಮ್;‌ ಹೆಂಗಿದೆ ಪವನ್‌ ಕಲ್ಯಾಣ್‌ ಹೊಸ ಸಿನಿಮಾದ ಕಲೆಕ್ಷನ್?‌

ʻಧುರಂಧರ್ 2ʼ ಎದುರು ʻಉಸ್ತಾದ್ ಭಗತ್ ಸಿಂಗ್ʼ ಚಿತ್ರಕ್ಕೆ ಪೆಟ್ಟು ಬಿತ್ತಾ?

ಮಾರ್ಚ್ 19ರ ಯುಗಾದಿ ಹಬ್ಬದಂದು ಬಿಡುಗಡೆಯಾದ ಉಸ್ತಾದ್‌ ಭಗತ್‌ ಸಿಂಗ್‌ ಚಿತ್ರವು ಮೊದಲ ದಿನ 34.75 ಕೋಟಿ ರೂ. ಗಳಿಸಿ ಭರ್ಜರಿ ಆರಂಭ ಪಡೆದಿದ್ದರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಶೇ. 70ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಜಾಗತಿಕವಾಗಿ 700 ಕೋಟಿ ರೂ.ಗಳತ್ತ ದಾಪುಗಾಲು ಹಾಕುತ್ತಿದ್ದರೆ, ಪವನ್ ಕಲ್ಯಾಣ್ ಸಿನಿಮಾ ನಾಲ್ಕು ದಿನಕ್ಕೆ ಕೇವಲ 60.80 ಕೋಟಿ ರೂ. ಗಳಿಸಿ ತೆವಳುತ್ತಿದೆ.

Loading...