ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kiara Advani:  ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ

‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ

Kiara Advani: ಯಾರಾ ಅಡ್ವಾಣಿಗೆ ಈ ಚಿತ್ರವು ಆಧುನಿಕ ಪ್ರೀತಿ ಮತ್ತು ಅಸಾಂಪ್ರದಾಯಿಕ ಸಂಬಂಧಗಳ ಬಗ್ಗೆಯೂ ಅಷ್ಟೇ ಮುಖ್ಯವಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

September 21 Review: ಮರೆವಿನ ಲೋಕದಲ್ಲಿ ಮೆಲೋಡ್ರಾಮಾ ಇಲ್ಲದ ಸರಳ ನಿರೂಪಣೆ

ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಸಿನಿಮಾ ಹೇಗಿದೆ?

ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಹಾಗೂ ಪ್ರವೀಣ್ ನಟನೆಯ 'ಸೆಪ್ಟೆಂಬರ್ 21' ಚಿತ್ರವು ಅಲ್ಝೈಮರ್ಸ್ ಕಾಯಿಲೆಯಿಂದ ನಲುಗುವ ವೃದ್ಧ ಹಾಗೂ ಆತನನ್ನು ಸಾಕಿ ಸಲಹುವ ಮಧ್ಯಮ ವರ್ಗದ ಗೃಹಿಣಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

Kiara Advani: `ಟಾಕ್ಸಿಕ್' ಶೂಟಿಂಗ್‌ನಲ್ಲಿ ಹಾಯ್​, ಹಲೋ ಕೂಡ ಹೇಳೋ ಹಾಗಿರಲಿಲ್ವಂತೆ! ಕಿಯಾರಾ ಹೇಳಿದ್ದೇನು?

`ಟಾಕ್ಸಿಕ್' ಶೂಟಿಂಗ್‌ನಲ್ಲಿ ʻಹಾಯ್​ʼ ಕೂಡ ಹೇಳೋ ಹಾಗಿರಲಿಲ್ವಂತೆ! ಕಾರಣ?

Toxic Movie: ಟಾಕ್ಸಿಕ್ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಿಸಿದ ಸವಾಲುಗಳ ಬಗ್ಗೆ ಕಿಯಾರಾ ಮಾತನಾಡುತ್ತಾ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿರುವುದರಿಂದ ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪ್ರತಿಯೊಂದು ಸನ್ನಿವೇಶವನ್ನು ಎರಡು ಬಾರಿ ಚಿತ್ರೀಕರಿಸಲಾಗಿದೆ, ಮೊದಲು ಇಂಗ್ಲಿಷ್‌ನಲ್ಲಿ ಮತ್ತು ನಂತರ ಕನ್ನಡದಲ್ಲಿ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಕರವಾಗಿತ್ತು ಎಂದು ಅವರು ಹೇಳಿದರು.

ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ವಿ. ನಾಗೇಂದ್ರ ಪ್ರಸಾದ್; ‌ʻಇದು ಮತ್ತೊಂದು ಮುಂಗಾರು ಮಳೆ ಆಗಲಿದೆʼ ಎಂದ ಹೀರೋ ಕಿರಣ್

ʻಲೈಫ್ ಟುಡೆʼ ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

ಯುವ ಪ್ರತಿಭೆಗಳ ‘ಲೈಫ್ ಟುಡೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪ್ರೇಮಗೀತೆ ‘ನೀನೊಬ್ಬಳೆ...’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ, ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ನಟನೆಯ ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

ʻಡಾನ್ 3ʼ ವಿವಾದಕ್ಕೆ ಸಲ್ಮಾನ್ ಖಾನ್ ಎಂಟ್ರಿ; ರಣವೀರ್ ಸಿಂಗ್ -ಫರ್ಹಾನ್ ಅಖ್ತರ್‌ಗೆ ʻಭಾಯ್‌ಜಾನ್ʼ ಬುದ್ಧಿವಾದ!

ರಣವೀರ್ ಸಿಂಗ್-ಫರ್ಹಾನ್ ಮಧ್ಯೆ ಸಂಧಾನ ಮಾಡಿದ್ರಾ ಸಲ್ಮಾನ್‌ ಖಾನ್?

ಬಾಲಿವುಡ್‌ನ ಬಹುನಿರೀಕ್ಷಿತ 'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿದ್ದರಿಂದ ಉಂಟಾಗಿದ್ದ 45 ಕೋಟಿ ರೂ. ನಷ್ಟದ ವಿವಾದಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಫರ್ಹಾನ್ ಅಖ್ತರ್ - ರಣವೀರ್ ಸಿಂಗ್ ಅವರಿಗೆ ಆಪ್ತರಾಗಿರುವ ನಟ ಸಲ್ಮಾನ್ ಖಾನ್ ಮಧ್ಯಸ್ಥಿಕೆ ವಹಿಸಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.

OTT ಅಂಗಳಕ್ಕೆ ಎಂಟ್ರಿ ಕೊಟ್ಟ ಕಾಳಿದಾಸ; ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!

ಒಟಿಟಿಯಲ್ಲಿ ಬರಲಿದೆ ಧ್ರುವ ಸರ್ಜಾ ನಟನೆಯ ʻಕೆಡಿʼ ಸಿನಿಮಾ; ಎಲ್ಲಿ, ಯಾವಾಗ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ-ದಿ ಡೆವಿಲ್’ ಜೂನ್ 5 ರಿಂದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘Zee5’ ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಈ ಚಿತ್ರ, ಸದ್ಯ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಮುಂಬೈ ಸಿನಿದುನಿಯಾಕ್ಕೆ ಕಾಲಿಟ್ಟ ʻಹೊಂಬಾಳೆ ಫಿಲ್ಮ್ಸ್ʼ;‌ ಸದ್ದಿಲ್ಲದೇ ದ್ವಿಭಾಷಾ ಚಿತ್ರ ಘೋಷಣೆ, ಕನ್ನಡದಲ್ಲಿ ಹೊಸ ಸಿನಿಮಾ ಯಾವಾಗ?

ಮುಂಬೈ ಅಂಗಳದಲ್ಲಿ Hombale Films; ಕನ್ನಡದಲ್ಲಿ ಹೊಸ ಸಿನಿಮಾ ಘೋಷಣೆ ಯಾವಾಗ?

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'YETO KA NAAY' (YKN-Pehla Vaar) ಚಿತ್ರದ ಮೂಲಕ ಮುಂಬೈ ಸಿನಿದುನಿಯಾಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ. ವಿಜಯ್ ಕಿರಗಂದೂರು ನಿರ್ಮಾಣ ಹಾಗೂ ಸಾರಂಗ್ ಸಾಠಾಯೆ ನಿರ್ದೇಶನದ ಈ ವಿಶಿಷ್ಟ ಹಿಪ್-ಹಾಪ್ ಮ್ಯೂಸಿಕಲ್ ಸಿನಿಮಾ ಮುಂಬೈ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, 2026ರ ಕೊನೆಯಲ್ಲಿ ತೆರೆಗೆ ಬರಲಿದೆ.

Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!

ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!

Ambareesh Birthday: ಮೇ 29 ರಂದು ಅಂಬರೀಶ್ ಪ್ರತಿ ವರ್ಷ ತಮ್ಮ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಾರೆ. ಮನೆಯವರು ಈ ದಿನವನ್ನ ಮರೆತ್ತಿಲ್ಲ. ಸುಮಲತಾ ಅವರು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ . ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ ಎಂದು ಬರೆದುಕೊಂಡಿದ್ದಾರೆ.

System on OTT: ನಂಬರ್ 1 ಟ್ರೆಂಡಿಂಗ್‌ನಲ್ಲಿ ಸೋನಾಕ್ಷಿ ಸಿನ್ಹಾ- ಜ್ಯೋತಿಕಾ ಮೂವಿ; ಈ ಒಟಿಟಿಯಲ್ಲಿ ಸ್ಟ್ರೀಮಿಂಗ್!

ಟ್ರೆಂಡಿಂಗ್‌ನಲ್ಲಿದೆ ಸೋನಾಕ್ಷಿ‌- ಜ್ಯೋತಿಕಾ ಮೂವಿ; ಸ್ಟ್ರೀಮಿಂಗ್ ಎಲ್ಲಿ?

System on OTT: ಅನೇಕ ಪ್ರಮುಖ ಚಲನಚಿತ್ರಗಳು ಮತ್ತು ಸರಣಿಗಳು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಕಥೆಗಳು ವೀಕ್ಷಕರ ಹೃದಯ ಮತ್ತು ಮನಸ್ಸನ್ನು ಸೆರೆಹಿಡಿಯುತ್ತವೆ. ಅವುಗಳನ್ನು ಮತ್ತೆ ಮತ್ತೆ ನೋಡಬೇಕೆಂದು ಅವರು ಬಯಸುತ್ತಾರೆ. ಒಂದು ವಾರದ ಹಿಂದೆ ಬಿಡುಗಡೆಯಾದ ಈ ಚಲನಚಿತ್ರ ವಿಶ್ವದಾದ್ಯಂತ ನಂಬರ್ ಒನ್ OTT ಪ್ಲಾಟ್‌ಫಾರ್ಮ್ (OTT)ಆಗಿ ಉಳಿದಿದೆ. ಯಾವ ಮೂವಿ?

Karan Johar: ಶಾರುಖ್, ಆಲಿಯಾ ಭಟ್ ಸೇರಿದಂತೆ ಪ್ರಮುಖರನ್ನು ಅನ್‌ಫಾಲೋ ಮಾಡಿದ ಕರಣ್ ಜೋಹರ್!

ಶಾರುಖ್ ಸೇರಿದಂತೆ ಪ್ರಮುಖರನ್ನು ಅನ್‌ಫಾಲೋ ಮಾಡಿದ ಕರಣ್ ಜೋಹರ್!

Karan Johar: ಶಾರುಖ್ ಖಾನ್, ಕರೀನಾ ಕಪೂರ್ ಖಾನ್, ಕಾಜೋಲ್, ಮಲೈಕಾ ಅರೋರಾ ಮತ್ತು ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತಹ ದೀರ್ಘಕಾಲದ ಸ್ನೇಹಿತರು ಮತ್ತು ಆಪ್ತರು ಇನ್ನು ಮುಂದೆ ಅವರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಇದಲ್ಲದೆ, ಅವರ ನಿರ್ಮಾಣ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದ ಜನಪ್ರಿಯ ಯುವ ತಾರೆಯರಾದ ಆಲಿಯಾ ಭಟ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅನನ್ಯ ಪಾಂಡೆ ಅವರನ್ನು ಸಹ ತೆಗೆದುಹಾಕಿದ್ದಾರೆ.

Rajkummar Rao: ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು! ರಾಜ್‌ಕುಮಾರ್ ರಾವ್  ವಿಡಿಯೋ ವೈರಲ್‌

Rajkummar Rao: ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು!

Rajkummar Rao: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಆಧಾರಿತ 'ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಚಿತ್ರೀಕರಣವನ್ನು ಕೋಲ್ಕತ್ತಾದಲ್ಲಿ ಪ್ರಾರಂಭಿಸಿದ್ದಾರೆ . ಮಿಡ್ ಡೇ ಪ್ರಕಾರ, ಚಿತ್ರದ ಮುಂಬೈ ನಿರ್ಮಾಣ ವೇಳಾಪಟ್ಟಿ ಈಗಾಗಲೇ ಪೂರ್ಣಗೊಂಡಿದ್ದು, ಪಾತ್ರವರ್ಗ ಮತ್ತು ತಂಡವು 15 ದಿನಗಳ ಶೂಟಿಂಗ್ ವೇಳಾಪಟ್ಟಿಗಾಗಿ ಕೋಲ್ಕತ್ತಾಗೆ ತೆರಳಿದೆ. ಈ ಚಿತ್ರವನ್ನು ನಗರದ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ.

ರಾಮ್‌ ಚರಣ್‌ ಬಳಿ ʻಪೆದ್ದಿʼ ಸಿನಿಮಾದ ಬಗ್ಗೆ ವಿಚಾರಿಸಿದ್ದ ಪ್ರಧಾನಿ ನರೇಂದ್ರ ಮೋದಿ; ʻಮೆಗಾ ಪವರ್‌ ಸ್ಟಾರ್‌ʼ ಹೇಳಿದ್ದೇನು?

ʻಪೆದ್ದಿʼ ಬಗ್ಗೆ ಕೇಳಿದ್ದ ಪ್ರಧಾನಿ ಮೋದಿ; ರಾಮ್ ಚರಣ್ ಬಿಚ್ಚಿಟ್ರು ಸತ್ಯ!

ದೆಹಲಿಯಲ್ಲಿ ನಡೆದ 'ಪೆದ್ದಿ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ ರಾಮ್ ಚರಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ರೋಚಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿಯವರು 'ಪೆದ್ದಿ' ಸಿನಿಮಾದ ವಿವರಗಳನ್ನು ಆಸಕ್ತಿಯಿಂದ ಕೇಳಿದ್ದರು ಎಂಬುದನ್ನು ರಾಮ್‌ ಚರಣ್‌ ತಿಳಿಸಿದ್ದಾರೆ.

Yo Yo Honey Singh: ನನ್ನ ತಲೆ ಪೂರ್ತಿ ಬೋಳಾಗಿದೆ! ಗಾಯಕ ಯೋ ಯೋ ಹನಿ ಸಿಂಗ್‌ ಆರೋಗ್ಯದ ಬಗ್ಗೆ ಹೇಳಿದ್ದೇನು?

ನನ್ನ ತಲೆ ಪೂರ್ತಿ ಬೋಳಾಗಿದೆ; ಯೋ ಯೋ ಹನಿ ಸಿಂಗ್‌ ಮುಕ್ತ ಮಾತು

Yo Yo Honey Singh: ಇತ್ತೀಚಿನ ಸಂದರ್ಶನವೊಂದರಲ್ಲಿ, ಗಾಯಕ-ರ‍್ಯಾಪರ್ ಯೋ ಯೋ ಹನಿ ಸಿಂಗ್ ಈ ಸ್ಥಿತಿಗೆ ಚಿಕಿತ್ಸೆಯು ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಹೇಗೆ ಪರಿಣಾಮ ಬೀರಿತು, ತೂಕ ಹೆಚ್ಚಾಗುವುದು (Weight Gain) ಮತ್ತು ಕೂದಲು ಉದುರುವುದು ಸೇರಿದಂತೆ ಅವರ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ಮಾತನಾಡಿದರು.

11 ವರ್ಷದ ಬಳಿಕ ತಮಿಳು ಚಿತ್ರ ಒಪ್ಪಿಕೊಂಡ ʻಕಿಚ್ಚʼ ಸುದೀಪ್; ಇದು ವೆಟ್ರಿಮಾರನ್‌ ಶಿಷ್ಯನ ಸಿನಿಮಾ!

ತಮಿಳು ನಿರ್ದೇಶಕ ವೆಟ್ರಿಮಾರನ್ ಶಿಷ್ಯನ ಹೊಸ ಸಿನಿಮಾದಲ್ಲಿ ʻಕಿಚ್ಚʼ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 11 ವರ್ಷಗಳ ನಂತರ ಕಾಲಿವುಡ್‌ಗೆ ಹೋಗಿದ್ಧಾರೆ. ವೆಟ್ರಿಮಾರನ್ ಅವರ ಶಿಷ್ಯ ಕಾರ್ತಿಕ್ ಪೆರುಮಾಳ್‌ಸಾಮಿ ನಿರ್ದೇಶನದ, ಐಶ್ವರ್ಯಾ ರಾಜೇಶ್ ಮತ್ತು ವಿಕ್ರಾಂತ್ ನಟನೆಯ 'ಅಂಡರ್ 18' ಚಿತ್ರಕ್ಕೆ ಸುದೀಪ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ `ತೆನಾಲಿ ಡಿಎ LLB' ಮುಹೂರ್ತ

Komal Actor: ಕೋಮಲ್‌ ರಿಯಲ್ ಲೈಫ್‌ನಲ್ಲಿ ಎಲ್‌ ಎಲ್‌ ಬಿ ಓದಿದ್ದಾರೆ. ತಮ್ಮ ರಿಯಲ್ ಲೈಫ್‌ ಕ್ಯಾರೆಕ್ಟರ್ ಅನ್ನು ತೆರೆಮೇಲೆ ಮಾಡುತ್ತಿದ್ದಾರೆ. ಕೋಮಲ್ ನಟನೆಯ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚಿಗಷ್ಟೆ ಕೋಮಲ್ ನಟನೆಯ ಹೊಸ ಸಿನಿಮಾ 'ತೆನಾಲಿ ಡಿ ಎ LLB' ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಆಗಿತ್ತು. ಇದೀಗ ತೆನಾಲಿ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ.

Bandar Movie: ಬಾಬಿ ಡಿಯೋಲ್‌ ಹೊಸ ಸಿನಿಮಾದಲ್ಲಿ ಮಿಂಚಿದ ಕನ್ನಡದ ರಾಜ್‌ ಬಿ. ಶೆಟ್ಟಿ - ನಟೇಶ್‌ ಹೆಗಡೆ

ಬಾಲಿವುಡ್‌ನ ʻಬಂದರ್ʼ ಸಿನಿಮಾದಲ್ಲಿ ಕನ್ನಡ ನಟ ರಾಜ್ ಬಿ ಶೆಟ್ಟಿ

ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯದ, ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದ ಹೊಸ ಹಾಡು 'ಪಿಂಜರ' ಬಿಡುಗಡೆಯಾಗಿದೆ. ಜೈಲಿನ ಕೈದಿಗಳ ಹಿನ್ನೆಲೆಯ ಈ ವಿಶಿಷ್ಟ ಹಾಡಿನಲ್ಲಿ ಸ್ಯಾಂಡಲ್‌ವುಡ್‌ನ ನಟ ರಾಜ್ ಬಿ ಶೆಟ್ಟಿ ಹಾಗೂ ನಿರ್ದೇಶಕ ನಟೇಶ್ ಹೆಗಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಸದೆಯಾದ ಮೇಲೂ ಚಿತ್ರರಂಗದಲ್ಲಿ ಕಂಗನಾ ರಣಾವತ್‌ ಸಕ್ರಿಯ; 'ಭಾರತ್ ಭಾಗ್ಯ ವಿಧಾತಾ' ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್

ಮುಂಬೈ ಉಗ್ರರ ದಾಳಿಯ ಕುರಿತ 'ಭಾರತ್ ಭಾಗ್ಯ ವಿಧಾತಾ' ಸಿನಿಮಾ ಪೋಸ್ಟರ್ ಔಟ್

ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ಮೇ 28 ರಂದು ಬಿಡುಗಡೆಯಾಗಿದೆ. 26/11 ರ ಮುಂಬೈ ಉಗ್ರರ ದಾಳಿಯ ವೇಳೆ ಕಾಮಾ ಆಸ್ಪತ್ರೆಯಲ್ಲಿ 400 ಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಿದ ನರ್ಸ್‌ಗಳು ಹಾಗೂ ಭದ್ರತಾ ಸಿಬ್ಬಂದಿಯ ನೈಜ ಶೌರ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.

ಶಿವರಾಜ್‌ಕುಮಾರ್‌ಗೆ ಮತ್ತೊಮ್ಮೆ ಸಿನಿಮಾ ಮಾಡಲು ರೆಡಿಯಾದ ನಿರ್ದೇಶಕ ಆರ್‌. ಚಂದ್ರು; ಇದು ʻಕಬ್ಜ 2ʼ ಅಲ್ಲ!

ಹೊಸ ಸಿನಿಮಾಕ್ಕಾಗಿ ಒಂದಾದ ಮತ್ತೆ ಶಿವಣ್ಣ - ಆರ್. ಚಂದ್ರು ಜೋಡಿ!

ʻಹ್ಯಾಟ್ರಿಕ್ ಹೀರೋʼ ಡಾ. ಶಿವರಾಜ್‌ಕುಮಾರ್ ಹಾಗೂ 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ಹೊಸ ಬಿಗ್ ಬಜೆಟ್ ಸಿನಿಮಾಗೆ ಕೈಜೋಡಿಸಿದ್ದು, ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದು 'ಕಬ್ಜ 2' ಚಿತ್ರವಲ್ಲ, ಬದಲಿಗೆ ಸಸ್ಪೆನ್ಸ್ ಆಕ್ಷನ್ ಕಥೆಯುಳ್ಳ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ.

ʻಜನ ನಾಯಗನ್‌ʼ ಅಲ್ಲ, ʻಈ ಸೂಪರ್‌ ಹಿಟ್‌ʼ ಸಿನಿಮಾದೊಂದಿಗೆ ʻದಳಪತಿʼ ವಿಜಯ್‌ ವೃತ್ತಿ ಬದುಕು ಮುಕ್ತಾಯವಾಗಬೇಕಿತ್ತು! ಏನಿದು ಹೊಸ ವಿಷ್ಯ?

ವಿಜಯ್ ಕೊನೆಯ ಸಿನಿಮಾ ಆಗ್ಬೇಕಿತ್ತು ʻಕರುಪ್ಪುʼ! ಸತ್ಯ‌ ಹೇಳಿದ RJ ಬಾಲಾಜಿ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಚಿತ್ರರಂಗ ತೊರೆಯುವ ಮುನ್ನ ತಿರಸ್ಕರಿಸಿದ್ದ ‘ಕರುಪ್ಪು’ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಸಿ ಅಬ್ಬರಿಸುತ್ತಿದೆ. ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾವಾಗಬೇಕಿತ್ತು ಎಂದು ನಿರ್ದೇಶಕ ಆರ್‌.ಜೆ. ಬಾಲಾಜಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

‌Mohanlal: ಏಳೇ ದಿನಕ್ಕೆ 200 ಕೋಟಿ ರೂ. ಬಾಚಿಕೊಂಡ ʻದೃಶ್ಯಂ 3ʼ ಸಿನಿಮಾ; ನಿರ್ಮಾಪಕರಿಗೆ ಲಾಭವೋ ಲಾಭ!

Drishyam 3: ಏಳೇ ದಿನಕ್ಕೆ 200 ಕೋಟಿ ರೂ. ಲೂಟಿ ಮಾಡಿದ ಜಾರ್ಜ್‌ಕುಟ್ಟಿ

ಮೋಹನ್‌ಲಾಲ್ ನಟನೆಯ ಮತ್ತು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ 3' ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲೂ 11 ಕೋಟಿ ರೂ. ಬಾಚಿರುವ ಈ ಕ್ರೈಮ್ ಥ್ರಿಲ್ಲರ್, 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.

South OTT Releases This Week: ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

ಈ ವಾರ ಸ್ಟ್ರೀಮಿಂಗ್‌ ಆಗಲಿರುವ ಸೌತ್‌ ಸಿನಿಮಾಗಳ ಪಟ್ಟಿ ಇಲ್ಲಿದೆ

South OTT Releases This Week: ಮಲಯಾಳಂನ ರೊಮ್ಯಾಂಟಿಕ್ ಹಾಸ್ಯ ಸುಖಮನೋ ಸುಖಮನ್‌ನಿಂದ ಹಿಡಿದು ತಮಿಳು ಹೀಸ್ಟ್ ಥ್ರಿಲ್ಲರ್ ಕರವರೆಗೆ ಬರಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್ , ಆಹಾ ಮತ್ತು Zee5 ನಂತಹ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳು ಈ ವಾರ ಪ್ರೇಕ್ಷಕರಿಗಾಗಿ ಫುಲ್ ಮೀಲ್ಸ್ ನೀಡಲಿದೆ.

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ;  ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ!

Crazy Star Ravichandran: . ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು.ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Sushmita Sen: ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್ ಮುಕ್ತ ಮಾತು

ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್

Sushmita Sen: ತಮ್ಮ ಮಗಳು ರೆನೀಯನ್ನು (Renee) ದತ್ತು ಪಡೆದ ನಂತರ ಸುಶ್ಮಿತಾ ಸೇನ್ (Sushmita Sen) ಎನೆಲ್ಲ ಹೋರಾಟಗಳನ್ನು ಎದುರಿಸಿದರು ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂಟಿ ತಾಯ್ತನವನ್ನು ಇನ್ನೂ ಅಸಾಂಪ್ರದಾಯಿಕವೆಂದು ಪರಿಗಣಿಸಲಾಗಿದ್ದ ಸಮಯದಲ್ಲಿ ಈ ನಿರ್ಧಾರವು ಚಲನಚಿತ್ರೋದ್ಯಮದಿಂದ ತೀವ್ರ ಟೀಕೆಗೆ ಗುರಿಯಾಯಿತು ಎಂದು ಬಹಿರಂಗಪಡಿಸಿದ್ದಾರೆ.

Shamita Shetty: ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

Shamita Shetty: ಸಹೋದರಿ, ನಟಿ ಶಿಲ್ಪಾ ಶೆಟ್ಟಿ (shilpa shetty) (50) ಈಗಾಗಲೇ 14 ವರ್ಷದ ಮಗನ ತಾಯಿಯಾಗಿದ್ದರೂ ಸಹ, ಶಮಿತಾ ಮದುವೆಯಾಗಲು ಬಯಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ಅಪಹಾಸ್ಯ ಮಾಡಿದವರನ್ನು, ಟ್ರೋಲ್‌ (Troll) ಮಾಡಿದವರಿಗೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

Loading...