ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ವರ್ಲ್ಡ್ ವುಮನ್ ಕಾನ್ ಅಜೆಂಡಾ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ‘ಸೆಪ್ಟೆಂಬರ್ 21’ ಸಿನಿಮಾ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ವರ್ಲ್ಡ್ ವುಮನ್ ಕಾನ್ ಅಜೆಂಡಾ 2026: ಸೆಪ್ಟೆಂಬರ್ 21 ನಿರ್ದೇಶಕಿಗೆ ಆಹ್ವಾನ

ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ 79ನೇ ಕಾನ್ ಚಿತ್ರೋತ್ಸವದ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಸಮ್ಮೇಳನಕ್ಕೆ ಆಹ್ವಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈ ವೇದಿಕೆಯಲ್ಲಿ ಅಧಿಕೃತವಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಸಿನಿಮಾ ನಿರ್ದೇಶಕಿ ಇವರಾಗಿದ್ದಾರೆ.

Salman Khan: ‘ರಾಜಾ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್; ಜೀವಾ ಮಹಾಲಾ ಪಾತ್ರದ ಹಿನ್ನೆಲೆ ಏನು?

‘ರಾಜಾ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್; ಪಾತ್ರದ ಹಿನ್ನೆಲೆ ಏನು?

Salman Khan: ಸಲ್ಮಾನ್ ಖಾನ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಜಾ ಶಿವಾಜಿಯಲ್ಲಿ ರಿತೇಶ್ ದೇಶಮುಖ್ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ ಹಲವಾರು ಬಾಲಿವುಡ್ ನಟರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರವರ್ಗದಲ್ಲಿ ಜೆನಿಲಿಯಾ ಡಿಸೋಜಾ, ಸಂಜಯ್ ದತ್, ಅಭಿಷೇಕ್ ಬಚ್ಚನ್ , ಮಹೇಶ್ ಮಂಜ್ರೇಕರ್, ಸಚಿನ್ ಖೇಡೇಕರ್, ಭಾಗ್ಯಶ್ರೀ, ಫರ್ದೀನ್ ಖಾನ್, ಅಮೋಲ್ ಗುಪ್ತೆ, ವಿದ್ಯಾ ಬಾಲನ್ ಮತ್ತು ಬೋಮನ್ ಇರಾನಿ ಮುಂತಾದ ನಟರು ಇದ್ದಾರೆ.

ಮಗಳಿಗೆ ಎಂಥ ಅರ್ಥಪೂರ್ಣ ಹೆಸರನ್ನಿಟ್ಟಿದ್ದಾರೆ ನೋಡಿ ʻನಿನಗಾಗಿʼ ಧಾರಾವಾಹಿ ರಿತ್ವಿಕ್‌ ಮಠದ್;‌ ಇಲ್ಲಿವೆ ಮಗುವಿನ ಮುದ್ದಾದ ಫೊಟೋಗಳು

ʻನಿನಗಾಗಿʼ ನಟ ರಿತ್ವಿಕ್ ಮಠದ್ ಪುತ್ರಿ ಫೋಟೋ ರಿವೀಲ್; ಮಗಳಿಗಿಟ್ಟ ಹೆಸರೇನು?

'ಅನುರೂಪ', 'ಗಿಣಿರಾಮ', ʻನಿನಗಾಗಿʼ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್‌ ಆಗಿರುವ ರಿತ್ವಿಕ್‌ ಮಠದ್‌ ಅವರು ಈಚೆಗೆ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಇದೀಗ ತಮ್ಮ ಮಗಳಿಗೆ ಅರ್ಥಪೂರ್ಣ ಹೆಸರನ್ನು ಇಟ್ಟು, ಅದನ್ನು ರಿವೀಲ್‌ ಮಾಡಿದ್ದಾರೆ. ಮಗಳಿಗೆ ಲಿಪಿ ಎಂದು ರಿತ್ವಿಕ್‌ ಹೆಸರನ್ನು ಇಟ್ಟಿದ್ದಾರೆ. "ಲಿಪಿ ಅಂದರೆ ಬರಹ, ನಮ್ಮ ಜೀವನದ ಅತ್ಯಂತ ಸುಂದರ ಕಥೆ.." ಎಂದು ಬರೆದುಕೊಂಡಿದ್ದಾರೆ. ರಿತ್ವಿಕ್‌ ಅವರು 2020ರಲ್ಲಿ ಸುಮನ್‌ ಎಂಬುವವರನ್ನು ಮದುವೆ ಆಗಿದ್ದರು. ರಿತ್ವಿಕ್‌ ಅವರು ಮಗಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Yash: ʻಟಾಕ್ಸಿಕ್‌ʼ ಕೈಬಿಟ್ಟ ರಿಲೀಸ್‌ ಡೇಟ್‌ ಮೇಲೆ ಕಣ್ಣಿಟ್ಟ ರಾಮ್‌‌ ಚರಣ್; ಕೊನೆಗೂ ಘೋಷಣೆ ಆಯ್ತು ʻಪೆದ್ದಿʼ ಬಿಡುಗಡೆ ಡೇಟ್‌

Yash: ʻಟಾಕ್ಸಿಕ್ʼ ಬಿಟ್ಟ ಜಾಗಕ್ಕೆ ರಾಮ್ ಚರಣ್ ʻಪೆದ್ದಿʼ ಎಂಟ್ರಿ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಮುಂದೂಡಿಕೆಯಾದ ಕಾರಣ, ಆ ಜಾಗವನ್ನು ರಾಮ್ ಚರಣ್ ಅವರ 'ಪೆದ್ದಿ' ಚಿತ್ರ ಪಡೆದುಕೊಂಡಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ಮೊದಲು ಜೂನ್ 25ಕ್ಕೆ ಸಿನಿಮಾ ಬರುತ್ತದೆ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು. ಆದರೆ ಈಗ ಜೂನ್ 4ಕ್ಕೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ʻವಸುದೇವ ಕುಟುಂಬʼ ಸೀರಿಯಲ್‌ ನಿರ್ಮಾಪಕರ ವಿರುದ್ಧ ರೊಚ್ಚಿಗೆದ್ದ ʻಬಿಗ್‌ ಬಾಸ್‌ʼ ಖ್ಯಾತಿಯ ನಟಿ ಹಂಸ; ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ʻವಸುದೇವ ಕುಟುಂಬʼ ಧಾರಾವಾಹಿ ನಿರ್ಮಾಪಕರ ವಿರುದ್ಧ ʻಬಿಗ್‌ ಬಾಸ್‌ʼ ಹಂಸ ಗರಂ

‘ವಸುದೇವ ಕುಟುಂಬ’ ಧಾರಾವಾಹಿಯ ನಿರ್ಮಾಪಕ ಕೊರಮಂಗಲ ಅನಿಲ್ ಕಲಾವಿದರಿಗೆ ಸಂಭಾವನೆ ನೀಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಹಂಸ ಈ ಬಗ್ಗೆ ಧ್ವನಿ ಎತ್ತಿದ್ದು, ಶೂಟಿಂಗ್ ವೇಳೆ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನಿರ್ಮಾಪಕರ ಉಡಾಫೆ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದತ್ತ ಸಂಪೂರ್ಣ ಗಮನ ನೀಡಿದ ಸಲ್ಮಾನ್‌ ಖಾನ್;‌ ಈ ಬಾರಿ ಸೂಪರ್‌ ಹೀರೋ ಆಗಲಿದ್ದಾರೆ ‌ʻಭಾಯಿಜಾನ್ʼ!‌

ದಕ್ಷಿಣದತ್ತ ಸಲ್ಮಾನ್ ಖಾನ್ ಚಿತ್ತ; 'ಭಾಯಿಜಾನ್' ಈಗ ಪಕ್ಕಾ `ಸೂಪರ್ ಹೀರೋ'

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾಗಳಿಗಾಗಿ ದಕ್ಷಿಣ ಭಾರತದ ನಿರ್ದೇಶಕರನ್ನು ನೆಚ್ಚಿಕೊಂಡಿದ್ದಾರೆ. ರಾಜ್ ಮತ್ತು ಡಿ.ಕೆ ನಿರ್ದೇಶನದಲ್ಲಿ ಮೂಡಿಬರಲಿರುವ ಭಾರಿ ಬಜೆಟ್‌ನ ಸೂಪರ್ ಹೀರೋ ಸಿನಿಮಾದಲ್ಲಿ ಸಲ್ಮಾನ್ ನಟಿಸಲಿದ್ದು, ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ.

‌KD ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಕ್ಷಿತಾ ಪ್ರೇಮ್‌ ಪುತ್ರ ಸೂರ್ಯ; ತಂದೆ ಬಗ್ಗೆ ಎಂಥ ಮಾತು ಹೇಳಿದ್ರು ನೋಡಿ ʻಶೋಮ್ಯಾನ್‌ʼ ಮಗ!

KD ಸಿನಿಮಾದ ಮೂಲಕ ರಕ್ಷಿತಾ ಪ್ರೇಮ್‌ ಪುತ್ರ ಸೂರ್ಯ ಬೆಳ್ಳಿತೆರೆಗೆ ಎಂಟ್ರಿ

ನಿರ್ದೇಶಕ ಜೋಗಿ ಪ್ರೇಮ್ ಅವರ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರದ ಮೂಲಕ ಪ್ರೇಮ್ ಮತ್ತು ರಕ್ಷಿತಾ ಅವರ ಪುತ್ರ ಸೂರ್ಯ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. KD ಚಿತ್ರದಲ್ಲಿ ಪುಟ್ಟ ಪಾತ್ರದ ಮೂಲಕ ಗಮನ ಸೆಳೆದಿರುವ ಸೂರ್ಯ, ತಂದೆ ಪ್ರೇಮ್‌ ಅವರ ಕೆಲಸವನ್ನು ಕೊಂಡಾಡಿದ್ದಾರೆ.

Dhurandhar 2 script row: ಧುರಂಧರ್ ಚಿತ್ರತಂಡಕ್ಕೆ ಬಿಗ್‌ ರಿಲೀಫ್‌; ಸೆನ್ಸಾರ್ ಪ್ರಮಾಣಪತ್ರ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಕತೆ ಕದ್ದ ಆರೋಪ; ಧುರಂಧರ್ ಚಿತ್ರತಂಡಕ್ಕೆ ಹೈಕೋರ್ಟ್ ಬಿಗ್‌ ರಿಲೀಫ್‌

ನಿರ್ದೇಶಕ ಆದಿತ್ಯ ಧರ್ ಅವರು ತಮ್ಮ 'ಡಿ-ಸಾಹೇಬ್' ಚಿತ್ರಕಥೆಯ ಕಥಾವಸ್ತುವನ್ನು ಕದ್ದಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಸಂತೋಷ್ ಕುಮಾರ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ಏಕಸದಸ್ಯ ಪೀಠವು ಈ ದೂರಿನಲ್ಲಿ ಯಾವುದೇ ಸಾರಾಂಶವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

Dhruva Sarja: ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಕಾಳಿ; ಮೊದಲ ದಿನ ʻಕೆಡಿʼ ಅಕೌಂಟ್‌ಗೆ ಬಂದ ಹಣವೆಷ್ಟು?

ಬಾಕ್ಸ್ ಆಫೀಸ್‌ನಲ್ಲಿ KD ಕಾಳಿದಾಸನ ರಣಬೇಟೆ; ಮೊದಲ ದಿನ ಗಳಿಕೆ ಎಷ್ಟು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʻಕೆಡಿ: ದಿ ಡೆವಿಲ್ʼ ಸಿನಿಮಾ ಏಪ್ರಿಲ್ 30 ರಂದು ಅದ್ದೂರಿಯಾಗಿ ತೆರೆಕಂಡು ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿದೆ. ಶೋಮ್ಯಾನ್ ಪ್ರೇಮ್ ನಿರ್ದೇಶನದ ಈ ಚಿತ್ರವು ಬಹುತೇಕ ಕಡೆ ಹೌಸ್‌ಫುಲ್ ಆಗಿವೆ. ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ಸಿನಿಮಾದ ಹಬ್ಬದೂಟದಂತಿದೆ.

Love Mocktail 3 OTT release: ತಂದೆ-ಮಗಳ ಭಾವನಾತ್ಮಕ ಜರ್ನಿ; 'ಲವ್ ಮಾಕ್ಟೇಲ್ 3' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

'ಲವ್ ಮಾಕ್ಟೇಲ್ 3' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Love Mocktail 3 OTT release: 'ಲವ್‌ ಮಾಕ್ಟೇಲ್‌' ಮೊದಲ ಸೀಕ್ವೆಲ್‌ನಲ್ಲಿ ತುಂಟಾಟ, ತರ್ಲೆ ಮಾಡಿದ್ದ ಡಾರ್ಲಿಂಗ್ ಕೃಷ್ಣ, 'ಲವ್ ಮಾಕ್ಟೇಲ್ 2'ನಲ್ಲಿ ಭಾವನಾತ್ಮಕ ಸನ್ನಿವೇಶ ಇದ್ದಿತ್ತು. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ, ರಾಚೆಲ್ ಡೇವಿಡ್, ಅಮೃತ ಅಯ್ಯಂಗಾರ್, ಸಂವೃತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರಿಸ್‌ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Deepika Padukone: ʻಕಿಂಗ್ʼ ಚಿತ್ರೀಕರಣದ ಫೋಟೋ ಲೀಕ್‌; ದೀಪಿಕಾ- ಶಾರುಖ್‌ ಜೋಡಿ ಕಂಡು ಫ್ಯಾನ್ಸ್‌ ಖುಷ್‌

ದೀಪಿಕಾ- ಶಾರುಖ್‌ ಜೋಡಿ ಕಂಡು ಫ್ಯಾನ್ಸ್‌ ಖುಷ್‌! ಫೋಟೋಸ್‌ ಲೀಕ್‌

Deepika Padukone: ನಟಿ ಕಿಂಗ್ ಮತ್ತು ಅವರ ಇನ್ನೊಂದು ಚಿತ್ರ ರಾಕಾ ಚಿತ್ರೀಕರಣವನ್ನು ಮುಂದುವರಿಸುತ್ತಾರೆ . ಸಿದ್ಧಾರ್ಥ್ ಆನಂದ್ ನಿರ್ದೇಶನದ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದ ಕಿಂಗ್ , ಡಿಸೆಂಬರ್ 24, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Bellamkonda Sai Sreenivas: ತಿರುಪತಿಯಲ್ಲಿ ಹಸೆಮಣೆ ಏರಿದ ಸ್ಟಾರ್ ನಟ

Bellamkonda Sai Sreenivas: ತಿರುಪತಿಯಲ್ಲಿ ಹಸೆಮಣೆ ಏರಿದ ಸ್ಟಾರ್ ನಟ

Bellamkonda Sai Sreenivas: ಟಾಲಿವುಡ್ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರು ತಿರುಪತಿಯಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ಕಾವ್ಯಾ ರೆಡ್ಡಿ ಅವರನ್ನು ವಿವಾಹವಾದರು. ಇವರ ವಿವಾಹದ ಫೋಟೋಗಳು ವೈರಲ್ ಆಗಿವೆ. ಕಾವ್ಯ ರೆಡ್ಡಿ ಚಿತ್ರರಂಗದವರಲ್ಲ, ಪ್ರಮುಖ ವಕೀಲರ ಮಗಳು. ಶ್ರೀನಿವಾಸ್ ಪ್ರಸ್ತುತ ಟೈಸನ್ ನಾಯ್ಡು ಮತ್ತು ಹೈಂದವ ಚಿತ್ರದ ಚಿತ್ರೀಕರಣದಲ್ಲಿದ್ದಾರೆ .

Kartavya OTT: ಈ ಮೂವಿ ಮೂಲಕ ಮತ್ತೆ ಸೈಫ್ ಅಲಿ ಖಾನ್ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗ?

ಈ ಮೂವಿ ಮೂಲಕ ಮತ್ತೆ ಸೈಫ್ ಅಲಿ ಖಾನ್ ಒಟಿಟಿಗೆ ಎಂಟ್ರಿ!

Kartavya OTT: ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಚಿಸಲಾದ 'ಕರ್ತವ್ಯ' ಚಿತ್ರದಲ್ಲಿ ರಸಿಕಾ ದುಗಲ್, ಸಂಜಯ್ ಮಿಶ್ರಾ, ಜಾಕಿರ್ ಹುಸೇನ್, ಮನೀಶ್ ಚೌಧರಿ ಮತ್ತು ಸೌರಭ್ ದ್ವಿವೇದಿ ಕೂಡ ನಟಿಸಿದ್ದಾರೆ. ಖಾನ್ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.

'ಧುರಂಧರ್ʼ ಸಿನಿಮಾ ಸಕ್ಸಸ್‌ ಬಳಿಕ ಬದಲಾಗಿಬಿಟ್ರಾ ನಿರ್ದೇಶಕ ಆದಿತ್ಯ ಧರ್;‌ ಪತ್ನಿ ಯಾಮಿ ಗೌತಮ್‌ ಬಿಚ್ಚಿಟ್ಟ ಸತ್ಯವೇನು?

ʻಧುರಂಧರ್ʼ 3 ಸಾವಿರ ಕೋಟಿ ಗಳಿಸಿದಮೇಲೆ ನಿರ್ದೇಶಕ ಆದಿತ್ಯ ಧರ್‌ ಬದಲಾದ್ರಾ?

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸರಣಿಯು ಜಾಗತಿಕವಾಗಿ 3 ಸಾವಿರ ಕೋಟಿ ರೂ. ಗಳಿಸಿ ಹೊಸ ಇತಿಹಾಸ ಬರೆದಿದೆ. ಈ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ದೇಶಕ ಆದಿತ್ಯ ಧರ್ ಬದಲಾಗಿದ್ದಾರಾ? ಆ ಬಗ್ಗೆ ಅವರ, ಪತ್ನಿ ನಟಿ ಯಾಮಿ ಗೌತಮ್ ಪ್ರತಿಕ್ರಿಯೆ ನೀಡಿದ್ದಾರೆ. ಕಷ್ಟದ ದಿನಗಳನ್ನು ಹತ್ತಿರದಿಂದ ಕಂಡಿರುವ ನಾವು ಯಶಸ್ಸನ್ನು ಹೇಗೆ ಸ್ವೀಕರಿಸಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ.

Tumbbad 2: ಹಾರರ್‌ ಚಿತ್ರ 'ತುಂಬಾಡ್ 2'ನಲ್ಲಿ ಯಾರು ನಾಯಕಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!

ಹಾರರ್‌ ಚಿತ್ರ 'ತುಂಬಾಡ್ 2'ನಲ್ಲಿ ಯಾರು ನಾಯಕಿ?

Tumbbad 2: ಅದೇಶ್ ಪ್ರಸಾದ್ ನಿರ್ದೇಶನದ ಮತ್ತು ನಟ-ನಿರ್ಮಾಪಕ ಸೋಹಮ್ ಶಾ ಅವರ ಸೋಹಮ್ ಶಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪೆನ್ ಸ್ಟುಡಿಯೋಸ್ ಜೊತೆಗೂಡಿ, ತುಂಬಾಡ್ 2 ರ ವಿತರಣೆಯನ್ನು ಪೆನ್ ಮರುಧರ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ನಟಿಸಿದ್ದಾರೆ, ಅವರ ಪಾತ್ರವರ್ಗವನ್ನು ಈ ವರ್ಷದ ಆರಂಭದಲ್ಲಿ ಚಿತ್ರದ ತಂಡ ಘೋಷಿಸಿತ್ತು.

ʻಕೆಡಿʼ ಸಿನಿಮಾ ನೋಡಿ ಖುಷಿಯಾದ ಧ್ರುವ ಸರ್ಜಾ ಫ್ಯಾಮಿಲಿ; ಚಿರು ಸರ್ಜಾ ಬಗ್ಗೆ ಪತ್ನಿ ಪ್ರೇರಣಾ ಹೇಳಿದ್ದೇನು?

KD Release: ಚಿರು ಸರ್ಜಾ ನೆನೆದು ಭಾವುಕರಾದ ಧ್ರುವ ಸರ್ಜಾ ಫ್ಯಾಮಿಲಿ!

ʻಜೋಗಿʼ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಧ್ರುವ ಸರ್ಜಾ ಕುಟುಂಬದವರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಧ್ರುವನಿಗೆ ತನ್ನ ಅಣ್ಣ ಚಿರು ಎಂದರೆ ಪ್ರಾಣ" ಎಂದು ತಾಯಿ ಭಾವುಕರಾದರೆ, "ಚಿರು ನಮ್ಮೆಲ್ಲರ ಹೃದಯದಲ್ಲಿದ್ದಾರೆ, ಈ ಸಿನಿಮಾದಲ್ಲಿ ಅವರ ನೆನಪು ಅಡಗಿದೆ" ಎಂದು ಪತ್ನಿ ಪ್ರೇರಣಾ ಹೇಳಿದ್ದಾರೆ.

Kamal Haasan Movie: 44 ವರ್ಷಗಳ ಬಳಿಕ ಒಟಿಟಿಗೆ ಬರ್ತಿದೆ ಈ ಸೌತ್ ಹಿಟ್‌ ಮೂವಿ!

44 ವರ್ಷಗಳ ಬಳಿಕ ಒಟಿಟಿಗೆ ಬರ್ತಿದೆ ಈ ಸೌತ್‌ ಹಿಟ್‌ ಮೂವಿ!

Moondram Pirai OTT: ಈ ಚಿತ್ರದಲ್ಲಿ ಕಮಲ್ ಹಾಸನ್ ತಮ್ಮ ಅತ್ಯುತ್ತಮ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಈ ಚಿತ್ರದಲ್ಲಿ ಶ್ರೀದೇವಿ ತಮ್ಮ ಮರೆಯಲಾಗದ ಅಭಿನಯವನ್ನು ತೋರಿಸಿದ್ದಾರೆ. ವೈ. ಜಿ. ಮಹೇಂದ್ರನ್, ಸಿಲ್ಕ್ ಸ್ಮಿತಾ, ಪೂರ್ಣಂ ವಿಶ್ವನಾಥನ್ ಮತ್ತು ಗಾಂಧಿಮತಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸ್ಟ್ರೀಮಿಂಗ್‌ ಎಲ್ಲಿ?

ಸಂಜಯ್‌ ಕಪೂರ್ ಆಸ್ತಿ ವಿಲ್ ಮೇಲೆ ಅನುಮಾನ; ನಟಿ ಕರಿಷ್ಮಾ ಮಕ್ಕಳ ಪರ ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ಸಂಜಯ್ ಕಪೂರ್‌ ಆಸ್ತಿ ವಿವಾದ; ನಟಿ ಕರಿಷ್ಮಾ ಮಕ್ಕಳ ಪರ ಹೈಕೋರ್ಟ್‌ ತೀರ್ಪು

ಕಳೆದ ವರ್ಷ ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ 30 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂರಕ್ಷಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ವಿರುದ್ಧ ಎರಡನೇ ಪತ್ನಿ ಕರಿಷ್ಮಾ ಕಪೂರ್ ಅವರ ಮಕ್ಕಳು ನಕಲಿ ವಿಲ್ ಸೃಷ್ಟಿಸಿದ ಆರೋಪ ಹೊರಿಸಿದ್ದಾರೆ.

KD Review: ಇದು ನೆತ್ತರಿನಲ್ಲಿ ಬರೆದ ಕಾಳಿದಾಸನ ಸ್ಟೋರಿ; ಬ್ರದರ್‌ ಸೆಂಟಿಮೆಂಟ್‌ನಲ್ಲಿ ಧ್ರುವ ಸರ್ಜಾ ಭರ್ಜರಿ!

ಧ್ರುವ ಸರ್ಜಾ ನಟನೆಯ KD ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ: ದಿ ಡೆವಿಲ್' ಸಿನಿಮಾ 1975ರ ಬೆಂಗಳೂರಿನ ಭೂಗತ ಲೋಕದ ಕರಾಳ ಅಧ್ಯಾಯವನ್ನು ತೆರೆದಿಟ್ಟಿದೆ. ಮುಗ್ಧ ಕಾಳಿದಾಸ ಹೇಗೆ ಕ್ರೂರ 'ಕೆಡಿ'ಯಾಗಿ ಬದಲಾಗುತ್ತಾನೆ ಎಂಬ ಕಥೆಯ ಸುತ್ತ ಸಿನಿಮಾ ಸಾಗುತ್ತದೆ. ಧ್ರುವ ಸರ್ಜಾ ನಟನೆ, ಅದ್ದೂರಿ ಸೆಟ್ ಮತ್ತು ಬ್ರದರ್ ಸೆಂಟಿಮೆಂಟ್ ಚಿತ್ರದ ಪ್ಲಸ್ ಪಾಯಿಂಟ್. ಒಟ್ಟಾರೆ ವಿಮರ್ಶೆ ಇಲ್ಲಿದೆ ಓದಿ.

KD Twitter Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌; ಮೂವಿ ನೋಡಿದವರು ಎನಂದ್ರು?

KD Review: ಧ್ರುವ ಸರ್ಜಾ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ರು ಫ್ಯಾನ್ಸ್‌!

KD Twitter Review: 4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ಕೊನೆಗೂ ತೆರೆ ಕಂಡಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಫ್ಯಾನ್ಸ್‌ಗೆ ಇತ್ತು. ಅಂತೂ ಇಂದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಈಗಾಗಲೇ ಸಿನಿಮಾ ನೋಡಿದವರು ಸಖತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಧ್ರುವ ಅವರ ನಟನೆಗೆ ಫ್ಯಾನ್ಸ್‌ ಮನಸೋತ್ತಿದ್ದಾರೆ.

Actor Rajath: ರಜತ್​​ನಿಂದ ಮತ್ತೊಂದು ರೀಲ್ಸ್ ಎಡವಟ್ಟು! ನಟನ ವಿರುದ್ಧ ಪ್ರಕರಣ ದಾಖಲು

ರಜತ್​​ನಿಂದ ಮತ್ತೊಂದು ರೀಲ್ಸ್ ಎಡವಟ್ಟು! ನಟನ ವಿರುದ್ಧ ಪ್ರಕರಣ ದಾಖಲು

Actor Rajath: ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್​​ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೀಲ್ಸ್ ಡಿಲೀಟ್ ಮಾಡಿದ್ದ ರಜತ್, ನಿನ್ನೆಯೇ ಈ ಬಗ್ಗೆ ಕ್ಷಮೆ ಕೇಳಿ ವಿಡಿಯೋ ಒಂದನ್ನು ಸಹ ಅಪ್​ಲೋಡ್ ಮಾಡಿದ್ದರು. ಸುರಕ್ಷತಾ ಕ್ರಮಗಳನ್ನು ಬಳಸಿಯೇ ಆ ಬ್ಲಾಸ್ಟ್ ಮಾಡಿದ್ದಾಗಿ, ಹಾಗೂ ಸ್ಥಳೀಯರ ಅನುಮತಿ ಪಡೆದೇ ಬ್ಲಾಸ್ಟ್ ಮಾಡಿದ್ದಾಗಿ ಹೇಳಿದ್ದರು.

KD The Devil: ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ; ಆದ್ರೂ ಫ್ಯಾನ್ಸ್‌ಗೆ ಬೇಸರ ಏಕೆ?

KD The Devil: ಜೋಗಿ ಪ್ರೇಮ್ ನಿರ್ದೇಶಿಸಿದ ಈ ಸಿನಿಮಾದ ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆ ಬಳಿಕ ಸೆನ್ಸಾರ್‌ನಲ್ಲಿ ಸಮಸ್ಯೆ ಎದುರಾಯ್ತು. ಇದೆಲ್ಲದರ ಮಧ್ಯೆ ಸಿನಿಮಾ ಈಗ ರಿಲೀಸ್‌ ಆಗಿದೆ. ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದವರು ಚಿತ್ರದಲ್ಲಿದ್ದಾರೆ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Dacoit OTT Release:  ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

ಅಡಿವಿ ಶೇಷ್-ಮೃಣಾಲ್‌ ನಟನೆಯ 'ಡಕಾಯಿತ್' ಒಟಿಟಿ ರಿಲೀಸ್‌ ಯಾವಾಗ?

Dacoit OTT Release: ಡಕಾಯಿತ್ ಚಿತ್ರವು ಶನೀಲ್ ಡಿಯೋ ಅವರ ನಿರ್ದೇಶಕರಾಗಿ ಚೊಚ್ಚಲ ಪ್ರವೇಶವಾಗಿದೆ. ಈ ಚಿತ್ರದಲ್ಲಿ ಅದಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ ಮತ್ತು ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಜೈನ್ ಮೇರಿ, ಅತುಲ್ ಕುಲಕರ್ಣಿ, ಕಾಮಾಕ್ಷಿ ಭಾಸ್ಕರ್ಲಾ ಮತ್ತು ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದಾಗ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

ಧ್ರುವ ಸರ್ಜಾ ನಟನೆಯ ʻಕೆಡಿʼ ರಿಲೀಸ್‌ಗೆ ಕ್ಷಣಗಣನೆ; ʻಆ್ಯಕ್ಷನ್ ಪ್ರಿನ್ಸ್ ʼ ಫ್ಯಾನ್ಸ್‌ಗೆ ಈ ಸಿನಿಮಾ ಯಾಕೆ ಸ್ಪೆಷಲ್‌ ಗೊತ್ತಾ? ಇಲ್ಲಿವೆ 5 ಕಾರಣಗಳು

ಧ್ರುವ ಸರ್ಜಾ ಫ್ಯಾನ್ಸ್‌ ಏಕೆ ʻಕೆಡಿʼ ನೋಡಬೇಕು? ಇಲ್ಲಿವೆ 5 ಕಾರಣಗಳು!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ʻಕೆಡಿ: ದಿ ಡೆವಿಲ್ʼ ಏಪ್ರಿಲ್ 30 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 19 ತಿಂಗಳ ನಂತರ ಧ್ರುವ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 120 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಚಿತ್ರವು 70ರ ದಶಕದ ಭೂಗತ ಲೋಕದ ಕಥೆ ಹೊಂದಿದೆ.

Loading...