ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Toxic Movie:  ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

Yash: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ನಿರ್ದೇಶಕಿ ಗೀತು ಮೋಹನ್‍ದಾಸ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕರು ಮಂಗಳವಾರ ಅಧಿಕೃತವಾಗಿ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ. ಚಿತ್ರದಲ್ಲಿ ಭೀರಾ ಪಾತ್ರದಲ್ಲಿರುವ ನಟ ಬಾಲಾಜಿ ಮನೋಹರ್ ಅಭಿನಯಿಸುತ್ತಿದ್ದಾರೆ. ನಟನ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದೆ ತಂಡ.

Centre blocks five OTT platforms: ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

Centre blocks five OTT platforms: ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಮತ್ತೆ ಆಘಾತ ನೀಡಿದೆ. ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಅಶ್ಲೀಲ ಹಾಗೂ ಪೋರ್ನೋಗ್ರಾಫಿಕ್ ('obscene' content) ದೃಶ್ಯಗಳ ಪ್ರಸಾರವನ್ನು ಮುಂದುವರಿಸಿರುವ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ವನ್ನು ಸರ್ಕಾರ ನಿಷೇಧಿಸಿದೆ. ನಿರ್ಬಂಧಿಸಲಾದ ಡಿಜಿಟಲ್ ಸೇವೆಗಳೆಂದರೆ MoodXVIP, Koyal Playpro, Digi Movieplex, Feel ಮತ್ತು Jugnu.ಅಧಿಕಾರಿಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ OTT ವೇದಿಕೆಗಳನ್ನು ನಿರ್ಬಂಧಿಸಿದೆ.

ಟ್ರಾಕ್ಟರ್ ಡ್ರೈವರ್ ಈಗ ಹೀರೋ; 'ದೇವಸಸ್ಯ' ಚಿತ್ರದಲ್ಲಿ ಸಿದ್ದಿ ಸಂಸ್ಕೃತಿ ಅನಾವರಣ, ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್‌!

'ದೇವಸಸ್ಯ' ಚಿತ್ರಕ್ಕಾಗಿ ಹೀರೋ ಆದ ಟ್ರಾಕ್ಟರ್ ಡ್ರೈವರ್!

Devasasya Movie: ಶಿರಸಿ ಸುತ್ತಮುತ್ತಲಿನ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮತ್ತು ಅಪರೂಪದ ಸಂಜೀವಿನಿ ಗಿಡದ ಸುತ್ತಲಿನ ಕಥೆಯನ್ನು ಹೇಳುವ ಚಿತ್ರವೇ ʻದೇವಸಸ್ಯʼ. ಕಾರ್ತಿಕ್ ಭಟ್ ನಿರ್ದೇಶನದ ಈ ಚಿತ್ರವನ್ನು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಟ್ರಾಕ್ಟರ್ ಡ್ರೈವರ್ ಆಗಿದ್ದ ಸಿದ್ದಿ ಸಮುದಾಯದ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

Photos: ದುಬೈನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ದೀಪಿಕಾ ದಾಸ್; ಪತ್ನಿಗೆ ದುಬಾರಿ ಉಡುಗೊರೆ ನೀಡಿದ ಪತಿ ದೀಪಕ್

ದುಬೈನಲ್ಲಿ ದೀಪಿಕಾ ದಾಸ್ ಜನ್ಮದಿನ ಆಚರಣೆ; ಪತಿ ನೀಡಿದ ದುಬಾರಿ ಗಿಫ್ಟ್ ಏನು?

ನಟಿ ದೀಪಿಕಾ ದಾಸ್‌ ಅವರು ಕನ್ನಡದ ಬಿಗ್​ ಬಾಸ್ ಶೋ, ಅದಕ್ಕಿಂತ ಮುಂಚೆ ನಾಗಿಣಿ ಸೀರಿಯಲ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನೆ ಜೊತೆಗೆ ದೀಪಿಕಾ ದಾಸ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಇರುತ್ತಾರೆ. ಟ್ರಿಪ್‌ ಮಾಡುತ್ತಾ, ಅದರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಂದಹಾಗೆ, ಫೆಬ್ರವರಿ 23ರಂದು ದೀಪಿಕಾ ದಾಸ್‌ಗೆ ಹುಟ್ಟುಹಬ್ಬ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವಯಸ್ಸನ್ನ ಕೂಡ ದೀಪಿಕಾ ಹೇಳಿಕೊಂಡಿದ್ದಾರೆ.

Jyothi Rai: ʻದಕ್ಷಿಣ ಭಾರತದ ನಿರ್ದೇಶಕರು ಪ್ಯಾಡೆಡ್ ಬ್ರಾ ಧರಿಸಲು ಒತ್ತಾಯಿಸ್ತಾರೆʼ ಎಂದಿದ್ದ ನಟಿ ತಾಪ್ಸೀ ಪನ್ನುಗೆ ʻಕನ್ನಡತಿʼ ಜ್ಯೋತಿ ರೈ ತಿರುಗೇಟು

ತಾಪ್ಸೀ ಪನ್ನು ನೀಡಿದ ʻಪ್ಯಾಡೆಡ್ ಬ್ರಾʼ ಹೇಳಿಕೆಗೆ ಜ್ಯೋತಿ ರೈ ತಿರುಗೇಟು!

Taapsee Pannu Controversy: ದಕ್ಷಿಣ ಭಾರತದ ನಿರ್ದೇಶಕರು ನಟಿಯರು ಗ್ಲಾಮರಸ್ ಆಗಿ ಕಾಣಲು ಪ್ಯಾಡೆಡ್ ಬ್ರಾ ಧರಿಸುವಂತೆ ಒತ್ತಾಯಿಸುತ್ತಾರೆ ಹಾಗೂ ಹೊಕ್ಕಳಿನ ಮೇಲೆ ವಿಶೇಷ ವ್ಯಾಮೋಹ ಹೊಂದಿದ್ದಾರೆ ಎಂಬ ನಟಿ ತಾಪ್ಸೀ ಪನ್ನು ಆರೋಪಕ್ಕೆ ಕನ್ನಡ ನಟಿ ಜ್ಯೋತಿ ರೈ ಖಡಕ್ ತಿರುಗೇಟು ನೀಡಿದ್ದಾರೆ.

`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್‌ ನ್ಯಾಯಾಧೀಶರು; ನಿರ್ಮಾಪಕರಿಗೆ ಜಡ್ಜ್‌ ಕೇಳಿದ ಪ್ರಶ್ನೆಗಳೇನು?

ʻದಿ ಕೇರಳ ಸ್ಟೋರಿ 2ʼ ಚಿತ್ರ ವೀಕ್ಷಿಸಲಿರುವ ಹೈಕೋರ್ಟ್ ನ್ಯಾಯಾಧೀಶರು!

The Kerala Story 2 Movie Controversy: ಬಾಲಿವುಡ್‌ನ ದಿ ಕೇರಳ ಸ್ಟೋರಿ 2 ಸಿನಿಮಾದ ಬಿಡುಗಡೆಗೂ ಮುನ್ನವೇ ಭಾರಿ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಕೇರಳದ ಘನತೆಗೆ ಧಕ್ಕೆ ಮತ್ತು ಕೋಮು ದ್ವೇಷದ ಆರೋಪದ ಹಿನ್ನೆಲೆಯಲ್ಲಿ, ಕೇರಳ ಹೈಕೋರ್ಟ್ ನ್ಯಾಯಾಧೀಶರು ಫೆಬ್ರವರಿ 25ರಂದು ಈ ಸಿನಿಮಾವನ್ನು ವೀಕ್ಷಿಸಿ ಮುಂದಿನ ಆದೇಶ ನೀಡಲಿದ್ದಾರೆ.

Deepika Das: ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

Deepika Das Birthday: ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

ಸಾಮಾಜಿಕ ಕಳಕಳಿ ಸಾರುವ 'ವಿಸ್ಪರ್ಸ್ ಆಫ್ ದಿ ರಿವರ್' ಸಿನಿಮಾ ರಿಲೀಸ್‌ಗೆ ರೆಡಿ; ಇದು ನದಿಯ ಪಿಸುಮಾತುಗಳ ಕಥೆ

ನದಿಗಳ ಕಥೆ ಹೇಳುವ 'ವಿಸ್ಪರ್ಸ್ ಆಫ್ ದಿ ರಿವರ್' ಸಿನಿಮಾ!

ʻವಿಸ್ಪರ್ಸ್ ಆಫ್ ದಿ ರಿವರ್ʼ (Whispers of the River) ಚಿತ್ರದಲ್ಲಿ ನದಿಗಳ ಸಂರಕ್ಷಣೆ ಮತ್ತು ಕೃಷಿ ಬದುಕಿನ ಮಹತ್ವವನ್ನು ಸಾರುವ ವಿಭಿನ್ನ ಹಾಗೂ ಭಾವನಾತ್ಮಕ ಕಥೆಯನ್ನು ಹೇಳಲಾಗುತ್ತಿದೆ. ಕೆಲಸ ಬಿಟ್ಟು ಹಳ್ಳಿಗೆ ಮರಳುವ ಯುವಕ ಮತ್ತು ಆತನ ತಂದೆಯ ನಡುವಿನ ಸಂಘರ್ಷದ ಜೊತೆಗೆ ಗ್ರಾಮೀಣ ಸೊಗಡು, ಯಕ್ಷಗಾನವನ್ನು ನಿರ್ದೇಶಕ ಕೆ. ಪ್ರಭಾಕರನ್ ಕಟ್ಟಿಕೊಟ್ಟಿದ್ದಾರಂತೆ.

Sudhindra venkatesh: ಪ್ರಚಾರಕರ್ಥ ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

ಸುಧೀಂದ್ರ ವೆಂಕಟೇಶ್‍ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍

Sudhindra venkatesh: ಸೋಮವಾರ (ಫೆ.23), ಮಂತ್ರಾಲಯದಲ್ಲಿ ಸುಧೀಂದ್ರ ವೆಂಕಟೇಶ್‍ ಅವರಿಗೆ ಗೌರವ ಡಾಕ್ಟರೇಟ್‍ ಪ್ರದಾನವಾಗಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರು ಗೌರವ ಡಾಕ್ಟರೇಟ್‍ ನೀಡಿ ಗೌರವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸುಧೀಂದ್ರ ವೆಂಟಕೇಶ್‍ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‍ ನೀಡಲಾಗಿದೆ.

Sanjana Galrani: ಸಾಯಲು ಹೊರಟ್ಟಿದ್ದ ಸಂಜನಾ, ಹೊಸ ಜೀವನ ಆರಂಭಿಸಿದ್ದು ಹೇಗೆ? ನಟಿಯ ಮುಕ್ತ ಮಾತು

ಸಾಯಲು ಹೊರಟ್ಟಿದ್ದ ಸಂಜನಾ ಗಲ್ರಾನಿ, ಹೊಸ ಜೀವನ ಆರಂಭಿಸಿದ್ದು ಹೇಗೆ?

Sanjana Galrani: ಕನ್ನಡದಲ್ಲಿ ಸಂಜನಾ ಗಲ್ರಾನಿ ‘ಗಂಡ ಹೆಂಡತಿ’ ಚಿತ್ರದ ಮೂಲಕವೇ ಖ್ಯಾತಿ ಪಡೆದವರು. ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದರು. ಅದರಿಂದ ಹೊರಗೆ ಬಂದ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಳಿಕ ಬಿಗ್‌ ಬಾಸ್‌ನಲ್ಲಿ ಟಾಪ್‌ 5 ತನಕ ಬಂದು ಜನರ ಪ್ರೀತಿ ಸಂಪಾದಿಸಿದರು. ಇದೀಗ ಸಂಜನಾ ವಿಶ್ವವಾಣಿ ಜೊತೆ ಕೇಸ್‌ ವಿಚಾರವಾಗಿ, ಹಾಗೇ ಕೇಸ್‌ ಬಳಿಕ ಹೇಗೆ ಹೊಸ ಜೀವನ ಆರಂಭಿಸಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಭಾರಿ ಭದ್ರತೆಯಲ್ಲಿ ರಶ್ಮಿಕಾ -ವಿಜಯ್ ದೇವರಕೊಂಡ ವಿವಾಹ: ವಿರೋಶ್‌ ಕಲ್ಯಾಣಕ್ಕೆ ಖರ್ಚಾಗುತ್ತಿದೆ ಕೋಟಿ ಕೋಟಿ ಹಣ! ಈ ಐಷಾರಾಮಿ ಹೋಟೆಲ್‌ನ ದಿನದ ಬಾಡಿಗೆ ಎಷ್ಟು?

Virosh Wedding: ಉದಯಪುರದ ಈ ಐಷಾರಾಮಿ ಹೋಟೆಲ್‌ನ ಬಾಡಿಗೆ ಎಷ್ಟು?

Virosh Wedding: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆ ಸಂಭ್ರಮದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆಗಟ್ಟಿದೆ. ಫೆಬ್ರವರಿ 26ರಂದು 'ಐಟಿಸಿ ಮೆಮೆಂಟೋಸ್' ಐಷಾರಾಮಿ ಹೋಟೆಲ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರಾವಳಿ ಬೆಟ್ಟಗಳ ನಡುವೆ, ಅಂತಾರಾಷ್ಟ್ರೀಯ ಭದ್ರತೆಯಲ್ಲಿ ನಡೆಯುವ ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಕೇವಲ 100 ಆಪ್ತರಿಗಷ್ಟೇ ಆಹ್ವಾನವಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.

ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಪ್ರೇಮಕಥೆ: 'ಕೃಷ್ಣವಂಶಿ'ಯಲ್ಲಿ ಗಿರಿಜಾ ಲೋಕೇಶ್ ಪ್ರಧಾನ ಪಾತ್ರ!

ಬರ್ತಿದೆ ನಾಚಿಕೆ ಸ್ವಭಾವದ ʻಕೃಷ್ಣʼ, ವಾಚಾಳಿ ʻವಂಶಿʼಯ ಲವ್‌ಸ್ಟೋರಿ!

ಕೌಟುಂಬಿಕ ಧಾರಾವಾಹಿಗಳಿಂದಲೇ ಫೇಮಸ್‌ ಆಗಿರುವ ಉದಯ ವಾಹಿನಿಯು ಇದೀಗ ‘ಕೃಷ್ಣವಂಶಿ’ ಎಂಬ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ʻಕೃಷ್ಣವಂಶಿʼ ಧಾರಾವಾಹಿಯು ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಕಥಾಹಂದರವನ್ನು ಹೊಂದಿದೆ. ಒಳ್ಳೆ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಜೊತೆಗೆ ತಂದೆಯ ಮಮತೆಯ ಕಥೆಯು ಇದೆ. ಈ ಸೀರಿಯಲ್‌ನಲ್ಲಿ ಯಾರೆಲ್ಲಾ ಇದ್ದಾರೆ? ಇನ್ನಿತರ ಮಾಹಿತಿಗಳು ಇಲ್ಲಿದೆ.

Filmfare Awards event: ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ, ಕಾರಣ ಇದು

ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ

actress anjali : ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾದ ಫಿಲ್ಮ್‌ಫೇರ್‌ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ ಗರಂ ಆಗಿದ್ದ ವಿಡಿಯೋ ವೈರಲ್ ಆಗ್ತಿದೆ. ಹೊಸ ಕಲಾವಿದರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ನಿಹಾರಿಕಾ ಕೊನಿಡೇಲಾ ಈಗಾಗಲೇ ಧ್ವನಿ ಎತ್ತಿದ್ದಾರೆ.

Samantha Ruth Prabhu : ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್‌ ಕೊಟ್ಟ ಸ್ಪಷ್ಟನೆ ಇದು

ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ?

Raj Nidimoru: ನಾಗ ಚೈತನ್ಯ ಅವರ ವಿಚ್ಛೇದನದ ಸಂದರ್ಭದಲ್ಲಿ ಸಮಂತಾ ರುತ್ ಪ್ರಭು ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ರಾಜ್ ಆಗಮದಿಂದಲೇ ಸಮಂತಾ ವಿಚ್ಛೇದನ ಆಯಿತು ಎಂಬ ವದಂತಿ ಕೂಡ ಹಬ್ಬಿತ್ತು. ಈ ಎಲ್ಲ ಗಾಸಿಪ್‌ ಹಾಗೂ ಟ್ರೋಲ್‌ಗಳಿಗೆ ಸಮಂತಾ ಉತ್ತರ ಕೊಟ್ಟು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಸಮಂತಾ ಅವರು ರಾಜ್ ಜೊತೆ ಕ್ಲೋಸ್ ಆಗಿದ್ದು ಯಾವಾಗ ಎಂಬುದನ್ನು ಹೇಳಿದ್ದಾರೆ.

Rashmika-Vijay Wedding:  ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ರಿವೀಲ್‌; ʻವಿರೋಶ್ʼಮದುವೆ ಸಂಭ್ರಮ

Rashmika Wedding: ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ರಿವೀಲ್‌!

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ವಾರ ಉದಯಪುರದಲ್ಲಿ ತಮ್ಮ ವಿವಾಹ ಸಂಭ್ರಮವನ್ನು ಪ್ರಾರಂಭಿಸಲಿದ್ದಾರೆ. ಈ ಆಚರಣೆಗಳು ಐಷಾರಾಮಿ ಐಟಿಸಿ ಮೆಮೆಂಟೋಸ್ ಉದಯಪುರದಲ್ಲಿ ನಡೆಯಲಿದ್ದು, ಜೋಡಿ ತಮ್ಮ ಎಲ್ಲಾ ವಿವಾಹಪೂರ್ವ ಮತ್ತು ವಿವಾಹ ಸಮಾರಂಭಗಳನ್ನು ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

Rashmika Vijay Wedding: ಕುಟುಂಬದೊಂದಿಗೆ ವಾಲಿಬಾಲ್, ಜಪಾನೀಸ್ ಡಿನ್ನರ್ ಪಾರ್ಟಿ ಆಯೋಜಿಸಿ ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ

ಪ್ರೀ ವೆಡ್ಡಿಂಗ್ ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ

Vijay Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಹಬ್ಬ ಅಧಿಕೃತವಾಗಿ ಆರಂಭವಾಗಿದೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಐಷಾರಾಮಿಗಳಿಂದ ತುಂಬಿರುವ ಕಾರ್ಯಕ್ರಮವಾಗಲಿದೆ. ಪ್ರೀ ವೆಡ್ಡಿಂಗ್ ಸೆಲಬ್ರೇಷನ್ ಅಲ್ಲಿ ಜೋಡಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಾ ಇದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

Toxic: ರಾಯನ ಅಖಾಡಕ್ಕೆ ಎಂಟ್ರಿ ಕೊಟ್ಟ ಮಾಲಿವುಡ್‌ನ ಸುದೇವ್‌ - ಬಾಲಿವುಡ್‌ನ ಅಕ್ಷಯ್ ಒಬೆರಾಯ್! ಇವರ ಪಾತ್ರಗಳೇನು?

ʻಟಾಕ್ಸಿಕ್‌ʼ ಅಖಾಡಕ್ಕೆ ಅಕ್ಷಯ್ ಒಬೆರಾಯ್ - ಸುದೇವ್ ನಾಯರ್ ಎಂಟ್ರಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಚಿತ್ರಕ್ಕೆ ಬಾಲಿವುಡ್‌ನ ಅಕ್ಷಯ್ ಒಬೆರಾಯ್ 'ಟೋನಿ'ಯಾಗಿ ಮತ್ತು ಮಾಲಿವುಡ್‌ನ ಸುದೇವ್ ನಾಯರ್ 'ಕರ್ಮಡಿ'ಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ರೆಟ್ರೋ ಹಾಗೂ ರಗಡ್ ಲುಕ್ ವೈರಲ್ ಆಗಿವೆ. ಯಶ್ ನಟನೆಯ ಈ ಚಿತ್ರ ಮಾರ್ಚ್ 19ರಂದು ತೆರೆಕಾಣಲಿದೆ.

Virosh Wedding: ಬರುವ ಸೊಸೆ ಹೀಗಿರಬೇಕು! ವಿಜಯ್ ದೇವರಕೊಂಡ ಪೋಷಕರ ಕಂಡೀಷನ್ ಏನಿತ್ತು?

ಬರುವ ಸೊಸೆ ಹೀಗಿರಬೇಕು! ವಿಜಯ್ ದೇವರಕೊಂಡ ಪೋಷಕರ ಕಂಡೀಷನ್ ಏನಿತ್ತು?

Rashmika Vijay: 'ವಿರೋಷ್' ವಿವಾಹ (Virosh Marriage) ಅಧಿಕೃತವಾಗಿ ಅನೌನ್ಸ್‌ ಆಗಿದ್ದಾಗಿನಿಂದ ಅಭಿಮಾನಿಗಳು ಹಳೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹುಡುಕಿ ವೈರಲ್‌ ಮಾಡುತ್ತಿದ್ದಾರೆ. ವಿವಾಹಕ್ಕೂಮೊದಲು ಈ ಜೋಡಿ ಹಲವು ವರ್ಷಗಳ ಮೊದಲು ಪರಸ್ಪರ ಪರಿಚಿತರಾಗಿದ್ದಾರೆ. ವಿಜಯ್ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ತಮ್ಮ ಕನಸಿನ ಸೊಸೆ ಬಗ್ಗೆಈ ಹಿಂದೆ ಮಾತನಾಡಿರುವ ವಿಡಿಯೋವನ್ನು ಫ್ಯಾನ್ಸ್‌ ಹಂಚಿಕೊಂಡಿದ್ದಾರೆ.

ನಿಮ್ಮಲ್ಲಿ ಕಥೆ ಇದ್ಯಾ? ನೀವು ನಿರ್ದೇಶಕರಾಗಬೇಕಾ? ನಿಮಗಾಗಿ ಬರ್ತಿದೆ ʻಜೀ ಕಿರುಚಿತ್ರ ಸ್ಪರ್ಧೆʼ; ತೀರ್ಪುಗಾರರು ಹೇಳಿದ್ದೇನು?

7 ಭಾಷೆಗಳಲ್ಲಿ ಜೀ ಕಿರುಚಿತ್ರ ಸ್ಪರ್ಧೆ; ಪ್ರತಿಭಾವಂತರಿಗೆ ಭರ್ಜರಿ ಚಾನ್ಸ್!

Zee Short Film Contest: ಭಾರತದಾದ್ಯಂತ ಇರುವ ಉದಯೋನ್ಮುಖ ನಿರ್ದೇಶಕರಿಗೆ ತಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಲು ಜೀ ಸಂಸ್ಥೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುತ್ತಿದೆ. ಕನ್ನಡ ಸೇರಿದಂತೆ ಏಳು ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಸ್ಪರ್ಧೆಗೆ ಘಟಾನುಘಟಿ ನಿರ್ದೇಶಕರು ತೀರ್ಪುಗಾರರಾಗಿದ್ದಾರೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಭವಿಷ್ಯದಲ್ಲಿ ಜೀ ಸಂಸ್ಥೆಯೊಟ್ಟಿಗೆ ಕೆಲಸ ಮಾಡುವ ಸುವರ್ಣಾವಕಾಶವೂ ಸಿಗಲಿದೆ.

Actor Darshan: ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್!

ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್!

Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದು, ಅವರಿಗೆ ನ್ಯಾಯಾಲಯದಿಂದ ಸಣ್ಣ ರಿಲೀಫ್ ಸಿಕ್ಕಿದೆ. ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತುಗೊಳಿಸಿದ್ದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅಮಾನತುಗೊಂಡಿದ್ದ ಗನ್ ಲೈಸೆನ್ಸ್​ಗೆ ಹೈಕೋರ್ಟ್ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ.

ʻಧುರಂಧರ್‌ 2ʼ ಚಿತ್ರಕ್ಕಿಂತ ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ʻಟಾಕ್ಸಿಕ್‌ʼ ಒಂದು ಹೆಜ್ಜೆ ಮುಂದು; ಯಾಕೆ ಗೊತ್ತಾ?

Yash: 'ಧುರಂಧರ್ 2' ಹಿಂದಿಕ್ಕಿ ಮುನ್ನುಗ್ಗುತ್ತಿರುವ 'ಟಾಕ್ಸಿಕ್'!

Toxic vs Dhurandhar 2: ಮಾರ್ಚ್ 19ರಂದು ಟಾಕ್ಸಿಕ್‌ ಮತ್ತು ಧುರಂಧರ್‌ 2 ಒಟ್ಟಿಗೆ ತೆರೆಗೆ ಬರುತ್ತಿವೆ. ಆದರೆ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕಿಂತ ಯಶ್ ಅವರ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಐಎಂಡಿಬಿ ರೇಟಿಂಗ್, ಆಡಿಯೋ ಹಕ್ಕುಗಳ ದಾಖಲೆ ಹಾಗೂ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಟಾಕ್ಸಿಕ್ ಸಿನಿಮಾ ಮುಂದಿದೆ.

ಯಾವ ಸಿನಿಮಾಗೂ ಕಮ್ಮಿ ಇಲ್ಲ ರಶ್ಮಿಕಾ ಮಂದಣ್ಣ ರಿಯಲ್‌ ಲೈಫ್‌ ಜರ್ನಿ; ಕಳೆದ 10 ವರ್ಷಗಳಲ್ಲಿ ಏನೇನ್‌ ಆಯ್ತು ನೋಡಿ!

ʻಕೊಡಗಿನ ಕುವರಿʼ ರಶ್ಮಿಕಾ ಮಂದಣ್ಣ ಬದುಕಿನ ಕಳೆದ 10 ವರ್ಷಗಳು ಹೇಗಿದ್ದವು?

Rashmika Mandanna Journey: ರಶ್ಮಿಕಾ ಮಂದಣ್ಣ ಅವರ ಬದುಕು ಕಳೆದ 10 ವರ್ಷಗಳಲ್ಲಿ ಯಾವುದೇ ಸಿನಿಮಾ ಕಥೆಗೂ ಕಮ್ಮಿ ಇಲ್ಲದಂತೆ ಸಾಗಿದೆ. 'ಕಿರಿಕ್ ಪಾರ್ಟಿ' ಮೂಲಕ 20ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ, ಸಕ್ಸಸ್, ನಿಶ್ಚಿತಾರ್ಥದ ಬ್ರೇಕಪ್ ಮತ್ತು ಟ್ರೋಲ್‌ಗಳಂತಹ ಹಲವು ಏರಿಳಿತಗಳನ್ನು ಎದುರಿಸಿದರು. ಇದೀಗ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ʻಟಾಕ್ಸಿಕ್‌ʼ ಚಿತ್ರದ ಮಲಯಾಳಂ ವರ್ಷನ್‌ ಹಕ್ಕುಗಳು ಯಾರ ಪಾಲಾಯ್ತು? ಯಶ್‌ ಸಿನಿಮಾ ಸಿಕ್ಕಿದ್ದಕ್ಕೆ ಕೇರಳ ವಿತರಕರು ಫುಲ್‌ ಖುಷ್

‌Toxic: ಕೇರಳದಲ್ಲಿ ಯಶ್ ಅಬ್ಬರ: ಮಲಯಾಳಂ ವಿತರಣಾ ಹಕ್ಕು ಯಾರಿಗೆ ಸಿಕ್ತು?

Toxic Malayalam Rights: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕೇರಳ ವಿತರಣಾ ಹಕ್ಕುಗಳನ್ನು E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ತವರು ರಾಜ್ಯವಾದ ಕೇರಳದಲ್ಲಿ ಸುಮಾರು 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

Rashmika Vijay Wedding: ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ! ಜೋಡಿ ಲುಕ್‌ ಕಂಡು ಫ್ಯಾನ್ಸ್‌ ಖುಷ್‌

ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ!

Rashmika Vijay Wedding: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ವಿವಾಹವಾಗಲಿದ್ದಾರೆ. ಫೆಬ್ರವರಿ 23 ರಂದು, ಇಬ್ಬರೂ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ವಿವಾಹ ಪೂರ್ವ ವಿವಾಹ ಸಮಾರಂಭಗಳು ಮತ್ತು ಅವರ ಅದ್ಧೂರಿ ವಿವಾಹಕ್ಕಾಗಿ ಉದಯಪುರಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

Loading...