ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Allu Sirish Pre Wedding Bash: ಅಲ್ಲು ಅರ್ಜುನ್‌ ತಮ್ಮ ಅಲ್ಲು ಸಿರೀಶ್‌ ಪ್ರೀ-ವೆಡ್ಡಿಂಗ್‌ ಪಾರ್ಟಿ ಬಲು ಜೋರು! ಫೋಟೋಸ್‌ ವೈರಲ್‌

ಅಲ್ಲು ಸಿರೀಶ್‌ ಪ್ರೀ-ವೆಡ್ಡಿಂಗ್‌ ಪಾರ್ಟಿ ಬಲು ಜೋರು!

Allu Sirish: ನಟಿ-ಗಾಯಕಿ ಸೋಫಿ ಚೌಧರಿ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಲ್ಲು ಸಿರೀಶ್ ಮತ್ತು ನಯನಿಕಾ ಅವರ ದುಬೈನಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಸಮಾರಂಭದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಷಾಂಪೇನ್ ಸೇವಿಸುತ್ತಿರುವ ಹಾಸ್ಯಮಯ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ವಿವಾಹ ಪೂರ್ವ ಸಮಾರಂಭದಲ್ಲಿ ವಿವಿಧ ಅತಿಥಿಗಳೊಂದಿಗೆ ಸೋಫಿ ಪೋಸ್ ನೀಡಿರುವ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಮಾರ್ಚ್‌ 19ರಂದು ಬಾಕ್ಸ್‌ ಆಫೀಸ್‌ ಬ್ಲಾಸ್ಟ್‌  ಆಗೋದು ಪಕ್ಕಾ! ʻಟಾಕ್ಸಿಕ್‌ʼ - ʻಧುರಂಧರ್‌ 2ʼ ಮಧ್ಯೆ ನೇರಾನೇರ ಫೈಟ್; ಅಕ್ಕಪಕ್ಕ ಬರುವುದಕ್ಕೂ ಯಾರೂ ರೆಡಿ ಇಲ್ಲ!

ಟಾಕ್ಸಿಕ್ Vs ಧುರಂಧರ್ 2 ಫೈಟ್‌ಗೆ ಬೆಚ್ಚಿಬಿದ್ದ ಪ್ಯಾನ್ ಇಂಡಿಯಾ ಸ್ಟಾರ್ಸ್!

Toxic vs Dhurandhar 2: ಮಾರ್ಚ್ 19ರಂದು ಯಶ್ ಮತ್ತು ರಣವೀರ್ ಸಿಂಗ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ನಟರಾದ ರಾಮ್ ಚರಣ್, ನಾನಿ ಮತ್ತು ಅಡಿವಿ ಶೇಷ್ ಅವರ ಪ್ಯಾನ್ ಇಂಡಿಯಾ ಸಿನಿಮಾಗಳು ಪೈಪೋಟಿಗೆ ಹೆದರಿ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿವೆ.

Dhurandhar The Revenge: ‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ಪಾತ್ರ ಏನು?

‘ಧುರಂಧರ್ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ಪಾತ್ರ ಏನು?

Salman Khan: 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದರೂ, ಆದಿತ್ಯ ಧರ್ ಅವರ ಧುರಂಧರ್ (Dhurandhar) ಚಿತ್ರವು ವರ್ಷದ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಯಿತು. ಆದಿತ್ಯ ಅವರ ಪತ್ನಿ ಯಾಮಿ ಗೌತಮ್ ಮತ್ತು ವಿಕ್ಕಿ ಕೌಶಲ್ ಧುರಂಧರ್ 2 ನಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ವದಂತಿಗಳು ಇವೆ. ಆದರೆ ಇತ್ತೀಚಿನ ಸುದ್ದಿಗಳ ಪ್ರಕಾರ, ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

Peddi Release Postponed: ಚಿಕ್ಕಪ್ಪನ ಸಿನಿಮಾಕ್ಕೆ ದಾರಿ ಬಿಟ್ಟುಕೊಟ್ಟ ʻಪೆದ್ದಿʼ ರಾಮ್‌ ಚರಣ್; ಡಿಸಿಎಂ ಪವನ್‌ ಕಲ್ಯಾಣ್‌ ಅಭಿಮಾನಿಗಳಿಗೆ ಸಿಕ್ತು ದಿಢೀರ್‌ ಸರ್ಪ್ರೈಸ್!‌

ಡಿಸಿಎಂ ಪವನ್‌ ಕಲ್ಯಾಣ್‌ ಅಭಿಮಾನಿಗಳಿಗೆ ಸಿಕ್ತು ದಿಢೀರ್‌ ಸರ್ಪ್ರೈಸ್!‌

Ustaad Bhagat Singh: ಪವನ್ ಕಲ್ಯಾಣ್ ಸಕ್ರಿಯ ರಾಜಕೀಯಕ್ಕೆ ಇಳಿದ ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಇದೀಗ ಪವನ್ ಅವರ ಮತ್ತೊಂದು ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ತೆರೆಗೆ ಬರುತ್ತಿದೆ. ಈ ಸಿನಿಮಾ ಪವನ್ ಅಭಿಮಾನಿಗಳಿಗಾಗಿಯೇ ಮಾಡಲಾದ ಸಿನಿಮಾ ಆಗಿದೆ ಎಂಬುದು ನಿರ್ದೇಶಕ ಹರೀಶ್ ಶಂಕರ್ ಮಾತು. ಪವನ್ ಕಲ್ಯಾಣ್ ಜೊತೆಗೆ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ಸಹ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 26 ರಂದು ಬಿಡುಗಡೆ ಆಗಲಿದೆ. ಇದರ ಬೆನ್ನಲ್ಲೇ ರಾಮ್‌ಚರಣ್‌ ಪೆದ್ದಿ ಸಿನಿಮಾ ಅನೌನ್ಸ್‌ ಆಗಿದೆ. ಚಿಕ್ಕಪ್ಪನ ಸಿನಿಮಾಕ್ಕೆ ದಾರಿ ಬಿಟ್ಟುಕೊಟ್ಟಿದ್ದಾರೆ ರಾಮ್‌ ಚರಣ್‌.

57ರ ಹರೆಯದಲ್ಲಿ ಬೆಳ್ಳಿ ಪದಕದ ಬೇಟೆ: ಶೂಟಿಂಗ್ ಅಖಾಡದಲ್ಲಿ ಜಗ್ಗೇಶ್ ಪತ್ನಿ ಪರಿಮಳ ಅದ್ಭುತ ಸಾಧನೆ!

ಪತ್ನಿ ಪರಿಮಳ ಸಾಧನೆ ಕಂಡು ಭಾವುಕರಾದ ನಟ ಜಗ್ಗೇಶ್!

Parimala Jaggesh: ನಟ ಜಗ್ಗೇಶ್‌ ಅವರ ಪತ್ನಿ ಪರಿಮಳಾ ಅವರು ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 57 ವರ್ಷದ ಡಾ. ಪರಿಮಳ ಬೆಳ್ಳಿ ಪದಕ ಗೆದ್ದಿದ್ದಾರೆ.

Mahesh Babu: ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ನಟಿಸೋದು ಕನ್‌ಫರ್ಮ್‌! ಯಾವ ಸಿನಿಮಾ?

ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ನಟಿಸೋದು ಕನ್‌ಫರ್ಮ್‌!

SS Rajamouli: ಕಳೆದ ವರ್ಷ ಎಸ್.ಎಸ್. ರಾಜಮೌಳಿ ತಮ್ಮ ಮುಂದಿನ ಆಕ್ಷನ್ ಫ್ಯಾಂಟಸಿ ಮಹಾಕಾವ್ಯ ವಾರಣಾಸಿಯ ಗ್ರ್ಯಾಂಡ್ ಟೀಸರ್ ಅನ್ನು ಅನಾವರಣಗೊಳಿಸಿದಾಗ , ಅದರಲ್ಲಿ ಅತ್ಯಂತ ಆಕರ್ಷಕವಾದ ಭಾಗವೆಂದರೆ ಭಾರತೀಯ ಮಹಾಕಾವ್ಯ ರಾಮಾಯಣದ ಒಂದು ಅಧ್ಯಾಯದಿಂದ ಪ್ರೇರಿತವಾದ ಚಿತ್ರದಲ್ಲಿ ಚಿತ್ರಿಸಲಾದ ಪ್ರಪಂಚ. ಈಗ, ಚಿತ್ರದ ಆ ಭಾಗದಲ್ಲಿ ರಾಮನ ಪಾತ್ರವನ್ನು ವಹಿಸುವುದಾಗಿ ಬಹಿರಂಗಪಡಿಸಿದ್ದಾರೆ.

ʻಗೀತರಚನೆ ಎಂಬುದು ಸುಪ್ತಮನಸ್ಸಿನ ಕಲೆ, ಅದಕ್ಕೆ ತರಬೇತಿ ಇಲ್ಲʼ; ಬೆಂಗಳೂರು ಫಿಲ್ಮ್‌ಫೆಸ್ಟ್‌ನಲ್ಲಿ ಜಯಂತ ಕಾಯ್ಕಿಣಿ ಮಾತು

ʻತುಟಿ ತಾಗಿಸದೆ ಹೇಗೆ ಪ್ರೀತಿ ಮಾಡ್ತೀರಿʼ ಅಂತ ಜಯಂತ ಕಾಯ್ಕಿಣಿ ಕೇಳಿದ್ದೇಕೆ?

Jayanth Kaikini: "ಗೀತರಚನೆಯನ್ನು ಯಾರೂ ಕಲಿಸಲು ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಹೊರಹೊಮ್ಮಬೇಕಾದ ಪ್ರತಿಭೆ" ಎಂದು ಜಯಂತ ಕಾಯ್ಕಿಣಿ ಅವರು ಅಭಿಪ್ರಾಯಪಟ್ಟಿದ್ದಾರೆ. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಸಿನಿಮಾ ಹಾಡುಗಳನ್ನು ಬರೆಯುವುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʻಮೆಗಾ ಸ್ಟಾರ್ʼ ವಿರುದ್ಧದ ಟ್ವೀಟ್‌ಗೆ ಸೊಸೆ ಕೆಂಡ; ಚಿರಂಜೀವಿಯನ್ನ ಟೀಕಿಸಿದವರಿಗೆ ಲಾವಣ್ಯ ತ್ರಿಪಾಠಿ ಖಡಕ್ ವಾರ್ನಿಂಗ್!

ನಟ ಚಿರಂಜೀವಿ ಪರ ಬ್ಯಾಟಿಂಗ್ ಮಾಡಿದ ಸೊಸೆ ಲಾವಣ್ಯ ತ್ರಿಪಾಠಿ!

Chiranjeevi: ಮೆಗಾ ಕುಟುಂಬದಲ್ಲಿ ಈಗ ಸಂತೋಷ ಮನೆ ಮಾಡಿದೆ. ರಾಮ್ ಚರಣ್-ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿದ ಸಂಭ್ರಮದ ನಡುವೆ, ಚಿರಂಜೀವಿ ಈ ಹಿಂದೆ 'ವಾರಸುದಾರ'ನ ಬಗ್ಗೆ ನೀಡಿದ್ದ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ಆಕ್ರೋಶ ವ್ಯಕ್ತಪಡಿಸಿದ್ದು, "ಮನೆಯ ಹೆಣ್ಣುಮಕ್ಕಳನ್ನು ಚಿರಂಜೀವಿ ಅವರು ಎಷ್ಟು ಗೌರವಿಸುತ್ತಾರೆ ಎಂಬುದು ಟೀಕೆ ಮಾಡುವವರಿಗೆ ತಿಳಿದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

ʻನಾನು ಸ್ಟಾರ್‌ ಆಗೋದಕ್ಕೆ ಆ ಒಂದು ಸಿನಿಮಾವೇ ಕಾರಣʼ; 20 ವರ್ಷ ಹಿಂದಕ್ಕೆ ಜಾರಿದ ನಟ ಮಹೇಶ್‌ ಬಾಬು!

ಮಹೇಶ್ ಬಾಬು ʻಸ್ಟಾರ್ʼ ಆಗಿದ್ದು ಹೇಗೆ? 20 ವರ್ಷಗಳ ಹಿಂದಿನ ಗುಟ್ಟು ಬಹಿರಂಗ!

Mahesh Babu: ವಾರಣಾಸಿ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಭಾಗಿಯಾಗಿರುವ ನಟ ಮಹೇಶ್ ಬಾಬು, ತಮ್ಮ ವೃತ್ತಿಜೀವನವನ್ನು ಬದಲಿಸಿದ ಸಿನಿಮಾ 'ಪೊಕಿರಿ' ಎಂದು ಹೇಳಿದ್ದಾರೆ. 2006ರಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆದ ಈ ಸಿನಿಮಾ ತಮ್ಮನ್ನು ಒಬ್ಬ ಸೂಪರ್‌ ಸ್ಟಾರ್ ಹೀರೋವನ್ನಾಗಿ ಮಾಡಿತು ಎಂದಿದ್ದಾರೆ.

ಸಾಯಿ ಪಲ್ಲವಿ ಸಿನಿ ಪಯಣದ ಗೋಲ್ಡನ್ ಇಯರ್ ಇದು; ರಾಮಾಯಣದ ಬೆನ್ನಲ್ಲೇ ಕಲ್ಕಿ-2 ಚಿತ್ರಕ್ಕೂ ಎಂಟ್ರಿ!

2026ರಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ನಟಿ ಸಾಯಿ ಪಲ್ಲವಿ!

Sai Pallavi Movies 2026: ನಟಿ ಸಾಯಿ ಪಲ್ಲವಿ ಅವರು ಈ ವರ್ಷ ಸಾಧನೆಯ ಶಿಖರ ಏರುವುದು ಖಚಿತವಾಗಿದೆ. ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಈಗ 'ಕಲ್ಕಿ 2' ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಸುಮತಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಧನುಷ್ ನಿರ್ಮಾಣದ ಹೊಸ ಸಿನಿಮಾ ಹಾಗೂ ಆಮಿರ್ ಖಾನ್ ಪುತ್ರನ ಜೊತೆ ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿದೆ.

BIFFes 2026: ʻಮಹಿಳಾ ಪ್ರಧಾನ ಸಿನಿಮಾಗಳೆಲ್ಲವೂ, ಮಹಿಳಾ ಪರ ಸಿನಿಮಾಗಳಾಗಿರುವುದಿಲ್ಲʼ ಎಂದ ಲೇಖಕಿ ಸಂಧ್ಯಾರಾಣಿ

ʻಪುಟ್ಟಣ್ಣ ಕಣಗಾಲ್ ಚಿತ್ರಗಳು ಮಹಿಳಾ ಪರವಾಗಿರಲಿಲ್ಲʼ- ಲೇಖಕಿ ಸಂಧ್ಯಾರಾಣಿ

BIFFes 2026: ಲೇಖಕಿ ಸಂಧ್ಯಾರಾಣಿ ಅವರು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ಮಹಿಳಾ ಪ್ರಧಾನವೇ ಹೊರತು ಮಹಿಳಾ ಪರವಲ್ಲ ಎಂದು ವಿಮರ್ಶಿಸಿದ್ದಾರೆ. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿರ್ದೇಶಕ ಸಿದ್ಧಲಿಂಗಯ್ಯ ಅವರ 'ಹೇಮಾವತಿ' ಚಿತ್ರದ ಕುರಿತು ನಡೆದ ಚರ್ಚೆಯಲ್ಲಿ ಈ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.

Rajpal Yadav : ಪೊಲೀಸರಿಗೆ ಶರಣಾಗುವಂತೆ ನಟ ರಾಜ್‌ಪಾಲ್ ಯಾದವ್‌ಗೆ ಹೈಕೋರ್ಟ್ ಆದೇಶ; ಕಾರಣ ಇದು

ನಟ ರಾಜ್‌ಪಾಲ್ ಯಾದವ್‌ಗೆ ಬಿಗ್ ಶಾಕ್!

Cheque Bounce Case: ಬಾಲಿವುಡ್‌ನಲ್ಲಿ ಕಾಮಿಡಿಗೆ ಹೆಸರುವಾಸಿಯಾದ ನಟ ರಾಜ್‌ಪಾಲ್ (Rajpal Yadav) ಯಾದವ್ ಅವರಿಗೆ ಚೆಕ್ ಬೌನ್ಸ್ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ (ಫೆಬ್ರವರಿ 4) ಪೊಲೀಸರಿಗೆ ಶರಣಾಗುವಂತೆ ಹೈಕೋರ್ಟ್ ಆದೇಶವನ್ನು ನೀಡಿದೆ. ಈ ವಿವಾದವು ಸೆಕ್ಷನ್ 138 ರ ಅಡಿಯಲ್ಲಿ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದೆ .(ಫೆಬ್ರವರಿ 4) ಸಂಜೆ 4 ಗಂಟೆಯೊಳಗೆ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ಜಡ್ಜ್ ಸ್ವರಣ ಕಾಂತ್ ಶರ್ಮಾ ಆದೇಶಿಸಿದ್ದಾರೆ.

Yash Toxic teaser: ಯಶ್ ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ಟಾಕ್ಸಿಕ್‌ ಟೀಸರ್, ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ!

Jason Shah : ಸಂಜಯ್ ಲೀಲಾ ಬನ್ಸಾಲಿ ಅವರ ಹೀರಾಮಂಡಿ ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ ಬ್ರಿಟಿಷ್ ನಟ ಜೇಸನ್ ಶಾ , ವಿಜಯ್ ಅವರ ಜನ ನಾಯಗನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸಂದರ್ಶನದಲ್ಲಿ , ಚಲನಚಿತ್ರಗಳು ಹೇಗೆ "ತಮ್ಮ ಮುಗ್ಧತೆಯನ್ನು ಕಳೆದುಕೊಂಡಿವೆ" ಎಂಬುದರ ಕುರಿತು ನಟ ಮಾತನಾಡುತ್ತಾ ರಣವೀರ್ ಸಿಂಗ್ ಅವರ ಧುರಂಧರ್ ಮತ್ತು ಯಶ್ ಅವರ ಟಾಕ್ಸಿಕ್ಟೀ ಸರ್ ಅನ್ನು ಟೀಕಿಸಿದ್ದಾರೆ.

Chiranjeevi: ಮೆಗಾಸ್ಟಾರ್ ಅಬ್ಬರ ಇನ್ನು ಒಟಿಟಿಯಲ್ಲಿ! ‘ಮನ ಶಂಕರ ವರಪ್ರಸಾದ್ ಗಾರು’ ಸ್ಟ್ರೀಮಿಂಗ್‌ ಎಲ್ಲಿ?

Chiranjeevi: ಮೆಗಾಸ್ಟಾರ್ ಅಬ್ಬರ ಇನ್ನು ಒಟಿಟಿಯಲ್ಲಿ!

Mana Shankara Vara Prasad Garu on OTT: ಚಿರಂಜೀವಿ ಅವರ ಇತ್ತೀಚಿನ ಚಿತ್ರ, ಮನ ಶಂಕರ ವರ ಪ್ರಸಾದ್ ಗಾರು , ಜನವರಿ 12, 2026 ರಂದು ದೇಶೀಯವಾಗಿ ಬಿಡುಗಡೆಯಾದ ನಂತರ ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು . ಚಿತ್ರಮಂದಿರಗಳಲ್ಲಿ ಮೂರು ವಾರಗಳನ್ನು ಪೂರೈಸಿರುವ ಈ ಚಿತ್ರವು ಈಗ ಡಿಜಿಟಲ್‌ನಲ್ಲಿ ಅಭಿಮಾನಿಗಳಿಗೆ ತಲುಪುತ್ತಿದೆ. ಮಂಗಳವಾರ ಬಹಿರಂಗಪಡಿಸಿದಂತೆ MSVPG ಅಧಿಕೃತವಾಗಿ OTT ನಲ್ಲಿ ಬಿಡುಗಡೆಯಾಗುತ್ತಿದೆ.

S P Venkatesh: ʻಹೃದಯ ಸಮುದ್ರ ಕಲಕಿʼ ಹಾಡಿನ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

ʻಹೃದಯ ಸಮುದ್ರ ಕಲಕಿʼ ಹಾಡಿನ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

S P Venkatesh: ʼಹೃದಯ ಸಮುದ್ರ ಕಲಕಿ…ʼ ಸೇರಿದಂತೆ ಕನ್ನಡದಲ್ಲಿ ಹಲವು ಜನಪ್ರಿಯ ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಎಸ್‌.ಪಿ. ವೆಂಕಟೇಶ್‌ ( S P Venkatesh) (ಸಂಗೀತ ರಾಜ), ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 1955ರಲ್ಲಿ ಚೆನ್ನೈನಲ್ಲಿ ಜನಿಸಿದ ವೆಂಕಟೇಶ್‌, ಮಲಯಾಳಂ, ತೆಲುಗು, ಬಂಗಾಲಿ, ಹಿಂದಿ, ಕನ್ನಡ, ಒರಿಯಾ ಮುಂತಾದ ಭಾಷೆಗಳಲ್ಲಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

Sangeethaa Sringeri: ನೋಡಿದ ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತು! ಲವ್ ಬಗ್ಗೆ ಮಾತನಾಡಿದ  ಸಂಗೀತಾ ಶೃಂಗೇರಿ

ಲವ್ ಬಗ್ಗೆ ಮಾತನಾಡಿದ ಸಂಗೀತಾ ಶೃಂಗೇರಿ

Sangeethaa Sringeri: ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ಈ ನಟಿ, 1996ರ ಮೇ 13ರಂದು ಜನಿಸಿದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 2016ರ 'ಹರ ಹರ ಮಹಾದೇವ' ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಜನಪ್ರಿಯರಾದ ಇವರು, 777 ಚಾರ್ಲಿ (2022) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಇದೇ ಮೊದಲ ಬಾರಿಗೆ ಸಂದರ್ಶವೊಂದರಲ್ಲಿ ನಟಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Dance Karnataka Dance:  ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?

ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್!

Dance Karnataka Dance: ಜೀ ಕನ್ನಡದ ಜನಪ್ರಿಯ ಶೋಗಳಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ 'ಮಹಾ ಸಂಚಿಕೆ' ಪ್ರಸಾರವಾಗುತ್ತಿದ್ದು, ಇದರಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್‌ ವಿಶೇಷ ಆಕರ್ಷಣೆಯಾಗಿದ್ದಾರೆ.

Dhurandhar 2 teaser: ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

Ranveer: ವರ್ಷದ ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರದ ಕ್ಷಣಗಣನೆ ಅಧಿಕೃತವಾಗಿ ಆರಂಭವಾಗಿದೆ. ಧುರಂಧರ್ 2 ಟೀಸರ್‌ ಔಟ್‌ ಆಗಿದೆ. ಆದರೆ ಹಿಂದಿನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಮರುಬಳಕೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗುತ್ತಿದೆ . ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಟೀಸರ್ ಮೂಲಕ ಖಚಿತಪಡಿಸಿಯಾಗಿದೆ.

Reliance Jio Studios: ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

ಈ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

Reliance’s Jio Studios : ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

Dhurandhar: ʼಧುರಂಧರ್ʼ ವಿರುದ್ಧ FIR ದಾಖಲು! ಟೀಸರ್‌ ರಿಲೀಸ್‌ ಬೆನ್ನಲ್ಲೇ ಚಿತ್ರತಂಡಕ್ಕೆ ಶಾಕ್‌

ʼಧುರಂಧರ್ʼ ವಿರುದ್ಧ FIR ದಾಖಲು!

Ranveer Singh: ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವ ನಡುವೆ , ಚಿತ್ರಕ್ಕೆ ಅನಿರೀಕ್ಷಿತ ಕಾನೂನು ತೊಡಕು ಎದುರಾಗಿದೆ. ದಕ್ಷಿಣ ಮುಂಬೈನ ಹೈ ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿ ಅನುಮತಿಯಿಲ್ಲದೆ ಡ್ರೋನ್ ಹಾರಿಸಿದ ಆರೋಪದ ಮೇಲೆ ಚಿತ್ರದ ಸ್ಥಳ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.

ತ್ರಿವೇಣಿ ಬರೆದ ಕಾದಂಬರಿ ಆಧರಿಸಿ ಬರ್ತಿದೆ ʻಸರಳ ಸುಬ್ಬರಾವ್‌ʼ ಸಿನಿಮಾ; 70ರ ದಶಕಕ್ಕೆ ಜಾರಿದ ನಟ ಅಜಯ್‌ ರಾವ್‌

ತ್ರಿವೇಣಿ ಕಾದಂಬರಿ ಆಧರಿತ ʻಸರಳ ಸುಬ್ಬರಾವ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌

Sarala Subbarao Movie: ಅಜಯ್‌ ರಾವ್‌ ಅಭಿನಯದ ಸರಳ ಸುಬ್ಬರಾವ್‌ ಚಿತ್ರವು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿಸಿದೆ. 1970ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ಈ ಸುಂದರ ಪ್ರೇಮಕಥೆ ಸಾಗಲಿದ್ದು, ಅಜಯ್‌ ರಾವ್‌ ಮತ್ತು ಮಿಶಾ ನಾರಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Landlord: ʻಸಿಎಂ ಸಿದ್ದರಾಮಯ್ಯ ನೀಡಿದ ಬೆಂಬಲ ನಮಗೆ ಹೊಸ ಹುರುಪು ನೀಡಿದೆ, ಜೈ‌ ಭೀಮ್ʼ; ತೆರಿಗೆ ವಿನಾಯಿತಿ ಸಿಕ್ಕಿದ್ದಕ್ಕೆ ʻದುನಿಯಾʼ ವಿಜಯ್‌ ಸಂತಸ

ಲ್ಯಾಂಡ್‌ಲಾರ್ಡ್‌ಗೆ ತೆರಿಗೆ ವಿನಾಯಿತಿ; ಸಿಎಂಗೆ ಧನ್ಯವಾದ ಹೇಳಿದ ʻಸಲಗʼ

Tax Exemption For Landlord: ಲ್ಯಾಂಡ್‌ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ದುನಿಯಾ ವಿಜಯ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಈ ಚಿತ್ರಕ್ಕೆ ಡಿಎಸ್ಎಸ್ ನಾಯಕರ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

ʻಟ್ಯಾಟೂ ಹಾಕಿಸಿಕೊಳ್ಳಬೇಡಿ, ನಂಗೆ ಬೇಜಾರ್‌ ಆಗತ್ತೆʼ; ದಿಢೀರ್‌ ಅಂತ ʻಬಿಗ್ ಬಾಸ್ʼ ಖ್ಯಾತಿಯ ಕಾವ್ಯ ಶೈವ ಹೀಗೆ ಹೇಳಿದ್ದೇಕೆ?

ʻಟ್ಯಾಟೂ ಹಾಕಿಸಿಕೊಳ್ಳಬೇಡಿʼ; ʻಬಿಗ್ ಬಾಸ್ʼ ಕಾವ್ಯ ಶೈವ ಕಳಕಳಿಯ ಮನವಿ

Bigg Boss Kannada 12 Kavya Shaiva: ಬಿಗ್‌ ಬಾಸ್‌ ಕನ್ನಡ 12ರಲ್ಲಿ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕಾವ್ಯ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೇಲಿರುವ ಪ್ರೀತಿಯಿಂದಾಗಿ ಮೈಮೇಲೆ ಕಾವ್ಯ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

Duniya Vijay: ಸಾಮಾಜಿಕ ಕಳಕಳಿಯುಳ್ಳ ʻಲ್ಯಾಂಡ್‌ಲಾರ್ಡ್‌ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ʻಲ್ಯಾಂಡ್‌ಲಾರ್ಡ್ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; CM ಸಿದ್ದರಾಮಯ್ಯ ಸೂಚನೆ

Landlord Kannada Movie: ಸಾಮಾಜಿಕ ನ್ಯಾಯ ಮತ್ತು ಶೋಷಣೆಯ ವಿರುದ್ಧದ ಹೋರಾಟದ ಕಥೆಯನ್ನು ಹೊಂದಿರುವ ಲ್ಯಾಂಡ್‌ಲಾರ್ಡ್ ಸಿನಿಮಾ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರತಂಡದ ಮನವಿಯನ್ನು ಪುರಸ್ಕರಿಸಿ, ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

Loading...