ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Naga Chaitanya: ಧೂತ ಸೀಸನ್ 2 ರ ಮೂಹೂರ್ತ  ಸಮಾರಂಭದ ಫೋಟೋ ಹಂಚಿಕೊಂಡ ಪಾರ್ವತಿ ತಿರುವೋತ್ತು!

ಧೂತ ಸೀಸನ್ 2ರ ಮೂಹೂರ್ತ ಫೋಟೋ ಹಂಚಿಕೊಂಡ ಪಾರ್ವತಿ ತಿರುವೋತ್ತು!

Naga Chaitanya:ಧೂತ' ೨೦೨೩ ರಲ್ಲಿ ವಿಕ್ರಮ್ ಕೆ ಕುಮಾರ್ ನಿರ್ದೇಶಿಸಿದ ಅಲೌಕಿಕ-ಹಾರರ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಇದರಲ್ಲಿ ನಾಗ ಚೈತನ್ಯ, ಪ್ರಿಯಾ ಭವಾನಿ ಶಂಕರ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾರ್ತ್ ಸ್ಟಾರ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರತ್ ಮಾರಾರ್ ನಿರ್ಮಿಸಿರುವ ಈ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Ugly Story OTT : ತೆರೆ ಕಂಡ 14 ದಿನದಲ್ಲೇ ಒಟಿಟಿಗೆ ಎಂಟ್ರಿ ಕೊಡ್ತು ಈ ಮೂವಿ!

ತೆರೆ ಕಂಡ 14 ದಿನದಲ್ಲೇ ಒಟಿಟಿಗೆ ಎಂಟ್ರಿ ಕೊಡ್ತು ಈ ಮೂವಿ!

Ugly Story OTT : ಮೇ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ಕೇವಲ ಎರಡು ವಾರಗಳ ನಂತರ OTT ನಲ್ಲಿ (OTT) ಬಿಡುಗಡೆಯಾಯಿತು. ಜೂನ್ 5 ರಿಂದ ಚಿತ್ರ ಸ್ಟ್ರೀಮಿಂಗ್ ಪ್ರಾರಂಭಿಸುವುದಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಹಾ ಅಧಿಕೃತವಾಗಿ ಘೋಷಿಸಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ವೀಕ್ಷಕರಿಗೆ ಈ ಘೋಷಣೆ ಒಳ್ಳೆಯ ಸುದ್ದಿಯಾಗಿದೆ.

Thalapathy Vijay: ವಿತರಕರಿಗೆ ದುಡ್ಡು ವಾಪಸ್‌ ಕೊಟ್ಟು ಡೀಲ್‌ ಕ್ಯಾನ್ಸಲ್‌ ಮಾಡಿದ್ರಾ ʻಜನ ನಾಯಗನ್‌ʼ ನಿರ್ಮಾಪಕರು? ಇದರ ಹಿಂದಿದೆ ಒಳ್ಳೆಯ ಉದ್ದೇಶ!

ʻಜನ ನಾಯಗನ್ʼ ಚಿತ್ರ ಎಲ್ಲಾ ವಿತರಣಾ ಹಕ್ಕುಗಳ ಡೀಲ್‌ ಕ್ಯಾನ್ಸಲ್! ಕಾರಣವೇನು?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಸಮಸ್ಯೆಯಿಂದಾಗಿ 6 ತಿಂಗಳು ವಿಳಂಬವಾಗುತ್ತಿರುವುದರಿಂದ, ವಿತರಕರ ನಷ್ಟ ತಪ್ಪಿಸಲು ವಿಜಯ್ ಒಂದು ನಿರ್ಧಾರ ಕೈಗೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರದ ಎಲ್ಲಾ ಥಿಯೇಟ್ರಿಕಲ್ ಒಪ್ಪಂದಗಳನ್ನು ರದ್ದುಗೊಳಿಸಲು ಸೂಚಿಸಿದ್ದಾರೆ.

ರಾಮ್ ಚರಣ್ ಆಯ್ತು, ʻಕಿಚ್ಚʼ ಸುದೀಪ್‌ಗೂ ವಿದೇಶಿ ಬಾಡಿಗಾರ್ಡ್; ʻಮ್ಯಾಂಗೋ ಪಚ್ಚʼ ಶೋನಲ್ಲಿ ಹೈಲೈಟ್‌ ಆದ ಈ ವ್ಯಕ್ತಿ ಯಾರು?

ʻಕಿಚ್ಚʼ ಸುದೀಪ್‌ಗೆ ಭದ್ರತೆ ನೀಡಲು ಬಂದ್ರಾ ವಿದೇಶಿ ಬಾಡಿಗಾರ್ಡ್?

ʻಕಿಚ್ಚʼ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬೆಂಗಳೂರಿನ ಸಂತೋಷ್ ಥಿಯೇಟರ್‌ಗೆ ಕಿಚ್ಚ ಸುದೀಪ್ ಕುಟುಂಬ ಸಮೇತ ಆಗಮಿಸಿದ್ದರು. ಈ ವೇಳೆ ವಿದೇಶಿ ಬಾಡಿಗಾರ್ಡ್ ಒಬ್ಬರು ಸುದೀಪ್ ಭದ್ರತೆಗೆ ನಿಂತಿದ್ದು ಭಾರಿ ಕುತೂಹಲ ಮೂಡಿಸಿದೆ.

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರಕ್ಕೆ ತಿಂಗಳಿಗೂ ಮೊದಲೇ ಅಡ್ವಾನ್ಸ್‌ ಬುಕ್ಕಿಂಗ್; ಇದು ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ!

ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ 'ದಿ ಒಡಿಸ್ಸಿ' ರಿಲೀಸ್‌ ಯಾವಾಗ?

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ಜೂನ್ 8 ರಿಂದ ಭಾರತದಲ್ಲಿ ಆರಂಭವಾಗಲಿದೆ ಎಂದು ವಾರ್ನರ್ ಬ್ರದರ್ಸ್ ಘೋಷಿಸಿದೆ. ಹೋಮರ್ ಮಹಾಕಾವ್ಯದ ಆಧರಿತ, ಸಂಪೂರ್ಣ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ಜಗತ್ತಿನ ಮೊದಲ ಚಿತ್ರ ಇದಾಗಿದೆ.

ಜೀ ಕಿರುಚಿತ್ರ ಸ್ಪರ್ಧೆ ಫಿನಾಲೆ: ಪ್ರಾದೇಶಿಕ ಸಿನಿಮಾಗಳ ಭವಿಷ್ಯಕ್ಕೆ ಸಿಗಲಿದೆ ಬಿಗ್ ಮೈಲೇಜ್!

‘ಜೀ ಕಿರುಚಿತ್ರ ಸ್ಪರ್ಧೆ’ ಗ್ರಾಂಡ್ ಫಿನಾಲೆಗೆ ಸಜ್ಜಾಯ್ತು ಅದ್ದೂರಿ ವೇದಿಕೆ

ಭಾರತದ ಪ್ರಮುಖ ತಂತ್ರಜ್ಞಾನ ಹಾಗೂ ಮನರಂಜನಾ ಸಂಸ್ಥೆಯಾದ ‘ಜೀ’ (ZEE) ತನ್ನ ಮೊಟ್ಟಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆಯ ಮಹಾ ಸಮಾರೋಪಕ್ಕೆ ಸಿದ್ಧತೆ ನಡೆಸಿದೆ. ಸ್ಮಾರ್ಟ್‌ಫೋನ್‌ಗಳ ಮೂಲಕ ಎಂಟು ಭಾಷೆಗಳಲ್ಲಿ ಮೂಡಿಬಂದಿರುವ ಕಿರುಚಿತ್ರಗಳಿಗೆ ಈ ಸ್ಪರ್ಧೆ ವೇದಿಕೆಯಾಗಿದೆ.

Mango Pachcha Review: ಮೈಸೂರಿನ ಹಸ್ರವ್ವನ ಕಥೆಗೆ ಉಸಿರು ತುಂಬಿದ ಸಂಚಿತ್ ಸಂಜೀವ್

Mango Pachcha Review: ಸುದೀಪ್‌ ಸೋದರಳಿಯ ಸಂಚಿತ್‌ ಮೊದಲ ಸಿನಿಮಾ ಹೇಗಿದೆ?

Mango Pachcha Kannada Movie Review: ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ವಿವೇಕ್ ಸಾರಥ್ಯದ ಈ ಚಿತ್ರವು 2002ರ ಮೈಸೂರಿನ ಮಾದಕ ವಸ್ತುಗಳ ಭೂಗತ ಜಾಲದ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ.

Peddi Box Office Collection: ಮೊದಲ ದಿನವೇ  100 ಕೋಟಿ ರೂ. ಕಲೆಕ್ಷನ್! ರಾಮ್ ಚರಣ್ ಮಾಸ್ ಕ್ರೇಜ್‌

ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್! ರಾಮ್ ಚರಣ್ ಮಾಸ್ ಕ್ರೇಜ್‌

Peddi Box Office Collection:ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಪರಿಣಾಮ ಸಿನಿಮಾ ಒಂದೇ ದಿನಕ್ಕೆ ವಿಶ್ವಾದ್ಯಂತ ಬರೋಬ್ಬರಿ 112.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಪೆಡ್ಡಿ ಚಿತ್ರದಲ್ಲಿ ವಿಜಯ್ ಸೇತುಪತಿ, ಬೊಮನ್ ಇರಾನಿ, ದಿವ್ಯೆಂದು ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Aamir Khan: ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ ಆಮಿರ್ ಖಾನ್ ಐಕಾನಿಕ್ ಸಿನಿಮಾ 'ಲಗಾನ್'

ಥಿಯೇಟರ್‌ಗಳಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ 'ಲಗಾನ್'!

Lagaan to re-release: 'ಲಗಾನ್' ಕಥೆಯನ್ನು ಆಮಿರ್ ಖಾನ್‌ಗೆ ನಿರ್ದೇಶಕ ಅಶುತೋಷ್ ಗೋವಾರಿಕರ್ ಹೇಳಿದಾಗ ಅದನ್ನು ತಿರಸ್ಕರಿಸಿದ್ದರು. ಆದರೆ, ಛಲ ಬಿಡದೆ ಅಶುತೋಷ್ ಎರಡು ವರ್ಷ ತೆಗೆದುಕೊಂಡು ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದ್ದರು. ಆಗ ಮತ್ತೆ ರಿಡಿಂಗ್ ಕೊಟ್ಟಾಗ ಆಮಿರ್ ಖಾನ್‌ಗೆ ಇಷ್ಟ ಆಗಿತ್ತು. ಹೀಗಾಗಿ ಅವರೇ ತಮ್ಮದೇ ಆಮಿರ್ ಖಾನ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದರು.

Janhvi Kapoor: 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಅಗೌರವ! ಏನಿದು ಚರ್ಚೆ?

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಅಗೌರವ! ಏನಿದು ಚರ್ಚೆ?

Janhvi Kapoor: ಚಿತ್ರದಲ್ಲಿ ಅಚಿಯಮ್ಮ ಪಾತ್ರದಲ್ಲಿರುವ ಜಾನ್ವಿ ಅವರನ್ನು ಅನೇಕ ದೃಶ್ಯಗಳಲ್ಲಿ ಚಿತ್ರಿಸಲಾಗಿದೆ (Shoot). ಮತ್ತು ಮುಖ್ಯ ನಾಯಕಿ ಕೂಡ ಇನ್‌ಸ್ಟಾಗ್ರಾಮ್ ಪುಟ ಪೆದ್ದಿ ಬಗ್ಗೆ ಒಂದು ಪೋಸ್ಟ್ ಮಾಡಿದೆ, ಅದರ ಶೀರ್ಷಿಕೆ ಹೀಗಿದೆ: “ ಪೆದ್ದಿ : ಭಾರತೀಯ ಸಿನಿಮಾದಲ್ಲಿ ಪ್ರಮುಖ ಮಹಿಳೆಗೆ ಇದುವರೆಗೆ ನೀಡಲಾದ ಅತ್ಯಂತ ದುಬಾರಿ ಅಗೌರವ ಎಂದು ಬರೆದುಕೊಂಡಿದೆ.

ʻಮೊದಲು ನಿನ್ ಅಡ್ರೆಸ್ ಏನು ಅಂತ ತಿಳಿದುಕೋ...ʼ; ಪ್ರಕಾಶ್ ರಾಜ್ ವಿರುದ್ಧ ತೆಲುಗು ನಿರ್ಮಾಪಕ ಏಕಾಏಕಿ ಗರಂ ಆಗಿದ್ದೇಕೆ?

ಪವನ್ ಕಲ್ಯಾಣ್‌ರನ್ನು ವಿರೋಧಿಸಿದ ನಟ ಪ್ರಕಾಶ್ ರಾಜ್‌ಗೆ ನಿರ್ಮಾಪಕನ ಟಾಂಗ್

ತೆಲಂಗಾಣ ಚುನಾವಣೆಯಲ್ಲಿ ಜನಸೇನಾ ಪಾರ್ಟಿ ಸ್ಪರ್ಧಿಸಲಿದೆ ಎಂಬ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ ನಟ ಪ್ರಕಾಶ್ ರಾಜ್ ವಿರುದ್ಧ ತೆಲುಗು ನಿರ್ಮಾಪಕ ಬಂಡ್ಲ ಗಣೇಶ್ ತೀವ್ರವಾಗಿ ಕಿಡಿಕಾರಿದ್ದಾರೆ. ಪ್ರಕಾಶ್ ರಾಜ್ ಅವರ ರಾಷ್ಟ್ರೀಯತೆ, ನೈತಿಕ ಹಕ್ಕು ಮತ್ತು ಕ್ಯಾರೆಕ್ಟರ್ ಅನ್ನು ನೇರವಾಗಿ ಗಣೇಶ್ ಪ್ರಶ್ನೆ ಮಾಡಿದ್ದಾರೆ.

Aamir Khan: ನಾನು  ಮದುವೆ ಆಗುತ್ತಿರುವುದು ನಿಜ; ಒಪ್ಪಿಕೊಂಡ ಆಮಿರ್ ಖಾನ್

ನಾನು ಮದುವೆ ಆಗುತ್ತಿರುವುದು ನಿಜ; ಒಪ್ಪಿಕೊಂಡ ಆಮಿರ್ ಖಾನ್

Aamir Khan: ಆಮಿರ್ ಖಾನ್ ಮತ್ತು ಅವರ ಸಂಗಾತಿ ಗೌರಿ ಸ್ಪ್ರಾಟ್ ಜುಲೈ 5 ರಂದು ವಿವಾಹವಾಗಲಿದ್ದಾರೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.ವೆರೈಟಿ ಇಂಡಿಯಾ ಜೊತೆಗಿನ ಸಂಭಾಷಣೆಯಲ್ಲಿ , ನಟ ತಮ್ಮ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ಅಂತ್ಯ ಹಾಡುತ್ತಾ, "ನಾನು ಪ್ರಸ್ತುತ ಅಮೆರಿಕದಲ್ಲಿ ಪ್ರಯಾಣಿಸುತ್ತಿದ್ದೇನೆ. ಮದುವೆಯ ಸುದ್ದಿ ನಿಜ . ಅದು ಜುಲೈ 5 ರಂದು" ಎಂದು ಹೇಳಿದರು.

Pahlaj Nihalani death: ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ

ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ

Pahlaj Nihalani death:ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಅಗ್ನಿಸಾಕ್ಷಿʼ; ಹಳೆಯ ಹಿಟ್‌ ಸೀರಿಯಲ್‌ನ ಶೀರ್ಷಿಕೆಯನ್ನು ಪುನಃ ಬಳಸಿದ್ದೇಕೆ?

ಹೊಸ ಸೀರಿಯಲ್‌ಗೆ ʻಅಗ್ನಿಸಾಕ್ಷಿʼ ಶೀರ್ಷಿಕೆಯನ್ನೇ ಪುನಃ ಬಳಸಿದ್ದೇಕೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 8ರಿಂದ ಪ್ರತಿ ಸೋಮವಾರ ಸಂಜೆ 7 ಗಂಟೆಗೆ ಹೊಸ ಕಥಾಹಂದರ ಹೊಂದಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಪ್ರಸಾರವಾಗಲಿದೆ. ಇದು ಹಳೆಯ ಸರಣಿಯ ರಿಮೇಕ್ ಅಲ್ಲ, ಬದಲಿಗೆ ಆಧುನಿಕ ತಲೆಮಾರಿನ ಅಹಂಕಾರ ಮತ್ತು ಸ್ವಾಭಿಮಾನದ ನಡುವಿನ ಕೌಟುಂಬಿಕ ಸಂಘರ್ಷವಾಗಿದೆ.

Peddi Review: ಕ್ರಾಸ್‌ಓವರ್ ಅಥ್ಲೀಟ್ ಪೆದ್ದಿಯ ಸಾಧಾರಣ ಆಟ; ಬದುಕಿನ ಗುರುತಿಗಾಗಿ ನಡೆಯುವ ಅಸಾಧಾರಣ ಹೋರಾಟ!

Peddi Review: ರಾಮ್‌ ಚರಣ್‌ ನಟನೆಯ ‌ʻಪೆದ್ದಿʼ ಹೇಗಿದೆ? ರೇಟಿಂಗ್‌ ಎಷ್ಟು?

Peddi Movie Review: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ 'ಪೆದ್ದಿ' ಸಿನಿಮಾ ಇಂದು (ಜೂನ್‌ 4) ಜಾಗತಿಕವಾಗಿ ಬಿಡುಗಡೆಯಾಗಿದೆ. ಕ್ರಾಸ್‌ಓವರ್ ಅಥ್ಲೀಟ್ ಆಗಿ ರಾಮ್ ಚರಣ್ ಮತ್ತು ಕುಸ್ತಿ ಕಲಿಸುವ ಗುರುವಿನ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ.

Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ್ರಾ ದಂಪತಿ?

Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು?

Shubha Poonja: ಪರಸ್ಪರ ಒಪ್ಪಿಗೆ ಮೇರೆಗೆ ಕೋರ್ಟ್​ಗೆ ದಂಪತಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುಮಂತ್​ ಬಿಲ್ಲವ ಎಂಬುವವರನ್ನ ಮದುವೆಯಾಗಿದ್ದ ಶುಭಾ ಪೂಂಜಾ. ಉಡುಪಿ ಮೂಲದ ಉದ್ಯಮಿ​​ ಸುಮಂತ್ ಅವರನ್ನು ಶುಭಾ​​ ಕೈಹಿಡಿದಿದ್ದರು. 2022 ಜನವರಿಯಲ್ಲಿ ಶುಭಾ ಪೂಂಜಾ ಮತ್ತು ಸುಮಂತ್ ಮದುವೆಯಾಗಿದ್ದರು.​​ ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದೆ.

Ram Charan: ʻಪೆದ್ದಿʼ ಸಿನಿಮಾ ನೋಡಿ ರಾಮ್‌ಚರಣ್‌ ಪತ್ನಿ ಹರ್ಷೋದ್ಗಾರ! ವಿಡಿಯೋ ವೈರಲ್‌

ʻಪೆದ್ದಿʼ ಸಿನಿಮಾ ನೋಡಿ ರಾಮ್‌ಚರಣ್‌ ಪತ್ನಿ ಹರ್ಷೋದ್ಗಾರ! ವಿಡಿಯೋ ವೈರಲ್‌

Ram Charan: ಪೆದ್ದಿ ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ಬಿಡುಗಡೆಯಾಗುವ ಮುನ್ನ ಜೂನ್ 3 ರಂದು ಪ್ರಥಮ ಪ್ರದರ್ಶನಗೊಂಡಿತು. ಮೊದಲ ಪ್ರದರ್ಶನವನ್ನು ವೀಕ್ಷಿಸಲು ಅಭಿಮಾನಿಗಳು ಸೇರಿದ್ದರು, ಆದರೆ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ (Upasana) ಕೊನಿಡೇಲಾ ಅವರ ಅತಿದೊಡ್ಡ ಚಿಯರ್‌ಲೀಡರ್ ಆಗಿ ಗಮನ ಸೆಳೆದರು.

Peddi Movie Twitter Review: ರಾಮ್‌ಚರಣ್‌ ʻಪೆದ್ದಿʼ ಸಿನಿಮಾಗೆ  ಫ್ಯಾನ್ಸ್‌ ಬಹುಪರಾಕ್‌! ಶಿವಣ್ಣ ಪಾತ್ರಕ್ಕೂ ಮೆಚ್ಚುಗೆ

ರಾಮ್‌ಚರಣ್‌ ʻಪೆದ್ದಿʼ ಸಿನಿಮಾಗೆ ಫ್ಯಾನ್ಸ್‌ ಬಹುಪರಾಕ್‌!

Peddi Movie Twitter Review: ಶಿವರಾಜ್‌ಕುಮಾರ್, ಜಾನ್ವಿ ಕಪೂರ್ , ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಬುಚಿ ಬಾಬು ಸನಾ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು (Peddi Movie) (ಜೂನ್ 4) ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಕರ್ನಾಟಕದಾದ್ಯಂತ 'ಪೆದ್ದಿ' ಹವಾ ಜೋರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social media) ಲೈವ್ ಅಪ್‌ಡೇಟ್‌ಗಳು ಹರಿದುಬರುತ್ತಿವೆ.

Aamir Khan : 60ನೇ ವಯಸ್ಸಿನಲ್ಲಿ ಮದುವೆ ತನಗೆ ಸರಿಹೊಂದುವುದಿಲ್ಲ ಎಂದಿದ್ದ ಆಮಿರ್! ಮನಸ್ಸು ಬದಲಾಯಿಸಿದ್ದೇಕೆ?

60ನೇ ವಯಸ್ಸಿನಲ್ಲಿ ಮದುವೆ ತನಗೆ ಸರಿಹೊಂದುವುದಿಲ್ಲ ಎಂದಿದ್ದ ಆಮಿರ್!

Aamir Khan :ಆಮಿರ್ ಖಾನ್ ತಮ್ಮ 47 ವರ್ಷದ ಗೆಳತಿ ಗೌರಿ ಸ್ಪ್ರ್ಯಾಟ್ ಜೊತೆ ಜುಲೈ 5 ರಂದು ತಮ್ಮ ನಿವಾಸದಲ್ಲಿ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ ಮೂರನೇ ಮದುವೆ ಎನ್ನಲಾಗಿದೆ. 60 ನೇ ವಯಸ್ಸಿನಲ್ಲಿ ಮದುವೆ ತನಗೆ ಸರಿಹೊಂದುವುದಿಲ್ಲ ಎಂದು ಒಮ್ಮೆ ಹೇಳಿದ್ದರು. ಈಗ 61 ವರ್ಷ ವಯಸ್ಸಿನ ನಟ ಮತ್ತು 47 ವರ್ಷದ ಗೌರಿ, ನೋಂದಾಯಿತ ವಿವಾಹಕ್ಕೆ ಅವರ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಣ್ಣ ಗುಂಪೇ ಹಾಜರಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Actor Yash: ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ನಿಂದ ಬಿಗ್‌ ಸರ್‌ಪ್ರೈಸ್‌? ವಿಶೇಷ ಏನು?

ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ನಿಂದ ಬಿಗ್‌ ಸರ್‌ಪ್ರೈಸ್‌? ವಿಶೇಷ ಏನು?

Actor Yash: ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಒಂದು ಪಿರಿಯಡ್ ಗ್ಯಾಂಗ್‌ಸ್ಟರ್ ಸಿನಿಮಾ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸುತ್ತಿದ್ದಾರೆ.

Bigg Boss Kannada 13: ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ಶೋ ʻಬಿಗ್‌ ಬಾಸ್‌ʼ! ಪ್ರೋಮೋ ಔಟ್‌

ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ಶೋ ʻಬಿಗ್‌ ಬಾಸ್‌ʼ!

Bigg Boss Kannada 13: ''ಐಪಿಎಲ್'' ಮುಕ್ತಾಯವಾದ ಬೆನ್ನಲ್ಲೇ ''ಬಿಗ್ ಬಾಸ್'' ಶುರುವಾಗ್ತಿದೆ. ಇದಕ್ಕೆ ತಮಿಳಿನಲ್ಲಿ ''ಬಿಗ್ ಬಾಸ್'' ಸೀಸನ್ 10ರ ಕೆಲಸ ಶುರುವಾಗಿದ್ದು, ಈ ವರ್ಷದ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ ಕನ್ನಡ ಬಿಗ್‌ ಬಾಸ್‌ ಕಡೆಯಿಂದಲೂ ಸಣ್ಣ ಪ್ರೋಮೋ ಔಟ್‌ ಆಗಿದೆ. ಇನ್ನು ಸೀಸನ್‌ 12ರಲ್ಲಿ ಗಿಲ್ಲಿ ನಟ ಸೀಸನ್ -12 ವಿನ್ನರ್ ಆಗಿದ್ದರು. 50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದರು. ಒಂದು ಕಾರನ್ನು ಕೂಡ ಈ ಸಲ ಕೊಡಲಾಗಿತ್ತು. ಕಳೆದ ಬಿಗ್‌ಬಾಸ್ ಸೀಸನ್‌ಗಳ ಯಶಸ್ಸಿನ ನಂತರ ಕಲರ್ಸ್ ಕನ್ನಡ ತಂಡ ಈ ಬಾರಿಯ ಸೀಸನ್ ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ.

AA23: ಭಾರಿ ಸದ್ದು ಮಾಡಿದ್ದ ಅಲ್ಲು ಅರ್ಜುನ್‌ ನಟನೆಯ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ನಿಂತುಹೋಯ್ತಾ? ಅಸಲಿ ಸತ್ಯ ಇಲ್ಲಿದೆ!

ಅಲ್ಲು ಅರ್ಜುನ್ ʻಪ್ಯಾನ್‌ ಇಂಡಿಯಾ ಸಿನಿಮಾʼ ದಿಢೀರ್‌ ಅಂತ ನಿಂತುಹೋಯ್ತಾ?

ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'AA23' ಸಿನಿಮಾ ನಿಂತುಹೋಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ ಎಂಬುದು ಗೊತ್ತಾಗಿದೆ.

SJ Suryah: ತಮಿಳಿನ ʻಕಿಲ್ಲರ್‌ʼ ಸಿನಿಮಾ ಸೆಟ್‌ನಲ್ಲಿ ಭೀಕರ ದುರಂತ; ಸಿಲಿಂಡರ್ ಸ್ಫೋಟದಲ್ಲಿ ಓರ್ವ ತಂತ್ರಜ್ಞ ಸಾವು, ಮೂವರಿಗೆ ಗಾಯ

ʻಕಿಲ್ಲರ್ʼ ಸಿನಿಮಾ ಸೆಟ್‌ನಲ್ಲಿ ಭೀಕರ ಸಿಲಿಂಡರ್ ಸ್ಫೋಟ; ಓರ್ವ ದುರ್ಮರಣ!

ತಮಿಳು ನಟ, ನಿರ್ದೇಶಕ ಎಸ್‌ಜೆ ಸೂರ್ಯ ಅವರ ಮುಂಬರುವ 'ಕಿಲ್ಲರ್' ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಭೀಕರ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 26 ವರ್ಷದ ಯುವ ತಂತ್ರಜ್ಞ ಮದನ್ ಸಾವನ್ನಪ್ಪಿದ್ದಾರೆ. ಚೆನ್ನೈನ ಬಿನ್ನಿ ಮಿಲ್ಸ್‌ನಲ್ಲಿ ಬುಧವಾರ ಮುಂಜಾನೆ ಬಾಂಬ್ ಬ್ಲಾಸ್ಟ್ ದೃಶ್ಯ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದೆ.

ಆಮಿರ್ ಖಾನ್‌ಗೆ 3ನೇ ಮದುವೆ ಫಿಕ್ಸ್; 47 ವರ್ಷದ ಗರ್ಲ್‌ಫ್ರೆಂಡ್‌ ಗೌರಿ ಜೊತೆ ಸಿಂಪಲ್‌ ಆಗಿ ನಡೆಯಲಿದೆ ಕಲ್ಯಾಣ

ಆಮಿರ್‌ ಖಾನ್‌ 3ನೇ ಮದುವೆಗೆ ಮುಹೂರ್ತ‌ ಫಿಕ್ಸ್; ಗೌರಿ ಜತೆ ಸಿಂಪಲ್‌ ಕಲ್ಯಾಣ

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ 47 ವರ್ಷದ ಗೆಳತಿ ಗೌರಿ ಸ್ಪ್ರ್ಯಾಟ್ ಜೊತೆ ಜುಲೈ 5 ರಂದು ತಮ್ಮ ನಿವಾಸದಲ್ಲಿ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದು ಅವರಿಗೆ ಮೂರನೇ ಮದುವೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಈ ಜೋಡಿಯ ಈ ಮದುವೆ ನಿರ್ಧಾರಕ್ಕೆ ಕುಟುಂಬಸ್ಥರು ಬೆಂಬಲ ನೀಡಿದ್ದಾರೆ.

Loading...