ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Vijay Sethupathi : ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ? ವದಂತಿಗಳ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟ

ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ?

Ramayana: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' ಘೋಷಣೆಯಾದ ಕ್ಷಣದಿಂದಲೇ ಸಾಕಷ್ಟು ಸಂಚಲನ ಸೃಷ್ಟಿಸಿತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ, ಮೂವೀಸ್ ಸಿಂಗಾಪುರದ ವರದಿಯ ಪ್ರಕಾರ, ರಾಮಾಯಣದ ನಿರ್ಮಾಪಕರು ಚಿತ್ರದಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣ ಪಾತ್ರದ ವಿಚಾರವಾಗಿ ವಿಜಯ್ ಸೇತುಪತಿ ಅವರೊಂದಿಗೆ ಚರ್ಚೆಯಲ್ಲಿದ್ದಾರೆ.

ʻಬಿಗ್‌ ಬಾಸ್‌ʼನಿಂದ ಬಂದ ದುಡ್ಡಲ್ಲಿ ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್‌ ಸುದ್ದಿಗೆ ತಮ್ಮದೇ ಸ್ಟೈಲ್‌ನಲ್ಲಿ ಡಿಚ್ಚಿ ಕೊಟ್ಟ ಪಳಾರ್!‌

ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್ ಸುದ್ದಿ ಬಗ್ಗೆ ಹೇಳಿದ್ದೇನು?

25 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂಬ ವೈರಲ್ ಸುದ್ದಿಗೆ ಸ್ವತಃ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಬ್ರೇಕ್ ಹಾಕಿದ್ದಾರೆ. 25 ಎಕರೆ ಜಮೀನು ಖರೀದಿಸಿ ಫಾರ್ಮ್‌ಹೌಸ್ ಮಾಡಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, "ನಾನು ಜಮೀನು ತಗೊಂಡಿರುವ ವಿಚಾರ ನನಗೇ ಗೊತ್ತಿಲ್ಲ" ಎಂದು ತಮಾಷೆ ಮಾಡಿದ್ದಾರೆ.

Prakash Raj: Spirit ಚಿತ್ರದಿಂದ ಪ್ರಕಾಶ್​ ರಾಜ್​  ಔಟ್ ಆಗಿದ್ದು ಹೌದಾ? ನಿಜಕ್ಕೂ ಆಗಿದ್ದೇನು?

Spirit ಚಿತ್ರದಿಂದ ಪ್ರಕಾಶ್​ ರಾಜ್​ ಔಟ್ ಆಗಿದ್ದು ಹೌದಾ?

spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ನಟಿಸಿರುವ ಈ ಚಿತ್ರವು ಮಾರ್ಚ್ 7, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದ, ನಟ ಪ್ರಕಾಶ್ ರಾಜ್ ಅವರು ಚಿತ್ರದ ತಂಡದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ವರದಿಗಳಿವೆ.

Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

Gilli Nata: ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಈ ಬಗ್ಗೆ ಗಿಲ್ಲಿ ಉತ್ತರ ನೀಡಿದ್ದು ಹೀಗೆ.

ಬಾಕ್ಸ್‌ ಆಫೀಸ್‌ ಮಾತ್ರವಲ್ಲ, ಕಿರುತೆರೆಯಲ್ಲೂ ʻಕಾಂತಾರ: ಚಾಪ್ಟರ್‌ 1ʼ ಅಬ್ಬರ; ಟಿಆರ್‌ಪಿಯಲ್ಲಿ ಹೊಸ ದಾಖಲೆ!

ಬಾಕ್ಸ್‌ ಆಫೀಸ್‌ ಆಯ್ತು, ಈಗ ಕಿರುತೆರೆಯಲ್ಲೂ Kantara: Chapter 1 ದರ್ಬಾರ್

Kantara-Chapter 1 TRP Record: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ʻಕಾಂತಾರ: ಚಾಪ್ಟರ್‌ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಸಿದ ಬೆನ್ನಲ್ಲೇ, ಜೀ ಕನ್ನಡದಲ್ಲಿ ಪ್ರಸಾರವಾದ ತನ್ನ 'ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್' ಮೂಲಕ ಕಿರುತೆರೆಯಲ್ಲೂ ದಾಖಲೆ ಬರೆದಿದೆ.

Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ

ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ!

Gilli Nata Bigg Boss : ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ (Gilli Nata) ಕರ್ನಾಟಕದಲ್ಲಿ ಸದ್ಯ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟನಿಗೆ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಸರ್ಕಾರಿ ಶಾಲೆ ಎಚ್​​8 ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು.

ʻಹೃದಯಂʼ ಚಿತ್ರಕ್ಕಾಗಿ ʻಮಹಾನಟಿʼ ಖ್ಯಾತಿಯ ಆರಾಧನಾ ಭಟ್‌ಗೆ ಜೋಡಿಯಾದ ಪೃಥ್ವಿ ಶಾಮನೂರು

ʻಹೃದಯಂʼ ಚಿತ್ರಕ್ಕೆ ಮುಹೂರ್ತ; ಪೃಥ್ವಿ ಶಾಮನೂರುಗೆ 'ಮಹಾನಟಿ' ಆರಾಧನಾ ಜೋಡಿ

Hrudayam Movie News: 'ಪದವಿಪೂರ್ವ' ಖ್ಯಾತಿಯ ಪೃಥ್ವಿ ಶಾಮನೂರು ಮತ್ತು 'ಮಹಾನಟಿ' ಶೋ ಮೂಲಕ ಮನೆಮಾತಾದ ಆರಾಧನಾ ಭಟ್ ಹೃದಯಂ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ರಜತ್ ಸೂರ್ಯವಂಶಿ ನಿರ್ದೇಶನದ ಈ ಸಿನಿಮಾ 2000-2006ರ ಕಾಲಘಟ್ಟದಲ್ಲಿ ನಡೆಯುವ ನೈಜ ಪ್ರೇಮಕಥೆಯನ್ನು ಹೊಂದಿದ್ದು, ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ.

40ನೇ ವಯಸ್ಸಿನಲ್ಲಿ ಮತ್ತೆ ತಾಯಿಯಾಗುತ್ತಿದ್ದಾರೆ ಸೋನಮ್‌ ಕಪೂರ್; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ

40ನೇ ವಯಸ್ಸಿನಲ್ಲಿ ಸೋನಮ್‌ ಗರ್ಭಿಣಿ; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ!

ನಟಿ ಸೋನಮ್‌ ಕಪೂರ್‌ ಅವರು 40ನೇ ವಯಸ್ಸಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಮುಂಬೈನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪತಿ ಆನಂದ್ ಅಹುಜಾ ಮತ್ತು ಕಪೂರ್ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭಕ್ಕೆ ಕರೀನಾ ಕಪೂರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ʻಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯʼ; ರಿಷಬ್‌ ಶೆಟ್ಟಿ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

Photos: ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

ಕಾಂತಾರ ಸ್ಟಾರ್‌ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಾಂಪತ್ಯಕ್ಕೆ ಈಗ 9 ವರ್ಷ ತುಂಬಿದೆ. ಹೌದು, 2017ರ ಫೆಬ್ರವರಿ 9 ರಂದು ನಡೆಯಿತು. ಇಂದು ಈ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಹಿನ್ನೆಲೆಯಲ್ಲಿ ರಿಷಬ್‌ ಶೆಟ್ಟಿ ಫೋಟೋಗಳನ್ನು ಹಂಚಿಕೊಂಡು, ಮಡದಿಗೆ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. "ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು

ಗೋವಾ ರಸ್ತೆಯಲ್ಲಿ ಕಿಚ್ಚನ ಪಡೆ ಅಬ್ಬರ; ರೇಸಿಂಗ್ ಕಣದಲ್ಲಿ ಸುದೀಪ್ ʻಕಿಚ್ಚಾಸ್ ಕಿಂಗ್ಸ್ ಬೆಂಗಳೂರುʼ ಟೀಮ್

ಸ್ಟ್ರೀಟ್ ರೇಸಿಂಗ್ ಸವಾಲಿಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ಸಜ್ಜು!

Indian Racing Festival (IRF) ಅಂಗವಾಗಿ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳಲ್ಲಿ ಅದ್ಧೂರಿ ಸ್ಟ್ರೀಟ್ ರೇಸಿಂಗ್ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕ ಕಿಚ್ಚ ಸುದೀಪ್, ಸ್ಟ್ರೀಟ್ ರೇಸಿಂಗ್ ಕೇವಲ ವೇಗವಲ್ಲ, ಅದು ಧೈರ್ಯ ಮತ್ತು ಸಮಯಪ್ರಜ್ಞೆಯ ಅಗ್ನಿಪರೀಕ್ಷೆ ಎಂದು ಬಣ್ಣಿಸಿದ್ದಾರೆ.

Karnataka Bulldozers: ʻನನ್ನ ತಂಡದ ಬಗ್ಗೆ ಹೆಮ್ಮೆ ಇದೆ, ಲವ್‌ ಯೂ ಬಾಯ್ಸ್..‌ʼ; ಸಿಸಿಎಲ್‌ ಗೆಲುವಿನ ಖುಷಿ ಹಂಚಿಕೊಂಡ ‌ʻಕಿಚ್ಚʼ ಸುದೀಪ್

ಸಿಸಿಎಲ್ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್; ಸಂಭ್ರಮಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅವರು ಗೆಲುವಿನ ಸಂಭ್ರಮವನ್ನು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡವು ಸಿಸಿಎಲ್ ಕಪ್ ಮುಡಿಗೇರಿಸಿಕೊಂಡಿದ್ದು, ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಈ ಐತಿಹಾಸಿಕ ಗೆಲುವಿಗೆ ಕಾರಣರಾದ ಆಟಗಾರರು, ತಂಡದ ಬೆನ್ನೆಲುಬಾಗಿ ನಿಂತ ಪತ್ನಿ ಪ್ರಿಯಾ ಅವರಿಗೆ ಸುದೀಪ್ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.

Spirit Movie: ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್‌ʼನಿಂದ ಪ್ರಕಾಶ್‌ ರಾಜ್‌ ಔಟ್‌? ಕಾರಣ ಇದು

ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್‌ʼನಿಂದ ಪ್ರಕಾಶ್‌ ರಾಜ್‌ ಔಟ್‌?

Prakash Raj: ದೀಪಿಕಾ ಪಡುಕೋಣೆ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್‌ನಿಂದ ನಿರ್ಗಮಿಸುವ ಬಗ್ಗೆ ಎಲ್ಲಾ ವದಂತಿಗಳ ನಂತರ , ಈಗ ನಟ ಪ್ರಕಾಶ್ ರಾಜ್ ಕೂಡ ಚಿತ್ರ ತಂಡದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್ ಅವರನ್ನು ಪ್ರಮುಖ ಪಾತ್ರದಲ್ಲಿ ತೋರಿಸಲಾಗಿತ್ತು, ಮತ್ತು ಬಿಡುಗಡೆ ವೀಡಿಯೊದಲ್ಲಿ ಅವರ ಧ್ವನಿ ಈಗಾಗಲೇ ಅವರ ಪಾತ್ರದ ಸುತ್ತ ಗಮನಾರ್ಹ ಸಂಚಲನ ಮೂಡಿಸಿತ್ತು.

Naveen Polishetty: ನವೀನ್ ಪೊಲಿಶೆಟ್ಟಿ ಒಂದೊಳ್ಳೆ ಹಾಸ್ಯ ಮೂವಿ; ಸ್ಟ್ರೀಮಿಂಗ್‌ ಎಲ್ಲಿ?

ನವೀನ್ ಪೊಲಿಶೆಟ್ಟಿ ಒಂದೊಳ್ಳೆ ಹಾಸ್ಯ ಮೂವಿ; ಸ್ಟ್ರೀಮಿಂಗ್‌ ಎಲ್ಲಿ?

Naveen Polishetty : ನವೀನ್ ಪೊಲಿಶೆಟ್ಟಿ ಮತ್ತು ಮೀನಾಕ್ಷಿ ಚೌಧರಿ ನಟಿಸಿರುವ ತೆಲುಗು ಹಾಸ್ಯ-ಡ್ರಾಮ ಅನಗನಾಗ ಓಕ ರಾಜು ಶೀಘ್ರದಲ್ಲೇ OTT ನಲ್ಲಿ ಬಿಡುಗಡೆಯಾಗಲಿದೆ. ಜನವರಿ 14, 2026 ರಂದು ಮಕರ ಸಂಕ್ರಾಂತಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಆರಂಭಿಕ ಪ್ರದರ್ಶನ ನೀಡಿತು. ಅನಗನಾಗ ಓಕ ರಾಜು ಚಿತ್ರ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಗೊತ್ತಾ?

Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

kichcha sudeep: ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅವರು ಇತ್ತೀಚೆಗೆ ತಮ್ಮ ʻಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ʻಯುದ್ದಕ್ಕೆ ಸಿದ್ದʼ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಬಗ್ಗೆ ಮಾತನಾಡಿದ ಸುದೀಪ್‌, ತಮ್ಮ ಮಾತು ಪೈರಸಿ ಮಾಡುವವರ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ದವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಹೀಗಿರುವಾಗಲೇ ದರ್ಶನ್‌ ಆಪ್ತ ಧನ್ವೀರ್‌ ಮತ್ತು ಸುದೀಪ್‌ ಆಪ್ತ ವಿನಯ್‌ ಗೌಡರ (Vinay Gowda) ಪೋಸ್ಟ್‌ ವಾರ್‌ ಕೂಡ ನಡೆದಿತ್ತು.

Ghooskhor Pandat row escalates: ‘ಘೂಸ್‌ಖೋರ್ ಪಂಡತ್’ವಿವಾದ:  ಚಿತ್ರಕ್ಕೆ ಹೊಸ ಸಂಕಷ್ಟ!

‘ಘೂಸ್‌ಖೋರ್ ಪಂಡತ್’ವಿವಾದ: ಚಿತ್ರಕ್ಕೆ ಹೊಸ ಸಂಕಷ್ಟ!

Ghooskhor Pandat: ಮನೋಜ್ ಬಾಜಪೇಯಿ ನಟಿಸಿ ನೀರಜ್ ಪಾಂಡೆ ಮತ್ತು ರಿತೇಶ್ ಶಾ ನಿರ್ದೇಶನದ ಮುಂಬರುವ ಚಿತ್ರ ಘೂಸ್‌ಖೋರ್ ಪಾಂಡತ್ , ಕಳೆದ ವಾರ ಘೋಷಣೆಯಾದಾಗಿನಿಂದ ಅದರ ಶೀರ್ಷಿಕೆಯ ಬಗ್ಗೆ ವಿವಾದವನ್ನು ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಣೆಗಳೊಂದಿಗೆ ಪ್ರಾರಂಭವಾದ ವಿಷಯವು ಉಲ್ಬಣಗೊಂಡಿದೆ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಉದ್ಯೋಗಿಗಳು ಶೀರ್ಷಿಕೆಯನ್ನು "ಆಕ್ಷೇಪಾರ್ಹ ಮತ್ತು ಅವಹೇಳನಕಾರಿ" ಎಂದು ಕರೆದು ನಿಷೇಧಕ್ಕೆ ಒತ್ತಾಯಿಸಿದೆ.

Thalaivar Thambi Thalaimaiyil OTT: ಸರಳ ಕಥೆ, ಹಳ್ಳಿಯ ಹಾಸ್ಯ, ಒಂದೊಳ್ಳೆ ಮೋಜಿನ ಸಿನಿಮಾ! ಈ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಹಳ್ಳಿಯ ಹಾಸ್ಯ, ಒಂದೊಳ್ಳೆ ಮೋಜಿನ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

Kannada New Movie: 'ತಲೈವರ್ ತಂಬಿ ತಲೈಮೈಯಿಲ್' ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ನಂತರ ಈಗ OTT ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಪೊಂಗಲ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ಹಿಟ್ ಆಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಚಿತ್ರವನ್ನು ನಿತೀಶ್ ಸಹದೇವ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ತಮಿಳಿನ ಚೊಚ್ಚಿಲ ಚಿತ್ರವಾಗಿದೆ. 2023 ರಲ್ಲಿ ಮಲಯಾಳಂ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು.

ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ʻಪುಟ್ಟಕ್ಕನ ಮಕ್ಕಳುʼ ನಟಿ ಸಂಜನಾ ಬುರ್ಲಿ; ಇಲ್ಲಿವೆ ನಿಶ್ಚಿತಾರ್ಥದ ಫೋಟೋಗಳು

Photos: ಅದ್ದೂರಿಯಾಗಿ ನೆರವೇರಿತು ನಟಿ ಸಂಜನಾ ಬುರ್ಲಿ ಎಂಗೇಜ್‌ಮೆಂಟ್

ಕನ್ನಡ ಕಿರುತೆರೆಯಲ್ಲಿ 'ಪುಟ್ಟಕ್ಕನ ಮಕ್ಕಳು', 'ಶ್ರೀ ಗಂಧದ ಗುಡಿ' ಮುಂತಾದ ಧಾರಾವಾಹಿಗಳಿಂದ ಮೂಲಕ ಮನೆಮಾತಾಗಿರುವ ನಟಿ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇವರ ಮದುವೆ ಎಂಗೇಜ್‌ಮಂಟ್ ಸಮಾರಂಭವು ಸಂಭ್ರಮದಿಂದ ನೆರವೇರಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಮರ್ಥ ಚನ್ನಗಿರಿ ಅವರೊಂದಿಗೆ ಸಂಜನಾ ಬುರ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸಂಜನಾ ಬುರ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Star Movie: ಫೆ.13ಕ್ಕೆ `ಸ್ಟಾರ್‌' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್

ಫೆ.13ಕ್ಕೆ `ಸ್ಟಾರ್‌' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ

Star Kannada Movie: ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್​​ನಲ್ಲಿ ಶರತ್ ಪ್ರಕಾಶ್ ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ ಮಾಡಿದ್ದಾರೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್‌ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಕಾಶಿ ತಲುಪಿದ 'ಲಕ್ಷ್ಮಿಪುತ್ರ' ಸಿನಿಮಾ: ಮಣಿಕರ್ಣಿಕಾ ಘಾಟ್‌ನಲ್ಲಿ ಚಿಕ್ಕಣ್ಣನ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್!

ಕಾಶಿಯಲ್ಲಿ ಚಿಕ್ಕಣ್ಣನ 'ಲಕ್ಷ್ಮಿಪುತ್ರ' ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್

Lakshmiputra Movie Updates: ನಿರ್ಮಾಪಕ ಎ.ಪಿ. ಅರ್ಜುನ್ ಮತ್ತು ನಟ ಚಿಕ್ಕಣ್ಣ ಜೋಡಿಯ 'ಲಕ್ಷ್ಮಿಪುತ್ರ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕಾಶಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಮಣಿಕರ್ಣಿಕಾ ಘಾಟ್ ಮತ್ತು ಗಂಗಾ ನದಿ ತೀರದಲ್ಲಿ ನಡೆದ ಈ ಚಿತ್ರೀಕರಣದಲ್ಲಿ ತಾರಾ ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ʻಬಿಗ್‌ ಬಾಸ್‌ʼ ಶೋನಲ್ಲಿ ಸಿಕ್ಕ 20 ಲಕ್ಷ ರೂ. ವೋಚರ್‌ನಿಂದ ಬಂಗಾರ ಖರೀಸಿದ ʻರನ್ನರ್‌ ಅಪ್‌ʼ ರಕ್ಷಿತಾ ಶೆಟ್ಟಿ; ಏನೇನ್‌ ತಗೊಂಡ್ರು ನೋಡಿ!

20 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿದ ʻಬಿಗ್ ಬಾಸ್ʼ ರಕ್ಷಿತಾ ಶೆಟ್ಟಿ

Rakshitha Shetty Gold Purchase: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ಸಿಕ್ಕಿತ್ತು. ಇದೀಗ ಅವರು ಅದನ್ನು ಬಳಕೆ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ʻಸ್ಟಾರ್‌ʼ ಆಗಲು ಬಂದ ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ವಿನ್ನರ್‌ ಶರತ್‌

ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ವಿನ್ನರ್‌ ಶರತ್‌ ಈಗ 'ಸ್ಟಾರ್'!

ಶರತ್‌ ಪ್ರಕಾಶ್‌ ಅವರು ಸ್ಟಾರ್‌ ಸಿನಿಮಾದ ಮೂಲದ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಸೀಸನ್ 2ರ ವಿಜೇತರಾದ ಇವರು, ಈ ಚಿತ್ರವನ್ನು ಸ್ವತಃ ನಿರ್ಮಿಸಿ ನಟಿಸಿದ್ದಾರೆ. ಬೆಂಗಳೂರಿನ ಸ್ಲಂಗಳಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ರೌಡಿಸಂ ಕಥೆಯ ಜೊತೆಗೆ ತಂದೆ-ಮಗಳ ಬಾಂಧವ್ಯದ ಸೆಂಟಿಮೆಂಟ್ ಅನ್ನು ನಿರ್ದೇಶಕ ವಿಜಯಸೂರ್ಯ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.

ನಿರ್ದೇಶಕ ಆರ್.‌ ಚಂದ್ರುಗೆ ಗೌರವ ಡಾಕ್ಟರೇಟ್; ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಸಿಹಿ ಸುದ್ದಿ

ಆರ್. ಚಂದ್ರುಗೆ ಡಾಕ್ಟರೇಟ್ ಗೌರವ; ಹುಟ್ಟುಹಬ್ಬದ ಸಂಭ್ರಮದಲ್ಲೇ ಸರ್ಪ್ರೈಸ್‌

ನಿರ್ದೇಶಕ ಆರ್‌ ಚಂದ್ರು ಅವರು ಡಾಕ್ಟರೇಟ್‌ ಗೌರವಕ್ಕೆ ಪಾತ್ರರಾಗುವ ಮೂಲಕ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಶಿಡ್ಲಘಟ್ಟದ ಕೇಶವಾರ ಹಳ್ಳಿಯಿಂದ ಬಂದ ಇವರು ಸಿನಿಮಾ ರಂಗದ ಸಾಧನೆ ಮಾತ್ರವಲ್ಲದೆ, ಎತ್ತಿನಹೊಳೆ ಹೋರಾಟ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಾಜ ಸೇವೆಗಾಗಿ ಮಣಿಪುರ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಈ ಗೌರವ ಪಡೆದಿದ್ದಾರೆ.

ಕರುನಾಡ ಮನೆಮಗಳ ಸಾಧನೆಗೆ ವೇದಿಕೆಯಾಗಲಿದೆ ʻಕಲರ್ಸ್‌ ಕನ್ನಡತಿʼ; ಮಹಿಳೆಯರ ನಿಸ್ವಾರ್ಥ ಸೇವೆಗೆ ಸಿಗಲಿದೆ ಗೌರವ

ರಿಯಲ್‌ ಲೈಫ್‌ ನಾಯಕಿಯರ ಹುಡುಕಾಟ; ನಿಮ್ಮೂರಿನ 'ಕಲರ್ಸ್ ಕನ್ನಡತಿ' ಯಾರು?

Colors Kannadathi Campaign: ಕಲರ್ಸ್ ಕನ್ನಡ ವಾಹಿನಿಯು ನಾಡಿನ ಸಾಮಾನ್ಯ ಮಹಿಳೆಯರ ಅಸಾಮಾನ್ಯ ಬದುಕನ್ನು ಸಂಭ್ರಮಿಸಲು ಹೊಸ ವೇದಿಕೆ ಕಲ್ಪಿಸಿದೆ. ಕುಟುಂಬಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಸಾಧಕಿಯರನ್ನು ಗುರುತಿಸಿ ಗೌರವಿಸುವ ಈ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ಧಾರಾವಾಹಿಯ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ರಿಯಲ್ ಲೈಫ್ ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಜಗತ್ತಿಗೆ ಪರಿಚಯಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

Karthik Mahesh: ʻಆಲ್ಫಾʼ ಚಿತ್ರತಂಡಕ್ಕೆ ಸಾಥ್‌ ನೀಡಿದ ನಟ ಶ್ರೀಮುರಳಿ;  ಈ ಸಿನಿಮಾ ಯಾವಾಗ ರಿಲೀಸ್?

ʻಆಲ್ಫಾʼ ಟ್ರೇಲರ್ ರಿಲೀಸ್: ಹೇಮಂತ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

Alpha: Men love Vengeance Movie Release: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ʻಆಲ್ಫಾʼ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Loading...