Joseph Vijay: ವಿಜಯ್ ಅವರ ಈ ನಡೆಗೆ ಶ್ಲಾಘಿಸಿದ ರಾಮ್ ಚರಣ್
Ram Charan: ವಿಜಯ್ ಮೇ 10 ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ವರ್ಷ ಡಿಸೆಂಬರ್ನಲ್ಲಿ ನಟನೆಯಿಂದ ನಿವೃತ್ತಿ ಘೋಷಿಸಿದ ಅವರು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನದತ್ತ ಗಮನಹರಿಸಲು ತಮ್ಮ ನಟನಾ ವೃತ್ತಿಜೀವನವನ್ನು ತೊರೆದರು. ಈ ಬಗ್ಗೆ ರಾಮ್ಚರಣ್ ಹೊಗಳಿದ್ದಾರೆ.