ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Deepika Padukone: ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಬರ್ತ್‌ಡೇ; ಫ್ಯಾನ್ಸ್‌ ಜೊತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ನಟಿ

ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಬರ್ತ್‌ಡೇ

Deepika actress: ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನ ಇಂದು (ಜನವರಿ 5) ಆಚರಿಸಿಕೊಳ್ಳುತ್ತಿರುವ ದೀಪಿಕಾ, ರಾಷ್ಟ್ರ ಮಟ್ಟದ ಬ್ಯಾಡ್ ಮಿಂಟನ್ ಚಾಂಪಿಯನ್ ಆಗಿ ನಂತರ ಬಾಲಿವುಡ್‌ ಸೂಪರ್ ಸ್ಟಾರ್ ಆಗಿ ಬೆಳೆದವರು. ದೀಪಿಕಾ ಮುಂಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದ ಪೂರ್ವ ಆಚರಣೆಯನ್ನು ಆಯೋಜಿಸಿದ್ದರು.

Century Gowda Passes Away: 'ತಿಥಿ' ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

'ತಿಥಿ' ಸಿನಿಮಾ ಖ್ಯಾತಿಯ ನಟ ಸೆಂಚುರಿ ಗೌಡ ನಿಧನ

ತಿಥಿ ಸಿನಿಮಾದ ಮೂಲಕ ಸಿಂಗಾರಿ ಗೌಡ ಅಲಿಯಾಸ್ ಸೆಂಚುರಿ ಗೌಡ ಜನಪ್ರಿಯರಾಗಿದ್ದರು. ʼತಿಥಿ' ಸಿನಿಮಾದಿಂದ ಜನಪ್ರಿಯತೆ ಗಳಿಸಿದ 'ಸೆಂಚುರಿ ಗೌಡ'ರ ನಿಜವಾದ ಹೆಸರು ಸಿಂಗಾರಿ ಗೌಡ ಅಥವಾ ಸಿಂಗ್ರಿ ಗೌಡ. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದ್ದರು.

Fraud Case: ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ

Jay Dudhane: ಸ್ಪ್ಲಿಟ್ಸ್‌ವಿಲ್ಲಾ 13 ಮತ್ತು ಬಿಗ್ ಬಾಸ್ ಮರಾಠಿ 3 ಖ್ಯಾತಿಯ ಜೇ ದುಧಾನೆ ಅವರನ್ನು ಭಾನುವಾರ (ಜನವರಿ 4) ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ರಿಯಲ್ ಎಸ್ಟೇಟ್ ಹಗರಣಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಟಿವಿ ತಾರೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಮಾನೆ ದೃಢಪಡಿಸಿದ್ದಾರೆ.

Devanobba Jaadugaara: ʻಪ್ರೇಮ ಕಾವ್ಯʼ ಸೀರಿಯಲ್‌ ನಟಿ ಪ್ರಿಯಾ ಆಚಾರ್‌ - ಸಚಿನ್ ಹೊಸ ಸಿನಿಮಾ ಟೀಸರ್‌ ರಿಲೀಸ್;‌ ಹುಚ್ಚ ವೆಂಕಟ್, ಸಿಂಪಲ್‌ ಸುನಿ ಸಪೋರ್ಟ್‌

ʻದೇವನೊಬ್ಬ ಜಾದೂಗಾರʼ ಟೀಸರ್; ಸಚಿನ್ - ಪ್ರಿಯಾ ಆಚಾರ್ ಸಿನಿಮಾಗೆ ಸುನಿ ಸಾಥ್

Devanobba Jaadugaara Teaser: ವರುಣ್ ನಿರ್ದೇಶನದ 'ದೇವನೊಬ್ಬ ಜಾದೂಗಾರ' ಸಿನಿಮಾವನ್ನು ಸೌದಿ ಅರೇಬಿಯಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಸಚಿನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿರುತೆರೆ ನಟಿ ಪ್ರಿಯಾ ಜೆ. ಆಚಾರ್ ನಾಯಕಿಯಾಗಿದ್ದು, ಶ್ವೇತಾ ಶ್ರೀವಾಸ್ತವ್‌, ಸಿಂಪಲ್ ಸುನಿ ಮತ್ತು ಹುಚ್ಚ ವೆಂಕಟ್ ಈ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ʻಲವ್‌ ಮಾಕ್ಟೇಲ್‌ 3ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಡಾರ್ಲಿಂಗ್‌ʼ ಕೃಷ್ಣ; ಈ ಬಾರಿ ಏನ್‌ ವಿಶೇಷ?

'ಲವ್ ಮಾಕ್ಟೇಲ್ 3' ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ ʻಡಾರ್ಲಿಂಗ್‌ʼ ಕೃಷ್ಣ!

Love Mocktail 3 Release Date: ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ 'ಲವ್ ಮಾಕ್ಟೇಲ್' ಸರಣಿಯ ಮೂರನೇ ಭಾಗ 'ಲವ್ ಮಾಕ್ಟೇಲ್ 3' ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಕಥೆಯಲ್ಲಿ ತಂದೆ ಮತ್ತು ಮಗಳ ಬಾಂಧವ್ಯದ ವಿಶೇಷ ಎಳೆಯನ್ನು ಡಾರ್ಲಿಂಗ್ ಕೃಷ್ಣ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

Bigg Boss Kannada 12: ಅಬ್ಬಬ್ಬಾ! ಧ್ರುವಂತ್‌ ಮೇಲೆ ರಕ್ಷಿತಾ ಶೆಟ್ಟಿಗೆ ಎಷ್ಟೊಂದು ಕೋಪ! ಸಿಕ್ಕಿದ್ದೇ ಚಾನ್ಸ್‌ ಅಂತ ಫುಲ್‌ ಪಂಚ್!‌

ʻಅಸಹ್ಯ ಅನ್ನೋಕೆ ನೀವ್ಯಾರು?ʼ; ಧ್ರುವಂತ್ ಮೇಲೆ ಅಬ್ಬರಿಸಿದ ರಕ್ಷಿತಾ ಶೆಟ್ಟಿ

Bigg Boss 12 Promo: ಬಿಗ್ ಬಾಸ್ ಕನ್ನಡ 12ರ ಇಂದಿನ (ಜನವರಿ 4) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ 'ಪಂಚಿಂಗ್ ಬ್ಯಾಗ್' ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ಧ್ರುವಂತ್ ವಿರುದ್ಧ ಅಬ್ಬರಿಸಿದ್ದು, ಪಂಚಿಂಗ್ ಬ್ಯಾಗ್ ಕಿತ್ತುಹೋಗುವಷ್ಟು ಜೋರಾಗಿ ಹೊಡೆದಿದ್ದಾರೆ.

ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್‌ ಸಾಗರ್‌ ಪುತ್ರಿ ನಾಯಕಿ

ಡಾಲಿ ಪಿಕ್ಚರ್ಸ್‌ನ ಹೊಸ ಸಿನಿಮಾಕ್ಕೆ ಅರುಣ್ ಸಾಗರ್ ಪುತ್ರಿ ಅದಿತಿ ನಾಯಕಿ

Heggana Muddu Movie: ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ 6ನೇ ಚಿತ್ರವಾಗಿ 'ಹೆಗ್ಗಣ ಮುದ್ದು' ಸಿದ್ಧವಾಗುತ್ತಿದೆ. 'ಬಡವ ರಾಸ್ಕಲ್', 'ಹೆಡ್ ಬುಷ್' ಮತ್ತು 'ಟಗರು ಪಲ್ಯ' ಸಿನಿಮಾಗಳ ನಂತರ ಧನಂಜಯ ಅವರು ಈ ಸಿನಿಮಾ ಮಾಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್​ ಕೇಸ್‌; ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್‌ ಮಾಡಿದ ಸಿಸಿಬಿ ಪೊಲೀಸರು!

ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಮೆಂಟ್; ಮತ್ತಿಬ್ಬರು ಆರೋಪಿಗಳ ಬಂಧನ!

Vijayalakshmi Abusive Comment Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ನಾಗರಾಜ್ ತಳವಾರ ಮತ್ತು ಧಾರವಾಡದ ಪ್ರಶಾಂತ್ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 4ಕ್ಕೇರಿದೆ.

Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

ಬಿಗ್ ಬಾಸ್ ಮನೆಯೊಳಗೆ ಯಾಕೆ ಸುಮ್ಮನಿದ್ರಿʼ; ಮಾಳುಗೆ ಕಿಚ್ಚ ಸುದೀಪ್ ಪ್ರಶ್ನೆ

Bigg Boss Kannada 12 Maalu Nipanal: ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಮಾಳು ನಿಪನಾಳ್ ಅವರಿಗೆ ಸುದೀಪ್ ಕಿವಿಮಾತು ಹೇಳಿದ್ದಾರೆ. "ಹೊರಗಡೆ ಅಷ್ಟೊಂದು ಮಾತನಾಡುತ್ತಿರುವ ನೀವು ಮನೆಯೊಳಗೆ ಯಾಕೆ ಮೌನವಾಗಿದ್ರಿ?" ಎಂದು ಸುದೀಪ್ ಪ್ರಶ್ನಿಸಿದಾಗ ಮಾಳು ಅದಕ್ಕೆ ಉತ್ತರಿಸಿದ್ದಾರೆ.

Thalaivar 173: ಯಂಗ್‌ ಡೈರೆಕ್ಟರ್‌ಗೆ ಚಾನ್ಸ್‌ ಕೊಟ್ಟ ರಜನಿಕಾಂತ್;‌ ಅನುಭವಕ್ಕಿಂತ ಟ್ಯಾಲೆಂಟ್‌ ದೊಡ್ಡದು ಎಂದ್ರು 'ತಲೈವಾ' ಫ್ಯಾನ್ಸ್!‌

Thalaivar 173: ಕಮಲ್ ಹಾಸನ್ ನಿರ್ಮಾಣದ ರಜನಿ ಚಿತ್ರಕ್ಕೆ ಹೊಸ ಡೈರೆಕ್ಟರ್‌!

Thalaivar 173 Updates: ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಈಗ ತೆರೆಬಿದ್ದಿದೆ. 'ಡಾನ್' ಖ್ಯಾತಿಯ ನಿರ್ದೇಶಕ ಸಿಬಿ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡುತ್ತಿದೆ.

ವಿಜಯ್‌ ನಟನೆಯ ಕೊನೆಯ ಚಿತ್ರ ʻಜನ ನಾಯಗನ್‌ʼ‌ಗೆ ಬಾಲಯ್ಯ ಸಿನಿಮಾವೇ ಸ್ಪೂರ್ತಿ; ಆದರೆ 'ದಳಪತಿ' ಕೊಟ್ಟ ಟ್ವಿಸ್ಟ್‌ ಏನ್‌ ಗೊತ್ತಾ?

Jana Nayagan Trailer: ಬಾಲಯ್ಯ ಸಿನಿಮಾವನ್ನ ರಿಮೇಕ್‌ ಮಾಡಿದ್ರಾ ವಿಜಯ್?

Thalapathy Vijay‌ Jana Nayagan Trailer: ವಿಜಯ್‌ ಅವರ ಕೊನೇ ಚಿತ್ರ 'ಜನ ನಾಯಗನ್' ಟ್ರೇಲರ್ ಶನಿವಾರ ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ವಿಚಾರ ಚರ್ಚೆ ಆಗಿತ್ತು. ಅದಕ್ಕಿಲ್ಲಿ ಉತ್ತರ ಸಿಕ್ಕಿದೆ.

ಬೈಕ್ ಡಿಕ್ಕಿಯಾಗಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ದಂಪತಿಗೆ ಗಾಯ

ರಸ್ತೆ ದಾಟುತ್ತಿದ್ದ ಬಹುಭಾಷಾ ನಟ, ಪತ್ನಿಗೆ ಬೈಕ್ ಡಿಕ್ಕಿ

ರಸ್ತೆ ಅಪಘಾತದಲ್ಲಿ ಬಹುಭಾಷಾ ನಟ ಮತ್ತು ಪತ್ನಿ ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಗುವಾಹಟಿಯ ಮೃಗಾಲಯ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಬರುವಾ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Actor Yash: ಯಶ್ ಹುಟ್ಟುಹಬ್ಬಕ್ಕೆ ಇದೆ ಸರ್‌ಪ್ರೈಸ್‌! ಏನದು?

ಯಶ್ ಹುಟ್ಟುಹಬ್ಬಕ್ಕೆ ಇದೆ ಸರ್‌ಪ್ರೈಸ್‌! ಏನದು?

Toxic: ಯಶ್ಪ್ರ ಮುಖ ಪಾತ್ರದಲ್ಲಿ ನಟಿಸಿರುವ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ , ಈ ವರ್ಷದ ಯುಗಾದಿ ಹಬ್ಬದಂದು ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಯಶ್ ಅವರ ಹುಟ್ಟುಹಬ್ಬ ಜನವರಿ 8ಕ್ಕಿದೆ. ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

Yogaraj Bhat: ಕುಡುಕನೊಬ್ಬ ಸ್ಪೂರ್ತಿ!  ಹೊಸ ವರ್ಷವನ್ನು ʻಅಮಲುʼ ಹಾಡಿನೊಂದಿಗೆ  ಸ್ವಾಗತಿಸಿದ ಯೋಗರಾಜ್ ಭಟ್

ಹೊಸ ವರ್ಷವನ್ನು ʻಅಮಲುʼ ಹಾಡಿನೊಂದಿಗೆ ಸ್ವಾಗತಿಸಿದ ಯೋಗರಾಜ್ ಭಟ್

Amalu Song : ಯೋಗರಾಜ್ ಭಟ್ಮ ತ್ತು ಶರಣ್ ಅವರ 'ಅಮಲು' ಹಾಡು ಹೊಸ ವರ್ಷಕ್ಕೆ ಬಿಡುಗಡೆಯಾಗಿದೆ. ನಿರ್ದೇಶನದ ಜೊತೆಗೆ ಯೋಗರಾಜ್ ಭಟ್ ಗೀತರಚನೆಕಾರರಾಗಿಯೂ ಜನಪ್ರಿಯರು. ಈವೆರಗೂ ಸಾಕಷ್ಟು ಸೂಪರ್ ಹಿಟ್ ಚಿತ್ರಗೀತೆಗಳನ್ನು ರಚಿಸಿ ಅವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಪ್ರಸ್ತುತ "ಅಮಲು" ಎಂಬ ಹಾಡನ್ನು ಬರೆಯುವ ಮೂಲಕ ಯೋಗರಾಜ್ ಭಟ್ ಹೊಸವರ್ಷವನ್ನು ಸ್ವಾಗತಿಸಿದ್ದಾರೆ.

Vijay Deverakonda: ‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ! ವಿಜಯ್ ದೇವರಕೊಂಡ ಬ್ಯಾಡ್‌ ಲಕ್‌

‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ!

Kingdom : ಗೌತಮ್ ತಿನ್ನನುರಿ ಅವರ ವಿಜಯ್ ದೇವರಕೊಂಡ ಅಭಿನಯದ ಕಿಂಗ್‌ಡಮ್ ಚಿತ್ರದ ಮುಂದುವರಿದ ಭಾಗ ರದ್ದಾಗಿದೆ. ನಿರ್ಮಾಪಕ ನಾಗ ವಂಶಿ ಐಡಲ್‌ಬ್ರೈನ್‌ಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು , ಅಲ್ಲಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ನೀರಸ ಪ್ರದರ್ಶನದ ಕಾರಣವನ್ನು ಚರ್ಚಿಸಲು ಅವರು ನಿರಾಕರಿಸಿದ್ದಾರೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ಒಟ್ಟೂ ನಾಲ್ಕಕ್ಕೆ ಏರಿದೆ.

BBK 12: ರೂಲ್ಸ್‌ ಬ್ರೇಕ್‌ ಮಾಡಿದ್ರೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಕೊನೇ ʻಕ್ಯಾಪ್ಟನ್‌ʼ ಆದ ಧನುಷ್;‌ ಗಿಲ್ಲಿ ಮುಂದೆ ಸೋತ ಅಶ್ವಿನಿ ಗೌಡ! ಏನಿದು ಟ್ವಿಸ್ಟ್?

ರೂಲ್ಸ್ ಬ್ರೇಕ್ ಆದರೂ ಧನುಷ್‌ಗೆ ಕ್ಯಾಪ್ಟನ್ ಪಟ್ಟ; ಅಶ್ವಿನಿ ಗೌಡಗೆ ನಿರಾಸೆ

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕನ್ನಡ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆಯಾಗಿದ್ದರಿಂದ, ಅಂತಿಮ ತೀರ್ಪನ್ನು ಬಿಗ್ ಬಾಸ್ ಸ್ಪರ್ಧಿಗಳ ವಿವೇಚನೆಗೆ ಬಿಟ್ಟಿದ್ದರು. ವೋಟಿಂಗ್ ಪ್ರಕ್ರಿಯೆಯಲ್ಲಿ ಧನುಷ್ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದರಿಂದ ಅವರು ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಎನಿಸಿಕೊಂಡರು.

2025ರಲ್ಲಿ ಮೂರು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ಕೊಟ್ಟ ಮೋಹನ್‌ಲಾಲ್‌ಗೆ ವರ್ಷಾಂತ್ಯದಲ್ಲಿ ʻಬಿಗ್ʼ ಶಾಕ್!‌ ಹಿಂಗ್ಯಾಕಾಯ್ತು ಗುರು?

ಛೇ! 70 ಕೋಟಿ ರೂ. ಬಜೆಟ್‌ನ ಮೋಹನ್‌ಲಾಲ್‌ ಸಿನಿಮಾ 2 ಕೋಟಿ ಕೂಡ ಗಳಿಸಲಿಲ್ಲ!

ಮಲಯಾಳಂ ನಟ ಮೋಹನ್‌ಲಾಲ್ ಅವರಿಗೆ 2025ರ ಮೊದಲ ಎಂಟು ತಿಂಗಳು ಸುವರ್ಣಕಾಲವಾಗಿತ್ತು. L2: Empuraan, Thudarum ಮತ್ತು Hridayapoorvam ನಂತಹ ಚಿತ್ರಗಳ ಮೂಲಕ 600 ಕೋಟಿಗೂ ಅಧಿಕ ಹಣವನ್ನು ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದರು. ಆದರೆ, ವರ್ಷಾಂತ್ಯದಲ್ಲಿ ತೆರೆಕಂಡ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ 'ವೃಷಭ' ಹೀನಾಯವಾಗಿ ಸೋತಿದೆ.

ಈ‌ ವೆಡ್ಡಿಂಗ್ ಫೋಟೋಗ್ರಾಫರ್ ಲವ್‌ ಸ್ಟೋರಿಯನ್ನ ಥಿಯೇಟರ್‌ನಲ್ಲಿ ಮಿಸ್‌ ಮಾಡ್ಕೊಂಡ್ರಾ? ಒಟಿಟಿಗೆ ಬಂತು ನೋಡಿ ʻಫುಲ್ ಮೀಲ್ಸ್ʼ

Full Meals OTT Release: ಫೋಟೋಗ್ರಾಫರ್ ಲವ್ ಸ್ಟೋರಿ ಈಗ ಒಟಿಟಿಯಲ್ಲಿ ಲಭ್ಯ

Full Meals OTT Release: ನಟ ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಫುಲ್ ಮೀಲ್ಸ್' ಈಗ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 2025ರ ನವೆಂಬರ್‌ನಲ್ಲಿ ಬಿಡುಗಡೆಯಾಗಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಈ ಸಿನಿಮಾ, ಒಬ್ಬ ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಕನಸು ಮತ್ತು ಪ್ರೇಮ ಪಯಣದ ಕಥೆಯನ್ನು ಹೊಂದಿದೆ.

ಐಷಾರಾಮಿ ಮನೆಗೆ ಕಾಲಿಟ್ಟ ತರುಣ್‌ ಸುಧೀರ್‌ - ಸೋನಲ್‌ ದಂಪತಿ; ಇಲ್ಲಿವೆ ನೋಡಿ ಗೃಹಪ್ರವೇಶದ ಫೋಟೋಗಳು

Photos: ಕನಸಿನ ಅರಮನೆಗೆ ಕಾಲಿಟ್ಟ ತರುಣ್ ಸುಧೀರ್ - ಸೋನಲ್ ದಂಪತಿ

ಸ್ಯಾಂಡಲ್‌ವುಡ್‌ನಲ್ಲಿ ʻಚೌಕʼ, ‘ರಾಬರ್ಟ್’‌, ‘ಕಾಟೇರ’ ಥರದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ತರುಣ್‌ ಕಿಶೋರ್ ಸುಧೀರ್‌ ‌ ಮತ್ತು ಅವರ ಪತ್ನಿ, ನಟಿ ಸೋನಲ್‌ ಮೊಂಥೆರೋ ತಮ್ಮ ಬದುಕಿನ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಹೌದು, ಈ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನು ಖರೀಸಿದ್ದಾರೆ. ಈಚೆಗೆ ತಮ್ಮ ಕನಸಿನ ಆ ಹೊಸ ಐಷಾರಾಮಿ ಮನೆಗೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಈ ಗೃಹಪ್ರವೇಶ ಸಮಾರಂಭದಲ್ಲಿ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಕುಟುಂಬಸ್ಥರು, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿ, ಶುಭ ಹಾರೈಸಿದರು. ಇಲ್ಲಿವೆ ನೋಡಿ ಫೋಟೋಗಳು.

Thalapathy Vijay: ʻಜನ ನಾಯಗನ್‌ʼ ಚಿತ್ರದ ಬಗ್ಗೆ ಇದ್ದ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗುವ ಸಮಯ ಬಂದೇಬಿಡ್ತು; ಕಾತರದಲ್ಲಿ ವಿಜಯ್‌ ಫ್ಯಾನ್ಸ್‌!

'ಜನ ನಾಯಗನ್' ಸಿನಿಮಾ ರಿಮೇಕ್ ಹೌದೋ ಅಲ್ಲವೋ? ಉತ್ತರ ಸಿಗುವ ಸಮಯ ಬಂದೇಬಿಡ್ತು

Thalapathy Vijay: ತಮಿಳು ನಟ ವಿಜಯ್‌ ಅವರ 69ನೇ ಹಾಗೂ ಅಂತಿಮ ಚಿತ್ರ 'ಜನ ನಾಯಗನ್' ಜನವರಿ 9ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ಗುಸುಗುಸು ಕೇಳಿಬರುತ್ತಿದ್ದು, ಚಿತ್ರತಂಡ ಈ ಬಗ್ಗೆ ನಿಗೂಢತೆ ಕಾಯ್ದುಕೊಂಡಿದೆ. ಈ ಎಲ್ಲಾ ಅನುಮಾನಗಳಿಗೆ ಈಗ ತೆರೆಬೀಳುವ ಸಮಯ ಬಂದಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಇನ್ನೂ ನಿಂತಿಲ್ಲ ʻಧುರಂಧರ್‌ʼ ಅಬ್ಬರʼ; ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ?

'ಧುರಂಧರ್' ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?

Dhurandhar Movie: ರಣವೀರ್ ಸಿಂಗ್ ಅವರ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಆಗಿ ಧುರಂಧರ್‌ ಸಿನಿಮಾ ಹೊರಹೊಮ್ಮಿದೆ. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ 1150 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣ ಎಷ್ಟು ಗೊತ್ತಾ?

BBK 12: 'ಬಿಗ್‌ ಬಾಸ್‌' ಮನೆಯ ಕೊನೆಯ ಕ್ಯಾಪ್ಟನ್‌ ಯಾರು? ಕೊನೇ ಕ್ಷಣದಲ್ಲಿ ಧನುಷ್‌ಗೆ ಬಿಗ್‌ ಶಾಕ್!‌ ಕಾರಣವೇನು?

Bigg Boss ಮನೆಯ ಕೊನೆಯ ಕ್ಯಾಪ್ಟನ್ ಯಾರು? ಧನುಷ್‌ಗೆ ಬಿಗ್ ಶಾಕ್‌!

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಈ ಸೀಸನ್‌ನ ಕೊನೆಯ ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆ ಭಾರಿ ಹೈಡ್ರಾಮಾಗೆ ಕಾರಣವಾಗಿದೆ. ಅಶ್ವಿನಿ ಗೌಡ ಮತ್ತು ಧನುಷ್ ನಡುವಿನ ಅಂತಿಮ ಹಣಾಹಣಿಯಲ್ಲಿ ಧನುಷ್ ಗೆದ್ದಂತೆ ಕಂಡರೂ, ಅವರು ನಿಯಮ ಉಲ್ಲಂಘಿಸಿ ಆಟವಾಡಿದ್ದಾರೆ ಎನ್ನಲಾಗಿದೆ.

BBK 12: ʻಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ, ನಾವು ಉಳ್ದಿರೋದೇ ಜನರಿಂದʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಮಸ್ತ್‌ ಆಗಿ ಹಾಡು ಬರೆದ ಗಿಲ್ಲಿ ನಟ

ಹೊಸ ವರ್ಷಕ್ಕೆ ಮಸ್ತ್ ಹಾಡು ಬರೆದ ಗಿಲ್ಲಿ ನಟ; ಇಲ್ಲಿದೆ ಫುಲ್ ಲಿರಿಕ್ಸ್!

Gilli Nata: ಬಿಗ್ ಬಾಸ್ ಮನೆಯ ಹೊಸ ವರ್ಷದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಅವರು ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರ ಗುಣಲಕ್ಷಣಗಳನ್ನು ಆಧರಿಸಿ ಅವರು ಬರೆದ ರ್ಯಾಪ್ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Pruthvi Ambaar: ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಚೌಕಿದಾರ್. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚೌಕಿದಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

Loading...