ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ಕ್ರೈಮ್ ಥ್ರಿಲ್ಲರ್ ʻರುದ್ರ ಕಾಲʼ ಚಿತ್ರದಲ್ಲಿ ದಿಗಂತ್ - ಹೆಬಾ ಪಟೇಲ್ ಜುಗಲ್‌ಬಂದಿ; ಚಿತ್ರತಂಡಕ್ಕೆ ಸಾಥ್‌ ನೀಡಿದ ಯೋಗರಾಜ್ ಭಟ್

Rudra Kaala: ಸ್ಯಾಂಡಲ್‌ವುಡ್‌ಗೆ ಮರಳಿದ ʻಅಧ್ಯಕ್ಷʼ ಬೆಡಗಿ ಹೆಬಾ ಪಟೇಲ್

ನಟ ದಿಗಂತ್ ಮತ್ತು ಹೆಬಾ ಪಟೇಲ್ ಅಭಿನಯದ ಹೊಸ ಸಿನಿಮಾ ʻರುದ್ರ ಕಾಲʼಕ್ಕೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ. ಕ್ರೈಮ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ಚಾಲನೆ ನೀಡಿದ್ದಾರೆ.

ʻ3 ವರ್ಷ ನಮ್ಮನ್ನೆಲ್ಲಾ ಮೇಂಟೆನ್‌ ಮಾಡಿದ್ದಾರೆ‌, ಸಾವಿರಾರು ಜನಕ್ಕೆ ಅನ್ನ ಹಾಕಿದ್ದಾರೆʼ; KD ನಿರ್ಮಾಪಕರನ್ನು ಹೊಗಳಿದ ‌ʻಜೋಗಿʼ ಪ್ರೇಮ್

ʻರಕ್ತದಲ್ಲಿ ಕಾವ್ಯ ಬರೆಯುವ ಕಾಳಿದಾಸನೇ ಈ KD'; ಗುಟ್ಟು ಬಿಚ್ಚಿಟ್ಟ ರಮೇಶ್

ನಿರ್ದೇಶಕ 'ಜೋಗಿ' ಪ್ರೇಮ್ ಅವರ ಬಹುನಿರೀಕ್ಷಿತ 'ಕೆಡಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. 1970ರ ದಶಕದ ನೈಜ ಘಟನೆಗಳ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆಯಂತೆ.

Abhishek Bachchan: ಐಶ್ವರ್ಯಾ ರೈ ಜೊತೆಗಿನ ಲವ್‌ ಸ್ಟೋರಿ ರಿವೀಲ್‌ ಮಾಡಿದ ಅಭಿಷೇಕ್ ಬಚ್ಚನ್

ಐಶ್ವರ್ಯಾ ರೈ ಜೊತೆಗಿನ ಲವ್‌ ಸ್ಟೋರಿ ರಿವೀಲ್‌ ಮಾಡಿದ ಅಭಿಷೇಕ್ ಬಚ್ಚನ್

Abhishek Bachchan: ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ನಟ-ಪತ್ನಿ ಐಶ್ವರ್ಯಾ ರೈ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಮಾತನಾಡುತ್ತಾ, ಅವರನ್ನು ತಮ್ಮ ಆತ್ಮ ಸಂಗಾತಿ ಎಂದು ಹೇಳಿದ್ದಾರೆ. 50 ವರ್ಷದ ನಟ ತಮ್ಮ ಸಂಬಂಧ ಹೇಗೆ ಅರಳಿತು ಎಂಬುದನ್ನು ಹಂಚಿಕೊಂಡರು. ತಮ್ಮ 20 ನೇ ವಾರ್ಷಿಕೋತ್ಸವದ ಯೋಜನೆಗಳ ಬಗ್ಗೆಯೂ ಸುಳಿವು ನೀಡಿದರು.

Akshay Kumar:  ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್;  ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್; ಕ್ಷಮೆ ಕೇಳಿದ ಅಕ್ಷಯ್ ಕುಮಾರ್

Akshay Kumar: ಸಾಮ್ರಾಟ್ ಪೃಥ್ವಿರಾಜ್ ಜೂನ್ 3, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ₹ 175 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ವರದಿಯಾಗಿದೆ.2022ರಲ್ಲಿ, ಐತಿಹಾಸಿಕ ನಾಟಕ ಸಾಮ್ರಾಟ್ ಪೃಥ್ವಿರಾಜ್ ನಲ್ಲಿ ನಕಲಿ ಮೀಸೆಯೊಂದಿಗೆ ಕಾಣಿಸಿಕೊಂಡ ನಂತರ ಅಕ್ಷಯ್ ಕುಮಾರ್ ಚರ್ಚೆಯ ಕೇಂದ್ರಬಿಂದುವಾಗಿದ್ದರು.

KD ಟ್ರೇಲರ್‌ನಲ್ಲಿ ಧ್ರುವ ಸರ್ಜಾ ಅಬ್ಬರ: ಈ ಬಾರಿ ರಕ್ತಸಿಕ್ತ ರೌಡಿಸಂ ಲೋಕದ ಕಥೆ ಹೇಳ್ತಾರೆ ʻಜೋಗಿʼ ಪ್ರೇಮ್

ಧ್ರುವ ಸರ್ಜಾ ನಟನೆಯ 'ಕೆಡಿ' ಟ್ರೇಲರ್‌ ರಿಲೀಸ್;‌ ಹೈಲೈಟ್ಸ್ ಏನು?

ʻಜೋಗಿʼ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ 'ಕೆಡಿ' ಚಿತ್ರದ ಅದ್ದೂರಿ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. 1970-80ರ ದಶಕದ ರೆಟ್ರೋ ಹಿನ್ನೆಲೆಯಲ್ಲಿ ಅಂದಿನ ರೌಡಿಸಂ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅಂತಹ ಘಟಾನುಘಟಿ ತಾರೆಯರು ಈ ಚಿತ್ರದಲ್ಲಿದ್ದು, ಟ್ರೇಲರ್‌ನ ಕೊನೆಯಲ್ಲಿ ಕಿಚ್ಚ ಸುದೀಪ್ ಅವರ ಶಾಡೋ ಲುಕ್ ಕುತೂಹಲ ಮೂಡಿಸಿದೆ.

ʻಜೆರಾಕ್ಸ್ʼ ವೆಬ್ ಸಿರೀಸ್‌ ಕಥೆಯನ್ನ ಸಿನಿಮಾ ಮಾಡಲು ಹೊರಟಿದ್ದ ʻಡಾಲಿʼ ಧನಂಜಯ್

ಮನುಷ್ಯನೇ ಕಾಪಿ ಆಗಿಬಿಟ್ಟರೆ? 'ಜೆರಾಕ್ಸ್' ವೆಬ್‌ ಸರಣಿಯ ಕಥೆ ಏನು?

ನಟ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ 'ಜೆರಾಕ್ಸ್' ವೆಬ್ ಸರಣಿಯು ಏಪ್ರಿಲ್ 24 ರಿಂದ ಜೀ5 ನಲ್ಲಿ ಬಿಡುಗಡೆಯಾಗಲಿದೆ. 'ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಡುಪ್ಲಿಕೇಟ್ ಮಾಡಿದರೆ ಏನಾಗುತ್ತದೆ?' ಎಂಬ ವಿಶಿಷ್ಟ ಕಾಮಿಡಿ ಫ್ಯಾಂಟಸಿ ಕಥಾಹಂದರವನ್ನು ಈ ಸರಣಿ ಹೊಂದಿದೆ.

Dhurandhar Movie: ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್

ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್

Jasmine Sandlas: ಆದಿತ್ಯ ಧರ್ ನಿರ್ದೇಶನದ ಧುರಂಧರ್ ಚಲನಚಿತ್ರ ಸರಣಿಯ ಯಶಸ್ಸಿನ ನಂತರ ಜಾಸ್ಮಿನ್ ಸ್ಯಾಂಡ್ಲಾಸ್ ಜನಪ್ರಿಯತೆಯನ್ನು ಗಳಿಸುತ್ತಲೇ ಇದ್ದಾರೆ. ಬಿಡುಗಡೆಯಾದ 30 ದಿನಗಳ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಕಂಡಿದೆ. ಅಹಮದಾಬಾದ್‌ನಲ್ಲಿ ನೀಡಿದ ಪ್ರದರ್ಶನದ ಈ ವಿಡಿಯೋ ವೈರಲ್‌ ಆಗುತ್ತಿದೆ. ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಏನಿದು ಘಟನೆ?

ʻಜವಾನ್‌ 2ʼ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ ಶಾರುಖ್‌ ಖಾನ್‌ - ಡೈರೆಕ್ಟರ್‌ ಅಟ್ಲಿ; ಖಳನಾಗಿ ಮಿಂಚಲಿರುವ ಆ ಸೌತ್‌ ಇಂಡಿಯನ್‌ ಸ್ಟಾರ್‌ ಯಾರು?

ಬರ್ತಿದೆ 'ಜವಾನ್ 2'; ಅಟ್ಲೀ - ಶಾರುಖ್ ಖಾನ್ ಜುಗಲ್‌ಬಂದಿಗೆ ಮತ್ತೆ ಶುರು!

ಶಾರುಖ್ ಖಾನ್ ವೃತ್ತಿಜೀವನದ ಅತೀ ದೊಡ್ಡ ಹಿಟ್ ಸಿನಿಮಾ 'ಜವಾನ್'ಗೆ ಈಗ ಸೀಕ್ವೆಲ್ ಸಿದ್ಧವಾಗುತ್ತಿದೆ. ನಿರ್ದೇಶಕ ಅಟ್ಲೀ ಕುಮಾರ್ ಅವರು ಈ ಚಿತ್ರದ ಕಥೆಯನ್ನು ಅಂತಿಮಗೊಳಿಸಿದ್ದು, 'ಕಿಂಗ್' ಚಿತ್ರದ ನಂತರ ಶಾರುಖ್ ಖಾನ್ 'ಜವಾನ್ 2' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ʻರಾಕಾʼ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆ ಹೇಳಿದ್ದೇನು?

ಟಾಲಿವುಡ್‌ ನಟ ಅಲ್ಲು ಅರ್ಜುನ್ ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ತಂದೆ ಅಲ್ಲು ಅರವಿಂದ್ ನಿರಾಕರಿಸಿದ್ದಾರೆ. 600 ಕೋಟಿ ಬಜೆಟ್‌ನ 'ರಾಕಾ' ಚಿತ್ರದ ಕೆಲಸಗಳು ಮುಂಬೈನಲ್ಲಿ ನಡೆಯುತ್ತಿರುವುದರಿಂದ ಅಲ್ಲು ಅರ್ಜುನ್‌ ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Yash: 'ಟಾಕ್ಸಿಕ್' ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಭಾರಿ ಬೇಡಿಕೆ; ಒಟಿಟಿ ರೈಟ್ಸ್‌ಗಾಗಿ ನೆಟ್‌ಫ್ಲಿಕ್ಸ್‌ - ಪ್ರೈಮ್‌ ನಡುವೆ ಪೈಪೋಟಿ

'ಟಾಕ್ಸಿಕ್' ಡಿಜಿಟಲ್ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್-ಪ್ರೈಮ್ ನಡುವೆ ಪೈಪೋಟಿ

Toxic Movie Digital Rights: ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಒಟಿಟಿ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ. ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದ ಡಿಜಿಟಲ್‌ ಹಕ್ಕುಗಳು ಇನ್ನೂ ಕೂಡ ಮಾರಾಟವಾಗಿಲ್ಲ. ಹಾಗಾಗಿ, ಯಾರಿಗೆ ಈ ಚಿತ್ರದ ಹಕ್ಕುಗಳು ಸೇರಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.

ಗಂಡು ಮಗುವಿಗೆ ತಂದೆಯಾದ ನಟ ಮಂಜು ಪಾವಗಡ; ಪತ್ನಿ ನಂದಿನಿ ಬಗ್ಗೆ ʻಬಿಗ್‌ ಬಾಸ್‌ʼ ವಿನ್ನರ್‌ ಹೇಳಿದ್ದೇನು?

ಗಂಡು ಮಗುವಿಗೆ ತಂದೆಯಾದ ʻಬಿಗ್ ಬಾಸ್ ವಿನ್ನರ್ʼ ಮಂಜು ಪಾವಗಡ

'ಬಿಗ್ ಬಾಸ್' ಖ್ಯಾತಿಯ ಮಂಜು ಪಾವಗಡ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. 2025ರ ಕೊನೆಯಲ್ಲಿ ಜನಿಸಿದ ಮಗುವಿಗೆ ಈಗ 7 ತಿಂಗಳು ತುಂಬಿದ್ದು, ಶೀಘ್ರದಲ್ಲೇ ನಾಮಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಪತ್ನಿ ನಂದಿನಿ ಮತ್ತು ಕುಟುಂಬದ ಬಗ್ಗೆ ಮಾತನಾಡಿರುವ ಮಂಜು, ವೃತ್ತಿಜೀವನದಲ್ಲೂ ಯಶಸ್ಸಿನತ್ತ ಹೆಜ್ಜೆ ಇಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆಗೆ ಕಾಲಿಟ್ಟ ʻರಾಧಾ ಕಲ್ಯಾಣʼ ನಟಿ ಕೃತ್ತಿಕಾ ರವೀಂದ್ರ; ಇಲ್ಲಿದೆ ನೋಡಿ ಗೃಹಪ್ರವೇಶದ ವಿಡಿಯೋ

ಬೆಂಗಳೂರಿನಲ್ಲಿ ಸ್ವಂತ ಮನೆ ಕಾಲಿಟ್ಟ ಕೃತ್ತಿಕಾ; ಇದು ಸಾಗರದ ಹುಡುಗಿಯ ಸಾಧನೆ

ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ನಟಿ ಕೃತ್ತಿಕಾ ರವೀಂದ್ರ ಅವರು ಬೆಂಗಳೂರಿನಲ್ಲಿ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಮೂಲತಃ ಸಾಗರದವರಾದ ಇವರು ತಮ್ಮ ಮನೆಗೆ 'ಶಿವ ಶಕ್ತಿ' ಎಂದು ನಾಮಕರಣ ಮಾಡಿದ್ದಾರೆ. ಕೃತ್ತಿಕಾ ಅವರು ತಮ್ಮ ಸುಂದರ ಮನೆಯ ಗೃಹಪ್ರವೇಶದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ʻಕರ್ನಾಟಕದ ಆ ನನ್ನ ಗ್ರಾಮದ ದೇವಸ್ಥಾನಕ್ಕೆ ಇಂದಿಗೂ ನಮಗೆ ಪ್ರವೇಶವಿಲ್ಲʼ; ಜಾತಿ ತಾರತಮ್ಯದ ಬಗ್ಗೆ 'ಪಂಚಾಯತ್' ನಟ ವಿನೋದ್ ಸೂರ್ಯವಂಶಿ ಬೇಸರ

ʻಹೋಟೆಲ್‌ಗೆ ಹೋದರೆ ನಾವೇ ಪ್ಲೇಟ್‌ ತೊಳೆಯಬೇಕಿತ್ತುʼ; 'ಪಂಚಾಯತ್' ನಟ ವಿನೋದ್

ಪ್ರಸಿದ್ಧ 'ಪಂಚಾಯತ್' ವೆಬ್ ಸರಣಿಯ ನಟ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನದಲ್ಲಿ ಕರ್ನಾಟಕದಲ್ಲಿ ತಾವು ಅನುಭವಿಸಿದ ಭೀಕರ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಹೋಟೆಲ್‌ನಲ್ಲಿ ಊಟ ಮಾಡಿದ ಬಳಿಕ ತಟ್ಟೆ ತೊಳೆಯುವ ಅನಿವಾರ್ಯತೆ ಇತ್ತು ಎಂದಿರುವ ಅವರು ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆಯಂತಹ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

Monalisa Bhosle: ಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ ಗರ್ಭಿಣಿ; ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

ಮೊನಾಲಿಸಾ ಭೋಸ್ಲೆ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

Monalisa Bhosle: ಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ ಅವರು ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಾಲಯವೊಂದರಲ್ಲಿ ವಿವಾಹವಾದರು. ಅವರ ವಿವಾಹವು ಸ್ಥಳೀಯ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಆಕೆ ಇನ್ನು ಅಪ್ರಾಪ್ತೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ವರದಿಯ ಪ್ರಕಾರ, ಮೊನಾಲಿಸಾ ಗರ್ಭಿಣಿಯಾಗಿರುವುದರಿಂದ ಪ್ರಯಾಣಿಸಲು ಅಥವಾ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಫರ್ಮಾನ್ ಖಾನ್ ಈಗ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Biker Movie: ಶರ್ವಾನಂದ್ ನಟನೆಯ 'ಬೈಕರ್' ಮೂವಿ ಒಟಿಟಿ ಎಂಟ್ರಿ ಯಾವಾಗ?

Biker Movie: ಶರ್ವಾನಂದ್ ನಟನೆಯ 'ಬೈಕರ್' ಮೂವಿ ಒಟಿಟಿ ಎಂಟ್ರಿ ಯಾವಾಗ?

Biker OTT release date: ಟಾಲಿವುಡ್‌ ಹೀರೋ ಶರ್ವಾನಂದ್ ಯಾವಾಗಲೂ ವಿಭಿನ್ನ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇತ್ತೀಚಿನ ಕ್ರೀಡಾ ಆಕ್ಷನ್ ಡ್ರಾಮ 'ಬೈಕರ್' (Biker) ಉತ್ತಮ ಪ್ರತಿಕ್ರಿಯೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಏಪ್ರಿಲ್ 3, 2026 ರಂದು ಬಿಡುಗಡೆಯಾದ ಈ ಚಿತ್ರವು ತೆಲುಗಿನ ಮೊದಲ ಮೋಟೋಕ್ರಾಸ್ ರೇಸಿಂಗ್ ಹಿನ್ನೆಲೆಯ ಚಲನಚಿತ್ರವಾಗಿ ದಾಖಲೆಯನ್ನು ಸೃಷ್ಟಿಸಿತು.

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

Sanjay Dutt: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನದ "ಆಕ್ರಿ ಸವಾಲ್" ಚಿತ್ರವನ್ನು ನಿಖಿಲ್ ನಂದಾ ಮತ್ತು ಸಂಜಯ್ ದತ್ ನಿರ್ಮಿಸಿದ್ದಾರೆ, ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಮೇ 8, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ʻಡ್ರಾಮಾ ಜೂನಿಯರ್ಸ್ʼ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ'; ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ!

ʻಡ್ರಾಮಾ ಜ್ಯೂನಿಯರ್‌ʼ ಖ್ಯಾತಿಯ ಮಹಾಲಕ್ಷ್ಮಿಈಗ ನಾಯಕಿ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಡಿಕೆಡಿ' ಮತ್ತು 'ಡ್ರಾಮಾ ಜೂನಿಯರ್ಸ್' ಮೂಲಕ ಮನೆಮಾತಾಗಿರುವ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ' ಚಿತ್ರದ ಮೂಲಕ ಪ್ರಧಾನ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಚಿತ್ರವು ಹಣದ ಲಾಲಸೆಯಿಂದ ಸಂಭವಿಸುವ ಅನಾಹುತಗಳ ಸುತ್ತ ಹೆಣೆಯಲಾದ ಹಾರರ್ ಕಥೆಯನ್ನು ಹೊಂದಿದೆ.

Prakash Raj : ರಾಮಾಯಣದ ಬಗ್ಗೆ ವಿವಾದ; ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ರಾಮಾಯಣದ ಬಗ್ಗೆ ವಿವಾದ; ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

Prakash Raj :ರಾಮಾಯಣವನ್ನು ಉಲ್ಲೇಖಿಸಿ ಮಾಡಿದ ಹೇಳಿಕೆಗಳಿಗಾಗಿ ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಾಗಿದ್ದು, ಅವರು ಹೊಸ ವಿವಾದದ ಕೇಂದ್ರಬಿಂದುವಾಗಿದ್ದಾರೆ . ಈ ವಿಷಯವು ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿದೆ, ಅವರ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪಗಳಿವೆ.

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ನಟ ಗಣೇಶ್; ʻಇದು ಕೇವಲ ಆರಂಭವಷ್ಟೇ..ʼ ಎಂದು ʻಗೋಲ್ಡನ್ ಸ್ಟಾರ್ʼ ಹೇಳಿದ್ಯಾಕೆ?

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. 2006ರ ಏಪ್ರಿಲ್ 21ರಂದು 'ಚೆಲ್ಲಾಟ' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಗಣೇಶ್, ನಂತರ 'ಮುಂಗಾರು ಮಳೆ'ಯಂತಹ ಐತಿಹಾಸಿಕ ಹಿಟ್ ನೀಡಿ ಮನೆಮಾತಾಗಿದ್ದರು.

ಅಂತೂ ʻಜೈಲರ್‌ 2ʼ ಸಿನಿಮಾ ಶೂಟಿಂಗ್‌ ಮುಗೀತು! ಇದರ ಬಜೆಟ್‌ ಎಷ್ಟು? ಈ ಚಿತ್ರ ರಿಲೀಸ್‌ ಆಗೋದು ಯಾವಾಗ?

ʻಜೈಲರ್ 2ʼ ಶೂಟಿಂಗ್ ಕಂಪ್ಲೀಟ್; ಕೇಕ್ ಕತ್ತರಿಸಿ ಸಂಭ್ರಮಿಸಿದ ರಜನಿಕಾಂತ್

ನಟ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ರಮ್ಯಾ ಕೃಷ್ಣನ್, ಶಿವಣ್ಣ, ಮೋಹನ್ ಲಾಲ್ ಅವರೊಂದಿಗೆ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

Riteish Deshmuk: ರಿತೇಶ್ ದೇಶಮುಖ್ ಸಿನಿಮಾದಲ್ಲಿ ಪತ್ನಿ, ಮಗನ ಪಾತ್ರವೇನು?

Riteish Deshmuk: ರಿತೇಶ್ ದೇಶಮುಖ್ ಸಿನಿಮಾದಲ್ಲಿ ಪತ್ನಿ, ಮಗನ ಪಾತ್ರವೇನು?

Chhatrapati Shivaji Maharaj: ಬಾಲಿವುಡ್ ನಟ ರಿತೇಶ್ ದೇಶಮುಖ್ ತಮ್ಮ ಮುಂಬರುವ ಐತಿಹಾಸಿಕ ಆಕ್ಷನ್ ಡ್ರಾಮಾ ' ರಾಜಾ ಶಿವಾಜಿ' ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗುತ್ತಿದ್ದಾರೆ . ರಿತೇಶ್ ದೇಶ್‌ಮುಖ್ ನಿರ್ದೇಶನದ ಈ ಚಿತ್ರವು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಮೇ 1 ರಂದು ರಾಜಾ ಶಿವಾಜಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ʻಚೀಟರ್ ಮಲ್ಲು ಎಂಬ ಫ್ರಾಡ್..ʼ; ದರ್ಶನ್‌ ಮಾಜಿ ಮ್ಯಾನೇಜರ್‌ ಮೇಲೆ ದಿನಕರ್‌ ತೂಗುದೀಪ ಆಕ್ರೋಶ

ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ಗೆ ʻಫ್ರಾಡ್ʼ ಎಂದ ದಿನಕರ್

ಈಚೆಗೆ ದಿಢೀರ್‌ ಅಂತ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರನ್ನು ನಿರ್ದೇಶಕ ದಿನಕರ್ ತೂಗುದೀಪ 'ಮೋಸಗಾರ' ಎಂದು ಕರೆದಿದ್ದಾರೆ. ದರ್ಶನ್ ಮತ್ತು ತೂಗುದೀಪ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಲ್ಲಿಕಾರ್ಜುನ್ ಅನೇಕರಿಗೆ ವಂಚಿಸಿದ್ದಾನೆ ಎಂದು ದಿನಕರ್ ಗಂಭೀರ ಆರೋಪ ಮಾಡಿದ್ದಾರೆ.

Dhurandhar Movie: ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

‘ಧುರಂಧರ್’ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

Ranveer Singh: ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ‘ಧುರಂಧರ್ 2’ ಸಿನಿಮಾ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತದ ಮೂರನೇ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ‘ಧುರಂಧರ್’ ಸಿನಿಮಾದ ತೆರೆ ಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದರು. ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

Actor Yash: ‘ಕೆಜಿಎಫ್ 3’ ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು?

Actor Yash: ‘ಕೆಜಿಎಫ್ 3’ ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು?

Yash KGF3: ಅಮೆರಿಕಾದಲ್ಲಿ ನಡೆದ ಸಿನಿಮಾಕಾನ್ 2026 ರಲ್ಲಿ, ರಾಮಾಯಣ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ, ಯಶ್ ತಮ್ಮ ಮುಂಬರುವ ಯೋಜನೆಗಳ ಕುರಿತು ಚರ್ಚಿಸುವ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದರು. ಈ ವೇಳೆ ಸ್ವತಃ ಯಶ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.‘ಕೆಜಿಎಫ್ 3’ ಸಿನಿಮಾ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಈ ಬಗ್ಗೆ ನಟ ಹೇಳಿದ್ದೇನು?

Loading...