ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

Dhanush: ಧನುಷ್ ನಟಿಸಿ, ವಿಘ್ನೇಶ್ ರಾಜ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಕರ' ಏಪ್ರಿಲ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. `ಕರ' ಟ್ರೇಲರ್ ನಿಜಕ್ಕೂ ಮಾಹಿತಿಪೂರ್ಣವಾಗಿದೆ. ಸಿನಿಮಾ ದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಧನುಷ್ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಪಹಾಸ್ಯಕ್ಕೊಳಗಾಗಿದ್ದ ಘಟನೆ ಬಗ್ಗೆ ವಿವರಿಸಿದ್ದಾರೆ.

ʻವಧುʼ ಸೀರಿಯಲ್‌ ಖ್ಯಾತಿಯ ದುರ್ಗಶ್ರೀಗೆ ಅನಾರೋಗ್ಯ; ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡ ನಟಿ

ʻವಧುʼ ಸೀರಿಯಲ್‌ ಖ್ಯಾತಿಯ ನಟಿ ದುರ್ಗಶ್ರೀ ಆಸ್ಪತ್ರೆಗೆ ದಾಖಲಾಗಿದ್ದೇಕೆ?

ಕನ್ನಡದ 'ವಧು' ಮತ್ತು ತೆಲುಗಿನ 'ಸಂಧ್ಯಾರಾಗಂ' ಧಾರಾವಾಹಿಗಳ ಖ್ಯಾತಿಯ ನಟಿ ದುರ್ಗಶ್ರೀ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಗರ್ಭಾಶಯದಲ್ಲಿ ಸಿಸ್ಟ್ (Uterus Cyst) ಕಾಣಿಸಿಕೊಂಡಿದ್ದರಿಂದ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆ ಕಾರಣಕ್ಕಾಗಿಯೇ ಅವರು 'ಸಂಧ್ಯಾರಾಗಂ' ಸೀರಿಯಲ್‌ನಿಂದ ಹೊರಬರಬೇಕಾಯಿತು.

Samantha: ʻನಿಮ್ಮ ಸಿನಿಮಾದಲ್ಲಿ ಹೀರೋ ಯಾರುʼ ಅಂತ ಪ್ರಶ್ನಿಸಿದ್ದಕ್ಕೆ ನಟಿ ಸಮಂತಾ ಕೆಂಡ!

ʻನಿಮ್ಮ ಸಿನಿಮಾದಲ್ಲಿ ಹೀರೋ ಯಾರುʼ ಅಂತ ಪ್ರಶ್ನಿಸಿದ್ದಕ್ಕೆ ಸಮಂತಾ ಕೆಂಡ!

Samantha: ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರವನ್ನು ಸಮಂತಾ ಈಗಾಗಲೇ ಆರಂಭಿಸಿದ್ದು, ಇದೀಗ ಸಮಂತಾ ಸಂದರ್ಶನವೊಂದರಲ್ಲಿ ‘ಮಾ ಇಂಟಿ ಬಂಗಾರಂ’ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮೇ 15 ರಂದು ಬಿಡುಗಡೆ ಆಗಲಿದೆ. ಸಮಂತಾ ಅವರ ಆಪ್ತ ಸ್ನೇಹಿತೆ ಬಿ.ವಿ. ನಂದಿನಿ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಕನ್ನಡ ನಟಿ ಚೈತ್ರಾ ಆಚಾರ್‌ಗೆ ಧನುಷ್‌ ಸಿನಿಮಾದ ನಾಯಕಿಯಾಗುವ ಚಾನ್ಸ್‌ ಮಿಸ್ ಆಗಿದ್ದೇಗೆ? ಹೊರಬಿತ್ತು ಇಂಟರೆಸ್ಟಿಂಗ್‌ ವಿಚಾರ!

ಧನುಷ್ ಸಿನಿಮಾದ ನಾಯಕಿಯಾಗುವ ಚಾನ್ಸ್ ಮಿಸ್ ಮಾಡಿಕೊಂಡ ಚೈತ್ರಾ ಆಚಾರ್!

ಸ್ಯಾಂಡಲ್‌ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಧನುಷ್ ನಟನೆಯ 'ಕರ' (Kara) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಅವರದ್ದೇ ಮತ್ತೊಂದು ಚಿತ್ರ 'ಮೈ ಲಾರ್ಡ್'ನಲ್ಲಿ ಚೈತ್ರಾ ಅವರು ಹೊಂದಿದ್ದ ಲುಕ್, 'ಕರ' ಚಿತ್ರದ ಲುಕ್‌ಗೆ ಸಾಮ್ಯತೆ ಹೊಂದಿದ್ದರಿಂದ ನಿರ್ದೇಶಕ ವಿಘ್ನೇಶ್ ರಾಜ ಅವರು ನಾಯಕಿಯನ್ನು ಬದಲಿಸಿದ್ದಾರೆ.

ʻಮದುವೆ ಆಗ್ತಿನಿʼ ಅಂತ್ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ್ರಾ ನಟಿ ಅಶು ರೆಡ್ಡಿ? ತಮ್ಮ ಮೇಲಿನ ಆರೋಪಕ್ಕೆ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಹೇಳಿದ್ದೇನು?

ಕೋಟ್ಯಂತರ ರೂಪಾಯಿ ವಂಚನೆ ಆರೋಪ; ನಟಿ ಅಶು ರೆಡ್ಡಿ ಹೇಳಿದ್ದೇನು?

ತೆಲುಗು ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಅಶು ರೆಡ್ಡಿ ವಿರುದ್ಧ ಹೈದರಾಬಾದ್‌ನ ಸಿಸಿಎಸ್ ಪೊಲೀಸರಿಗೆ ವಂಚನೆಯ ದೂರು ಸಲ್ಲಿಕೆಯಾಗಿದೆ ಎಂದು ವರದಿ ಆಗಿದೆ. ಲಂಡನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಧರ್ಮೇಂದ್ರ ಎಂಬುವವರನ್ನು ಮದುವೆಯಾಗುವುದಾಗಿ ನಂಬಿಸಿ ಸುಮಾರು 9.35 ಕೋಟಿ ರೂಪಾಯಿ ನಗದು, 5 ಕೆಜಿ ಚಿನ್ನ ಹಾಗೂ ಆಸ್ತಿಗಳನ್ನು ಅಶು ರೆಡ್ಡಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆಯಂತೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರುಕ್ಮಿಣಿ ವಸಂತ್‌ ನಟಿಸ್ತಾರಾ? ಸಾಯಿ ಪಲ್ಲವಿಗೆ ಕೋಕ್‌ ನೀಡಿತೇ ಚಿತ್ರತಂಡ?

MS Subbulakshmi ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ ಬದಲು ರುಕ್ಮಿಣಿಗೆ ಚಾನ್ಸ್?

ಸಂಗೀತ ಲೋಕದ ದಂತಕಥೆ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಿಂದ ಸಾಯಿ ಪಲ್ಲವಿ ಅವರನ್ನು ಕೈಬಿಟ್ಟು ರುಕ್ಮಿಣಿ ವಸಂತ್‌ಗೆ ಚಾನ್ಸ್‌ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಗೌತಮ್ ತಿನ್ನನೂರಿ ಹಾಗೂ ಗೀತಾ ಆರ್ಟ್ಸ್ ನಿರ್ಮಾಣದ ಈ ಚಿತ್ರಕ್ಕೆ ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಮಧ್ಯೆ ನಾಯಕಿ ಬದಲಾವಣೆ ಸುದ್ದಿ ವೈರಲ್‌ ಆಗಿದೆ.

ಡಾ. ರಾಜ್‌ಕುಮಾರ್ ಸಮಾಧಿ: ʻನನ್ನ ಹೇಳಿಕೆಗೆ ನಾನು ಬದ್ಧ, ದಬ್ಬಾಳಿಕೆ ಮಾಡಿದ್ರೆ ಒಪ್ಪಲ್ಲʼ ಎಂದ ನಟ ಚೇತನ್‌

ʻನನ್ನ ಮಾತಿಗೆ ನಾನು ಬದ್ಧ, ಆದ್ರೆ ಬೆದರಿಕೆಗಳಿಗೆ ಬಗ್ಗಲ್ಲʼ ಎಂದ ನಟ ಚೇತನ್

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕಾಗಿ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವುದನ್ನು ಟೀಕಿಸಿದ್ದ ನಟ ಚೇತನ್, ಇದೀಗ ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ, ಆದರೆ ದಬ್ಬಾಳಿಕೆಯನ್ನು ಸಹಿಸುವುದಿಲ್ಲ" ಎಂದಿದ್ದಾರೆ.

ʻಗಿಚ್ಚಿ ಗಿಲಿಗಿಲಿʼ ಶೋನಿಂದ ಕಲ್ಯಾಣ ಮಂಟಪದವರೆಗೆ; ದಾಂಪತ್ಯ ಬದುಕಿಗೆ ಕಾಲಿಟ್ಟ ಮಾನಸಾ - ಶಿವು, ಇಲ್ಲಿವೆ ಮದುವೆ ಫೋಟೋಗಳು

Photos: ಹಸೆಮಣೆ ಏರಿದ ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಮಾನಸಾ - ಶಿವು

ಕಲರ್ಸ್‌ ಕನ್ನಡ ವಾಹಿನಿಯ 'ಮಜಾ ಭಾರತ', 'ಗಿಚ್ಚಿ ಗಿಲಿಗಿಲಿ' ಮುಂತಾದ ಶೋಗಳ ಮೂಲಕ ಮನೆಮಾತಾಗಿದ್ದ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶೋನಿಂದಲೇ ಪರಿಚಿತಗೊಂಡಿದ್ದ ಮಾನಸಾ ಶಿವು, ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇನ್ನು, ಇವರ ಮದುವೆಯ ಮುಹೂರ್ತಕ್ಕೂ ಮುನ್ನ ಗ್ರ್ಯಾಂಡ್‌ ಆಗಿ ರಿಸೆಪ್ಷನ್‌ ಕೂಡ ಜರುಗಿದೆ. ಈ ಜೋಡಿಯ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸೋಶಿಯ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ರಶ್ಮಿಕಾ ಮಂದಣ್ಣ ಸಾಧನೆಗೆ ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿಯಾಗಿದ್ದು ಹೇಗೆ? ಅಪರೂಪದ ವಿಚಾರ ಬಿಚ್ಚಿಟ್ಟ ʻನ್ಯಾಷನಲ್‌ ಕ್ರಶ್‌ʼ

ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಅಪ್ಪು ಸ್ಫೂರ್ತಿ

ನಟಿ ರಶ್ಮಿಕಾ ಮಂದಣ್ಣ ಅವರು ಇಂದು ವಿವಿಧ ಭಾಷೆಗಳಲ್ಲಿ 'ನ್ಯಾಷನಲ್ ಕ್ರಶ್' ಆಗಿ ಗುರುತಿಸಿಕೊಳ್ಳಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನೀಡಿದ್ದ ಸ್ಫೂರ್ತಿಯೇ ಕಾರಣ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. 'ಅಂಜನಿಪುತ್ರ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ರಶ್ಮಿಕಾ ಅವರ ಪ್ರತಿಭೆಯನ್ನು ಗುರುತಿಸಿ, ದೊಡ್ಡ ಮಟ್ಟದಲ್ಲಿ ಸಾಧಿಸುವಂತೆ ಧೈರ್ಯ ತುಂಬಿದ್ದರಂತೆ.

Shivu Manasa Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ಜೋಡಿ ಶಿವು-ಮಾನಸಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ಜೋಡಿ ಶಿವು-ಮಾನಸಾ

Shivu Manasa Marriage: ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಶೋಗಳಾದ ʻಗಿಚ್ಚಿ ಗಿಲಿ ಗಿಲಿʼ & ʻಮಜಾಭಾರತʼ ಮೂಲಕ ಫೇಮಸ್‌ ಆದವರು ನಟಿ ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್.‌ ಇದೀಗ ಈ ಜೋಡಿ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮಾನಸ ಮತ್ತು ಶಿವು ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಈ ಜೋಡಿಯು ಒಟ್ಟಿಗೆ ಹಲವು ಕಾಮಿಡಿ ಸ್ಕಿಟ್‌ಗಳನ್ನ ಮಾಡಿದೆ.

Happy Raj on OTT:  ಒಟಿಟಿ ಅಂಗಳಕ್ಕೆ ಕಾಲಿರಿಸಿದ ಒಂದೊಳ್ಳೆ ಕಾಮಿಡಿ ಸಿನಿಮಾ ; ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿ ಅಂಗಳಕ್ಕೆ ಕಾಲಿರಿಸಿದ ಒಂದೊಳ್ಳೆ ಕಾಮಿಡಿ ಸಿನಿಮಾ!

Happy Raj on OTT: ಮಾರಿಯಾ ರಾಜಾ ಎಲಾಂಚೆಜಿಯನ್ ನಿರ್ದೇಶನದ ಹ್ಯಾಪಿ ರಾಜ್‌ ಚಿತ್ರವು ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆರಂಭದಲ್ಲಿ ಮಾರ್ಚ್ 27, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ (Box Office) ಸಾಧಾರಣವಾಗಿ ಪ್ರದರ್ಶನ ನೀಡಿತು. ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಲು ಸಾಧ್ಯವಾಗದವರು ಈಗ ಒಟಿಟಿ ಮೂಲಕ ಸಿನಿಮಾ ನೋಡುವ ಅವಕಾಶವನ್ನು ಹೊಂದಿದ್ದಾರೆ.

Mythological films: ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಲನಚಿತ್ರಗಳದ್ದೇ ಹವಾ; ಬಾಕ್ಸ್ ಆಫೀಸ್‌ನಲ್ಲಿ ಹೊಸ ಟ್ರೆಂಡ್!

ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಲನಚಿತ್ರಗಳದ್ದೇ ಹವಾ!

ಪೌರಾಣಿಕ ಸಿನಿಮಾಗಳು ಭಾರತೀಯ ಚಲನಚಿತ್ರಗಳಲ್ಲಿ ಹವಾ ಸೃಷ್ಟಿಸಲು ಮುಂದಾಗಿದೆ, 2026 ಮತ್ತು 2027 ಕ್ಕೆ ದೊಡ್ಡ ಪ್ರಮಾಣದ ಯೋಜನೆಗಳು ಸಾಲುಗಟ್ಟಿ ನಿಂತಿವೆ. ಉನ್ನತ ತಾರೆಯರು, ಬೃಹತ್ ಬಜೆಟ್ ಮತ್ತು VFX ಬೆಂಬಲದೊಂದಿಗೆ, ಚಲನಚಿತ್ರ ನಿರ್ಮಾಪಕರು ಆಧುನಿಕ ಪ್ರೇಕ್ಷಕರಿಗೆ ಪೌರಾಣಿಕ ಕಥೆಗಳನ್ನು ಸಿನಿಮಾಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ.ರಾಮಾಯಣದಿಂದ ಮಹಾವತಾರ್ ವರೆಗೆ, 2026 ಮತ್ತು 2027ರ ವರೆಗೆ ಸಾಲು ಸಾಲು ಪೌರಾಣಿಕ ಸಿನಿಮಾಗಳು ತೆರೆ ಕಾಣಲಿವೆ.

Michael Jackson Biopic: ʻಮೈಕೆಲ್ʼ ಪಾತ್ರಕ್ಕೆ ಫರಾಹ್ ಖಾನ್ ಸಾಥ್‌; ಜಾಫರ್ ಜಾಕ್ಸನ್‌ಗೆ ಆಸ್ಕರ್ ಸಲ್ಲಲೇ ಬೇಕು ಎಂದ  ಸ್ಟಾರ್‌ ನಿರ್ದೇಶಕಿ!

Michael Jackson Biopic: ʻಮೈಕೆಲ್ʼ ಪಾತ್ರಕ್ಕೆ ಫರಾಹ್ ಖಾನ್ ಸಾಥ್‌!

Michael Jackson Biopic: ಖ್ಯಾತ ಪಾಪ್ ತಾರೆ ಮೈಕಲ್ ಜಾಕ್ಸನ್ ಇಂದಿಗೂ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಮೈಕಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ‘ಮೈಕಲ್’ರಿಲೀಸ್‌ ಆಗಿದೆ. ಮೈಕಲ್ ಜಾಕ್ಸನ್ ಪಾತ್ರದಲ್ಲಿ ಅವರ ಸಹೋದರನ ಪುತ್ರ ಆಗಿರುವ ಜಾಫರ್ ಜಾಕ್ಸನ್ ಅವರೇ ನಟಿಸಿರೋದು ವಿಶೇಷ. ಈ ಸಿನಿಮಾ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆದಾಗ್ಯೂ, ಭಾರತೀಯ ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಚಿತ್ರವನ್ನು ಬೆಂಬಲಿಸಿ, ಪ್ರೇಕ್ಷಕರು ವಿಮರ್ಶಕರನ್ನು ನಿರ್ಲಕ್ಷಿಸಿ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

Bhooth Bangla: 100 ಕೋಟಿ ರೂ. ಗಳಿಸಿದ ಅಕ್ಷಯ್ ಕುಮಾರ್ ಮೂವಿ; ಫ್ಯಾನ್ಸ್‌ ಖುಷ್‌

100 ಕೋಟಿ ರೂ. ಗಳಿಸಿದ ಅಕ್ಷಯ್ ಕುಮಾರ್ ಮೂವಿ; ಫ್ಯಾನ್ಸ್‌ ಖುಷ್‌

Bhooth Bangla: 'ಭೂತ್ ಬಂಗ್ಲ' ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಮತ್ತೊಂದು ಕಾರಣ ಕಾಂಬಿನೇಷನ್. ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಜೋಡಿ ಈ ಹಿಂದೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಅದೇ ಜೋಡಿ ಈಗ 'ಭೂತ್ ಬಂಗ್ಲ' ಮೂಲಕ ವಾಪಾಸ್ ಬಂದಿದೆ. . 2ನೇ ವಾರದಲ್ಲಿ ಈ ಸಿನಿಮಾದ ಕಲೆಕ್ಷನ್ 100 ಕೋಟಿ (100 crore) ರೂಪಾಯಿ ಗಡಿ ದಾಟಿದೆ.

Actor Chetan Ahimsa: ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಂದ ಮುತ್ತಿಗೆ; ಕ್ಷಮೆಯಾಚಿಸಿದ ನಟ ಚೇತನ್‌

ಡಾ. ರಾಜ್‌ಕುಮಾರ್‌ ಸಮಾಧಿ ಕುರಿತ ಹೇಳಿಕೆಗೆ ನಟ ಚೇತನ್‌ ಕ್ಷಮೆಯಾಚನೆ

Dr. Rajkumar's memorial: ವರನಟ ಡಾ.ರಾಜ್​ಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರವ ನಿರ್ಧಾರವನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಜ್​ಕುಮಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇಂದು ರಾಜ್‌ಕುಮಾರ್‌ ಅವರ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿ, ಆಕ್ರೋಶ ಹೊರಹಾಕಿದ್ದರಿಂದ ನಟ ಚೇತನ್‌ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

SS Rajamouli Varanasi: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ?

SS Rajamouli: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ?

SS Rajamouli Varanasi: ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ ವಾರಣಾಸಿ . ಈ ವಾರ ಮೆಕ್ಸಿಕೋದ ಸಿಸಿಎಕ್ಸ್‌ಪಿಯಲ್ಲಿ ಜಾಗತಿಕ ಪಾಪ್ ಸಂಸ್ಕೃತಿ ಕಾರ್ಯಕ್ರಮದೊಂದಿಗೆ ತನ್ನ ಜಾಗತಿಕ ಪ್ರಚಾರಗಳನ್ನು ಪ್ರಾರಂಭಿಸಿತು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್.ಎಸ್. ಕಾರ್ತಿಕೇಯ ಅವರು ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಚಿತ್ರದ ಬಗ್ಗೆ ಮಾತನಾಡಿದರು ಮತ್ತು ಶುಕ್ರವಾರ ಚಿತ್ರದ ಹಿಂದೆಂದೂ ನೋಡಿರದ ದೃಶ್ಯಗಳನ್ನು ಬಿಡುಗಡೆ ಮಾಡಿದರು.

Actor Chetan Ahimsa: ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ನಟ ಚೇತನ್‌ ವಿರುದ್ಧ ಡಾ. ರಾಜ್‌ ಅಭಿಮಾನಿಗಳ ಆಕ್ರೋಶ, ದೂರು ದಾಖಲು

ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ಚೇತನ್‌ ಅಹಿಂಸಾ ವಿರುದ್ಧ ದೂರು

ಡಾ. ರಾಜಕುಮಾರ್ ಅವರ ಸಮಾಧಿಗಾಗಿ ಬೆಂಗಳೂರು ನಗರದ ಮಧ್ಯದಲ್ಲಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಫೇಸ್‌ಬುಕ್‌ನಲ್ಲಿ ನಟ ಚೇತನ್‌ ಪೋಸ್ಟ್‌ ಮಾಡಿದ್ದರು. ಈ ಬಗ್ಗೆ ಡಾ.ರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ನಟನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.

Karan Johar: ‘ಕಾಫಿ ವಿತ್ ಕರಣ್’ ಶೋ ಮತ್ತೆ ಶುರು ಆಗೋದು ಯಾವಾಗ? ಕರಣ್ ಜೋಹರ್ ಹೇಳಿದ್ದೇನು?

Karan Johar: ‘ಕಾಫಿ ವಿತ್ ಕರಣ್’ ಶೋ ಮತ್ತೆ ಶುರು ಆಗೋದು ಯಾವಾಗ?

Karan Johar: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ತಮ್ಮ ಹಿಟ್ ಟಾಕ್ ಶೋ ಕಾಫಿ ವಿತ್ ಕರಣ್ ನ ಮತ್ತೆ ಶುರುವಾಗೋ ದಿನಾಂಕವನ್ನು ಅಂತಿಮವಾಗಿ ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಕೊನೆಯ ಬಾರಿಗೆ 2024 ರಲ್ಲಿ ಪ್ರಸಾರವಾಗಿತ್ತು.'ದಿ ವೀಕ್' ಜೊತೆಗಿನ ಸಂಭಾಷಣೆಯ ಸಮಯದಲ್ಲಿ, ಪ್ರೇಕ್ಷಕರೊಬ್ಬರು 'ಕಾಫಿ ವಿತ್ ಕರಣ್' ಮತ್ತೆ ಬರುವ ತಾತ್ಕಾಲಿಕ ದಿನಾಂಕದ ಬಗ್ಗೆ ಚಲನಚಿತ್ರ ನಿರ್ಮಾಪಕರನ್ನು ಕೇಳಿದರು. ಕರಣ್ ನಗುತ್ತಾ, "ದೀಪಾವಳಿ. ಸೀಸನ್ 9" ಎಂದು ಹೇಳಿದರು.

Kantara mimicry row: ʼಕಾಂತಾರʼ ವಿವಾದ ಕೇಸ್ ಇತ್ಯರ್ಥ! ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ

Kantara mimicry row: ʼಕಾಂತಾರʼ ವಿವಾದ ಕೇಸ್ ಇತ್ಯರ್ಥ!

Kantara mimicry row: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸುವುದಾಗಿ ಸೂಚಿಸಿದೆ . ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕ್ಷಮಾಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿಯನ್ನು ಮುಕ್ತಾಯಗೊಳಿಸಿದ್ದು, ಭವಿಷ್ಯದಲ್ಲಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚನೆ ಮಾಡುವ ಸಾಧ್ಯತೆ ಇದೆ.

Mohanlal: ಅಣ್ಣಾವ್ರ ಸಾಂಗ್ ಹಾಡಿರೋದನ್ನ ಶಿವಣ್ಣನಿಗೆ ತೋರಿಸಿದ ಮೋಹನ್​ಲಾಲ್!

ಅಣ್ಣಾವ್ರ ಸಾಂಗ್ ಹಾಡಿರೋದನ್ನ ಶಿವಣ್ಣನಿಗೆ ತೋರಿಸಿದ ಮೋಹನ್​ಲಾಲ್!

Mohanlal: ಇತ್ತೀಚೆಗೆ ಮೋಹನ್ ಲಾಲ್ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ತಮ್ಮದೇ 'ನಾರನ್' ಚಿತ್ರದ 'ವೇಲ್ ಮುರುಗ' ಎಂಬ ಹಾಡನ್ನು ಅವರು ಹಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೋಹನ್ ಲಾಲ್ ಹಾಡಿರುವ 'ಎರಡು ಕನಸು' ಚಿತ್ರದ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಈ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ಈ ವಿಡಿಯೋವನ್ನ ಮೋಹನ್ ಲಾಲ್ ಅವರು, ನಟ ಶಿವರಾಜ್​​ಕುಮಾರ್ ಅವರಿಗೆ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.

Toxic Movie: `ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

`ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

Toxic Movie: ಟಾಕ್ಸಿಕ್ ಟೀಸರ್‌ನಲ್ಲಿ 'ಸೆಕ್ಸ್ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಚರ್ಚೆಗಳು ಆಗಿತ್ತು. ಈ ಬಗ್ಗೆ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಈಗ ಯಶ್‌ ಕ್ಲಾರಿಟಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಅಮೆರಿಕಾ ಸೇರಿ ಹೊರ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Khalnayak Returns: ಸಂಜಯ್ ದತ್ ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

ಸಂಜಯ್ ದತ್ ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

Khalnayak Returns: ಸಂಜಯ್‌ ದತ್‌ ‘ಖಳನಾಯಕ್ ರಿಟರ್ನ್ಸ್’ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಂಜಯ್ ಅವರು 1993 ರ ಕಲ್ಟ್ ಕ್ಲಾಸಿಕ್ ಖಲ್ನಾಯಕ್ ಚಿತ್ರದ ಸೀಕ್ವೆಲ್‌ವನ್ನು ಘೋಷಿಸಿದರು. ಮುಂಬರುವ ಚಿತ್ರಕ್ಕೆ ಖಲ್ನಾಯಕ್ ರಿಟರ್ನ್ಸ್ ಎಂದು ಹೆಸರಿಸಲಾಗಿದೆ ಮತ್ತು ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ನಿರ್ಮಿಸುತ್ತಿದ್ದಾರೆ, ಅವರು ಧುರಂಧರ್ ಫ್ರಾಂಚೈಸಿಯನ್ನು ಸಹ ನಿರ್ಮಿಸಿದ್ದಾರೆ.

Shiva Rajkumar: ಅಣ್ಣಾವ್ರ ಜನ್ಮೋತ್ಸವಕ್ಕೆ ಶಿವಣ್ಣ ನಟನೆಯ ʻಬೇಲ್ʼ ಫಸ್ಟ್ ಲುಕ್ ಔಟ್‌!

ಅಣ್ಣಾವ್ರ ಜನ್ಮೋತ್ಸವಕ್ಕೆ ಶಿವಣ್ಣ ನಟನೆಯ ʻಬೇಲ್ʼ ಫಸ್ಟ್ ಲುಕ್ ಔಟ್‌!

Shiva Rajkumar: ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

Kajol: ಕಾಜೋಲ್ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿದ್ದೇಕೆ? ಆ ನಿಯಮ ಮುರಿದ್ದಿದ್ದೇಕೆ?

ಕಾಜೋಲ್ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿದ್ದೇಕೆ? ಆ ನಿಯಮ ಮುರಿದ್ದಿದ್ದೇಕೆ?

Kajol Kissing Scene: ‘ದಿ ಟ್ರಯಲ್’ ಸರಣಿಯು ಬಿಡುಗಡೆಯಾದಾಗ ಕಾಜೋಲ್ ಅವರ ಕಿಸ್ಸಿಂಗ್ ಸೀನ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳಿಂದ ತಾವು ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಕಾಜೋಲ್ ಅದೇ ಮೊದಲ ಬಾರಿಗೆ ಮುರಿದಿದ್ದರು ಪಾತ್ರ ಮತ್ತು ಸ್ಕ್ರಿಪ್ಟ್‌ನ ಬೇಡಿಕೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

Loading...