ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Ram Charan: ನಾನು ಸ್ವಲ್ಪ 'ಒರಟು' ತಂದೆ; ಹೀಗೇಕೆ ಅಂದ್ರು ರಾಮ್ ಚರಣ್?

Ram Charan: ನಾನು ಸ್ವಲ್ಪ 'ಒರಟು' ತಂದೆ; ಹೀಗೇಕೆ ಅಂದ್ರು ರಾಮ್ ಚರಣ್?

Ram Charan: ನಟ ರಾಮ್ ಚರಣ್ ಅವರು ಮೂವರು ಮಕ್ಕಳ ತಂದೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಟ ತಾನು ರಫ್‌ ತಂದೆ ಎಂದು ಹೇಳಿದ್ದಾರೆ. ರಾಮ್ ಚರಣ್ ತಮ್ಮ ಮಕ್ಕಳು ನನ್ನ ಹೃದಯ ಬಡಿತ ಎಂದು ಕರೆದರು. ಅವರು ಇಲ್ಲದಿದ್ದಾಗ ಇಡೀ ಮನೆ ಹೇಗೆ ಬದಲಾಗುತ್ತದೆ ಎಂಬುದನ್ನು ಹಂಚಿಕೊಂಡರು.

Ram Pothineni: ಏಕಾಂತಕ್ಕೆ ಒಗ್ಗಿಕೊಂಡಿರುವೆ; ನಟ ರಾಮ್ ಪೋಥಿನೇನಿ ಮುಕ್ತ ಮಾತು

ಏಕಾಂತಕ್ಕೆ ಒಗ್ಗಿಕೊಂಡಿರುವೆ; ನಟ ರಾಮ್ ಪೋಥಿನೇನಿ ಮುಕ್ತ ಮಾತು

Ram Pothineni: ತೆಲುಗು ಸ್ಟಾರ್ ರಾಮ್ ಪೋಥಿನೇನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಆಂಧ್ರ ಕಿಂಗ್ ತಾಲೂಕ' ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರೂ, ಅದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಪ್ರದರ್ಶನ ನೀಡಲಿಲ್ಲ. ಪ್ರಸ್ತುತ, ತಮ್ಮ ಮುಂದಿನ ಯೋಜನೆಯ ಮೇಲೆ ಕೇಂದ್ರೀಕರಿಸಿರುವ ರಾಮ್, ಚಲನಚಿತ್ರ ಕೆಲಸದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ, ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೆ ಚರ್ಚೆಗಳು ಪ್ರಾರಂಭವಾಗಿವೆ. ವಿಶೇಷವಾಗಿ ಮದುವೆ ಮತ್ತು ಪ್ರೀತಿಯ ಬಗ್ಗೆ ಅವರ ಇತ್ತೀಚಿನ ಕಾಮೆಂಟ್‌ಗಳು ಅಭಿಮಾನಿಗಳಲ್ಲಿ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ.

Jackie Shroff: ಪಾಪರಾಜಿಗಳ ವರ್ತನೆ ಕಂಡು ನಟ ಜಾಕಿ ಶ್ರಾಫ್ ಗರಂ! ಆಶಾ ಭೋಸ್ಲೆ ಬಗ್ಗೆ ಕೇಳಿದ್ದೇನು?

ಪಾಪರಾಜಿಗಳ ವರ್ತನೆ ಕಂಡು ನಟ ಜಾಕಿ ಶ್ರಾಫ್ ಗರಂ!

Jackie Shroff: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ (ಏ.13) ನೆರವೇರಿತು. ಪುತ್ರ ಆನಂದ್ ಭೋಸ್ಲೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನ ಪೂರೈಸಿದರು. ಇದಕ್ಕೂ ಮುಂಚೆ ಸೆಲೆಬ್ರಿಟಿಗಳು ಮತ್ತು ಗಣ್ಯರು ಆಶಾ ಭೋಸ್ಲೆ ಅವರ ನಿವಾಸಕ್ಕೆ ಆಗಮಿಸಿ, ಗಾಯಕಿಯ ಅಂತಿಮ ದರ್ಶನ ಪಡೆದರು. ಅವರಲ್ಲಿ ಹಿರಿಯ ನಟ ಜಾಕಿ ಶ್ರಾಫ್ ಕೂಡ ಇದ್ದರು , ನಿಧನದಿಂದ ತೀವ್ರ ದುಃಖಿತರಾಗಿದ್ದರು. ಆದಾಗ್ಯೂ, ಹೊರಗೆ ನಿಂತಿದ್ದ ಪಾಪರಾಜಿಗಳ ಪ್ರಶ್ನೆಗಳಿಂದ ಅವರು ಕೋಪಗೊಂಡಂತೆ ತೋರುತ್ತಿತ್ತು ಮತ್ತು ಅಂತಿಮವಾಗಿ ತಾಳ್ಮೆಯನ್ನು ಕಳೆದುಕೊಂಡರು.

‘ಜನ ನಾಯಗನ್’ ಮಾದರಿಯಲ್ಲೇ ʻಕೆಡಿʼ ಚಿತ್ರಕ್ಕೂ ಸೆನ್ಸಾರ್‌ ಸಮಸ್ಯೆ; ಕೆವಿಎನ್ ಪ್ರೊಡಕ್ಷನ್ಸ್‌ಗೆ ಮತ್ತೊಮ್ಮೆ ಅಗ್ನಿಪರೀಕ್ಷೆ

Dhruva Sarja: ʻಜನ ನಾಯಗನ್ʼ ಬಳಿಕ 'ಕೆಡಿ' ಚಿತ್ರಕ್ಕೂ ಸೆನ್ಸಾರ್ ಸಮಸ್ಯೆ

KD Movie Censor Issue: ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಕೆಡಿ' ಚಿತ್ರಕ್ಕೆ ಈಗ ಸೆನ್ಸಾರ್‌ ಸಮಸ್ಯೆ ಎದುರಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಚಿತ್ರತಂಡಕ್ಕೆ ಮಾಹಿತಿ ನೀಡದೆಯೇ ʻಕೆಡಿʼ ಚಿತ್ರವನ್ನು ಮುಂಬೈನ ರಿವೈಸಿಂಗ್ ಕಮಿಟಿಗೆ ಕಳುಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಕೆವಿಎನ್ ಸಂಸ್ಥೆಗೆ ಮತ್ತೊಮ್ಮೆ 'ಜನ ನಾಯಗನ್' ಮಾದರಿಯ ಸಂಕಷ್ಟ ಎದುರಾಗಿದೆ.

OTT Releases This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು!

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು!

OTT Releases This Week: ಅಪರಾಧ ಥ್ರಿಲ್ಲರ್‌ಗಳಿಂದ ಹಿಡಿದು ಹಾಸ್ಯ ಮತ್ತು ರೊಮ್ಯಾಂಟಿಕ್‌ವರೆಗೆ ಈ ವಾರ ಭಾರತೀಯ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಸಿನಿಮಾಗಳಿವೆ. ಈ ಮುಂಬರುವ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿವೆ. ವಿಜಯ್ ವರ್ಮಾ ಅವರ ಮುಂಬರುವ ಕಾರ್ಯಕ್ರಮ, ಮಟ್ಕಾ ಕಿಂಗ್, 1960 ರ ದಶಕದ ಬಾಂಬೆಯ ಜೂಜಾಟದ ಸಾಹಸಗಾಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ತರುತ್ತದೆ. ಎಲ್ಲಾ ಕಂತುಗಳು ಏಪ್ರಿಲ್ 17 ರಿಂದ ಪ್ರೈಮ್‌ ವಿಡಿಯೋದಲ್ಲಿ ಪ್ರಸಾರವಾಗಲಿವೆ.

ʻಸ್ವರ ಸಾಮ್ರಾಜ್ಞಿʼ ಆಶಾ ಭೋಸ್ಲೆ ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ ಗೌರವದೊಂದಿಗೆ ನಡೆದ ಅಂತ್ಯಕ್ರಿಯೆ

ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ‌

Asha Bhonsle Funeral: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ (ಏ.13) ನೆರವೇರಿತು. ಪುತ್ರ ಆನಂದ್ ಭೋಸ್ಲೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನ ಪೂರೈಸಿದರು.

Athiya Shetty: ಆಶಾ ಭೋಸ್ಲೆ ಬದಲಿಗೆ ಬೇರೆ ಫೋಟೋ ಪೋಸ್ಟ್; ಅಥಿಯಾ ಶೆಟ್ಟಿ ಹಿಗ್ಗಾಮುಗ್ಗಾ ಟ್ರೋಲ್

ಆಶಾ ಭೋಸ್ಲೆ ಬದಲಿಗೆ ಬೇರೆ ಫೋಟೋ ಪೋಸ್ಟ್; ಅಥಿಯಾ ಶೆಟ್ಟಿ ಟ್ರೋಲ್!

Asha Bhosle: ಏಪ್ರಿಲ್ 12 ರಂದು ನಡೆದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದೇಶಾದ್ಯಂತ ಶೋಕ ಸಾಗರ ಆವರಿಸಿದ್ದು, ಚಲನಚಿತ್ರ ಮತ್ತು ಸಂಗೀತ ಕ್ಷೇತ್ರದಾದ್ಯಂತ ಶ್ರದ್ಧಾಂಜಲಿಗಳು ಹರಿದು ಬಂದವು. ಈ ದುಃಖದ ನಡುವೆಯೂ, ನಟಿ ಅಥಿಯಾ ಶೆಟ್ಟಿ ಅವರು ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಲತಾ ಮಂಗೇಶ್ಕರ್ ಅವರ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ .

ʻಕಿಚ್ಚʼ ಸುದೀಪ್‌  ಸೋದರಳಿಯನ ಸಿನಿಮಾಕ್ಕೆ ‌ʻಡಾಲಿʼ ಧನಂಜಯ್ ಎಂಟ್ರಿ; ʻಮ್ಯಾಂಗೋ ಪಚ್ಚʼ ಟೀಮ್‌ನಿಂದ ಹೊಸ ಬ್ರೇಕಿಂಗ್‌ ನ್ಯೂಸ್

ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ʻಡಾಲಿʼ ಧನಂಜಯ್ ಎಂಟ್ರಿ

Mango Pachcha Movie: ಸಂಚಿತ್‌ ಸಂಜೀವ್‌ ನಟನೆಯ ಮ್ಯಾಂಗೋ ಪಚ್ಚ ಚಿತ್ರಕ್ಕೆ ಈಗ ಡಾಲಿ ಧನಂಜಯ್ ಅವರ ಅಚ್ಚರಿಯ ಎಂಟ್ರಿಯಾಗದೆ. ಮೈಸೂರಿನ ಕ್ರೈಮ್ ಲೋಕದ ಕಥೆ ಹೊಂದಿರುವ ಈ ಚಿತ್ರದಲ್ಲಿ ಡಾಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಸುಪ್ರಿಯಾನ್ವಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ.

‘ನಂದಗೋಕುಲ’ ಧಾರಾವಾಹಿಯಲ್ಲಿ OTP ಸಂಚಲನ; ಮೀನಾ - ಕೇಶವ ಜೋಡಿಯ ರೊಮ್ಯಾಂಟಿಕ್ ಕೋಡ್‌ವರ್ಡ್‌ಗೆ ವೀಕ್ಷಕರು ಫಿದಾ!

ʻನಂದಗೋಕುಲʼ ಧಾರಾವಾಹಿ: ಮೀನಾ-ಕೇಶವ ಜೋಡಿಯ OTP ಕೋಡ್‌ವರ್ಡ್‌ಗೆ ಎಲ್ರೂ ಫಿದಾ

Nandagokula Serial: ಕಲರ್ಸ್‌ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿಯ ಮೀನಾ ಮತ್ತು ಕೇಶವ ತಮ್ಮ ಪ್ರೀತಿಯ ಸಂಕೇತವಾಗಿ ಬಳಸುತ್ತಿರುವ 'ಒಟಿಪಿ' ಪದದ ಅಸಲಿ ಅರ್ಥ ತಿಳಿಯದ ನಂದಕುಮಾರ್ ಮನೆಯವರು, ತಾವೇ ಮುಂದೆ ಬಂದು ಒಟಿಪಿ ನೀಡಲು ಮುಗಿಬೀಳುತ್ತಿರುವುದು ಹಾಸ್ಯದ ಹೊಳೆಯನ್ನೇ ಹರಿಸಿದೆ.

ಪ್ರಶಾಂತ್‌ ನೀಲ್‌ ಸಿನಿಮಾಕ್ಕಾಗಿ ಕಟ್ಟುಮಸ್ತಾಗಿ ಅಖಾಡಕ್ಕಿಳಿದ ಜೂ.‌ ಎನ್‌ಟಿಆರ್; ಒಂದು ಫೋಟೋ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ ಸ್ಟಾಪ್!‌

ʻಇದು ನಿರ್ಮಿಸಿದ್ದು, ಖರೀದಿಸಿದ್ದಲ್ಲʼ ಎಂದು Jr. NTR ಹೇಳಿದ್ದೇಕೆ?

ಪ್ರಶಾಂತ್‌ ನೀಲ್‌ ಜೊತೆಗಿನ ಹೊಸ ಸಿನಿಮಾದ ಶೂಟಿಂಗ್ ವಿಳಂಬವಾಗುತ್ತಿದೆ ಎಂಬ ವದಂತಿಗಳಿಗೆ ಜೂ. ಎನ್‌ಟಿಆರ್ ತಮ್ಮ ದೇಹದಾರ್ಢ್ಯದ ಫೋಟೋ ಹಂಚಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ತಮ್ಮ ಪಾತ್ರಕ್ಕಾಗಿ ಭಾರಿ ವರ್ಕೌಟ್ ನಡೆಸಿರುವ ತಾರಕ್, ಸ್ಲಿಮ್ ಮತ್ತು ಮಸ್ಕ್ಯುಲರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡುತ್ತಿದೆ.

ʻಜನ ನಾಯಗನ್‌ʼ ಸಿನಿಮಾ ಲೀಕ್: 6 ಮಂದಿ ಆರೋಪಿಗಳನ್ನು ಅರೆಸ್ಟ್‌ ಮಾಡಿದ ಖಾಕಿ, ಲಿಂಕ್ ಶೇರ್‌ ಮಾಡಿದವರಿಗೂ ಇದೆ ತಕ್ಕ ಶಾಸ್ತಿ!

Thalapathy Vijay: 'ಜನ ನಾಯಗನ್' ಲೀಕ್ ಕೇಸ್; 6 ಮಂದಿ ಆರೋಪಿಗಳು ಅರೆಸ್ಟ್

Jana Nayagan Movie Leak: ದಳಪತಿ ವಿಜಯ್ ಅವರ ಈ ಬಹುನಿರೀಕ್ಷಿತ ಜನ ನಾಯಗನ್‌ ಚಿತ್ರದ ದೃಶ್ಯಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ತಮಿಳುನಾಡು ಸೈಬರ್ ಕ್ರೈಂ ವಿಭಾಗವು ಆರು ಮಂದಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್‌ ಮಾಡಲಾಗಿದೆ.

Bengaluru in Movie: ಧರ್ಮ ಕೀರ್ತಿರಾಜ್‌ಗೆ ಜೋಡಿಯಾದ ʻಬಿಗ್‌ ಬಾಸ್‌ʼ ಖ್ಯಾತಿಯ ಅನುಷಾ ರೈ - ರಿಷಾ ಗೌಡ

'ಬೆಂಗಳೂರು ಇನ್' ಟ್ರೇಲರ್ ಲಾಂಚ್: ಡೆಲಿವರಿ ಬಾಯ್ ಆದ ಧರ್ಮ ಕೀರ್ತಿರಾಜ್

Bengaluru In Movie: ಧರ್ಮ ಕೀರ್ತಿರಾಜ್ ನಟನೆಯ ಬೆಂಗಳೂರು ಇನ್‌ ಸಿನಿಮಾವು ಏಪ್ರಿಲ್ 17ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಫುಡ್ ಡೆಲಿವರಿ ಏಜೆಂಟ್ ಜೀವನದಲ್ಲಿ ನಡೆಯುವ ಮರ್ಡರ್ ಮಿಸ್ಟರಿ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಧರ್ಮಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಅನುಷಾ ರೈ ಮತ್ತು ರಿಷಾ ಗೌಡ ನಟಿಸಿದ್ದಾರೆ.

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಿಂದ ನಟಿ ರಕ್ಷಿತಾ ಪ್ರೇಮ್‌ ದೂರವಾಗಿದ್ದೇಕೆ? ಸತ್ಯ ಬಿಚ್ಚಿಟ್ಟ ʻಕ್ರೇಜಿ ಕ್ವೀನ್‌ʼ

ಜೀ ಕನ್ನಡದೊಂದಿಗಿನ ನಂಟು ಮುರಿದಿದ್ದೇಕೆ? ಸತ್ಯ ತಿಳಿಸಿದ ರಕ್ಷಿತಾ ಪ್ರೇಮ್‌

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಿಂದ ಹೊರಬಂದ ರಹಸ್ಯವನ್ನು ಕೊನೆಗೂ ರಕ್ಷಿತಾ ಪ್ರೇಮ್‌ ಬಹಿರಂಗಪಡಿಸಿದ್ದಾರೆ. ಸುಮಾರು 9 ವರ್ಷಗಳ ಕಾಲ 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದ ರಕ್ಷಿತಾ, ಅಲ್ಲಿಂದ ಹೊರಬಂದಿದ್ದೇಕೆ ಎಂಬುದನ್ನು ಇನ್‌ಸ್ಟಾಗ್ರಾಮ್ ಸಂವಾದದಲ್ಲಿ ತಿಳಿಸಿದ್ದಾರೆ.

Mrunal Thakur: ಅಲ್ಲು ಅರವಿಂದ್ ಇದೊಂದು ಮಾತಿಗೆ ನಾಚಿ ನೀರಾದ ಮೃಣಾಲ್ ಠಾಕೂರ್

ಅಲ್ಲು ಅರವಿಂದ್ ಇದೊಂದು ಮಾತಿಗೆ ನಾಚಿ ನೀರಾದ ಮೃಣಾಲ್ ಠಾಕೂರ್

Mrunal Thakur: ಮೃಣಾಲ್ ಠಾಕೂರ್ ನಾಯಕಿಯಾಗಿ, ಅಡಿವಿ ಶೇಷ್ ನಾಯಕನಾಗಿ ನಟಿಸಿರುವ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಇದೇ ಕಾರಣಕ್ಕೆ ಸಿನಿಮಾದ ಸಕ್ಸಸ್ ಮೀಟ್ ಅನ್ನು ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು. ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರವನ್ನು ಹೊಗಳಿದರು. ಈ ಸಂದರ್ಭದಲ್ಲಿ, ತನಗೆ ಚಿತ್ರ ಇಷ್ಟವಾಯಿತು ಮತ್ತು ಯಾವುದೇ ಚಿತ್ರ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ, ಅವರು ನಾಯಕಿ ಮೃಣಾಲ್ ಠಾಕೂರ್ ಅವರನ್ನು ವಿಶೇಷವಾಗಿ ಹೊಗಳಿದರು. ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಡಿರುವ ಮಾತಿಗೆ ನಾಚಿ ನೀರಾಗಿದ್ದಾರೆ ನಟಿ.

Priyanka Chopra: ಪದಗಳಲ್ಲಿ ವರ್ಣಿಸುವುದು ಕಷ್ಟ; ಆಶಾ ಭೋಸ್ಲೆ ಕುರಿತು ಪ್ರಿಯಾಂಕಾ ಚೋಪ್ರಾ ಭಾವುಕ

ಪದಗಳಲ್ಲಿ ವರ್ಣಿಸುವುದು ಕಷ್ಟ; ಆಶಾ ಭೋಸ್ಲೆ ಕುರಿತು ಪ್ರಿಯಾಂಕಾ ಭಾವುಕ

Priyanka Chopra: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ (ಏಪ್ರಿಲ್ 12) ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರಬಗ್ಗೆ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ . ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ಅವರು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಷ್ಟವು ಬಾಲ್ಯ, ನೆನಪುಗಳು ಮತ್ತು ಮನೆಯ ಒಂದು ಭಾಗವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದರು. ಆಶಾ ಭೋಸ್ಲೆ ಅವರ ಧ್ವನಿಯು ಕೇವಲ ಭಾರತೀಯ ಸಂಗೀತದ ಭಾಗವಲ್ಲ, ಬದಲಿಗೆ ಜನರ ಜೀವನದ ಹಿನ್ನೆಲೆಯಾಗಿದೆ ಎಂದಿದ್ದಾರೆ.

Monalisa Marriage:  ಮೊನಲಿಸಾ ನಾಪತ್ತೆ; ಪತಿ ಫರ್ಮನ್ ಖಾನ್ ಆರೋಪ

Monalisa Marriage: ಮೊನಲಿಸಾ ನಾಪತ್ತೆ; ಪತಿ ಫರ್ಮನ್ ಖಾನ್ ಆರೋಪ

Monalisa Marriage: ಇತ್ತೀಚೆಗಷ್ಟೆ ಮೊನಲಿಸಾ ಕೇರಳದಲ್ಲಿ ಫರ್ಮನ್ ಖಾನ್ ಜೊತೆ ಮದುವೆ ಆಗಿದ್ದರು. ಇದು ಲವ್ ಜಿಹಾದ್ ಎಂದು ಅವರ ತಂದೆ ಹಾಗೂ ಕೆಲ ಸಂಬಂಧಿಗಳು ಆರೋಪಿಸಿದ್ದರು. ಮೊನಲಿಸಾರ ಅಧಿಕೃತ ಜನ್ಮ ದಿನಾಂಕದ ಪ್ರಕಾರ ಅವರು ಅಪ್ರಾಪ್ತೆಯೆಂದು ಫರ್ಮನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಯ್ತು. ಅದರ ಬೆನ್ನಲ್ಲೆ ಇದೀಗ ಮೊನಲಿಸಾ ನಾಪತ್ತೆ ಆಗಿದ್ದಾಳೆ.

DKD Winner: ದೀಶಲ್-ಸಿದ್ದೇಗೌಡರ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'!  ಗ್ರ್ಯಾಂಡ್ ಫಿನಾಲೆಯ ಗಮ್ಮತ್ತು ಹೇಗಿತ್ತು?

DKD Winner: ದೀಶಲ್-ಸಿದ್ದೇಗೌಡರ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'!

DKD Winner: ಜೀ ಕನ್ನಡದಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ.ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025’ರ ವಿನ್ನರ್‌ ಅನೌನ್ಸ್‌ ಆಗಿದೆ. DKDಯಲ್ಲಿ ವಿಜೇತರಾಗಿ ಅಪ್ಪು ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ ದೀಶಲ್-ಸಿದ್ದೇಗೌಡ ಅವರು. ಮೊದಲ ರನ್ನರ್ ಅಪ್ ಹರ್ಷ-ನಂದು ಆದರೆ, ಅನೂಪ್-ಪೂಜಾ ಕೂಡ ಮೊದಲ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು.

ಹಾಡು ನಿಲ್ಲಿಸಿದ ಗಾನಕೋಗಿಲೆ: ಹಾಡುತ್ತಲೇ ಪ್ರಾಣ ಹೋಗಲಿ ಎಂದು ಆಶಿಸಿದ್ದ ಗಾಯಕಿ ಆಶಾ ಭೋಸ್ಲೆ!

ಗಾಯಕಿ ಆಶಾ ಭೋಸ್ಲೆ ಅವರ ಕೊನೆಯ ಆಸೆ ಏನಾಗಿತ್ತು ಗೊತ್ತೆ?

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಿಧನರಾಗಿದ್ದಾರೆ. ಕಳೆದ ಶನಿವಾರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ ಪ್ಪಿದ್ದಾರೆ. ಆದ್ರೆ ಗಾಯಕಿ ಆಶಾಭೋಸ್ಲೆ ಕೊನೆಯ ಆಸೆ ಏನಾಗಿತ್ತು ಗೊತ್ತೆ?

Bigg Boss: ಸದ್ದಿಲ್ಲದೇ ಎಂಗೇಜ್‌ ಆದ್ರಾ ಈ ಬಿಗ್ ಬಾಸ್ ಜೋಡಿ?

Bigg Boss: ಸದ್ದಿಲ್ಲದೇ ಎಂಗೇಜ್‌ ಆದ್ರಾ ಈ ಬಿಗ್ ಬಾಸ್ ಜೋಡಿ?

Eisha Singh and Avinash: ಬಿಗ್ ಬಾಸ್ 18 ಖ್ಯಾತಿಯ ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ ರಿಯಾಲಿಟಿ ಶೋನಲ್ಲಿ ಭೇಟಿಯಾದರು. ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ ಹಿಂದಿಯ ''ಬಿಗ್ ಬಾಸ್'' 18ನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ಅವಿನಾಶ್ ಮಿಶ್ರಾ ಮನೆಯಲ್ಲಿ ನೂರಕ್ಕೂ ಅಧಿಕ ದಿನ ಇದ್ದರು. ಈಶಾ ಸಿಂಗ್‌ ಕೂಡ ಫಿನಾಲೆಯ ಹಂತದವರೆಗೆ ಹೋಗಿದ್ದರು. ಈ ಜೋಡಿ ತಮ್ಮ ಕೆಮಿಸ್ಟ್ರಿ ಮತ್ತು ಪರಸ್ಪರ ಡೇಟಿಂಗ್ ವಿಚಾರಕ್ಕಾಗಿ ಸುದ್ದಿಯಲ್ಲಿದ್ದಾರೆ.

ಅಣ್ಣಾವ್ರು ಇರುವುದನ್ನು ಗಮನಿಸಿದೇ ಅವರಂತೆ ಮಿಮಿಕ್ರಿ ಮಾಡಿದ್ದ ನಟ ಜಗ್ಗೇಶ್‌; ಅಂದು ಡಾ. ರಾಜ್‌ಕುಮಾರ್‌ ರಿಯಾಕ್ಷನ್‌ ಹೇಗಿತ್ತು?

ಸಿಗರೇಟು ಸೇದುತ್ತಾ ನಿಂತಿದ್ದ ಜಗ್ಗೇಶ್‌ಗೆ ಶಾಕ್ ಕೊಟ್ಟಿದ್ದ ಅಣ್ಣಾವ್ರು

Dr Rajkumar Memories: ಡಾ. ರಾಜ್‌ಕುಮಾರ್‌ ಅವರ 20ನೇ ಪುಣ್ಯಸ್ಮರಣೆಯಂದು ಅವರ ಜೊತೆಗಿನ ಒಡನಾಟದ ಕುರಿತು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಒಮ್ಮೆ ಅಣ್ಣಾವ್ರು ಪಕ್ಕದಲ್ಲೇ ಇರುವುದನ್ನು ಗಮನಿಸದೆ ಅವರಂತೆಯೇ ಮಿಮಿಕ್ರಿ ಮಾಡಿದ್ದರಂತೆ ಜಗ್ಗೇಶ್‌. ಮುಂದೇನಾಯಿತು?

Salman Khan:  ʻಮಾತೃಭೂಮಿʼ ಸಿನಿಮಾಗೆ ರೀ-ಶೂಟ್‌ ಮಾಡಿದ್ದೇಕೆ?

Salman Khan: ʻಮಾತೃಭೂಮಿʼ ಸಿನಿಮಾಗೆ ರೀ-ಶೂಟ್‌ ಮಾಡಿದ್ದೇಕೆ?

Salman Khan: ಸಲ್ಮಾನ್ ಖಾನ್ ಅವರ ಮಾತೃಭೂಮಿ ಕಳೆದ ಕೆಲವು ವಾರಗಳಿಂದ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಮಾರ್ಚ್ ವರೆಗೆ ಈ ಚಿತ್ರಕ್ಕೆ ಗಲ್ವಾನ್ ಕದನ ಎಂದು ಹೆಸರಿಡಲಾಗಿತ್ತು ಮತ್ತು ಇದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಪಡೆಗಳ ನಡುವಿನ ನೈಜ ಘರ್ಷಣೆಯನ್ನು ಆಧರಿಸಿದೆ ಎಂದು ಹೇಳಲಾಗಿತ್ತು. ಆದರೆ ಈಗ, ಶೀರ್ಷಿಕೆಯನ್ನು ಬದಲಾಯಿಸಲಾಗಿದೆ ಮಾತ್ರವಲ್ಲದೆ, ಚೀನಾ ಮತ್ತು ಗಲ್ವಾನ್ ಕಣಿವೆಯ ಉಲ್ಲೇಖಗಳನ್ನು ಸಹ ಚಿತ್ರದಿಂದ ತೆಗೆದುಹಾಕಲಾಗಿದೆ,ಮರು ಚಿತ್ರೀಕರಣಗಳು ನಡೆಯುತ್ತಿವೆ ಎಂದು ವರದಿ ಆಗಿದೆ.

ʻವಿದೇಶದಲ್ಲಿ ರೆಸ್ಪೋರೆಂಟ್‌ ಚೈನ್, ಮುಂಬೈ-ಪುಣೆಯಲ್ಲಿ ಐಷಾರಾಮಿ ಮನೆʼ;‌ ಆಶಾ ಬೋಸ್ಲೆ ಹೆಸರಿನಲ್ಲಿರುವ ಆಸ್ತಿ ಎಷ್ಟು ಗೊತ್ತಾ?

ಆಶಾ ಭೋಸ್ಲೆ ಆಸ್ತಿ ಮೌಲ್ಯ ಎಷ್ಟು? ವಿದೇಶದಲ್ಲೂ ಇದೆ ಹೋಟೆಲ್ ಸಾಮ್ರಾಜ್ಯ

Asha Bhonsle Net Worth: ಗಾಯಕಿ ಆಶಾ ಭೋಸ್ಲೆ ಅವರು ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಹೊಂದಿದ್ದರು ಎಂದು ಅಂದಾಜಿಸಲಾಗಿದೆ. 12 ಸಾವಿರಕ್ಕೂ ಹೆಚ್ಚು ಹಾಡುಗಳು ಮತ್ತು ಜಾಗತಿಕ ಕನ್ಸರ್ಟ್‌ಗಳ ಮೂಲಕ ಆದಾಯ ಗಳಿಸಿದ್ದ ಅವರು, ರೆಸ್ಟೋರೆಂಟ್ ಸರಣಿ ಮೂಲಕ ಉದ್ಯಮದಲ್ಲೂ ಯಶಸ್ವಿಯಾಗಿದ್ದರು.

20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ʼಪಿಯಾʼ ಸಾಂಗ್‌

ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ಆಶಾ ಹಾಡಿದ್ದ ಸಾಂಗ್‌

Singer Asha Bhosle: ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಎಂಟು ದಶಕಗಳ ದೀರ್ಘ ವೃತ್ತಿಜೀವನದಲ್ಲಿ ಅವರು ಹಾಡಿದ ಘಜಲ್‌ಗಳು, ಪಾಪ್ ಹಾಡುಗಳು ಮತ್ತು ಡ್ಯೂಯೆಟ್‌ಗಳನ್ನು ನೆನೆದು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲ ಪೀಳಿಗೆಯವರಿಗೂ ಇಷ್ಟವಾಗಿರುವ ವಿಶೇಷ ಹಾಡು ಎಂದರೆ ಪಿಯಾ ತು ಅಬ್ ತೊ ಆಜಾ. ಇದು ಕ್ಯಾರವಾನ್ ಸಿನಿಮಾದ ಹಾಡು.

Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್‌ ತಾರೆಯರು ಸಂತಾಪ

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್‌ ತಾರೆಯರು ಸಂತಾಪ

Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ಏಪ್ರಿಲ್ 12 ರ ಭಾನುವಾರದಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಗಾಯಕಿ ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೃದಯ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ನಿಧನದ ಸುದ್ದಿ ಹೊರಬಿದ್ದ ನಂತರ, ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ. ನಟ ಶಾರುಖ್ ಖಾನ್ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Loading...