ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆʼ ಎಂದ ಜಾಹ್ನವಿ ಕಪೂರ್;‌ ಸ್ಯಾಂಡಲ್‌ವುಡ್‌ ಆಯ್ತು, ಈಗ ಬಾಲಿವುಡ್‌ನಲ್ಲೂ ಪಾಪರಾಜಿಗಳ ಮೇಲೆ ಅಸಮಾಧಾನ

ʻಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆ?ʼ; ಪಾಪರಾಜಿಗಳ ಮೇಲೆ ಜಾಹ್ನವಿ ಗರಂ!

ಜಾಹ್ನವಿ ಕಪೂರ್ ಅವರು ಪಾಪರಾಜಿಗಳು ಮಹಿಳಾ ನಟಿಯರನ್ನು ಚಿತ್ರೀಕರಿಸುವ ಅಸಭ್ಯ ವಿಧಾನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡುವುದು ಮತ್ತು ಅನುಮತಿ ಇಲ್ಲದೆ ಲೈಂಗಿಕವಾಗಿ ಬಿಂಬಿಸುವ ವಿಡಿಯೋಗಳನ್ನು ಹರಿಬಿಡುವುದು ಖಾಸಗಿತನದ ಉಲ್ಲಂಘನೆ ಎಂದು ಅವರು ಕಿಡಿಕಾರಿದ್ದಾರೆ.

Actor Niranjan:  'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಿರಂಜನ್ ಮೇಲೆ ಹಲ್ಲೆ; ಬಾರ್‌ನಲ್ಲಿ ಕಿರಿಕ್‌

'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಟ ನಿರಂಜನ್ ಮೇಲೆ ಹಲ್ಲೆ

Darshan: ಬೆಂಗಳೂರಿನಲ್ಲಿ ನಟ ನಿರಂಜನ್ ​ ಮೇಲೆ ಬಿಯರ್​ ಬಾಟಲ್​ನಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಡೆಯ ಚಿತ್ರದಲ್ಲಿ ದರ್ಶನ್ (Actor Darshan) ತಮ್ಮನ ಪಾತ್ರದಲ್ಲಿ ನಿರಂಜನ್‌ ನಟಿಸಿದ್ದರು.

Love Insurance Kompany: ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ; ಹುಬ್ಬೇರಿಸಿದ ಫ್ಯಾನ್ಸ್‌!

ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ!

pradeep ranganathan: AI ನಿಂದ ಉಂಟಾಗುವ ಅಪಾಯಗಳ ಕುರಿತು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯೇ ಸತ್ಯ ಎಂದು ಹಲವರು ನಂಬುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಫೋಟೋಗಳನ್ನು ಮಾರ್ಫಿಂಗ್ ಆಗತ್ತಿದೆ. ಇನ್ನೂ ಕೆಲವರು ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಪ್ರದೀಪ್ ರಂಗನಾಥನ್ ವೇದಿಕೆಯಲ್ಲಿ ತಮ್ಮ ಭಾಷಣವನ್ನು chatgpt ಸಹಾಯದಿಂದ ಅನುವಾದ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Shadow Play OTT:  ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ರೋಚಕ ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

Shadow Play OTT: ಮಲಯಾಳಂ ವೆಬ್ ಸೀರೀಸ್ ಲೋಕದಲ್ಲಿ ತನ್ನ ಹಿಡಿತ ಸಾಧಿಸಲು ಮನೋರಮಾ ಮ್ಯಾಕ್ಸ್ ಈ 'ಶ್ಯಾಡೋ ಪ್ಲೇ' (shadow play) ಸರಣಿಯನ್ನು ತಂದಿದೆ. ಮನೋರಮಾ ಮ್ಯಾಕ್ಸ್ ಮಲಯಾಳಂ ಮೂಲ ವೆಬ್ ಸರಣಿಯ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಕ್ರೈಂ ಥ್ರಿಲ್ಲರ್ ಪ್ರಿಯರನ್ನು ಸಖತ್‌ ಕ್ರೇಜ್‌ ಹುಟ್ಟುಹಾಕಲು 'ಶ್ಯಾಡೋ ಪ್ಲೇ' ಎಂಬ ಹೊಸ ತನಿಖಾ ಸರಣಿಯು ಈ ಭಾನುವಾರ (ಏಪ್ರಿಲ್ 5) ರಿಂದ ಸ್ಟ್ರೀಮಿಂಗ್ ಆಗುತ್ತಿದೆ.

Sara Arjun: ʻಧುರಂಧರ್ʼ ಚಿತ್ರದ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದ  ಸಾರಾ ಅರ್ಜುನ್

ʻಧುರಂಧರ್ʼ ಚಿತ್ರದ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದ ಸಾರಾ ಅರ್ಜುನ್

Sara Arjun: ಧುರಂಧರ್ 2 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಜೇಯ ಗಳಿಕೆಯಲ್ಲಿದ್ದು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ₹ 1000 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಭಾನುವಾರ, ಚಿತ್ರದ ನಾಯಕಿ ನಟಿ ಸಾರಾ ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Amitabh Bachchan: 83 ವರ್ಷ ವಯಸ್ಸಿನಲ್ಲೂ, ಪ್ರತಿದಿನ ಕೆಲಸ ಮಾಡದಿರುವುದು ತುಂಬಾ ಕಷ್ಟ; ಅಮಿತಾಭ್‌ ಬಚ್ಚನ್

ಈ ವಯಸ್ಸಿನಲ್ಲೂ, ಪ್ರತಿದಿನ ಕೆಲಸ ಮಾಡದಿರುವುದು ತುಂಬಾ ಕಷ್ಟ; ಅಮಿತಾಭ್‌

Amitabh Bachchan: ಅಮಿತಾಭ್‌ ಬಚ್ಚನ್ ತಮ್ಮ ಕೆಲಸದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆರು ದಶಕಗಳ ಕಾಲ ತಮ್ಮ ಸಮೃದ್ಧ ವೃತ್ತಿಜೀವನಕ್ಕೆ ಹೆಸರುವಾಸಿಯಾದ ನಟ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ ಮತ್ತು ವರ್ಷಗಳಲ್ಲಿ ತಮ್ಮ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ವೈಯಕ್ತಿಕ ಅಭಿಪ್ರಾಯಗಳನ್ನು ತಮ್ಮ ಬ್ಲಾಗ್‌ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅಮಿತಾಭ್‌, ಈಗ ಪ್ರತಿದಿನ ಕೆಲಸ ಮಾಡುವ ಮಹತ್ವದ ಬಗ್ಗೆ ತೆರೆದಿಟ್ಟಿದ್ದಾರೆ ಮತ್ತು ಒಂದು ದಿನವೂ ಕೆಲಸ ಮಾಡದಿರುವುದು ತನಗೆ ಹೇಗೆ ತೊಂದರೆದಾಯಕ ಎಂದು ಹೇಳಿದ್ದಾರೆ.

ʻಧನುಷ್‌ ನಂಗೆ ತಂದೆಸಮಾನ.. ಅವ್ರ ಸ್ನೇಹ ಕಳೆದುಕೊಂಡಿದ್ದು ಬೇಸರ ನೀಡಿದೆʼ; ನಯನತಾರಾ ಪತಿ ಇದ್ದಕ್ಕಿದ್ದಂತೆಯೇ ಹಿಂಗ್ಯಾಕೆ ಹೇಳಿದ್ರು?

ʻಧನುಷ್ ನಂಗೆ ತಂದೆ ಸಮಾನ'; ನಟಿ ನಯನತಾರಾ ಪತಿ ಹಿಂಗ್ಯಾಕೆ ಹೇಳಿದ್ರು?

ನಿರ್ದೇಶಕ ವಿಘ್ನೇಶ್ ಶಿವನ್ ಅವರು ತಮ್ಮ ಮುಂದಿನ ಸಿನಿಮಾ 'ಲವ್ ಇನ್ಶೂರೆನ್ಸ್ ಕಂಪನಿ' ಪ್ರಚಾರದ ವೇಳೆ ನಟ ಧನುಷ್ ಅವರೊಂದಿಗಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಧನುಷ್‌ರನ್ನು ತಮ್ಮ ತಂದೆಯ ಸ್ಥಾನದಲ್ಲಿ ಕಂಡಿದ್ದಾಗಿ ಹೇಳಿರುವ ವಿಘ್ನೇಶ್, ಅವರ ಸ್ನೇಹ ಕಳೆದುಕೊಂಡಿರುವುದು ನನ್ನ ಜೀವನದ ದೊಡ್ಡ ನಷ್ಟ ಎಂದು ಹೇಳಿಕೊಂಡಿದ್ದಾರೆ.

ನಟ ಶ್ರೇಯಸ್ ಮಂಜು ಹುಟ್ಟುಹಬ್ಬದಂದು ರಿಲೀಸ್‌ ಆಯ್ತು 'ದಿಲ್‌ದಾರ್' ಸಿನಿಮಾದ ಖಡಕ್ ಟೀಸರ್

ಶ್ರೇಯಸ್ ಮಂಜು ಬರ್ತ್‌ಡೇ ಸ್ಪೆಷಲ್: 'ದಿಲ್‌ದಾರ್' ಚಿತ್ರದ ಟೀಸರ್ ರಿಲೀಸ್

ನಟ ಶ್ರೇಯಸ್‌ ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ 'ದಿಲ್‌ದಾರ್' ಚಿತ್ರತಂಡ ಪವರ್‌ಫುಲ್ ಟೀಸರ್ ಬಿಡುಗಡೆ ಮಾಡಿದೆ. ಮಧು ಗೌಡ ಗಂಗೂರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಸ್ ಹಿಂದೆಂದೂ ಕಾಣದ ಸ್ಟೈಲಿಶ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ನಟ ಶರಣ್ ಅವರ ತಂಗಿಯ ಮಗಳು ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Ranbir Kapoor: ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನ್ನು ಆಯ್ದ ಪ್ರೇಕ್ಷಕರಿಗಾಗಿ ತಯಾರಕರು ಪ್ರದರ್ಶಿಸಿದರು. ನಂತರ, ತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಮಾತುಕತೆ ವೇಳೆ, ರಣಬೀರ್ ತನ್ನ ಮಗಳು ರಾಹಾಗೆ ರಾಮಾಯಣ ಕಥೆಗಳನ್ನು ಹೇಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದಂದೇ ʻರೌದ್ರಾವತಾರʼ ತಾಳಿದ ನಟಿ ರಶ್ಮಿಕಾ ಮಂದಣ್ಣ; ಜನ್ಮದಿನಕ್ಕಾಗಿ ಪವರ್‌ಫುಲ್ ಪೋಸ್ಟರ್ ರಿಲೀಸ್‌ ಮಾಡಿದ ʻಮೈಸಾ' ಟೀಮ್‌

ʻಬರ್ತ್‌ಡೇ ಗರ್ಲ್‌ʼ ರಶ್ಮಿಕಾಗೆ 'ಮೈಸಾ' ಚಿತ್ರತಂಡದಿಂದ ಪವರ್‌ಫುಲ್ ಗಿಫ್ಟ್

ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ (ಏ.5) ಪ್ರಯುಕ್ತ 'ಮೈಸಾ' ಚಿತ್ರತಂಡ ಪವರ್‌ಫುಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಮದುವೆಯ ನಂತರದ ಮೊದಲ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಶ್ಮಿಕಾ, ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರದಲ್ಲಿ ಗೋಂಡು ಬುಡಕಟ್ಟಿನ ಹೋರಾಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಕೋರ್ಟ್‌ಗೆ ಬಂದ ʻಕಿಚ್ಚʼ ಸುದೀಪ್! ಮತ್ತೆ ಸದ್ದು ಮಾಡುತ್ತಿದೆ 3 ವರ್ಷದ ಹಿಂದಿನ ಮಾನನಷ್ಟ ಮೊಕದ್ದಮೆ ಕೇಸ್

ನಿರ್ಮಾಪಕರ ವಿರುದ್ಧದ ಮಾನನಷ್ಟ ಮೊಕದ್ದಮೆ; ಕೋರ್ಟ್‌ಗೆ ಹಾಜರಾದ ನಟ ಸುದೀಪ್

ಕಿಚ್ಚ ಸುದೀಪ್‌ ಅವರು ನಿರ್ಮಾಪಕ ಎಂ ಎನ್ ಕುಮಾರ್ ಮತ್ತು ಎಂ ಎನ್ ಸುರೇಶ್ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ಏಪ್ರಿಲ್ 5ರ ಶನಿವಾರದಂದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದರು. 9 ಕೋಟಿ ರೂ. ಪಡೆದು ಸುದೀಪ್ ನಮಗೆ ಸಿನಿಮಾ ಮಾಡಿಕೊಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕೇಸ್ ದಾಖಲಾಗಿತ್ತು.

Photos: ಮಕ್ಕಳ ಜೊತೆಗೆ ದಕ್ಷಿಣ ಕೊರಿಯಾದ ಸಿಯೋಲ್‌ ಪ್ರವಾಸ ಮಾಡಿದ ನಟಿ ಮಾಧವಿ; ಈ ಟ್ರಿಪ್‌ ಬಗ್ಗೆ ಹೇಳಿದ್ದೇನು?

Photos: ಮಕ್ಕಳ ಜೊತೆ ದಕ್ಷಿಣ ಕೊರಿಯಾದ ಸಿಯೋಲ್ ಪ್ರವಾಸ ಮಾಡಿದ ನಟಿ ಮಾಧವಿ

70-80 ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದವರು ನಟಿ ಮಾಧವಿ. ಅದರಲ್ಲೂ ಕನ್ನಡ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌ ಮುಂತಾದವರೊಂದಿಗೆ ಅನೇಕ ಹಿಟ್‌ ಸಿನಿಮಾಗಳಲ್ಲಿ ಜೊತೆಯಾಗಿದ್ದವರು ಮಾಧವಿ. ಸದ್ಯ ಮಾಧವಿ ಚಿತ್ರರಂಗದಿಂದ ದೂರವಾಗಿದ್ದಾರೆ. ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮದುವೆಯಾದ ಮೇಲೆ ಅಮೆರಿಕದಲ್ಲಿ ಸೆಟ್ಲ್‌ ಆಗಿರುವ ಅವರು, ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಈಚೆಗೆ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಕರೆದಕೊಂಡು ದಕ್ಷಿಣ ಕೊರಿಯಾದ ಸಿಯೋಲ್‌ಗೆ ಪ್ರವಾಸ ಹೋಗಿದ್ದರು. "ನನ್ನ ಹೆಣ್ಣುಮಕ್ಕಳೊಂದಿಗೆ ದಕ್ಷಿಣ ಕೊರಿಯಾದ ಸಿಯೋಲ್ ನಗರಕ್ಕೆ ಹೋದ ಸ್ಮರಣೀಯ ಪ್ರವಾಸ. ಅಲ್ಲಿನ ಶ್ರೀಮಂತ ಪರಂಪರೆ, ಪ್ರಾಚೀನ ಸಂಸ್ಕೃತಿ ಮತ್ತು ರುಚಿಕರವಾದ ಪಾಕಪದ್ಧತಿಯನ್ನು ಅನುಭವಿಸಿದೆವು" ಎಂದು ಅವರು ಬರೆದುಕೊಂಡಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.

ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಮಾರ್ಫ್‌ ಫೋಟೋ ನೋಡಿ ಶಾಕ್‌ ಆಗಿದ್ದ ನಟಿ ಜಾಹ್ನವಿ ಕಪೂರ್;‌ ಎಐ ಬಗ್ಗೆ ಇರುವ ಭಯವೇನು?

ಅಶ್ಲೀಲ ಸೈಟ್‌ನಲ್ಲಿ ತಮ್ಮದೇ ಫೋಟೋ ನೋಡಿ ಶಾಕ್‌ ಆಗಿದ್ದ ನಟಿ ಜಾಹ್ನವಿ ಕಪೂರ್

ಜಾಹ್ನವಿ ಕಪೂರ್ ಅವರು ಹದಿಹರೆಯದ ದಿನಗಳಲ್ಲಿ ಎದುರಿಸಿದ ಆಘಾತಕಾರಿ ಸೈಬರ್ ಕ್ರೈಂ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಕೇವಲ 15 ವರ್ಷದವರಿದ್ದಾಗ ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಮಾರ್ಫ್ ಮಾಡಿದ ಫೋಟೋ ಕಂಡು ಜಾಹ್ನವಿ ಬೆಚ್ಚಿಬಿದ್ದಿದ್ದರು. ಇಂದಿನ ಎಐ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನವು ನಟಿಯರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʻರಾಮಾಯಣʼ ಚಿತ್ರದಲ್ಲಿ ರಣಬೀರ್‌ ಕಪೂರ್‌ಗೆ ದ್ವಿಪಾತ್ರ, ಸಿನಿಮಾದ ಅವಧಿ 6 ಗಂಟೆ; ಸಿಕ್ತು ಬಿಗ್‌ ಅಪ್ಡೇಟ್‌!‌

ʻರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್‌ಗೆ ದ್ವಿಪಾತ್ರ!

ರಾಮಾಯಣ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಮಾತ್ರವಲ್ಲದೆ, ಭಗವಾನ್ ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ದ್ವಿಪಾತ್ರಕ್ಕಾಗಿ ರಣಬೀರ್ ಒಂದು ವರ್ಷಗಳ ಕಾಲ ವಿಶೇಷ ತಯಾರಿ ನಡೆಸಿದ್ದು, ವಿಭಿನ್ನ ದೇಹಭಾಷೆ ಮತ್ತು ಧ್ವನಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ.

Photos: ಹೃಷಿಕೇಶದಲ್ಲಿ ಸಪ್ತಪದಿ ತುಳಿದ ʻಮನದ ಕಡಲುʼ ಸಿನಿಮಾ ನಟ ಸುಮುಖ; ಏಳು ವರ್ಷದ ಪ್ರೀತಿಗೆ ಮದುವೆ ಮುದ್ರೆ

Photos: ಹೃಷಿಕೇಶದ ಗಂಗಾತೀರದಲ್ಲಿ ಸಪ್ತಪದಿ ತುಳಿದ ʻಮನದ ಕಡಲುʼ ನಟ ಸುಮುಖ

ಯೋಗರಾಜ್‌ ಭಟ್‌ ನಿರ್ದೇಶನದ ʻಮನದ ಕಡಲುʼ ಸಿನಿಮಾದಲ್ಲಿ ನಟಿಸಿ ಫೇಮಸ್‌ ಆಗಿದ್ದ ಸುಮುಖ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಯಾವುದೇ ಅಬ್ಬರವಿಲ್ಲದೆ, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ರಿಷಿಕೇಶದ ಶಾಂತಿಯುತ ಪರಿಸರದಲ್ಲಿ ವಿವಾಹದಲ್ಲಿ ಬಹುಕಾಲದ ಗೆಳತಿ ಮೈತ್ರಿ ಉಕಾ ಜೊತೆಗೆ ಸುಮುಖ ಸಪ್ತಪದಿ ತುಳಿದಿದ್ದು, ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿವೆ. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಯಾನ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸುಮುಖ, ʻಮನದ ಕಡಲುʼ ಚಿತ್ರದಿಂದ ಹೆಚ್ಚು ಜನಪ್ರಿಯರಾಗಿದ್ದರು. ಸುಮುಖ ಮತ್ತು ಮೈತ್ರಿ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.

Rashmika Mandanna Birthday:  ʻಐ ಲವ್ ಯೂ ಜಯಮ್ಮʼ ಅಂತ ಕ್ಯೂಟ್‌ ಆಗಿ ವಿಶ್‌ ಮಾಡಿದ ವಿಜಯ್‌ ದೇವರಕೊಂಡ; ವಿಡಿಯೋ ವೈರಲ್‌

ʻಐ ಲವ್ ಯೂ ಜಯಮ್ಮʼ ಅಂತ ಕ್ಯೂಟ್‌ ಆಗಿ ವಿಶ್‌ ಮಾಡಿದ ವಿಜಯ್‌ ದೇವರಕೊಂಡ

Rashmika Mandanna Birthday: ಇಂದು ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಹುಟ್ಟು ಹಬ್ಬದ ಸಂಭ್ರಮ. 30 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚಿ ಅಲ್ಲಿಂದಲೇ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಗೆ ಹೊರಟಿದ್ದ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಆಗಲೇ ವೈರಲ್ ಆಗಿದ್ದವು. ವಿಮಾನ ನಿಲ್ದಾಣದಲ್ಲಿ, ನಟಿ ಕೇಕ್ ಕತ್ತರಿಸುತ್ತಿರುವ ಫೋಟೋಗಳು ವೈರಲ್‌ ಆಗಿವೆ. ಇದೀಗ ವಿಜಯ್‌ ದೇವರಕೊಂಡ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ.

Fauzi: ಫೌಜಿ ಸಿನಿಮಾ ಸೆಟ್‌ನ ಫೋಟೋಗಳು ಲೀಕ್‌; ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ರು ಡೈರೆಕ್ಟರ್‌

ಫೌಜಿ ಸಿನಿಮಾ ಸೆಟ್‌ನ ಫೋಟೋಗಳು ಲೀಕ್‌; ಎಚ್ಚರಿಕೆ ಕೊಟ್ರು ಡೈರೆಕ್ಟರ್‌

Fauzi: ಪ್ರಭಾಸ್ ತಮ್ಮ ಮುಂಬರುವ ಚಿತ್ರ ಫೌಜಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫೌಜಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಚಿತ್ರ ಪೂರ್ವಭಾವಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹನು ರಾಘವಪುಡಿ ದೃಢಪಡಿಸಿದ್ದಾರೆ. ಚಿತ್ರದ ಸೆಟ್‌ನಿಂದ ಕೆಲವು ಚಿತ್ರಗಳನ್ನು ಸೋರಿಕೆ ಆಗಿದೆ. ಈಗ ತಂಡ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Yogi Adityanath: ಚಿತ್ರರಂಗಕ್ಕೆ ಎಚ್ಚರಿಕೆ ಕೊಟ್ಟ ಯುಪಿ ಸಿಎಂ ಯೋಗಿ ಆದಿತ್ಯನಾಥ್! ಏನದು?

ಚಿತ್ರರಂಗಕ್ಕೆ ಎಚ್ಚರಿಕೆ ಕೊಟ್ಟ ಯುಪಿ ಸಿಎಂ ಯೋಗಿ ಆದಿತ್ಯನಾಥ್! ಏನದು?

Yogi Adityanath: ಅಪರಾಧ ಎಸಗುವ ಖಳನಾಯಕರನ್ನು ವೀರೋಚಿತ ರೀತಿಯಲ್ಲಿ ಚಿತ್ರಿಸುವ ಭಾರತೀಯ ಚಲನಚಿತ್ರಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ. ಡಕಾಯಿತರು ಮತ್ತು ಅಪರಾಧಿಗಳನ್ನು ಮಾದರಿಗಳಾಗಿ ಪರಿಗಣಿಸುವುದರಿಂದ ಭಾರತದ ಪೀಳಿಗೆಯನ್ನು ಸಿನಿ ರಂಗ 'ಹಾಳು' ಮಾಡುತ್ತಿದೆ ಎಂದು ಹೇಳಿದ್ದಾರೆ. ನಕಾರಾತ್ಮಕ ಪಾತ್ರಗಳನ್ನು ವೈಭವೀಕರಿಸುವುದರ ವಿರುದ್ಧ ಎಚ್ಚರಿಕೆ ನೀಡುವ ಮೂಲಕ ಸಮಾಜಕ್ಕೆ ಸ್ಫೂರ್ತಿ ನೀಡುವ ವಿಷಯವನ್ನು ನಿರ್ಮಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಲನಚಿತ್ರ ನಿರ್ಮಾಪಕರಿಗೆ ಕರೆ ನೀಡಿದ್ದಾರೆ.

Short Movie: ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ; ಕಲಾವಿದರ ಹಾರೈಕೆ

ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ; ಕಲಾವಿದರ ಹಾರೈಕೆ

Short Movie: ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ತಮ್ಮ ಪ್ರತಿಭೆಯನ್ನ ಪ್ರೂವ್‌ ಮಾಡುವುದಕ್ಕೆ ಹಲವು ವಿಭಿನ್ನ ಪ್ರಯತ್ನಗಳನ್ನ ಯುವ ಪ್ರತಿಭೆಗಳು ಮಾಡುತ್ತಲೇ ಇರುತ್ತಾರೆ.ಸದ್ಯ ಇದೆ ಸಾಲಿಗೆ ಹರಿಶ್ ಲೇಖಿ ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಕುಣಿ ಕಿರು ಚಿತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ

Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್! ಕಮಲ್‌ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?

ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್!

Jailer 2 Update: ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೈಲರ್ 2 ಚಿತ್ರವು ಬಹಳ ಸಮಯದಿಂದ ಚಿತ್ರೀಕರಣದಲ್ಲಿದ್ದು, ಅಭಿಮಾನಿಗಳು ಅದರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗ, ಸೂಪರ್‌ಸ್ಟಾರ್ ಸ್ವತಃ ಅದರ ಮುಂದುವರಿದ ಭಾಗ ಹಾಗೂ KHxRK ರಿಯೂನಿಯನ್‌ನಲ್ಲಿ ಕಮಲ್ ಹಾಸನ್ ಅವರೊಂದಿಗಿನ ಅವರ ಸಿನಿಮಾ ಕುರಿತು ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

Friday OTT releases of the week: ಒಟಿಟಿಯಲ್ಲಿ ಈ ವಾರ ಎಂಟ್ರಿ ಕೊಟ್ಟ ಸಿನಿಮಾಗಳಿವು

OTT releases: ಒಟಿಟಿಯಲ್ಲಿ ಈ ವಾರ ಎಂಟ್ರಿ ಕೊಟ್ಟ ಸಿನಿಮಾಗಳಿವು

Friday OTT releases of the week: ಈ ವಾರ ನಿಮ್ಮ ನೆಚ್ಚಿನ ಸಿನಿಮಾಗಳನ್ನು ವೀಕ್ಷಿಸಲು ಸೂಕ್ತ ಸಮಯ. ನೀವು ಹೊಸದೇನಾದರೂ ಸಿನಿಮಾ ಹುಡುಕುತ್ತಿದ್ದರೆ, ಈ ವಾರ ಹಲವು ಹೊಸ ಸಿನಿಮಾಗಳಿವೆ. 'ಮಾಮ್ಲಾ ಲೀಗಲ್ ಹೈ' ಸೀಸನ್ 2 ರ ಹಾಸ್ಯದಿಂದ ಹಿಡಿದು, 'ಬ್ಲಡ್‌ಹೌಂಡ್ಸ್' ಸೀಸನ್ 2 ರಂತಹ ರೋಮಾಂಚಕ ಮತ್ತು ಆಕ್ಷನ್-ಪ್ಯಾಕ್ಡ್ ಸಿನಿಮಾಗಳವರೆಗೆ, ಇವೆ.

Ramayana Teaser: ರಣಬೀರ್ ಮುಖದಲ್ಲಿ ಮುಗ್ಧತೆ ಇಲ್ಲ ಎಂದ 'ರಾಮಾಯಣ' ನಟ

ರಣಬೀರ್ ಮುಖದಲ್ಲಿ ಮುಗ್ಧತೆ ಇಲ್ಲ ಎಂದ 'ರಾಮಾಯಣ' ನಟ

Ramayana Teaser: ನಿತೇಶ್ ತಿವಾರಿ ಅವರ ರಾಮಾಯಣ ರೂಪಾಂತರದ ಟೀಸರ್ ಗುರುವಾರ ಅನಾವರಣಗೊಂಡಿದ್ದು, ರಣಬೀರ್ ಕಪೂರ್ ಅವರ ಮೊದಲ ಅಧಿಕೃತ ಲುಕ್‌ ರಿವೀಲ್‌ ಆಗಿದೆ. VFX ಗಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರೂ ರಣಬೀರ್‌ ಲುಕ್‌ಗೆ ಪ್ರಶಂಸೆ ವ್ಯಕ್ತವಾಗಿದೆ. ಟಿವಿ ಶೋ ರಾಮಾಯಣದ ಮೂಲ ಲಕ್ಷ್ಮಣ ನಟ ಸುನಿಲ್ ಲಹ್ರಿ ಕೂಡ ಈಗ ರಣಬೀರ್‌ ಕುರಿತು ಹೇಳಿಕೆ ಒಂದನ್ನು ನೀಡಿದ್ದಾರೆ.

Akshaye Khanna: ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಹೋಗಿದ್ದು ಈ ಸೌತ್‌ ನಟನಿಗೆ? ಅಕ್ಷಯ್ ಖನ್ನಾ ಆಯ್ಕೆ ಆಗಿದ್ದೇಗೆ?

ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಹೋಗಿದ್ದು ಈ ಸೌತ್‌ ನಟನಿಗೆ?

Akshaye Khanna: ಧುರಂಧರ್ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯಿತ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಲಿಯಾರಿ ಗ್ಯಾಂಗ್‌ಲಾರ್ಡ್ ಆಗಿ, ಕಳೆದ ಡಿಸೆಂಬರ್‌ನಲ್ಲಿ ಮೊದಲ ಚಿತ್ರ ಚಿತ್ರಮಂದಿರಗಳಿಗೆ ಬಂದಾಗಿನಿಂದ ಅವರ ಅಭಿನಯವನ್ನು ವೀಕ್ಷಕರು ಹೊಗಳಿದರು. ಆದರೆ ಆ ಪಾತ್ರಕ್ಕೆ ಅಕ್ಷಯ್ ಮೊದಲ ಆಯ್ಕೆಯಾಗಿರಲಿಲ್ಲ. ಮೂವರು ನಟರು ಈ ಪಾತ್ರವನ್ನು ತಿರಸ್ಕರಿಸಿದರು. ಮತ್ತು ಅಂತಿಮವಾಗಿ ನಿರ್ದೇಶಕ ಮುಖೇಶ್ ಛಾಬ್ರಾ ಅಕ್ಷಯ್‌ಗೆ ಈ ಪಾತ್ರವನ್ನು ಸೂಚಿಸಿ, ನಂತರ ಅವರು ಒಪ್ಪಿಕೊಂಡಿದ್ದರಂತೆ.

Ranveer Singh: ರಾಮನಾದ ರಣವೀರ್‌ ಸಿಂಗ್‌! AI ಫೋಟೋ ನೋಡಿ ಫ್ಯಾನ್ಸ್‌ ಎನಂದ್ರು?

ರಾಮನಾದ ರಣವೀರ್‌ ಸಿಂಗ್‌! AI ಫೋಟೋ ನೋಡಿ ಫ್ಯಾನ್ಸ್‌ ಎನಂದ್ರು?

Ranveer Singh: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಟೀಸರ್ (Teaser) ಬಿಡುಗಡೆಯಾದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ರಣಬೀರ್ ಕಪೂರ್ ಅವರನ್ನು ರಾಮನಾಗಿ ತೋರಿಸಲಾಗುತ್ತಿದ್ದು, ಮೊದಲ ಲುಕ್‌ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Loading...