ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Chiranjeevi: ರಾಮ್ ಚರಣ್ ಹುಟ್ಟುಹಬ್ಬದಂದು 10 ಲಕ್ಷ ರೂ ಹಣವನ್ನು ಸಮಾಜ ಸೇವೆಗೆಂದು ಕೊಟ್ಟ ಚಿರಂಜೀವಿ

ಈ ಕಾರಣಕ್ಕೆ 10 ಲಕ್ಷ ರೂ ಹಣವನ್ನು ಸಮಾಜ ಸೇವೆಗೆಂದು ಕೊಟ್ಟ ಚಿರಂಜೀವಿ

Chiranjeevi: ಇತ್ತೀಚೆಗೆ ತೆಲಂಗಾಣ ಸರ್ಕಾರವು ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ NTR ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ₹ 10 ಲಕ್ಷ ನಗದು ಬಹುಮಾನವನ್ನೂ ನೀಡಿತು. ಆದಾಗ್ಯೂ, ಅವರ ಮಗ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ , ನಟ ಚಿರಂಜೀವಿ ತಮ್ಮ ಸಾಮಾಜಿಕ ಕಲ್ಯಾಣ ಧ್ಯೇಯಕ್ಕೆ ಸಂಪೂರ್ಣ ಮೊತ್ತವನ್ನು ದಾನ ಮಾಡಿದರು.

Rashika Shetty: ಕೋಪದಿಂದಲೇ ಆ ಪ್ರೀತಿ ಮುರಿದುಬಿತ್ತು!  ಲವ್‌ ಬ್ರೇಕಪ್‌ ಸ್ಟೋರಿ ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

ಲವ್‌ ಬ್ರೇಕಪ್‌ ಸ್ಟೋರಿ ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

Rashika Shetty: `ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಸ್ಪರ್ಧಿ ಹಾಗೂ ʻಮನದ ಕಡಲುʼ (Manada Kadalu) ಸಿನಿಮಾ ನಟಿ ರಾಶಿಕಾ ಶೆಟ್ಟಿ ತಮ್ಮ ಜೀವನದ ಫಸ್ಟ್‌ ಲವ್‌ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಬಾಲ್ಯದಲ್ಲಿಯೇ ರಮ್ಯಾ ಮತ್ತು ರಕ್ಷಿತಾ ಅಭಿನಯದ ''ತನನಂ ತನನಂ'' ಚಿತ್ರದ ''ಕಂಡೆ ಕಂಡೆ ಗೋವಿಂದನಾ'' ಹಾಡಿನಲ್ಲಿ‌ಕಾಣಿಸಿಕೊಂಡಿದ್ದ ರಾಶಿಕಾ ಆ ನಂತರ ''ದೊರೆಸಾನಿ'' ಮೂಲಕ ಕಿರುತೆರೆಗೆ ಬಂದರು. ರಾಶಿಕಾ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದು "ಬಿಗ್ ಬಾಸ್" ಮೂಲಕ. ಇದೀಗ ಲವ್‌ ಸ್ಟೋರಿ ಬಗ್ಗೆ ಮಾತನಾಡಿ ಅತ್ತಿದ್ದಾರೆ ನಟಿ.

Ustaad Bhagat Singh OTT : ಕೆಲವೇ ದಿನಗಳಲ್ಲಿ ಒಟಿಟಿಗೆ ಉಸ್ತಾದ್ ಭಗತ್ ಸಿಂಗ್? ಸ್ಟ್ರೀಮಿಂಗ್‌ ಎಲ್ಲಿ?

ಕೆಲವೇ ದಿನಗಳಲ್ಲಿ ಒಟಿಟಿಗೆ ಉಸ್ತಾದ್ ಭಗತ್ ಸಿಂಗ್? ಸ್ಟ್ರೀಮಿಂಗ್‌ ಎಲ್ಲಿ?

Ustaad Bhagat Singh: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಅವರ ಕಾಂಬೊ ಚಿತ್ರ ಉಸ್ತಾದ್ ಭಗತ್ ಸಿಂಗ್. 2012 ರಲ್ಲಿ 'ಗಬ್ಬರ್ ಸಿಂಗ್' ನಂತರ, ಈ ಮತ್ತೆ ಈ ಜೋಡಿ ಈ ಸಿನಿಮಾ ಮೂಲಕ ಒಟ್ಟಿಗೆ ಕೈ ಜೋಡಿಸಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳಲ್ಲಿ ಉತ್ತಮ ಹೈಪ್ ಅನ್ನು ಸೃಷ್ಟಿಸಿತು. ಧುರಂಧರ್ ಚಿತ್ರದೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಓಟದಲ್ಲಿ ಹಿಂದೆ ಬಿದ್ದಿತು. ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆಗೆ ನೆಟ್‌ಫ್ಲಿಕ್ಸ್ (Netflix) ಖರೀದಿಸಿತ್ತು. ಈ ಚಿತ್ರ ರಿಲೀಸ್ ಆದ ಕೆಲವೇ ವಾರದಲ್ಲಿ ಒಟಿಟಿಗೆ ಬರುತ್ತಿದೆ. ಸ್ಟ್ರೀಮಿಂಗ್‌ ಎಲ್ಲಿ?

Jana Nayagan: 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಬಿಗ್‌ ಅಪ್‌ಡೇಟ್‌!

'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಬಿಗ್‌ ಅಪ್‌ಡೇಟ್‌!

Thalapathy Vijay: ಜನ ನಾಯಗನ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದು. ಅಭಿಮಾನಿಗಳು ನಿರ್ಮಾಣ ಸೆಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಪ್ರತಿಯೊಂದು ಅಪ್‌ಡೇಟ್‌ ಫಾಲೋ ಮಾಡುತ್ತಿದ್ದಾರೆ. ಈ ಮೊದಲು ಸಿನಿಮಾ ಜನವರಿ 9, 2026 ರಂದು ಬಿಡುಗಡೆಯಾಗಲು ಯೋಜಿಸಲಾಗಿತ್ತು. ಆದರೀಗ ಸಿನಿಮಾ ಮತ್ತೆ ಪೋಸ್ಟ್‌ಪೋನ್‌ ಆಗಲಿದೆ ಎಂದು ವರದಿಯಾಗಿದೆ. ನಿರ್ಮಾಣ ಸಂಸ್ಥೆಯಾದ ಕೆವಿಎನ್, ‘ಜನ ನಾಯಗನ್’ ಮೇಲೆ ಆಸೆಯನ್ನೇ ಬಿಟ್ಟಿದೆಯಂತೆ.

Dhurandhar 2: ಧುರಂಧರ್ 2 ಸಿನಿಮಾ ಹಾಡಿ ಹೊಗಳಿದ ಕರಣ್ ಜೋಹರ್

ಧುರಂಧರ್ 2 ಸಿನಿಮಾ ಹಾಡಿ ಹೊಗಳಿದ ಕರಣ್ ಜೋಹರ್

Ranveer Singh: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಆದಿತ್ಯ ಧರ್ ಅವರ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಧುರಂಧರ್‌ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ದಾರೆ. ಈ ಚಿತ್ರವನ್ನು ರಣವೀರ್ ಅವರ ಇದುವರೆಗಿನ ಅತ್ಯುತ್ತಮ ಚಿತ್ರ ಎಂದು ಘೋಷಿಸಿದರು. ಶನಿವಾರ ಮುಂಜಾನೆ, ಕರಣ್ ಅವರು ಆದಿತ್ಯ ಧರ್ ನಿರ್ದೇಶನದ ಚಿತ್ರದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅದ್ಭುತ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ತಮ್ಮ ಭಾವನಾತ್ಮಕ ಟಿಪ್ಪಣಿಯಲ್ಲಿ, ಆದಿತ್ಯ ಮತ್ತು ರಣವೀರ್ ಅವರನ್ನು ಅಭಿನಂದಿಸಿದ್ದಾರೆ.

Simple Suni: ಸಿಂಪಲ್ ಸುನಿಯ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ; ರಿಲೀಸ್‌ ಡೇಟ್‌ ಅನೌನ್ಸ್‌

‘ಮೋಡ ಕವಿದ ವಾತಾವರಣ’ ರಿಲೀಸ್‌ ಡೇಟ್‌ ಅನೌನ್ಸ್‌

Simple Suni: ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ ಸೃಷ್ಟಿಸಿದ್ದಾರೆ. ಅರ್ಥಾತ್ ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಗಾಗಿ ಹೊಸ ಸಿನಿಮಾ ಮಾಡಿದ್ದಾರೆ. ಅದುವೇ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 26ರಂದು ಮೋಡ ಕವಿದ ವಾತಾವರಣ ಸಿನಿಮಾ ತೆರೆಗೆ ಬರ್ತಿದೆ.

Monalisa Bhosle: ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧರಾದ ನಿರ್ದೇಶಕ ಸನೋಜ್ ಮಿಶ್ರಾ

ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧರಾದ ಸನೋಜ್ ಮಿಶ್ರಾ

Monalisa Bhosle: ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಸನೋಜ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ವಿವಾದದ ನಂತರ, ನಿರ್ದೇಶಕರು ಕೊನೆಗೂ ಮೌನ ಮುರಿದು ಆರೋಪಗಳನ್ನು ನಿರಾಕರಿಸಿದ್ದಾರೆ. ವೈರಲ್ ಆಗಿರುವ ಕುಂಭ ಹುಡುಗಿ ಮತ್ತು ನಟಿ ಮೊನಾಲಿಸಾ ಸನೋಜ್ ನಿರ್ದೇಶನದ ಚಿತ್ರ ದಿ ಡೈರಿ ಆಫ್ ಮಣಿಪುರದಲ್ಲಿ ನಟಿಸಿದ್ದಾರೆ, ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

Varun Dhawan: ವರುಣ್ ಧವನ್ ಮಗಳಿಗೆ ಗಂಭೀರ ಕಾಯಿಲೆ! ನಟ ಹೇಳಿದ್ದೇನು?

ವರುಣ್ ಧವನ್ ಮಗಳಿಗೆ ಗಂಭೀರ ಕಾಯಿಲೆ! ನಟ ಹೇಳಿದ್ದೇನು?

Varun Dhawan: ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ 2024 ರಲ್ಲಿ ಮಗಳು ಲಾರಾಳನ್ನು ಸ್ವಾಗತಿಸಿದರು. ನಟ ವರುಣ್ ಧವನ್ ತಮ್ಮ ಮಗಳು ಲಾರಾ ಆರೋಗ್ಯದ ಬಗ್ಗೆ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ DDH ಎಂಬ ಕಾಯಿಲೆ ಇದ್ದು, ಇದರಿಂದಾಗಿ ಅವಳಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆದರೆ ಈಗ ಚಿಕಿತ್ಸೆ ಬಳಿಕ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರುಣ್ ಹೇಳಿದ್ದಾರೆ.

ʻಲವ್‌ ಮಾಕ್ಟೇಲ್‌ 3ʼ ಚಿತ್ರದ ಕೃತಿಚೌರ್ಯ ವಿವಾದಕ್ಕೆ‌ ಬಿತ್ತು ಬ್ರೇಕ್; ಫಿಲ್ಮ್‌ ಚೇಂಬರ್‌ನಲ್ಲಿ ನಡೆದಿದ್ದೇನು?

'ಲವ್ ಮಾಕ್ಟೇಲ್ 3' ಕಥೆ ವಿವಾದ ಅಂತ್ಯ; ಫಿಲ್ಮ್ ಚೇಂಬರ್ ಸಭೆಯಲ್ಲಿ ಇತ್ಯರ್ಥ

Love Mocktail 3 Story Dispute: ನಟ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಯ ಕುರಿತು ಕೇಳಿಬಂದಿದ್ದ ಕೃತಿಚೌರ್ಯದ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಂತ್ಯಗೊಂಡಿದೆ. ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎರಡೂ ಚಿತ್ರಗಳ ಕಥೆಗಳು ವಿಭಿನ್ನವಾಗಿವೆ ಎಂದು ನಿರ್ಧರಿಸಲಾಗಿದೆ.

ಒಂದೇ ಮಾತಿಗೆ 40 ಲಕ್ಷ ರೂ. ಕಳುಹಿಸಿಕೊಟ್ಟಿದ್ದ ನಟ ರಾಮ್‌ ಚರಣ್;‌ ಚಿರು ಪುತ್ರನ ಉದಾರತೆಯನ್ನು ಕೊಂಡಾಡಿದ ಡ್ಯಾನ್ಸ್‌ ಮಾಸ್ಟರ್‌

ʻಕಡಿಮೆಯಾದ್ರೆ ಹೇಳಿ ಹಣ ಕೊಡ್ತೀನಿʼ; ರಾಮ್ ಚರಣ್ ಉದಾರತೆಗೆ ಇಲ್ಲಿದೆ ಸಾಕ್ಷಿ

Ram Charan Birthday: ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರ ಜನ್ಮದಿನದಂದು (ಮಾ.27) ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ರಾಮ್‌ ಚರಣ್‌ ಅವರ ಉದಾರತೆಯನ್ನು ಕೊಂಡಾಡಿದ್ದಾರೆ.

ಕನ್ನಡ - ತಮಿಳಿನಲ್ಲಿ ರಿಲೀಸ್‌ ಆಯ್ತು ʻಲೈಫ್ ಟುಡೇʼ ಚಿತ್ರದ ಹಾಡು; ಕಿರಣ್‌ ಆದಿತ್ಯಗೆ ಜೋಡಿಯಾದ ಲೇಖಾ ಚಂದ್ರ

Kiran Adithya: 'ಲೈಫ್ ಟುಡೇ' ಚಿತ್ರದ ʻನೀನೇ ನೀನೇʼ ಸಾಂಗ್‌ ರಿಲೀಸ್

Life Today Movie: ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಅಭಿನಯದ 'ಲೈಫ್ ಟುಡೇ' ಚಿತ್ರದ "ನೀನೇ ನೀನೇ" ಹಾಡು ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕಾಂತ ಕನ್ನಲ್ಲಿ ನಿರ್ದೇಶನದ ಈ ಮಹಿಳಾ ಪ್ರಧಾನ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ʻರಾಮರಸʼ ಚಿತ್ರಕ್ಕೆ ಗುರು ಸಿದ್ಧನಾಗಿ ಎಂಟ್ರಿ ಕೊಟ್ಟ ಪ್ರಜ್ವಲ್‍ ದೇವರಾಜ್; ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ಗೆ ಸಿಕ್ತು ಹೊಸ ಬಿರುದು

'ರಾಮರಸ' ಅಖಾಡಕ್ಕೆ ಗುರು ಸಿದ್ಧನಾಗಿ ನಟ ಪ್ರಜ್ವಲ್ ದೇವರಾಜ್ ಎಂಟ್ರಿ

Ramarasa Movie Update: ಗುರು ದೇಶಪಾಂಡೆ ನಿರ್ಮಾಣದ ಮತ್ತು ಬಿ. ಎಂ. ಗಿರಿರಾಜ್ ನಿರ್ದೇಶನದ 'ರಾಮರಸ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ 'ಗುರು ಸಿದ್ಧ' ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆ ಹೊಂದಿರುವ ಈ ಪಾತ್ರದ ಟೀಸರ್ ಅನ್ನು ಅವದೂತ ವಿನಯ್ ಗುರೂಜಿ ಬಿಡುಗಡೆ ಮಾಡಿದ್ದಾರೆ.

Rashmika Mandanna: ತಿಂಗಳ ಬಳಿಕ ಒಟ್ಟಿಗೆ ಸಿನಿಮಾ ಶೂಟ್‌ಗೆ ಬಂದ ವಿರೋಶ್‌; ಆರತಿ ಮಾಡುವ ಮೂಲಕ ಸ್ವಾಗತ

ತಿಂಗಳ ಬಳಿಕ ಒಟ್ಟಿಗೆ ಸಿನಿಮಾ ಶೂಟ್‌ಗೆ ಬಂದ ವಿರೋಶ್‌!

Rashmika Vijay: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯಾಗಿ ತಿಂಗಳ ಬಳಿಕ ಇಬ್ಬರೂ ಕೆಲಸಕ್ಕೆ ಮರಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ‘ರಣಬಾಲಿ’ಸಿನಿಮಾದಲ್ಲಿ ನಟಿಸುತ್ತಿದ್ದು, ಸೆಟ್​​ಗೆ ಒಟ್ಟಿಗೆ ಮರಳಿದ್ದಾರೆ. ಅದಕ್ಕೂ ಮೊದಲು ಅವರು ದೇವಾಲಯಕ್ಕೂ ಭೇಟಿ ನೀಡಿದರು. ದೇವಾಲಯದಲ್ಲಿ ಜೋಡಿ ಕಂಡು ಫ್ಯಾನ್ಸ್‌ ಮುಗಿ ಬಿದ್ದಿದ್ದರು. ಆ ವೇಳೆ ರಶ್ಮಿಕಾ ಅವರನ್ನು ವಿಜಯ್‌ ರಕ್ಷಣೆ ಮಾಡುತ್ತಿರುವ ಕ್ಯೂಟ್‌ ವಿಡಿಯೋ ವೈರಲ್‌ ಆಗಿದೆ.

ಮಲಯಾಳಂ ಚಿತ್ರರಂಗದತ್ತ ಹೊರಟ ರಾಧಿಕಾ ಕುಮಾರಸ್ವಾಮಿ; ಬಿಗ್‌ ಬ್ಯಾನರ್‌ನಲ್ಲಿ ಶುರುವಾಗಲಿದೆ ಹೊಸ ಸಿನಿಮಾ

ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಧಿಕಾ ಕುಮಾರಸ್ವಾಮಿ!

Radhika Malayalam Movie: ನಟಿ ರಾಧಿಕಾ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಇವರನ್ನು ಸಂಪರ್ಕಿಸಿದ್ದು, ಕಥೆ ಇಷ್ಟವಾಗಿರುವ ಕಾರಣ ಡೇಟ್ಸ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ವತಃ ರಾಧಿಕಾ ಅವರೇ ಖಚಿತಪಡಿಸಿದ್ದಾರೆ.

Yami Gautam: ಗಂಡನ ಸಿನಿಮಾವನ್ನು ಗುಟ್ಟಾಗಿ ನೋಡಿದ ಯಾಮಿ ಗೌತಮ್; ವಿಡಿಯೋ ವೈರಲ್‌

ಗಂಡನ ಸಿನಿಮಾವನ್ನು ಗುಟ್ಟಾಗಿ ನೋಡಿದ ಯಾಮಿ ಗೌತಮ್

Yami Gautam: ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆದಿತ್ಯ ಧರ್ ಅವರ ಧುರಂಧರ್: ದಿ ರಿವೆಂಜ್, ಅದರ ಪ್ರಮಾಣ ಮತ್ತು ಅಭಿನಯಕ್ಕಾಗಿ ಮಾತ್ರವಲ್ಲದೆ, ಯಾಮಿ ಗೌತಮ್ ಅವರ ವಿಶೇಷ ಪಾತ್ರಕ್ಕಾಗಿಯೂ ಪ್ರೇಕ್ಷಕರ ಗಮನ ಸೆಳೆದಿದೆ. ಬಾಲಿವುಡ್ ನಟಿ ಯಾಮಿ ಗೌತಮ್ ಸುದ್ದಿಯಲ್ಲಿದ್ದಾರೆ. ಅವರು ಗುಟ್ಟಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಜನರ ನಡುವೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಯಾಮಿ ಫುಲ್ ಖುಷ್ ಆಗಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

Rishab Shetty: ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

Rishab Shetty: ರಿಷಬ್ ಶೆಟ್ಟಿ ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಆದರೂ ಇಂತಾದೊಂದು ಊಹಾಪೋಹ ಅಭಿಮಾನಿಗಳಲ್ಲಿದೆ. ಈ ವದಂತಿ ನಡುವೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ ರುಕ್ಮಿಣಿ ವಸಂತ್‌ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ರಿಷಬ್‌.

Ramayana: ʻರಾಮಾಯಣʼ ಸಿನಿಮಾದಿಂದ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌! ಆದ್ರೂ ಫ್ಯಾನ್ಸ್‌ಗೆ ನಿರಾಸೆ ಏಕೆ?

ʻರಾಮಾಯಣʼ ಸಿನಿಮಾದಿಂದ ಬಂದೇ ಬಿಡ್ತು ಬಿಗ್‌ ಅಪ್‌ಡೇಟ್‌!

Ramayana: ನಿತೇಶ್ ತಿವಾರಿ ಅವರ ರಾಮಾಯಣ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಭಾರತದ ಅತ್ಯಂತ ಗುರುತಿಸಬಹುದಾದ ಮಹಾಕಾವ್ಯಗಳಲ್ಲಿ ಒಂದಾದ ಮೆಗಾ-ಬಜೆಟ್ ಸಿನಿಮಾ ಕುರಿತು ಬಿಗ್‌ ಅಪ್‌ಡೇಟ್‌ ಇಂದು ರಾಮ ನವಮಿ (ಮಾರ್ಚ್ 26) ಪ್ರಯುಕ್ತ ಬರಬಹುದು ಎಂದು ಫ್ಯಾನ್ಸ್‌ ನಿರೀಕ್ಷಿಸಿದ್ದರು. ಆದರೆ ದುರದೃಷ್ಟವಶಾತ್,ಯಾವುದೇ ಅಪ್‌ಡೇಟ್‌ ಬಂದಿಲ್ಲ. ಹೀಗಾಗಿ ಸಿನಿಪ್ರೇಮಿಗಳಿಗೆ ನಿರಾಸೆಯಾಗಿದೆ. ನಮಿತ್ ಮಲ್ಹೋತ್ರಾ ಇದೀಗ ಈ ಬಗ್ಗೆ ಒಂದು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಅಪ್‌ಡೇಟ್‌ ಈ ಮೂಲಕ ನೀಡಿದ್ದಾರೆ.

Peddi Pehelwan Glimpse: ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ರಾಮ್‌ ಚರಣ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ನಟನ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

Peddi Pehelwan Glimpse: ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಪೆದ್ದಿ ಚಿತ್ರದಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸಿದ್ದಾರೆ ಮತ್ತು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಗ್ರಾಮೀಣ ಕ್ರೀಡಾ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇಂದು ರಾಮ್‌ಚರಣ್‌ಗೆ ಜನುಮದಿನದ ಸಂಭ್ರಮ. ಹೀಗಾಗಿ ಚಿತ್ರತಂಡ ನಟನಿಗೆ ಸರ್‌ಪ್ರೈಸ್‌ ಒಂದನ್ನು ನೀಡಿದೆ.

Dhurandhar 2: ಜವಾನ್, ಛಾವಾ, ಸ್ತ್ರೀ 2 ದಾಖಲೆ ಉಡೀಸ್; ʻಧುರಂಧರ್ʼ ಭರ್ಜರಿ ಕಲೆಕ್ಷನ್‌

ಜವಾನ್, ಛಾವಾ, ಸ್ತ್ರೀ 2 ದಾಖಲೆ ಉಡೀಸ್; ʻಧುರಂಧರ್ʼ ಭರ್ಜರಿ ಕಲೆಕ್ಷನ್‌

Ranveer Singh: ರಣವೀರ್ ಸಿಂಗ್‌ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ರಣವೀರ್ ಹಮ್ಜಾ ಅಲಿ ಮಜಾರಿ / ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ನಟಿಸಿರುವ ಧುರಂಧರ್‌ ಸ್ಪೈ ಥ್ರಿಲ್ಲರ್ ಬಿಡುಗಡೆಯಾದಾಗಿನಿಂದ ಭರ್ಜರಿ ಕಲೆಕ್ಷನ್‌ ಮಾಡುತ್ತಲೇ ಇದೆ. ಎಂಟು ದಿನಗಳ ಪ್ರದರ್ಶನದ ನಂತರ, ಧುರಂಧರ್ ದಿ ರಿವೆಂಜ್ ಭಾರತದಲ್ಲಿ ರೂ. 674.17 ಕೋಟಿ ಸಂಗ್ರಹಿಸಿದೆ. ಇದರೊಂದಿಗೆ, ಇದು ಶಾರುಖ್ ಖಾನ್ ಅವರ ಜವಾನ್, ಶ್ರದ್ಧಾ ಕಪೂರ್ ಅವರ ಸ್ತ್ರೀ 2 ಮತ್ತು ವಿಕಿ ಕೌಶಲ್ ಅವರ ಛಾವಾ ಚಿತ್ರಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ.

Ram Charan birthday: ರಾಮ್‌ ಚರಣ್‌ ಬರ್ತ್‌ಡೇ; ಚಿರು ಪುತ್ರನ ಕುರಿತ ಅಪರೂಪದ ಸಂಗತಿಗಳು!

ರಾಮ್‌ ಚರಣ್‌ ಬರ್ತ್‌ಡೇ; ಚಿರು ಪುತ್ರನ ಕುರಿತ ಅಪರೂಪದ ಸಂಗತಿಗಳು!

Ram Charan birthday: ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ . ಅವರು ಪೆದ್ದಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಎಸ್.ಎಸ್. ರಾಜಮೌಳಿ ಅವರ ಆರ್.ಆರ್.ಆರ್ ಬಿಡುಗಡೆಯಾದ ನಂತರ, ರಾಮ್ ಚರಣ್ ಸೂಪರ್ ಸ್ಟಾರ್ ಸ್ಥಾನಮಾನಕ್ಕೆ ಏರಿದರು. ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ.

Ram Charan: ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

Ramcharan: ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ಇತ್ತೀಚೆಗೆ ಗಾಯಗೊಂಡರು. ಗುರುವಾರ ಸೆಟ್‌ಗೆ ಹಿಂತಿರುಗುವ ಮೊದಲು ನಟನಿಗೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇದೀಗ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಮೆಚ್ಚಿನ ನಟನನ್ನು ನೋಡಿ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

New OTT Releases: ಈ ತಿಂಗಳ ಕೊನೆ ವಾರ ಯಾವೆಲ್ಲಾ ಚಿತ್ರಗಳು ಒಟಿಟಿಗೆ ಬರ್ತಿವೆ?

ಈ ತಿಂಗಳ ಕೊನೆ ವಾರ ಯಾವೆಲ್ಲಾ ಚಿತ್ರಗಳು ಒಟಿಟಿಗೆ ಬರ್ತಿವೆ?

New OTT Releases: ಈ ವಾರ, ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ಹೊಸ ಹೊಸ ಸಿನಿಮಾಗಳನ್ನು ನೀಡ್ತಾ ಇವೆ. ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳ ಅಭಿಮಾನಿಯಾಗಿರಲಿ, ಭಾವನಾತ್ಮಕ ಪ್ರಯಾಣಗಳಾಗಿರಲಿ ಅಥವಾ ಸಂಗೀತವಾಗಿರಲಿ, ಈ ವಾರ ಸಖತ್‌ ಚಾಯ್ಸ್‌ ಇವೆ. ರಾಣಿ ಮುಖರ್ಜಿಯವರ ಮರ್ದಾನಿ 3 ಕೂಡ ಒಟಿಟಿಗೆ ಬಂದಿದೆ. ಕಳೆದೆರಡು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಒಟಿಟಿಗೆ ಬರಲಿವೆ. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಆಗ್ತಿವೆ.

Ranveer Singh: ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಸುನಾಮಿ; ಈವರೆಗೂ ಸೃಷ್ಟಿಯಾದ 9 ಅದ್ಭುತ ದಾಖಲೆಗಳು ಇಲ್ಲಿವೆ ನೋಡಿ

Ranveer Singh: ʻಧುರಂಧರ್ 2' ಸೃಷ್ಟಿಸಿದ 9 ಸಾರ್ವತ್ರಿಕ ದಾಖಲೆಗಳು

Dhurandhar 2 Box Office Records: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವದಾದ್ಯಂತ 1006.50 ಕೋಟಿ ರೂಪಾಯಿ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ.

Ashitha Maria:`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು, ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ನಟಿ ಆಶಿತಾ

`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು: ನಟಿ ಆಶಿತಾ

Sarse Seraga Sarse: ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್‌ ಆಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ನೋರಾ ಫತೇಹಿ ಕೂಡ ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟಿ ಆಶಿತಾ ಮಾರಿಯಾ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸರ್ಸೆ ಸೆರಗ ಸರ್ಸೆ ಹಾಡಿಗೆ ನನ್ನನ್ನೇ ತೆಗೊಳ್ಬೋದಿತ್ತು.‌ ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ಎಂದು ನೇರವಾಗಿ ಮಾತನಾಡಿದ್ದಾರೆ.

Loading...