ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Sangeethaa Sringeri: ನೋಡಿದ ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತು! ಲವ್ ಬಗ್ಗೆ ಮಾತನಾಡಿದ  ಸಂಗೀತಾ ಶೃಂಗೇರಿ

ಲವ್ ಬಗ್ಗೆ ಮಾತನಾಡಿದ ಸಂಗೀತಾ ಶೃಂಗೇರಿ

Sangeethaa Sringeri: ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ಈ ನಟಿ, 1996ರ ಮೇ 13ರಂದು ಜನಿಸಿದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 2016ರ 'ಹರ ಹರ ಮಹಾದೇವ' ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಜನಪ್ರಿಯರಾದ ಇವರು, 777 ಚಾರ್ಲಿ (2022) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಇದೇ ಮೊದಲ ಬಾರಿಗೆ ಸಂದರ್ಶವೊಂದರಲ್ಲಿ ನಟಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Dance Karnataka Dance:  ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?

ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್!

Dance Karnataka Dance: ಜೀ ಕನ್ನಡದ ಜನಪ್ರಿಯ ಶೋಗಳಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ 'ಮಹಾ ಸಂಚಿಕೆ' ಪ್ರಸಾರವಾಗುತ್ತಿದ್ದು, ಇದರಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್‌ ವಿಶೇಷ ಆಕರ್ಷಣೆಯಾಗಿದ್ದಾರೆ.

Dhurandhar 2 teaser: ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

Ranveer: ವರ್ಷದ ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರದ ಕ್ಷಣಗಣನೆ ಅಧಿಕೃತವಾಗಿ ಆರಂಭವಾಗಿದೆ. ಧುರಂಧರ್ 2 ಟೀಸರ್‌ ಔಟ್‌ ಆಗಿದೆ. ಆದರೆ ಹಿಂದಿನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಮರುಬಳಕೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗುತ್ತಿದೆ . ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಟೀಸರ್ ಮೂಲಕ ಖಚಿತಪಡಿಸಿಯಾಗಿದೆ.

Reliance Jio Studios: ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

ಈ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

Reliance’s Jio Studios : ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

Dhurandhar: ʼಧುರಂಧರ್ʼ ವಿರುದ್ಧ FIR ದಾಖಲು! ಟೀಸರ್‌ ರಿಲೀಸ್‌ ಬೆನ್ನಲ್ಲೇ ಚಿತ್ರತಂಡಕ್ಕೆ ಶಾಕ್‌

ʼಧುರಂಧರ್ʼ ವಿರುದ್ಧ FIR ದಾಖಲು!

Ranveer Singh: ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವ ನಡುವೆ , ಚಿತ್ರಕ್ಕೆ ಅನಿರೀಕ್ಷಿತ ಕಾನೂನು ತೊಡಕು ಎದುರಾಗಿದೆ. ದಕ್ಷಿಣ ಮುಂಬೈನ ಹೈ ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿ ಅನುಮತಿಯಿಲ್ಲದೆ ಡ್ರೋನ್ ಹಾರಿಸಿದ ಆರೋಪದ ಮೇಲೆ ಚಿತ್ರದ ಸ್ಥಳ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.

ತ್ರಿವೇಣಿ ಬರೆದ ಕಾದಂಬರಿ ಆಧರಿಸಿ ಬರ್ತಿದೆ ʻಸರಳ ಸುಬ್ಬರಾವ್‌ʼ ಸಿನಿಮಾ; 70ರ ದಶಕಕ್ಕೆ ಜಾರಿದ ನಟ ಅಜಯ್‌ ರಾವ್‌

ತ್ರಿವೇಣಿ ಕಾದಂಬರಿ ಆಧರಿತ ʻಸರಳ ಸುಬ್ಬರಾವ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌

Sarala Subbarao Movie: ಅಜಯ್‌ ರಾವ್‌ ಅಭಿನಯದ ಸರಳ ಸುಬ್ಬರಾವ್‌ ಚಿತ್ರವು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿಸಿದೆ. 1970ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ಈ ಸುಂದರ ಪ್ರೇಮಕಥೆ ಸಾಗಲಿದ್ದು, ಅಜಯ್‌ ರಾವ್‌ ಮತ್ತು ಮಿಶಾ ನಾರಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Landlord: ʻಸಿಎಂ ಸಿದ್ದರಾಮಯ್ಯ ನೀಡಿದ ಬೆಂಬಲ ನಮಗೆ ಹೊಸ ಹುರುಪು ನೀಡಿದೆ, ಜೈ‌ ಭೀಮ್ʼ; ತೆರಿಗೆ ವಿನಾಯಿತಿ ಸಿಕ್ಕಿದ್ದಕ್ಕೆ ʻದುನಿಯಾʼ ವಿಜಯ್‌ ಸಂತಸ

ಲ್ಯಾಂಡ್‌ಲಾರ್ಡ್‌ಗೆ ತೆರಿಗೆ ವಿನಾಯಿತಿ; ಸಿಎಂಗೆ ಧನ್ಯವಾದ ಹೇಳಿದ ʻಸಲಗʼ

Tax Exemption For Landlord: ಲ್ಯಾಂಡ್‌ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ದುನಿಯಾ ವಿಜಯ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಈ ಚಿತ್ರಕ್ಕೆ ಡಿಎಸ್ಎಸ್ ನಾಯಕರ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

ʻಟ್ಯಾಟೂ ಹಾಕಿಸಿಕೊಳ್ಳಬೇಡಿ, ನಂಗೆ ಬೇಜಾರ್‌ ಆಗತ್ತೆʼ; ದಿಢೀರ್‌ ಅಂತ ʻಬಿಗ್ ಬಾಸ್ʼ ಖ್ಯಾತಿಯ ಕಾವ್ಯ ಶೈವ ಹೀಗೆ ಹೇಳಿದ್ದೇಕೆ?

ʻಟ್ಯಾಟೂ ಹಾಕಿಸಿಕೊಳ್ಳಬೇಡಿʼ; ʻಬಿಗ್ ಬಾಸ್ʼ ಕಾವ್ಯ ಶೈವ ಕಳಕಳಿಯ ಮನವಿ

Bigg Boss Kannada 12 Kavya Shaiva: ಬಿಗ್‌ ಬಾಸ್‌ ಕನ್ನಡ 12ರಲ್ಲಿ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕಾವ್ಯ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೇಲಿರುವ ಪ್ರೀತಿಯಿಂದಾಗಿ ಮೈಮೇಲೆ ಕಾವ್ಯ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

Duniya Vijay: ಸಾಮಾಜಿಕ ಕಳಕಳಿಯುಳ್ಳ ʻಲ್ಯಾಂಡ್‌ಲಾರ್ಡ್‌ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ʻಲ್ಯಾಂಡ್‌ಲಾರ್ಡ್ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; CM ಸಿದ್ದರಾಮಯ್ಯ ಸೂಚನೆ

Landlord Kannada Movie: ಸಾಮಾಜಿಕ ನ್ಯಾಯ ಮತ್ತು ಶೋಷಣೆಯ ವಿರುದ್ಧದ ಹೋರಾಟದ ಕಥೆಯನ್ನು ಹೊಂದಿರುವ ಲ್ಯಾಂಡ್‌ಲಾರ್ಡ್ ಸಿನಿಮಾ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರತಂಡದ ಮನವಿಯನ್ನು ಪುರಸ್ಕರಿಸಿ, ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

Yash: ‌ʻಧುರಂಧರ್‌ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ ಸ್ಥಿರವಾಗಿ ನಿಂತ ʻಟಾಕ್ಸಿಕ್‌ʼ; ರಾಯನ ನೋಡಲು ಕಾಯ್ತಿದೆ ಇಂಡಿಯಾ!

Toxic: ʻಧುರಂಧರ್ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ `ರಾಕಿಂಗ್ ಸ್ಟಾರ್'

Yash's Toxic Movie: ಭಾರತೀಯ ಚಿತ್ರರಂಗದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಟಾಕ್ಸಿಕ್ ಪಾತ್ರವಾಗಿದೆ. ಐಎಂಡಿಬಿ (IMDb) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶೇ.28.6 ರಷ್ಟು ಮತಗಳನ್ನು ಪಡೆಯುವ ಮೂಲಕ 'ಟಾಕ್ಸಿಕ್' ಅಗ್ರಸ್ಥಾನದಲ್ಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಮಾರ್ಚ್ 19 ರಂದು ಈ ಎರಡೂ ಸಿಇಮಾಗಳು ಒಟ್ಟಿಗೆ ತೆರೆಗೆ ಬರಲಿವೆ.

Dhurandhar Part 2 : ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

Dhurandhar Part 2: ಆದಿತ್ಯ ಧರ್ ಅವರ 'ಧುರಂಧರ್ ಭಾಗ 2' ಚಿತ್ರದ ಬಹುನಿರೀಕ್ಷಿತ ಟೀಸರ್‌ಗಾಗಿ ಕಾಯುವ ಸಮುಯ ಬಹುತೇಕ ಮುಗಿದಿದೆ. ಏಕೆಂದರೆ 'ಧುರಂಧರ್: ದಿ ರಿವೆಂಜ್' ಚಿತ್ರದ ಅಧಿಕೃತ ಟೀಸರ್ ಇಂದೇ (ಫೆಬ್ರವರಿ 3, 2026) ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ರಣವೀರ್ ಸಿಂಗ್ (Ranveer Singh) ಚಿತ್ರದ ಹೊಸ ಪೋಸ್ಟರ್ ಜೊತೆಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

Sitara Ghattamaneni : ವೇದಿಕೆ ಮೇಲೆ ಸಿತಾರಾ ರ‍್ಯಾಂಪ್ ವಾಕ್;  ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಿತಾರಾ ರ‍್ಯಾಂಪ್ ವಾಕ್; ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

Mahesh Babu daughter: ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಆಭರಣ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪಿಎಂಜೆ ಜ್ಯುವೆಲ್ಸ್ ಹೈದರಾಬಾದ್‌ನ ತಾಜ್ ಕೃಷ್ಣಾದಲ್ಲಿ ವಿಶ್ವದ ಅತಿದೊಡ್ಡ ಆಭರಣ ಪ್ರದರ್ಶನವನ್ನು ಉದ್ಘಾಟಿಸಿತು. ಕಾರ್ಯಕ್ರಮಗಳಿಗಾಗಿ 10,000 ಕ್ಕೂ ಹೆಚ್ಚು ವಿಶಿಷ್ಟ ವಿನ್ಯಾಸಗಳನ್ನು ಆಯ್ಕೆ ಮಾಡಲಾಗಿದ್ದು, ಈ ಕಾರ್ಯಕ್ರಮವು ಭಾರತದ ಅತ್ಯುತ್ತಮ ಕರಕುಶಲ ಆಭರಣಗಳ ಗಮನಾರ್ಹ ಪ್ರದರ್ಶನವಾಗಿತ್ತು. ಸಿತಾರಾ ರಾಂಪ್ ಮೇಲೆ ಕೇವಲ ಅತಿಥಿಯಾಗಿ ಮಾತ್ರವಲ್ಲದೆ ಪಿಎಂಜೆ ಜ್ಯುವೆಲ್ಲರ್ಸ್‌ ಬ್ರ್ಯಾಂಡ್‌ ಅಂಬಾಸಿಡರ್ ಆಗಿಯೂ ನಡೆದರು.

Parvathy Thiruvothu: ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

arvathy Thiruvothu Body Shamed : ಮಿಲನ ಖ್ಯಾತಿಯ ನಟಿ ಪಾರ್ವತಿ ತಿರುವೋತ್ ಮಲಯಾಳಂ ಚಲನಚಿತ್ರ ಪ್ರೇಕ್ಷಕರಿಗೆ ಅತ್ಯಂತ ಪ್ರಿಯವಾದ ನಟಿ. ಈಗ, ವೆರೈಟಿ ನಿಯತಕಾಲಿಕೆಯ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಪಾರ್ವತಿ ತಿರುವೋತ್ ಅವರ ಗ್ಲಾಮರಸ್ ಲುಕ್‌ನಲ್ಲಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಪಾರ್ವತಿ ಅಲ್ಟ್ರಾ-ಗ್ಲಾಮರಸ್ ಲುಕ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಆದರೆ ನಟಿಗೆ ಬಾಡಿ ಶೇಮಿಂಗ್ ಆಗಿದೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Veteran actor Ramakrishna: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಹಿತಿ ಮತ್ತು ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ: ಹಿರಿಯ ನಟ ರಾಮಕೃಷ್ಣ ಬೇಸರ

ಚಿತ್ರರಂಗದಲ್ಲಿ ಸಾಹಿತಿ, ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ

ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ

Kamal Haasan: ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

Kamal Haasan: ಲಾಸ್ ಏಂಜಲೀಸ್‌ನಲ್ಲಿ ನಡೆದ 68 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 90 ವರ್ಷ ವಯಸ್ಸಿನ ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿದೆ. ಫೆ. 1ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈ ಲಾಮಾ ಅವರ ಆಲ್ಬಂಗೆ ಬೆಸ್ಟ್ ಆಡಿಯೋ ಬುಕ್, ನರೇಷನ್, ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರನ್ನು ಅಭಿನಂದಿಸಿದರು.

Danta Purana Movie: ಫೆ.6ರಂದು ಮಕ್ಕಳ ಚಲನಚಿತ್ರ ʼದಂತಪುರಾಣʼ ಬಿಡುಗಡೆ

ಫೆ.6ರಂದು ಮಕ್ಕಳ ಚಲನಚಿತ್ರ ʼದಂತಪುರಾಣʼ ಬಿಡುಗಡೆ

Vijayanagara News: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಮಾನ್ಯತೆ ಪಡೆದು, ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವಿಭಿನ್ನ ಕಥಾನವಸ್ತುವಿನ ಕನ್ನಡ ಸಿನಿಮಾ “ದಂತಪುರಾಣ” ಫೆ.6ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ನವೀನ್ ಶರ್ಮಾ ತಿಳಿಸಿದ್ದಾರೆ.

Dhurandhar 2: ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌! ಏನಿದು ಅಪ್‌ಡೇಟ್‌?

ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌!

Actor Ranveer Singh: ರಣವೀರ್ ಸಿಂಗ್ ಅವರ ಬಹು ನಿರೀಕ್ಷಿತ ಧುರಂಧರ್ 2 ಸಿನಿಮಾದಿಂದ ಗುಡ್‌ ನ್ಯೂಸ್‌ ಬರೋ ಸಮಯ ಹತ್ತಿರವಾದಂತಿದೆ. ಸೋಮವಾರ, ರಣವೀರ್ ಸಿಂಗ್ , ಸಹನಟ ಸಾರಾ ಅರ್ಜುನ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲದಿಂದ ಕಾಯುತ್ತಿದ್ದ ಅಪ್‌ಡೇಟ್ ಸುಳಿವು ನೀಡಿದೆ. ರಣವೀರ್‌ ಇನ್‌ಸ್ಟಾ ಮೂಲಕ ಕೊಟ್ಟ ಹಿಂಟ್‌ ಏನು ಗೊತ್ತಾ? ‌

D55: ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

Dhanush: ಧನುಷ್ಅ ವರ ಮುಂಬರುವ ತಮಿಳು ಚಿತ್ರ ಡಿ55 ರ ತಾರಾಗಣಕ್ಕೆ ಸಾಯಿ ಪಲ್ಲವಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇದು ಮಾರಿ 2 ರ ನಂತರ ಅವರೊಂದಿಗಿನ ಅವರ ಎರಡನೇ ಸಿನಿಮಾ ಇದಾಗಿದೆ . ಸೋಮವಾರ ಈ ಘೋಷಣೆ ಮಾಡಲಾಗಿದ್ದು, ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಬಹು ನಿರೀಕ್ಷಿತ ಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಲಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಕೂಡ ನಟಿಸಿದ್ದಾರೆ. ಆದರೆ ಶ್ರೀಲೀಲಾ ಧನುಷ್ಅ ವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Jai Movie OTT: ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ  ಈ ಒಟಿಟಿಗೆ ಎಂಟ್ರಿ!

ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ ಈ ಒಟಿಟಿಗೆ ಎಂಟ್ರಿ!

Roopesh Shetty: ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಛಾಯೆಯನ್ನು ಹೊಂದಿರುವ "ಜೈ" ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಸತ್ಯ ಎಂಬ ಸಿಂಹಬೆಟ್ಟು ಹಳ್ಳಿಯ ವ್ಯಕ್ತಿಯ ಕಥೆಯಾಗಿರುತ್ತದೆ. ತನ್ನ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯವ ಅವನು,‌ಅವುಗಳನ್ನು ಬಗೆಹರಿಸಲು ಮಾಡುವ‌ ಹೋರಾಟ,‌ ಮುಂತಾದವುಗಳನ್ನು ಚಿತ್ರ ಬಿಚ್ಚಿ ಇಡಲಿದೆ.

ʻಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆʼ; ಚಕ್ರವರ್ತಿ ಚಂದ್ರಚೂಡ್‌ ಮಾತಿಗೆ ಕನ್ನಡ ನಿರ್ಮಾಪಕರು ಕೆಂಡ! ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ತಿರುಗಿಬಿದ್ದ ನಿರ್ಮಾಪಕರ ಸಂಘ!

Chakravarthy Chandrachud Controversy: "ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ" ಎಂದು ಚಕ್ರವರ್ತಿ ಚಂದ್ರಚೂಡ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ದೂರು ನೀಡಿದೆ. ಚಂದ್ರಚೂಡ್ ವಿರುದ್ಧ ಐಟಿ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮೋಹನ್‌ಲಾಲ್‌ ನಟಿಸಬೇಕಿದ್ದ 1 ಸಾವಿರ ಕೋಟಿ ಬಜೆಟ್‌ನ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ? 9 ವರ್ಷಗಳ ಹಿಂದೆ ಏನಾಗಿತ್ತು ಗೊತ್ತಾ?

1 ಸಾವಿರ ಕೋಟಿ ರೂ. ಬಜೆಟ್‌ನ ಚಿತ್ರಕ್ಕೆ ಕೈ ಹಾಕ್ತಾರಾ ರಿಷಬ್ ಶೆಟ್ಟಿ?

Rishab Shetty: ಎಂ. ಟಿ. ವಾಸುದೇವನ್ ನಾಯರ್ ಅವರ 'ರಂಡಾಮೂಳಂ' ಕಾದಂಬರಿ ಆಧರಿಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು 9 ವರ್ಷಗಳ ಹಿಂದೆ 1000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಘೋಷಿಸಿದ್ದರು. ಆದರೆ ಅದು ನಿಂತುಹೋಗಿತ್ತು. ಈ ಬೃಹತ್ ಪ್ರಾಜೆಕ್ಟ್‌ಗೆ ಈಗ ರಿಷಬ್ ಶೆಟ್ಟಿ ಮರುಜೀವ ನೀಡಲಿದ್ದಾರೆ ಎನ್ನಲಾಗುತ್ತಿದೆ.

ರಿತ್ವಿಕ್ ಮಠದ್ - ಚೈತ್ರಾ ಆಚಾರ್ ಜೋಡಿಯ 'ಮಾರ್ನಮಿ' ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್; ಕರಾವಳಿಯ ಸಂಸ್ಕೃತಿಯ ಸಿನಿಮಾಕ್ಕೆ ʻಕಿಚ್ಚʼ ಸುದೀಪ್ ಸಾಥ್!

ʻಮಾರ್ನಮಿʼ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್!

Marnami Movie Release Date: ರಿತೀಶ್ ಶೆಟ್ಟಿ ನಿರ್ದೇಶನದ ಮಾರ್ನಮಿ ಚಿತ್ರವು ಕರಾವಳಿಯ ಆಚರಣೆಗಳು, ಹುಲಿವೇಷ ಮತ್ತು ಭಾವನಾತ್ಮಕ ಪ್ರೇಮಕಥೆಯನ್ನು ಒಳಗೊಂಡಿದ್ದು, ಫೆಬ್ರವರಿ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಕಿರುತೆರೆ ನಟ ರಿತ್ವಿಕ್ ಮಠದ್ ಮತ್ತು ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಮುಖ್ಯ ಭೂಮಿಕೆಯಲ್ಲಿದ್ದು, ಕಿಚ್ಚ ಸುದೀಪ್ ಅವರ ಬೆಂಬಲ ಚಿತ್ರತಂಡಕ್ಕೆ ಆನೆಬಲ ನೀಡಿದೆ.

ಫೆ.2ರಂದು ರಶ್ಮಿಕಾ - ವಿಜಯ್‌ ದೇವರಕೊಂಡ ಮದುವೆ ನಡೆಯೋದಿಲ್ಲ! ಹಾಗಾದ್ರೆ, ವೆಡ್ಡಿಂಗ್‌ ಡೇಟ್‌ ಯಾವತ್ತು? ಇಲ್ಲಿದೆ ಹೊಸ ಅಪ್ಡೇಟ್‌!

ರಶ್ಮಿಕಾ -ವಿಜಯ್ ದೇವರಕೊಂಡ ಮದುವೆ ಫಿಕ್ಸ್? ಆದ್ರೆ, ಫೆಬ್ರವರಿ.2ರಂದು ಅಲ್ಲ!

Rashmika Mandanna Vijay Deverakonda Wedding: ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ನಡುವೆ ಅವರ ಮದುವೆ ದಿನಾಂಕದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ಧುರಂಧರ್‌ ನಂಬರ್‌ 1 ಟ್ರೆಂಡಿಂಗ್‌!

Pakistan on Netflix: ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಅತ್ಯಂತ ಯಶಸ್ವಿ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ , ಈ ಚಿತ್ರವು ವಿದೇಶಗಳಲ್ಲಿ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ ಈಗ, ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ನಂಬರ್ 1 ಸ್ಥಾನದಲ್ಲಿದೆ. ಧುರಂಧರ್ ಅವರ OTT ಬಿಡುಗಡೆಯು ಪಾಕಿಸ್ತಾನದಲ್ಲಿ ಲಭ್ಯವಾಗುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ನಂಬರ್ 1 ಸ್ಥಾನದಲ್ಲಿದೆ, ಏಕೆಂದರೆ ಅಲ್ಲಿನ ವೀಕ್ಷಕರು ಚಿತ್ರವು ಏಕೆ 'ವಿವಾದಾತ್ಮಕ'ವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

Loading...