ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್  ಹೇಳಿದ್ದೇನು?

'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

Karavali movie controversy: ಇಂದು ನಟಿ ಮೇಘನಾ ರಾಜ್ (Meghana Raj) ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ. ನಿರ್ದೇಶಕಿ ಸುನಯನಾ ಸುರೇಶ್ ಬರೆದ ಅಭಿಪ್ರಾಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಕ್ಷಿತಾ ಪ್ರೇಮ್ (Rakshiha Prem) ಹಂಚಿಕೊಂಡಿದ್ದಾರೆ. ಆ ಮೂಲಕ ಪ್ರಜ್ವಲ್ ದೇವರಾಜ್‌ಗೆ ರಕ್ಷಿತಾ ಪ್ರೇಮ್ ಪರೋಕ್ಷ ಬೆಂಬಲ ನೀಡಿದ್ದಾರೆ.

ಮಾಜಿ ಮೈದುನ ಅಖಿಲ್‌ ನಟನೆಯ ʻಲೆನಿನ್‌ʼ ಚಿತ್ರಕ್ಕೆ ಮನಸಾರೆ ಹಾರೈಸಿದ ಸಮಂತಾ; ಮಾಜಿ ಅತ್ತಿಗೆಯ ಮಾತಿಗೆ ಕರಗಿದ ನಾಗ ಚೈತನ್ಯ ಸಹೋದರ

Lenin Movie: ಮಾಜಿ ಮೈದುನ ಅಖಿಲ್‌ಗೆ ʻಒಳ್ಳೇದಾಗಲಿʼ ಎಂದ ನಟಿ ಸಮಂತಾ

ಅಕ್ಕಿನೇನಿ ಅಖಿಲ್ ನಟನೆಯ ‘ಲೆನಿನ್’ ಸಿನಿಮಾ ಜುಲೈ 10 ರಂದು ಭರ್ಜರಿಯಾಗಿ ತೆರೆಕಂಡಿದ್ದು, ಮಾಜಿ ಅತ್ತಿಗೆ ಸಮಂತಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಚಿತ್ರವನ್ನು ಅಖಿಲ್ ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅಕ್ಕಿನೇನಿ ಕುಟುಂಬದಿಂದ ಸ್ಯಾಮ್‌ ದೂರವಾಗಿದ್ದರೂ, ಆತ್ಮೀಯತೆಯನ್ನು ಹಾಗೇ ಉಳಿಸಿಕೊಂಡಿರುವುದು ವಿಶೇಷ.

Swayambhu Movie: ‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

‘ನಾಗಬಂಧಂ’ ಮೂಲಕ ನಭಾ ನಟೇಶ್ ಭರ್ಜರಿ ಕಮ್‌ಬ್ಯಾಕ್

Swayambhu Movie: ಸಣ್ಣ ಗ್ಯಾಪ್‌ನ ನಂತರ ಟಾಲಿವುಡ್‌ ನಲ್ಲಿ ಮರಳಿ ಹವಾ ಕ್ರಿಯೇಟ್ ಮಾಡಿರುವ ನಭಾ ನಟೇಶ್, ‘ನಾಗಬಂಧಂ’ ಸಕ್ಸಸ್ ಬೆನ್ನಲ್ಲೇ ‘ಸ್ವಯಂಭು’ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೊಸ ಬಿಗ್ ಆಫರ್‌ಗಳು ಕೂಡ ನಭಾ ಅವರನ್ನು ಹುಡುಕಿಕೊಂಡು ಬರುತ್ತಿವೆ.

ʻಮೈನಾʼ ಸೀರಿಯಲ್‌ನಲ್ಲಿ ರೋಚಕ ಕಬಡ್ಡಿ ಪಂದ್ಯಾವಳಿ; ತಾಂಡವ್ ಪಾತ್ರದಲ್ಲಿ ಧನುಷ್ ಭರ್ಜರಿ ಎಂಟ್ರಿ, ಸಾಥ್‌ ನೀಡಿದ ದುರ್ಗಾಶ್ರೀ

'ಮೈನಾ' ಧಾರಾವಾಹಿಯಲ್ಲಿ ಕಬಡ್ಡಿ ಹಂಗಾಮಾ; ಜೋಡಿಯಾದ ಧನುಷ್‌ - ದುರ್ಗಾಶ್ರೀ

'ಸನ್ ಉದಯ' ವಾಹಿನಿಯ ಪ್ರಸಿದ್ಧ 'ಮೈನಾ' ಧಾರಾವಾಹಿಯಲ್ಲಿ ಊರಿನ ದೇವಸ್ಥಾನದ ಪವಿತ್ರ ಕಿರೀಟ ಮುಡಿಯುವ ಹಕ್ಕಿಗಾಗಿ ರೋಚಕ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ವಿಶೇಷ ಸಂಚಿಕೆಗಳಿಗೆ 'ತಾಂಡವ್' ಪಾತ್ರದ ಮೂಲಕ ನಟ ಧನುಷ್ ಹಾಗೂ ದುರ್ಗಾಶ್ರೀ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

Rishab Shetty: ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ! ಏನಿದು ಮ್ಯಾಟರ್‌?

ಏಕಾಏಕಿ ಕಿಚ್ಚ ಸುದೀಪ್‌ ಭೇಟಿ ಮಾಡಿದ ರಿಷಬ್‌ ದಂಪತಿ!

Rishab Shetty: ರಿಷಬ್‌ ಟ್ವೀಟ್‌ನಲ್ಲಿ ಕಿಚ್ಚ ಸುದೀಪ್‌ ಸರ್, ಇಷ್ಟು ದೀರ್ಘಕಾಲದ ನಂತರ ನಿಮ್ಮನ್ನು ಮತ್ತೆ ಭೇಟಿಯಾದದ್ದು ತುಂಬಾ ಸಂತೋಷವಾಯಿತು. ನಿಮ್ಮ ಆತ್ಮೀಯ ಸ್ವಾಗತ ಮತ್ತು ಅದ್ಭುತ ಆತಿಥ್ಯಕ್ಕೆ ಧನ್ಯವಾದಗಳು. ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮೇಲೆ ತೋರುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ʻಪ್ರಜ್ವಲ್‌ ಸಜ್ಜನ ವ್ಯಕ್ತಿ, ಯಾವುದೇ ವಿವಾದಗಳಿಗೆ ತಲೆ ಹಾಕಿದವರಲ್ಲʼ; ʻಡೈನಾಮಿಕ್‌ ಪ್ರಿನ್ಸ್‌ʼ ಬೆಂಬಲಕ್ಕೆ ನಿಂತ ಮೇಘನಾ ರಾಜ್ ಸರ್ಜಾ

ʻಅಪಪ್ರಚಾರಕ್ಕೆ ಕಿವಿಗೊಡಬೇಡಿʼ; ಪ್ರಜ್ವಲ್‌ ಫ್ಯಾನ್ಸ್‌ಗೆ ನಟಿ ಮೇಘನಾ ಮನವಿ

ನಟ ಪ್ರಜ್ವಲ್ ದೇವರಾಜ್ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ ಹಾಗೂ ಅಪಪ್ರಚಾರದ ವಿರುದ್ಧ ಅವರ ಗೆಳತಿ, ನಟಿ ಮೇಘನಾ ರಾಜ್ ಸರ್ಜಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ಅವರ ಸಜ್ಜನಿಕೆ ಹಾಗೂ ಚಿತ್ರರಂಗದ ಮೇಲಿರುವ ಅವರ ಶ್ರದ್ಧೆಯನ್ನು ಶ್ಲಾಘಿಸಿರುವ ಮೇಘನಾ, ಮುಂಬರುವ 'ಕರಾವಳಿ' ಸಿನಿಮಾ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಲಿದೆ ಎಂದು ಹೇಳಿದ್ದಾರೆ.

ಜೀ ಕನ್ನಡದ ವಾಹಿನಿಯ ‘ಜೋಡಿ ನಂ.1’ ರಿಯಾಲಿಟಿ ಶೋಗೆ ಗ್ರ್ಯಾಂಡ್ ಫಿನಾಲೆ; ಟ್ರೋಫಿಗಾಗಿ ಪೈಪೋಟಿ ನಡೆಸುವ ಟಾಪ್‌ 10 ಕಪಲ್‌ಗಳ ಲಿಸ್ಟ್‌ ಇಲ್ಲಿದೆ

ʻಜೋಡಿ ನಂ.1ʼ ಶೋಗೆ ಗ್ರ್ಯಾಂಡ್‌ ಫಿನಾಲೆ; ಟ್ರೋಫಿ ಗೆಲ್ಲೋದು ಯಾರು?

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ.1’ ಯಶಸ್ವಿ 14 ವಾರಗಳ ಪಯಣ ಮುಗಿಸಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಜುಲೈ 11 ಮತ್ತು 12ರ ವಾರಾಂತ್ಯದ ರಾತ್ರಿ 9 ಗಂಟೆಗೆ ಈ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಕೋಟೆ ಪ್ರಭಾಕರ್, ಗೀತಾ ಭಟ್ ಸೇರಿದಂತೆ 10 ಸೆಲೆಬ್ರಿಟಿ ಜೋಡಿಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದಾರೆ.

ʻಪ್ರಜ್ವಲ್‌ ದೇವರಾಜ್‌ಗೆ ದುಬಾರಿ ಸಂಭಾವನೆ ಕೊಟ್ಟಿದ್ದೇ ಈ ಕಾರಣಕ್ಕೆ, ಆದ್ರೆ...ʼ: ʻಕರಾವಳಿʼ ಚಿತ್ರತಂಡದಿಂದ ಹೊಸ ಟ್ವಿಸ್ಟ್‌!

Karavali Movie: ಸಿಕ್ಸ್ ಪ್ಯಾಕ್ ಮಾಡಲು ಹಿಂದೇಟು ಹಾಕಿದ್ರಾ ನಟ ಪ್ರಜ್ವಲ್?

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ವಿವಾದ ಈಗ ಪೊಲೀಸ್ ಠಾಣೆ ತಲುಪಿದೆ. ಟ್ರೇಲರ್ ಲಾಂಚ್ ವೇಳೆ ಗದ್ದಲ ಸೃಷ್ಟಿಸಿದ ಅಪರಿಚಿತರ ವಿರುದ್ಧ ಹಾಗೂ ಚಿತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರದ ತನಿಖೆಗೆ ಆಗ್ರಹಿಸಿ ಚಿತ್ರತಂಡ ದೂರು ನೀಡಿದೆ. ಈ ಮಧ್ಯೆ ನಿರ್ಮಾಣ ಸಂಸ್ಥೆ ಕಡೆಯಿಂದ ಸ್ಪಷ್ಟನೆಯೂ ಸಿಕ್ಕಿದೆ.

ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ, ದೆಹಲಿ ಹೈಕೋರ್ಟ್ ಹೇಳಿದ್ದೇನು?

ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಹಾಗೂ ಸಾಲ ಮರುಪಾವತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 3 ತಿಂಗಳ ಸರಳ ಜೈಲು ಶಿಕ್ಷೆ ಮತ್ತು ಕೋಟಿಗಟ್ಟಲೆ ದಂಡ ವಿಧಿಸಿದೆ. ಪದೇಪದೇ ಕೊಟ್ಟ ಭರವಸೆಯನ್ನು ಈಡೇರಿಸದ ನಟ ರಾಜ್‌ಪಾಲ್‌ಗೆ ವಿನಾಯಿತಿ ನಿರಾಕರಿಸಿರುವ ಕೋರ್ಟ್, ಮೇಲ್ಮನವಿಗಾಗಿ 2 ತಿಂಗಳ ಕಾಲ ತೀರ್ಪು ಜಾರಿಗೆ ತಡೆ ನೀಡಿದೆ.

ʻಜೈಲರ್‌ʼ ನಟ ವಿನಾಯಕನ್ ವಿರುದ್ಧ ಮತ್ತೊಂದು ಕೇಸ್‌ ದಾಖಲು; 8 ವರ್ಷದ ಮಗುವಿನ ಫೋಟೋ ಬಳಸಿ ಅಶ್ಲೀಲ ಕಾಮೆಂಟ್‌ ಮಾಡಿದ ಆರೋಪ!

ಮಗುವಿನ ಫೋಟೋಗೆ ಅಶ್ಲೀಲ ಕಾಮೆಂಟ್‌; ʻಜೈಲರ್ʼ ನಟ ವಿನಾಯಕನ್‌ ವಿರುದ್ಧ ಕೇಸ್‌

ʻಜೈಲರ್ʼ ಸಿನಿಮಾ ಖ್ಯಾತಿಯ ನಟ ವಿನಾಯಕನ್ ವಿರುದ್ಧ ಕೇಸ್‌ ದಾಖಲಾಗಿದೆ. 8 ವರ್ಷದ ಹೆಣ್ಣುಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಅಶ್ಲೀಲ ಕಾಮೆಂಟ್ ಮಾಡಿದ ಹಾಗೂ ಐಟಿ ಕಾಯ್ದೆ ಉಲ್ಲಂಘಿಸಿದ ಗಂಭೀರ ಆರೋಪದಡಿ ಕೇರಳದ ಮಾವೇಲಿಕ್ಕರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ದೆಹಲಿಯಲ್ಲಿ ದುಬಾರಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್‌; ಕಿಂಗ್‌ ಖಾನ್‌ಗೆ ಈ ಬಿಲ್ಡಿಂಗ್‌ ಜೊತೆಗಿನ ಸೆಂಟಿಮೆಂಟ್‌ ಏನ್‌ ಗೊತ್ತಾ?

ದೆಹಲಿ ಮನೆಯ ಮೇಲೆ ನಟ ಶಾರುಖ್‌ ಖಾನ್ ಸೆಂಟಿಮೆಂಟ್; 37 ಕೋಟಿ ರೂ.ಗೆ ಖರೀದಿ!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ದೆಹಲಿಯ ಪಂಚಶೀಲ್ ಪಾರ್ಕ್‌ನಲ್ಲಿರುವ ತಮ್ಮ ಹಳೆಯ ಕೌಟುಂಬಿಕ ನಿವಾಸದ ಎರಡು ಮಹಡಿಗಳನ್ನು ಬರೋಬ್ಬರಿ 37 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಮದುವೆಯ ಆರಂಭಿಕ ದಿನಗಳಲ್ಲಿ ಗೌರಿ ಖಾನ್ ಜೊತೆ ಶಾರುಖ್‌ ವಾಸವಿದ್ದರು. ಇದೀಗ ಈ ಇಡೀ ಕಟ್ಟಡದ ಸಂಪೂರ್ಣ ಮಾಲೀಕತ್ವವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.

Mother Promise Review: ತಾಯಾಣೆ, ಇದು ತಲೆನೋವು ಬರಿಸುವ ಸಿನಿಮಾ ಅಲ್ಲ, ನಗಿಸಿ ಹೊಟ್ಟೆನೋವು ಬರಿಸುವ ಸಿನಿಮಾ!

ಧನಂಜಯ್‌ ನಿರ್ಮಾಣದ ‌ʻಮದರ್ ಪ್ರಾಮಿಸ್ʼ ಸಿನಿಮಾ ಹೇಗಿದೆ? ರೇಟಿಂಗ್ ಎಷ್ಟು?

Mother Promise Movie Review: ಡಾಲಿ ಧನಂಜಯ್ ನಿರ್ಮಾಣದ ಹಾಗೂ ಪೂರ್ಣಚಂದ್ರ ಮೈಸೂರು ನಿರ್ದೇಶನದ 'ಮದರ್ ಪ್ರಾಮಿಸ್' ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಇಬ್ಬರು ಡಾನ್‌ಗಳ ಸುತ್ತ ಇಡೀ ಕಥೆ ಹೆಣೆಯಲಾಗಿದ್ದು, ಯಾವುದೇ ಲಾಜಿಕ್ ಇಲ್ಲದ 'ಮೈಂಡ್‌ಲೆಸ್ ಕಾಮಿಡಿ' ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದರ ಪೂರ್ಣ ವಿಮರ್ಶೆ ಇಲ್ಲಿದೆ.

OTT Releases: ಈ ವಾರ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌! ಯಾವುದೆಲ್ಲ?

ಈ ವಾರ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌! ಯಾವುದೆಲ್ಲ?

OTT Releases: ಬಹು ನಿರೀಕ್ಷಿತ ಥ್ರಿಲ್ಲರ್ ಇಕ್ಕಾದಿಂದ ಹಿಡಿದು, ಪತಿ ಪತ್ನಿ ಔರ್ ವೋ ದೋ ವರೆಗೆ ಸಿನಿಮಾಗಳಿವೆ. ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌ ಆಗಿವೆ. ಲವ್‌ಸ್ಟೋರಿ (Love story), ಸಸ್ಪೆನ್ಸ್‌ ಥ್ರಿಲ್ಲರ್‌, ಡ್ರಾಮಾ, ಆಕ್ಷನ್‌ ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್‌ ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Prajwal Devaraj: ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

Prajwal Devaraj: ಕರಾವಳಿ ಸಿನಿಮಾ ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಗಲಾಟೆ ಮಾಡಿದ್ದವರ ವಿರುದ್ದ ಕೇಸ್ ದಾಖಲು ಆಗಿದೆ. ಟ್ರೇಲರ್ ಗಿಂತ ಟ್ರೇಲರ್ ಬಿಡುಗಡೆಗೆ ಬಾರದ ನಾಯಕ ನಟ ಪ್ರಜ್ವಲ್ ದೇವರಾಜ್ ಸುದ್ದಿ ಮಾಡಿದ್ದಾರೆ. ಸಂಭಾವನೆ ಬಾಕಿ ಉಳಿದ ಕಾರಣದಿಂದ ಡಬ್ಬಿಂಗ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

Sohail Khan: ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಕಾಯ್ದುಕೊಂಡ ಬಾಲಿವುಡ್‌ ಖ್ಯಾತ ಜೋಡಿ!

ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಕಾಯ್ದುಕೊಂಡ ಬಾಲಿವುಡ್‌ ಖ್ಯಾತ ಜೋಡಿ!

Sohail Khan: ಶೋನಲ್ಲಿ ಸೀಮಾ ಅವರನ್ನು ನೋಡಿದ ನಂತರ, ತಮ್ಮ ಸಂಬಂಧದಲ್ಲಿ ಏನಾದರೂ ತಪ್ಪು ಸಂಭವಿಸಿದಲ್ಲಿ, ತಾವು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡರು. 25 ವರ್ಷಗಳ ದಾಂಪತ್ಯದ ಅಂತ್ಯಕ್ಕೆ ತಾನೇ ಸಂಪೂರ್ಣ ಜವಾಬ್ದಾರ ಎಂದು ರಾಷ್ಟ್ರೀಯ ದೂರದರ್ಶನದಲ್ಲೇ ಒಪ್ಪಿಕೊಂಡಿದ್ದಾರೆ. ಸೊಹೈಲ್ ಅವರ ಈ ಘನತೆಯುಳ್ಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಚ್ಛೇದನದ ಬಳಿಕವೂ ಇಬ್ಬರೂ ಪರಸ್ಪರ ಗೌರವ ಕಾಯ್ದುಕೊಂಡಿದ್ದಾರೆ.

Rashmika Mandanna: ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

ನೀರಿನೊಳಗೆ ರಶ್ಮಿಕಾ ಮಂದಣ್ಣ ಡೇಂಜರಸ್ ಸ್ಟಂಟ್!

Rashmika Mandanna: 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ರಶ್ಮಿಕಾ ಎರಡು ದಿನಗಳ ಕಾಲ ಯಾವುದೇ ಡ್ಯೂಪ್ (Dupe) ಬಳಸದೆ ತಾವೇ ಸ್ವತಃ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

CM Vijay: ‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್‌! ವಿಜಯ್ ಫ್ಯಾನ್ಸ್‌ ಖುಷ್‌

CM Vijay: 'ಜನ ನಾಯಗನ್' ಚಿತ್ರವು ಅಂತಿಮವಾಗಿ ಸೆನ್ಸಾರ್‌ ಪಡೆದುಕೊಂಡಿದೆ. ಚಿತ್ರಕ್ಕೆ ಗುರುವಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘A’ ಪ್ರಮಾಣಪತ್ರ ನೀಡಿದೆ. ಪ್ರಮಾಣೀಕರಣದ ಬಗ್ಗೆ ಈಗ CBFC ಅಧಿಕೃತ ವೆಬ್‌ಸೈಟ್‌ ಪ್ರಕಟಿಸಿದೆ. ಇದು ಚಿತ್ರದ ರನ್‌ಟೈಮ್ ಅನ್ನು 183 ನಿಮಿಷಗಳು (ಮೂರು ಗಂಟೆ ಮೂರು ನಿಮಿಷಗಳು) ಎಂದು ಪಟ್ಟಿ ಮಾಡುತ್ತದೆ. ಆದಾಗ್ಯೂ, ಜನ ನಾಯಗನ್ ಚಿತ್ರದ ಕಟ್ ಲಿಸ್ಟ್ ಅನ್ನು ಇನ್ನೂ CBFC ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿಲ್ಲ.

Peddi Movie OTT: ಒಟಿಟಿ ವರ್ಷನ್​ನಲ್ಲಿ ‘ಪೆದ್ದಿ’ ಸಿನಿಮಾದ ಆ ದೃಶ್ಯಗಳಿಗೆ ಕತ್ತರಿ!

ಒಟಿಟಿ ವರ್ಷನ್​ನಲ್ಲಿ ‘ಪೆದ್ದಿ’ ಸಿನಿಮಾದ ಆ ದೃಶ್ಯಗಳಿಗೆ ಕತ್ತರಿ!

Peddi Movie OTT: ಚಿತ್ರದಲ್ಲಿ ಜಾನ್ವಿ ಕಪೂರ್ ಅವರನ್ನು ವಸ್ತುನಿಷ್ಠವಾಗಿ ಚಿತ್ರಿಸಿರುವ ರೀತಿಯನ್ನು ಹಲವಾರು ಮಾಧ್ಯಮಗಳು ಟೀಕಿಸಿದ್ದವು, ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾದಾಗ, ಆ ನಿರ್ದಿಷ್ಟ ಮಾರ್ಕೆಟ್ ದೃಶ್ಯದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಅತಿ ಗ್ಲಾಮರಸ್ ಆಗಿ ತೋರಿಸಲಾಗಿತ್ತು ಎಂದು ಹಲವು ಮಾಧ್ಯಮಗಳು ಹಾಗೂ ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿತ್ತು.

‘ಓಂಕಾರ’ ಚಿತ್ರದ ಶೂಟಿಂಗ್ ವೇಳೆ ಬೆತ್ತಲಾಗಿ ನಟಿಸಲು ನಿರಾಕರಿಸಿದ್ದ ಸೈಫ್ ಅಲಿ ಖಾನ್; 20 ವರ್ಷಗಳ ಹಿಂದೆ ಸೆಟ್‌ನಲ್ಲಿ ಆಗಿದ್ದೇನು?

ʻಬೆತ್ತಲಾಗಿ ನಟಿಸುʼ ಎಂದಿದ್ದಕ್ಕೆ ಡೈರೆಕ್ಟರ್‌ಗೆ ಕೌಂಟರ್‌ ಕೊಟ್ಟಿದ್ದ ಸೈಫ್

ಬಾಲಿವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾ ‘ಓಂಕಾರ’ ಚಿತ್ರೀಕರಣದ ವೇಳೆ ತಮಗೆ ಎದುರಾಗಿದ್ದ ವಿಚಿತ್ರ ಸನ್ನಿವೇಶವನ್ನು ನಟ ಸೈಫ್ ಅಲಿ ಖಾನ್ ನೆನಪಿಸಿಕೊಂಡಿದ್ದಾರೆ. ಕನ್ನಡಿಯ ಮುಂದೆ ಸಂಪೂರ್ಣ ಬೆತ್ತಲಾಗಿ ನಟಿಸುವಂತೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಸೂಚಿಸಿದ್ದಾಗ ಸೈಫ್ ಅದನ್ನು ನಿರಾಕರಿಸಿದ್ದರಂತೆ!

ಈ ವಾರದ ಒಟಿಟಿ ಧಮಾಕಾ: ಸಸ್ಪೆನ್ಸ್, ಆಕ್ಷನ್ ಹಾಗೂ ರೋಮ್ಯಾನ್ಸ್ ಸಿನಿಮಾಗಳ ಭರ್ಜರಿ ಲಿಸ್ಟ್ ಇಲ್ಲಿದೆ, ಇದರಲ್ಲಿ ನಿಮ್ಮ ಆಯ್ಕೆ ಯಾವುದು?

ಒಟಿಟಿ ವೀಕೆಂಡ್ ಧಮಾಕಾ; ಈ ಐದರಲ್ಲಿ ನಿಮ್ಮ ಆಯ್ಕೆ ಯಾವುದು?

OTT Releases This Week: ಈ ವಾರದ ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಭಿನ್ನ ಶೈಲಿಯ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಜುಲೈ 10 ರಿಂದ ಸೋನಿ ಲಿವ್, ಜೀ5, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ಗಳಲ್ಲಿ ಹಲವು ವಿಭಿನ್ನ ಕಂಟೆಂಟ್‌ಗಳು ಸ್ಟ್ರೀಮಿಂಗ್‌ ಆಗಲು ರೆಡಿಯಾಗಿವೆ.

ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಸಂಭ್ರಮ; ಒಂದೇ ವೇದಿಕೆಯಲ್ಲಿ 3 ಚಿತ್ರಗಳಿಂದ ಸ್ಪೆಷಲ್‌ ಕಾರ್ಯಕ್ರಮ

ʻವೇಷಗಳುʼ ಚಿತ್ರಕ್ಕಾಗಿ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ ಶ್ರೀನಗರ ಕಿಟ್ಟಿ

ನಟ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’, ‘ಲವ್ ಕೇಸ್’ ಹಾಗೂ ‘ಮದರ್ ಲವ್’ ಚಿತ್ರಗಳ ಜಂಟಿ ಪತ್ರಿಕಾಗೋಷ್ಠಿ ಅದ್ಧೂರಿಯಾಗಿ ನೆರವೇರಿದೆ. ಸಾಹಿತಿ ರವಿ ಬೆಳಗೆರೆ ಅವರ ಕಥೆಯಾಧರಿತ ‘ವೇಷಗಳು’ ಚಿತ್ರದಲ್ಲಿ ಕಿಟ್ಟಿ ಜೋಗತಿಯರ ಹಿನ್ನೆಲೆಯ ವಿಭಿನ್ನ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸ್ವತಃ ತತ್ವಪದವೊಂದನ್ನು ಹಾಡಿದ್ದಾರೆ.

ʻದೇಣಿಗೆ ಕಳ್ಳತನ ಪ್ರಕರಣದಿಂದ ರಾಮ ಮಂದಿರದ ಗೌರವಕ್ಕೆ ಧಕ್ಕೆ ಬರಬಾರದುʼ; ಅಯೋಧ್ಯೆಗೆ ಭೇಟಿ ನೀಡಿದ ನಟ ಅನುಪಮ್‌ ಖೇರ್ ಹೇಳಿಕೆ

ಅಯೋಧ್ಯಗೆ ಭೇಟಿ ನೀಡಿದ ಅನುಪಮ್‌ ಖೇರ್‌; ದೇಣಿಗೆ ವಿವಾದದ ಬಗ್ಗೆ ಏನಂದ್ರು?

ಬಾಲಿವುಡ್ ನಟ ಅನುಪಮ್ ಖೇರ್ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ಇತ್ತೀಚಿನ ದೇಣಿಗೆ ಕಳ್ಳತನ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಳ್ಳರ ಕೃತ್ಯದಿಂದ ಸನಾತನ ಧರ್ಮ ಅಥವಾ ಭಗವಾನ್ ರಾಮನಿಗೆ ಧಕ್ಕೆ ತರಬಾರದು ಎಂದು ಅವರು ಹೇಳಿದ್ದಾರೆ.

Prabhas: ‘ಫೌಜಿ’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ರಾಜೇಶ್‌ ಶರ್ಮಾಗೆ ಕಚ್ಚಿತೇ ವಿಷಜಂತು? ಅಸಲಿಗೆ ನಡೆದಿದ್ದು ಏನು?

Prabhas: ʻಫೌಜಿʼ ಸೆಟ್‌ನಲ್ಲಿ ಬಾಲಿವುಡ್‌ ನಟನಿಗೆ ವಿಷಜಂತು ಕಚ್ಚಿತೇ?

ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ರಾಜೇಶ್ ಶರ್ಮಾ ಅವರಿಗೆ ವಿಷಜಂತು ಕಚ್ಚಿ ಆಸ್ಪತ್ರೆ ಸೇರಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಆದರೆ, ಈ ಸುದ್ದಿಯನ್ನು ತಳ್ಳಿಹಾಕಿರುವ ನಟನ ಆಪ್ತ ಸಹಾಯಕ, ರಾಜೇಶ್ ಶರ್ಮಾ ಅವರು ಮಧುಮೇಹ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Colors Swathi Wedding: ಡಿವೋರ್ಸ್ ಬಳಿಕ ಸದ್ದಿಲ್ಲದೇ ಖ್ಯಾತ ನಟಿಯ 2ನೇ ಮದುವೆ!

ಡಿವೋರ್ಸ್ ಬಳಿಕ ಸದ್ದಿಲ್ಲದೇ ಖ್ಯಾತ ನಟಿಯ 2ನೇ ಮದುವೆ!

Colors Swathi Wedding: 2005ರಲ್ಲಿ ಬಂದಿದ್ದ 'ಡೇಂಜರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಸ್ವಾತಿ. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ 2ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ನಾಗೋತಿ ಜೊತೆ ಸರಳವಾಗಿ ಮದುವೆ ನಡೆದಿದೆ. ಪ್ರಸ್ತುತ, ಈ ಹೊಸ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ದಂಪತಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Loading...