ದರ್ಶನ್ಗೆ ಬಿಗ್ ಶಾಕ್; ಮಾಫಿ ಸಾಕ್ಷಿಯಾಗಲು ಮತ್ತಿಬ್ಬರು ಆರೋಪಿಗಳು ಸಜ್ಜು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ಗೆ ಸಂಕಷ್ಟ ತೀವ್ರಗೊಂಡಿದೆ. 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ' ಆಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಸತ್ಯ ಹೇಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.