ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Yash: 'ಟಾಕ್ಸಿಕ್' ಜೊತೆಗೆ 'ಜಾಕಿ 42' ಸಿನಿಮಾ ಟ್ರೇಲರ್‌ ಪ್ರದರ್ಶನ, ಕುದುರೆ ರೇಸ್‌ ಕುರಿತ ಚಿತ್ರದಲ್ಲಿ ನಟ ಕಿರಣ್‌ ರಾಜ್‌

'ಟಾಕ್ಸಿಕ್' ಸಿನಿಮಾದ ಜೊತೆಗೆ 'ಜಾಕಿ 42' ಚಿತ್ರದ ಟ್ರೇಲರ್‌ ಪ್ರದರ್ಶನ

'ಟಾಕ್ಸಿಕ್' ಚಿತ್ರದ ಜೊತೆಗೆ ನಟ ಕಿರಣ್ ರಾಜ್ ಅಭಿನಯದ 'ಜಾಕಿ 42' ಚಿತ್ರದ ಟ್ರೇಲರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಕುದುರೆ ರೇಸ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಭಾರತಿ ಸತ್ಯನಾರಾಯಣ ನಿರ್ಮಾಣದ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ʻಟಾಕ್ಸಿಕ್‌ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ‘ರಾಕಿ ಭಾಯ್’ ಯಶ್ ವಿಶೇಷ ಪೂಜೆ

Toxic Movie: ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ʻರಾಕಿ ಭಾಯ್ʼ ಯಶ್

'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ, ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೆನ್ನೈ ಪ್ರಚಾರ ಮುಗಿಸಿ ಧರ್ಮಸ್ಥಳಕ್ಕೆ ಆಗಮಿಸಿದ್ದು, ಬಳಿಕ ಕೊಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಐಕಾನಿಕ್‌ ಊರ್ವಶಿ ಚಿತ್ರಮಂದಿರ ನೆಲಸಮ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!

ಊರ್ವಶಿ ಚಿತ್ರಮಂದಿರ ನೆಲಸಮಕ್ಕೆ ಹೈಕೋರ್ಟ್ ಬ್ರೇಕ್; ಸದ್ಯಕ್ಕಿಲ್ಲ ಆತಂಕ

ಊರ್ವಶಿ ಚಿತ್ರಮಂದಿರ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಭೂಮಾಲೀಕರು ಕಟ್ಟಡ ಕೆಡವಲು ಮುಂದಾಗಿದ್ದನ್ನು ಪ್ರಶ್ನಿಸಿ ಆಡಳಿತ ಮಂಡಳಿ ತುರ್ತು ಅರ್ಜಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ತುಳುನಾಡಿನ ‘ಸೂಪರ್‌ ಸ್ಟಾರ್‌’ ಅರ್ಜುನ್‌ ದೇವ್‌ ಚಿತ್ರಕ್ಕೆ ಶಿವಣ್ಣ ಆಶೀರ್ವಾದ; ‘ಟಾಸ್‌’ ಚಿತ್ರಕ್ಕೆ ಸಾಥ್‌ ನೀಡಿದ ʻಗೋಲ್ಡನ್ ಸ್ಟಾರ್ʼ ಗಣೇಶ್‌ ದಂಪತಿ

ಅರ್ಜುನ್‌ ದೇವ್‌ ಅಭಿನಯದ ʻಟಾಸ್‌’ ಚಿತ್ರಕ್ಕೆ ನಟ ಗಣೇಶ್‌ ದಂಪತಿ ಸಾಥ್‌

‘ಟಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ತುಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ದೇವ್ ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸಾಥ್ ನೀಡಿದ್ದಾರೆ. ಡಾ. ದೇವದಾಸ್ ಕಾಪಿಕಾಡ್ ಕಥೆ ಹೆಣೆದಿರುವ ಈ ಭಾವನಾತ್ಮಕ ಕೌಟುಂಬಿಕ ಚಿತ್ರವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Amitabh Bachchan: ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

Amitabh Bachchan: ಅಮಿತಾಬ್ ಬಚ್ಚನ್ (Amitabh Bachchan) ಅವರ ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮವಾಗಿದೆ . ಸ್ಪರ್ಧಿಗಳೊಂದಿಗೆ ಸಂವಹನ ನಡೆಸುವಾಗ, ನಟ ಆಗಾಗ್ಗೆ ತಮ್ಮ ಕುಟುಂಬ ಮತ್ತು ಮದುವೆಯ ಬಗ್ಗೆ ಹೇಳಿಕೊಂಡಿದ್ದುಇದೆ. ಈ ಬಾರಿ, ಅವರು ತಮ್ಮ ಪತ್ನಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರಿಂದ ಬೈಗುಳ ತಪ್ಪಿಸಲು ಏನು ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು .

Kangana Ranaut: ರಾಖಿ ಸಾವಂತ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

Kangana Ranaut: ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸದ ಅನೇಕ ಹೆಸರುಗಳಿಂದ ಟೀಕೆಗಳನ್ನು ಸಹಿಸುವುದಿಲ್ಲ ಎಂದು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ತನ್ನ ಬಗ್ಗೆ ಟೀಕೆಗಳನ್ನು ಮಾಡಿದ ಹಲವಾರು ಸೆಲೆಬ್ರಿಟಿಗಳಿಗೆ ತಿರುಗೇಟು ನೀಡುವ ಮೂಲಕ ನಟಿ ಸೋಮವಾರ ಪಾಪರಾಜಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.

Rashmika Mandanna: ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! ನಟಿಯ ಗ್ರ್ಯಾಂಡ್‌ ಎಂಟ್ರಿ ಹೀಗಿತ್ತು

ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

Rashmika: 'ಮೈಸಾ' ಚಿತ್ರೀಕರಣದ ವೇಳೆ ಸೊಂಟದ ಗಾಯದಿಂದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಶೂಟಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಆಗಸ್ಟ್‌ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ನಟಿ ಸಿರ್ಗಪೂರ್ ನಿರಂಜನ್ ರೆಡ್ಡಿ ಅವರ ಮಗನ ನಿಶ್ಚಿತಾರ್ಥದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರ ಪತಿ, ನಟ ವಿಜಯ್ ದೇವರಕೊಂಡ ಅವರು ಅವರ ಪಕ್ಕದಲ್ಲಿದ್ದರು.

Alpha OTT release: ಆಲಿಯಾ ಭಟ್ 'ಆಲ್ಫಾ' ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಆಲಿಯಾ ಭಟ್ 'ಆಲ್ಫಾ' ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Alpha OTT release: 'ಆಲ್ಫಾ' ಚಿತ್ರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದಾಗ್ಯೂ, ಶಿವ್ ರಾವೈಲ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಲು ಸಾಧ್ಯವಾಗಲಿಲ್ಲ.

ತಮಿಳು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ; ಸೆ.1ರಿಂದ ನೋ ಸಿನಿಮಾ ರಿಲೀಸ್, ನೋ ಶೂಟಿಂಗ್‌! ಇಂಥ ನಿರ್ಧಾರಕ್ಕೆ ಕಾರಣವೇನು?

ಕಾಲಿವುಡ್‌ನಲ್ಲಿ ಶಾಕಿಂಗ್ ಬೆಳವಣಿಗೆ; ಹೊಸ ಸಿನಿಮಾ ರಿಲೀಸ್‌‌ ಇಲ್ಲ!

ತಮಿಳುನಾಡು ಚಿತ್ರರಂಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದು, ಸೆಪ್ಟೆಂಬರ್ 1ರಿಂದ ಚಿತ್ರೀಕರಣ ಮತ್ತು ಸಿನಿಮಾ ಬಿಡುಗಡೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ಬಳಿಕವಷ್ಟೇ ಒಟಿಟಿ ಪ್ರಸಾರ ಮಾಡಬೇಕೆಂಬ ವಿತರಕರ ಆಗ್ರಹವೇ ಈ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಮೊದಲ ದಿನದ ಕಲೆಕ್ಷನ್‌ನಲ್ಲಿಯೇ ಹೊಸ ದಾಖಲೆ ಬರೆಯಲಿದೆಯೇ 'ಟಾಕ್ಸಿಕ್‌'? ವಿದೇಶಿ ಮಾರುಕಟ್ಟೆಯಲ್ಲಿ ಯಾರೂ ಮಾಡದ ಸಾಧನೆ ಮಾಡ್ತಿದ್ದಾರೆ ಯಶ್!‌

'ಟಾಕ್ಸಿಕ್' ಅಡ್ವಾನ್ಸ್ ಬುಕಿಂಗ್ ಧಮಾಕ: ಬಾಕ್ಸ್ ಆಫೀಸ್‌ನಲ್ಲಿ ಯಶ್ ದಾಖಲೆ!

Toxic Movie: ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ಮುಂಗಡ ಬುಕಿಂಗ್ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಗೂ ಮುನ್ನವೇ ಬುಕ್‌ಮೈಶೋನಲ್ಲಿ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿದ್ದು, ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ.

Mahakali Glimpse: ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

Mahakali Glimpse: ಪ್ಸ್ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ. ಅಸುರರ ಪರಮಗುರು ಶುಕ್ರಚಾರ್ಯರ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್ ಅವರೊಂದಿಗೆ ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಬಬ್ಲೂ ಪೃಥ್ವಿರಾಜ್ ಸೇರಿದಂತೆ ಬಹುಭಾಷೆಯ ದೊಡ್ಡ ತಾರಾಗಣವೇ ನಟಿಸಿದೆ.

Vishwanath and Sons : 100 ಕೋಟಿ ರೂ. ಬಾಚಿದ  ‘ವಿಶ್ವನಾಥ್ ಆ್ಯಂಡ್ ಸನ್ಸ್’; ಸೂರ್ಯ-ಮಮಿತಾ ಬೈಜು ಜೋಡಿಗೆ ಫ್ಯಾನ್ಸ್‌ ಫಿದಾ

100 ಕೋಟಿ ರೂ. ಬಾಚಿದ ‘ವಿಶ್ವನಾಥ್ ಆ್ಯಂಡ್ ಸನ್ಸ್!

Vishwanath and Sons :ವೆಂಕಿ ಅಟ್ಲೂರಿ ನಿರ್ದೇಶನದ ಈ ತಮಿಳು ಮೂವಿಯಲ್ಲಿ (Tamil Movie) ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲೇ 100 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಯಶಸ್ಸು ಸಾಧಿಸಿದೆ.ಇದೇ ವರ್ಷ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಕೂಡ ಭಾರತದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು.

ʻಟಾಕ್ಸಿಕ್‌ʼ ರಿಲೀಸ್‌ ಹೊತ್ತಿನಲ್ಲಿ ʻಸಿನಿಮಾವನ್ನು ಸೀರಿಯಸ್‌ ಆಗಿ ತಗೋಬೇಡಿʼ ಎಂದಿದ್ದೇಕೆ ನಟ ಯಶ್‌? ಅಸಲಿ ಸತ್ಯ ಇಲ್ಲಿದೆ!

Toxic: ʻಸಿನಿಮಾವನ್ನು ಸೀರಿಯಸ್‌ ಆಗಿ ತಗೋಬೇಡಿʼ ಎಂದಿದ್ದೇಕೆ ನಟ ಯಶ್‌?

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಯುವಜನರಿಗೆ ಜೀವನದ ಮಹತ್ವ ತಿಳಿಸಿದರು. ಸೋಲುಗಳಿಗೆ ಜಗತ್ತನ್ನು ದೂಷಿಸದೆ ಸ್ವಂತ ಶ್ರಮದಿಂದ ಕನಸು ನನಸಾಗಿಸಲು ಕರೆ ನೀಡಿದ ಅವರು, ಸಿನಿಮಾವನ್ನು ಅತಿಯಾಗಿ ಪರಿಗಣಿಸಬಾರದು ಎಂದರು.

‌Photos: ʻನಾನು ಅಂದುಕೊಂಡಿದ್ದು ಈಡೇರಿದೆ, ಥ್ಯಾಂಕ್ಯೂ ಯುನಿವರ್ಸ್‌..ʼ; ಹೊಸ ಮನೆಗೆ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ ʻಬಿಗ್‌ ಬಾಸ್‌ʼ ರಿಷಾ ಗೌಡ

ಹೊಸ ಮನೆಗೆ ಕಾಲಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ರಿಷಾ ಗೌಡ; ಇಲ್ಲಿವೆ ಫೋಟೋಗಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸದ್ದು ಮಾಡುವುದರ ಜೊತೆಗೆ ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟನ ಜೊತೆಗಿನ ಜಗಳ ಹಾಗೂ ವಿವಾದಗಳಿಂದ ಹೆಚ್ಚು ಸುದ್ದಿಯಾಗಿದ್ದ ನಟಿ ರಿಷಾ ಗೌಡ, ಇದೀಗ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಹೌದು, ರಿಷಾ ಇದೀಗ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರೀಗ ಸ್ವಂತ ಮನೆಯ ಒಡತಿಯಾಗಿದ್ದು, ನೂತನ ಮನೆಯ ಗೃಹಪ್ರವೇಶ ಸಮಾರಂಭವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ರಿಷಾ ಗೌಡ ಅವರ ಹೊಸ ಮನೆಯ ಸಂಭ್ರಮದ ಗೃಹಪ್ರವೇಶದ ಸುಂದರ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ʻಟಾಕ್ಸಿಕ್‌ʼ ಹೀರೋ ಯಶ್‌ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ಬಾಲಿವುಡ್‌ ನಟ ಅನುಪಮ್‌ ಖೇರ್!‌

ನಟ ಯಶ್‌ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ನಟ ಅನುಪಮ್‌ ಖೇರ್!‌

ನಟ ಯಶ್‌ ಅವರನ್ನು ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಭೇಟಿಯಾಗಿದ್ದಾರೆ. ಯಶ್ ಅವರ ಸರಳ ವ್ಯಕ್ತಿತ್ವ ಮತ್ತು ನಟನಾ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಜಿಎಫ್ ಚಿತ್ರದ ಅಭಿನಯವನ್ನು ಕೊಂಡಾಡಿದ ಅನುಪಮ್ ಖೇರ್, ತೆರೆಯ ಹಿಂದಿನ ಯಶ್ ಅವರ ವಿನಮ್ರತೆ ಹಾಗೂ ಚಿಂತನೆಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ನಟ ರವಿ ತೇಜಗೆ ಕೊನೆಗೂ ಸಿಕ್ತು ಭಾರಿ ಗೆಲುವು! ‘ಇರುಮುಡಿ’ ಸಿನಿಮಾ ಈವರೆಗೂ ಗಳಿಸಿದ್ದೆಷ್ಟು ಕೋಟಿ?

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ರವಿ ತೇಜಗೆ ಕೊನೆಗೂ ಸಿಕ್ತು ಭಾರಿ ಗೆಲುವು!

ʻಇರುಮುಡಿʼ ಚಿತ್ರದ ಮೂಲಕ ನಟ ರವಿ ತೇಜ ಟಾಲಿವುಡ್‌ನಲ್ಲಿ ಅದ್ದೂರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಮದ್ಯವ್ಯಸನದ ವಿರುದ್ಧ ಹೋರಾಡುವ ವ್ಯಕ್ತಿಯೊಬ್ಬನ ಅಯ್ಯಪ್ಪ ದೀಕ್ಷೆಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ. ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸಿನಿಮಾ ಮಾಡಿದೆ.

ಬೆಂಗಳೂರಿನ ಐಕಾನಿಕ್ ‘ಊರ್ವಶಿ’ ಥಿಯೇಟರ್‌ ನೆಲಸಮ; 5 ದಶಕಗಳ ಭವ್ಯ ಇತಿಹಾಸಕ್ಕೆ ತೆರೆ, ಈ ಚಿತ್ರಮಂದಿರ ಕೆಡವಲು ಕಾರಣವೇನು?

ನೆಲಸಮವಾಗ್ತಿದೆ ಬೆಂಗಳೂರಿನ ಐಕಾನಿಕ್ ‘ಊರ್ವಶಿ’ ಥಿಯೇಟರ್‌! ಕಾರಣವೇನು?

ರಾಜಧಾನಿಯ ಸಿನಿಪ್ರೇಮಿಗಳ ಐದು ದಶಕಗಳ ನೆಚ್ಚಿನ ತಾಣವಾಗಿ ಮೆರೆದಿದ್ದ ಊರ್ವಶಿ ಚಿತ್ರಮಂದಿರ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈಗ ನೆಲಸಮಗೊಳ್ಳುತ್ತಿದೆ. 1970ರಲ್ಲಿ ಡಾ. ರಾಜ್‌ಕುಮಾರ್ ಉದ್ಘಾಟಿಸಿದ್ದ ಈ ಐತಿಹಾಸಿಕ ತಾಣವು ಅತ್ಯಾಧುನಿಕ 4K ತಂತ್ರಜ್ಞಾನ ಹಾಗೂ 3D ಪ್ರದರ್ಶನಕ್ಕೆ ಹೆಸರುವಾಸಿಯಾಗಿತ್ತು.

ಹಿಂದಿಯಲ್ಲಿ ನಿರ್ಮಾಣವಾಗಲಿದೆ ಶಿವರಾಜ್‌ಕುಮಾರ್ ಹೊಸ ಸಿನಿಮಾ! ಯಾವಾಗ ಶುರು? ನಿರ್ದೇಶಕರು ಯಾರು?

ಬಾಲಿವುಡ್‌ಗೆ ಶಿವಣ್ಣ ಗ್ರ್ಯಾಂಡ್‌ ಎಂಟ್ರಿ! ಇಲ್ಲಿದೆ ಹೆಚ್ಚಿನ ಅಪ್ಡೇಟ್ಸ್‌

ತಮಿಳು ಮತ್ತು ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಈಗ ಆರ್. ಚಂದ್ರು ಆ್ಯಕ್ಷನ್ ಕಟ್‌ನಲ್ಲಿ ಹಿಂದಿ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಆನಂದ್ ಪಂಡಿತ್ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಆಗಸ್ಟ್ 28ರಂದು ಮುಂಬೈನಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದೆ.

Aasha Singh: 'ಮಹಾಭಾರತ'ದಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

'ಮಹಾಭಾರತ'ದಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Aasha Singh: ಬಿ.ಆರ್. ಚೋಪ್ರಾ (B.R. Chopra) ಅವರ ಮಹಾಭಾರತ (Mahabharata) ಪ್ರಮುಖವಾದದ್ದು. ಈ ಧಾರಾವಾಹಿ ಹಲವು ಕಲಾವಿದರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಇದೇ ಧಾರಾವಾಹಿಯಲ್ಲಿ ಆಶಾ ಸಿಂಗ್ ಕೃಪಿ ಪಾತ್ರವನ್ನು ನಿರ್ವಹಿಸಿದ್ದರು.

ʻಮೆಗಾಸ್ಟಾರ್ʼ ಚಿರಂಜೀವಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್;‌ ಹೊಸ ಸಿನಿಮಾದ ಟೈಟಲ್‌ ರಿವೀಲ್‌, ರಿಲೀಸ್‌ ಡೇಟ್‌ ಅನೌನ್ಸ್!

Mega 158: ನಟ ಚಿರಂಜೀವಿ ಅಭಿನಯದ ಹೊಸ ಸಿನಿಮಾದ ಟೈಟಲ್‌ ಘೋಷಣೆ!

ʻಮೆಗಾಸ್ಟಾರ್ʼ ಚಿರಂಜೀವಿ ಅವರ 158 ಚಿತ್ರಕ್ಕೆ ‘ಕಾಕಾ’ ಎಂದು ನಾಮಕರಣ ಮಾಡಲಾಗಿದ್ದು, ಜನ್ಮದಿನದ ಪ್ರಯುಕ್ತ ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆಗೊಂಡಿದೆ. ನಿರ್ದೇಶಕ ಬಾಬಿ ಕೊಲ್ಲಿ ಅವರ ಈ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಹೈ-ವೋಲ್ಟೇಜ್ ಸಿನಿಮಾ 2027ರ ಸಂಕ್ರಾಂತಿಗೆ ತೆರೆಕಾಣಲಿದೆ.

Zombie Reddy 2 NXT LVL: ʻಹನು-ಮಾನ್‌ʼ ಖ್ಯಾತಿಯ ನಟ ತೇಜ ಸಜ್ಜಾ ಸಿನಿಮಾಗೆ ಉಪೇಂದ್ರ ಎಂಟ್ರಿ; ಮತ್ತೆ ಟಾಲಿವುಡ್‌ನಲ್ಲಿ  ʻರಿಯಲ್‌ ಸ್ಟಾರ್‌ʼ ಮಿಂಚಿಂಗ್‌!

ತೇಜ ಸಜ್ಜಾ ನಟನೆಯ ʻಜಾಂಬಿ ರೆಡ್ಡಿ 2ʼ ಚಿತ್ರಕ್ಕೆ ನಟ ಉಪೇಂದ್ರ ಎಂಟ್ರಿ!

‘ಜಾಂಬಿ ರೆಡ್ಡಿ 2ʼ ಚಿತ್ರದಲ್ಲಿ ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಂಗ್ ಹೀರೋ ತೇಜ ಸಜ್ಜಾ ನಟನೆಯ ಈ ಸೀಕ್ವೆಲ್‌ಗೆ ಸುಪರ್ಣ್ ಎಸ್. ವರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರಶಾಂತ್ ವರ್ಮಾ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Yash: 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಅವಘಡ; ಕಾಲು ಮುರಿದುಕೊಂಡ ವಿದ್ಯಾರ್ಥಿ, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ?

ʻಟಾಕ್ಸಿಕ್ʼ ಪ್ರೀ-ರಿಲೀಸ್ ಅವಘಡ; ಪೊಲೀಸರು FIR ದಾಖಲಿಸಿದ್ದು ಯಾರ ಮೇಲೆ?

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಪ್ರಚಾರ ಸಭೆಯಲ್ಲಿ ಸ್ಕ್ಯಾಫೋಲ್ಡಿಂಗ್ ಬಿದ್ದು ವಿದ್ಯಾರ್ಥಿಯೊಬ್ಬ ಕಾಲು ಮುರಿದುಕೊಂಡಿದ್ದಾನೆ. ತೆಲಂಗಾಣದ ಮಲ್ಲಾರೆಡ್ಡಿ ಕ್ಯಾಂಪಸ್‌ನಲ್ಲಿ ಜನದಟ್ಟಣೆ ಮಿತಿಮೀರಿದ ಪರಿಣಾಮ ಸೌಂಡ್ ಬಾಕ್ಸ್ ಕುಸಿದು ಹಲವರು ಗಾಯಗೊಂಡಿದ್ದರು. ಸದ್ಯ ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಮೊದಲ ಬಾರಿಗೆ ಖಳನಾಯಕನಾದ ರವಿಚಂದ್ರನ್‌ ಪುತ್ರ ಮನೋರಂಜನ್: 'ಕೌಂತೇಯ' ಚಿತ್ರದಲ್ಲಿ ವಿಭಿನ್ನ ಪ್ರಯೋಗ!

'ಕೌಂತೇಯ' ಚಿತ್ರದಲಿ ಮೊದಲ ಬಾರಿಗೆ ವಿಲನ್ ಆದ ರವಿಚಂದ್ರನ್ ಪುತ್ರ ಮನೋರಂಜನ್

ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ಅವರು ʻಕೌಂತೇಯʼ ಚಿತ್ರದಲ್ಲಿ ಇದೇ ಮೊದಲ ಸಲ ಖಳನಾಯಕನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಬಿ.ಕೆ. ಚಂದ್ರಹಾಸ್ ಸಾರಥ್ಯದ ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ಅಚ್ಯುತ್ ಕುಮಾರ್, ಪ್ರಿಯಾಂಕಾ ತಿಮ್ಮೇಶ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್‌ ಈಚೆಗೆ ರಿಲೀಸ್‌ ಆಗಿದೆ.

‌ʻಯಶ್ ಜೊತೆ ನಾನು ಸಿನಿಮಾ ಮಾಡೋದು ಫಿಕ್ಸ್, ಆದರೆ...ʼ; ಸಾವಿರಾರು ಜನರ ಎದುರು ತೆಲುಗು ಸ್ಟಾರ್‌ ನಿರ್ಮಾಪಕನ ಬಿಗ್‌ ಅನೌನ್ಸ್‌ಮೆಂಟ್!‌

`ಯಶ್ ಜತೆ ಸಿನಿಮಾ ಮಾಡ್ತೀನಿ, ಆದರೆ..ʼ; ತೆಲುಗು ನಿರ್ಮಾಪಕ ಹೇಳಿದ್ದಿಷ್ಟು!

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾದ ತೆಲುಗು ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ. ಮುಂಬೈನಲ್ಲಿ ಚಿತ್ರದ ತುಣುಕುಗಳನ್ನು ವೀಕ್ಷಿಸಿ ಬೆರಗಾದ ಅವರು, ಈ ಸಿನಿಮಾ ಬರೋಬ್ಬರಿ ₹2000 ಕೋಟಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Loading...