ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kuku Kohli: ಖ್ಯಾತ ನಿರ್ದೇಶಕ, ಅರುಣಾ ಇರಾನಿ ಪತಿ ಕುಕು ಕೊಹ್ಲಿ ನಿಧನ

ಖ್ಯಾತ ನಿರ್ದೇಶಕ, ಅರುಣಾ ಇರಾನಿ ಪತಿ ಕುಕು ಕೊಹ್ಲಿ ನಿಧನ

Kuku Kohli: ಅಜಯ್ ದೇವಗನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಯ ಚಲನಚಿತ್ರ ನಿರ್ದೇಶಕ ಕುಕು ಕೊಹ್ಲಿ ಇಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕೊಹ್ಲಿ ಅವರ ನಿಜವಾದ ಹೆಸರು ಸಂದೇಶ್ ಕೊಹ್ಲಿ, ಹಲವಾರು ದಶಕಗಳಿಂದ ಹಿಂದಿ ಚಿತ್ರರಂಗದೊಂದಿಗೆ (Bollywood) ಸಂಬಂಧ ಹೊಂದಿದ್ದರು.

Unmadham OTT: ಸೈಕಲಾಜಿಕಲ್ ಥ್ರಿಲ್ಲರ್ ಈ ಮಲಯಾಳಂ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಸೈಕಲಾಜಿಕಲ್ ಥ್ರಿಲ್ಲರ್ ಈ ಮಲಯಾಳಂ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Unmadham OTT: ಬಕುಂಚಾಕೊ ಬೋಬನ್ ಮತ್ತು ಲಿಜೋಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಉನ್ಮಾಧಮ್ ಚಿತ್ರವು ಜುಲೈ 31, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ನಂತರ, ಈ ಚಿತ್ರವು ಈಗ ಡಿಜಿಟಲ್‌ನಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದೆ.

Duniya Vijay: 'ಪ್ರೀತಿ ಅಪರೂಪ, ಕಳ್ಕೋಬೇಡಿ..'; 'ಸಿಟಿ ಲೈಟ್ಸ್‌' ಬೆಳಕಿನಲ್ಲಿ ಪ್ರೇಮಗೀತೆಗೆ ಹೆಜ್ಜೆ ಹಾಕಿದ ವಿನಯ್‌ ರಾಜ್‌ಕುಮಾರ್‌ - ಮೋನಿಷಾ!

City Lights Movie: ʻಪ್ರೀತಿ ಅಪರೂಪ, ಕಳ್ಕೋಬೇಡಿ' ಎಂದ ʻದುನಿಯಾʼ ವಿಜಯ್

ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ ʻಸಿಟಿ ಲೈಟ್ಸ್‌ʼ ಸೆಪ್ಟೆಂಬರ್ 18ರಂದು ರಿಲೀಸ್ ಆಗಲಿದೆ. ಚಿತ್ರದ ನಾಲ್ಕನೇ ಪ್ರೇಮಗೀತೆಯನ್ನು ಯುವ ನಟರು ಬಿಡುಗಡೆ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ನಟನೆಯ ಈ ಚಿತ್ರದ ಹಾಡಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

Kriti Sanon: ʼʼಮಹಿಳೆಯ ಡ್ರೆಸ್‌ ಬಗ್ಗೆ ಕಾಮೆಂಟ್‌ ಮಾಡುವುದನ್ನು ಯಾವಾಗ ನಿಲ್ಲಿಸುತ್ತೇವೆ?ʼʼ ರಕ್ಷಾ ಬಂಧನ್ ಜಾಹೀರಾತು ವಿವಾದದ ಬಗ್ಗೆ ಕೃತಿ ಖಡಕ್‌ ರಿಪ್ಲೈ

ರಕ್ಷಾ ಬಂಧನ್ ಜಾಹೀರಾತು ವಿವಾದದ ಬಗ್ಗೆ ಕೃತಿ ಖಡಕ್‌ ರಿಪ್ಲೈ

Kriti Sanon: ಕೃತಿ ಸನೋನ್ ತಮ್ಮ ವಿರುದ್ಧ ಮಾತನಾಡಿ, ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಭರಣ ಬ್ರ್ಯಾಂಡ್ ಒಂದರ ಜಾಹೀರಾತಾಗಿದೆ. ಸಹೋದರ-ಸಹೋದರಿಯರ ಹಬ್ಬದ ಸಂದರ್ಭದಲ್ಲಿ ನಟಿ ಧರಿಸಿರುವ ಉಡುಪು ಮತ್ತು ಶೈಲಿ ಸಾಕಿದ ನಾಯಿಗೂ ರಾಖಿ ಕಟ್ಟುವ ವಿಡಿಯೋ ಬಗ್ಗೆ ಮಾತನಾಡಿದ್ದಾರೆ.

ಎಚ್ಚರ! ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ವಿರುದ್ಧ ನೆಗೆಟಿವ್‌ ಕ್ಯಾಂಪೇನ್‌ ಮಾಡುವಂತಿಲ್ಲ; ನ್ಯಾಯಾಲಯ ನೀಡಿದ ಆದೇಶದಲ್ಲಿ ಏನಿದೆ?

Yash: 'ಟಾಕ್ಸಿಕ್' ಚಿತ್ರದ ಬಗ್ಗೆ ನೆಗೆಟಿವ್ ಕ್ಯಾಂಪೇನ್‌ಗೆ ಕೋರ್ಟ್ ಬ್ರೇಕ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಅಪಪ್ರಚಾರ ನಡೆಸುವುದನ್ನು ನಿರ್ಬಂಧಿಸಿ ಬೆಂಗಳೂರು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್, ಸೆಪ್ಟೆಂಬರ್ 28ರವರೆಗೆ ಸುಳ್ಳು ಮತ್ತು ಮಾನಹಾನಿಕರ ಪೋಸ್ಟ್‌ಗಳನ್ನು ನಿಷೇಧಿಸಿದೆ.

Drishyam 4: ‘ದೃಶ್ಯಂ-4’ ಅಧಿಕೃತ ಘೋಷಣೆ! ಕನ್‌ಫರ್ಮ್‌ ಮಾಡಿದ್ರು ನಿರ್ಮಾಪಕ

‘ದೃಶ್ಯಂ-4’ ಅಧಿಕೃತ ಘೋಷಣೆ! ಕನ್‌ಫರ್ಮ್‌ ಮಾಡಿದ್ರು ನಿರ್ಮಾಪಕ

Drishyam 4:ಅಭಿಮಾನಿಗಳು ಈಗಾಗಲೇ ‘ದೃಶ್ಯಂ 3’ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು. ಕಥೆಯನ್ನು ಅನಗತ್ಯವಾಗಿ ಎಳೆಯಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ನಿರ್ದೇಶಕ ಜೀತು ಜೋಸೆಫ್ ಅವರ ನಡೆ ಕುತೂಹಲ ಮೂಡಿಸಿದೆ. ಮೇ 21 ರಂದು ಚಿತ್ರಮಂದಿರಗಳಲ್ಲಿ ದೃಶ್ಯಂ 3 ಬಿಡುಗಡೆಯಾದ ಕೆಲವು ತಿಂಗಳ ನಂತರ ಈ ದೃಢೀಕರಣ ಬಂದಿದೆ. ಮೋಹನ್‌ಲಾಲ್ ಅಭಿನಯದ ಮಲಯಾಳಂ ಆವೃತ್ತಿಯ ಮೂರನೇ ಭಾಗವು ಮೇ ತಿಂಗಳಲ್ಲಿ ಬಿಡುಗಡೆಯಾಗಿ ಈಗಾಗಲೇ ದೊಡ್ಡ ಯಶಸ್ಸನ್ನು ಕಂಡಿದೆ.

Yash: ಕೊನೆಗೂ ತೆಲಂಗಾಣದಲ್ಲಿ 'ಟಾಕ್ಸಿಕ್‌' ಟಿಕೆಟ್ ಬುಕಿಂಗ್ ಆರಂಭ; ಚಿತ್ರತಂಡಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಯಮಗಳೇನು ಗೊತ್ತಾ?

Yash: 'ಟಾಕ್ಸಿಕ್‌' ಟೀಮ್‌ಗೆ ತೆಲಂಗಾಣ ಸರ್ಕಾರ ವಿಧಿಸಿರುವ ಷರತ್ತುಗಳೇನು?

'ಟಾಕ್ಸಿಕ್‌' ಸಿನಿಮಾದ ಮುಂಗಡ ಬುಕಿಂಗ್ ತೆಲಂಗಾಣದಲ್ಲಿ ಅಧಿಕೃತವಾಗಿ ಶುರುವಾಗಿದ್ದು, ಕೆಲವೇ ನಿಮಿಷಗಳಲ್ಲಿ ದಾಖಲೆ ಬರೆದಿದೆ. ಸರ್ಕಾರ ನಿಗದಿಪಡಿಸಿದಂತೆ ದಿನಕ್ಕೆ ಐದು ಶೋಗಳಿಗೆ ಅನುಮತಿ ಲಭಿಸಿದ್ದು, ಟಿಕೆಟ್ ದರ ಏರಿಕೆಗೆ ಒಪ್ಪಿಗೆ ಸಿಕ್ಕಿದೆ. ಇದೇ ವೇಳೆ ಚಿತ್ರತಂಡವು ಸ್ಥಳೀಯ ಕಾರ್ಮಿಕರ ನಿಧಿಗೆ ಒಂದು ಕೋಟಿ ದೇಣಿಗೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.

ನಟ ದರ್ಶನ್‌ಗೆ ಆಪ್ತ ಸ್ನೇಹಿತನಿಂದಲೇ ದೊಡ್ಡ ಸಂಕಷ್ಟ‌; ಮಾಫಿ ಸಾಕ್ಷಿಯಾಗಲು ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್! ಆದ್ರೆ, ಈ ಷರತ್ತುಗಳನ್ನು ಪಾಲಿಸಲೇಬೇಕು!

ಮಾಫಿ ಸಾಕ್ಷಿಯಾಗಲು ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್! ದರ್ಶನ್‌ಗೆ ಕಂಟಕ

ನಟ ದರ್ಶನ್ ತೂಗುದೀಪ ಅವರ ಆಪ್ತ ಸ್ನೇಹಿತ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು 59ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ. ವಿಚಾರಣೆ ಮುಗಿಯುವವರೆಗೆ ನ್ಯಾಯಾಂಗ ಬಂಧನದಲ್ಲೇ ಉಳಿದು, ಎಲ್ಲಾ ಸತ್ಯಗಳನ್ನು ಮುಚ್ಚುಮರೆಯಿಲ್ಲದೆ ಕೋರ್ಟ್‌ ಮುಂದೆ ಹೇಳಬೇಕು ಎಂದು ಷರತ್ತು ವಿಧಿಸಲಾಗಿದೆ.

Yash: 'ಟಾಕ್ಸಿಕ್' ಜೊತೆಗೆ 'ಜಾಕಿ 42' ಸಿನಿಮಾ ಟ್ರೇಲರ್‌ ಪ್ರದರ್ಶನ, ಕುದುರೆ ರೇಸ್‌ ಕುರಿತ ಚಿತ್ರದಲ್ಲಿ ನಟ ಕಿರಣ್‌ ರಾಜ್‌

'ಟಾಕ್ಸಿಕ್' ಸಿನಿಮಾದ ಜೊತೆಗೆ 'ಜಾಕಿ 42' ಚಿತ್ರದ ಟ್ರೇಲರ್‌ ಪ್ರದರ್ಶನ

'ಟಾಕ್ಸಿಕ್' ಚಿತ್ರದ ಜೊತೆಗೆ ನಟ ಕಿರಣ್ ರಾಜ್ ಅಭಿನಯದ 'ಜಾಕಿ 42' ಚಿತ್ರದ ಟ್ರೇಲರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಕುದುರೆ ರೇಸ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಭಾರತಿ ಸತ್ಯನಾರಾಯಣ ನಿರ್ಮಾಣದ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ʻಟಾಕ್ಸಿಕ್‌ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ‘ರಾಕಿ ಭಾಯ್’ ಯಶ್ ವಿಶೇಷ ಪೂಜೆ

Toxic Movie: ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ʻರಾಕಿ ಭಾಯ್ʼ ಯಶ್

'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ, ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೆನ್ನೈ ಪ್ರಚಾರ ಮುಗಿಸಿ ಧರ್ಮಸ್ಥಳಕ್ಕೆ ಆಗಮಿಸಿದ್ದು, ಬಳಿಕ ಕೊಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಐಕಾನಿಕ್‌ ಊರ್ವಶಿ ಚಿತ್ರಮಂದಿರ ನೆಲಸಮ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!

ಊರ್ವಶಿ ಚಿತ್ರಮಂದಿರ ನೆಲಸಮಕ್ಕೆ ಹೈಕೋರ್ಟ್ ಬ್ರೇಕ್; ಸದ್ಯಕ್ಕಿಲ್ಲ ಆತಂಕ

ಊರ್ವಶಿ ಚಿತ್ರಮಂದಿರ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ. ಸುಪ್ರೀಂ ಕೋರ್ಟ್ ನೀಡಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಭೂಮಾಲೀಕರು ಕಟ್ಟಡ ಕೆಡವಲು ಮುಂದಾಗಿದ್ದನ್ನು ಪ್ರಶ್ನಿಸಿ ಆಡಳಿತ ಮಂಡಳಿ ತುರ್ತು ಅರ್ಜಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ತುಳುನಾಡಿನ ‘ಸೂಪರ್‌ ಸ್ಟಾರ್‌’ ಅರ್ಜುನ್‌ ದೇವ್‌ ಚಿತ್ರಕ್ಕೆ ಶಿವಣ್ಣ ಆಶೀರ್ವಾದ; ‘ಟಾಸ್‌’ ಚಿತ್ರಕ್ಕೆ ಸಾಥ್‌ ನೀಡಿದ ʻಗೋಲ್ಡನ್ ಸ್ಟಾರ್ʼ ಗಣೇಶ್‌ ದಂಪತಿ

ಅರ್ಜುನ್‌ ದೇವ್‌ ಅಭಿನಯದ ʻಟಾಸ್‌’ ಚಿತ್ರಕ್ಕೆ ನಟ ಗಣೇಶ್‌ ದಂಪತಿ ಸಾಥ್‌

‘ಟಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ತುಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ದೇವ್ ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸಾಥ್ ನೀಡಿದ್ದಾರೆ. ಡಾ. ದೇವದಾಸ್ ಕಾಪಿಕಾಡ್ ಕಥೆ ಹೆಣೆದಿರುವ ಈ ಭಾವನಾತ್ಮಕ ಕೌಟುಂಬಿಕ ಚಿತ್ರವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Amitabh Bachchan: ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

Amitabh Bachchan: ಅಮಿತಾಬ್ ಬಚ್ಚನ್ (Amitabh Bachchan) ಅವರ ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮವಾಗಿದೆ . ಸ್ಪರ್ಧಿಗಳೊಂದಿಗೆ ಸಂವಹನ ನಡೆಸುವಾಗ, ನಟ ಆಗಾಗ್ಗೆ ತಮ್ಮ ಕುಟುಂಬ ಮತ್ತು ಮದುವೆಯ ಬಗ್ಗೆ ಹೇಳಿಕೊಂಡಿದ್ದುಇದೆ. ಈ ಬಾರಿ, ಅವರು ತಮ್ಮ ಪತ್ನಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರಿಂದ ಬೈಗುಳ ತಪ್ಪಿಸಲು ಏನು ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು .

Kangana Ranaut: ರಾಖಿ ಸಾವಂತ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

Kangana Ranaut: ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸದ ಅನೇಕ ಹೆಸರುಗಳಿಂದ ಟೀಕೆಗಳನ್ನು ಸಹಿಸುವುದಿಲ್ಲ ಎಂದು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ತನ್ನ ಬಗ್ಗೆ ಟೀಕೆಗಳನ್ನು ಮಾಡಿದ ಹಲವಾರು ಸೆಲೆಬ್ರಿಟಿಗಳಿಗೆ ತಿರುಗೇಟು ನೀಡುವ ಮೂಲಕ ನಟಿ ಸೋಮವಾರ ಪಾಪರಾಜಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.

Rashmika Mandanna: ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! ನಟಿಯ ಗ್ರ್ಯಾಂಡ್‌ ಎಂಟ್ರಿ ಹೀಗಿತ್ತು

ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

Rashmika: 'ಮೈಸಾ' ಚಿತ್ರೀಕರಣದ ವೇಳೆ ಸೊಂಟದ ಗಾಯದಿಂದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಶೂಟಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಆಗಸ್ಟ್‌ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ನಟಿ ಸಿರ್ಗಪೂರ್ ನಿರಂಜನ್ ರೆಡ್ಡಿ ಅವರ ಮಗನ ನಿಶ್ಚಿತಾರ್ಥದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರ ಪತಿ, ನಟ ವಿಜಯ್ ದೇವರಕೊಂಡ ಅವರು ಅವರ ಪಕ್ಕದಲ್ಲಿದ್ದರು.

Alpha OTT release: ಆಲಿಯಾ ಭಟ್ 'ಆಲ್ಫಾ' ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಆಲಿಯಾ ಭಟ್ 'ಆಲ್ಫಾ' ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Alpha OTT release: 'ಆಲ್ಫಾ' ಚಿತ್ರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದಾಗ್ಯೂ, ಶಿವ್ ರಾವೈಲ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಲು ಸಾಧ್ಯವಾಗಲಿಲ್ಲ.

ತಮಿಳು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ; ಸೆ.1ರಿಂದ ನೋ ಸಿನಿಮಾ ರಿಲೀಸ್, ನೋ ಶೂಟಿಂಗ್‌! ಇಂಥ ನಿರ್ಧಾರಕ್ಕೆ ಕಾರಣವೇನು?

ಕಾಲಿವುಡ್‌ನಲ್ಲಿ ಶಾಕಿಂಗ್ ಬೆಳವಣಿಗೆ; ಹೊಸ ಸಿನಿಮಾ ರಿಲೀಸ್‌‌ ಇಲ್ಲ!

ತಮಿಳುನಾಡು ಚಿತ್ರರಂಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದು, ಸೆಪ್ಟೆಂಬರ್ 1ರಿಂದ ಚಿತ್ರೀಕರಣ ಮತ್ತು ಸಿನಿಮಾ ಬಿಡುಗಡೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ಬಳಿಕವಷ್ಟೇ ಒಟಿಟಿ ಪ್ರಸಾರ ಮಾಡಬೇಕೆಂಬ ವಿತರಕರ ಆಗ್ರಹವೇ ಈ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಮೊದಲ ದಿನದ ಕಲೆಕ್ಷನ್‌ನಲ್ಲಿಯೇ ಹೊಸ ದಾಖಲೆ ಬರೆಯಲಿದೆಯೇ 'ಟಾಕ್ಸಿಕ್‌'? ವಿದೇಶಿ ಮಾರುಕಟ್ಟೆಯಲ್ಲಿ ಯಾರೂ ಮಾಡದ ಸಾಧನೆ ಮಾಡ್ತಿದ್ದಾರೆ ಯಶ್!‌

'ಟಾಕ್ಸಿಕ್' ಅಡ್ವಾನ್ಸ್ ಬುಕಿಂಗ್ ಧಮಾಕ: ಬಾಕ್ಸ್ ಆಫೀಸ್‌ನಲ್ಲಿ ಯಶ್ ದಾಖಲೆ!

Toxic Movie: ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ಮುಂಗಡ ಬುಕಿಂಗ್ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಗೂ ಮುನ್ನವೇ ಬುಕ್‌ಮೈಶೋನಲ್ಲಿ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿದ್ದು, ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ.

Mahakali Glimpse: ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್‌ ಔಟ್‌

Mahakali Glimpse: ಪ್ಸ್ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ. ಅಸುರರ ಪರಮಗುರು ಶುಕ್ರಚಾರ್ಯರ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ಚಿತ್ರದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್ ಅವರೊಂದಿಗೆ ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಬಬ್ಲೂ ಪೃಥ್ವಿರಾಜ್ ಸೇರಿದಂತೆ ಬಹುಭಾಷೆಯ ದೊಡ್ಡ ತಾರಾಗಣವೇ ನಟಿಸಿದೆ.

Vishwanath and Sons : 100 ಕೋಟಿ ರೂ. ಬಾಚಿದ  ‘ವಿಶ್ವನಾಥ್ ಆ್ಯಂಡ್ ಸನ್ಸ್’; ಸೂರ್ಯ-ಮಮಿತಾ ಬೈಜು ಜೋಡಿಗೆ ಫ್ಯಾನ್ಸ್‌ ಫಿದಾ

100 ಕೋಟಿ ರೂ. ಬಾಚಿದ ‘ವಿಶ್ವನಾಥ್ ಆ್ಯಂಡ್ ಸನ್ಸ್!

Vishwanath and Sons :ವೆಂಕಿ ಅಟ್ಲೂರಿ ನಿರ್ದೇಶನದ ಈ ತಮಿಳು ಮೂವಿಯಲ್ಲಿ (Tamil Movie) ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲೇ 100 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಯಶಸ್ಸು ಸಾಧಿಸಿದೆ.ಇದೇ ವರ್ಷ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಕೂಡ ಭಾರತದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು.

ʻಟಾಕ್ಸಿಕ್‌ʼ ರಿಲೀಸ್‌ ಹೊತ್ತಿನಲ್ಲಿ ʻಸಿನಿಮಾವನ್ನು ಸೀರಿಯಸ್‌ ಆಗಿ ತಗೋಬೇಡಿʼ ಎಂದಿದ್ದೇಕೆ ನಟ ಯಶ್‌? ಅಸಲಿ ಸತ್ಯ ಇಲ್ಲಿದೆ!

Toxic: ʻಸಿನಿಮಾವನ್ನು ಸೀರಿಯಸ್‌ ಆಗಿ ತಗೋಬೇಡಿʼ ಎಂದಿದ್ದೇಕೆ ನಟ ಯಶ್‌?

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಯುವಜನರಿಗೆ ಜೀವನದ ಮಹತ್ವ ತಿಳಿಸಿದರು. ಸೋಲುಗಳಿಗೆ ಜಗತ್ತನ್ನು ದೂಷಿಸದೆ ಸ್ವಂತ ಶ್ರಮದಿಂದ ಕನಸು ನನಸಾಗಿಸಲು ಕರೆ ನೀಡಿದ ಅವರು, ಸಿನಿಮಾವನ್ನು ಅತಿಯಾಗಿ ಪರಿಗಣಿಸಬಾರದು ಎಂದರು.

‌Photos: ʻನಾನು ಅಂದುಕೊಂಡಿದ್ದು ಈಡೇರಿದೆ, ಥ್ಯಾಂಕ್ಯೂ ಯುನಿವರ್ಸ್‌..ʼ; ಹೊಸ ಮನೆಗೆ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ ʻಬಿಗ್‌ ಬಾಸ್‌ʼ ರಿಷಾ ಗೌಡ

ಹೊಸ ಮನೆಗೆ ಕಾಲಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ರಿಷಾ ಗೌಡ; ಇಲ್ಲಿವೆ ಫೋಟೋಗಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸದ್ದು ಮಾಡುವುದರ ಜೊತೆಗೆ ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟನ ಜೊತೆಗಿನ ಜಗಳ ಹಾಗೂ ವಿವಾದಗಳಿಂದ ಹೆಚ್ಚು ಸುದ್ದಿಯಾಗಿದ್ದ ನಟಿ ರಿಷಾ ಗೌಡ, ಇದೀಗ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಹೌದು, ರಿಷಾ ಇದೀಗ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರೀಗ ಸ್ವಂತ ಮನೆಯ ಒಡತಿಯಾಗಿದ್ದು, ನೂತನ ಮನೆಯ ಗೃಹಪ್ರವೇಶ ಸಮಾರಂಭವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ರಿಷಾ ಗೌಡ ಅವರ ಹೊಸ ಮನೆಯ ಸಂಭ್ರಮದ ಗೃಹಪ್ರವೇಶದ ಸುಂದರ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ʻಟಾಕ್ಸಿಕ್‌ʼ ಹೀರೋ ಯಶ್‌ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ಬಾಲಿವುಡ್‌ ನಟ ಅನುಪಮ್‌ ಖೇರ್!‌

ನಟ ಯಶ್‌ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ನಟ ಅನುಪಮ್‌ ಖೇರ್!‌

ನಟ ಯಶ್‌ ಅವರನ್ನು ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಭೇಟಿಯಾಗಿದ್ದಾರೆ. ಯಶ್ ಅವರ ಸರಳ ವ್ಯಕ್ತಿತ್ವ ಮತ್ತು ನಟನಾ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಜಿಎಫ್ ಚಿತ್ರದ ಅಭಿನಯವನ್ನು ಕೊಂಡಾಡಿದ ಅನುಪಮ್ ಖೇರ್, ತೆರೆಯ ಹಿಂದಿನ ಯಶ್ ಅವರ ವಿನಮ್ರತೆ ಹಾಗೂ ಚಿಂತನೆಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ನಟ ರವಿ ತೇಜಗೆ ಕೊನೆಗೂ ಸಿಕ್ತು ಭಾರಿ ಗೆಲುವು! ‘ಇರುಮುಡಿ’ ಸಿನಿಮಾ ಈವರೆಗೂ ಗಳಿಸಿದ್ದೆಷ್ಟು ಕೋಟಿ?

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ರವಿ ತೇಜಗೆ ಕೊನೆಗೂ ಸಿಕ್ತು ಭಾರಿ ಗೆಲುವು!

ʻಇರುಮುಡಿʼ ಚಿತ್ರದ ಮೂಲಕ ನಟ ರವಿ ತೇಜ ಟಾಲಿವುಡ್‌ನಲ್ಲಿ ಅದ್ದೂರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಮದ್ಯವ್ಯಸನದ ವಿರುದ್ಧ ಹೋರಾಡುವ ವ್ಯಕ್ತಿಯೊಬ್ಬನ ಅಯ್ಯಪ್ಪ ದೀಕ್ಷೆಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ. ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸಿನಿಮಾ ಮಾಡಿದೆ.

Loading...