ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

OTT Movie: ಈ ಒಟಿಟಿಯಲ್ಲಿ  'ಲೆನಿನ್'; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಈ ಒಟಿಟಿಯಲ್ಲಿ 'ಲೆನಿನ್'; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

OTT Movie: ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ 'ಲೆನಿನ್' ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಅವರ ಜೊತೆಗೆ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಾಜಿ, ಸುನಿಲ್, ಈಶ್ವರಿ ರಾವ್, ಬ್ರಹ್ಮಾಜಿ, ಗೆಟಪ್ ಶ್ರೀನು, ರಾಮ್‌ಕಿ ಸೇರಿದಂತೆ ಹಲವು ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ನಟ ಪ್ರಮೋದ್ ಪಂಜು ಈ ಸಿನಿಮಾದ ದೊಡ್ಡ ಹೈಲೈಟ್‌.

‘ಗೆಳತಿ ಗಾಯತ್ರಿ’ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಮ್‌ಬ್ಯಾಕ್, ಜೊತೆಯಾದ ಕೃತ್ತಿಕಾ ರವೀಂದ್ರ; ಈ ಸೀರಿಯಲ್‌ ಯಾವಾಗಿಂದ ಪ್ರಸಾರ?

‘ಗೆಳತಿ ಗಾಯತ್ರಿ’ ಧಾರಾವಾಹಿಗಾಗಿ ಜೊತೆಯಾದ ವೈಷ್ಣವಿ ಗೌಡ-ಕೃತ್ತಿಕಾ ರವೀಂದ್ರ

'ಗೆಳತಿ ಗಾಯತ್ರಿ' ಧಾರಾವಾಹಿ ಮೂಲಕ ನಟಿ ವೈಷ್ಣವಿ ಗೌಡ ಮದುವೆಯ ನಂತರ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಕೃತ್ತಿಕಾ ರವೀಂದ್ರ ಗಾಯತ್ರಿಯಾಗಿ ಹಾಗೂ ವೈಷ್ಣವಿ ಪಾರ್ವತಿಯಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿ ದೂರವಾದ ಇಬ್ಬರು ಪ್ರಾಣಸ್ನೇಹಿತೆಯರ ಹುಡುಕಾಟ ಹಾಗೂ ವಿಧಿ ನೀಡುವ ಭಾವನಾತ್ಮಕ ತಿರುವುಗಳ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ.

ತಾಯಿಯ ಸಾವಿನಿಂದ ಕಂಗೆಟ್ಟು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ; ಬದುಕಿನ ಕರಾಳ ಅಧ್ಯಾಯ ಬಿಚ್ಚಿಟ್ಟ ಬಾಲಿವುಡ್ ಹೀರೋ!

ತಾಯಿಯ ಸಾವಿನಿಂದ ನೊಂದು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ!

ನಟ ಗೋವಿಂದ ತಮ್ಮ ತಾಯಿ ನಿಧನದ ನಂತರ ಅನುಭವಿಸಿದ ಮಾನಸಿಕ ಆಘಾತ ಮತ್ತು ನರ್ಮದಾ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆ ಸಹಿಸದೇ ನದಿಯ ಆಳಕ್ಕೆ ಇಳಿದಾಗ ಸಾಧು ನೀಡಿದ ಎಚ್ಚರಿಕೆಯಿಂದ ಜ್ಞಾನೋದಯವಾಗಿ ಮರುಹುಟ್ಟು ಪಡೆದಿದ್ದಾಗಿ ಗೋವಿಂದ ಹೇಳಿದ್ದಾರೆ.

TN Seetharam: ಹೊಸ ಅಧ್ಯಾಯ ಶುರು ಮಾಡಿದ ಟಿ.ಎನ್. ಸೀತಾರಾಮ್! ಏನಿದು ವಿಶೇಷ?

ಹೊಸ ಅಧ್ಯಾಯ ಶುರು ಮಾಡಿದ ಟಿ.ಎನ್. ಸೀತಾರಾಮ್! ಏನಿದು ವಿಶೇಷ?

TN Seetharam: ಸೀತಾರಾಮ್ ತಮ್ಮ ಜನಪ್ರಿಯ 'ಸಿಎಸ್‌ಪಿ' (CSP) ಪಾತ್ರದೊಂದಿಗೆ 'ಮುಂದಿನ ಅಧ್ಯಾಯ' ಎಂಬ ಹೊಸ ವೆಬ್ ಸರಣಿಯ ಮೂಲಕ ಯೂಟ್ಯೂಬ್‌ಗೆ ಕಾಲಿಡುತ್ತಿದ್ದಾರೆ.ಒಂದು ಸಂಪೂರ್ಣ ಸೀಸನ್ ಮುಗಿದ ಮೇಲೆ ಎಲ್ಲಾ ಎಪಿಸೋಡ್ ಗಳನ್ನು ಒಟ್ಟಿಗೆ ಕೂಡ ನೋಡಬಹುದು. ಸ್ವಲ್ಪ ಸಮಯದ ನಂತರ ಮತ್ತೊಂದು ಸೀಸನ್ ಪ್ರಸಾರ ಮಾಡುವ ಯೋಜನೆ ರೂಪಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್! ಪ್ರದೋಶ್ 'ಮಾಫಿ ಸಾಕ್ಷಿ' ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನಿರಾಕರಣೆ

ಪ್ರದೋಶ್ ಮಾಫಿ ಸಾಕ್ಷಿ; ಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಭಾರಿ ಹಿನ್ನಡೆ!

ಚಿತ್ರದುರ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ದೊಡ್ಡ ಹಿನ್ನಡೆಯಾಗಿದೆ. ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ ಅರ್ಜಿಗೆ ಆಕ್ಷೇಪಿಸಲು ಸಹ-ಆರೋಪಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಕೋರ್ಟ್ ದರ್ಶನ್ ವಕೀಲರ ಅರ್ಜಿಯನ್ನು ವಜಾಗೊಳಿಸಿದೆ.

ಮದುವೆ ಬ್ಯುಸಿಯಲ್ಲೂ ʻಜೋಡೆತ್ತುʼ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟ ಚಿಕ್ಕಣ್ಣ ಭಾಗಿ; ಎತ್ತಿನ ಗಾಡಿ ರೇಸ್‌ಗೆ 1000 ಜ್ಯೂನಿಯರ್‌ ಆರ್ಟಿಸ್ಟ್‌ ಬಳಕೆ

ʻಜೋಡೆತ್ತುʼ ಚಿತ್ರದ ಕ್ಲೈಮ್ಯಾಕ್ಸ್‌ಗೆ 1000 ಜ್ಯೂನಿಯರ್‌ ಆರ್ಟಿಸ್ಟ್‌ ಬಳಕೆ

ಈ ತಿಂಗಳ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ಚಿಕ್ಕಣ್ಣ, ತಮ್ಮ ಮದುವೆ ತಯಾರಿಯ ನಡುವೆಯೂ 'ಜೋಡೆತ್ತು' ಸಿನಿಮಾದ ಅದ್ಧೂರಿ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ಸುಧಾಕರ್ ಎಸ್. ರಾಜ್ ನಿರ್ದೇಶನದ ಈ ಚಿತ್ರದಲ್ಲಿ ತೆಲುಗು ನಟ ಸುನಿಲ್ ಪ್ರಮುಖ ಪಾತ್ರದಲ್ಲಿದ್ದಾರೆ.

ಎಲ್ಲರೆದುರು ತುಟಿಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ; ನಟಿ ನಿಖಿತಾ ರಾವಲ್‌ಗೆ ತೀವ್ರ ಮುಜುಗರ!

ನಟಿ ನಿಖಿತಾ ರಾವಲ್‌ ತುಟಿಗೆ ಎಲ್ಲರೆದುರು ಮುತ್ತಿಕ್ಕಿದ ಮಹಿಳಾ ಅಭಿಮಾನಿ!

ನಟಿ ನಿಖಿತಾ ರಾವಲ್ ಅವರಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರಿಂದ ತೀವ್ರ ಮುಜುಗರದ ಘಟನೆ ಎದುರಾಗಿದೆ. ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದಾಗ ಸೆಲ್ಫಿಗಾಗಿ ಬಂದ ಮಹಿಳೆ, ಬಲವಂತವಾಗಿ ನಿಖಿತಾ ಅವರ ಕೆನ್ನೆ ಹಾಗೂ ತುಟಿಗೆ ಮುತ್ತಿಟ್ಟಿದ್ದಾಳೆ.

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಅಮೀನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಪುತ್ರ, ಉದಯೋನ್ಮುಖ ಗಾಯಕ ಎ. ಆರ್. ಅಮೀನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ (ಆಗಸ್ಟ್ 10) ಚೆನ್ನೈನ ಗಿಂಡಿ ಬಳಿಯ ಕತ್ತಿಪಾರ ಫ್ಲೈಓವರ್ ಸಮೀಪ ಅಪಘಾತಕ್ಕೀಡಾಗಿದೆ.

Yash: ʻಟಾಕ್ಸಿಕ್‌ʼ ಸಿನಿಮಾಕ್ಕಾಗಿ ಕೋಟಿ ಕೋಟಿ ಚಾರ್ಜ್ ಮಾಡಿದ ರುಕ್ಮಿಣಿ ವಸಂತ್‌; ರುಕ್ಕು ಸಂಭಾವನೆ ಕೇಳಿದ ಸ್ಯಾಂಡಲ್‌ವುಡ್‌ ಶಾಕ್!‌

Yash: ʻಟಾಕ್ಸಿಕ್ʼ ಸಿನಿಮಾದಲ್ಲಿ ನಟಿಸಲು ಭಾರಿ ಸಂಭಾವನೆ ಪಡೆದ ರುಕ್ಮಿಣಿ!

'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಟ್ರೇಲರ್‌ನಲ್ಲಿ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ಪವರ್‌ಫುಲ್ ಪಾತ್ರದ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ಕಾಂತಾರ: ಚಾಪ್ಟರ್ 1' ಹಿಟ್ ನಂತರ ಅವರ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದು, ಟಾಕ್ಸಿಕ್ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʻನಮ್ಮಪ್ಪನಿಗೆ ಅಮ್ಮ‌ ಊದುಬತ್ತಿ ಮಾರಿ ಕೊಡಿಸಿದ ಬುಲೆಟ್‌ ಇದುʼ; ತಂದೆಯ ಬೈಕನ್ನೇರಿ ಸಂಭ್ರಮಿಸಿದ ಜಗ್ಗೇಶ್‌

ʻನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್ʼ; ನಟ ಜಗ್ಗೇಶ್ ಹೀಗೆ ಹೇಳಿದ್ದೇಕೆ?

ನವರಸ ನಾಯಕ ಜಗ್ಗೇಶ್ ಅವರು 1956ರಲ್ಲಿ ತಮ್ಮ ತಾಯಿ ಊದುಬತ್ತಿ ಮಾರಿ ತಂದೆಗೆ ಕೊಡಿಸಿದ್ದ 70 ವರ್ಷ ಹಳೆಯ 'ಬುಲೆಟ್' ಬೈಕ್‌ನೊಂದಿಗೆ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಲ್ಕು ತಲೆಮಾರುಗಳನ್ನು ಹೊತ್ತ ಈ ಬೈಕ್ ತಮ್ಮ ಬದುಕಿನ ಭಾಗ್ಯದೇವತೆ ಎಂದಿದ್ದಾರೆ ಜಗ್ಗೇಶ್.

Shakeel Noorani: ಖ್ಯಾತ ಸಿನಿಮಾ ಡೈರೆಕ್ಟರ್ ಅರೆಸ್ಟ್‌

ಖ್ಯಾತ ಸಿನಿಮಾ ಡೈರೆಕ್ಟರ್ ಅರೆಸ್ಟ್‌

Shakeel Noorani: 73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ (Shakeel Noorani ) ಅವರನ್ನು ಬಂಧಿಸಲಾಗಿದೆ. ನಟಿಗೆ ಮಾದಕ ದ್ರವ್ಯ ನೀಡಿ, ಅತ್ಯಾಚಾರವೆಸಗಿದ್ದು, ನಂತರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನ್ಯಾಯಾಲಯವು ನೂರಾನಿ ಅವರನ್ನು ಆಗಸ್ಟ್ 12 ರವರೆಗೆ ಬಂಧನದಲ್ಲಿರಿಸಿದೆ.

Nivin Pauly: ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ  ರುಕ್ಮಿಣಿ ವಸಂತ್

ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್

Nivin Pauly: NP51 ಚಿತ್ರವನ್ನು ನಶೀದ್ ಮೊಹಮ್ಮದ್ ಫಾಮಿ ನಿರ್ದೇಶಿಸಿದ್ದಾರೆ ಮತ್ತು ಇದನ್ನು ಮಾರ್ಟಿನ್ ಪ್ರಕ್ಕತ್ ಫಿಲ್ಮ್ಸ್ ಮತ್ತು ನಿವಿನ್ ಪೌಲಿ ಅವರ ನಿರ್ಮಾಣ ಬ್ಯಾನರ್ ಪೌಲಿ ಜೂನಿಯರ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿವೆ. ನಿವಿನ್ ಜೊತೆ ಆಗಾಗ್ಗೆ ಸಹಯೋಗಿಯಾಗಿರುವ ನಟ ಅಜು ವರ್ಗೀಸ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

Dheeren: ಧೀರನ್ ರಾಮ್‌ಕುಮಾರ್ ಅಭಿನಯದ 'ಪಬ್ಬಾರ್' ಸಿನಿಮಾ ಚಿತ್ರೀಕರಣ ಪೂರ್ಣ

ಧೀರನ್ ರಾಮ್‌ಕುಮಾರ್ ಅಭಿನಯದ 'ಪಬ್ಬಾರ್' ಸಿನಿಮಾ ಚಿತ್ರೀಕರಣ ಪೂರ್ಣ

Dheeren: ಈ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯದ ಹೊಸ ಮಗ್ಗುಲನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ನಾಯಕಿಯಾಗಿ 'ನೆನಪಿರಲಿ' ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದು, ಧೀರನ್ ಹಾಗೂ ಅಮೃತಾ ಜೋಡಿ ತೆರೆಯ ಮೇಲೆ ಹೊಸ ಅಲೆ ಮೂಡಿಸುವ ನಿರೀಕ್ಷೆಯಿದೆ.

Sonu Nigam: ಶಸ್ತ್ರಚಿಕಿತ್ಸೆ ವೇಳೆ  ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್

ಶಸ್ತ್ರಚಿಕಿತ್ಸೆ ವೇಳೆ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್

Sonu Nigam: ಸೋನು ನಿಗಂ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗಲೇ ಸೋನು ನಿಗಂ ಅವರು ಹಾಡು ಹಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ತಮ್ಮ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ, ಏಳು ದಶಕಗಳಿಗಿಂತಲೂ ಹಳೆಯದಾದ ಪ್ರಸಿದ್ಧ ಗಾಯಕ ಮೊಹಮ್ಮದ್ ರಫಿ ಅವರ ಹಾಡನ್ನು ಹಾಡಿದರು ಮತ್ತು ವೈದ್ಯರು ಅವರ ಮಧುರ ಧ್ವನಿಯನ್ನು ಆನಂದಿಸುತ್ತಿದ್ದರು.

Actor Yash; ನನ್ನ ಜತೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ; ರಾಧಿಕಾ ಪಂಡಿತ್‌ ಬಗ್ಗೆ ಯಶ್‌ ಓಪನ್‌ ಟಾಕ್‌

ನನ್ನ ಜತೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ; ಪತ್ನಿ ಬಗ್ಗೆ ಯಶ್‌ ಟಾಕ್‌

Yash Radhika: ಪತ್ನಿ ರಾಧಿಕಾ ಪಂಡಿತ್ (radhika Pandith) ಅವರಿಂದ ಪಡೆದ ಬೆಂಬಲದ ಬಗ್ಗೆ ಯಶ್ ಮಾತನಾಡಿದ್ದಾರೆ . ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ತಮ್ಮ ವೃತ್ತಿಜೀವನದ ಅತ್ಯಂತ ಬೇಡಿಕೆಯ ಯೋಜನೆಗಳಲ್ಲಿ ಒಂದು ಎಂದು ನಟ ಬಣ್ಣಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ, ಈ ಬಗ್ಗೆ ಮಾತನಾಡಿದರು.

Toxic trailer: ರಣ್​​ಬೀರ್ ಕಪೂರ್ ಜೊತೆ ʻಟಾಕ್ಸಿಕ್‌ʼ ಈ ಸೀನ್‌ ಹೋಲಿಕೆ ಏಕೆ?

ರಣ್​​ಬೀರ್ ಕಪೂರ್ ಜೊತೆ ʻಟಾಕ್ಸಿಕ್‌ʼ ಈ ಸೀನ್‌ ಹೋಲಿಕೆ ಏಕೆ?

Toxic trailer: ಟಾಕ್ಸಿಕ್ : ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟ್ರೇಲರ್ ಶನಿವಾರ ಬಿಡುಗಡೆಯಾಯಿತು, ಇದರ ಹಲವಾರು ದೃಶ್ಯಗಳು ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯಗಳಾದವು. ಟ್ರೈಲರ್​​ನಲ್ಲಿ ಬರುವ ಒಂದು ದೃಶ್ಯದಲ್ಲಿ ಯಶ್, ಬೆತ್ತಲೆಯಾಗಿ ನಿಂತಿದ್ದಾರೆ, ಯಶ್ ಅವರು ಬೆತ್ತಲೆ ನಿಂತಿರುವ ದೃಶ್ಯದ ಸ್ಕ್ರೀನ್ ಶಾಟ್​​ ತೆಗೆದುಕೊಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Suriya: ನಟ ಸೂರ್ಯ ಅವರ ವಿಶ್ವನಾಥ್ ಆಂಡ್ ಸನ್ಸ್ ಟ್ರೈಲರ್ ರಿಲೀಸ್

ನಟ ಸೂರ್ಯ ಅವರ ವಿಶ್ವನಾಥ್ ಆಂಡ್ ಸನ್ಸ್ ಟ್ರೈಲರ್ ರಿಲೀಸ್

Suriya: ನಟ ಸೂರ್ಯ ಈಗ 'ವಿಶ್ವನಾಥ್ ಆಂಡ್ ಸನ್ಸ್' ಎಂಬ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರವು ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿಗಳಿಗೆ ಸೂರ್ಯ ಮತ್ತು ಮಮಿತಾ (Mamitha) ಬೈಜು ಅವರ ಪಾತ್ರಗಳ ನಡುವಿನ ವಯಸ್ಸಿನ ಅಂತರದ ಪ್ರಣಯವನ್ನು ಒಳಗೊಂಡಿರುವ ಚಿತ್ರದ ಪ್ರಪಂಚದ ಬಗ್ಗೆ ಒಂದು ಸಣ್ಣ ಝಲಕ್‌ ನೀಡಿದೆ.

Mahesh Babu: ಮಹೇಶ್‌ ಬಾಬು ಬರ್ತ್‌ಡೇ; 'ವಾರಣಾಸಿ'ಯಿಂದ ಬಂತು ಬಿಗ್‌ ಸರ್‌ಪ್ರೈಸ್‌

ಮಹೇಶ್‌ ಬಾಬು ಬರ್ತ್‌ಡೇ; 'ವಾರಣಾಸಿ'ಯಿಂದ ಬಂತು ಬಿಗ್‌ ಸರ್‌ಪ್ರೈಸ್‌

Mahesh Babu: ಆಗಸ್ಟ್ 9 ರಂದು ಮಹೇಶ್ ಬಾಬು ಅವರ ಹುಟ್ಟುಹಬ್ಬ (Mahesh Babu Birthday) ಬರುತ್ತಿದ್ದಂತೆ, ತೆಲುಗು ರಾಜ್ಯಗಳಲ್ಲಿ ಹಾಗೂ ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಕಳೆದ ವಾರದಿಂದಲೇ ಅಭಿಮಾನಿಗಳು ಮಹೇಶ್ ಅವರ ಹುಟ್ಟುಹಬ್ಬದ ಆಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ವಿಶೇಷ ದಿನದಂದು ವಾರಣಾಸಿ ತಂಡ ಮಹೇಶ್‌ ಬಾಬು ಲುಕ್‌ ಅನಾವರಣಗೊಳಿಸಿದೆ.

Kannada New Movie:  ‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ

‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ

Kannada New Movie: ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ (ಆಗಸ್ಟ್ 5) ಅಂಗವಾಗಿ, ಅವರು ನಟಿಸಿ, ನಿರ್ದೇಶಿಸಿದ್ದ ‘ಬೆಂಟ್ಲಿ’ ಸಿನಿಮಾದ ಅಧಿಕೃತ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅಕಾಲಿಕ ಮರಣ ಹೊಂದಿದ್ದ ಸಂತೋಷ್ ಅವರ ಅಗಲಿಕೆ ಚಂದನವನಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಸಿನಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶ್ವೇತಾ ಬಾಲರಾಜು ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ಬಾಲರಾಜು ಅವರೊಂದಿಗೆ ಸಿಮ್ರಾನ್ ನಾಟೇಕರ್, ಶ್ರುತಿ, ಚರಣ್‌ರಾಜ್, ರಾಜಾ ಬಲವಾಡಿ ಮುಂತಾದವರು ನಟಿಸಿದ್ದಾರೆ.

Actor Yash: ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್‌ ಬಗ್ಗೆ ಹೇಳಿದ್ದೇನು?

ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್‌ ಬಗ್ಗೆ ಹೇಳಿದ್ದೇನು?

Actor Yash: ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಯನತಾರಾ (Nayanathara) ಸೇರಿದಂತೆ ಚಿತ್ರದ ತಾರಾಗಣ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಈ ಈವೆಂಟ್‌ಗೆ ಭಾಗಿಯಾಗಿದರ ಬಗ್ಗೆ ಮಾತನಾಡಿದ್ದಾರೆ.

Toxic movie Trailer: ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್‌

Toxic movie Trailer: ಯಶ್‌ ಮೊದಲ ಬಾರಿಗೆ ಸಿನಿಮಾ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ತಮ್ಮ ಅಭಿಮಾನಿಗಳು, ಚಿತ್ರತಂಡ ಹಾಗೂ ಸಿನಿಮಾದ ಉದ್ದೇಶದ ಬಗ್ಗೆ ಹಲವು ಕುತೂಹಲಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.ಕರ್ನಾಟಕ ಜನತೆ ಕೊಟ್ಟಿರುವ ಶಕ್ತಿ, ಜವಬ್ಧಾರಿ. ಪ್ರತಿ ಸಿನಿಮಾದಲ್ಲೂ ಹಿಟ್‌ ಮಾಡುವಾಗ, ಕೆಲಸ ಮಾಡು ಅಂತ ನೆನಪಿಸುತ್ತೆ. ಕೆಲಸ ಮಾಡುತ್ತ ಮುಂದೆ ಹೆಜ್ಜೆ ಇಟ್ಟಿದ್ದೀನಿ. ಇನ್ನೂ ಮಂದೆ ಹೋಗಲು ನಿಮ್ಮ ಆಶೀರ್ವಾದ ಇರಲಿ ಎಂದರು.

Toxic Trailer: 'ಟಾಕ್ಸಿಕ್‌' ಟ್ರೈಲರ್‌ ಔಟ್‌ ಆಗುತ್ತಿದ್ದಂತೆ ಈ ಒಂದು ಸೀನ್‌ ಬಗ್ಗೆ ಶುರುವಾಯ್ತು ಚರ್ಚೆ!

ಟ್ರೈಲರ್‌ ಔಟ್‌ ಆಗುತ್ತಿದ್ದಂತೆ ಈ ಒಂದು ಸೀನ್‌ ಬಗ್ಗೆ ಶುರುವಾಯ್ತು ಚರ್ಚೆ!

Toxic Trailer: ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಹಿಳೆಯರು ಯಶ್‌ ಪಾತ್ರಕ್ಕಾಗಿ ಪರಸ್ಪರ ಪೈಪೋಟಿ ನಡೆಸುವ ದೃಶ್ಯಗಳೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿವೆ. ಜೊತೆಗೆ ಯಶ್‌ ಅವರ ಬೋಲ್ಡ್‌ ಲುಕ್‌ ಕೂಡ ಗಮನ ಸೆಳೆಯುತ್ತದೆ. ಇಡೀ ಟ್ರೇಲರ್‌ನಲ್ಲಿ ಆ್ಯಕ್ಷನ್‌, ಹಿಂಸೆ, ರಕ್ತಪಾತ ಮತ್ತು ಯಶ್‌ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಲ್ಲೂ ಯಶ್‌ ಬೆತ್ತಲಾಗಿರೋ ದೃಶ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'! ʼಟಾಕ್ಸಿಕ್‌ʼ ಟ್ರೈಲರ್‌ ಕಂಡು ದಂಗಾದ್ರು ಫ್ಯಾನ್ಸ್‌

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'!

Toxic Tailer Release: ಟಾಕ್ಸಿಕ್' (Toxic) ಚಿತ್ರದ ಟ್ರೈಲರ್ (Trailer Out) ಇಂದು (ಆಗಸ್ಟ್ 8) ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಚಿತ್ರದ ಟ್ರೈಲರ್‌ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವು 2026ರ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಇದೀಗ ಟಾಕ್ಸಿಕ್‌ ಟ್ರೈಲರ್‌ ಔಟ್‌ ಆಗಿದೆ.

Toxic Trailer:  ʻಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ ಇವೆಂಟ್‌! ಶಿವಣ್ಣ ಮುಖ್ಯ ಅತಿಥಿ

`ಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ ಇವೆಂಟ್‌! ಶಿವಣ್ಣ ಮುಖ್ಯ ಅತಿಥಿ

Toxic Trailer: ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಕನ್ನಡದ ನಟಿ ರುಕ್ಮಿಣಿ ವಸಂತ್ ಅವರುಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಸಂಜೆಯ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟಿಯರು ಮಾತ್ರವೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಹಲವಾರು ಖ್ಯಾತನಾಮರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದಿನ ಟ್ರೇಲರ್‌ ಲಾಂಚ್‌ ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್.

Loading...