ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Samantha Ruth Prabhu: ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

Samantha: ಇತ್ತೀಚೆಗೆ ಈ ಜೋಡಿ ಬೇಬಿಮೂನ್ ಪ್ರವಾಸ ಕೈಗೊಂಡಿದ್ದು, ಅದರ ಮುದ್ದಾದ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ದಂಪತಿ, ಸದ್ಯ ವಿಶೇಷ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನಕ್ಕೂ ಮುನ್ನ ಫಾಲೋವರ್ಸ್‌ಗಳಿಗೆ ತಮ್ಮ ಪ್ರವಾಸದ ಬಗ್ಗೆ ಒಂದು ಸಣ್ಣ ಝಲಕ್‌ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯ ಕಲಹಕ್ಕೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್!

ನಟ ಗೋವಿಂದ - ಸುನೀತಾ ದಂಪತಿ ಬೇರೆಯಾಗಲ್ಲ; ಡಿವೋರ್ಸ್ ಅರ್ಜಿ‌ ವಾಪಸ್‌!

ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯದ ಬಿರುಕು ಸುಖಾಂತ್ಯ ಕಂಡಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸುನೀತಾ ಅಧಿಕೃತವಾಗಿ ಹಿಂಪಡೆದಿದ್ದಾರೆ. ಪುತ್ರ ಯಶವರ್ಧನ್ ಜೊತೆ ಕೋರ್ಟ್‌ಗೆ ಹಾಜರಾಗಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ವಿಲನ್ ಆದ ತೆಲುಗಿನ ‘ಸ್ಟಾರ್’ ಹೀರೋ; ‌ʻತಲೈವಾʼ ಫ್ಯಾನ್ಸ್ ಸಖತ್ ಥ್ರಿಲ್!

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ತೆಲುಗಿನ ‘ಸ್ಟಾರ್’ ಹೀರೋ ವಿಲನ್!

Rajinikanth: ‘ಧರ್ಮನ್’ ಚಿತ್ರದಲ್ಲಿ `ಸೂಪರ್ ಸ್ಟಾರ್' ರಜನಿಕಾಂತ್ ಖಡಕ್ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ಈ ಆ್ಯಕ್ಷನ್ ಚಿತ್ರದಲ್ಲಿ ರಜನಿಗೆ ವಿಲನ್ ಆಗಿ ತೆಲುಗು ನಾಯಕ ರಾಮ್ ಪೋತಿನೇನಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.

ʻಪವಿತ್ರಾ ಗೌಡ ನನಗೆ ಮಗಳಿದ್ದಂತೆ, ಅಲ್ಲಿರುವ ಎಲ್ಲರಿಗೂ ಸಾಂತ್ವನ ಹೇಳಿದೆʼ; ಜೈಲಿಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಿಷ್ಟು!

ʻಪವಿತ್ರಾ ಗೌಡ ಮಾನಸಿಕವಾಗಿ ನೊಂದಿದ್ದಾರೆ' ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಚಾರಣಾಧೀನ ಕೈದಿ ಪವಿತ್ರಾ ಗೌಡ ತಮಗೆ ಮಗಳಿದ್ದಂತೆ ಎಂದಿರುವ ಅವರು, ಜೈಲಿನಲ್ಲಿರುವ ಎಲ್ಲಾ ಮಹಿಳೆಯರಿಗೂ ಕಾನೂನು ನೆರವು ಹಾಗೂ ಸಾಂತ್ವನ ಅಗತ್ಯ ಎಂದಿದ್ದಾರೆ.

‘ಧುರಂಧರ್‌’ ಖ್ಯಾತಿಯ ನಟಿ ಸಾರಾ ಅರ್ಜುನ್‌ಗೆ ಜಾಕ್‌ಪಾಟ್‌; ಟಾಲಿವುಡ್‌ ಸ್ಟಾರ್‌ ನಟನ ಸಿನಿಮಾದಿಂದ ಬಂತು ಬಂಪರ್‌ ಆಫರ್!‌

‘ಧುರಂಧರ್‌’ ನಟಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಭರ್ಜರಿ ಜಾಕ್‌ಪಾಟ್‌!

ನಟಿ ಸಾರಾ ಅರ್ಜುನ್‌ ಅವರು ರಣವೀರ್‌ ಸಿಂಗ್‌ ಜೊತೆಗಿನ ‘ಧುರಂಧರ್’ ಸರಣಿಯ ಯಶಸ್ಸಿನ ಬೆನ್ನಲ್ಲೇ ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚರಣ್ ಹಾಗೂ ಸುಕುಮಾರ್ ಜೋಡಿಯ ಮೆಗಾ ಪ್ರಾಜೆಕ್ಟ್‌ನಲ್ಲಿ ಸಾರಾ ಅರ್ಜುನ್ ನಟಿಸುವುದು ಬಹುತೇಕ ಫಿಕ್ಸ್‌ ಎನ್ನಲಾಗಿದೆ.

ವರಮಹಾಲಕ್ಷ್ಮಿ ಹಬ್ಬದಂದೇ ʻಟಾಕ್ಸಿಕ್ʼ ಅಡ್ವಾನ್ಸ್ ಬುಕಿಂಗ್ ಶುರು;  12 ಸಾವಿರ ಸ್ಕ್ರೀನ್‌ಗಳಲ್ಲಿ ʻರಾಕಿ ಭಾಯ್‌ʼ ಯಶ್ ಹವಾ!

Yash: ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ʻಟಾಕ್ಸಿಕ್‌ʼ ಅಬ್ಬರ!

Toxic: A Fairy Tale for Grown-ups: ಯಶ್‌ ನಟನೆಯ ʻಟಾಕ್ಸಿಕ್‌ʼ ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತವಾಗಿ ಶುರುವಾಗಲಿದೆ. ಈ ಸಿನಿಮಾವು ಆಗಸ್ಟ್ 26 ರಂದು ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Spirit release : ಪ್ರಭಾಸ್‌ ʻಸ್ಪಿರಿಟ್ʼ ಪೋಸ್ಟ್‌ಪೋನ್‌? ಏನಿದು ಗಾಸಿಪ್‌?

ಪ್ರಭಾಸ್‌ ʻಸ್ಪಿರಿಟ್ʼ ಪೋಸ್ಟ್‌ಪೋನ್‌? ಏನಿದು ಗಾಸಿಪ್‌?

Spirit release: ಸಲ್ಮಾನ್ ಖಾನ್ 2027ರಲ್ಲಿ ತಮ್ಮ ನೆಚ್ಚಿನ ಬಿಡುಗಡೆ ವಿಂಡೋ, ಈದ್‌ಗೆ ಮರಳುವುದಾಗಿ ಘೋಷಿಸಿದಾಗಿನಿಂದ, ಆ ದಿನದಂದು ಬಿಡುಗಡೆಯಾಗಲಿರುವ ಪ್ರಭಾಸ್ ಅವರ ಸ್ಪಿರಿಟ್ ಚಿತ್ರವು ಮುಂದೂಡಲಾಗಿದೆ ಎಂಬ ಸಾಕಷ್ಟು ಊಹಾಪೋಹಗಳಿವೆ .ಆದರೀಗ ಸ್ಪಿರಿಟ್ ತಂಡ ಈ ವರದಿಗಳನ್ನು ನಿರಾಕರಿಸಿದೆ.

ನಾಲ್ಕೇ ದಿನಕ್ಕೆ 150 ಕೋಟಿ ರೂ. ಬಾಚಿದ ʻವಿಶ್ವನಾಥ್‌ ಆಂಡ್‌ ಸನ್ಸ್‌ʼ; ಕರ್ನಾಟಕದಲ್ಲಿ ಸೂರ್ಯ ಸಿನಿಮಾ ಈವರೆಗೆ ಗಳಿಸಿದ್ದೆಷ್ಟು?

Suriya: ‌ಈವರೆಗೂ ʻವಿಶ್ವನಾಥ್‌ & ಸನ್ಸ್‌ʼ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

ಸೂರ್ಯ ನಟನೆಯ ʻವಿಶ್ವನಾಥ್‌ ಆಂಡ್‌ ಸನ್ಸ್‌ʼ ಚಿತ್ರವು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಕರ್ನಾಟಕದಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ.

NTR Trivikram: ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ಈ ಟೈಟಲ್?

ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ಈ ಟೈಟಲ್?

NTR Trivikram: ಜೂನಿಯರ್ ಎನ್ಟಿಆರ್ ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಪೌರಾಣಿಕ ಆಕ್ಷನ್ ಮಹಾಕಾವ್ಯಕ್ಕಾಗಿ ಕೈಜೋಡಿಸಲು ಸಜ್ಜಾಗಿದ್ದಾರೆ, ತಾತ್ಕಾಲಿಕವಾಗಿ ಎನ್ಟಿಆರ್ ಎಕ್ಸ್ ತ್ರಿವಿಕ್ರಮ್ ಎಂದು ಹೆಸರಿಸಲಾಗಿದೆ. ಈ ಚಿತ್ರ ಇನ್ನೂ ಸೆಟ್ಟೇರಿಲ್ಲದಿದ್ದರೂ, ತಯಾರಕರು ಈಗಾಗಲೇ ಅದರ ಶೀರ್ಷಿಕೆಯನ್ನು (Title) ಲಾಕ್ ಮಾಡಿರಬಹುದು.

Ramayana: ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

Ramayana:ವಿಶ್ವದಾದ್ಯಂತ ಸುಮಾರು 1,300 ಸ್ಕ್ರೀನ್‌ಎಕ್ಸ್ ಮತ್ತು 4ಡಿಎಕ್ಸ್ ಥಿಯೇಟರ್‌ಗಳಲ್ಲಿ ‘ರಾಮಾಯಣ’ ಪ್ರದರ್ಶನಗೊಳ್ಳಲಿದೆ. ಸ್ಕ್ರೀನ್‌ಎಕ್ಸ್ ಪರದೆಗಳು ಪ್ರೇಕ್ಷಕರಿಗೆ 270-ಡಿಗ್ರಿ ವಿಶಾಲ ದೃಶ್ಯದ ಅನುಭವ ನೀಡಲು ಮುಖ್ಯ ಪರದೆಯ ಜೊತೆಗೆ ಥಿಯೇಟರ್‌ನ ಅಕ್ಕಪಕ್ಕದ ಗೋಡೆಗಳ ಮೇಲೆಯೂ ದೃಶ್ಯಗಳು ವಿಸ್ತರಿಸಲ್ಪಡುತ್ತವೆ.

ʻಟಾಕ್ಸಿಕ್ ಕಲೆಕ್ಷನ್ 2 ಸಾವಿರ ಕೋಟಿ ರೂ. ದಾಟಿದ್ರೂ ಆಶ್ಚರ್ಯವಿಲ್ಲʼ; ನಟ ಯಶ್ ರೇಂಜ್‌ ಎಂಥದ್ದು ಅಂತ ತಿಳಿಸಿದ ನಿರ್ದೇಶಕ ಮಂಜು ಮಾಂಡವ್ಯ!

ʻಮಾಸ್ಟರ್‌ ಪೀಸ್‌ʼ ಯಶ್ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಮಂಜು ಮಾಂಡವ್ಯ!

ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬದ್ಧತೆ ಹಾಗೂ ಜಾಗತಿಕ ಚಿಂತನೆಗಳ ಕುರಿತು ನಿರ್ದೇಶಕ ಮಂಜು ಮಾಂಡವ್ಯ ವಿಶ್ವವಾಣಿ ಟಿವಿ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಕಂಟೆಂಟ್ ಜನರಿಗೆ ತಲುಪಿದರೆ ವಿಶ್ವಾದ್ಯಂತ ₹2000 ಕೋಟಿ ಗಳಿಸಿದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್!‌ 2 ಹೊಸ ಸೀರಿಯಲ್‌ ಘೋಷಿಸಿದ ಟಿ. ಎನ್‌. ಸೀತಾರಾಮ್;‌ ಈ ಸೀರಿಯಲ್‌ಗಳು ಪ್ರಸಾರವಾಗುವುದು ಎಲ್ಲಿ?

2 ಹೊಸ ಧಾರಾವಾಹಿಗಳನ್ನು ಘೋಷಿಸಿದ ಟಿ. ಎನ್‌. ಸೀತಾರಾಮ್; ಯಾವಾಗ ಶುರು?

ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಎರಡು ಹೊಸ ಧಾರಾವಾಹಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ಒಂದಕ್ಕೆ ‘ಮುಂದಿನ ಅಧ್ಯಾಯ’ ಎಂದು ಹೆಸರಿಡಲಾಗಿದೆ. ಮೂರು ದಶಕಗಳ ತಮ್ಮ ಹಿಂದಿನ ಯಶಸ್ವಿ ಧಾರಾವಾಹಿಗಳ ಪಾತ್ರಗಳನ್ನು ಒಗ್ಗೂಡಿಸಿ ಈ ಕಥೆ ಹೆಣೆಯಲಾಗಿದೆ.

Amitabh Bachchan: ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌! KBC ವೇದಿಕೆಯಲ್ಲಿ ಮುಕ್ತ ಮಾತು

ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌!

Amitabh Bachchan: ಈ ನಟ ತಮ್ಮ ಅದ್ಭುತ ಸಿನಿಮಾಗಳಿಗಾಗಿ, ನಟನೆಗಾಗಿ ಹೆಸರುವಾಸಿಯಾಗಿದ್ದಾರೆ, ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದಶಕಗಳ ಹಿಂದೆ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಅದು ಇಷ್ಟೊಂದು ಸುಲಭವಾಗಿರಲಿಲ್ಲ. ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುತ್ತಿರುವ ಹಿರಿಯ ನಟ, ಮುಂಚೆ ಯುವ ನಟನಾಗಿ ತಾವು ಹೇಗೆ ತಿರಸ್ಕಾರವನ್ನು ಎದುರಿಸಿದರು ಮತ್ತು ಹೋರಾಟವನ್ನು ಮುಂದುವರೆಸಿದರು ಎಂಬುದನ್ನು ಹಂಚಿಕೊಂಡರು.

ದರ್ಶನ್‌ ಕೇಸ್‌ ಅಪ್ಡೇಟ್ಸ್:‌ ಮಾಫಿ ಸಾಕ್ಷಿಯಾಗಲು ಬಂದ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದೇನು? ದಿಢೀರ್‌ ಅಂತ ವಿಜಯಲಕ್ಷ್ಮೀ - ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದೇಕೆ?

ದರ್ಶನ್‌ ಭೇಟಿಗಾಗಿ ಜೈಲಿಗೆ ಬಂದ ಸ್ನೇಹಿತ ಧ‌ನ್ವೀರ್‌, ಪತ್ನಿ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸಿಸಿಹೆಚ್ ಕೋರ್ಟ್ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಸುಜಾತಾ ಅವರು ಪರಿಣಾಮಗಳ ಕುರಿತು ಪ್ರದೋಷ್‌ಗೆ ಎಚ್ಚರಿಕೆ ನೀಡಿದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು.

ಶಾರುಖ್‌ ಖಾನ್‌ ಒಡೆತನದ ‌ʻಮನ್ನತ್‌ʼ ಅರಮನೆಗೆ ಬಂದ್ವು 8 ಅಡಿ ಉದ್ದದ ಎರಡು ಹಾವುಗಳು; ಒಂದು ರಕ್ಷಣೆ, ಮತ್ತೊಂದು ಏನಾಯ್ತು?

ಶಾರುಖ್‌ ಮನೇಲಿ ಹಾವುಗಳು ಪ್ರತ್ಯಕ್ಷ: ಒಂದು ರಕ್ಷಣೆ, ಮತ್ತೊಂದು ಮಿಸ್ಸಿಂಗ್!

ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸ 'ಮನ್ನತ್' ಆವರಣದಲ್ಲಿ ಆಗಸ್ಟ್ 17ರ ರಾತ್ರಿ 8 ಅಡಿ ಉದ್ದದ ಎರಡು ಕೇರೆಹಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಉರಗ ತಜ್ಞ ವಿಕ್ಕಿ ದುಬೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೆಟ್ಟಿಲ ಕೆಳಗಿದ್ದ ಒಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

'ಲೇಡಿ ಸೂಪರ್‌ಸ್ಟಾರ್‌' ಶ್ರೀದೇವಿ ಜೀವನಾಧಾರಿತ 'ಎಂಪ್ರೆಸ್' ಪುಸ್ತಕದ ಮುಖಪುಟ ರಿವೀಲ್‌ ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ!

ನಟಿ ಶ್ರೀದೇವಿ ಜೀವನಾಧಾರಿತ 'ಎಂಪ್ರೆಸ್' ಪುಸ್ತಕದ ‌ಮುಖಪುಟ ರಿಲೀಸ್!

ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಧೀರಜ್ ಕುಮಾರ್ ರಚಿತ ಅಧಿಕೃತ ಜೀವನಚರಿತ್ರೆ ‘ಎಂಪ್ರೆಸ್’ ಪುಸ್ತಕದ ಮುಖಪುಟವನ್ನು ನಟಿ ಪ್ರಿಯಾಂಕಾ ಚೋಪ್ರಾ ಅನಾವರಣಗೊಳಿಸಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸುತ್ತಿರುವ ಈ ಕೃತಿಯು 10 ವರ್ಷಗಳ ಸಂಶೋಧನೆ, 150 ಅಪರೂಪದ ಫೋಟೋಗಳು ಮತ್ತು ಗಣ್ಯರ ಮುನ್ನುಡಿಗಳನ್ನು ಒಳಗೊಂಡಿದೆ.

ʻಟಾಕ್ಸಿಕ್‌ʼ ರಿಲೀಸ್‌ ಹಿನ್ನೆಲೆಯಲ್ಲಿ ತಿರುಪತಿಗೆ ಮುಡಿ ಅರ್ಪಿಸಿದ್ರಾ ನಟಿ ನಯನತಾರಾ? ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯವೇನು?

ʻಟಾಕ್ಸಿಕ್ʼ ರಿಲೀಸ್‌ಗೂ ಮುನ್ನ ತಿರುಪತಿಗೆ ಮುಡಿ ಕೊಟ್ರಾ ನಟಿ ನಯನತಾರಾ?

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ‘ಗಂಗಾ’ ಪಾತ್ರ ನಿರ್ವಹಿಸಿರುವ ನಟಿ ನಯನತಾರಾ, ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಅರ್ಪಿಸಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡಲಾಗಿದೆ. ಆದರೆ ಈ ಬೋಳು ತಲೆಯ ಫೋಟೋಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ಸಾಬೀತಾಗಿದೆ.

ಮಲಯಾಳಂ ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಭುವನೇಶ್‌

ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ನೆರವೇರಿದ ನಟ ಭುವನೇಶ್‌ ಮದುವೆ

Bigg Boss Malayalam winner Anumol Marriage: ಮಲಯಾಳಂ ಕಿರುತೆರೆಯ ಖ್ಯಾತ ನಟಿ ಹಾಗೂ 'ಬಿಗ್ ಬಾಸ್ ಮಲಯಾಳಂ ಸೀಸನ್ 7' ವಿಜೇತೆ ಅನುಮೋಲ್ ಅವರು ತಮಿಳು ನಟ ಭುವನೇಶ್ ರಾಜೇಂದ್ರನ್ ಅವರೊಂದಿಗೆ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಳುನಾಡಿನ ‘ಟಾಸ್’ ಚಿತ್ರಕ್ಕೆ ಗೋಲ್ಡನ್ ಟಚ್!‌ ನಟ ಅರ್ಜುನ್ ದೇವ್  ಹೊಸ ಸಿನಿಮಾಗೆ ಸಾಥ್‌ ನೀಡಿದ ಶಿಲ್ಪಾ ಗಣೇಶ್

'ಟಾಸ್' ತುಳು ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್ ಪತ್ನಿ ಶಿಲ್ಪಾ ಸಾಥ್‌

ತುಳುನಾಡಿನ ನಟ ಅರ್ಜುನ್ ದೇವ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕನ್ನಡ ಮತ್ತು ತುಳು ದ್ವಿಭಾಷಾ ಚಿತ್ರ ‘ಟಾಸ್’ ಬಿಡುಗಡೆಗೆ ಸಜ್ಜಾಗಿದೆ. ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಗಣೇಶ್-ಶಿಲ್ಪಾ ದಂಪತಿ ಸಾಥ್ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯದ ‘ಹಲೋ ಹಲೋ ನೀಲಾಂಬರಿ’ ಹಾಡು ಅರ್ಮಾನ್ ಮಲಿಕ್ ಕಂಠದಲ್ಲಿ ಮೂಡಿಬಂದಿದೆ.

ʻನಾನೆಂದಿಗೂ ಪಾನ್‌ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲʼ ಎಂದಿದ್ದ ನಟ ಸನ್ನಿ ಡಿಯೋಲ್‌ಗೆ ಮುಜುಗರ; ಹಳೆಯ ವಿಡಿಯೋ ವೈರಲ್‌ ಮಾಡಿ ನೆಟ್ಟಿಗರ ಟ್ರೋಲ್‌

ಹಳೇ ವಿಡಿಯೋ ವೈರಲ್ ಮಾಡಿ ಸನ್ನಿ ಡಿಯೋಲ್‌ಗೆ ಟ್ರೋಲ್ ಮಾಡಿದ ನೆಟ್ಟಿಗರು!

ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ ಮತ್ತು ಮುಂದೆಯೂ ನಟಿಸುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರಿಗೆ ಈಗ ಮುಜುಗರ ಎದುರಾಗಿದೆ. ಅವರು ಈ ಹಿಂದೆ ರವಿ ಕಿಶನ್ ಜೊತೆ ನಟಿಸಿದ್ದ ಹಳೆಯ ಪಾನ್ ಮಸಾಲಾ ಜಾಹೀರಾತನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

Alia Bhatt: ಮಗಳ ಜೊತೆ  ಆಲಿಯಾ- ರಣಬೀರ್ ಜಾಲಿ ಜಾಲಿ!

ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!

Alia Bhatt: ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಅವರಿಬ್ಬರ ಕೆಮಿಸ್ಟ್ರಿ, ಪ್ರೀತಿ ನೋಡಿದ್ರೆ ಲಕ್ಷಾಂತರ ಹೃದಯಗಳು ಫಿದಾ ಆಗೋದು ಗ್ಯಾರಂಟಿ. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದು, ಈ ಜೋಡಿಗೆ ರಾಹಾ ಎಂಬ ಮುದ್ದಾದ ಮಗಳಿದ್ದಾಳೆ. ಆಲಿಯಾ ಭಟ್ತ ಮ್ಮ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗಿನ ವಕೇಶನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Anirudh Kavya: ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?  ಮದುವೆ ಸುಳಿವು ಕೊಟ್ಟೇ ಬಿಟ್ರಾ ಹಿರಿಯ ನಟ?

ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?

Anirudh Kavya: ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ವದಂತಿಗಳು ಮತ್ತೊಮ್ಮೆ ಗಮನ ಸೆಳೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ಇಬ್ಬರೂ ಡೆಸ್ಟಿನೇಶನ್ ವೆಡ್ಡಿಂಗ್ ಯೋಜಿಸುತ್ತಿದ್ದಾರೆ ಎಂಬ ಹೊಸ ವದಂತಿ ಶುರುವಾಗಿದೆ. ಆದರೆ ಅವರ ಸಂಬಂಧ, ನಿಶ್ಚಿತಾರ್ಥ ಅಥವಾ ವಿವಾಹ (Marriage) ಯೋಜನೆಗಳ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ .

Anupama Gowda: ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

Anupama Gowda: ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ (Anchoring) ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

Bigg Boss Telugu 10: ಬಿಗ್ ಬಾಸ್ ತೆಲುಗು ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

ಬಿಗ್ ಬಾಸ್ ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

Bigg Boss Telugu 10: ಹೊಸ ಪ್ರೋಮೋದಲ್ಲಿ (Promo), ನಿರೂಪಕರು ರಿಯಾಲಿಟಿ ಟಿವಿ (Reality Show) ಶೋನಲ್ಲಿ ಹತ್ತು ಪಟ್ಟು ಸವಾಲುಗಳನ್ನು ಭರವಸೆ ನೀಡುತ್ತಾರೆ. ಬಹಳ ನಿರೀಕ್ಷಿತ ಬಿಗ್ ಬಾಸ್ ಸೀಸನ್ 10 ತೆಲುಗು ಶೀಘ್ರದಲ್ಲೇ ಬರಲಿದೆ! 10X ಅಚ್ಚರಿಗಳು. 10X ನಾಟಕ. 10X ಸವಾಲುಗಳು. ಈ ಸಾರಿ ಸವಾಲು (ಈ ಬಾರಿ ಆಟವು ಪ್ರಶ್ನೆಗಳನ್ನು ಹೊಂದಿರುವುದಿಲ್ಲ) ಎಂದು ಬರೆದುಕೊಂಡಿದೆ.

Loading...