ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗನ ಸಿನಿಮಾಗೆ ಬೆಂಬಲ ನೀಡದ ಸ್ಟಾರ್!
Mahesh Babu: ಮಹೇಶ್ ಬಾಬು ಅವರ ಸೋದರಳಿಯ ಜಯ ಕೃಷ್ಣ ಘಟ್ಟಮನೇನಿ ಅವರ ಚೊಚ್ಚಲ ಚಿತ್ರ ಶ್ರೀನಿವಾಸ ಮಂಗಾಪುರಂ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂಪರ್ಸ್ಟಾರ್ ಮಹೇಶ್ ಬಾಬು ನಟನಿಗೆ ಬೆಂಬಲ ನೀಡದ ಕಾರಣಕ್ಕೆ ಟೀಕೆಗೆ ಒಳಗಾಗಿದ್ದಾರೆ.ಜಯ ಕೃಷ್ಣ ಮಹೇಶ್ ಬಾಬು ಅವರ ಸಹೋದರ ದಿವಂಗತ ರಮೇಶ್ ಬಾಬು ಅವರ ಮಗ.