ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಬಿಗ್‌ ಬಾಸ್ʼ ಮನೆಯಲ್ಲಿ 2ನೇ ವಾರದ ನಾಮಿನೇಷನ್ ಫಿನೀಶ್; ಡೇಂಜರ್ ಝೋನ್‌ಗೆ ಬಿದ್ರು 9 ಮಂದಿ, ನಾಮಿನೇಟ್‌ ಮಾಡುವಾಗಲೂ ಮಂಜನ ಕಿರಿಕ್!‌

Bigg Boss ಮನೆಯಲ್ಲಿ ನಾಮಿನೇಷನ್ ಕದನ; ಮಂಜನ ಮಾತಿಗೆ ರೊಚ್ಚಿಗೆದ್ದ ಸೌಂದರ್ಯ

Bigg Boss 13 Nominations: ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಬಿರುಗಾಳಿ ಎಬ್ಬಿಸಿದ್ದು, ಒಟ್ಟು 9 ಸ್ಪರ್ಧಿಗಳು ಹೊರಬೀಳುವ ಆತಂಕದಲ್ಲಿದ್ದಾರೆ. ಮುಖಕ್ಕೆ ಫೋಮ್ ಹಚ್ಚುವ ಟಾಸ್ಕ್‌ನಲ್ಲಿ 8 ಮಂದಿ ನಾಮಿನೇಟ್ ಆದರೆ, ಪೈಲಟ್ ಸಂಗೀತಾ ಅವರು ವೈಷ್ಣವಿಯನ್ನು ನೇರವಾಗಿ ನಾಮಿನೇಟ್‌ ಮಾಡಿದರು.

ʻಪ್ರಧಾನಿ ಮೋದಿ ಅವರೇ ಟ್ವೀಟ್‌ ಮಾಡಿದ್ದು ಹೆಮ್ಮೆಯ ಸಂಗತಿ..ʼ; ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಅನಂತ್‌ ನಾಗ್‌ ಫಸ್ಟ್‌ ರಿಯಾಕ್ಷನ್‌

ದಾದಾಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ನಟ ಅನಂತ್ ನಾಗ್ ಮೊದಲ ಪ್ರತಿಕ್ರಿಯೆ

ಹಿರಿಯ ನಟ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನಾ ಟ್ವೀಟ್‌ಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಕಲೆಯ ಪಯಣಕ್ಕೆ ಸಾಥ್ ನೀಡಿದ ಕರ್ನಾಟಕದ ಸಮಸ್ತ ಜನತೆ, ರಂಗಕರ್ಮಿಗಳು ಹಾಗೂ ಪತ್ರಕರ್ತರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವವನ್ನು ಅರ್ಪಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ.

ʻಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಸಂದಿರುವುದು ಅತ್ಯಂತ ಅರ್ಹ ವ್ಯಕ್ತಿಗೆ ಸಿಕ್ಕ ಗೌರವ' ಎಂದ ನಟ ರಮೇಶ್ ಅರವಿಂದ್

ಅನಂತ್ ನಾಗ್‌ಗೆ ಫಾಲ್ಕೆ ಗರಿ: ‘ಅರ್ಹ ಸಾಧಕನಿಗೆ ಸಂದ ಗೌರವ’- ರಮೇಶ್ ಅರವಿಂದ್

Ananth Nag: ಕನ್ನಡ ಚಿತ್ರರಂಗದ ಹಿರಿಯ ನಟ ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಭಾಜನವಾಗಿರುವುದು ಭಾರತೀಯ ಚಿತ್ರರಂಗದ ಅತ್ಯಂತ ಅರ್ಹ ವ್ಯಕ್ತಿಗೆ ಸಂದ ಗೌರವ ಎಂದು ನಟ-ನಿರ್ದೇಶಕ ರಮೇಶ್ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ನಟನೆ, ಜ್ಞಾನ ಮತ್ತು ಪಾತ್ರಗಳ ಆಯ್ಕೆ ಇಂದಿನ ಪೀಳಿಗೆಗೆ ಮಾದರಿ ಎಂದಿದ್ದಾರೆ ರಮೇಶ್‌.

ಕನ್ನಡ ಚಿತ್ರರಂಗದ ಹೆಮ್ಮೆ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ; ಸಹಜ ನಟನೆಯ ಮೇರು ಕಲಾವಿದನ ಜೀವನದ ಅಪರೂಪದ ಹೆಜ್ಜೆಗಳು!

ʻದಾದಾಸಾಹೇಬ್ ಫಾಲ್ಕೆʼ ಪ್ರಶಸ್ತಿಗೆ ಭಾಜನರಾದ ಹೆಮ್ಮೆಯ ನಟ ಅನಂತ್ ನಾಗ್

Dadasaheb Phalke Award 2024: ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಐದು ದಶಕಗಳ ಅದ್ಭುತ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಪ್ರಕಟಿಸಿದೆ.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Dadasaheb Phalke Award: 'ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ-ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್‌ ನಾಗ್‌ಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ರೀತಿ ಇದು. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

Anant Nag: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ನಟ ಅನಂತ್ ನಾಗ್‌ಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಸೇರಿ ಗಣ್ಯರಿಂದ ಅಭಿನಂದನೆ

ನಟ ಅನಂತ್ ನಾಗ್‌ಗೆ ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

Dadasaheb Phalke Award 2024: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಗೌರವಾನ್ವಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಗರಿ

ಕನ್ನಡದ ಮೇರು ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗರಿ

Dadasaheb Phalke Award 2026: ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಐದು ದಶಕಗಳ ಅದ್ಭುತ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಪ್ರಕಟಿಸಿದೆ. ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ʻಟಾಕ್ಸಿಕ್‌ʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರಿಗೆ ಇಲ್ಲಿದೆ ಮತ್ತೊಂದು ಚಾನ್ಸ್, OTT ಅಂಗಳಕ್ಕೆ ಯಶ್‌ ಸಿನಿಮಾ! ಯಾವಾಗ, ಎಲ್ಲಿ ಪ್ರಸಾರ?

ಥಿಯೇಟರ್‌ನಲ್ಲಿ ಮಿಸ್ ಆಯ್ತಾ? OTTಗೆ ಬರ್ತಿದೆ ಯಶ್ ನಟನೆಯ ‘ಟಾಕ್ಸಿಕ್’!

Toxic OTT Release Date: ಯಶ್‌, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಟನೆಯ ಬಹುನಿರೀಕ್ಷಿತ ʻಟಾಕ್ಸಿಕ್ʼ‌ ಸಿನಿಮಾವು ಓಟಿಟಿಗೆ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ದಾಂಪತ್ಯ ಜೀವನದ 20ನೇ ವಸಂತಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕಾ; ವಿದೇಶದ ಚರ್ಚ್‌ನಲ್ಲಿ‌ ಮಕ್ಕಳೆದುರು ಮತ್ತೊಮ್ಮೆ ಮದುವೆಯಾದ ಸ್ಟಾರ್ ಜೋಡಿ‌

ಮಕ್ಕಳ ಸಮ್ಮುಖದಲ್ಲಿ ನಟ ಸೂರ್ಯ - ಜ್ಯೋತಿಕಾ ಮರುಮದುವೆ; ವಿಡಿಯೋಗಳು ವೈರಲ್

Suriya Jyothika Marriage: ಸೂರ್ಯ ಮತ್ತು ಜ್ಯೋತಿಕಾ ಅವರ ದಾಂಪತ್ಯಕ್ಕೆ ಈಗ 20 ವರ್ಷಗಳ ಸಂಭ್ರಮ. ಈ ಜೋಡಿ ವಿದೇಶದ ಚರ್ಚ್‌ನಲ್ಲಿ ಮಕ್ಕಳ ಸಮ್ಮುಖದಲ್ಲಿ ವೈವಾಹಿಕ ಪ್ರತಿಜ್ಞೆಗಳನ್ನು ನವೀಕರಿಸಿಕೊಂಡಿದೆ. ಮಗ ದೇವ್ ಜೊತೆ ಬಿಳಿ ಗೌನ್ ತೊಟ್ಟು ಬಂದ ಪತ್ನಿಯನ್ನು ಕಂಡು ನಟ ಸೂರ್ಯ ಆನಂದಭಾಷ್ಪ ಸುರಿಸಿದರು. ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಗಣಪತಿಗೆ ಆರತಿ ಮಾಡುವಾಗ ನಟ ಸಲ್ಮಾನ್ ಖಾನ್ ಎಡವಟ್ಟು;  ಅಣ್ಣನನ್ನು ತಿದ್ದಿದ ತಂಗಿ ಅರ್ಪಿತಾ! ‌

ಗಣಪತಿಗೆ ಆರತಿ ಬೆಳಗುವಾಗ ಸಲ್ಮಾನ್ ಎಡವಟ್ಟು; ತಪ್ಪು ತಿದ್ದಿದ ತಂಗಿ ಅರ್ಪಿತಾ

Salman Khan: ಗಣಪತಿ ಪೂಜೆಯ ವೇಳೆ ಆರತಿ ತಟ್ಟೆಯನ್ನು ಸಲ್ಮಾನ್‌ ಖಾನ್ ಉಲ್ಟಾ ತಿರುಗಿಸಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.‌ ಈ ವೇಳೆ ತಕ್ಷಣವೇ ಸಹೋದರಿ ಅರ್ಪಿತಾ ಅಣ್ಣನ ಕೈಹಿಡಿದು ತಿದ್ದಿದ್ದು, ಸಲ್ಮಾನ್ ನಗುತ್ತಲೇ ಸರಿಪಡಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

1980ರ ರೆಟ್ರೋ ಕಾಲದ ‘ಬೊಮ್ ಭಾಯ್’ ಚಿತ್ರಕ್ಕಾಗಿ ಒಂದಾದ ಶರಣ್, ದಿಗಂತ್, ನಿಶ್ವಿಕಾ ನಾಯ್ಡು

Bom Bhai Movie: 1980ರ ರೆಟ್ರೋ ಕಾಲಕ್ಕೆ ಕರೆದೊಯ್ಯಲಿದ್ದಾರೆ ಶರಣ್-ದಿಗಂತ್

Bom Bhai Movie: 1980ರ ದಶಕದ ರೆಟ್ರೋ ಕಾಲಘಟ್ಟದ ಹಿನ್ನೆಲೆಯುಳ್ಳ ‘ಬೊಮ್ ಭಾಯ್’ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಶಶಿಧರ್ ನಿರ್ದೇಶನದ ಈ ಸಿನಿಮಾಕ್ಕೆ ಪಿ.ಆರ್.ಎಫ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ದೀಪಕ್ ಛಾಯಾಗ್ರಹಣವಿದೆ.

Bigg Boss 13: ‘ನೀನೇ ನೆಟ್ಟಗಿಲ್ಲ, ಇನ್ನೊಬ್ರಿಗೆ ಏನು ಹೇಳೋಕೆ ಬರ್ತೀಯಾ..?’; ವೈಷ್ಣವಿ, ಕಾವ್ಯ ಗೌಡ ವಿರುದ್ಧ ಗುಡುಗಿದ ಕಿರಣ್ ಶಾಸ್ತ್ರಿ!

ʻನೀನೇ ನೆಟ್ಟಿಗಿಲ್ಲʼ; ವೈಷ್ಣವಿ ಮೇಲೆ ವಾಗ್ದಾಳಿ ಮಾಡಿದ ಕಿರಣ್‌ ಶಾಸ್ತೀ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಮಂಜನ ಅವಹೇಳನಕಾರಿ ಮಾತುಗಳಿಗೆ ಕಾವ್ಯ ಗೌಡ ಖಡಕ್ ತಿರುಗೇಟು ನೀಡಿದ ಬೆನ್ನಲ್ಲೇ, ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ಕಾವ್ಯ ನಡೆಯನ್ನು ಪ್ರಶ್ನಿಸಿದ್ದಾರೆ. ನಂತರ ಮಧ್ಯಪ್ರವೇಶಿಸಿದ ವೈಷ್ಣವಿ ಕೌಂಡಿನ್ಯ ಅವರ ಮೇಲೆ ಕಿರಣ್ ತೀವ್ರ ವಾಗ್ದಾಳಿ ನಡೆಸಿದ್ದು, "ನೀನೇ ನೆಟ್ಟಿಗಿಲ್ಲ" ಎಂದು ಕಿಡಿಕಾರಿದ್ದಾರೆ.

ʻಬಿಗ್‌ ಬಾಸ್ ಕನ್ನಡ 13ʼರ ಮೊದಲ ಪೈಲಟ್ ಆದ ಸಂಗೀತಾ ಭಟ್; ಚಾನ್ಸ್‌ ಮಿಸ್‌ ಆಗಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಕಿರಣ್ ಶಾಸ್ತ್ರಿ!

ತಾಂಡವ್‌ಗೆ ‘ಬಳೆ ತೊಟ್ಕೊಳ್ಳಿ..ʼ ಎಂದ ಕಿರಣ್ ಮೇಲೆ ಮಹಿಳಾ ಸ್ಪರ್ಧಿಗಳು ಗರಂ!

Bigg Boss 13: ಟಾಸ್ಕ್‌ನಲ್ಲಿ ಗೆದ್ದು ನಟಿ ಸಂಗೀತಾ ಭಟ್ ಗೆದ್ದು ನೇರವಾಗಿ ಕ್ಯಾಪ್ಟನ್ಸಿ ರೇಸ್ ಪ್ರವೇಶಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಅವಕಾಶ ವಂಚಿತರಾದ ಕಿರಣ್ ಶಾಸ್ತ್ರಿ ಆಕ್ರೋಶಗೊಂಡು ಮನೆಯವರ ವಿರುದ್ಧ ‘ಬಳೆ ತೊಟ್ಟು ಕೂತ್ಕೊಳ್ಳಿ’ ಎಂದು ಕೀಳಾಗಿ ಕೂಗಾಡಿದರು. ಇದಕ್ಕೆ ನಟಿ ವೈಷ್ಣವಿ, ತಾಂಡವ್ ಹಾಗೂ ಗಗನ್ ಚಿನ್ನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ʻಈಯಮ್ಮ ವಿಲನ್‌ ಆಂಟಿ, ಡುಮ್ಮಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆʼ; ʻಬಿಗ್‌ ಬಾಸ್ʼ‌ ಶೋನಿಂದ ಒಂದೇ ವಾರಕ್ಕೆ ಹೊರಬಂದ ನಟಿ ಪ್ರಥಮಾ ಪ್ರಸಾದ್‌ ಖಡಕ್‌ ರಿಯಾಕ್ಷನ್

ʻಬಿಗ್ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ನಟಿ ಪ್ರಥಮಾ ಪ್ರಸಾದ್ ಆಕ್ರೋಶ!

ನಟಿ ಪ್ರಥಮಾ ಪ್ರಸಾದ್‌ ಅವರು ಬಿಗ್‌ ಬಾಸ್‌ ರಿಯಾಲಿಟಿ ಶೋನ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ಬಾಡಿ ಶೇಮಿಂಗ್ ಹಾಗೂ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಟಿವಿ ಸಂಚಿಕೆಗಳಲ್ಲಿ ಕೇವಲ ಜಗಳವನ್ನಷ್ಟೇ ತೋರಿಸಿ, ತಮ್ಮ ಮಾನವೀಯ ಕಾಳಜಿಯನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗಟ್ಟಿದನಿಯ ಮಹಿಳೆಯರ ಆತ್ಮಗೌರವವನ್ನು ಸಮಾಜ ದುರಹಂಕಾರವೆಂದು ತಪ್ಪಾಗಿ ಗ್ರಹಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ʻನಾನು ಗೆಲ್ಲೋದಕ್ಕೆ ಹೋದವನಲ್ಲ, ರಂಜಿಸಲು ಹೋದವನು..ʼ; ಮತ್ತೆ ‌ʻಬಿಗ್‌ ಬಾಸ್‌ʼ ಮನೆಗೆ ವಾಪಸ್‌ ಹೋಗ್ತಾರಾ ಓಂ ಪ್ರಕಾಶ್‌ ರಾವ್?

ʻಬಿಗ್ ಬಾಸ್ʼ ಮನೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ರೀ-ಎಂಟ್ರಿ?

Bigg Boss Kannada 13: ಬಿಗ್‌ ಬಾಸ್‌ ಶೋನಿಂದ ಅನಿವಾರ್ಯವಾಗಿ ಹೊರಬಂದ ನಿರ್ದೇಶಕ ಓಂ ಪ್ರಕಾಶ್ ರಾವ್, ಆಹಾರದ ಸಮಸ್ಯೆ ಮತ್ತು ಅನಾರೋಗ್ಯವೇ ತಮ್ಮ ನಿರ್ಗಮನಕ್ಕೆ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಟ್ರೋಫಿ ಗೆಲ್ಲುವ ಆಸೆ ಇರಲಿಲ್ಲ, ಕೇವಲ ರಂಜನೆ ತಮ್ಮ ಗುರಿಯಾಗಿತ್ತು ಎಂದಿರುವ ಅವರು, ಆರೋಗ್ಯ ಸುಧಾರಿಸಿದರೆ ಮರುಪ್ರವೇಶಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌; ನೇಹಾ ಕಕ್ಕರ್‌ಗಿಂತಲೂ ವಾಯ್ಸ್‌ ಚೆನ್ನಾಗಿದೆ ಎಂದು ಗಾಯಕಿಯ ಕಾಲೆಳೆದ ನೆಟ್ಟಿಗರು

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌

Sonu Nigam: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಈ ವೇಳೆ ಹಾಡೊಂದನ್ನು ಏಕಕಾಲಕ್ಕೆ ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಗಾಯಕನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

BBK 13: ʻನಂಗೆ ಸ್ಟ್ರೋಕ್‌ ಆಗುವ ಸಾಧ್ಯತೆ ಇತ್ತು...ʼ; ನಿರ್ದೇಶಕ ಓಂ ಪ್ರಕಾಶ್ ರಾವ್ ಆರೋಗ್ಯ ಹದಗೆಡಲು ಊಟವೇ ಕಾರಣವಾಯ್ತಾ?

ಬಿಗ್‌ ಬಾಸ್‌ನಲ್ಲಿ ಓಂ ಪ್ರಕಾಶ್ ರಾವ್ ಆರೋಗ್ಯ ಹದಗೆಡಲು ಊಟವೇ ಕಾರಣವಾಯ್ತಾ?

Om Prakash Rao: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಆಹಾರ ಪದ್ಧತಿಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಓಂ ಪ್ರಕಾಶ್‌ ರಾವ್‌ ಹೇಳಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡ ಮಿತಿಮೀರಿ ಹೆಚ್ಚಿದ್ದರಿಂದ ಪಾರ್ಶ್ವವಾಯು ಸಂಭವಿಸುವ ಆತಂಕ ಎದುರಾಗಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ʼಕಾಂತಾರ 3' ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ; ಚಿತ್ರ ಯಾವಾಗ ಆರಂಭ?

ʼಕಾಂತಾರ 3' ಬಂದೇ ಬರುತ್ತೆ: ರಿಷಬ್‌ ಶೆಟ್ಟಿ ಬಿಗ್‌ ಅಪ್‌ಡೇಟ್‌

Rishab Shetty: ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ʼಕಾಂತಾರʼ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗಾಗಿ ರಿಷಬ್‌ ಶೆಟ್ಟಿ ಗುಡ್‌ನ್ಯೂಸ್‌ ನೀಡಿದ್ದಾರೆ. ಕೇರಳಂನ ತಿರುವನಂತಪುರಂಗೆ ಆಗಮಿಸಿದ ರಿಷಬ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ʼಕಾಂತಾರ 3ʼ ಸದ್ಯದಲ್ಲೇ ಆರಂಭವಾಗಲಿದೆ ಎಂದಿದ್ದಾರೆ.

ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಆಯ್ಕೆ!

ಮೆಲ್ಬೋರ್ನ್ ಫೆಸ್ಟಿವಲ್‌ಗೆ ಆಯ್ಕೆಯಾದ ಕನ್ನಡದ ‘ಪುಟ್ಟಣ್ಣನ ಕತ್ತೆ’ ಸಿನಿಮಾ

ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ಗೆ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ಜಾಗತಿಕ ಮನ್ನಣೆ ಪಡೆದಿದೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಸಿನಿಮಾವು ನಗರಕ್ಕೆ ವಲಸೆ ಬಂದು ಕತ್ತೆ ಹಾಲು ಮಾರಿ ಬದುಕುವ ಗ್ರಾಮೀಣ ಜನರ ನೈಜ, ಸಂಕೀರ್ಣ ಬದುಕಿನ ಕಥೆಯನ್ನು ಹೇಳುತ್ತದೆಯಂತೆ.

‘ಬಿಗ್ ಬಾಸ್‌ 13’ ಮನೆಯಲ್ಲಿ ಮಹಿಳಾ ಸ್ಪರ್ಧಿಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿ, ತೊಡೆ ತಟ್ಟಿದ ಮಂಜನ ನಡೆ ಸರಿಯೇ? ಕಿಚ್ಚನ ಪಂಚಾಯಿತಿ ಮೇಲೆ ವೀಕ್ಷಕರು ಕಣ್ಣು!

ಸೌಂದರ್ಯಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿದ ಮಂಜ; ವೀಕ್ಷಕರು ಗರಂ!

Bigg Boss Kannada 13: ಬಿಗ್‌ ಬಾಸ್‌ ಮನೆಯ ಮೊದಲ ವಾರದ ಕಣ್ಗಾವಲು ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ಕಾಮನ್ ಮ್ಯಾನ್ ಸ್ಪರ್ಧಿಗಳಾದ ಮಂಜ ಮತ್ತು ಧನುಷ್ ಮಹಿಳಾ ಸ್ಪರ್ಧಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸೌಂದರ್ಯ ಶೆಟ್ಟಿಗೆ ಮೂಳೆ ಮುರಿಯುವ ಜೀವಬೆದರಿಕೆ ಹಾಕಿ, ಅವರ ಮುಂದೆ ತೊಡೆ ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಂಜನ ವಿರುದ್ಧ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟನೆ; ನಿರ್ಮಾಣದ ಹೊಣೆಹೊತ್ತ ರಾಕ್‌ಲೈನ್ ವೆಂಕಟೇಶ್‌

ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಶ್ಮಿಕಾ

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವುದು ಖಚಿತವಾಗಿದೆ. ‘ಎಂ.ಎಸ್. – ಎ ಲೆಗಸಿ ಆನ್ ಸ್ಕ್ರೀನ್’ ಹೆಸರಿನ ಈ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ಹಾಗೂ ಬನ್ನಿ ವಾಸು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ.

‘ಬಿಗ್ ಬಾಸ್‌’ ಮನೇಲಿ ಮತ್ತೆ ‘ಬಳೆ’ ಕಿರಿಕ್; ʻನಾಲಾಯಕ್‌ ನನ್ ಮಕ್ಳ.. ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ..ʼ ಎನ್ನುತ್ತಾ ಹದ್ದುಮೀರಿ ವರ್ತಿಸಿದ ಕಿರಣ್‌ ಶಾಸ್ತ್ರಿ, ಕೆರಳಿದ ಗಗನ್‌!

BBK 13: ʻನಿಮ್ ಯೋಗ್ಯತೆಗೆ ಬೆಂಕಿ ಹಾಕ..ʼ ಎಂದ ಕಿರಣ್‌ಗೆ ಗಗನ್ ವಾರ್ನಿಂಗ್!

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ನಿಯಮ ಮುರಿದ ಆರೋಪ ಹೊತ್ತ ಕಿರಣ್ ಶಾಸ್ತ್ರಿ, ಉಸ್ತುವಾರಿ ತಾಂಡವ್ ಮೇಲೆ ಆಕ್ರೋಶಗೊಂಡಿದ್ದಾರೆ. ಸಹನೆ ಕಳೆದುಕೊಂಡ ಕಿರಣ್‌, "ಬಳೆ ತೊಟ್ಟುಕೊಳ್ಳಿ" ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಗಗನ್ ಖಡಕ್ ತಿರುಗೇಟು ನೀಡಿದ್ದಾರೆ.

BBK 13: ಗಗನ್‌ ಚಿನ್ನಪ್ಪ, ತಾಂಡವ್‌ಗೆ‌ ಬಿಗ್ ಶಾಕ್‌ ನೀಡಿದ ಕಿರಣ್‌ ಶಾಸ್ತ್ರಿ; ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಮಾಡಿದ 'ಬಿಗ್‌ ಬಾಸ್'!

ಗಗನ್ - ತಾಂಡವ್‌ಗೆ ಶಾಕ್ ನೀಡಿದ ಕಿರಣ್; ಕ್ಯಾಪ್ಟನ್ಸಿ ರೇಸ್ ಉಲ್ಟಾಪಲ್ಟಾ!

ಬಿಗ್‌ ಬಾಸ್‌ ಕ್ಯಾಪ್ಟನ್ಸಿ ರೇಸ್‌ನಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಪ್ರಬಲ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಹೊರಬಿದ್ದಿದ್ದಾರೆ. ದಿನಸಿ ಖರೀದಿಯ ‘ಬಿಗ್ ಪೇಟೆ’ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಚಾಣಾಕ್ಷ ನಡೆ ಇಡೀ ಮನೆಯ ಲೆಕ್ಕಾಚಾರವನ್ನೇ ಬದಲಿಸಿತು. ಜಗದೀಶ್ ಮತ್ತು ಅವಿನಾಶ್ ಸುಲಭವಾಗಿ ಸ್ಥಾನ ತ್ಯಾಗ ಮಾಡಿದ್ದು ಅಚ್ಚರಿ ಮೂಡಿಸಿತು.

Bigg Boss 13: ಬೆಂಕಿ ಹಚ್ಚಿದ ‘ಡೋಲು ಬೋಲು’ ಮಾತು! ʻಎಲ್ಲಿಂದ ಬರ್ತಾರೋ ಚೈಲ್ಡ್‌ ಚಪಾತಿಗಳು..ʼ ಎಂದು ಗುಡುಗಿದ ಗಗನ್‌ ಚಿನ್ನಪ್ಪ!

ʻಬಿಗ್ ಬಾಸ್ʼ ಮನೆಯಲ್ಲಿ ರಾದ್ಧಾಂತ; ‘ಡೋಲು ಬೋಲು’ ಮಾತಿಗೆ ಕೆರಳಿದ ಗಗನ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಆರಂಭದಲ್ಲೇ ತಾರಕಕ್ಕೇರಿದೆ. ಧನುಷ್ ಮಂಜುನಾಥ್ ಆಡಿದ ‘ಡೋಲು ಬೋಲು’ ಎಂಬ ಗೇಲಿ ಮಾತಿಗೆ ಸಿಡಿದೆದ್ದ ಗಗನ್ ಚಿನ್ನಪ್ಪ, ‘ಎಲ್ಲಿಂದ ಬರ್ತಾರೋ ಈ ಚೈಲ್ಡ್ ಚಪಾತಿಗಳು’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

Loading...