ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Actor Chetan Ahimsa: ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಂದ ಮುತ್ತಿಗೆ; ಕ್ಷಮೆಯಾಚಿಸಿದ ನಟ ಚೇತನ್‌

ಡಾ. ರಾಜ್‌ಕುಮಾರ್‌ ಸಮಾಧಿ ಕುರಿತ ಹೇಳಿಕೆಗೆ ನಟ ಚೇತನ್‌ ಕ್ಷಮೆಯಾಚನೆ

Dr. Rajkumar's memorial: ವರನಟ ಡಾ.ರಾಜ್​ಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರವ ನಿರ್ಧಾರವನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಜ್​ಕುಮಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇಂದು ರಾಜ್‌ಕುಮಾರ್‌ ಅವರ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿ, ಆಕ್ರೋಶ ಹೊರಹಾಕಿದ್ದರಿಂದ ನಟ ಚೇತನ್‌ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

SS Rajamouli Varanasi: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ?

SS Rajamouli: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ?

SS Rajamouli Varanasi: ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ ವಾರಣಾಸಿ . ಈ ವಾರ ಮೆಕ್ಸಿಕೋದ ಸಿಸಿಎಕ್ಸ್‌ಪಿಯಲ್ಲಿ ಜಾಗತಿಕ ಪಾಪ್ ಸಂಸ್ಕೃತಿ ಕಾರ್ಯಕ್ರಮದೊಂದಿಗೆ ತನ್ನ ಜಾಗತಿಕ ಪ್ರಚಾರಗಳನ್ನು ಪ್ರಾರಂಭಿಸಿತು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್.ಎಸ್. ಕಾರ್ತಿಕೇಯ ಅವರು ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಚಿತ್ರದ ಬಗ್ಗೆ ಮಾತನಾಡಿದರು ಮತ್ತು ಶುಕ್ರವಾರ ಚಿತ್ರದ ಹಿಂದೆಂದೂ ನೋಡಿರದ ದೃಶ್ಯಗಳನ್ನು ಬಿಡುಗಡೆ ಮಾಡಿದರು.

Actor Chetan Ahimsa: ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ನಟ ಚೇತನ್‌ ವಿರುದ್ಧ ಡಾ. ರಾಜ್‌ ಅಭಿಮಾನಿಗಳ ಆಕ್ರೋಶ, ದೂರು ದಾಖಲು

ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ; ಚೇತನ್‌ ಅಹಿಂಸಾ ವಿರುದ್ಧ ದೂರು

ಡಾ. ರಾಜಕುಮಾರ್ ಅವರ ಸಮಾಧಿಗಾಗಿ ಬೆಂಗಳೂರು ನಗರದ ಮಧ್ಯದಲ್ಲಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಫೇಸ್‌ಬುಕ್‌ನಲ್ಲಿ ನಟ ಚೇತನ್‌ ಪೋಸ್ಟ್‌ ಮಾಡಿದ್ದರು. ಈ ಬಗ್ಗೆ ಡಾ.ರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ನಟನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.

Karan Johar: ‘ಕಾಫಿ ವಿತ್ ಕರಣ್’ ಶೋ ಮತ್ತೆ ಶುರು ಆಗೋದು ಯಾವಾಗ? ಕರಣ್ ಜೋಹರ್ ಹೇಳಿದ್ದೇನು?

Karan Johar: ‘ಕಾಫಿ ವಿತ್ ಕರಣ್’ ಶೋ ಮತ್ತೆ ಶುರು ಆಗೋದು ಯಾವಾಗ?

Karan Johar: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ತಮ್ಮ ಹಿಟ್ ಟಾಕ್ ಶೋ ಕಾಫಿ ವಿತ್ ಕರಣ್ ನ ಮತ್ತೆ ಶುರುವಾಗೋ ದಿನಾಂಕವನ್ನು ಅಂತಿಮವಾಗಿ ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಕೊನೆಯ ಬಾರಿಗೆ 2024 ರಲ್ಲಿ ಪ್ರಸಾರವಾಗಿತ್ತು.'ದಿ ವೀಕ್' ಜೊತೆಗಿನ ಸಂಭಾಷಣೆಯ ಸಮಯದಲ್ಲಿ, ಪ್ರೇಕ್ಷಕರೊಬ್ಬರು 'ಕಾಫಿ ವಿತ್ ಕರಣ್' ಮತ್ತೆ ಬರುವ ತಾತ್ಕಾಲಿಕ ದಿನಾಂಕದ ಬಗ್ಗೆ ಚಲನಚಿತ್ರ ನಿರ್ಮಾಪಕರನ್ನು ಕೇಳಿದರು. ಕರಣ್ ನಗುತ್ತಾ, "ದೀಪಾವಳಿ. ಸೀಸನ್ 9" ಎಂದು ಹೇಳಿದರು.

Kantara mimicry row: ʼಕಾಂತಾರʼ ವಿವಾದ ಕೇಸ್ ಇತ್ಯರ್ಥ! ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ

Kantara mimicry row: ʼಕಾಂತಾರʼ ವಿವಾದ ಕೇಸ್ ಇತ್ಯರ್ಥ!

Kantara mimicry row: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸುವುದಾಗಿ ಸೂಚಿಸಿದೆ . ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕ್ಷಮಾಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿಯನ್ನು ಮುಕ್ತಾಯಗೊಳಿಸಿದ್ದು, ಭವಿಷ್ಯದಲ್ಲಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚನೆ ಮಾಡುವ ಸಾಧ್ಯತೆ ಇದೆ.

Mohanlal: ಅಣ್ಣಾವ್ರ ಸಾಂಗ್ ಹಾಡಿರೋದನ್ನ ಶಿವಣ್ಣನಿಗೆ ತೋರಿಸಿದ ಮೋಹನ್​ಲಾಲ್!

ಅಣ್ಣಾವ್ರ ಸಾಂಗ್ ಹಾಡಿರೋದನ್ನ ಶಿವಣ್ಣನಿಗೆ ತೋರಿಸಿದ ಮೋಹನ್​ಲಾಲ್!

Mohanlal: ಇತ್ತೀಚೆಗೆ ಮೋಹನ್ ಲಾಲ್ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ತಮ್ಮದೇ 'ನಾರನ್' ಚಿತ್ರದ 'ವೇಲ್ ಮುರುಗ' ಎಂಬ ಹಾಡನ್ನು ಅವರು ಹಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೋಹನ್ ಲಾಲ್ ಹಾಡಿರುವ 'ಎರಡು ಕನಸು' ಚಿತ್ರದ ಹಾಡಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಈ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ಈ ವಿಡಿಯೋವನ್ನ ಮೋಹನ್ ಲಾಲ್ ಅವರು, ನಟ ಶಿವರಾಜ್​​ಕುಮಾರ್ ಅವರಿಗೆ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.

Toxic Movie: `ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

`ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

Toxic Movie: ಟಾಕ್ಸಿಕ್ ಟೀಸರ್‌ನಲ್ಲಿ 'ಸೆಕ್ಸ್ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಚರ್ಚೆಗಳು ಆಗಿತ್ತು. ಈ ಬಗ್ಗೆ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಈಗ ಯಶ್‌ ಕ್ಲಾರಿಟಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಅಮೆರಿಕಾ ಸೇರಿ ಹೊರ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Khalnayak Returns: ಸಂಜಯ್ ದತ್ ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

ಸಂಜಯ್ ದತ್ ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

Khalnayak Returns: ಸಂಜಯ್‌ ದತ್‌ ‘ಖಳನಾಯಕ್ ರಿಟರ್ನ್ಸ್’ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಂಜಯ್ ಅವರು 1993 ರ ಕಲ್ಟ್ ಕ್ಲಾಸಿಕ್ ಖಲ್ನಾಯಕ್ ಚಿತ್ರದ ಸೀಕ್ವೆಲ್‌ವನ್ನು ಘೋಷಿಸಿದರು. ಮುಂಬರುವ ಚಿತ್ರಕ್ಕೆ ಖಲ್ನಾಯಕ್ ರಿಟರ್ನ್ಸ್ ಎಂದು ಹೆಸರಿಸಲಾಗಿದೆ ಮತ್ತು ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ನಿರ್ಮಿಸುತ್ತಿದ್ದಾರೆ, ಅವರು ಧುರಂಧರ್ ಫ್ರಾಂಚೈಸಿಯನ್ನು ಸಹ ನಿರ್ಮಿಸಿದ್ದಾರೆ.

Shiva Rajkumar: ಅಣ್ಣಾವ್ರ ಜನ್ಮೋತ್ಸವಕ್ಕೆ ಶಿವಣ್ಣ ನಟನೆಯ ʻಬೇಲ್ʼ ಫಸ್ಟ್ ಲುಕ್ ಔಟ್‌!

ಅಣ್ಣಾವ್ರ ಜನ್ಮೋತ್ಸವಕ್ಕೆ ಶಿವಣ್ಣ ನಟನೆಯ ʻಬೇಲ್ʼ ಫಸ್ಟ್ ಲುಕ್ ಔಟ್‌!

Shiva Rajkumar: ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ‌ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

Kajol: ಕಾಜೋಲ್ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿದ್ದೇಕೆ? ಆ ನಿಯಮ ಮುರಿದ್ದಿದ್ದೇಕೆ?

ಕಾಜೋಲ್ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿದ್ದೇಕೆ? ಆ ನಿಯಮ ಮುರಿದ್ದಿದ್ದೇಕೆ?

Kajol Kissing Scene: ‘ದಿ ಟ್ರಯಲ್’ ಸರಣಿಯು ಬಿಡುಗಡೆಯಾದಾಗ ಕಾಜೋಲ್ ಅವರ ಕಿಸ್ಸಿಂಗ್ ಸೀನ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳಿಂದ ತಾವು ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಕಾಜೋಲ್ ಅದೇ ಮೊದಲ ಬಾರಿಗೆ ಮುರಿದಿದ್ದರು ಪಾತ್ರ ಮತ್ತು ಸ್ಕ್ರಿಪ್ಟ್‌ನ ಬೇಡಿಕೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾಮಿಲಿ ಎಂಟ್ರಿ;  ‌ʻಡಾಲಿʼ ಧನಂಜಯ್‌ ನಟನೆಯ ʻಅಣ್ಣ ಫ್ರಮ್‌ ಮೆಕ್ಸಿಕೋʼ ಚಿತ್ರಕ್ಕೆ ಹೂಡಿಕೆ

ಅಣ್ಣ From Mexico ಟೀಸರ್: ಸಿನಿಮಾ ನಿರ್ಮಾಣಕ್ಕಿಳಿದ ಹೆಬ್ಬಾಳ್ಕರ್ ಕುಟುಂಬ

ನಟ ಡಾಲಿ ಧನಂಜಯ್ ಅಭಿನಯದ 'ಅಣ್ಣ from Mexico' ಚಿತ್ರದ ಟೀಸರ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ನಿರ್ಮಾಣಕ್ಕೆ ಇಳಿದಿದ್ದಾರೆ.

Bollywood The Kerala Story 2 OTT: ‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bollywood The Kerala Story 2 OTT: ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಒಟಿಟಿಗೆ ಬರ್ತಿದೆ. ಬಿಡುಗಡೆಯಾದ ನಂತರ, ಈ ಚಿತ್ರವು ವಿವಾದಕ್ಕೆ ಗುರಿಯಾಗಿತ್ತು. ಬಾಕ್ಸ್ ಆಫೀಸ್​​ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನವನ್ನೇ ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಎಲ್ಲಿ ಸ್ಟ್ರೀಮಿಂಗ್‌?

ʻಮನೆಯನ್ನು ಬಾಡಿಗೆ ನೀಡಿದ್ದೇವೆ, ಅದರಿಂದ ಬರುವ ದುಡ್ಡಿನ ಮೇಲೆ ಡಿಪೆಂಡ್‌ ಆಗಿದ್ದೇವೆʼ; ನಟ ದಿಗಂತ್‌ ಹೇಳಿದ ಕಹಿ ಸತ್ಯಗಳು!

ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳಲು ನಿರ್ಧರಿಸಿದ್ರಾ ನಟ ದಿಗಂತ್?

ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳ ಕಾಲ ಯಶಸ್ವಿ ನಟನಾಗಿ ಗುರುತಿಸಿಕೊಂಡಿರುವ ದಿಗಂತ್, ಚಿತ್ರರಂಗದ ಇಂದಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಚಿತ್ರ 'ರುದ್ರ ಕಾಲ' ಮುಹೂರ್ತದ ವೇಳೆ ಮಾತನಾಡಿದ ಅವರು, ಒಪ್ಪಿಕೊಂಡಿದ್ದ ಸಿನಿಮಾಗಳು ಆರಂಭವಾಗದ ಕಾರಣ ನಂದಿ ಬೆಟ್ಟದ ಬಳಿ ಇರುವ ತಮ್ಮ ಮನೆಯ ಬಾಡಿಗೆ ಹಣದ ಮೇಲೆಯೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Prithwi Bhat: ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

ಬರಿಗೈಲಿ ಮನೆ ಬಿಟ್ಟು ಬಂದೆ! ಲವ್‌ ಸ್ಟೋರಿ ರಿವೀಲ್‌ ಮಾಡಿದ ಪೃಥ್ವಿ ಭಟ್

Prithwi Bhat abhi: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಪೃಥ್ವಿ ಭಟ್. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು. ತಂದೆ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬಳಿಕ ಬೀದಿ ರಂಪಾಟವಾಗಿತ್ತು. ಈಗ ಸಂದರ್ಶನವೊಂದರಲ್ಲಿ ತಮ್ಮ ಲವ್‌ ಸ್ಟೋರಿ ಬಗ್ಗೆ ರಿವೀಲ್‌ ಮಾಡಿದ್ದಾರೆ. ಇವತ್ತಿಗೂ ನಾನು ಮಾಡಿದ್ದು ತಪ್ಪು ಎಂದು ತಂದೆ-ತಾಯಿಯನ್ನು ನೆನೆದು ಆಗಾಗ್ಗೆ ಅಳುತ್ತೇನೆ ಎಂದು ಪೃಥ್ವಿ ಭಟ್ ತಿಳಿಸಿದ್ದಾರೆ.

ʻನೀವು ರಾಜಕಾರಣಕ್ಕೆ ಬರಬಹುದಲ್ಲವೇ..ʼ ಎಂದು ಕೇಳಿದ್ದಕ್ಕೆ ಡಾ. ರಾಜ್‌ಕುಮಾರ್‌ ಕೊಟ್ಟ ಉತ್ತರ ಹೀಗಿತ್ತು!

ರಾಜಕೀಯಕ್ಕೆ ಬರದಿರಲು ಡಾ. ರಾಜ್‌ಕುಮಾರ್ ನೀಡಿದ್ದ ಕಾರಣವೇನು? ಇಲ್ಲಿದೆ ಸತ್ಯ

ವರನಟ ಡಾ. ರಾಜ್‌ಕುಮಾರ್ ಅವರಿಗೆ ರಾಜಕೀಯಕ್ಕೆ ಬರುವಂತೆ ಸಾಕಷ್ಟು ಒತ್ತಡಗಳಿದ್ದವು. ಆದರೂ ಅವರು ರಾಜಕೀಯದತ್ತ ಎಂದಿಗೂ ಮುಖ ಮಾಡಲಿಲ್ಲ. ಅಣ್ಣಾವ್ರ ಜನ್ಮದಿನದ ಅಂಗವಾಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಒಂದು ಪೋಸ್ಟ್‌ ಹಂಚಿಕೊಂಡಿದ್ದು, ಅದರಲ್ಲಿ ಅಪರೂಪದ ಪ್ರಸಂಗವೊಂದನ್ನು ಬಿಚ್ಚಿಟ್ಟಿದ್ದಾರೆ.

ಡಾ. ರಾಜ್‌ಕುಮಾರ್‌ ಜನ್ಮದಿನ: ಕನ್ನಡ ನಾಡಿನ ವರನಟನನ್ನು ನೆನೆದ ರಾಜಕೀಯ ಗಣ್ಯರು, ಸಿನಿಮಾ ತಾರೆಯರು

ಡಾ. ರಾಜ್‌ ಜನ್ಮದಿನದ; 'ಅಭಿಮಾನಿಗಳೇ ದೇವರು' ಎಂದ ಅಣ್ಣಾವ್ರಿಗೆ ಗಣ್ಯರ ನಮನ

Dr Rajkumar Birthday: ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ನಾಡಿನಾದ್ಯಂತ ಸಂಭ್ರಮ ಮನೆಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಅಣ್ಣಾವ್ರನ್ನು ಸ್ಮರಿಸಿದ್ದಾರೆ.

Elra Kaaleliyatte Kaala Review: ಸಮಯವೇ ತಿಳಿಯದ ಇದ್ನೋಡು ಊರಿನವರ ತರಹೇವಾರಿ ಕಥೆ!

ಚಂದನ್‌ ಶೆಟ್ಟಿಯ ʻಎಲ್ರ ಕಾಲೆಳಿಯತ್ತೆ ಕಾಲʼ ಸಿನಿಮಾ ಹೇಗಿದೆ?

Elra Kaaleliyatte Kaala Review: ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ಪಾದಾರ್ಪಣೆ ಮಾಡಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರವು ಒಂದು ವಿಶಿಷ್ಟ ಕಾಮಿಡಿ ಪ್ರಯತ್ನ. 'ಇದ್ನೋಡು' ಎಂಬ ಗಡಿಯಾರವೇ ನಡೆಯದ ಊರಿನಲ್ಲಿ ಸಿಲುಕಿಕೊಳ್ಳುವ ಯುವಕನ ಕಥೆಯನ್ನು ನಿರ್ದೇಶಕ ಸುಜಯ್ ಶಾಸ್ತ್ರಿ ರೆಟ್ರೋ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

Actress Riythvika: ಮುರಿದುಬಿದ್ದ ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಬಿಗ್ ಬಾಸ್' ಖ್ಯಾತಿಯ ನಟಿ!

ಮುರಿದುಬಿದ್ದ ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ 'ಬಿಗ್ ಬಾಸ್' ಖ್ಯಾತಿಯ ನಟಿ!

Actress Riythvika: ಬಿಗ್ ಬಾಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ಸ್ಪರ್ಧಿಯಾದ ಅವರು ಮತ್ತು ವಿನೋತ್ ಲಕ್ಷ್ಮಣನ್ ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಂತರ, ಆಗಸ್ಟ್ 27 ರಂದು ವಿವಾಹ ನಡೆಯಲಿದೆ ಎಂದು ಘೋಷಿಸಲಾಯಿತು, ಆದರೆ ಅದನ್ನು ಮುಂದೂಡಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ರಿತ್ವಿಕಾ ಈಗ ಉತ್ತರಿಸಿದ್ದಾರೆ.

Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್; ವಿಡಿಯೋ ವೈರಲ್‌

ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್!

Mohanlal : ಎರಡು ವರ್ಷಗಳ ಹಿಂದೆ ಮೋಹನ್ ಲಾಲ್ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡು ಸಖತ್ ವೈರಲ್ ಆಗಿತ್ತು. ಈ ಬಾರಿಯಂತೂ ಮೋಹನ್ ಲಾಲ್ ಅವರು ಸಾಹಿತ್ಯವನ್ನು ನೋಡದೆಯೇ ಹಾಡಿದ್ದಾರೆ. ಈ ವಿಶೇಷ ದಿನದಂದು ಒಂದು ವಿಡಿಯೋವೊಂದು ಭರ್ಜರಿ ಸೌಂಡ್‌ ಮಾಡುತ್ತಿದೆ.

Actress Kriti Shetty: ಅಕ್ಷಯ ತೃತೀಯ ಅಭಿಯಾನ: ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆ ಘೋಷಿಸಿದ ಇಂದ್ರಿಯ ಜ್ಯುವೆಲ್ಲರಿ

ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿಯ ಪಾಲುದಾರಿಕೆ

ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ಆಭರಣ ಬ್ರಾಂಡ್ ಆಗಿರುವ ಇಂದ್ರಿಯ, ನಟಿ ಕೃತಿ ಶೆಟ್ಟಿ(Actress Kriti Shetty) ಅವರೊಂದಿಗೆ ದೀರ್ಘಾವಧಿಯ ಸಹಯೋಗಕ್ಕಾಗಿ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲು ದಾರಿಕೆಯು ಅಕ್ಷಯ ತೃತೀಯ 2026 ರ ಅಭಿಯಾನದೊಂದಿಗೆ ಪ್ರಾರಂಭವಾಗುತ್ತದೆ. ಕೃತಿ ಶೆಟ್ಟಿ ಅವರ ಆಧುನಿಕದ ಜೊತೆಗೆ ಸಾಂಪ್ರದಾಯಿಕ ನೋಟಕ್ಕೆ ಹೆಸರುವಾಸಿಯಾಗಿದ್ದು, ಇದು ಇಂದಿನ ಮಹಿಳೆಯ ಬ್ರ್ಯಾಂಡ್‌ನ ಕಲ್ಪನೆಯಾದ ಆತ್ಮವಿಶ್ವಾಸ, ಅಭಿವ್ಯಕ್ತಿಶೀಲ ಮತ್ತು ಅವರ ಬೇರುಗಳಿಗೆ ಸಂಪರ್ಕ ಹೊಂದಿ ರುವ ಬಾವಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತದೆ.

Jerax Web Series Review: ಇಲ್ಲಿ ಮನುಷ್ಯರೇ ಡುಪ್ಲಿಕೇಟ್, ಜಾಸ್ತಿನೇ ಇದೆ ಎಂಟರ್‌ಟೇನ್‌ಮೆಂಟ್!‌

ʻಜೆರಾಕ್ಸ್ʼ ವೆಬ್ ಸೀರೀಸ್‌ ಹೇಗಿದೆ? ನಗಿಸ್ತಾರಾ ನಾಗಭೂಷಣ್‌ - ಪಾಯಲ್?‌

ಡಾಲಿ ಧನಂಜಯ್‌ ನಿರ್ಮಾಣ ಮಾಡಿರುವ 'ಜೆರಾಕ್ಸ್' ವೆಬ್ ಸರಣಿಯು ಕನ್ನಡದ ಮಟ್ಟಿಗೆ ಒಂದು ವಿಶಿಷ್ಟ ಪ್ರಯೋಗ. ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಕಾಪಿ ಮಾಡುವ ಫ್ಯಾಂಟಸಿ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ಶ್ರೀನಿಧಿ ಬೆಂಗಳೂರು ಒಂದು ಕಾಮಿಡಿ ಸರಣಿಯನ್ನು ಮಾಡಿದ್ದಾರೆ.

ಮನೆಯಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ 29 ವರ್ಷದ ಖ್ಯಾತ ನಟಿ ದಿವ್ಯಾಂಕಾ; 2 ವರ್ಷದ ಹಿಂದಿನ ಪೋಸ್ಟ್‌ ಈಗ ವೈರಲ್‌ ಆಗಿದ್ದೇಕೆ?

ಮನೆಯಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ 29 ವರ್ಷದ ಖ್ಯಾತ ನಟಿ ದಿವ್ಯಾಂಕಾ

ಹರಿಯಾಣದ ಖ್ಯಾತ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ ಅವರು ಘಾಜಿಯಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 29 ವರ್ಷದ ದಿವ್ಯಾಂಕಾ ಅವರಿಗೆ ಹೃದಯಾಘಾತ ಸಂಭವಿಸಿದಾಗ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾದ ಗಾಯವಾಗಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸಾವಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻನಂಗೀಗ 50 ವರ್ಷ ಅಂದ್ರೆ ಯಾರೂ ನಂಬಲ್ಲ..ʼ; ವಯಸ್ಸಾದ್ರೂ ಯಂಗ್‌ ಆಗಿ ಕಾಣಿಸಲು ಟಿಪ್ಸ್‌ ಕೊಟ್ಟ ನಟಿ ಸಂಗೀತಾ ಅನಿಲ್

50ರ ಹರೆಯದಲ್ಲೂ ನಟಿ ಸಂಗೀತಾ ಅನಿಲ್ ಇಷ್ಟೊಂದು ಯಂಗ್ ಆಗಿರಲು ಕಾರಣವೇನು?

ಹಿರಿತೆರ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸಂಗೀತಾ ಅನಿಲ್ ಅವರು ಇದೇ ಮೇ 19ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ವಯಸ್ಸು ಅರ್ಧ ಶತಕ ದಾಟುತ್ತಿದ್ದರೂ ಇಂದಿಗೂ ಯಂಗ್‌ ಆಗಿ ಕಾಣುವ ಸಂಗೀತಾ, ತಾವು ಯಾರ ಮೇಲೂ ಡಿಪೆಂಡ್‌ ಆಗದೇ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು ತಮ್ಮ ಆರೋಗ್ಯದ ಗುಟ್ಟು ಎಂದಿದ್ದಾರೆ.

ಚಿರಂಜೀವಿ ಮನೆ ಪಕ್ಕದಲ್ಲೇ ಭವ್ಯ ಬಂಗಲೆ ಕಟ್ಟಿಸುತ್ತಿರುವ ಅಲ್ಲು ಅರ್ಜುನ್;‌ ಡಿಸೆಂಬರ್‌ನಲ್ಲಿ ನಡೆಯಲಿದೆ ಗೃಹಪ್ರವೇಶ

ಕನಸಿನ ಮನೆಗೆ 100 ಕೋಟಿ ಖರ್ಚು ಮಾಡ್ತಿದ್ದಾರೆ ನಟ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಛದಲ್ಲಿ ಅತ್ಯಾಧುನಿಕ ಐಷಾರಾಮಿ ಮನೆಯನ್ನು ನಿರ್ಮಿಸುತ್ತಿದ್ದಾರೆ. 36 ಸಾವಿರ ಚದರ ಅಡಿ ವಿಸ್ತೀರ್ಣದ ಈ ಬಂಗಲೆಯು ಮೆಗಾಸ್ಟಾರ್ ಚಿರಂಜೀವಿ ಅವರ ನಿವಾಸದ ಸಮೀಪದಲ್ಲೇ ಇದೆ.

Loading...