ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

The Paradise teaser:  ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!

The Paradise teaser: ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!

The Paradise teaser: ದಿ ಪ್ಯಾರಡೈಸ್ ಆರಂಭದಲ್ಲಿ ಮಾರ್ಚ್ 26 ರಂದು ಬಿಡುಗಡೆಯಾಗಬೇಕಿತ್ತು. ಇದನ್ನು ಆಗಸ್ಟ್ 21 ಕ್ಕೆ ಮತ್ತು ಈಗ ಸೆಪ್ಟೆಂಬರ್ 24 ಕ್ಕೆ ಮುಂದೂಡಲಾಗಿದೆ. ಎಸ್‌ಎಲ್‌ವಿ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ್ದಾರೆ ಮತ್ತು ಇಶಾನ್ ಸಕ್ಸೇನಾ ಸಹ-ನಿರ್ಮಿಸಿದ್ದಾರೆ. ಬಾಲಿವುಡ್ ನಟ ರಾಘವ್ ಜುಯಾಲ್, ಸಂಪೂರ್ಣೇಶ್ ಬಾಬು, ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್, ರಾಜ ರವೀಂದ್ರ, ತನಿಕೇಲ್ಲ ಭರಣಿ, ಎಂ.ಎಸ್. ಚೌಧರಿ ಮತ್ತು ರಾಮ್ ಜಗನ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿನ ಪೂರ್ಣತೆ; 'ಸಾವಿರ ಮೆಟ್ಟಿಲು' ಏರಿದ ಕನ್ನಡ ಸಿನಿಮಾ

ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿಗೆ ಜೀವ ಕೊಟ್ಟ ನಿರ್ಮಾಪಕ ಡಿ.ಬಿ. ಬಸವೇಗೌಡ

ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಕಾಲಿಕ ನಿಧನದಿಂದ ಅರ್ಧಕ್ಕೇ ನಿಂತಿದ್ದ 'ಸಾವಿರ ಮೆಟ್ಟಿಲು' ಚಿತ್ರವು ನಿರ್ಮಾಪಕ ಡಾ. ಡಿ. ಬಿ. ಬಸವೇಗೌಡರ ಹಠ ಹಾಗೂ ಶಿಷ್ಯ ಕೆ. ಎಸ್. ಎಲ್. ಸ್ವಾಮಿ ಅವರ ಪ್ರಯತ್ನದಿಂದ 2006ರಲ್ಲಿ ಪೂರ್ಣಗೊಂಡು ರಿಲೀಸ್‌ ಆಗಿ, ಇತಿಹಾಸ ಬರೆದಿತ್ತು. ಈ ಸಿನಿಮಾದ ಕುರಿತು ಡಾ. ಪ್ರವೀಣ್ ಈಶ್ವರಪ್ಪ ಬರೆದ ಲೇಖನ ಇಲ್ಲಿದೆ.

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!

ಜೀ ಕನ್ನಡದಲ್ಲಿ ʻಹಳ್ಳಿ ಪವರ್ ರಿಲೋಡೆಡ್ʼ! ಯಾವಾಗ ಶುರುವಾಗಲಿದೆ ಈ ಶೋ?

ಜೀ ಕನ್ನಡ ವಾಹಿನಿಯು ‘ಹಳ್ಳಿ ಪವರ್ ರಿಲೋಡೆಡ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ತರಲು ಸಂಪೂರ್ಣ ಸಜ್ಜಾಗಿದೆ. ಆಗಸ್ಟ್ 8ರಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಮಹಿಳಾ ಸ್ಪರ್ಧಿಗಳು 'ಹಳ್ಳಿ ಪವರ್' ಪಟ್ಟಕ್ಕಾಗಿ ಫೈಟ್‌ ಮಾಡಲಿದ್ದಾರೆ.

ʻಯಶ್, ಕೆಲಸದ ಬಗ್ಗೆ ಅಪಾರ ಕಮಿಟ್‌ಮೆಂಟ್ ಇರುವ ನಟ’: ‘ರಾಮಾಯಣ’ ಟ್ರೇಲರ್ ನೋಡಿ ರಾಧಿಕಾ ಪಂಡಿತ್‌ಗೆ ಮೇಘನಾ ರಾಜ್ ಹೇಳಿದ್ದೇನು?

ʻಅದು ರಾಮಾಯಣ ಅಲ್ಲ, ರಾವಣಾಯಣ' ಅಂತ ನಟ ಮೇಘನಾ ರಾಜ್ ಸರ್ಜಾ ಹೇಳಿದ್ದೇಕೆ?

ನಟಿ ಮೇಘನಾ ರಾಜ್ ಸರ್ಜಾ ಅವರು 'ರಾಕಿಂಗ್ ಸ್ಟಾರ್' ಯಶ್ ಅವರ ವೃತ್ತಿಪರತೆ ಹಾಗೂ ಶ್ರದ್ಧೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ರಾಜಾಹುಲಿ' ಸಿನಿಮಾದ ಶೂಟಿಂಗ್ ವೇಳೆ ಯಶ್ ತೋರುತ್ತಿದ್ದ ಪರ್ಫೆಕ್ಷನ್ ನೆನಪಿಸಿಕೊಂಡ ಅವರು, 'ರಾಮಾಯಣ' ಚಿತ್ರದ ಟ್ರೇಲರ್ ವೀಕ್ಷಿಸಿದ ತಕ್ಷಣ ರಾಧಿಕಾ ಪಂಡಿತ್‌ಗೆ ಕರೆ ಮಾಡಿ ಇದು 'ರಾವಣಾಯಣ' ಎಂದು ಬಣ್ಣಿಸಿದ್ದಾಗಿ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಅರ್ಜಿ, ಕೋರ್ಟ್‌ನಲ್ಲಿ ಭಾರಿ ವಾದ-ಪ್ರತಿವಾದ!

ದರ್ಶನ್‌ ಕೇಸ್‌: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಹೇಗೆ ನಡೆಯಿತು?

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ‘ಮಾಫಿ ಸಾಕ್ಷಿ’ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಸಿಆರ್‌ಪಿಸಿ ಸೆಕ್ಷನ್ 307 ಅಡಿಯಲ್ಲಿ ಸಮರ್ಥಿಸಿಕೊಂಡಿದ್ದು, ಇತರ ಆರೋಪಿಗಳ ವಾದ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ.

ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಶಾಕ್: ಮಾಫಿ ಸಾಕ್ಷಿಯಾಗಲು ರೆಡಿಯಾದ ಮತ್ತಿಬ್ಬರು ಆರೋಪಿಗಳು, 'ದಾಸ'ನಿಗೆ ಹೆಚ್ಚಾಯಿತಾ ಸಂಕಷ್ಟ?

ದರ್ಶನ್‌ಗೆ ಬಿಗ್ ಶಾಕ್; ಮಾಫಿ ಸಾಕ್ಷಿಯಾಗಲು ಮತ್ತಿಬ್ಬರು ಆರೋಪಿಗಳು ಸಜ್ಜು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಸಂಕಷ್ಟ ತೀವ್ರಗೊಂಡಿದೆ. 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ' ಆಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಸತ್ಯ ಹೇಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.

‘ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡ್ತೀವಿ' ಎಂದ ವಿಕ್ರಮ್‌ ರವಿಚಂದ್ರನ್; ಆದರೆ, ಇದರ ಹಿಂದಿರುವ ಸವಾಲುಗಳೇನು?

ʻಶಾಂತಿ ಕ್ರಾಂತಿʼ ರೀ-ರಿಲೀಸ್‌ಗೆ ರವಿಚಂದ್ರನ್ ಗ್ರೀನ್ ಸಿಗ್ನಲ್!

'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಭಾರತದ ಮೊದಲ ದೈತ್ಯ ಪ್ಯಾನ್-ಇಂಡಿಯಾ ಚಿತ್ರ 'ಶಾಂತಿ ಕ್ರಾಂತಿ'ಯನ್ನು ಮರುಬಿಡುಗಡೆ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಅಭಿಯಾನ ಶುರುವಾಗಿದೆ. ಈ ಕುರಿತು ಪುತ್ರ ವಿಕ್ರಮ್ ರವಿಚಂದ್ರನ್ ಸ್ಪಂದಿಸಿದ್ದು, ಕೆಲಸಗಳು ಆರಂಭವಾಗಿವೆ ಎಂದಿದ್ದಾರೆ. ಆದರೆ, ಈ ಚಿತ್ರದ ಬಿಡುಗಡೆ ಅಷ್ಟೊಂದು ಈಸೀಯೇ?

Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌

Rashmika Mandanna:ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಮೈಸಾ, ರಣಬಾಲಿ, ಪುಷ್ಪ 3, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಮೈಸಾ ಬಗ್ಗೆ ಹೇಳೋದಾದ್ರೆ, ರವೀಂದ್ರ ಪುಲ್ಲೆ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಸಿನಿಮಾದಲ್ಲಿ, ರಶ್ಮಿಕಾ ಗೋಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Actor Darshan: ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ನಟ ದರ್ಶನ್ ಅಂಡ್ ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್, ಪ್ರಕರಣದಲ್ಲಿ ಸತ್ಯ ಹೇಳುವುದಾಗಿ ತಿಳಿಸಿ ತಮ್ಮನ್ನು ‘ಮಾಫಿ ಸಾಕ್ಷಿ’ (Approver) ಯನ್ನಾಗಿ ಪರಿಗಣಿಸಿ ಕ್ಷಮೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದು, ನಟ ದರ್ಶನ್ ಇರುವ ಜೈಲು ಕೊಠಡಿಯಿಂದ ಅಲ್ಲದೆ ಬೇರೆ ಪ್ರತ್ಯೇಕ ಜೈಲು ಕೊಠಡಿಯಿಂದ ತಮ್ಮನ್ನು ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಮನವಿ ಮಾಡಿದ್ದಾರೆ.

Trisha Krishnan: ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ

ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ

Trisha Krishnan: ಉದಯನಿಧಿ ಸ್ಟಾಲಿನ್ ಸಾರ್ವಜನಿಕ ರ್ಯಾಲಿಯಲ್ಲಿ ಅವರ ಬಗ್ಗೆ "ಡಬಲ್ ಮೀನಿಂಗ್" ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಂತರ, ತ್ರಿಷಾ ಕೃಷ್ಣನ್ ಅವರ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ವಿವಾದಕ್ಕೂ ಮುನ್ನ ತ್ರಿಶಾ ಫೋಟೋ ಪೋಸ್ಟ್ ಮಾಡಿದ್ದರೂ, ಆ ಬಳಿಕ ಚರ್ಚೆ ಆಗಿದೆ. ನಟಿಯ ಶಾಂತ ಹಾಗೂ ಧೈರ್ಯದ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Dorothy: ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ!  ಕೀರ್ತಿ ಸುರೇಶ್ ನಾಯಕಿ

ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ!

Dorothy: ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದ್ದರೂ, ಕೀರ್ತಿ ಸುರೇಶ್ ಜೊತೆಗೆ ಸನಂತ್ ಮತ್ತು ರಿಷಿಕಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದಲ್ಲದೆ, ಇಳಯರಾಜ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಲಿದ್ದಾರೆ. ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ, ಗುನೀತ್ ಮೊಂಗಾ ಕಪೂರ್ ಮತ್ತು ಅಚಿನ್ ಜೈನ್ ಅವರು ಧಮ್ಮಂ ಫಿಲ್ಮ್ಸ್ ಜೊತೆಗೆ ನಿರ್ಮಿಸಿದ್ದಾರೆ.

R Madhavan: ‘ಸಂಘಿ’ ಎಂದವರಿಗೆ ಆರ್‌ ಮಾಧವನ್ ತಿರುಗೇಟು

‘ಸಂಘಿ’ ಎಂದವರಿಗೆ ಆರ್‌ ಮಾಧವನ್ ತಿರುಗೇಟು

R Madhavan: ಭಾರತದ ಶ್ರೇಷ್ಠ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ‘ಜಿಡಿಎನ್’ (JDN) ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿತರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಆರ್‌. ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್: ಸೆಪ್ಟೆಂಬರ್ 18ಕ್ಕೆ ಸಿನಿಮಾ ರಿಲೀಸ್!

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್

ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಮೂರನೇ ಬಾರಿಗೆ ತೆರೆಮೇಲೆ ಒಂದಾಗಿರುವ 'ಅಮರ್ಥ' ಸಿನಿಮಾ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಹಿರಿಯ ನಟ ಸುಂದರ್ ರಾಜ್ ಮೋಷನ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಪಂಚರಂಗಿ ಫಿಲಂಸ್ ನಿರ್ಮಿಸಿರುವ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ಈ ಚಿತ್ರಕ್ಕೆ ಯೂ/ಎ ಪ್ರಮಾಣಪತ್ರ ಸಿಕ್ಕಿದೆ.

‌ಪತ್ರಕರ್ತನಾಗಿ ಉಪೇಂದ್ರ ಅಣ್ಣನ ಮಗ ನಿರಂಜನ್;‌ ʻಸ್ಪಾರ್ಕ್‌ʼ ಚಿತ್ರದಲ್ಲಿ ನಟ ʻನೆನಪಿರಲಿʼ ಪ್ರೇಮ್‌ಗೆ  ಏನು ಪಾತ್ರ?

‘ಸ್ಪಾರ್ಕ್’ ಚಿತ್ರದ ‘ಶಕಲಕ’ ಹಾಡಿಗೆ ನಿರಂಜನ್ - ರಚನಾ ಭರ್ಜರಿ ಡ್ಯಾನ್ಸ್!

'ರಿಯಲ್ ಸ್ಟಾರ್' ಉಪೇಂದ್ರ ಅವರ ಸೋದರಸಂಬಂಧಿ ನಿರಂಜನ್ ಸುಧೀಂದ್ರ ಅಭಿನಯದ 'ಸ್ಪಾರ್ಕ್' ಚಿತ್ರದ 'ಶಕಲಕ ಭುಂ ಭೂಂ' ಹಾಡಿನ ಬಿಡುಗಡೆ ಅದ್ಧೂರಿಯಾಗಿ ನೆರವೇರಿದೆ. ಚಿತ್ರದಲ್ಲಿ ನಿರಂಜನ್ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತನಾಗಿ ನಟಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ.

Ravichandran: ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ‌ʻಶಾಂತಿ ಕ್ರಾಂತಿʼ ಟ್ರೆಂಡಿಂಗ್; ಫ್ಲಾಪ್‌ ಆಗಿದ್ದ ಸಿನಿಮಾವನ್ನು ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಆಗ್ರಹ!

'ಶಾಂತಿ ಕ್ರಾಂತಿ' ಚಿತ್ರ ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಡಿಮ್ಯಾಂಡ್!

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ದೇಶನದ, 35 ವರ್ಷಗಳ ಹಿಂದೆ 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ 'ಶಾಂತಿ ಕ್ರಾಂತಿ' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. 4 ಭಾಷೆಗಳಲ್ಲಿ ಮೂಡಿಬಂದಿದ್ದ ಈ ಚಿತ್ರವೇ ನೈಜ 'ಪ್ಯಾನ್ ಇಂಡಿಯಾ' ಸಿನಿಮಾ ಎಂದು ಬಣ್ಣಿಸುತ್ತಿರುವ ಅಭಿಮಾನಿಗಳು, ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಿ ಎಂದು ಆಗ್ರಹಪಡಿಸುತ್ತಿದ್ದಾರೆ.

'ರಾಮಾಯಣ' ಚಿತ್ರದ ಸಾಯಿ ಪಲ್ಲವಿ, ಲಾರಾ ದತ್ತಾ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್; ಖಡಕ್‌ ತಿರುಗೇಟು ನೀಡಿದ ವಸ್ತ್ರ ವಿನ್ಯಾಸಕರು!

ಸೀತೆ, ಕೈಕೇಯಿ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್‌; ತಿರುಗೇಟು ನೀಡಿದ ಡಿಸೈನರ್ಸ್!

ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ಲಾರಾ ದತ್ತಾ ಅವರ ಉಡುಪುಗಳ ವಿನ್ಯಾಸಕ್ಕೆ ವ್ಯಕ್ತವಾದ ಟ್ರೋಲಿಂಗ್‌ಗೆ ವಸ್ತ್ರ ವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಖಡಕ್ ಉತ್ತರ ನೀಡಿದ್ದಾರೆ. ಪ್ರತಿಯೊಂದು ಬಣ್ಣಕ್ಕೂ ಸಾಂಕೇತಿಕ ಅರ್ಥ ನೀಡಿ ಅತ್ಯಂತ ಭಕ್ತಿಯಿಂದ ಈ ಉಡುಪುಗಳನ್ನು ಡಿಸೈನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tumbadchi Manjula OTT : ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

Tumbadchi Manjula OTT : 'ಸು ಫ್ರಮ್ ಸೋ' ಮರಾಠಿಯಲ್ಲಿಯೂ (Maratahi Movie) ನಿರ್ಮಾಣಗೊಂಡಿತ್ತು. ಈ ಸಿನಿಮಾ . ಈಗ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರೇಕ್ಷಕರ ಪ್ರೀತಿ ಎರಡನ್ನೂ ಗೆದ್ದ ನಂತರ ಈಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಮರಾಠಿ ಭಾಷೆಯಲ್ಲಿ 'ತುಂಬಾಡ್ಚಿ ಮಂಜುಳಾ' ಶೀರ್ಷಿಕೆಯಡಿ ಸಿನಿಮಾ ಮೂಡಿಬಂದಿದ್ದು, ಜೂನ್​​ 5ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು.

Jason Sanjay :  ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

Jason Sanjay: ವಿಜಯ್ ಪುತ್ರ (Vijay) ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ-ರಾಜಕಾರಣಿ ವಿಜಯ್ ಅವರ ಪುತ್ರ ಯಶ್ ಅವರ ಕೆಜಿಎಫ್ ತಮ್ಮ ನೆಚ್ಚಿನ ಚಿತ್ರವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಸಿಗ್ಮಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಜೇಸನ್ , ಕಾಲ್ಪನಿಕ ನಿರೂಪಣೆಯನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆರೆಸಿ, ಮಾಸ್ ಚಿತ್ರವನ್ನು ನೀಡಿದ್ದಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಶ್ಲಾಘಿಸಿದರು.

Ramayana: ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

Ramayana: ರಾಮಾಯಣ ಟ್ರೈಲರ್‌ ಔಟ್‌ ಆಗಿದೆ. ಅಷ್ಟೇ ಅಲ್ಲ ಮೆಚ್ಚುಗೆಯನ್ನು ಗಳಿಸಿ ಪ್ರೇಕ್ಷಕರ ಮನಗೆದ್ದಿವೆ. ಆದರೆ ಕೆಲವು ದೃಶ್ಯಗಳ ಬಗ್ಗೆ ಅಸಾಮಾಧಾನ ವ್ಯಕ್ತವಾಗಿದೆ. 2024 ರ ಆದಿಪುರುಷ ಚಿತ್ರಕ್ಕೆ ಒಂದು ವರ್ಗ ಹೋಲಿಕೆ ಮಾಡುತ್ತಿದೆ. ಈಗ, ನಿತೇಶ್ ತಿವಾರಿ ಅವರ ರಾಮಾಯಣ ಬಿಡುಗಡೆಯಾಗಲು ಸಜ್ಜಾಗುತ್ತಿದ್ದಂತೆ, ಅನೇಕ ಅಭಿಮಾನಿಗಳು ಎರಡು ಚಿತ್ರಗಳನ್ನು ಹೋಲಿಸುತ್ತಿದ್ದಾರೆ, ಆದಿಪುರುಷದ ಸಂಭಾಷಣೆಕಾರ ಮನೋಜ್ ಮುಂತಶಿರ್ ಇದರ ವಿರುದ್ಧ ಎಚ್ಚರಿಸಿದ್ದಾರೆ.

ʻಕರಾವಳಿʼ ನಂತರ ʻಮಹಾನ್‌ʼ ಚಿತ್ರದಲ್ಲಿ ಮಿಂಚಲು ರೆಡಿಯಾದ ನಟ ಮಿತ್ರ; ವಿಜಯ ರಾಘವೇಂದ್ರಗೆ ಜೋಡಿಯಾದ ರಾಧಿಕಾ ನಾರಾಯಣ್

ʻಮಹಾನ್ʼ ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ರಾಧಿಕಾ; ನಟ ಮಿತ್ರಗೆ ಏನು ಪಾತ್ರ?

ನಿರ್ದೇಶಕ ಪಿ. ಸಿ. ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರಾಧಿಕಾ ನಾರಾಯಣ್ ಹಾಗೂ ನಟ ಮಿತ್ರ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರಕಾಶ್ ಬೂದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಸಾಮಾಜಿಕ ಕಾಳಜಿಯುಳ್ಳ ರೈತನಾಗಿ ನಟಿಸಿದ್ದಾರೆ.

ಖ್ಯಾತ ನಟ ಪ್ರದೀಪ್‌ ರಾವತ್‌ ನಿಧನ; ಬ್ಲಡ್‌ ಕ್ಯಾನ್ಸರ್‌ನಿಂದ ಮೃತಪಟ್ಟರೇ ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್?

ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್ ಪ್ರದೀಪ್‌ ರಾವತ್‌ ನಿಧನ!

'ಮಹಾಭಾರತ'ದ ಅಶ್ವತ್ಥಾಮ, 'ಗಜನಿ' ಹಾಗೂ ದರ್ಶನ್ ಅವರ 'ಗಜ' ಚಿತ್ರದ ಖ್ಯಾತ ಖಳನಟ ಪ್ರದೀಪ್ ರಾವತ್ (74) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಮೌಳಿ ಅವರ 'ಸೈ' ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಈ ಹಿರಿಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗ ಶ್ರದ್ಧಾಂಜಲಿ ಸಲ್ಲಿಸಿದೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

Sudeep: ʻಬಿಗ್‌ ಬಾಸ್‌ ಕನ್ನಡ 13ʼ ಶೋ ಯಾವಾಗ ಆರಂಭ? ಕೊನೆಗೂ ದಿನಾಂಕ ಘೋಷಣೆ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ರ ಪ್ರೋಮೋ ಬಿಡುಗಡೆಯಾಗಿದೆ. ಈ ಬಾರಿ ಜನಸಾಮಾನ್ಯರಿಗಾಗಿ 'ಅಗ್ನಿಪರೀಕ್ಷೆ' ಎಂಬ ಹೊಸ ಟಾಸ್ಕ್‌ ಪರಿಚಯಿಸಲಾಗಿದ್ದು, ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ಲಾಂಚ್ ಆಗಲಿದೆ. ಈ ಹಂತದಲ್ಲಿ ಗೆಲ್ಲುವವರು ನೇರವಾಗಿ ಬಿಗ್‌ ಬಾಸ್‌ ಶೋ ಪ್ರವೇಶಿಸಲಿದ್ದಾರೆ.

'ನಾನು ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೇನೆ': ಚಿತ್ರರಂಗದ ಆರಂಭದ ದಿನಗಳನ್ನು ನೆನೆದ ನಟಿ ಜ್ಯೋತಿಕಾ!

ʻಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೀತಿದ್ದೆʼ ಎಂದ ನಟಿ ಜ್ಯೋತಿಕಾ

ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪತಿ ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಕಾಖ ಕಾಖ' ಚಿತ್ರಕ್ಕೆ ಸೂರ್ಯ ಅವರನ್ನು ಶಿಫಾರಸು ಮಾಡಿದ್ದನ್ನು ನೆನೆದ ಅವರು, ಪತಿಯನ್ನು ನಿಜವಾದ 'ಗ್ರೀನ್ ಫ್ಲ್ಯಾಗ್' ಎಂದು ಬಣ್ಣಿಸಿದ್ದಾರೆ.

ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್‌; ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ

4 ದಿನಗಳಲ್ಲಿ 800 ಮಿಲಿಯನ್‌ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್!‌

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ ಜಾಗತಿಕ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟಿಸುತ್ತಿರುವ ಈ ಸಿನಿಮಾವು 2026ರ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ತೆರೆಕಾಣಲಿದೆ.

Loading...