Bengaluru News: "ವಿಶ್ವ ದಾಖಲೆ" ಪ್ರಶಸ್ತಿ ಪತ್ರಗಳ ವಿತರಣಾ ಸಮಾರಂಭ

ಹಿರೋಶಿಮಾ ಮತ್ತು ನಾಗಸಾಕಿ ಬಾಮ್ ದಾಳಿಯ ಪರಿಣಾಮದ ಕುರಿತಾದ "ಸಡಾಕೊ" ಕಿರು ನಾಟಕ, ಪರಿಸರದಲ್ಲಿ ನಶಿಸುತ್ತಿರುವ ಹುಲಿ ಮತ್ತು ಹಂಸಗಳ  ನೃತ್ಯ ರೂಪಕ ಪ್ರದರ್ಶನದ ನಿರ್ದೇಶಕರಾದ ಹೆಸರಾಂತ ಕಲಾವಿದ ಜಾನ್ ದೇವರಾಜ್ ಕಾರ್ಯಕ್ರಮದ ರೂವಾರಿಯಾಗಿದ್ದರು.

group
Profile Ashok Nayak Feb 2, 2025 5:10 PM

ಬೆಂಗಳೂರು: "ಹೈ ರೆಂಜ್ ಬುಕ್ ವಲ್ಡ್ ರೆಕಾರ್ಡ್" ನಿಂದ ಬೆಂಗಳೂರಿನ ವಸಂತಪುರ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರಸ್ಟ್ ಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಬೆಂಗಳೂರಿನ" ಆರ್ಟಿಕಲ್ ಅಂಡ್ ಎಜುಕೇಶನ್" ಸಂಸ್ಥೆ ವತಿಯಿಂದ "ವಿಶ್ವ ನೃತ್ಯ ದಿನಾಚರಣೆ" ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಸಂತಪುರದ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಪ್ರದರ್ಶನ ನೀಡಿದ ಪ್ರಯುಕ್ತ ಸಂಸ್ಥೆಯ ಸಂಸ್ಥಾಪಕಿ ಡಾಕ್ಟರ್ ಅಂಬಿಕಾ ಸಿ  ರವರು ಈ ಪ್ರಶಸ್ತಿ ಪತ್ರ ನೀಡಿ ಮಕ್ಕಳನ್ನು ಗೌರವಿಸಿದರು.

ಇದನ್ನೂ ಓದಿ: U19 Women's T20 World Cup: ತ್ರಿಷಾ ಅಮೋಘ ಶತಕ; ಭಾರತಕ್ಕೆ 150 ರನ್‌ ಗೆಲುವು

ಹಿರೋಶಿಮಾ ಮತ್ತು ನಾಗಸಾಕಿ ಬಾಮ್ ದಾಳಿಯ ಪರಿಣಾಮದ ಕುರಿತಾದ "ಸಡಾಕೊ" ಕಿರು ನಾಟಕ, ಪರಿಸರದಲ್ಲಿ ನಶಿಸುತ್ತಿರುವ ಹುಲಿ ಮತ್ತು ಹಂಸಗಳ  ನೃತ್ಯ ರೂಪಕ ಪ್ರದರ್ಶನದ ನಿರ್ದೇ ಶಕರಾದ ಹೆಸರಾಂತ ಕಲಾವಿದ ಜಾನ್ ದೇವರಾಜ್ ಕಾರ್ಯಕ್ರಮದ ರೂವಾರಿಯಾಗಿದ್ದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಜೆ ಪತ್ರಿಕೆಯ ಸಂಪಾದಕರಾದ ಡಾ. ಜಿ. ವೈ. ಪದ್ಮನಾಗರಾಜ್ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಾ ಜದ ಆದರ್ಶ ವ್ಯಕ್ತಿಗಳ ಸಂದೇಶಗಳನ್ನು ಮಕ್ಕಳು ಪಾಲಿಸಬೇಕೆಂದರು.

ಅತಿಥಿಗಳಾಗಿ ಭಾಗವಹಿಸಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷರಾದ ಮಾವಳ್ಳಿ ಶಂಕರ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂ ಬುದ್ಧನ ಸಂದೇಶಗಳನ್ನು ಮೈಗೂಡಿಸಿ ಕೊಂಡು ಸಮಾಜದ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕೆಂದು ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾ ಲಯದ ಪ್ರೊಫೆಸರ್ ಸಮತಾ ಬಿ ದೇಶ ಮಾನೆ  ರವರು ತಾವು ಕಡು ಬಡತನದಲ್ಲಿ ಏಳು ಜನ ಅಕ್ಕ ತಂಗಿಯರು ಉನ್ನತ ಪದವಿ ಕಳಿಸಿ ಮಾಡಿದ ಸಾಧನೆ ಕುರಿತು ತಿಳಿಸಿ ತನ್ನ ಸಹೋದರಿ ಡಾಕ್ಟರ್ ವಿಜಯಲಕ್ಷ್ಮಿ ದೇಶಮಾನೆ ಇವರ ಸೇವೆ ತ್ಯಾಗ ಬಲಿದಾನಕ್ಕೆ ಪ್ರತೀಕವಾಗಿ ಇಂದು ಪದ್ಮಶ್ರೀ ಪ್ರಶಸ್ತಿ ಒಲಿದಿರುವುದಾಗಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕಡೆಗೆ ಗಮನ ನೀಡ ಬೇಕೆಂದು ಕರೆ ನೀಡಿದರು.

ದಿವಂಗತ ಹೆಸರಾಂತ ಕವಿಗಳಾದ ಡಾಕ್ಟರ್ ಸಿದ್ದಲಿಂಗಯ್ಯನವರ ಪತ್ನಿ ರಮಾಕುಮಾರಿ ಅವರು ಮಾತನಾಡಿ ಮಕ್ಕಳ ಸಾಧನೆಗೆ ಮೆಚ್ಚಿಗೆ ವ್ಯಕ್ತಪಡಿಸಿ ಉತ್ತಮ ನಾಯಕರಾಗಿ ಈ ಮಕ್ಕಳು ಬೆಳೆಯ ಬೇಕೆಂದು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ರಾದ ಕೆ. ಶಾಂತಕುಮಾರಿ ಅವರು ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪೋಷಕರು ಮತ್ತು ಸಮಾಜವು ಪ್ರೋತ್ಸಾಹ ನೀಡ ಬೇಕೆಂದು ತಿಳಿಸಿದರು.  ಈ ಸಂದರ್ಭದಲ್ಲಿ ಪತ್ರಕರ್ತರಾದ ಜಗದೀಶ್, ವಿಕ್ರಂ ಮಕ್ಕಳ ಪ್ರತಿಭೆ ಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್