Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ

ಇಷ್ಟು ಸಮಯ  ಭೂಮಿ ತಂತ್ರಾಂಶದ ಕೆಲಸ ಇತ್ತು ಆರು ತಿಂಗಳಿಂದ ಜಮೀನು. ಜಾಗ. ಮನೆಗಳು. ನೊಂದಣಿ. ಮತ್ತು ಫವತಿ. ಖಾತೆ. ವಿಭಾಗಗಳು. ನೊಂದಣಿ. ಖಾತೆಗಳು ಮಾಡದೇ ತೊಂದರೆ ಆಗಿತ್ತು ಮುಂದೆ ಅನೂಕೂಲವಾಗಲಿದೆ ಎಂದರು

IMG-20250119-WA0032
Profile Ashok Nayak Jan 19, 2025 11:53 PM

Source : Chikkaballapur Reporter

ಭೂಮಿ ತಂತ್ರಾಂಶ ಜಿಲ್ಲಾಧಿಕಾರಿಗಳಿಂದ ಉದ್ಘಾಟನೆ

ಚೇಳೂರು: ರೈತಾಪಿ ಜನರ ಜಮೀನುಗಳ ಫವತಿ ಖಾತೆಗಳು.ತಿದ್ದಪಡಿಗಳು. ನೊಂದಣಿಯಾದ ಕ್ರಯ ಪತ್ರಗಳ ಖಾತೆಗಳು ಇನ್ನೂ ಮುಂದೆ ಚೇಳೂರು ತಾಲ್ಲೂಕು ಕಚೇರಿಯಲ್ಲೇ ಮಾಡುತ್ತಾರೆ ಆರು ತಿಂಗಳಿAದ ಸಾಫ್ಟ್ವೇರ್ ಕೆಲಸ ನಡೆಯುತ್ತಿತ್ತು ಮುಂದೆ ರೈತರಿಗೆ ಅನೂಕೂಲ ಆಗಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಅವರು ಇಂದು ಚೇಳೂರು ತಾಲ್ಲೂಕು ಕಛೇರಿಯ ಮಿನಿ ವಿಧಾನಸೌಧ ಕಟ್ಟಡ ಕಟ್ಟಲು ಪುಲಗಲ್ ಕ್ರಾಸ್‌ನಲ್ಲಿ  ಸ್ಥಳ ತನಿಖೆ ಮಾಡಿದ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಚೇಳೂರು ನೂತನ ತಾಲ್ಲೂಕು ರಚನೆಯಾಗಿದ್ದರಿಂದ ಚೇಳೂರು ತಾಲ್ಲೂಕಿಗೆ  ಚಿಂತಾಮಣಿ ತಾಲ್ಲೂಕಿನ  ಚಿಲಕಲನೇರ್ಪು. ಏನಿಗದಲೆ. ಟಿ.ಗೊಲ್ಲಹಳ್ಳಿ ಬುರುಡಗುಂm.ೆ 4 ಕಂದಾಯ ವೃತ್ತಗಳ ಗ್ರಾಮಗಳು ಬಾಗೇಪಲ್ಲಿ ತಾಲ್ಲೂಕಿನ ನಾರೇಮದ್ದೇಪಲ್ಲಿ ಕುರುಬರಹಳ್ಳಿ. ಸೋಮನಾಥಪುರ. ಪೋಲನಾಯಕನಹಳ್ಳಿ. 4 ಕಂ.ವೃತ್ತಗಳ ಗ್ರಾಮಗಳು ಮತ್ತು ಚೇಳೂರು ಹೋಬಳಿಯ 9 ಕಂದಾಯ ವೃತ್ತಗಳ ಗ್ರಾಮಗಳನ್ನ ಭೂಮಿ ತಂತ್ರಾಂಶದಲ್ಲಿ ಅಳವಡಿಸಲು ಚಿಂತಾಮಣಿ ತಾಲ್ಲೂಕನ್ನ ವಿಭಜಸಿ ಭೂಮಿಗೆ ಸೇರಿಸಲಾಗಿದೆ ಆದರೆ ಇಷ್ಟು ಸಮಯ  ಭೂಮಿ ತಂತ್ರಾಂಶದ ಕೆಲಸ ಇತ್ತು ಆರು ತಿಂಗಳಿಂದ ಜಮೀನು. ಜಾಗ. ಮನೆಗಳು. ನೊಂದಣಿ. ಮತ್ತು ಫವತಿ. ಖಾತೆ. ವಿಭಾಗಗಳು. ನೊಂದಣಿ. ಖಾತೆಗಳು ಮಾಡದೇ ತೊಂದರೆ ಆಗಿತ್ತು ಮುಂದೆ ಅನೂಕೂಲವಾಗಲಿದೆ ಎಂದರು. 

ಚೇಳೂರು ತಾಲ್ಲೂಕು ಕಚೇರಿಯ ಕಟ್ಟಡ ಚೇಳೂರಿಗೆ ಬಲುದೂರದಲ್ಲಿ ನೋಡುತ್ತಿದ್ದು ತಾವು ಜಿಂಕ ಪಲ್ಲಿ ಗ್ರಾಮದ ಸ.ನಂ.2 ರಲ್ಲಿ 9-38 ಗುಂಟೆ ಜಮೀನು ಆದೇಶ ಬಂದಿದೆ ಎನ್ನುತ್ತಿದ್ದಾರೆ ಇದು ಜನ ವಿರೋಧಿಯಾಗಿದೆ ಚೇಳೂರು ಸನಂ 53 ಮತ್ತು Zಷೇರ್ ಖಾನ್ ಕೋಟೆ ಸ.ನ> 48 ರಲ್ಲಿ 9-10 ಗುಂಟೆ ಜಮೀನಿದೆ ಅಲ್ಲದೇ ಚೇಳೂರಿನಲ್ಲಿರುವ ವಿದ್ಯುತ್ ಕಛೇರಿ ಪುಲಗಲ್ ಕ್ರಾಸ್ ಗೆ ಎತ್ತಿಹಾಕಿ ಗ್ರಾಮದ ಮದ್ಯೆದಲ್ಲಿ ಕಛೇರಿ ಕಟ್ಟಡ ಕಟ್ಟಬೇಕೆಂದು ನಾಗರೀಕರು ಡಿಸಿಗೆ ಮನವಿ ಮಾಡಿ ಹೇಳಿದಾಗ ನಿಮ್ಮ ಮನವಿಗೆ ತನಿಖೆ ಮಾಡುತ್ತೇನೆ ಎಂದರು.

ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಪ-ವಿಭಾಗಧಿಕಾರಿ ಅಶ್ವೀನ್ ಚೇಳೂರು ತಹಸೀಲ್ದಾರ್ ಶ್ರೀನಿವಾಸನಾಯುಡು. ಅಧಿಕಾರಿಗಳ ತಂಡ ಹಾಜರಿದ್ದರು.

ಇದನ್ನೂ ಓದಿ: Chikkaballapur News: ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಆರ್ ಟಿ ಓ ಅಧಿಕಾರಿ ವಿವೇಕಾನಂದ

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?