Gauribidanur News: ಪ್ರತಿಭಾ ಕಾರಂಜಿ, ಪಂಚಮಿಗೆ ಪ್ರಥಮ ಬಹುಮಾನ
ಬಾಲಕಿ ಪಂಚಮಿ ಶಿಕ್ಷಕಿ ಲಲಿತ ಅವರ ತರಬೇತಿಯಲ್ಲಿ, ತೊಟ್ಟಿಲಲ್ಲಿನ ಮಗುವನ್ನು ರಕ್ಷಿಸಲು ಮುಂಗಸೀ, ಹಾವನ್ನು ಸಾಯಿಸಿ ತದನಂತರ ನೀರಿಗೆ ಹೋದ ಮಗುವಿನ ತಾಯಿ ಮನೆಗೆ ಬಂದಾಗ ಮುಂಗೀಸ ಬಾಯಿಯಲ್ಲಿ ರಕ್ತದ ಕಲೆಗಳನ್ನು ಕಂಡು ದುಡಿಕಿನಿಂದ ಮುಂಗಿಸಿಯನ್ನು ಕೊಂದ ಕಥೆಗೆ ತಕ್ಕಂತೆ, ಆತುರಗರರಿಗೆ ಬುದ್ದಿ ಮಟ್ಟು, ಎಂಬ ನೀತಿಯನ್ನು ಸಾರುವ ಹಾಡಿಗೆ ತಕ್ಕಂತಹ ಸೊಗಸಾಗಿ ಅಭಿನಯಿಸಿದ ವಿದ್ಯಾರ್ಥಿನಿ ಪಂಚಮಿ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ.
-
Ashok Nayak
Dec 9, 2025 10:33 PM
ಗೌರಿಬಿದನೂರು: ನಗರದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಥೆಯಲ್ಲಿ ಸ್ಟೆಲ್ಲಾ ಕಾನ್ವೆಂಟ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಂಚಮಿ ಎಂಬ ವಿದ್ಯಾರ್ಥಿನಿಗೆ ಪ್ರಥಮ ಬಹುಮಾನ ದಕ್ಕಿದೆ.
ಬಾಲಕಿ ಪಂಚಮಿ ಶಿಕ್ಷಕಿ ಲಲಿತ ಅವರ ತರಬೇತಿಯಲ್ಲಿ, ತೊಟ್ಟಿಲಲ್ಲಿನ ಮಗುವನ್ನು ರಕ್ಷಿಸಲು ಮುಂಗಸೀ, ಹಾವನ್ನು ಸಾಯಿಸಿ ತದನಂತರ ನೀರಿಗೆ ಹೋದ ಮಗುವಿನ ತಾಯಿ ಮನೆಗೆ ಬಂದಾಗ ಮುಂಗೀಸ ಬಾಯಿಯಲ್ಲಿ ರಕ್ತದ ಕಲೆಗಳನ್ನು ಕಂಡು ದುಡಿಕಿನಿಂದ ಮುಂಗಿಸಿಯನ್ನು ಕೊಂದ ಕಥೆಗೆ ತಕ್ಕಂತೆ, ಆತುರಗರರಿಗೆ ಬುದ್ದಿ ಮಟ್ಟು, ಎಂಬ ನೀತಿಯನ್ನು ಸಾರುವ ಹಾಡಿಗೆ ತಕ್ಕಂತಹ ಸೊಗಸಾಗಿ ಅಭಿನಯಿಸಿದ ವಿದ್ಯಾರ್ಥಿನಿ ಪಂಚಮಿ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ.