ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್ನಲ್ಲಿ ಏನಿದೆ?
ಪತ್ನಿಗೆ ಬರೆದ ಪತ್ರದಲ್ಲೂ, ನನ್ನ ಸಾವಿಗೆ ಪೊಲೀಸರ ಕಿರುಕುಳ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಕೋರ್ಟ್ ಸ್ಟೇ ಇದ್ದರೂ ಪೊಲೀಸರು ಪದೇ ಪದೇ ಕರೆ ಮಾಡಿ ಬರಲು ಹೇಳ್ತಿದ್ರು. ಇದು ಕ್ಷಮಿಸುವ ತಪ್ಪಲ್ಲ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇತ್ತು ಎಂದು ಬರೆದಿದ್ದರು.