ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Vijeth Kumar DN

Sub Editor

[email protected]

ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ ಹೊಂದಿರುವ ವಿಜಯೇತ್ ಕುಮಾರ್ ಡಿ.ಎನ್‌ ಕ್ರೀಡೆ, ತಂತ್ರಜ್ಞಾನ, ಸಿನೆಮಾ, ರಾಜಕೀಯ ಮತ್ತು ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ಕಥೆ ಹೇಳುವ ವಿಭಿನ್ನ ಧಾಟಿ ಹೊಂದಿದ್ದಾರೆ. ವಿಜಯ ಕರ್ನಾಟಕದಿಂದ ವೃತ್ತಿಜೀವನ ಆರಂಭಿಸಿ, ಟೈಮ್ಸ್‌ ಇಂಟರ್ನೆಟ್‌ ಹಾಗೂ ಒನ್‌ಇಂಡಿಯಾ ಮೂಲಕ ಡಿಜಿಟಲ್‌ ಮಾಧ್ಯಮದಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ನಿಖರತೆ, ಉತ್ಸಾಹ ಮತ್ತು ನವೀನ ವರದಿ ಶೈಲಿಯಿಂದ ವಿಶ್ವಾಸಾರ್ಹ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.

Articles
PBKS vs RCB Live: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌

PBKS vs RCB Live: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಪ್ಲೇ ಆಫ್ಸ್‌ಗೆ ಕಾಲಿಡುವ ಲೆಕ್ಕಾಚಾರದಲ್ಲಿರುವ ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಅಪಾಯಕಾರಿ ಪಂಜಾಬ್‌ ಕಿಂಗ್ಸ್‌ ಎದುರು ಪೈಪೋಟಿ ನಡೆಸಲಿದೆ. ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಉಳಿದು ಮುಂದಿನ ಹಂತಕ್ಕೆ ತೇರ್ಗಡೆಯಾಗಲಿ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅಗತ್ಯ.

AI ಮ್ಯಾಜಿಕ್‌ - ವಿರಾಟ್‌ ಕೊಹ್ಲಿ ಜೊತೆ ಪೋಸ್‌ ಕೊಟ್ಟ ಕೆಂಡ್ರಾ ಲಸ್ಟ್‌: ಸತ್ಯ ಏನು?

ವಿರಾಟ್‌ ಕೊಹ್ಲಿ ಜೊತೆ ಪೋಸ್‌ ಕೊಟ್ಟ ಕೆಂಡ್ರಾ ಲಸ್ಟ್‌: ಸತ್ಯ ಏನು?

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಜೊತೆ ಒಂದು ಫೋಟಿ ತೆಗೆಸಿಕೊಳ್ಳುವ ಆಸರೆ ಯಾರಿಗಿಲ್ಲ ಹೇಳಿ? ಆದರೆ, ಅವರೊಟ್ಟಿಗೆ ಯಾರು ಫೋಟೋ ತೆಗೆಸಿಕೊಂಡಿದ್ದಾರೆ ಅನ್ನೋದು ಈಗಿನ ಸೋಷಿಯಲ್‌ ಮೀಡಿಯಾ ಯುಗದಲ್ಲಿ ಎಷ್ಟು ಮುಖ್ಯ ಅನ್ನೋದು ಈಗಿನ ವೈರಲ್‌ ಫೋಟೊ ಒಂದರ ಮೂಲಕ ತಿಳಿಯುತ್ತದೆ. ಅಮೆರಿಕದ ಅಡಲ್ಟ್‌ ಸ್ಟಾರ್‌ ಕೆಂಟ್ರಾ ಲಸ್ಟ್‌ ಮಾಡಿರುವ ಈ ಕುಚೋದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಸಲವೂ ಕಪ್‌ ಗೆಲ್ಲಬೇಕಂದ್ರೆ ಆರ್‌ಸಿಬಿ ಈ 3 ಆಟಗಾರರ ಕೈಬಿಡಬೇಕು!

ಈ ಸಲವೂ ಕಪ್‌ ಗೆಲ್ಲಬೇಕಂದ್ರೆ ಆರ್‌ಸಿಬಿ ಈ 3 ಆಟಗಾರರ ಕೈಬಿಡಬೇಕು!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಟ್ರೋಫಿ ಗೆಲ್ಲುವ ಕನಸು ಕಂಡಿದೆ. 11 ಪಂದ್ಯಗಳಿಂದ 14 ಅಂಕ ಗಳಿಸಿ ಈಗಾಗಲೇ ಪ್ಲೇ ಆಫ್ಸ್‌ಗೆ ಹತ್ತಿರವಾಗಿದೆ. ಆದರೆ, ತಂಡದಲ್ಲಿನ ಕೆಲ ಸಮಸ್ಯೆಗಳನ್ನು ಆರ್‌ಸಿಬಿ ನೀಗಿಸಿಕೊಳ್ಳಬೇಕಿದೆ. ಮಹತ್ವದ ಪಂದ್ಯಗಳಿಗೂ ಮುನ್ನ ಆರ್‌ಸಿಬಿ ತನ್ನ ಆಡುವ 11ರ ಬಳಗದಲ್ಲಿ ತಂದುಕೊಳ್ಳಬೇಕಾದ ಬದಲಾವಣೆಗಳನ್ನು ಇಲ್ಲಿ ವಿವರಿಸಲಾಗಿದೆ.

ಫಿಲ್‌ ಸಾಲ್ಟ್‌ ಗೈರಲ್ಲಿ ಆರ್‌ಸಿಬಿಗೆ ಓಪನರ್‌ ಯಾರು? ಪರ್ಫೆಕ್ಟ್‌ ಪ್ಲೇಯರ್‌ ಕೊಟ್ಟ ಕ್ರಿಸ್‌ ಶ್ರೀಕಾಂತ್‌!

ಆರ್‌ಸಿಬಿಗೆ ಹೊಸ ಓಪನರ್‌ ಸೂಚಿಸಿದ ಕ್ರಿಸ್‌ ಶ್ರೀಕಾಂತ್‌!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಉತ್ತಮ ಆರಂಭದ ಹೊರತಾಗಿ ಈಗ ಸತತ ಸೋಲಿನ ಆಘಾತಕ್ಕೊಳಗಾಗಿದೆ. ಅದರಲ್ಲೂ ಸ್ಟಾರ್‌ ಓಪನರ್‌ ಫಿಲ್‌ ಸಾಲ್ಟ್‌ ಗಾಯಗೊಂಡ ಬಳಿಕ ಚಾಲೆಂಜರ್ಸ್‌ಗೆ ಸ್ಪೋಟಕ ಆರಂಭಗಳು ಸಿಗುತ್ತಿಲ್ಲ. ಹೀಗಾಗಿ ಓಪನರ್‌ ಬದಲಿಸುವಂತೆ ಮಾಜಿ ಕ್ರಿಕೆಟಿಗ ಕ್ರಿಸ್‌ ಶ್ರೀಕಾಂತ್‌ ಸೂಚಿಸಿದ್ದಾರೆ.

ಬ್ಯಾಟಿಂಗ್‌ಗಾಗಿ ಕೊರಗಿದ್ದೇ ಈಗ ಕಂಟಕ? ಜಿತೇಶ್‌ ಶರ್ಮಾ ಟ್ರೋಲ್!

ಬ್ಯಾಟಿಂಗ್‌ಗಾಗಿ ಕೊರಗಿದ್ದೇ ಈಗ ಕಂಟಕ? ಜಿತೇಶ್‌ ಶರ್ಮಾ ಟ್ರೋಲ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಟ್ರೋಲ್‌ಗೆ ಒಳಪಟ್ಟಿದ್ದಾರೆ. ಐಪಿಎಲ್‌ 2025 ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಗೆದ್ದ ಸಂದರ್ಭದಲ್ಲಿ ತಂಡದ ಯಶಸ್ಸಿಗೆ ತಮ್ಮದೇ ಕೊಡುಗೆ ಸಲ್ಲಿಸಿ ಗಮನ ಸೆಳೆದಿದ್ದ ಜಿತೇಶ್‌, ಈಗ ತಮ್ಮದೇ ಅತಿಯಾದ ಮಾತಗಳಿಂದ ಫ್ಯಾನ್ಸ್‌ ಎದುರು ಬೆಪ್ಪಾಗಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಕನ್ನಡಿಗ ನಾಗರಾಜ್‌ ಹೆಗಡೆ ಯಾರು? ಇಲ್ಲಿದೆ ಮಾಹಿತಿ!

ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಕನ್ನಡಿಗ ನಾಗರಾಜ್‌ ಹೆಗಡೆ ಯಾರು?

ಕ್ರಿಕೆಟ್‌ ಲೋಕದ ಕಿಂಗ್‌ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಹತ್ತಿರದಿಂದ ಕಾಣಲು ಕೋಟ್ಯಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೋಗಿರುವಾಗ ವಿರಾಟ್‌ ಕೊಹ್ಲಿಯನ್ನು ಭೇಟಿಯಾಗುವುದಲ್ಲ ಅವರೊಂದಿಗೆ ನೆಟ್ಸ್‌ನಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುವ ಅವಕಾಶವನ್ನೂ ಕೂಡ ಕನ್ನಡಿಗ ನಾಗರಾಜ ಹೆಗಡೆ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ.

ಐಪಿಎಲ್‌ ಪ್ಲೇ-ಆಫ್ಸ್‌ ಆತಿಥ್ಯದಿಂದ ಬೆಂಗಳೂರು ಔಟ್! ಕೆಎಸ್‌ಸಿಎ ನಿರಾಶೆ

ಐಪಿಎಲ್‌ ಪ್ಲೇ-ಆಫ್ಸ್‌ ಆತಿಥ್ಯದಿಂದ ಬೆಂಗಳೂರು ಔಟ್! ಕೆಎಸ್‌ಸಿಎ ನಿರಾಶೆ

ಐಪಿಎಲ್‌ 2026 ಟೂರ್ನಿಯ ಪ್ಲೇ-ಆಫ್ಸ್‌ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಿಗದಿದ್ದರೂ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ತನ್ನ ಸಂಘಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಬಿಸಿಸಿಐ ನಿರ್ಧಾರಕ್ಕೆ ಗೌರವ ನೀಡಿ, ಮುಂದಿನ ದಿನಗಳಲ್ಲಿ ಮತ್ತೆ ದೊಡ್ಡ ಪಂದ್ಯಗಳನ್ನು ಆತಿಥ್ಯ ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಐಪಿಎಲ್ 2026 ಫೈನಲ್ ಸ್ಥಳಾಂತರ: ಶಾಸಕರ ಟಿಕೆಟ್‌ ಲಾಬಿ, ಬೆಂಗಳೂರು ಕೈ ತಪ್ಪಿದ ಆತಿಥ್ಯ!

ಐಪಿಎಲ್ 2026 ಫೈನಲ್ ಸ್ಥಳಾಂತರ: ಬೆಂಗಳೂರು ಕೈ ತಪ್ಪಿದ ಆತಿಥ್ಯ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್‌ ತಂಡದ ತವರಿನಲ್ಲಿ ಫೈನಲ್‌ ಆಯೋಜಿಸುವ ಹಕ್ಕಿರುತ್ತದೆ. ಆದ್ಎ, 2025ರ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 2026ರ ಸಾಲಿನ ಫೈನಲ್ ಆಯೋಜಿಸುವ ಅವಕಾಶ ತಪ್ಪಿದ್ದು, ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ಪಡೆದುಕೊಂಡಿದೆ. ನಿರಾಶಾದಾಯಕ ಸಂಗತಿ ಎಂದರೆ ಪ್ಲೇ-ಆಫ್ಸ್‌ನ ಯಾವುದೇ ಪಂದ್ಯಗಳು ಬೆಂಗಳೂರಿಗೆ ಸಿಕ್ಕಿಲ್ಲ.

ಅರ್ಜುನ್ ತೆಂಡೂಲ್ಕರ್‌ಗೆ ಚಾನ್ಸ್‌ ಕೊಡ್ತಿಲ್ಲ ಏಕೆ? ರಿಷಭ್ ಪಂತ್ ವಿರುದ್ಧ ಮನೋಜ್ ತಿವಾರಿ ಕಿಡಿ!

ಅರ್ಜುನ್ ತೆಂಡೂಲ್ಕರ್‌ಗೆ ಚಾನ್ಸ್‌ ಕೊಡ್ತಿಲ್ಲ ಏಕೆ? ಮಾಜಿ ಕ್ರಿಕೆಟಿಗ ಕಿಡಿ!

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌, ತಮ್ಮ ಪ್ರತಿಭೆಯನ್ನು ಅನಾವರಣ ಪಡಿಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಈವರೆಗೆ ಸಿಕ್ಕ ಬೆರಳೆಣಿಕೆಯ ಅವಕಾಶಗಳಲ್ಲಿ ಅರ್ಜುನ್‌ ಅಷ್ಟು ಸದ್ದು ಮಾಡಿಲ್ಲ. ಆದರೆ, ಎಲ್‌ಎಸ್‌ಜಿ ತಂಡದಲ್ಲಿ ಅವರಿಗೆ ಸತತ ಅವಕಾಶ ಕೊಡಬಹುದಿತ್ತು ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಕ್ಕೆ ಕೊಕ್ಕೆ? ಬಿಸಿಸಿಐ ಯೋಚನೆ!

ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಕ್ಕೆ ಕೊಕ್ಕೆ? ಬಿಸಿಸಿಐ ಕ್ರಮ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ವೇಳೆ ಆಟಗಾರರು ತಮ್ಮ ಕುಟುಂಬಸ್ಥರು ಅಥವಾ ಪ್ರೇಯಸಿಯರೊಂದಿಗೆ ಪ್ರಯಾಣ ಮಾಡುವುದು ಈಗ ಟ್ರೆಂಡ್‌ ಆಗಿಬಿಟ್ಟಿದೆ. ಆದರೆ, ಗರ್ಲ್‌ಫ್ರೆಂಡ್‌ ಜೊತೆಗೆ ಪ್ರಯಾಣ ಮಾಡುವುದು ಅಪಾಯಕಾರಿ. ಮತ್ತೊಮ್ಮೆ ಬೆಟ್ಟಿಂಗ್‌ ಅಥವಾ ಫಿಕ್ಸಿಂಗ್‌ ಕಳಂಕ ಎದುರಾಗಬಹುದು ಎಂದು ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.

ಬ್ಯಾಟರ್‌ಗಳ ಯುಗದಲ್ಲೂ ಬೌಲಿಂಗ್‌ ರಾಜ – ಇದು ಭುವನೇಶ್ವರ್‌ ಕುಮಾರ್‌ ಕತೆ!

ಬ್ಯಾಟರ್‌ಗಳ ಯುಗದಲ್ಲೂ ಬೌಲಿಂಗ್‌ ರಾಜ – ಇದು ಭುವಿ ಕತೆ!

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಬ್ಯಾಟಿಂಗ್‌ ಪರಾಕ್ರಮವೇ ಹೆಚ್ಚು. ವರ್ಷದಿಂದ ವರ್ಷಕ್ಕೆ ಹೊಸ ಬ್ಯಾಟರ್‌ಗಳು ಸದ್ದು ಮಾಡುತ್ತಲೇ ಇದ್ದಾರೆ. ಬ್ಯಾಟಿಂಗ್‌ ಪಿಚ್‌ಗಳಲ್ಲಿ ಬೌಲರ್‌ಗಳು ಬವಳಿ ಬೆಂಡಾಗಿದ್ದಾರೆ. ಹೀಗಿರುವಾಗ ಸದ್ದಿಲ್ಲದೇ ತಮ್ಮ ಶಿಸ್ತಿನ ಬೌಲಿಂಗ್‌ ಮೂಲಕ ಸದ್ದು ಮಾಡುತ್ತಿರುವ ವ್ಯಕ್ತಿ ಆರ್‌ಸಿಬಿ ತಂಡದ ಫಾಸ್ಟ್‌ ಬೌಲರ್‌ ಭುವನೇಶ್ವರ್‌ ಕುಮಾರ್‌. ಆದರೆ, ಬ್ಯಾಟರ್‌ಗಳಿಗೆ ಸಿಗುವಷ್ಟು ಪ್ರೀತಿ ಅಭಿಮಾನ ಬೌಲರ್‌ಗಳಿಗೆ ಇಂದು ಸಿಗುತ್ತಿಲ್ಲ ಎಂಬುದಷ್ಟೇ ಬೇಸರ.

ಐಪಿಎಲ್‌ 2026: ಎಲ್‌ಎಸ್‌ಜಿ ವೈಫಲ್ಯಕ್ಕೆ ಕಾರಣವೇನು? ವೀರೇಂದ್ರ ಸೆಹ್ವಾಗ್‌ ವಿಶ್ಲೇಷಣೆ!

ಎಲ್‌ಎಸ್‌ಜಿ ವೈಫಲ್ಯಕ್ಕೆ ಕಾರಣವೇನು? ವೀರೇಂದ್ರ ಸೆಹ್ವಾಗ್‌ ವಿಶ್ಲೇಷಣೆ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ತಂಡಗಳಲ್ಲಿ ಒಂದಾದ ಲಖನೌ ಸೂಪರ್‌ ಜಯಂಟ್ಸ್‌ ತಂಡ 2026ರ ಆವೃತ್ತಿಯಲ್ಲಿ ಭಾರಿ ನಿರಾಶೆ ಅನುಭವಿಸಿದೆ. ಐಪಿಎಲ್‌ಗೆ ಕಾಲಿಟ್ಟ ಬಳಿಕ ಸತತ 2 ಆವೃತ್ತಿಗಳಲ್ಲಿ ನಾಕ್‌ಔಟ್‌ ಹಂತಕ್ಕೆ ಕಾಲಿಟ್ಟಿದ್ದ ಎಲ್‌ಎಸ್‌ಜಿ ತಂಡ ಈ ಬಾರಿ ಸತತ ವೈಫಲ್ಯದ ಕಾರಣ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಏನು? ಎಂಬುದನ್ನು ವೀರೇಂದ್ರ ಸೆಹ್ವಾಗ್‌ ವಿವರಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ನ ಟಾಪ್ 3 ಫ್ಲಾಪ್ ಆಟಗಾರರನ್ನು ಹೆಸರಿಸಿದ ಶಾನ್‌ ಪೊಲಾಕ್‌!

ಮುಂಬೈನ ಟಾಪ್ 3 ಫ್ಲಾಪ್ ಆಟಗಾರರನ್ನು ಹೆಸರಿಸಿದ ಶಾನ್‌ ಪೊಲಾಕ್‌!

ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ 2026ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ ಗತವೈಭವ ಮೆರೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಂಕಪಟ್ಟಿಯ ಕೆಳಭಾಗದಲ್ಲಿ ಪೈಪೋಟಿ ನಡೆಸುತ್ತಿರುವ ಹಾರ್ದಿಕ್‌ ಪಾಂಡ್ಯ ಸಾರಥ್ಯದ ಮುಂಬೈ ತಂಡ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಪ್ಲೇ-ಆಫ್ಸ್‌ ರೇಸ್‌ನಲ್ಲಿ ಉಳಿಯಲು ಸಾಧ್ಯ.

ಮೊದಲ ಟಾರ್ಗೆಟ್‌ 49 ರನ್: ಅವಮಾನ ತಪ್ಪಿಸುವ ರಣತಂತ್ರ ತಿಳಿಸಿದ ಅಭಿಷೇಕ್‌ ಪೊರೆಲ್!

ಮೊದಲ ಟಾರ್ಗೆಟ್‌ 49 ರನ್: ಡಿ.ಸಿ ರಣತಂತ್ರ ತಿಳಿಸಿದ ಅಭಿಷೇಕ್‌ ಪೊರೆಲ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 75 ರನ್‌ಗಳಿಗೆ ಆಲ್‌ಔಟ್‌ ಆಯಿತು. ಅಂದಹಾಗೆ ಈ ಪಂದ್ಯದಲ್ಲಿ ಡೆಲ್ಲಿ ಪಡೆ 50 ರನ್‌ಗಳ ಒಳಗೆ ಆಲ್‌ಔಟ್‌ ಆಗುವ ಎಲ್ಲಾ ಸಾಧ್ಯತೆಗಳಿತ್ತಾದರೂ, ಯುವ ಆಟಗಾರ ಅಭಿಷೇಕ್‌ ಪೊರೆಲ್‌ ಜವಾಬ್ದಾರಿಯುತ ಆಟವಾಡಿ ತಂಡವನ್ನು ಅನಗತ್ಯ ದಾಖಲೆ ಹೆಗಲೇರಿಸಿಕೊಳ್ಳುವುದರಿಂದ ಪಾರಾಗುವಂತೆ ಮಾಡಿದರು.

ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ 'AI ಚಿಪ್'? ಕ್ಯಾತೆ ತೆಗೆದ ಪಾಕಿಸ್ತಾನಿ ತಜ್ಞ!

ವೈಭವ್ ಬ್ಯಾಟ್‌ನಲ್ಲಿ 'AI ಚಿಪ್'? ಕ್ಯಾತೆ ತೆಗೆದ ಪಾಕಿಸ್ತಾನಿ ತಜ್ಞ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಈಗ ವೈಭವ್‌ ಸೂರ್ಯವಂಶಿ ಅವರದ್ದೇ ಸದ್ದು. 15 ವರ್ಷದ ಯುವ ಎಡಗೈ ಬ್ಯಾಟರ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ವೈಭವ್‌ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ ಬೆನ್ನಲ್ಲೇ, ಅವರ ಬ್ಯಾಟ್‌ನಲ್ಲಿ 'ಎಐ ಚಿಪ್‌' ಬಳಕೆ ಮಾಡುತ್ತಿದ್ದಾರೆ ಎಂಬ ವಿಚತ್ರ ಆರೋಪ ಪಾಕಿಸ್ತಾನದಿಂದ ಕೇಳಿಬಂದಿದೆ.

ಎಲ್‌ಎಸ್‌ಜಿ ಮಾಡಿದ 'ಸೂಪರ್‌' ಎಡವಟ್ಟನ್ನು ತೆರೆದಿಟ್ಟ ಡೇಲ್‌ ಸ್ಟೇನ್‌!

ಎಲ್‌ಎಸ್‌ಜಿ ಮಾಡಿದ 'ಸೂಪರ್‌' ಎಡವಟ್ಟನ್ನು ತೆರೆದಿಟ್ಟ ಡೇಲ್‌ ಸ್ಟೇನ್‌!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ಮೂಡಿ ಬಂದ ಮೊದಲ ಸೂಪರ್‌ ಓವರ್‌ ಸೆಣಸಾಟದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಮಂಡಿಯೂರಿತು. ಗೆಲ್ಲುವ ಅತ್ಯುತ್ತಮ ಅವಕಾಶ ಹೊಂದಿದ್ದರೂ, ಕನಿಷ್ಠ ಹೋರಾಟವನ್ನೂ ನೀಡದೆ ತನ್ನದೇ ಎಡವಟ್ಟುಗಳಿಂದ ಎಲ್‌ಎಸ್‌ಜಿ ಸೋತ ಬಗೆಯನ್ನು ಮಾಜಿ ಕ್ರಿಕೆಟಿಗ ಡೇಲ್‌ ಸ್ಟೇನ್‌ ವಿವರಿಸಿದ್ದಾರೆ.

RR vs SRH: 229 ರನ್‌ ಗುರಿ ನೀಡಿಯೂ ಸೋತಿದ್ದಕ್ಕೆ ಕಾರಣ ತಿಳಿಸಿದ ರಿಯಾನ್ ಪರಾಗ್‌!

229 ರನ್‌ ಗುರಿ ನೀಡಿಯೂ ಸೋತಿದ್ದಕ್ಕೆ ಕಾರಣ ತಿಳಿಸಿದ ಪರಾಗ್‌!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ರನ್‌ ಹೊಳೆಯೇ ಹರಿಯುತ್ತಿದ್ದು, 200 ರನ್‌ಗಳ ಗುರಿ ಈಗ ಸಾಧಾರಣ ಆಗಿಬಿಟ್ಟಿದೆ. ತಂಡಗಳು ಸುಲಭವಾಗಿ 200+ ರನ್‌ಗಳನ್ನು ಚೇಸ್‌ ಮಾಡುತ್ತಿವೆ. ಅಥದ್ದೇ ಒಂದು ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ರಾಜಸ್ಥಾನ್ ರಾಯಲ್ಸ್‌ ಮಣ್ಣು ಮುಕ್ಕಿತು. ಅಂದಹಾಗೆ ಈ ಹೀನಾಯ ಸೋಲಿಗೆ ಕಾರಣವನ್ನು ಆರ್‌ಆರ್‌ ಕ್ಯಾಪ್ಟನ್‌ ರಿಯಾನ್‌ ಪರಾಗ್‌ ಬಹಿರಂಗ ಪಡಿಸಿದ್ದಾರೆ.

RCB vs GT: ಮುಖಾಮುಖಿಯಲ್ಲಿ ವಿಶೇಷ ದಾಖಲೆ, ಸದಾ ಚೇಸಿಂಗ್‌ ತಂಡಕ್ಕೆ ಗೆಲುವು ಖಚಿತ!

RCB vs GT: ಮುಖಾಮುಖಿ ದಾಖಲೆ, ಸದಾ ಚೇಸಿಂಗ್‌ ತಂಡಕ್ಕೆ ಗೆಲುವು ಖಚಿತ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸದ್ಯ ಅಂಕ ಪಟ್ಟಿಯ 3ನೇ ಸ್ಥಾನದಲ್ಲಿದೆ. ಟಾಪ್‌ 2 ಪಟ್ಟಿಯಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿರುವ ರಜತ್‌ ಪಾಟೀದಾರ್‌ ಪಡೆಯು, ತವರಿನಲ್ಲಿ ಅಪಯಕಾರಿ ಗುಜರಾತ್‌ ಟೈಟನ್ಸ್‌ ಎದುರು ಶುಕ್ರವಾರ (ಏ.24) ಕಾದಾಟ ನಡೆಸಲಿದೆ.

ಅಲಸ್ಟೈರ್‌ ಕುಕ್‌ಗೆ ತಲೆ ಇಲ್ಲ - ಅರ್‌ಸಿಬಿಯಲ್ಲೇ ಆಡುವಂತೆ ಜೇಕಬ್‌ ಬೆಥೆಲ್‌ಗೆ ಕೆವಿನ್‌ ಪೀಟರ್ಸನ್‌ ಸಲಹೆ!

ಕುಕ್‌ಗೆ ಐಡಿಯಾ ಇಲ್ಲ! ಅರ್‌ಸಿಬಿಯಲ್ಲೇ ಆಡುವಂತೆ ಬೆಥೆಲ್‌ಗೆ ಕೆಪಿ ಸಲಹೆ

ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2026ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆದರೆ, ತಂಡದ ಯುವ ಬ್ಯಾಟರ್‌ ಜೇಕಬ್‌ ಬೆಥೆಲ್‌ಗೆ ಟೂರ್ನಿ ಮಧ್ಯದಲ್ಲೇ ಆರ್‌ಸಿಬಿ ತಂಡದವನ್ನು ತೊರೆಯುವಂತೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್‌ ಕುಕ್‌ ಅಚ್ಚರಿಯ ಸಲಹೆ ನೀಡಿದ್ದಾರೆ.

ಕೇವಲ ಸ್ಟೈಲ್‌ ಅಷ್ಟೇ - ರಿಯಾನ್‌ ಪರಾಗ್‌ ವಿರುದ್ಧ ಕ್ರಿಸ್‌ ಶ್ರೀಕಾಂತ್‌ ಕಿಡಿ!

ಕೇವಲ ಸ್ಟೈಲ್‌ ಅಷ್ಟೇ - ರಿಯಾನ್‌ ಪರಾಗ್‌ ವಿರುದ್ಧ ಶ್ರೀಕಾಂತ್‌ ಕಿಡಿ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಮೊದಲ ಸೋಲಿನ ಆಘಾತ ಎದುರಿಸಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್‌ ಪಡೆ ಎಡವಿದ ಬೆನ್ನಲ್ಲೇ ತಂಡದ ನಾಯಕ ರಿಯಾನ್‌ ಪರಾಗ್‌ ವಿರುದ್ಧ ಟೀಕೆಗಳು ಹರಿದುಬಂದಿವೆ. ಮಾಜಿ ಕ್ರಿಕೆಟಿಗ ಕ್ರಿಸ್‌ ಶ್ರೀಕಾಂತ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ರಿಯಾನ್‌ ಕ್ಯಾಪ್ಟನ್ಸಿ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ.

IPL 2026 ಟೂರ್ನಿಯಿಂದ ಹೊರಗುಳಿಯಿರಿ: ಎಂಎಸ್‌ ಧೋನಿಗೆ ಆರ್‌ ಅಶ್ವಿನ್‌ ಮನವಿ!

IPL 2026 ಟೂರ್ನಿಯಿಂದ ಹೊರಗುಳಿಯಿರಿ: ಎಂಎಸ್‌ ಧೋನಿಗೆ ಅಶ್ವಿನ್‌ ಮನವಿ!

ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಹ್ಯಾಟ್ರಿಕ್‌ ಸೋಲುಂಡು ಹೀನಾಯ ಆರಂಭ ಕಂಡಿದೆ. ಈ ಸಂದರ್ಭದಲ್ಲಿ ಮಾಜಿ ನಾಯಕ ಎಂಎಸ್‌ ಧೋನಿ ತಂಡದ 11ರ ಬಳಗಕ್ಕೆ ಹಿಂದಿರುಗಬೇಕು ಎಂಬುದು ಫ್ಯಾನ್ಸ್‌ ಡಿಮ್ಯಾಂಡ್‌ ಆದರೆ, ರವಿಚಂದ್ರನ್‌ ಅಶ್ವಿನ್‌ ತಮ್ಮದೇ ಆದ ಬೇಡಿಕೆ ಒಂದನ್ನು ಮುಂದಿಟ್ಟಿದ್ದಾರೆ.

ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್ ಡೇವಿಡ್‌ ಬ್ಯಾಟಿಂಗ್‌ ಬಗ್ಗೆ ಭುವಿ ಮಾತು!

ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್‌ ಬ್ಯಾಟಿಂಗ್ ಬಗ್ಗೆ ಭುವಿ ಮಾತು!

ಆರ್‌ಸಿಬಿ 2026ರ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಸತತ 2 ಜಯ ದಾಖಲಿಸಿರುವ ಚಾಲೆಂಜರ್ಸ್‌, ಭಾನುವಾರ ನಡೆದ ತನ್ನ ಬದ್ಧ ಎದುರಾಳಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 43 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿಗೆ ಕಾರಣರಾದ ಆರ್‌ಸಿಬಿ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಆಟವನ್ನು ಭುವನೇಶ್ವರ್‌ ಕುಮಾರ್‌ ತಮ್ಮದೇ ಶೈಲಿಯಲ್ಲಿ ಗುಣಗಾನ ಮಾಡಿದ್ದಾರೆ.

ಸ್ಟೇಡಿಯಂನಲ್ಲಿ ಕಸ ಎತ್ತಿ ಸಿವಿಕ್‌ ಸೆನ್ಸ್‌ ಪಾಠ ಮಾಡಿದ ಮ್ಯಾಥ್ಯೂ ಹೇಡನ್!

ಸ್ಟೇಡಿಯಂನಲ್ಲಿ ಕಸ ಎತ್ತಿ ಸಿವಿಕ್‌ ಸೆನ್ಸ್‌ ಪಾಠ ಮಾಡಿದ ಮ್ಯಾಥ್ಯೂ ಹೇಡನ್!

ಮಾಜಿ ಚಾಂಪಿಯನ್ಸ್‌ ಗುಜರಾತ್ ಟೈಟನ್ಸ್ ತಂಡ 2026ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಲು ವಿಫಲವಾಗಿದೆ. ಆದರೆ, ಈ ವೇಳೆ ತಂಡದ ಬ್ಯಾಟಿಂಗ್‌ ಕೋಚ್‌ ಮ್ಯಾಥ್ಯೂ ಹೇಡೆನ್‌ ಕ್ರಿಕೆಟ್‌ ಅಲ್ಲದ ಮತ್ತೊಂದು ಅದ್ಭುತ ಕೆಲಸದೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದಾರೆ.

ಟೀಮ್‌ ಇಂಡಿಯಾಗೆ ಆಡೋದು ಗುರಿ ಅಲ್ಲ ಎಂದ ಅರ್ಜುನ್ ತೆಂಡೂಲ್ಕರ್!

ಟೀಮ್‌ ಇಂಡಿಯಾಗೆ ಆಡೋದು ಗುರಿ ಅಲ್ಲ ಎಂದ ಅರ್ಜುನ್ ತೆಂಡೂಲ್ಕರ್!

ಕ್ರಿಕೆಟ್‌ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ತಮ್ಮ 16ನೇ ವಯಸ್ಸಿಗೆ ಭಾರತ ತಂಡಕ್ಕೆ ಕಾಲಿಟ್ಟರು. ನಂತರ ನಡೆದದ್ದು ಈಗ ಇತಿಹಾಸ. ಇದೀಗ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಕ್ರಿಕೆಟ್‌ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ. ಈ ಕುರಿತಾಗಿ ಇತ್ತೀಚಿನ ಯೂಟ್ಯೂಬ್‌ ಸಂದರ್ಶನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.

Loading...