ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಾರಿದೀಪೋಕ್ತಿ

ದಾರಿದೀಪೋಕ್ತಿ

Ashok Nayak Ashok Nayak Dec 17, 2024 10:44 AM
ಯಾರಾದರೂ ಜೀವನದಲ್ಲಿ ನಿಮ್ಮನ್ನು ಬಹಳ ನೋಯಿಸಿದರೆ, ಅವರನ್ನು ಕ್ಷಮಿಸಿಬಿಡುವುದು ಲೇಸು. ಪ್ರತೀಕಾರತೆಗೆದುಕೊಳ್ಳಲು ನಿಮಗೆ ಬರುವುದಿಲ್ಲ ಎಂಬ ಕಾರಣಕ್ಕಲ್ಲ. ನಿಮ್ಮ ಸಮಾಧಾನ, ನೆಮ್ಮದಿಗಾಗಿ ಅಂಥವರನ್ನುನಿರ್ಲಕ್ಷಿಸುವುದು ಜಾಣತನ.