ದಾರಿದೀಪೋಕ್ತಿ
ದಾರಿದೀಪೋಕ್ತಿ
Ashok Nayak
Dec 17, 2024 10:44 AM
ಯಾರಾದರೂ ಜೀವನದಲ್ಲಿ ನಿಮ್ಮನ್ನು ಬಹಳ ನೋಯಿಸಿದರೆ, ಅವರನ್ನು ಕ್ಷಮಿಸಿಬಿಡುವುದು ಲೇಸು. ಪ್ರತೀಕಾರತೆಗೆದುಕೊಳ್ಳಲು ನಿಮಗೆ ಬರುವುದಿಲ್ಲ ಎಂಬ ಕಾರಣಕ್ಕಲ್ಲ. ನಿಮ್ಮ ಸಮಾಧಾನ, ನೆಮ್ಮದಿಗಾಗಿ ಅಂಥವರನ್ನುನಿರ್ಲಕ್ಷಿಸುವುದು ಜಾಣತನ.