ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರ್ಮಿಕ

Astro Tips: ಅಧಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಿದರೆ ವಿಷ್ಣುವಿನ ಕೃಪೆ; ಸುಖ-ಸಮೃದ್ಧಿ ನಿಮ್ಮದಾಗಲಿದೆ!

ಅಧಿಕ ಮಾಸದಲ್ಲಿ ಪಾಲಿಸಬೇಕಾದ ಪ್ರಮುಖ ನಿಯಮಗಳು

ಪುರುಷೋತ್ತಮ ಮಾಸ ಎಂದೇ ಕರೆಯಲಾಗುವ ಅಧಿಕ ಮಾಸದಲ್ಲಿ ವಿಷ್ಣು ಆರಾಧನೆ, ತುಳಸಿ ಪೂಜೆ, ದಾನ-ಧರ್ಮ ಹಾಗೂ ಸತ್ಕಾರ್ಯಗಳಿಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ವಿಷ್ಣುವಿನ ಅನುಗ್ರಹ ದೊರೆತು ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ದಿನ ಭವಿಷ್ಯ, ಜೂನ್ 10, 2026: ಈ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಪ್ರಾಪ್ತಿ!

ಈ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಅಭಿವೃದ್ಧಿ!

Horoscope Today June 10th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ದಶಮಿ ತಿಥಿ,ರೇವತಿ ನಕ್ಷತ್ರದ, ಜೂನ್ 10ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ದಿನ ಭವಿಷ್ಯ, ಜೂನ್ 9, 2026: ಜೀವನದಲ್ಲಿ ಇಂದು ಹೊಸ ಅಧ್ಯಾಯ ಆರಂಭ

ಈ ರಾಶಿಯವರ ಅದೃಷ್ಟ ಹೆಚ್ಚಾಗಲಿದೆ

Horoscope Today June 9th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರ ಭಾದ್ರಪದ ನಕ್ಷತ್ರದ ಜೂನ್ 9ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಜೂನ್ 8, 2026: ಇಂದು ಭಾರಿ ಅದೃಷ್ಟ; ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ದಿನ

ಈ ರಾಶಿಯವರಿಗೆ ಇಂದು ಉತ್ತಮ ದಿನ

Horoscope Today June 8th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಅಷ್ಟಮಿ ತಿಥಿ, ಪೂರ್ವಭಾದ್ರಪದ ನಕ್ಷತ್ರದ ಜೂನ್ 8ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಜೂನ್ 7, 2026: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ದೊಡ್ಡ ಬದಲಾವಣೆ ಸಾಧ್ಯ!

ಈ ರಾಶಿಗೆ ಇಂದು ಅತೀ ತೃಪ್ತಿದಾಯಕ ದಿನವಾಗಿದೆ!

Horoscope Today June 7th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಶತಬಿಷಾ ನಕ್ಷತ್ರದ, ಜೂನ್ 7ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Pravasi Prapancha: ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ

ಭಕ್ತರ ಕೈ ಬೀಸಿ ಕರೆಯುತ್ತಿದೆ ಕಾಪು ಶ್ರೀ ಮಾರಿ ಗುಡಿ

Kaup Mari Gudi: ಕರ್ನಾಟಕದ ಕರಾವಳಿಯಲ್ಲಿ ದೇವಾಲಯಗಳ ಕೊರತೆಯಿಲ್ಲ. ಆದರೆ ಕೆಲವೊಮ್ಮೆ ಒಂದು ದೇವಾಲಯ ಕೇವಲ ಆರಾಧನೆಯ ಕೇಂದ್ರವಾಗಿ ಉಳಿಯದೆ, ಒಂದು ಸಮುದಾಯದ ಒಗ್ಗಟ್ಟು, ಭಕ್ತಿ, ಸಂಘಟನಾ ಶಕ್ತಿ ಮತ್ತು ನಾಯಕತ್ವದ ಪ್ರತೀಕವಾಗಿ ರೂಪುಗೊಳ್ಳುತ್ತದೆ. ಕಾಪು ಶ್ರೀ ಹೊಸ ಮಾರಿಗುಡಿ ಅಂಥ ಒಂದು ಅಪರೂಪದ ಉದಾಹರಣೆ. ಐದು ಶತಮಾನಗಳ ಸಂಪ್ರದಾಯವನ್ನು ಹೊತ್ತ ಈ ಪವಿತ್ರ ಕ್ಷೇತ್ರ ಇಂದು ₹99 ಕೋಟಿ ವೆಚ್ಚದ ಭವ್ಯ ಶಿಲಾಮಂದಿರವಾಗಿ ಪುನರ್ಜನ್ಮ ಪಡೆದಿದೆ. ಕಳೆದ ವರ್ಷ ಇಲ್ಲಿ ಜರುಗಿದ ಬ್ರಹ್ಮಕಲಶೋತ್ಸವ ಮಹಾಕಾರ್ಯದ ಹಿಂದಿರುವ ಶಕ್ತಿ ಸಾವಿರಾರು ಭಕ್ತರ ಭಕ್ತಿಯಾಗಿದ್ದರೆ, ಅದಕ್ಕೆ ದಿಕ್ಕು ನೀಡಿದ ನಾಯಕತ್ವ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರದು.

Astro Tips: ಶನಿವಾರ ಈ ವಸ್ತುಗಳನ್ನು ಖರೀದಿಸುತ್ತೀರಾ?; ಹಾಗಾದರೆ ಶನಿದೋಷಕ್ಕೆ ತುತ್ತಾಗಬಹುದು ಎಚ್ಚರಿಕೆ!

ಶನಿವಾರ ಈ ತಪ್ಪು ಮಾಡಬೇಡಿ..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಸಾಸಿವೆ ಎಣ್ಣೆ, ಕಬ್ಬಿಣ, ಉಪ್ಪು, ಕಪ್ಪು ಬೂಟು, ಕತ್ತರಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿದೇವನ ಕೋಪಕ್ಕೆ ಗುರಿಯಾಗದಂತೆ ಕೆಲವು ಆಹಾರ ಹಾಗೂ ಅಭ್ಯಾಸಗಳನ್ನು ಕೂಡ ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.

ದಿನ ಭವಿಷ್ಯ, ಜೂನ್ 6, 2026: ಇಂದು ಯಾವುದೇ ವ್ಯವಹಾರ ಮಾಡಬೇಡಿ

ಈ ರಾಶಿಗೆ ಇಂದು ಆರ್ಥಿಕವಾಗಿ ಭಾರಿ ಯಶಸ್ಸು

Horoscope Today June 6th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಷಷ್ಠಿ ತಿಥಿ, ದನಿಷ್ಠ ನಕ್ಷತ್ರದ ಜೂನ್ 6ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಪೂಜೆ ಸಂಪೂರ್ಣವಾಗುವುದಿಲ್ಲ!

ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ಪಾತ್ರೆಗಳನ್ನು ಬಳಸಬೇಡಿ!

ದೇವರಿಗೆ ನೈವೇದ್ಯ ಅರ್ಪಿಸುವಾಗ ಪಾತ್ರೆಯ ಆಯ್ಕೆ, ಆಹಾರದ ಶುದ್ಧತೆ ಹಾಗೂ ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ನೈವೇದ್ಯಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ತಪ್ಪುಗಳು ಪೂಜೆಯ ಫಲವನ್ನು ಕಡಿಮೆ ಮಾಡಬಹುದು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ದೇವರು ಮತ್ತು ದೇವತೆಗಳಿಗೆ ನೈವೇದ್ಯ ಅರ್ಪಿಸುವ ಸರಿಯಾದ ವಿಧಾನ ಹಾಗೂ ಗಮನಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ತಿಳಿಯಿರಿ.

ದಿನ ಭವಿಷ್ಯ, ಜೂನ್ 5, 2026: ಎಚ್ಚರ! ಇಂದು ಭಾರಿ ಅಪಾಯ ಎದುರಾಗಲಿದೆ

ಇಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು

Horoscope Today June 5th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಪಂಚಮಿ ತಿಥಿ, ಶ್ರವಣ ನಕ್ಷತ್ರದ, ಜೂನ್ 5ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ದೇವರ ಕೋಣೆಯಲ್ಲಿ ಈ ವಸ್ತುಗಳಿವೆಯೇ? ತಕ್ಷಣ ತೆಗೆದುಹಾಕಿ, ಇಲ್ಲದಿದ್ದರೆ ಕಷ್ಟಗಳು ತಪ್ಪುವುದಿಲ್ಲ

ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಮನೆಯ ಶಾಂತಿ ಹಾಳಾಗಬಹುದು..!

ಹಿಂದೂ ಧರ್ಮದಲ್ಲಿ ದೇವರ ಕೋಣೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದರೆ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳು, ಬಾಡಿದ ಹೂವುಗಳು, ಬಳಸಿದ ಬೆಂಕಿಕಡ್ಡಿಗಳು, ಅಗರಬತ್ತಿಯ ಬೂದಿ ಹಾಗೂ ಅನಗತ್ಯ ವಸ್ತುಗಳನ್ನು ಇಡುವುದು ಅಶುಭವೆಂದು ಶಾಸ್ತ್ರಗಳು ಹೇಳುತ್ತವೆ. ಇಂತಹ ವಸ್ತುಗಳನ್ನು ದೇವರ ಕೋಣೆಯಿಂದ ತೆಗೆದುಹಾಕುವುದರಿಂದ ಪೂಜಾ ಸ್ಥಳದ ಪಾವಿತ್ರ್ಯ ಕಾಪಾಡಿಕೊಳ್ಳಬಹುದು ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಿದೆ.

ದಿನ ಭವಿಷ್ಯ, ಜೂನ್ 4, 2026: ಇಂದು ಹಣಕಾಸಿನ ಖರ್ಚು-ವೆಚ್ಚ ಜಾಸ್ತಿಯಾಗಲಿದೆ

ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ನಷ್ಟ

Horoscope Today June 4th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಚತುರ್ಥಿ ತಿಥಿ, ಉತ್ತರಾಷಾಡ ನಕ್ಷತ್ರದ ಜೂನ್ 4ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ದೇವರ ಮನೆಯಲ್ಲಿ ಪೂಜೆ ಮಾಡುವಾಗ ಹೇಗೆ ಕುಳಿತುಕೊಳ್ಳಬೇಕು? ಈ ಬಗ್ಗೆ ಶಾಸ್ತ್ರ ಏನೇಳುತ್ತದೆ..?; ಇಲ್ಲಿದೆ ಉತ್ತರ

ಪೂಜೆಯ ವೇಳೆ ದೇವರ ಮನೆಯಲ್ಲಿ ಹೀಗೆ ಕುಳಿತುಕೊಳ್ಳಬೇಡಿ..!

ಹಿಂದೂ ಧರ್ಮದಲ್ಲಿ ದೇವರ ಮುಂದೆ ಕಾಲು ಚಾಚಿ ಕುಳಿತುಕೊಳ್ಳುವುದು ಅಶಿಷ್ಟ ಹಾಗೂ ಅಶುಭ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಕಡಿಮೆಯಾಗಬಹುದು ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎನ್ನಲಾಗುತ್ತದೆ. ಪೂಜೆ ಮಾಡುವಾಗ ಆಸನದ ಮೇಲೆ ಕುಳಿತು ಭಕ್ತಿಭಾವದಿಂದ ಆರಾಧನೆ ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ. ತಲೆಯನ್ನು ಮುಚ್ಚಿಕೊಂಡು ಪೂಜೆ ಮಾಡುವುದೂ ಗೌರವ ಮತ್ತು ವಿನಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಆಚರಣೆಗಳು ಭಕ್ತಿ, ಶಿಸ್ತು ಮತ್ತು ಸಂಪ್ರದಾಯದ ಮಹತ್ವವನ್ನು ಪ್ರತಿಬಿಂಬಿಸುತ್ತವೆ.

ದಿನ ಭವಿಷ್ಯ, ಜೂನ್ 3, 2026: ಶುಕ್ರನಿಂದ ಹೆಚ್ಚಾಗಲಿದೆ ಅದೃಷ್ಟ; ಕಷ್ಟಗಳೆಲ್ಲ ದೂರ

ಈ ರಾಶಿಯಯವರಿಗೆ ಕಷ್ಟಗಳೆಲ್ಲ ದೂರವಾಗುವ ದಿನ

Horoscope Today June 3rd: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪೂರ್ವಾಷಡ ನಕ್ಷತ್ರದ ಜೂನ್ 3ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಮನೆಯ ಸಮೃದ್ಧಿಗೆ ಅಡ್ಡಿಯಾಗುತ್ತವೆ ನಿಮ್ಮ ಈ ಅಭ್ಯಾಸಗಳು ಅನ್ನುತ್ತದೆ ಶಾಸ್ತ್ರ ಎಚ್ಚರ!

ಶಾಸ್ತ್ರಗಳ ಪ್ರಕಾರ ಬಡತನ ತರುವ ಅಭ್ಯಾಸಗಳು ಇವು..!

ಹಿಂದೂ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಸ್ವಚ್ಛತೆ, ಸಮಯಪಾಲನೆ, ನೀರಿನ ಸಂರಕ್ಷಣೆ, ಪೂಜೆ-ಪುನಸ್ಕಾರ ಮತ್ತು ದೈನಂದಿನ ಶಿಸ್ತು ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸೂರ್ಯೋದಯದ ಬಳಿಕವೂ ಮಲಗುವುದು, ನೀರನ್ನು ವ್ಯರ್ಥ ಮಾಡುವುದು, ಹಾಳಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಮನೆಯ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ದಿನ ಭವಿಷ್ಯ, ಜೂನ್ 2, 2026: ಗುರು ಬಲದ ಅದೃಷ್ಟದಿಂದ ಎಲ್ಲ ಕೆಲಸದಲ್ಲೂ ಯಶಸ್ಸು

ಈ ರಾಶಿಯಯವರಿಗೆ ಬಯಸಿದ್ದೆಲ್ಲ ಸಿಗಲಿದೆ

Horoscope Today June 2nd: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ದ್ವೀತಿಯ ತಿಥಿ, ಅನುರಾಧ ನಕ್ಷತ್ರದ ಜೂನ್ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಬೆಳಗ್ಗೆ ಈ ಶುಭ ಸಂಕೇತಗಳನ್ನು ನೋಡಿದರೆ ಲಕ್ಷ್ಮೀ ದೇವಿಯ ಕೃಪೆ ಸಿಗೋದು ಪಕ್ಕಾ

ಎದ್ದಾಕ್ಷಣ ಈ ಶಬ್ದ ಕೇಳಿದರೆ ಶುಭ ಸೂಚನೆ

ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೆಲವು ಶುಭ ವಸ್ತುಗಳು ಮತ್ತು ಸಂಕೇತಗಳನ್ನು ನೋಡುವುದು ದಿನವಿಡೀ ಸಕಾರಾತ್ಮಕತೆ, ಯಶಸ್ಸು ಹಾಗೂ ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ಅಂಗೈ ದರ್ಶನ, ತಾಯಿ-ತಂದೆಯ ಮುಖ, ಹಸುವಿನ ದರ್ಶನ, ಹಕ್ಕಿಗಳ ಕಲರವ, ದೇವಾಲಯದ ಗಂಟೆ ನಾದ ಮತ್ತು ಹಾಲು-ಮೊಸರಿನಂತಹ ವಸ್ತುಗಳು ಲಕ್ಷ್ಮೀ ದೇವಿಯ ಕೃಪೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.

ದಿನ ಭವಿಷ್ಯ, ಜೂನ್ 1, 2026: ಇಂದು ಧನಾಗಮನದ ಜತೆ ನನಸಾಗಲಿದೆ ಬಹು ದಿನಗಳ ಕನಸು

ಈ ರಾಶಿಯಯವರಿಗೆ ಇಂದು ಅದೃಷ್ಟ ಹೆಚ್ಚುವ ದಿನ!

Horoscope Today June 1st: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ಪ್ರತಿಭಾ ತಿಥಿ, ಜೇಷ್ಠ ನಕ್ಷತ್ರ, ಜೂನ್ 1ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಉಪ್ಪು ಕೈಜಾರಿ ಚೆಲ್ಲಿದರೆ ದುರಾದೃಷ್ಟವೇ? ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?

ಮನೆಯಲ್ಲಿ ಉಪ್ಪು ಚೆಲ್ಲಿದರೆ ಶುಭವೋ ಅಶುಭವೋ?

ಉಪ್ಪು ಕೈಜಾರಿ ನೆಲಕ್ಕೆ ಚೆಲ್ಲಿದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆ ಹಲವು ಸಂಸ್ಕೃತಿಗಳಲ್ಲಿದೆ. ಜ್ಯೋತಿಷ್ಯ ಪ್ರಕಾರ ಇದು ಚಂದ್ರ ಮತ್ತು ಶುಕ್ರ ಗ್ರಹಗಳ ಅಸಮತೋಲನದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇದರ ಹಿಂದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಉಪ್ಪು ಚೆಲ್ಲಿದರೆ ಏನು ಮಾಡಬೇಕು ಎಂಬ ಪರಿಹಾರಗಳನ್ನೂ ಜ್ಯೋತಿಷ್ಯ ಸೂಚಿಸಲಾಗಿದೆ.

Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ಬೇಕೇ? ಈ ವಾಸ್ತು ನಿಯಮ ಪಾಲಿಸಿ

ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಲು ಈ ವಾಸ್ತು ಸಲಹೆ ಫಾಲೋ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಸಮತೋಲನವು ಕುಟುಂಬದ ಸಂತೋಷ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಸ್ವಚ್ಛತೆ, ಸರಿಯಾದ ಬಣ್ಣಗಳ ಬಳಕೆ, ಗಾಳಿ-ಬೆಳಕು ಮತ್ತು ಧ್ಯಾನದಂತಹ ಕ್ರಮಗಳ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ದಿನ ಭವಿಷ್ಯ, ಮೇ 31, 2026: ಈ ರಾಶಿಯವರು ಇಂದು ವೃತ್ತಿಯ ಸ್ಥಳದಲ್ಲಿ ಬಹಳ ಜಾಗರೂಕರಾಗಿರಬೇಕು!

ಈ ರಾಶಿಯಯವರು ಇಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ

Horoscope Today May 31st: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ಪೌರ್ಣಮಿ ತಿಥಿ, ಅನುರಾಧ ನಕ್ಷತ್ರದ, ಮೇ 31ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ದಿನ ಭವಿಷ್ಯ, ಮೇ 30, 2026: ಈ ರಾಶಿಯವರಿಗೆ ಇಂದು ಹಣಕಾಸು ವ್ಯವಹಾರದಲ್ಲಿ ಭಾರೀ ನಷ್ಟ!

ಈ ರಾಶಿಯಯವರಿಗೆ ಬಿಸೆನೆಸ್ ವ್ಯವಹಾರದಲ್ಲಿ ಇಂದು ನಷ್ಟ

Horoscope Today May 30th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ಚತುರ್ದಶಿ ತಿಥಿ, ಶತಾಭಿಷಾ ನಕ್ಷತ್ರದ, ಮೇ 30ನೇ ತಾರೀಖಿನ  ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Astro Tips: ನಿಮ್ಮ ಮನೆಯಲ್ಲಿನ ತುಳಸಿ ಗಿಡದ ಎಲೆಗೆಗಳು ಒಣಗಿದ್ಯಾ? ಹಾಗಾದ್ರೆ ಈ ತಪ್ಪು ಮಾಡಬೇಡಿ

ಮನೆಯಲ್ಲಿ ತುಳಸಿ ಇಟ್ಟಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ನಂಬಲಾಗುವುದರಿಂದ ಪ್ರತಿಯೊಂದು ಮನೆಯಲ್ಲೂ ಭಕ್ತಿಯಿಂದ ಪೂಜಿಸಲಾಗುತ್ತದೆ. ಪೂಜೆ, ನೈವೇದ್ಯ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ ತುಳಸಿ ಎಲೆಗಳಿಗೆ ವಿಶೇಷ ಮಹತ್ವವಿದೆ. ಆದರೆ ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸದಿದ್ದರೆ ಅಶುಭ ಫಲಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ.

ದಿನ ಭವಿಷ್ಯ, ಮೇ 29, 2026: ದೇವರ ಕೃಪೆಯಿಂದ ಇಂದು ಧನ ಲಾಭ

ಈ ರಾಶಿಯವರಿಗೆ ಇಂದು ಯಶಸ್ಸಿನ ಫಲ ಪ್ರಾಪ್ತಿ

Horoscope Today May 29th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷ, ತ್ರಯೋದಶಿ ತಿಥಿ, ಸ್ವಾತಿ ನಕ್ಷತ್ರದ ಮೇ 29ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Loading...