ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

navaratri

After Navaratri 2025: ನವರಾತ್ರಿ ನಂತರ ತ್ವಚೆಯನ್ನು ಉಸಿರಾಡಲು ಬಿಡಿ!

After Navaratri 2025: ನವರಾತ್ರಿ ನಂತರ ತ್ವಚೆಯನ್ನು ಉಸಿರಾಡಲು ಬಿಡಿ!

After Navaratri 2025: ನವರಾತ್ರಿಯ ನಿರಂತರ ಮೇಕಪ್‌ನಿಂದಾಗಿ ತ್ವಚೆಯು ನಿಸ್ತೇಜವಾಗುತ್ತದೆ. ಸೋ, ತ್ವಚೆ ಮತ್ತೊಮ್ಮೆ ರಿಫ್ರೆಶ್ ಆಗಲು ಕೆಲಕಾಲ ಮೇಕಪ್ ಮರೆತು ಬಿಡಿ. ಸಿಂಪಲ್ ಆರೈಕೆ ಮಾಡಿ ಎನ್ನುತ್ತಾರೆ ಸೌಂದರ್ಯ ತಜ್ಞರು. ಈ ಕುರಿತಂತೆ ಒಂದಿಷ್ಟು ಬ್ಯೂಟಿ ಟಿಪ್ಸ್ ನೀಡಿದ್ದಾರೆ.

ಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು: ರಾಘವೇಶ್ವರ ಶ್ರೀ

ಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಸಾಗರದ ಶ್ರೀರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ವಿಜಯದಶಮಿ ವಿಶೇಷದೊಂದಿಗೆ ನವರಾತ್ರ ನಮಸ್ಯಾದ 11ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಸತ್ಯ ಸಾಯಿ ಗ್ರಾಮದಲ್ಲಿ ಉಮಾ-ಮಹೇಶ್ವರ ದೇಗುಲ ಲೋಕಾರ್ಪಣೆ: ಇದು ಭೂ ಕೈಲಾಸ ಎಂದ ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದಲ್ಲಿ ಉಮಾ-ಮಹೇಶ್ವರ ದೇಗುಲ ಲೋಕಾರ್ಪಣೆ

Sadguru Sri Madhusudan Sai: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಗುರುವಾರ ವಿಜಯ ದಶಮಿ ದಿನದಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆ ವಿಧಿಗಳು ನೆರವೇರಿದವು.

Mysuru Dasara: ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದ ಸಿದ್ದರಾಮಯ್ಯ

ಮೈಸೂರು ದಸರಾ ಜನರ ಹಬ್ಬ: ಸಿದ್ದರಾಮಯ್ಯ

CM Siddaramaiah: ʼʼಈ ಬಾರಿ ದಸರಾ ಹಬ್ಬವು ಹನ್ನೊಂದು ದಿನಗಳ ಕಾಲ ನಡೆದಿದ್ದು, ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಸ್ವಾಗತಿಸುತ್ತೇನೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಅದ್ಧೂರಿ ʼಪಿಲಿನಲಿಕೆʼ: ಹುಲಿ ನೃತ್ಯಕ್ಕೆ ಮನಸೋತು 2 ಲಕ್ಷ ರೂ. ಬಹುಮಾನ ಘೋಷಿಸಿದ ನಟ ಝೈದ್ ಖಾನ್

ಹುಲಿ ನೃತ್ಯಕ್ಕೆ ಮನಸೋತು 2 ಲಕ್ಷ ರೂ. ಘೋಷಿಸಿದ ನಟ ಝೈದ್ ಖಾನ್

ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿ ಮಿಥುನ್ ರೈ ಆಯೋಜಿಸಿದ್ದ ʼಪಿಲಿನಲಿಕೆʼ (ಹುಲಿ ನೃತ್ಯ) ಸ್ಪರ್ಧೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ʼಪಿಲಿನಲಿಕೆʼಯ ಒಂದು ತಂಡದ ನೃತ್ಯವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ನಟ ಝೈದ್ ಖಾನ್ ಸ್ಥಳದಲ್ಲೇ ಆ ತಂಡಕ್ಕೆ ಎರಡು ಲಕ್ಷ ರೂ. ಬಹುಮಾನ ಘೋಷಿಸಿದರು.

Mysuru Dasara 2025: 3 ಸಾವಿರ ಅತ್ಯಾಕರ್ಷಕ ಡ್ರೋನ್‌ ಪ್ರದರ್ಶನ; ಗಿನ್ನೆಸ್‌ ದಾಖಲೆ ಬರೆದ ಈ ಬಾರಿಯ ದಸರಾ

ಗಿನ್ನೆಸ್ ದಾಖಲೆ ದಸರಾ- 3 ಸಾವಿರ ಅತ್ಯಾಕರ್ಷಕ ಡ್ರೋನ್‌ ಪ್ರದರ್ಶನ

ಈ ವರ್ಷದ ಮೈಸೂರು ದಸರಾ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 3ಸಾವಿರಕ್ಕೂ ಅಧಿಕ ಡ್ರೋನ್‌ ಕಲಾಕೃತಿಗಳ ನಿರ್ಮಾದ ಮೂಲಕ ಈ ದಾಖಲೆ ದಸರಾ ಸಂಭ್ರಮವನ್ನು ಮತ್ತಷ್ಟು ಮೆರುಗುಗೊಳಿಸಿದೆ. ಈ ಕುರಿತ ವರದಿ ಇಲ್ಲಿದೆ.

Mysuru Dasara 2025: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ; ಎಷ್ಟೊತ್ತಿಗೆ ಆರಂಭ? ಸಂಭ್ರಮ ಹೇಗಿದೆ ಗೊತ್ತಾ?

ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್‌ಡೌನ್‌ ಶುರು!

ಈ ಬಾರಿಯ ನಾಡಹಬ್ಬ ದಸರಾವು 11 ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಗತ್​ಪ್ರಸಿದ್ದ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

Navaratra Namasya: ಚಿತ್ತಭಿತ್ತಿಯಲ್ಲಿ ಭಾವನೆಯೇ ಇಲ್ಲದಿದ್ದರೆ ಆ ಪೂಜೆ ಪರಿಪೂರ್ಣವಲ್ಲ: ರಾಘವೇಶ್ವರ ಶ್ರೀ

ಚಿತ್ತಭಿತ್ತಿಯಲ್ಲಿ ಭಾವನೆಯೇ ಇಲ್ಲದಿದ್ದರೆ ಆ ಪೂಜೆ ಪರಿಪೂರ್ಣವಲ್ಲ

Navaratra Namasya: ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ʼನವರಾತ್ರ ನಮಸ್ಯಾʼದ 10ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

Mysuru Dasara 2025: ಮೈಸೂರು ದಸರಾ; ಈ ವರ್ಷವೂ ತಪ್ಪದ ಪಾಸ್ ಅವ್ಯವಸ್ಥೆ!

ಮೈಸೂರು ದಸರಾ; ಈ ವರ್ಷವೂ ತಪ್ಪದ ಪಾಸ್ ಅವ್ಯವಸ್ಥೆ!

Mysuru Dasara Pass: ಬುಧವಾರ ಮಧ್ಯಾಹ್ನ 2 ಗಂಟೆಗೆ ಏರ್ ಶೋಗೆ ಪ್ರವೇಶ ಪಡೆದವರು ರಾತ್ರಿ ಸಂಜೆ 7ರಿಂದ 10 ಗಂಟೆ ತನಕ ನಡೆಯುವ ಪಂಜಿನ ಕವಾಯತು ಪೂರ್ವಾಭ್ಯಾಸ ನೋಡಲು ಕಾದು ಕುಳಿತುಕೊಳ್ಳುವ ಅನಿವಾರ್ಯತೆಯನ್ನು ಅಧಿಕಾರಿಗಳು ಸೃಷ್ಟಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

Dasara Fashion 2025: ದಸರಾ ಹಬ್ಬದ ಟ್ರೆಡಿಷನಲ್ ಲುಕ್‌ಗೆ ಇಲ್ಲಿದೆ ಒಂದಿಷ್ಟು ಐಡಿಯಾ

ದಸರಾ ಹಬ್ಬದ ಟ್ರೆಡಿಷನಲ್ ಲುಕ್‌ಗೆ ಇಲ್ಲಿದೆ ಒಂದಿಷ್ಟು ಐಡಿಯಾ

Dasara Fashion 2025: ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಸೂಕ್ತ ಟ್ರೆಡಿಷನಲ್ ಉಡುಪುಗಳನ್ನು ಆಯ್ಕೆ ಮಾಡುವುದರೊಂದಿಗೆ ಒಂದಿಷ್ಟು ಸ್ಟೈಲಿಂಗ್ ಹಾಗೂ ಮೇಕೋವರ್ ಐಡಿಯಾಗಳನ್ನು ಫಾಲೋ ಮಾಡಬೇಕು. ಆಗಷ್ಟೇ, ದಸರಾ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವರದಿ ಇಲ್ಲಿದೆ.

Sadguru Sri Madhusudan Sai: ಮೃತ್ಯುಂಜಯನ ಆರಾಧನೆಯಿಂದ ಮೃತ್ಯು ಭಯ ದೂರ: ಸದ್ಗುರು ಶ್ರೀ ಮಧುಸೂದನ ಸಾಯಿ

ಮೃತ್ಯುಂಜಯನ ಆರಾಧನೆಯಿಂದ ಮೃತ್ಯು ಭಯ ದೂರ: ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: 'ಮೃತ್ಯುಂಜಯ ಮಂತ್ರದ ಮನನದಿಂದ ನಮಗೆ ಸಾವು ಇಲ್ಲದಂತೆ ಆಗುವುದಿಲ್ಲ. ಆದರೆ ಯಥಾರ್ಥ ಜ್ಞಾನದಿಂದ ಸಾವಿನ ಭಯ ದೂರವಾಗುತ್ತದೆ. ಶಿವನು ಮೋಕ್ಷ ಕೊಡುತ್ತಾನೆ. ಸಾವು ಎನ್ನುವುದು ಕೇವಲ ರೂಪಾಂತರ ಮಾತ್ರ. ಅಜ್ಞಾನಿಯು ಸಾವಿನಿಂದ ಸಾವಿಗೆ ಸಂಚರಿಸುತ್ತಾನೆ. ಜ್ಞಾನಿಯು ಜನ್ಮದಿಂದ ಜನ್ಮಕ್ಕೆ ಸಂಚರಿಸುತ್ತಾನೆ' ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನದಲ್ಲಿ ನುಡಿದರು.

Navaratra Namasya: ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆಪತ್ತು ಖಚಿತ: ರಾಘವೇಶ್ವರ ಶ್ರೀ

ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆಪತ್ತು ಖಚಿತ: ರಾಘವೇಶ್ವರ ಶ್ರೀ

Navaratra Namasya: ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ʼನವರಾತ್ರ ನಮಸ್ಯಾʼದ 9ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

Navaratri Fashion 2025: ನವರಾತ್ರಿ ದಾಂಡಿಯಾ ಲೆಹೆಂಗಾ ಆಯ್ಕೆಗೆ 5 ಸಿಂಪಲ್ ಐಡಿಯಾ

ನವರಾತ್ರಿ ದಾಂಡಿಯಾ ಲೆಹೆಂಗಾ ಆಯ್ಕೆಗೆ 5 ಸಿಂಪಲ್ ಐಡಿಯಾ

Navaratri Fashion 2025: ನವರಾತ್ರಿಯ ದಾಂಡಿಯಾಗೆ ಧರಿಸುವ ಲೆಹೆಂಗಾಗಳು ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು. ಥೀಮ್‌ಗೆ ಹೊಂದುವಂತಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Navaratri Fashion 2025: ನವರಾತ್ರಿಯಲ್ಲಿ ಉಲ್ಲಾಸ ಮೂಡಿಸುವ ಪಿಂಕ್ ವರ್ಣ

ನವರಾತ್ರಿಯಲ್ಲಿ ಉಲ್ಲಾಸ ಮೂಡಿಸುವ ಪಿಂಕ್ ವರ್ಣ

Navaratri Fashion 2025: ನವರಾತ್ರಿಯಲ್ಲಿನ ಗುಲಾಬಿ ವರ್ಣ ಅತ್ಯಾಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಉಲ್ಲಾಸ ಮೂಡಿಸುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಶೇಡ್‌ನ ಸ್ಟೈಲಿಂಗ್ ಟಿಪ್ಸ್ ಕುರಿತಂತೆ ಒಂದಿಷ್ಟು ವಿವರಿಸಿದ್ದಾರೆ. ಕ್ಯಾಂಡಿ ಪಿಂಕ್, ಮೆಜಂತಾ ಪಿಂಕ್, ಲೈಟ್‌ಪಿಂಕ್, ಬಬಲ್ಗಮ್ ಪಿಂಕ್, ರಾಣಿ ಪಿಂಕ್, ತಿಳಿ ಗುಲಾಬಿ ಹೀಗೆ ಸಾಕಷ್ಟು ಗುಲಾಬಿ ಶೇಡ್‌ಗಳು ಇಂದು ಫ್ಯಾಷನ್‌ಲೋಕದಲ್ಲಿ ಟ್ರೆಂಡಿಯಾಗಿವೆ. ಈ ಕುರಿತ ವರದಿ ಇಲ್ಲಿದೆ.

Cancer Awareness Fashion Show: ಕ್ಯಾನ್ಸರ್ ಜಾಗೃತಿ ಫ್ಯಾಷನ್ ಶೋದಲ್ಲಿ ಮಿಂಚಿದ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಕನ್ನಡತಿ 78 ವರ್ಷದ ಲತಾ ಕಲಿಯತ್

ಕ್ಯಾನ್ಸರ್ ಜಾಗೃತಿ ಫ್ಯಾಷನ್ ಶೋದಲ್ಲಿ ಮಿಂಚಿದ ಕನ್ನಡತಿ ಲತಾ ಕಲಿಯತ್

ನ್ಯೂಯಾರ್ಕ್ ಅಂಕಾಲಜಿ ಹೆಮಟೊಲಜಿ ಕಮ್ಯುನಿಟಿ ಕ್ಯಾನ್ಸರ್ ಫೌಂಡೇಶನ್ ಆಯೋಜಿಸಿದ್ದ "ರಾಕ್ ಯುವರ್ ಸ್ಟೈಲ್" ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಮಹಾಮಾರಿಯ ವಿರುದ್ಧ 9 ವರ್ಷಗಳಿಂದ ಸತತವಾಗಿ ಹೋರಾಡಿ ಗೆದ್ದಿರುವ 78 ವರ್ಷದ ಆಲ್ಬನಿ ಕನ್ನಡ ಕಲಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಲತಾ ಕಲಿಯತ್ ಅವರು ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದರು.

Navaratri 2025: ನವರಾತ್ರಿಯ ಎಂಟನೇ ದಿನ; ಮಹಾಗೌರಿ ಆರಾಧನೆ ಏಕೆ?

ಮಹಾಗೌರಿಯನ್ನು ಯಾಕೆ ಪೂಜಿಸಬೇಕು ಗೊತ್ತೆ?

ನವರಾತ್ರಿಯಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ದೇವಿ, ಕೂಷ್ಮಾಂಡ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ, ಕಾಳರಾತ್ರಿ ದೇವಿಯ ಆರಾಧನೆ ಬಳಿಕ ಎಂಟನೇ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಈಕೆ ನವದುರ್ಗೆಯರಲ್ಲಿ ಅತ್ಯಂತ ಶಾಂತ ಮತ್ತು ಸೌಮ್ಯ ಸ್ವಭಾವದವಳು ಎನಿಸಿಕೊಂಡಿದ್ದಾಳೆ. ಈಕೆಯನ್ನು ಯಾಕೆ ಪೂಜಿಸಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

Navaratri Fashion 2025: ನವರಾತ್ರಿಯಲ್ಲಿ ನಿಮ್ಮನ್ನು ಬ್ರೈಟ್ ಆಗಿ ಬಿಂಬಿಸುವ ಆರೆಂಜ್ ವರ್ಣ

ನವರಾತ್ರಿಯಲ್ಲಿ ನಿಮ್ಮನ್ನು ಬ್ರೈಟ್ ಆಗಿ ಬಿಂಬಿಸುವ ಆರೆಂಜ್ ವರ್ಣ

Navaratri Fashion 2025: ನವರಾತ್ರಿಯಲ್ಲಿ ಆರೆಂಜ್ ವರ್ಣವು ಆಕರ್ಷಕವಾಗಿ ಕಂಗೊಳಿಸಲು ಸಹಕಾರಿ ಮಾತ್ರವಲ್ಲ, ನಿಮ್ಮನ್ನು ಇರುವುದಕ್ಕಿಂತ ಹೆಚ್ಚಾಗಿ ಬ್ರೈಟಾಗಿ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅದು ಹೇಗೆ? ಎಂಬುದರ ಬಗ್ಗೆ ಒಂದಿಷ್ಟು ಐಡಿಯಾ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Navaratri 2025: ನವರಾತ್ರಿಯ ಏಳನೇ ದಿನ: ಕಾಳರಾತ್ರಿ ದೇವಿಯನ್ನು ಏಕೆ ಆರಾಧಿಸಲಾಗುತ್ತದೆ?

ಕಾಳರಾತ್ರಿ ದೇವಿಯ ಆರಾಧನೆ ಯಾಕೆ ಮಾಡಬೇಕು?

ನವರಾತ್ರಿಯಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ದೇವಿ, ಕೂಷ್ಮಾಂಡ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ ದೇವಿಯ ಆರಾಧನೆ ಬಳಿಕ ಏಳನೇ ರಾತ್ರಿ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ನವದುರ್ಗೆಯರಲ್ಲಿ ಅತ್ಯಂತ ಉಗ್ರ ರೂಪವಾಗಿದೆ. ಜ್ಞಾನ, ಶಕ್ತಿ ಮತ್ತು ಸಂಪತ್ತಿನ ದೇವಿಯಾಗಿ ಪೂಜಿಸಲ್ಪಡುವ ಈಕೆಯನ್ನು ನವರಾತ್ರಿಯಲ್ಲಿ ಯಾಕೆ ಪೂಜಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Navaratri Fashion 2025: ನವರಾತ್ರಿಯಲ್ಲಿ ನೇರಳೆ ಬಣ್ಣದ ಜಾದೂ

ನವರಾತ್ರಿಯಲ್ಲಿ ನೇರಳೆ ಬಣ್ಣದ ಜಾದೂ

Purple colour styling for Navaratri: ನವರಾತ್ರಿಯಲ್ಲಿ ನೇರಳೆ ಬಣ್ಣಕ್ಕೂ ಪ್ರಾಮುಖ್ಯತೆ ಇದೆ. ಈ ಗಾಢ ಬಣ್ಣದಲ್ಲೂ ನಾನಾ ಬಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

Navaratri Fashion 2025: ನವರಾತ್ರಿಯಲ್ಲಿ ಕೆಂಪು ವರ್ಣದ ಕಮಾಲ್!

ನವರಾತ್ರಿಯಲ್ಲಿ ಕೆಂಪು ವರ್ಣದ ಕಮಾಲ್!

Navaratri Fashion 2025: ನವರಾತ್ರಿಯಲ್ಲಿ ಕೆಂಪು ವರ್ಣವು ತನ್ನದೇ ಆದ ಸ್ಥಾನವನ್ನು ಪಡೆದಿದೆ. ಈ ರೆಡ್ ಶೇಡ್‌ನಲ್ಲಿ ಮಾನಿನಿಯರು ಹೇಗೆಲ್ಲಾ ಸಿಂಗರಿಸಿಕೊಳ್ಳಬಹುದು? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಸಲಹೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್

ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್

ನವರಾತ್ರಿ ಫೆಸ್ಟೀವ್ ಸೀಸನ್‌ನಲ್ಲಿ ಈಗಾಗಲೇ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಎಂಟ್ರಿ ನೀಡಿವೆ. ಇವು ರೆಡಿ ಟು ವೇರ್ ಪ್ರೆಸ್ ಆನ್ ಸ್ಟಿಕ್ಕರ್ಸ್‌ನಲ್ಲೂ ದೊರೆಯುತ್ತಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Navaratri 2025: ನವರಾತ್ರಿಯ ಐದನೇ ದಿನ: ಸ್ಕಂದ ಮಾತ ದೇವಿಯ ಆರಾಧನೆ ಏಕೆ?

ಸ್ಕಂದ ಮಾತೆಯನ್ನು ಪೂಜಿಸುವುದು ಏಕೆ?

ನವರಾತ್ರಿಯ ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ ದೇವಿ, ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಿದರೆ ಐದನೇ ದಿನ ಸ್ಕಂದ ಮಾತೆ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆಯನ್ನು ಯುದ್ಧದ ದೇವರು ಸ್ಕಂದ ಅಥವಾ ಕಾರ್ತಿಕೇಯನ ತಾಯಿ ಎಂದು ಕರೆಯಲಾಗುತ್ತದೆ. ನವರಾತ್ರಿಯಲ್ಲಿ ಈಕೆಯನ್ನು ಯಾಕೆ ಪೂಜಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ: ರಾಘವೇಶ್ವರ ಶ್ರೀ

ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ: ರಾಘವೇಶ್ವರ ಶ್ರೀ

Navaratra Namasya: ಎದುರಾಳಿಯ ಮೇಲೆ ಪ್ರಹಾರ ಮಾಡುವುದು ಶಕ್ತಿ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಅದು ನಿಜವಾಗಿಯೂ ಶಕ್ತಿಯಲ್ಲ. ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸಂಯಮದಿಂದ ಎದುರಿಸುವ ಸಹನೆ ತೋರುವುದೇ ನಿಜವಾದ ಶಕ್ತಿ. ಈ ರೀತಿಯ ಸಹನೆ ಬಲ್ಲವನ ಎದುರು ಎಂತಹ ಶಕ್ತಿ ಎದುರಾದರೂ ಅಂತಿಮವಾಗಿ ಸಹನೆಯೇ ಗೆಲ್ಲಲಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

Navaratri Fashion 2025: ನವರಾತ್ರಿಯಲ್ಲಿ ಹೀಗಿರಲಿ ಶ್ವೇತ ವರ್ಣದ ಸ್ಟೈಲಿಂಗ್

ನವರಾತ್ರಿಯಲ್ಲಿ ಹೀಗಿರಲಿ ಶ್ವೇತ ವರ್ಣದ ಸ್ಟೈಲಿಂಗ್

Navaratri Fashion 2025: ನವರಾತ್ರಿಯಲ್ಲಿ ಬಿಳಿ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು, ಫ್ಯಾಬ್ರಿಕ್ ಹಾಗೂ ಡಿಸೈನ್ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್ ನಿರ್ಧರಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ.

Loading...