ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೀಡಿಯೋಸ್

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ Video

ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್ ಬಳಸಿ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

ಹುಣಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೂಮಳೆಯ ಸ್ವಾಗತ Video

ಹುಣಸೂರಿನಲ್ಲಿ ಬಸವ ಮಹಾದ್ವಾರ ಲೋಕಾರ್ಪಾಣೆಗೊಳಿಸಿದ ಸಿಎಂ

CM Siddaramaiah: ಮೈಸೂರು ಜಿಲ್ಲೆಯ ಹುಣಸೂರಿಗೆ ಸೋಮವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆಯ ಸುರಿಸುವ ಮೂಲಕ ಸ್ವಾಗತ ಕೋರಿದರು. ಮಾದಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ನಿವಾಸದ ಮೇಲೆ ಇಡಿ ದಾಳಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಹ್ಯಾರಿಸ್ ನಿವಾಸದ ಮೇಲೆ ಇಡಿ ದಾಳಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

CM Siddaramaiah Reaction: ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ತಮಗೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಚಂದ್ರನು ಮೀನ ರಾಶಿಗೆ ಆರ್ಥಿಕವಾಗಿ ಯಶಸ್ಸು ನೀಡುತ್ತನಾ? Video

ಮೀನ ರಾಶಿಯವರಿಗೆ ಚಂದ್ರನ ಪ್ರಭಾವವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮೀನ ರಾಶಿಗೆ ಚಂದ್ರನು ಐದನೇ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮೀನ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Radha Krishna Adiga's Book: ಬೆಂಗಳೂರಿನಲ್ಲಿ ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕ ಲೋಕಾರ್ಪಣೆ Video

ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕ ಲೋಕಾರ್ಪಣೆ

ದಕ್ಷಿಣ ಕನ್ನಡದ ಪುಟ್ಟ ಊರಿನಿಂದ ದಶಕಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದು ಹೊಟೇಲ್ ಉದ್ಯಮದಲ್ಲಿ ಸ್ಮರಣೀಯ ಪರಂಪರೆ ಹುಟ್ಟುಹಾಕಿದ ಹೋಟೆಲ್‌ ಉದ್ಯಮಿ ರಾಧಾಕೃಷ್ಣ ಅಡಿಗ ಅವರ ಕುರಿತ ಅಪೂರ್ವ ಕಥನ ʼರಾಧಾಕೃಷ್ಣ ಅಡಿಗ- ಇಡ್ಲಿ ಕಾಫಿ ಪರಂಪರೆ- ಪಯಣʼ ಪುಸ್ತಕದಲ್ಲಿದೆ.

ಕುಂಭ ರಾಶಿಗೆ ಕಂಟಕ ತರ್ತಾನ ಚಂದ್ರ ಗ್ರಹ? ಮನಸ್ಸಿಗೆ ಒತ್ತಡ, ಆರೋಗ್ಯದ ಮೇಲೆ ಎಚ್ಚರಿಕೆ ಅಗತ್ಯ Video

ಕುಂಭ ರಾಶಿಗೆ ಎಚ್ಚರಿಕೆಯ ವರ್ಷ ಇದು

2026ರ ಏಪ್ರಿಲ್‌ನಲ್ಲಿ ಕುಂಭ ರಾಶಿಯವರಲ್ಲಿ ಚಂದ್ರ–ರಾಹು ಸಂಯೋಗದಿಂದ ಗ್ರಹಣ ಯೋಗ ಉಂಟಾಗಿ, ಮನಸ್ಸಿನ ಅಶಾಂತಿ, ಭಾವನಾತ್ಮಕ ಏರಿಳಿತ ಮತ್ತು ನಿರ್ಧಾರಗಳಲ್ಲಿ ಗೊಂದಲ ಕಾಣಿಸಬಹುದು. ಚಂದ್ರನು 6ನೇ ಭವನದ ಅಧಿಪತಿಯಾಗಿರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಾಗಿದ್ದು, ಒಟ್ಟಾರೆ ಮಿಶ್ರ ಫಲಿತಾಂಶ ಕಂಡುಬಂದಿದೆ.

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಕಾರಣನಾಗುತ್ತಾನಾ? Video

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಮೂಲ ಕಾರಣ?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮಕರ ರಾಶಿಗೆ ಚಂದ್ರನು ದಾಂಪತ್ಯದ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮಕರ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಧನು ರಾಶಿಯವರ ಪಾಲಿಗೆ ಚಂದ್ರ ಗ್ರಹ ಕಾಮಧೇನು; ಈ ವರ್ಷ ಏನೆಲ್ಲ ಬದಲಾಗಲಿದೆ? Video

ಧನು ರಾಶಿಯವರ ಮೇಲೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮ: ಧನು ರಾಶಿಗೆ ಚಂದ್ರನು ಮರಣದ ಮನೆಯ ಯಜಮಾನ ಆಗಿದ್ದಾನೆ. ಹಾಗಾದರೆ ಧನು ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎನ್ನುವ ಪ್ರಶ್ನೆಗೆ ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಉತ್ತರಿಸಿದ್ದಾರೆ.

“ತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾದಿದ್ದರು”: ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಗುಡುಗು

ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

MP Tejasvi Surya: ʼʼತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆʼʼ ಎಂದು ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದರು.

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ? ಸೀರಿಯಲ್‌ ಮುಗಿಯೋ ಟೈಂ ಬಂದೇ ಬಿಡ್ತಾ? Video

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ?

Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಗೌತಮ್ ದಿವಾನ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಜೇಶ್ ‌ನಟರಂಗ ನಿರ್ಮಾಪಕರಾಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವೇಳೆ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಸೀರಿಯಲ್‌ ಕುರಿತು ರಾಜೇಶ್ ನಟರಂಗ ಮಾತನಾಡಿದ್ದಾರೆ.

ವೃಶ್ಚಿಕ ರಾಶಿಗೆ ಚಂದ್ರ ಗ್ರಹದಿಂದ ಈ ವರ್ಷ ಯಶಸ್ಸು ಸಿಗುತ್ತದೆಯೇ? Video

ವೃಶ್ಚಿಕ ರಾಶಿಗೆ ಚಂದ್ರ ಗ್ರಹ ಮೂಡಿಸುವ ತಲ್ಲಣಗಳೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ವೃಶ್ಚಿಕ ರಾಶಿಗೆ ಚಂದ್ರನು ಭಾಗ್ಯದ ಮನೆಯ ಹತ್ತನೆ ಯಜಮಾನ ಆಗಿದ್ದಾನೆ. ಹಾಗಿದ್ರೆ ವೃಶ್ಚಿಕ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ? ವಿಡಿಯೋ ನೋಡಿ Video

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ?

Sri Guru Bhairavaikya Mandir: ಪ್ರಧಾನಿ ನರೇಂದ್ರ ಮೋದಿ ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ಮಂದಿರ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ಸಮಾಧಿ ಸ್ಥಳವಾಗಿದೆ.

PM Modi in  Adichunchanagiri: ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ; ಗುರುಭೈರವೈಕ್ಯ ಮಂದಿರ ಉದ್ಘಾಟನೆ Video

ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ

PM Modi Karnataka Visit: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ

ತುಲಾ ರಾಶಿಯವರ ಉದ್ಯೋಗದ ಮೇಲೆ ಚಂದ್ರ ಗ್ರಹದ ಪರಿಣಾಮವೇನು? Video

ತುಲಾ ರಾಶಿಗೆ ಚಂದ್ರನ ಪ್ರಭಾವವೇನು?

ಈ ವರ್ಷ ತುಲಾ ರಾಶಿಗೆ ಚಂದ್ರನು ಉದ್ಯೋಗ ವಿಚಾರದಲ್ಲಿ ಹತ್ತನೆ ಮನೆಯ ಯಜಮಾನ ಆಗಿದ್ದಾನೆ. ಹಾಗದರೆ ತುಲಾ ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಎಂಎಲ್‌ಸಿ ನಜೀರ್ ಅಹ್ಮದ್ ರಾಜೀನಾಮೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫಸ್ಟ್‌ ರಿಯಾಕ್ಷನ್‌ Video

ನಜೀರ್ ಅಹ್ಮದ್ ರಾಜೀನಾಮೆ ಕುರಿತು ಡಿ.ಕೆ. ಶಿವಕುಮಾರ್ ಹೇಳಿದ್ದೇನು?

DK Shivakumar: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಜೀರ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿದಿನ ವಿವಿಧ ನಾಯಕರು ನೀಡುವ ವರದಿ ಗಮನಿಸಲಾಗುತ್ತಿದೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವು: ನಿರ್ಲಕ್ಷ್ಯ ಬೇಡ Video

ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವಿಗೆ ಏನು ಪರಿಹಾರ?

ಬೆಳಗ್ಗೆ ಎದ್ದಾಗ ಕೆಲವರಿಗೆ ಶೀತ, ತಲೆ ನೋವು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ದಿನಚರಿಯೇ ಕಾರಣವಾಗಿರುತ್ತದೆ. ದಿನಚರಿಯೊಂದಿಗೆ ಕೆಲವೊಂದು ಆರೋಗ್ಯಕರ ಅಭ್ಯಾಸ ಮಾಡುವುದರಿಂದ ಬೆಳಗ್ಗೆ ಎದ್ದಾಗ ಕಾಡುವ ಶೀತ, ತಲೆನೋವನ್ನು ದೂರ ಮಾಡಬಹುದು ಮತ್ತು ಆರೋಗ್ಯವಾಗಿರಬಹುದು. ಈ ಅಭ್ಯಾಸಗಳು ಯಾವುದು ಎನ್ನುವ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೊರೆ ಹೋದ ಕಾಂಗ್ರೆಸ್ ಶಾಸಕರು: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ Video

ತಮ್ಮದೇ ಪಕ್ಷದ ಶಾಸಕರಿಗೆ ಡಿಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

DCM DK Shivakumar: ರಾಜ್ಯ ಸಚಿವ ಸಂಪುಟ ಪುನಾರಚನೆ ಆಗ್ರಹ ಜೋರಾಗಿದೆ. ಹೀಗಾಗಿ 25ಕ್ಕೂ ಹೆಚ್ಚು ಶಾಸಕರು ತಮಗೆ ಸಚಿವ ಸ್ಥಾನ ಕೊಡಬೇಕು ಎಂದು ದೆಹಲಿಗೆ ತೆರಳಿದ್ದಾರೆ. ʼʼಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಮಿತಿಯನ್ನು ಮೀರಿ ಮಾತನಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆʼʼ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಚಂದ್ರ ಗ್ರಹದಿಂದ ಕನ್ಯಾ ರಾಶಿಗೆ ಈ ವರ್ಷ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ! Video

ಕನ್ಯಾ ರಾಶಿಗೆ ಚಂದ್ರ ಅಪಾಯಕಾರಿಯೇ?

ಚಂದ್ರನ ಸಂಚಾರವು ಈ ವರ್ಷ ಯಾವ ರಾಶಿಗಳಿಗೆ ಏನೆಲ್ಲಾ ಬದಲಾವಣೆ ತರಬಹುದು.. ದ್ವಾದಶ ರಾಶಿಗಳ ಮೇಲೆ ಚಂದ್ರನ ಪ್ರಭಾವವೇನು? ಅದರಲ್ಲೂ ಕನ್ಯಾ ರಾಶಿಗೆ ಈ ವರ್ಷ ಚಂದ್ರ ಒಳಿತು ಮಾಡುತ್ತಾನಾ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಸಿಂಹ  ರಾಶಿಗೆ ಚಂದ್ರ ಅಪಾಯಕಾರಿಯೇ? ಪರಿಣಾಮ ಏನು? Video

ಸಿಂಹ ರಾಶಿಗೆ ಚಂದ್ರ ಗ್ರಹದಿಂದ ಏನು ಬದಲಾವಣೆ ಸಾಧ್ಯ?

ಚಂದ್ರನ ಸಂಚಾರವು ಯಾವ ರಾಶಿಗಳಿಗೆ ಏನೆಲ್ಲಾ ಬದಲಾವಣೆ ತರಬಹುದು.. ದ್ವಾದಶ ರಾಶಿಗಳ ಮೇಲೆ ಚಂದ್ರನ ಪಾತ್ರವೇನು? ಅದರಲ್ಲೂ ಸಿಂಹ ರಾಶಿಗೆ ಈ ವರ್ಷ ಒಳಿತು ಅಥವಾ ಕೆಡುಕು ಇದೆಯೆ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Sujay Shastry: ʻರಿಷಬ್‌ ನಾನು ಕ್ಲಾಸ್‌ಮೇಟ್ಸ್‌ʼ; ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಬಾಯ್ಬಿಟ್ಟ ಸುಜಯ್ ಶಾಸ್ತ್ರಿ Video

ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಬಾಯ್ಬಿಟ್ಟ ಸುಜಯ್ ಶಾಸ್ತ್ರಿ

Sujay Shastry: ಸುಜಯ್ ಶಾಸ್ತ್ರಿ ಅವರು ಹಾಸ್ಯ ಪಾತ್ರಗಳ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. . ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೀಗ ʼವಿಶ್ವವಾಣಿ ನಿರೂಪಕ ಸುಜಯ್‌ ರಾಜ್‌ ಚಿಟ್‌ ಚಾಟ್‌ ವೇಳೆ ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಮಾತನಾಡಿದ್ದಾರೆ.

ಕರ್ಕಾಟಕ ರಾಶಿಗೆ ಚಂದ್ರ ಈ ವರ್ಷ ಯಾವ ರೀತಿಯ ಬದಲಾವಣೆ ತರಬಹುದು? Video

ಕರ್ಕಾಟಕ ರಾಶಿಗೆ ಚಂದ್ರ ಗ್ರಹದಿಂದ ಒಳಿತು ಆಗುತ್ತಾ?

ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ತೀವ್ರವಾದ ಪರಿಣಾಮ ಬೀರಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿಯ ಬದಲಾವಣೆ ತರಬಹುದು? ಅದರಲ್ಲೂ ಕರ್ಕಾಟಕ ರಾಶಿಗೆ ಈ ವರ್ಷ ಒಳಿತು ಅಥವಾ ಕೆಡುಕು ಇದೆಯೆ? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಮಿಥುನ ರಾಶಿಗೆ ಚಂದ್ರ ಈ ವರ್ಷ ದುಷ್ಟನಾಗಿ ಕಾಡುತ್ತಾನಾ? Video

ಮಿಥುನ ರಾಶಿಗೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶಿ ರಾಶಿಗಳಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ಒಳಿತು ಮಾಡಿದರೆ ಇನ್ನು ಕೆಲವರಿಗೆ ಅನಾಹುತ ಉಂಟು ಮಾಡಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿ ಪರಿಣಾಮ ಬೀರಬಹುದು? ಅದರಲ್ಲೂ ಮಿಥುನ ರಾಶಿಗೆ ಈ ವರ್ಷ ಒಳಿತು ಅಥವಾ ಕೆಡುಕು ಇದೆಯಾ ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕರಾದ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಬಸನಗೌಡ ಪಾಟೀಲ ಯತ್ನಾಳ Video

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ: ಬಸನಗೌಡ ಪಾಟೀಲ ಯತ್ನಾಳ

Bagalkot Bypoll 2026: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಕ್ಷೇತ್ರದ ಕಮತಗಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಸ್ಲಿಂ ಸಮುದಾಯ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು. ಆಜಾನ್ ಕೂಗೋರಿಗೆ 6 ಸಾವಿರ ರುಪಾಯಿ, ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಇಚ್ಚಿಸುವ ಮುಸ್ಲಿಂ ಸಮುದಾಯದ ಮಕ್ಕಳಿಗೆ ಮಕ್ಕಳಿಗೆ 30 ಲಕ್ಷ ರೂಪಾಯಿ ಶಿಷ್ಯವೇತನ, ಮುಸ್ಲಿಂ ಓಣಿಗಳಲ್ಲಿ ಒಂದೊಂದು ಸರ್ಕಾರಿ ಐಟಿಐ ಕಾಲೇಜು, ಮುಸ್ಲಿಂ ಯುವಕರಿಗೆ ಸ್ಟಾರ್ಟ್‌ ಅಪ್‌ಗೆ 3 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಆರೋಪಿಸಿದರಲ್ಲದೇ, ಹಿಂದುಳಿದ, ದಲಿತ ಸಮುದಾಯದವರಿಗೆ ಈ ಯೋಜನೆ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.

ಮದುವೆ ವಿಚಾರದಲ್ಲಿ ವೃಷಭ ರಾಶಿಯವರಿಗೆ ಚಂದ್ರ ಗ್ರಹದಿಂದ ಸಮಸ್ಯೆ Video

ವೃಷಭ ರಾಶಿಗೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶಿ ರಾಶಿಗಳಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತಂದರೆ, ಇನ್ನು ಕೆಲವರಿಗೆ ಅನಿರೀಕ್ಷಿತ ಬದಲಾವಣೆ ತರಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿ ಪರಿಣಾಮ ಬೀರಬಹುದು? ಅದರಲ್ಲೂ ವೃಷಭ ರಾಶಿಗೆ ಏನು ಬದಲಾವಣೆ ಆಗಬಹುದು? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Loading...