ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಶ್ವವಾಣಿ ವಿಶೇಷ
Bhavana Belagere Interview:'ರಾಜ್ ಲೀಲಾ ವಿನೋದ' ಬುಕ್ ಬಗ್ಗೆ ಶಿವಣ್ಣ ಏನಂದಿದ್ರು ಗೊತ್ತಾ...?

'ರಾಜ್ ಲೀಲಾ ವಿನೋದ' ಬಗ್ಗೆ ಶಿವಣ್ಣ ಹೇಳಿದ್ದೇನು?

Bhavana Belagere Interview: ವಿಶ್ವವಾಣಿ ಯೂಟ್ಯೂಬ್ ತಂಡ ನಡೆಸಿದ ಸಂದರ್ಶನದಲ್ಲಿ ರವಿ ಬೆಳೆಗೆರೆ ಜೀವನ - ಬರಹ ಇತ್ಯಾದಿ ಕುರಿತು ಮಾತಾನಾಡಿದ್ದ ಭಾವನಾ ತಂದೆ ಬರೆದಿದ್ದ ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆಯೂ ಮಾತಾನಾಡಿದ್ದು, ಪುಸ್ತಕ ಬಿಡುಗಡೆಗೊಂಡಾಗ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಷಯವನ್ನು ಹೇಳಿದ್ದಾರೆ.

Bhavana Belagere Interview: ಅಮ್ಮನ ಜೊತೆಯೇ ಎಕ್ಸಾಂ ಬರೆದಿದ್ದ ರವಿ ಬೆಳಗೆರೆ; SSLC ಫೇಲ್‌ ಆಗಿದ್ದೇ ಬದುಕಿನ ಟರ್ನಿಂಗ್‌ ಪಾಯಿಂಟ್!

ರವಿ ಬೆಳಗೆರೆ ಕೂಡ 10ನೇ ತರಗತಿ ಫೇಲ್ ಆಗಿದ್ದರಂತೆ..!

Bhavana Belagere Interview: ನಾಡು ಕಂಡ ಅತ್ಯದ್ಬುತ ಬರಹಗಾರ, ಪತ್ರಕರ್ತ ಅಕ್ಷರ ಬ್ರಹ್ಮ ರವಿ ಬೆಳಗೆರೆ ಅವರ ಬಗ್ಗೆ ಅವರು ಪುತ್ರಿ ಭಾವನಾ ಬೆಳಗೆರೆ ನಮಗೆ ನಿಮಗರಿಯದ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನಕ್ಕೆ ಕುರಿತ ಡಿಟೇಲ್‌ ವರದಿ ಇಲ್ಲಿದೆ.

Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದ ಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿ ದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ

MLA Pradeep Eshwar Interview: ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷ ಕಳೆಯುವುದರೊಳಗೆ ನಾನು ಬಲಿಜ ಸಮು ದಾಯ ನಾಯಕನಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದೇನೆ. ಇದನ್ನು ಅರಗಿಸಿ ಕೊಳ್ಳಲು ಆಗದೆ, ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕ ಷಡ್ಯಂತ್ರ ರೂಪಿಸಿದರೂ, ನಾನು ಬಗ್ಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ

Muniraju M Arikere Column: ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ

ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ

ಈಶಾ ಆದಿಯೋಗಿ ಧ್ಯಾನಕೇಂದ್ರ ಪ್ರಾರಂಭವಾದ ಬಳಿಕ ಚಿಕ್ಕಬಳ್ಳಾಪುರ ಪ್ರವಾಸಿ ತಾಣವಾಗಿ ಬದಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಹೋಟೆಲ್ ಉದ್ಯಮ ಚೇತರಿಸಿ ಕೊಂಡಿದೆ. ಸಾರಿಗೆ ಸಂಚಾರದ ಆದಾಯವೂ ದುಪ್ಪಟ್ಪಾಗಿದೆ. ರಸ್ತೆ ಸಂಪರ್ಕ ಸುಧಾರಿಸಿದೆ. ಸ್ಥಳೀಯ ಸಂಸ್ಥೆಗಳ ಹೊಣೆ ಹೆಚ್ಚಿದೆ. ಭೂಮಿಯ ಬೆಲೆ ಗನನಕ್ಕೇರಿದೆ! ಹೀಗೆ ಆದಿಯೋಗಿಯ ದಿವ್ಯದರ್ಶನ, ಧ್ಯಾನ, ಭಕ್ತಿ, ಮುಕ್ತಿಗೆ ಮಾತ್ರ ಸೀಮಿತವಾಗದೆ ಸ್ಥಳೀಯರ ಬದುಕಿಗೆ ಅದು ಶಕ್ತಿಯನ್ನು ಧಾರೆಯೆರೆದಿದ್ದಾರೆ.

Yagati Raghu Naadig Column: ಸುನೀತಾ ವಿಲಿಯಮ್ಸ್‌ ಸ್ವಾಗತಕ್ಕೆ ಮುಹೂರ್ತ ನಿಗದಿ

ಬಾನಲ್ಲು ನೀನೇ, ಭುವಿಯನ್ನು ನೀನೇ...

2024ರ ಜೂನ್ 5ರಂದು ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾದಾಗ, ಇದು ಕೇವಲ 8 ದಿನಗಳ ಕಾರ್ಯಾಚರಣೆ ಎಂಬ ಗ್ರಹಿಕೆಯೇ ಅವರಲ್ಲಿ ಕೆನೆಗಟ್ಟಿತ್ತು. ಆದರೆ ತಾಂತ್ರಿಕ ಸಮಸ್ಯೆ ಗಳಿಂದಾಗಿ ಭೂಮಿಗೆ ಮರಳಿಕೆ ಸಾಧ್ಯವಾಗದಿದ್ದಾಗ ಮತ್ತು ದಿನಗಳೆದಂತೆ ಅದು ವಿಳಂಬ ವಾಗುತ್ತಲೇ ಹೋದಾಗ ಸಹಜವಾಗಿ ಅವರ ಕುಟುಂಬಿಕರನ್ನು ಆತಂಕ ಆವರಿಸಿದ್ದುಂಟು

‌Dr K V Rajendra Interview: ವಿದೇಶಿ ಪ್ರವಾಸಿಗರೇ ಕೈಟ್‌ ಟಾರ್ಗೆಟ್

ವಿದೇಶಿ ಪ್ರವಾಸಿಗರೇ ಕೈಟ್‌ ಟಾರ್ಗೆಟ್

ಮುಂದಿನ ಎರಡ್ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿಗ ರನ್ನು ಸೆಳೆಯುವ ಗುರಿ ಹೊಂದಿದ್ದೇವೆ. ಕೈಟ್ ಸಮಾವೇಶದಲ್ಲಿ ರಾಜ್ಯ, ಹೊರರಾಜ್ಯ ಹಾಗೂ ಹೊರ ದೇಶದ ಟೂರ್ ಆಪರೇಟರ್‌ಗಳ ಸಮ್ಮಿಲನದಿಂದ ಈ ಗುರಿ ತಲುಪಲು ಸಹಾಯವಾಗಲಿದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅವರು ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Basanagowda Patil Yatnal: ಯತ್ನಾಳ್‌ ಮೌನದ ಗುಟ್ಟೇನು ?

ಯತ್ನಾಳ್‌ ಮೌನದ ಗುಟ್ಟೇನು ?

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿನಡೆಸುತ್ತಿದ್ದ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ ಬಳಿಕವೂ ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದರು. ಆದರೆ ಮೂರು ದಿನಗಳ ಹಿಂದೆ ನಡೆದ ಆಪ್ತರ ಸಭೆಯ ಬಳಿಕ ಬಹಿರಂಗ ಹೇಳಿಕೆಯನ್ನು ಸಂಪೂರ್ಣ ವಾಗಿ ನಿಲ್ಲಿಸಿರುವ ಯತ್ನಾಳ್, ಮಾಧ್ಯಮ ಗಳು ಪ್ರಶ್ನಿಸಿದರೂ ‘ವಿಜಯೇಂದ್ರ ಕಡೆಗೇ ಹೋಗಿ’ ಎನ್ನುವ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ

H K Patil Interview: ವಿಶ್ವಕ್ಕೆ ರಾಜ್ಯ ಪ್ರವಾಸೋದ್ಯಮದ ವಿಶ್ವ ದರ್ಶನ

H K Patil Interview: ವಿಶ್ವಕ್ಕೆ ರಾಜ್ಯ ಪ್ರವಾಸೋದ್ಯಮದ ವಿಶ್ವ ದರ್ಶನ

ಕರ್ನಾಟಕ ಕೇವಲ ಐಷಾರಾಮಿ ಪ್ರವಾಸಕ್ಕೆ ಸೀಮಿತವಾಗಿರದೆ, ಕರ್ನಾಟಕದ ಇತಿಹಾಸ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ಪಸರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯನಿರ್ವಹಿಸ ಲಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕೈಟ್ ಸಮಾವೇಶದ ಮೂಲಕ ವಿಶ್ವಕ್ಕೆ ಕರ್ನಾಟಕದ ಹಿರಿಮೆಯನ್ನು ತಿಳಿಸುವ ಕೆಲಸವನ್ನು ಮಾಡಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸ್ಕೃತಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಇಂಟರ್‌ನ್ಯಾಷನಲ್ ಎಕ್ಸ್‌ಪೋ 2025 ಸಮಾವೇಶದ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೈಟ್ ಎಕ್ಸ್‌ಪೋ ಸೇರಿದಂತೆ ಕರ್ನಾಟಕದಲ್ಲಿರುವ ಪ್ರವಾಸೋದ್ಯಮಕ್ಕೆ ಒತ್ತು, ಮೂಲಸೌಕರ್ಯ ವೃದ್ಧಿಗೆ ಕ್ರಮ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಸರಕಾರ ಕೈಗೊಂಡ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Pratibha Prahlad Interview: ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕೇಂದ್ರ; ಹೆಗಡೆ ಕನಸು ನನಸು ಮಾಡಲು ಹೊರಟಿದ್ದಾರೆ ಪ್ರತಿಭಾ ಪ್ರಹ್ಲಾದ್

ಹೆಗಡೆ ಕನಸು ನನಸು ಮಾಡಲು ಹೊರಟಿದ್ದಾರೆ ಪ್ರತಿಭಾ ಪ್ರಹ್ಲಾದ್

ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ ಅವರೀಗ ಹೆಗಡೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ಶ್ರಮಿಸುತ್ತಿದ್ದಾರೆ. ತಮ್ಮ ಕಲಾ ಬದುಕಿನ ಕುರಿತು ಅವರು ವಿಶ್ವವಾಣಿ ಟಿವಿ ಜತೆ ಮಾತನಾಡಿದ್ದಾರೆ.

Pratibha Prahlad Interview: ರಾಮಕೃಷ್ಣ ಹೆಗಡೆ ಮತ್ತು ನನ್ನ ಅನುಬಂಧ ಪೂರ್ವಜನ್ಮದ ಬಂಧ: ಪ್ರತಿಭಾ ಪ್ರಹ್ಲಾದ್‌

ರಾಮಕೃಷ್ಣ ಹೆಗಡೆ-ನನ್ನ ಅನುಬಂಧ ಪೂರ್ವಜನ್ಮದ ಬಂಧ: ಪ್ರತಿಭಾ ಪ್ರಹ್ಲಾದ್‌

Pratibha Prahlad Interview: ಪ್ರತಿಭಾ ಪ್ರಹ್ಲಾದ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಕಲಾವಿದೆ. ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ ಆರಂಭಿಸಿದ ಶ್ರೇಯಸ್ಸು ಇವರದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಿದವರು. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಸಂಗಾತಿಯಾಗಿದ್ದ ಪ್ರತಿಭಾ ಪ್ರಹ್ಲಾದ್‌ ಅವರು ಹೆಗಡೆ ಜತೆಗಿನ ತಮ್ಮ 14 ವರ್ಷಗಳ ಸಾಂಗತ್ಯ ಬಗ್ಗೆ, ತಮ್ಮಿಬ್ಬರ ಆತ್ಮೀಯ ದಿನಗಳ ಬಗ್ಗೆ ವಿಶ್ವವಾಣಿ ಟಿವಿ ಸ್ಪೆಷಲ್ ಜತೆ ಮಕ್ತವಾಗಿ ಮಾತನಾಡಿದ್ದಾರೆ

Drone: ಡ್ರೋನ್‌ ಹಾರುವುದಷ್ಟೇ ಅಲ್ಲ, ಈಜುತ್ತದೆ ಕೂಡ !

Drone: ಡ್ರೋನ್‌ ಹಾರುವುದಷ್ಟೇ ಅಲ್ಲ, ಈಜುತ್ತದೆ ಕೂಡ !

ಇಂತಹ ವಿಭಿನ್ನ ಡ್ರೋನ್ ಅನ್ನು ಬೆಂಗಳೂರು ಮೂಲಕ ಅಕ್ವಾಏರ್ ಎಕ್ಸ್ ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಹಾರಾಟ ಹಾಗೂ ಈಜಾಟವನ್ನು ನಡೆಸುತ್ತಿದೆ. ಈ ಬಾರಿಯ ಏರೋ ಇಂಡಿಯಾದಲ್ಲಿ ಪ್ರದರ್ಶನ ಗೊಂಡಿರುವ ಈ ಡ್ರೋನ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಬೆಂಗಳೂರು ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಡ್ರೋನ್ ಅನ್ನು ಭಾರತೀಯ ವಾಯುಸೇನೆಯಲ್ಲಿ ಬಳಸಲಿದ್ದು, ಈ ಡ್ರೋನ್ ಮೂಲಕ ಶತ್ರು ರಾಷ್ಟ್ರಗಳ ಹಡಗು ಹಾಗೂ ಸಬ್ ಮರೇನ್‌ಗಳನ್ನು ಪತ್ತೆಹಚ್ಚಲು ಸಾಧ್ಯ ವಾಗುತ್ತದೆ ಎಂದು ಹೇಳಲಾಗಿದೆ

Aero India: ಏರೋ ಇಂಡಿಯಾಗೆ ಸಾರಂಗ್‌ ಡೌಟು ?

ಏರೋ ಇಂಡಿಯಾಗೆ ಸಾರಂಗ್‌ ಡೌಟು ?

ಗುಜರಾತ್‌ನ ವಡೋದರಾದಲ್ಲಿ ಜ.21ರಂದು ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ವಾಯು ಪಡೆ ತಂಡಕ್ಕೆ ಅನುಮತಿ ದೊರಕದ ಕಾರಣ ಪ್ರದರ್ಶನ ನೀಡಿರಲಿಲ್ಲ. ಬದಲಾಗಿ ಸೂರ್ಯಕಿರಣ್ ತಂಡ ಭಾಗಿಯಾಗಿತ್ತು. ಏರೋ ಇಂಡಿಯಾದಲ್ಲಿ ಸಾರಂಗ್ ಭಾಗವಹಿಸುವಿಕೆ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ. ಈ ಬಗ್ಗೆ ಅಧಿಕೃತ ಅನುಮತಿ ದೊರೆತಲ್ಲಿ ತಂಡ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

Aero India: ಏರೋ ಇಂಡಿಯಾದಿಂದ ದೂರ ಉಳಿದ ಎಫ್16‌

Aero India: ಏರೋ ಇಂಡಿಯಾದಿಂದ ದೂರ ಉಳಿದ ಎಫ್16‌

ಕೆಲ ದಿನಗಳ ಹಿಂದೆ ಅಲಸ್ಕಾ ಏರ್‌ಬೇಸ್‌ನಲ್ಲಿ ಸಂಭವಿಸಿರುವ ಅಪಘಾತದ ಕಾರಣಕ್ಕೆ ಎಫ್ 35 ಹಾಗೂ ಎಫ್ 16 ವಿಮಾನಗಳಿಂದ ಫ್ಲೈಯಿಂಗ್ ಡಿಸ್ಪ್ಲೆ ಇರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರಿಂದ, ಸುರಕ್ಷಿತಾ ಕಾರಣಕ್ಕೆ ಈ ಎರಡು ಅತ್ಯಾ ಧುನಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವು ದಾಗಿ ಅಮೆರಿಕದ ಏರ್ ಕಾಂಬ್ಯಾಟ್ ಕಮಾಂಡ್ ಅಧಿಕೃತವಾಗಿ ಘೋಷಿಸಿದೆ

Siddaramaiah: ಮೇಕೆದಾಟು, ಕೃಷ್ಣಾದಂತಹ ಯೋಜನೆಗೆ ಅನುದಾನವಿಲ್ಲ

ರಾಜ್ಯ ಸರಕಾರದ ಯಾವ ಬೇಡಿಕೆ ಈಡೇರಿಲ್ಲ, ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ

ದೂರದೃಷ್ಟಿ ಇಲ್ಲದೇ ಇರುವ ಬಜೆಟ್. 2025-26 ನೇ ಸಾಲಿನ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿ ಯಿಂದ ಬಜೆಟ್ ಪೂರ್ವಭಾವಿ ಸಭೆಗೆ ಕರೆದಿದ್ದರು. ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದರು. ನಾವು ರಾಜ್ಯ ದಿಂದ ಹಲವು ಬೇಡಿಕೆ ಇಟ್ಟಿದ್ದೆವು. ರಾಜ್ಯ ಸರಕಾರದ ಬೇಡಿಕೆಗಳು ಕೇವಲ ಬೇಡಿಕೆಗಳಾಗಿವೆ. ಒಂದೇ ಒಂದು ಬೇಡಿಕೆಯನ್ನು ಕೇಂದ್ರ ಈಡೇರಿಸಿಲ್ಲ

Fake Certificate: ಬೆಂಗಳೂರಲ್ಲಿ ಬಿಕರಿಗಿವೆ ಅಮೆರಿಕ ವಿವಿಯ ಗೌರವ ಡಾಕ್ಟರೇಟ್‌ !

Fake Certificate: ಅಸ್ವಿತ್ವದಲ್ಲೇ ಇರದ ವಿವಿಯಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

ಬೊಲಿವಿಯಾ ದೇಶದ ಗೂಗಲ್ ಮ್ಯಾಪ್ ಏನಾದರೂ ತೆಗೆದು ನೋಡಿದರೆ ನಿಮಗೆ ಈ ವಿಶ್ವವಿದ್ಯಾಲಯ ಇರುವ ಯಾವುದೇ ಕುರುಹು ಕಂಡು ಬರುವು ದಿಲ್ಲ. ಸಿರ್ಸಿ ಮಾರಿಗುಡಿ ಪಕ್ಕದ ಪಾನ್ ಶಾಪ್ ಕೊಡ ಗೂಗಲ್ ಮ್ಯಾಪ್‌ನಲ್ಲಿ ರಾರಾಜಿಸುತ್ತದೆ, ಆದರೆ ಅದೂ ಪ್ರತಿವರ್ಷ 17 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ವಿಶ್ವವಿದ್ಯಾಲಯದ ನಿಖರ ವಿಳಾಸ ಗೂಗಲ್ ಮ್ಯಾನಲ್ಲಿ ನಿಮಗೆ ಸಿಗುವುದಿಲ್ಲ

Vishweshwar Bhat Column: ನೆಹರು - ವಾಜಪೇಯಿ ಸ್ನೇಹ

Vishweshwar Bhat Column: ನೆಹರು - ವಾಜಪೇಯಿ ಸ್ನೇಹ

ವಾಜಪೇಯಿಯವರ ಮಾತುಗಳಿಂದ ನೆಹರು ಸಂತುಷ್ಟರಾಗಿ, ತಮ್ಮ ಸಂತಸವನ್ನು ಚೀಟಿಯಲ್ಲಿ ಬರೆದು ವಾಜಪೇಯಿಗೆ ತಿಳಿಸಿದರು. ಪ್ರತಿಪಕ್ಷದ ಒಬ್ಬ ಯುವ ಸಂಸದ ವಿದೇಶಾಂಗ ವಿಷಯದ ಬಗ್ಗೆ ಇಷ್ಟೊಂದು ಪ್ರಬುದ್ಧವಾಗಿ ಮಾತಾಡಿದ್ದು ನೆಹರುಗೆ ಖುಷಿಕೊಟ್ಟಿತ್ತು

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

ಭಾರತ ಅಮೆರಿಕದ ಬಹುಮುಖ್ಯ ಭಾಗಿದಾರ ದೇಶವಾಗಿರುವುದರಿಂದ ಎಚ್1ಬಿ ಮತ್ತು ಗ್ರೀನ್ ಕಾರ್ಡ್‌ ಗಳ ಮೇಲಿರುವ ದೇಶದ ಮಿತಿಗಳನ್ನು ತೆಗೆದು ಹಾಕಲು ಪ್ರಯತ್ನಿಸಬೇಕು. ಟ್ರಂಪ್ ಕೌಶಲ್ಯಾ ಧಾರಿತ ಎಚ್1ಬಿ ಮತ್ತು ಗ್ರೀನ್ ಕಾರ್ಡ್ ಗಳ ಕಡೆ ಒಲವನ್ನು ತೋರುತ್ತಿರುವುದರಿಂದ ಆ ಕುರಿತು ಪ್ರಯತ್ನಿಸಿದರೆ ಗ್ರೀನ್ ಕಾರ್ಡ್ ಆಧಾರದಲ್ಲಿ ಅಲ್ಲಿ ಹುಟ್ಟುವ ಭಾರತೀಯ ಮೂಲದ ಮಕ್ಕಳಿಗೆ ರಕ್ಷಣೆಯನ್ನು ಕೊಡಿಸ ಬಹುದು. ಅಲ್ಲಿಯ ತನಕ ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ ತಲೆಬಿಸಿ ತಪ್ಪಿದ್ದಲ್ಲ

BJP karnataka: ಬಣ ಬಡಿದಾಟದಲ್ಲಿ ಚದುರಿದ ಕೇಸರಿ ದಳ

BJP karnataka: ಬಣ ಬಡಿದಾಟದಲ್ಲಿ ಚದುರಿದ ಕೇಸರಿ ದಳ

ಪಕ್ಷದ ರಾಜ್ಯಾಧ್ಯಕ್ಷರ ನೇಮಕದಿಂದಲೇ ಆರಂಭವಾದ ಬಿರುಗಾಳಿ ನಂತರ ಪ್ರತಿಪಕ್ಷ ನಾಯಕ ಆಯ್ಕೆಗೆ ತಟ್ಟಿ ನಂತರ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ಸ್ಥಾನದ ಬದಲಾವಣೆಯ ಕೂಗಿ ನಿಂದ ಹಿಡಿದ ಲ್ಲಿಂದ ಆರಂಭವಾದ ಎರಡು ಬಣ, ಹೋಳಾಗಿ, ಆ ಬಣಗಳನ್ನು ವಹಿಸಿಕೊಳ್ಳಲು ಒಳಬಣ ಗಳಾಗಿ, ತಟಸ್ಥ ಬಣ ಎಂದುಕೊಂಡರೂ ಸಂಘ ಪರಿವಾರದ ಮಗದೊಂದು ತಂಡವಾಗಿ, ಈಗ ಮಾಜಿಗಳ ಬಣ, ಅದರಲ್ಲಿ ಜಾತಿ ಬಣ, ಸಂಸದರ ಬಣ ಅದರಲ್ಲೂ ಮಾಜಿ ಸಂಸದರೊಂದು ಒಳ ಬಣ, ಬೆಂಗಳೂರು ಬಣ, ಮಂಗಳೂರು ಬಣ, ಉತ್ತರ ಭಾಗದ್ದೇ ನಾಲ್ಕೈದು ಬಣಗಳಾಗಿ ಕೇಸರಿಯ ದಳಗಳೇ ಚದುರಿ ಹೋಗುತ್ತಿದೆ

Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್‌ ಹೋಲ್‌ !

Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್‌ ಹೋಲ್‌ !

ಇದು ಯಾವನೋ ಕೆಲಸವಿಲ್ಲದನ ಕೈಚಳಕವಿದ್ದಿರಬಹುದು ಎಂದು ಅಂದುಕೊಂಡೆ. ಸುಮಾರು ನೂರು ಅಡಿ ಮುಂದೆ ಹೋಗುತ್ತಿದ್ದಂತೆ, ಇನ್ನೊಂದು ಮ್ಯಾನ್ ಹೋಲ್ ಮುಚ್ಚಳದ ಮೇಲೆ ಸುಂದರ ಚಿತ್ರ ಕಾಣಿಸಿತು. ಅದರ ಮೇಲೆ ಸೊಂಡಿಲು ಎತ್ತಿದ ಆನೆಯ ಚಿತ್ರವಿತ್ತು

Vishweshwar Bhat Column | ಕನ್ಸಾಯಿ ಮತ್ತು ಲಗೇಜ್‌ ನಿರ್ವಹಣೆ

Vishweshwar Bhat Column: ಕನ್ಸಾಯಿ ಮತ್ತು ಲಗೇಜ್‌ ನಿರ್ವಹಣೆ

ಮೊದಲು ಕ್ಯೋಟೋ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದ್ದರಿಂದ, ಅಲ್ಲಿಗೆ ಸಮೀಪದ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದು ಅನುಕೂಲವೆಂದು ಹಾಗೆ ನಿರ್ಧರಿಸಿದ್ದೆವು. ಜಪಾನಿನಲ್ಲಿ ಸುಮಾರು 6 ವರ್ಷವಿದ್ದು ಈಗ ಬೆಂಗಳೂರು ನಿವಾಸಿಯಾಗಿರುವ ಸ್ನೇಹಿತರಾದ ವಿ.ಕೃಷ್ಣ ಪ್ರಸಾದ ಅವರು, “ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವೈಶಿಷ್ಟ್ಯವೊಂದಿದೆ ಗೊತ್ತಾ?" ಎಂದು ಕೇಳಿದರು

L P Kulkarni Column: ಜ್ವಾಲಾಮುಖಿಯ ಜ್ವಾಲೆಗೆ ಸತ್ತವರ ಕಳೆಬರದ ಅಧ್ಯಯನ

L P Kulkarni Column: ಜ್ವಾಲಾಮುಖಿಯ ಜ್ವಾಲೆಗೆ ಸತ್ತವರ ಕಳೆಬರದ ಅಧ್ಯಯನ

ವೆಸುವಿಯಸ್ ಪರ್ವತದಲ್ಲಿ ನಡೆದ ಈ ಸೋಟವು ಎರಡನೇ ಮಹಾ ಯುದ್ಧದ ಕೊನೆಯಲ್ಲಿ ಹಿರೋಷಿ ಮಾ ಮತ್ತು ನಾಗಾಸಾಕಿಯ ಮೇಲೆ ಬಿದ್ದ ಪರಮಾಣು ಬಾಂಬ್‌ ಗಳ ಸರಿಸುಮಾರು ಒಂದು ಲಕ್ಷ ಪಟ್ಟು ಹೆಚ್ಚು ಉಷ್ಣ ಶಕ್ತಿಯನ್ನು ಬಿಡುಗಡೆ ಮಾಡಿತ್ತು, ಇದು ಕರಗಿದ ಕಲ್ಲು, ಪ್ಯೂಮಿಸ್ ಮತ್ತು ಬಿಸಿ ಬೂದಿ ಯನ್ನು ಪೊಂಪೈ ಮತ್ತು ಹರ್ಕ್ಯುಲೇನಿಯಮ್ ನಗರಗಳ ಮೇಲೆ ಚೆಲ್ಲಿತ್ತು

Sri Vachananand Swamiji Column: ಪ್ರಯಾಗರಾಜ ಮಹಾಕುಂಭಮೇಳ: ಮಹಾಧಾರ್ಮಿಕ ಸಮ್ಮೇಳನ

Sri Vachananand Swamiji Column: ಪ್ರಯಾಗರಾಜ ಮಹಾಕುಂಭಮೇಳ: ಮಹಾಧಾರ್ಮಿಕ ಸಮ್ಮೇಳನ

ಕುಂಭಮೇಳದ ಮಹತ್ವ ವೇದ, ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಸಂಗಮದಲ್ಲಿ ಕುಂಭಮೇಳ ಕಾಲ ದಲ್ಲಿ ಮೀಯುವುದರಿಂದ, ಎಲ್ಲ ಪಾಪಗಳ ವಿಮೋಚನೆಯಾಗಿ, ಜನನ - ಮರಣದ ಚಕ್ರ ಕಡಿದು, ಮೋಕ್ಷ ಸಾಧ್ಯವೆಂಬ ನಂಬಿಕೆ ನಮ್ಮದಾಗಿದೆ. ಪುರಾಣದ ಸಮುದ್ರಮಥನದ ಕಥೆ ಕುಂಭ ಮೇಳದ ಮೂಲಪ್ರೇರಣೆ. ಮಂದರವನ್ನು ಕಡಗೋಲು ಮಾಡಿಕೊಂಡು, ವಾಸುಕಿಯನ್ನು ಹಗ್ಗ ವಾಗಿಸಿ ಅಮೃತ ಕ್ಕಾಗಿ ಸಮುದ್ರವನ್ನು ಸುರಾಸುರರು ಮಥನ ಮಾಡಿದರು