ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು ?
‘ಯಾವುದರ ನಿರ್ಗಮನದಿಂದ ಜೀವಿಯ ದೇಹವು ಜಡವಾಗುವುದೋ ಅದೇ ಎಲ್ಲಕ್ಕಿಂತ ಶ್ರೇಷ್ಠ’ ಎಂದರಂತೆ ಬ್ರಹ್ಮ ದೇವರು. ಇದನ್ನು ಕೇಳಿದ ನಂತರ ಇಂದ್ರಿಯಗಳು ತಮ್ಮ ಸ್ಫರ್ಧೆಯನ್ನು ಆರಂಭಿಸಿದವು. ಮೊದಲು ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು? ‘ಮಾತು’ ದೇಹದಿಂದ ಹೊರಗೆ ಹೋಗಿ ಒಂದು ವರ್ಷದ ನಂತರ ತಿರುಗಿ ಬಂದಿತಂತೆ.