ಸುವೇಂದು ಅಧಿಕಾರಿಯ ರಾಜಕೀಯ ಪಯಣ ಹೇಗಿತ್ತು?
ನಂದಿಗ್ರಾಮ ಚಳುವಳಿಯಿಂದ ಆರಂಭವಾದ ಸುವೇಂದು ಅಧಿಕಾರಿ ಅವರ ರಾಜಕೀಯ ಪಯಣ, ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆ, ಮಮತಾ ಬ್ಯಾನರ್ಜಿ ವಿರುದ್ಧದ ಐತಿಹಾಸಿಕ ಗೆಲುವು ಮತ್ತು 2026ರ ಭರ್ಜರಿ ಚುನಾವಣಾ ವಿಜಯದ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿವರೆಗೆ ತಲುಪಿದೆ.