ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಡಿ. ಆರ್. ಭವ್ಯಾ ವಿಶ್ವನಾಥ್

bhavya.dear@gmail.com

ನಿಮ್ಮ ಮನಸ್ಸು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ವಿಚಾರಗಳ ಬಗ್ಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ನೆರವು ಪಡೆಯಬಹುದು. ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದ ಭವ್ಯಾ ವಿಶ್ವನಾಥ್, ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾರೆ. 'ವಿಶ್ವವಾಣಿ'ಯಲ್ಲಿ ಇನ್ನು ಮುಂದೆ ನಿಯಮಿತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

Articles
Mana Santwana: ದುರ್ಗಾ ದೇವಿಯ ಆರಾಧನೆಯಿಂದಾಗುವ ನಮ್ಮ ಮನಸ್ಸಿಗಾಗುವ ಲಾಭಗಳೇನು?

ದುರ್ಗಾ ದೇವಿ ಆರಾಧನೆ, ನಮ್ಮ ಮನಸ್ಸು

ಸರಸ್ವತಿ, ಲಕ್ಷ್ಮೀ ರೂಪಧಾರಿಯಾದ ಆ ದುರ್ಗಾ ಮಾತೆಯು ಸದ್ಗುಣರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವುದಲ್ಲದೇ, ಸಕಲ ಭಕ್ತರಿಗೆ ಕರುಣಾಮಯಿಯು ಹೌದು. ಅಪಾರ ಶಕ್ತಿ, ಮಹಿಮೆ ಮತ್ತು ಧೈರ್ಯ ಒಳ್ಳವಳು. ಇಂತಹ ಮಹಿಮೆಯನ್ನು ಹೊಂದಿರುವ ಆ ದುರ್ಗಾದೇವಿಯ ಆರಾಧನೆಯೇ ಈ ದಸರಾ ಹಬ್ಬದ ಮಹತ್ವ.

Mana Santwana: ಅಭಿವ್ಯಕ್ತಿ ಸ್ವಾತಂತ್ರ್ಯ - ನೇಪಾಳ ಗಲಭೆ

ಅಭಿವ್ಯಕ್ತಿ ಸ್ವಾತಂತ್ರ್ಯ - ನೇಪಾಳ ಗಲಭೆ

ಇತ್ತೀಚಿಗಷ್ಟೆ ನಡೆದ ನಮ್ಮ ನೆರೆಯ ನೇಪಾಳದ (Nepal) ಗಲಭೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ನೇಪಾಳದ ಘಟನೆಯು ನೀವು ಈಗ ಓದುತ್ತಿರುವ ವಿಷಯ “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ”ಉತ್ತಮವಾದ ಉದಾಹರಣೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಧಾರವಾದ ಸಾಮಾಜಿಕ ಜಾಲಾತಾಣಗಳ ಮೇಲೆ ನಿಷೇಧ.

Mana Santwana: ಸೆರೆಮನೆಯಲ್ಲಿ ಕೈದಿಗಳ ಮನಸ್ಥಿತಿ ಹೇಗಿರುತ್ತದೆ?

ಸೆರೆಮನೆಯಲ್ಲಿ ಕೈದಿಗಳ ಮನಸ್ಥಿತಿ ಹೇಗಿರುತ್ತದೆ?

ಜೈಲು ಶಿಕ್ಷೆಗೆ ಉರಿಯಾದ ಕೈದಿಗಳ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ? ಜೈಲಿನಲ್ಲಿ ಅವರ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬಹುತೇಕರ ಕುತೂಹಲ. ಕೈದಿಗಳು ಅಪರಾಧಿಗಳಾಗಿರಬಹುದು. ಆದರೆ ಅವರೂ ಸಹ ಮನುಷ್ಯರೇ. ಮನುಷ್ಯರ ಎಲ್ಲ ಭಾವನೆಗಳು ಅವರಿಗೂ ಕೂಡ ಇರುತ್ತವೆ. ಅವರು ಮಾಡಿದ ತಪ್ಪುಗಳಿಗೆ ಶಿಕ್ಷೆ ಸಿಗಲೇಬೇಕು ಆದರೆ ಅವರ ಸುಧಾರಣೆಯೂ ಕೂಡ ಜೈಲಿನಲ್ಲಿಯೇ ಆಗಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರಾದ ಭವ್ಯಾ ವಿಶ್ವನಾಥ್‌. ಈ ಕುರಿತಾದ ವಿವರ ಇಲ್ಲಿದೆ.

Mana Santwana: ಆತ್ಮಹತ್ಯೆಯ ಸೂಚನೆಗಳೇನು?

ಅಸಾಹಾಯಕ + ನಿರಾಶಾದಾಯಕ + ನಿಷ್ಪ್ರಯೋಜಕ ಮನಸ್ಥಿತಿ = ಆತ್ಮಹತ್ಯೆ

ಆತ್ಮಹತ್ಯೆ ಯತ್ನದಲ್ಲಿರುವ ವ್ಯಕ್ತಿಯ ನಡತೆಯಲ್ಲಿ ಅಸಾಹಾಯಕತೆ, ನಿರಾಸೆ ಮತ್ತು ನಿಷ್ಪ್ರಯೋಜಕ ಮನಸ್ಥಿತಿ ಕಂಡುಬರುತ್ತದೆ. ಈ ಸೂಚನೆಗಳನ್ನು ಸುತ್ತಮುತ್ತಲಿರುವವರು ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಹುದು. ನೀವು ಹೀಗೆ ಮಾಡಿದ್ದೆ ಆದರೆ, ನಿಜವಾಗಿಯೂ ಒಂದು ಜೀವ ಉಳಿಸಿದಂತಾಗುತ್ತದೆ.

Overthinking: ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನೆಲ್ಲಾ ಆಗುತ್ತಾ ಗೊತ್ತಾ?

ಅತಿಯಾಗಿ ಯೋಚನೆ ಆಲೋಚಿಸುವುದರಿಂದ ಏನಾಗುತ್ತೆ ಗೊತ್ತಾ?

ಚಂಚಲ ಮನಸ್ಥಿತಿಯ ಲಕ್ಷಣವೇ ಹೀಗೆ. ಇದು ಹಲವಾರು ಆಲೋಚನೆಗಳಿಂದ ಕೂಡಿದ್ದು, ನಿಮ್ಮ ಗಮನವನ್ನು ಹಲವಾರು ವಿಷಯದ ಕಡೆಗೆ ನಿರಂತರವಾಗಿ ಸೆಳೆಯುತ್ತಿರುತ್ತದೆ. ಹರಿಯುವ ನೀರಿನಂತೆ ನಿಮ್ಮ ಮನಸ್ಸು ಕೂಡ ಎಲ್ಲಡೆ ಹರಿದಾಡುತ್ತಿರುತ್ತದೆ. ಮನಸ್ಯು ಅಸ್ಥಿರವಾಗಿರುತ್ತದೆ. ಧೃಢತೆಯ ಕೊರತೆಯಿರುತ್ತದೆ.

Mana Santwana: ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ

ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ

ಹಬ್ಬಗಳು ಎಂದರೇ ಇನ್ನಿಲ್ಲದ ಉತ್ಸಾಹ ಮತ್ತು ಸಂತಸ. ನಮ್ಮೆಲ್ಲರ ಅಚ್ಚುಮೆಚ್ಚಿನ ಹುಟ್ಟು ಹಬ್ಬದಿಂದ ಹಿಡಿದು ಶ್ರಾವಣ ಮಾಸದ ನಾನ ಬಗೆಯ ಧಾಮಿ೯ಕ ಮತ್ತು ಸಾಂಸ್ಕೃಕ ಹಬ್ಬಗಳ ತನಕ ಎಲ್ಲಾ ರೀತಿಯ ಹಬ್ಬಗಳನ್ನು ಬಹುಕಾಲದಿಂದ ಕಾತುರದಿಂದ ಕಾದು ಸಡಗರ ಸಂಭ್ರಮಗಳಿಂದ ಆಚರಿಸುತ್ತೇವೆ.

Mana Santwana: ಮಕ್ಕಳ ಮನಸ್ಸಿನಲ್ಲಿ ವಿಕ್ಷಿಪ್ತ ಅಲೆಗಳ ಸುನಾಮಿ ಎಬ್ಬಿಸುವ ವೆಬ್‌ ಸೀರೀಸ್‌: ಪೋಷಕರೇ.. ಎಚ್ಚರ ತಪ್ಪಿದರೆ ಅಪಾಯ!

ಪೋಷಕರೇ ಮಕ್ಕಳು ವೆಬ್‌ ಸೀರಿಸ್‌ಗೆ ಅಡಿಕ್ಟ್‌ ಆಗಿದ್ದಾರಾ? ಎಚ್ಚರ... ಎಚ್ಚರ!

ಕೈಲಿ ಮೊಬೈಲ್ ಹಿಡಿದಿರುವ ಮಕ್ಕಳು ಅದರಲ್ಲಿ ಏನು ನೋಡುತ್ತಿದ್ದಾರೆ ಎನ್ನುವ ಬಗ್ಗೆಯೂ ಪೋಷಕರಿಗೆ ತಿಳಿದಿರಬೇಕು. ವೆಬ್‌ ಸರಣಿಯೊಂದರ ಪ್ರಭಾವದಿಂದ ಬೆಂಗಳೂರಿನಲ್ಲಿ ಜೀವ ಕಳೆದುಕೊಂಡ ಹರೆಯದ ಹುಡುಗನ ದುರಂತವು ಎಲ್ಲ ಪೋಷಕರಿಗೂ ಪಾಠವಾಗಬೇಕಿದೆ. ಮನೆಯಲ್ಲಿ ಪೋಷಕರೊಂದಿಗೆ ಸುರಕ್ಷಿತವಾಗಿ, ಭವಿಷ್ಯದ ಕನಸುಗಳನ್ನು ಕಾಣುತ್ತಾ, ನಲಿದಾಡಬೇಕಾದ ವಯಸ್ಸಿನಲ್ಲಿ ಸ್ವತಃ ತಾವೇ ತಮ್ಮ ಬದುಕನ್ನು ಅಂತ್ಯಗೊಳಿಸಬೇಕೆನ್ನುವ ಆಲೋಚನೆ ಹೇಗೆ ಬರುತ್ತದೆ? ಅವರಿಗೆ ಅಂಥ ದೊಡ್ಜ ಸಮಸ್ಯೆ ಏನಿರಲು ಸಾಧ್ಯ?