ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ಹರಿ ಪರಾಕ್‌

columnist

info78@vishwavani.news

ರಾಜ್ಯಮಟ್ಟದ ಕನ್ನಡ ಪತ್ರಿಕೆಯಾದ ವಿಶ್ವವಾಣಿಯ ʼತುಂಟರಗಾಳಿʼಯ ಅಂಕಣಕಾರ ಹರಿ ಪರಾಕ್ ಅವರು ಸಿನಿಮಾ ಪತ್ರಕರ್ತರಾಗಿ ಹದಿನೈದು ವರ್ಷಗಳ ಅನುಭವ ಹೊಂದಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳ ವಿಮರ್ಶೆ, ಸಿನಿಮಾ ಪುರವಣಿಯ ಹೊಣೆ ಹೊತ್ತು ಹಲವಾರು ಸಿನಿಮಾ ಸಂಬಂಧಿತ ಲೇಖನಗಳನ್ನು ಬರೆದಿದ್ದು, ಚಿತ್ರರಂಗದ ಸಾಧಕರನ್ನು, ಎಲೆ ಮರೆಕಾಯಿಗಳನ್ನು ಸಂದರ್ಶನಗಳನ್ನು ಮಾಡಿದ ಅನುಭವ ಹೊಂದಿದಾರೆ. ಕನ್ನಡಪ್ರಭ, ವಿಶ್ವವಾಣಿ, ಪ್ರಜಾ ಟಿವಿಗಳಲ್ಲಿ ಕೆಲಸ. ಕನ್ನಡಪ್ರಭದ ಪಂಚಕಜ್ಜಾಯ ಅಂಕಣದ ಮೂಲಕ ಅಂಕಣಕಾರರಾಗಿ ಪರಿಚಿತರು. ನಂತರ ಹರಿಕಥೆ, ತುಂಟರಗಾಳಿ ಹೆಸರಿನಲ್ಲಿ ಇದೇ ಅಂಕಣ ಮುಂದುವರಿಕೆ. ಕನ್ನಡ ಸಿನಿಮಾರಂಗದಲ್ಲೂ ಗೀತ ಸಾಹಿತಿ, ಸಂಭಾಷಣೆಕಾರರಾಗಿ ಕೆಲಸ ಮಾಡಿರುತ್ತಾರೆ.

Articles
Hari Paraak Column: ಬುಮ್ರಾ ಆಡಬೇಕಾದ ಟೀಮು: ʼರೆಸ್ಟ್ʼ ಆಫ್‌ ಇಂಡಿಯಾ

ಬುಮ್ರಾ ಆಡಬೇಕಾದ ಟೀಮು: ʼರೆಸ್ಟ್ʼ ಆಫ್‌ ಇಂಡಿಯಾ

ವಿಮರ್ಶೆ ಬರೆಯುವವರ ಬಗ್ಗೆ ಕೀಳಾಗಿ ಮಾತಾಡೋದು, ಅವರನ್ನ ಟ್ರೋಲ್ ಮಾಡೋದು ಆಗ್ತಿದೆ. ಅದರಲ್ಲೂ ಸ್ಟಾರ್ ಸಿನಿಮಾಗಳಾದ್ರೆ ಅವರ ಕಡೆಯವರು ಮತ್ತು ಪೇಯ್ಡ್‌ ಅಭಿಮಾನಿ ಗಳ ಕಾಟಕ್ಕೆ ವಿಮರ್ಶಕರು ಕಂಗಾಲಾಗಿzರೆ. ಇತ್ತೀಚಿಗೆ ಇದರ ಹಾವಳಿ ಹೆಚ್ಚಾಗಿದೆ. ಆದರೆ ಇದುವರೆಗೆ ಕೇವಲ ಒಳಗೊಳಗೇ ಇದ್ದ ಈ ಬೆಳವಣಿಗೆ ಈಗ ಇನ್ನೊಂದು ಆಯಾಮಕ್ಕೆ ತಿರುಗಿ ಕೊಂಡಿದೆ.

Hari Paraak Column: ಬಾಕ್ಸ್‌ ಆಫೀಸ್‌ ಸೋಲ್ತಾನ್

Hari Paraak Column: ಬಾಕ್ಸ್‌ ಆಫೀಸ್‌ ಸೋಲ್ತಾನ್

‘ಬಾಕ್ಸ್ ಆಫೀಸ್ ಸುಲ್ತಾನ್’ ಜೈಲಲ್ಲಿ ಇರೋದಕ್ಕೆ ಎಲ್ಲ ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ಸೋಲ್ತಾ ಇವೆ. ಇವರ ಪ್ರಕಾರ ದರ್ಶನ್ ಹೊರಗೆ ಇzಗ ಎಲ್ಲ ಕನ್ನಡ ಸಿನಿಮಾಗಳೂ ಸೂಪರ್‌ಹಿಟ್ ಆಗ್ತಾ ಇದ್ವು ಅನ್ಸುತ್ತೆ ಮತ್ತು ದರ್ಶನ್ ಜೈಲಿಂದ ಶಿಫ್ಟ್ ಆಗಿ ಹೊರಬಂದಿದ್ದೇ ತಡ, ಇಡೀ ಕರ್ನಾಟಕದ ಜನ ಮನೆ ಗಳಿಂದ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿ ಎಲ್ಲ ಸಿನಿಮಾಗಳೂ ‘ಇಂಡಸ್ಟ್ರಿ ಹಿಟ್’ ಆಗೋದು ಗ್ಯಾರಂಟಿ ಅನ್ಸುತ್ತೆ

Hari Paraak Column: ಟ್ರಂಪ್‌ ಕಣ್ಣು ಎಣ್ಣೆಗೆಂಪು

Hari Paraak Column: ಟ್ರಂಪ್‌ ಕಣ್ಣು ಎಣ್ಣೆಗೆಂಪು

ಆದರೆ ಇಲ್ಲೊಂದು ವಿಷಾದದ ವಿಷಯವಿದೆ; ಕನ್ನಡ ಚಿತ್ರರಂಗದಲ್ಲಿ ನನೆಗುದಿಗೆ ಬಿದ್ದಿರುವ ಎರಡು ವಿಷಯಗಳು ಅಂದ್ರೆ ತಕ್ಷಣ ನೆನಪಾಗೋದು ಹೆಸರುಘಟ್ಟದ ‘ಫಿಲ್ಮ್ ಸಿಟಿ’ ಮತ್ತು ವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಇರಬೇಕಾದ ಸ್ಮಾರಕ. ಚಿತ್ರರಂಗದಲ್ಲಿ ಆಗಾಗ, ಇನ್ನೇನು ಮುಗಿದೇ ಹೋಯಿತು, ಎಲ್ಲ ಫೈನಲ್ ಎಂಬ ಹಂತದ ಮಾತುಕತೆಗಳನ್ನು ಕೇಳಿದ ಮೇಲೂ ಮತ್ತೆ ಲೀಗ್ ಮ್ಯಾಚ್ ಹಂತಕ್ಕೆ ಹೋಗು ವಂಥ ಎರಡು ವಿಷಯಗಳು ಇವು.

Hari Paraak Column: 2025ಕ್ಕೆ ಆದಿತ್ಯನಾಥ್ ಹೇಳಿದ್ದು: ಆಜ್ ಸೇ ತುಮಾರಾ ನಾಮ್ 2026

2025ಕ್ಕೆ ಆದಿತ್ಯನಾಥ್ ಹೇಳಿದ್ದು: ಆಜ್ ಸೇ ತುಮಾರಾ ನಾಮ್ 2026

‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ಸ್ವತಃ ನಿರ್ಮಾಪಕರೇ ಹೇಳ್ತಾರೆ. ಇತ್ತೀಚೆಗೆ ಬಿಡುಗಡೆ ಆದ ಚಿತ್ರಗಳ ಕಥೆಯೂ ಇದೇ. 10 ಕೋಟಿ, 15 ಕೋಟಿ, ಅಂತ ಶುರು ಆಗಿ ನೂರು ಕೋಟಿ ಮಾಡುತ್ತೆ ಅಂತೆ ರಿಪೋರ್ಟುಗಳು ಬಂದಿ ದ್ದವು. ಅದಾದ ನಂತರ ನಿರ್ಮಾಪಕರು ತಮ್ಮ ಅಫಿಷಿಯಲ್ ಸೋಷಿಲ್ ಮೀಡಿಯಾ ಪೇಜ್‌ಗಳಿಂದ ಅಂಥ ರಿಪೋಟ್ʼಗಳನ್ನು ತೆಗೆದು ಹಾಕಿದ್ದರು.

Hari Paraak Column: ಅಡ್ಡಗೋಡೆ ಮೇಲೆ ಸುʼದೀಪʼ

Hari Paraak Column: ಅಡ್ಡಗೋಡೆ ಮೇಲೆ ಸುʼದೀಪʼ

ಪ್ರತಿ ಸಲ ಸುದೀಪ್ ಸಿನಿಮಾ ಬಿಡುಗಡೆ ಆದಾಗ ಪೈರಸಿ ಮಾಡೇ ಮಾಡ್ತೀವಿ ಅಂತ ಹಠ ತೊಟ್ಟು ಕಿರುಕುಳ ನೀಡುವವರ ವಿರುದ್ಧ ಕಿಚ್ಚನ ಕಿಚ್ಚು ಅರ್ಥ ಆಗುವಂಥದ್ದೇ. ಹಾಗಾಗಿ ಅವರ ವಿರುದ್ಧ ಕಿಚ್ಚ ಗುಡುಗಿದ್ದರು. ಆದರೆ ‘ಡೆವಿಲ್’ ಸಿನಿಮಾದ ಫಲಿತಾಂಶದಿಂದ ಮೊದಲೇ ಬೇಸರ ಗೊಂಡಿದ್ದ ವಿಜಯಲಕ್ಷ್ಮಿ ಅವರಿಗೆ ಇದು ಇನ್ನಷ್ಟು ಬೇಸರ ತರಿಸಿರಬಹುದು.

Hari Paraak Column: ಸ್ವಲ್ಪ ದಿನ ಹೊಗೆ ಬಿಟ್ಟ, ಆಮೇಲೆ ಹೋಗೇ ಬಿಟ್ಟ

Hari Paraak Column: ಸ್ವಲ್ಪ ದಿನ ಹೊಗೆ ಬಿಟ್ಟ, ಆಮೇಲೆ ಹೋಗೇ ಬಿಟ್ಟ

ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಡ್ರೋನ್ ಪ್ರದೀಪ ತಾನು ಮಾಡಿದ ತಪ್ಪನ್ನು ಕನ್ ಫ್ಯೂಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಅಲ್ಲಿ ಫಾದರ್ ಅವರನ್ನು ಕಂಡು “ಫಾದರ್ ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್ ಫ್ಯೂಸ್ ಮಾಡಿಕೊಳ್ಳುತ್ತಿದ್ದೇನೆ" ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿ ಗಳನ್ನೆ ಮುಗಿಸುವ ಮುಂಚೆ ಫಾದರ್ “ಸರಿ ಪ್ರದೀಪ್, ನಿನ್ನ ಕನ್ ಫ್ಯೂಷನ್‌ಗೆ ವ್ಯವಸ್ಥೆ ಮಾಡು ತ್ತೇನೆ

Hari Paraak Column: ಎವ್ವೆರಿ ಡೇ ಈಸ್‌ ನಾಟ್‌ ಫ್ರೈಡೇ

Hari Paraak Column: ಎವ್ವೆರಿ ಡೇ ಈಸ್‌ ನಾಟ್‌ ಫ್ರೈಡೇ

ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಎರಡೂ ಕಡೆ ಬುಕ್ಕಿಂಗ್ ಪರಿಸ್ಥಿತಿ ತೀರಾ ಅಧ್ವಾನವಾಗಿದೆ. ಎಲ್ಲ ಕಡೆ ಹಸಿರು ಬಣ್ಣವೇ ಕಾಣಿಸುತ್ತಿದ್ದು, ಬುಕ್ಕಿಂಗ್ʼಗಳೇ ಇಲ್ಲದೆ ಸಿನಿಮಾ ನಲುಗಿದೆ. ಹಾಗಾಗಿ ‘ಡೆವಿಲ್’ ಸಿನಿಮಾ ‘ಸಾರಥಿ’ ಥರ ಆಗದೇ ಅವರ ಇನ್ನೊಂದು ಫ್ಲಾಪ್ ಚಿತ್ರ ‘ಕ್ರಾಂತಿ’ ಥರ ಆಗಿದೆ. ಹಾಗಾ ಗಿಯೇ “ಹಸಿರುಕ್ರಾಂತಿ ಆಗ್ತಾ ಇದೆ, ಎವ್ವೆರಿ ಡೇ ಈಸ್ ನಾಟ್ ‘ಫ್ರೈಡೇ’.... " ಅಂತ ಅವರ ವಿರೋಧಿಗಳು ಆಡಿಕೊಳ್ಳಲು ಅನುಕೂಲವಾದಂತಿದೆ.

Hari Paraak Column: ಬಾಲಿವುಡ್‌ ಖಾನ್‌ ಗಳ ʼಕಿವಿʼಮಾತು:  ʼಕಾನ್‌ʼ ಕೀ ಬಾತ್‌

ಬಾಲಿವುಡ್‌ ಖಾನ್‌ ಗಳ ʼಕಿವಿʼಮಾತು: ʼಕಾನ್‌ʼ ಕೀ ಬಾತ್‌

ಸ್ಟಾರ್ ಸಿನಿಮಾಗಳೂ ಕಾಸು ಮಾಡದೆ, ಗಲ್ಲಾಪೆಟ್ಟಿಗೆ ತುಂಬುತ್ತಿಲ್ಲ ಎಂದು ಮೊದಲೇ ಸಂಕಷ್ಟ ದಲ್ಲಿದ್ದ ಈ ಚಿತ್ರಮಂದಿರಗಳು ಗಲ್ಲದ ಮೇಲೆ ಕೈ ಇಟ್ಟು ಕೂತಿವೆ. ಅಂದಹಾಗೆ ಇವೆಲ್ಲ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಮಸ್ಯೆ. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್‌ ಗಳು ಹೇಗೋ ಬಚಾವಾ‌ ಗಲು ಹಲವು ಇನ್ನೋ ವೇಟಿವ್ ದಾರಿಗಳನ್ನು ಹುಡುಕಿಕೊಳ್ಳುತ್ತವೆ. ಆದ್ರೆ ಸಿಂಗಲ್ ಸ್ಕ್ರೀನ್‌ಗಳ ಕತೆ ಹಾಗಿಲ್ಲ.

Hari Paraak Column: ಬಿಜೆಪಿಗರಿಗೆ ಡಿಕೆಶಿನ ಸಿಎಂ ಮಾಡೋ ʼತಿಂಡಿʼ

Hari Paraak Column: ಬಿಜೆಪಿಗರಿಗೆ ಡಿಕೆಶಿನ ಸಿಎಂ ಮಾಡೋ ʼತಿಂಡಿʼ

ಚಿತ್ರಮಂದಿರಗಳಲ್ಲಿ ಅಷ್ಟೋ ಇಷ್ಟೋ ಓಡಿ ತಕ್ಕ ಮಟ್ಟಿಗೆ ಹೆಸರು ಮಾಡಿದ ಅನೇಕ ಹೀರೋಗಳ ಸಿನಿಮಾಗಳನ್ನು ಕ್ಯಾರೇ ಅನ್ನದ ಈ ಓಟಿಟಿಗಳ ಹೆಡ್ಡುಗಳು ತಲೆ ಬುಡ ಇಲ್ಲದೆ ಸಿನಿಮಾ ಮಾಡಿದ ಇಂಥ ಹೀರೋಗಳ ಸಿನಿಮಾಗಳನ್ನು ಮಾತ್ರ ಕಣ್ಣುಮುಚ್ಚಿಕೊಂಡು ತಗೋತಾರೆ. ಹಾಗಾಗಿ, ಓಟಿಟಿಯಲ್ಲಿ ಇಷ್ಟು ರೇಟು ಅಂತ ಫಿಕ್ಸ್ ಮಾಡಿ ಆ ಬಜೆಟ್ಟಿಗಿಂತ ಕಮ್ಮಿ ದುಡ್ಡಲ್ಲಿ ಸಿನಿಮಾ ಮುಗಿಸಿಕೊಂಡು, ತಮಗೆ ದುಡ್ಡು ಮಿಗಿಸಿಕೊಂಡು ಎದ್ದು ಹೋಗೋ ಪದ್ಧತಿ ಜಾರಿಗೆ ಬಂದಿದೆ. ‌

Hari Paraak Column: ಮನೆ ಕೆಲಸದವಳ ಕಿವಿಮಾತು: ಅದು ಬಾಯಿ ಮಾತು

Hari Paraak Column: ಮನೆ ಕೆಲಸದವಳ ಕಿವಿಮಾತು: ಅದು ಬಾಯಿ ಮಾತು

ಇತ್ತೀಚೆಗೆ ಕೆಲವು ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆ ಆದ ತಿಂಗಳಿಗೇ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಆದರೆ ಅದು ರೆಂಟ್ ಬೇಸಿಸ್ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿಯರು, ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ ದುಡ್ಡು ಕೊಟ್ಟು ನೋಡ ಬೇಕಾ ಅಂತ ವರಾತ ತೆಗೆಯುತ್ತಾರೆ. ಅದು ಸಹಜ ಕೂಡಾ.

Hari Paraak Column: Founded ಮತ್ತು Found dead

Hari Paraak Column: Founded ಮತ್ತು Found dead

ಎರಡೂ ಗಿಳಿಗಳ ಕೈಯಲ್ಲಿ ರುದ್ರಾಕ್ಷಿ ಮಾಲೆ ಇತ್ತು. ಎರಡೂ ಧ್ಯಾನದಲ್ಲಿ ಮಗ್ನವಾಗಿದ್ದವು. ಅದನ್ನು ತೋರಿಸಿ ಸ್ವಾಮೀಜಿ, “ಒಂದು ಕೆಲಸ ಮಾಡು. ನಿನ್ನ ಗಿಳಿಗಳನ್ನ ಕರೆದುಕೊಂಡು ಬಂದು ಈ ಗಿಳಿಗಳ ಜತೆ ಒಂದೆರಡು ದಿನ ಬಿಡು. ಅವು ತಾವಾಗೇ ಸರಿ ಹೋಗ್ತವೆ" ಅಂದ್ರು. ಸರಿ ಅಂತ ಖೇಮು ಮರುದಿನ ತನ್ನ ಎರಡೂ ಗಿಳಿಗಳನ್ನು ತಂದು ಆಶ್ರಮದ ಗಿಳಿಗಳ ಪಂಜರ ದೊಳಕ್ಕೆ ಬಿಟ್ಟ

‌Hari Paraak Column: ತಾಜಾ ಖಬರ್‌ ಕೊಡುವ ನ್ಯೂಸ್‌ ಚಾನೆಲ್:‌ ಖಬರಿಸ್ತಾನ್

ತಾಜಾ ಖಬರ್‌ ಕೊಡುವ ನ್ಯೂಸ್‌ ಚಾನೆಲ್:‌ ಖಬರಿಸ್ತಾನ್

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿ ಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸಲೇಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು.

H‌ari Paraak Column: ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯುಟ್ಯೂ ಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ‘ರೋ’ ಅಂತಲೇ ಕರೆದು ಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ.

Hari Paraak Column: ವಿರಾಟ್‌ ಕೊಹ್ಲಿ- ಡಕ್‌ ಡಕ್‌ ಕರ್‌ ನೇ ಲಗಾ

Hari Paraak Column: ವಿರಾಟ್‌ ಕೊಹ್ಲಿ- ಡಕ್‌ ಡಕ್‌ ಕರ್‌ ನೇ ಲಗಾ

‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಚಿತ್ರಮಂದಿರಗಳಲ್ಲಿ ಯಾವ ಚಿತ್ರವೂ ಸದ್ದು ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಸರಿಯಾದ ಯಾವ ಸಿನಿಮಾಗಳೂ ಬಿಡುಗಡೆ ಆಗುತ್ತಿಲ್ಲ ಎಂದರೂ ತಪ್ಪಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳ ನಿರ್ಮಾಪಕರು ಸುಮ್ಮನೇ ಕಾಂಪಿಟೇಷನ್ ಯಾಕೆ ಅಂತ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೆ ಹಾಕಿದರೆ, ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು, ‘ಅವರ ಮುಂದೆ ನಾವು ಕಾಂಪಿಟೇಷನ್ ಮಾಡೋಕಾಗುತ್ತಾ?’ ಅಂತ ಸುಮ್ಮನಾಗಿದ್ದಾರೆ.

Hari Paraak Column: ಸಿನಿಮಾದಲ್ಲಿ ಕ್ಯಾನ್‌ ಕಾಣಿಸ್ತಾ ? Cannes ಫಿಲ್ಮ್‌ ಫೆಸ್ಟಿವಲ್‌ಗೆ ಕಳ್ಸಿ

ಸಿನಿಮಾದಲ್ಲಿ ಕ್ಯಾನ್‌ ಕಾಣಿಸ್ತಾ ? Cannes ಫಿಲ್ಮ್‌ ಫೆಸ್ಟಿವಲ್‌ಗೆ ಕಳ್ಸಿ

ಕಾಂತಾರ ಚಾಪ್ಟರ್-1’ ಚಿತ್ರ ಹಿಟ್ ಆದ ತಕ್ಷಣ ಕನ್ನಡ ಚಿತ್ರರಂಗದ ಹಣೆಬರಹವೇ ಬದಲಾಗಿದೆ ಅಂತೇನೂ ಇಲ್ಲ. ಮಾಮೂಲಿ ಲೋ ಬಜೆಟ್, ಹೊಸಬರ ಚಿತ್ರಗಳ ಪಾಡು ಹಾಗೇ ಇದೆ. ಜನ ಚಿತ್ರಮಂದಿರಗಳಿಗೆ ಬರ್ತಾ ಇಲ್ಲ ಅನ್ನೋ ಈ ಕಾಲದಲ್ಲಿ, ಸಿನಿಮಾರಂಗ ವಿಭಿನ್ನ ತಂತ್ರಗಳ ಮೂಲಕ ಜನರನ್ನು ಸಿನಿಮಾ ಲೋಕಕ್ಕೆ ಮತ್ತೆ ಕರೆತರುವ ಪ್ರಯತ್ನ ಮಾಡುತ್ತಿದೆ.

Hari Paraak Column: ಹೊಸ ರೀತಿಯ ಬರಹಗಾರ: ನ್ಯೂ ಟೈಪ್‌ -ರೈಟರ್

Hari Paraak Column: ಹೊಸ ರೀತಿಯ ಬರಹಗಾರ: ನ್ಯೂ ಟೈಪ್‌ -ರೈಟರ್

ಹಾಗೆಯೇ ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೂ ಆಸ್ಕರ್ ಬರುತ್ತೆ ಅನ್ನೋ ಲೆವೆಲ್ಲಿನ ಮಾತುಗಳು ಕೇಳಿಬಂದಿದ್ದವು. ಆದರೆ ಅಂಥದ್ದೇನೂ ಆಗಲಿಲ್ಲ. ಆದರೆ ಕಾಂತಾರ ಬೇರೆಯದ್ದೇ ಲೆವೆಲ್ಲಿನ ಹವಾ ತೋರಿಸುತ್ತಿದೆ. ತನ್ನ ಹಿಂದೆ ಬಿಡುಗಡೆ ಆದ ಅನೇಕ ಚಿತ್ರಗಳ ಹವಾ ಕಡಿಮೆ ಮಾಡುವ ಮಟ್ಟಕ್ಕೆ ಕಾಂತಾರ ಸದ್ದು ಮಾಡುತ್ತಿದೆ.

Hari Paraak Column: POK - ಪಾಕ್‌ ಅಕ್ಯುಪೈಡ್‌ ಕಪ್

Hari Paraak Column: POK - ಪಾಕ್‌ ಅಕ್ಯುಪೈಡ್‌ ಕಪ್

ಒಂದು ಕಾಲದಲ್ಲಿ ‘ಇಂಡಸ್ಟ್ರಿ ಆಳುವಂಥ ಆಳು’ ಅಂತ ಹೆಸರು ಮಾಡಿದ್ದ ಈ ಆಸಾಮಿ, ಈಗ ಆಲ್ ಮೋಸ್ಟ್ ಸೆಕ್ಸ್ ಸಿನಿಮಾ ಎನ್ನುವಂಥ ಸಿನಿಮಾಗಳನ್ನು ಮಾಡ್ತಾ ಇದ್ದಾರೆ. ಎಳೆ ವಯಸ್ಸಿನ ಹುಡುಗಿ ಯರ ಅಂಗಾಂಗಗಳನ್ನೇ ಬಂಡವಾಳವಾಗಿ ಇಟ್ಕೊಂಡು ತಲೆ-ಬುಡ ಇಲ್ಲದ ಕಥೆ ಮಾಡಿ ಮೈ ತೋರಿಸೋ ಸಿನಿಮಾ ಮಾಡ್ತಾ ಇದ್ದಾರೆ.

Hari Paraak Column: ಕಾಸ್ಟ್ಲೀ ಕಾಂತಾರ: ವೋ ಸೆಪʼರೇಟುʼ, ಯೇ ಸೆಪʼರೇಟುʼ

Hari Paraak Column: ಕಾಸ್ಟ್ಲೀ ಕಾಂತಾರ: ವೋ ಸೆಪʼರೇಟುʼ, ಯೇ ಸೆಪʼರೇಟುʼ

ಇಂಥವರಿಗೆ ರಾಜ್ ಕುಮಾರ್ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಆದರೆ ಇಂಥ ಮನೋಸ್ಥಿತಿಗೆ ಕಾರಣ ಏನು ಎನ್ನುವುದನ್ನು ನೋಡಿದರೆ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಾವಳಿ ಮಾಡುವ ಇಂಥವರಿಗೆ ಓದು, ಕೆಲಸ ಇಂಥದ್ಯಾವುದರಲ್ಲೂ ಆಸಕ್ತಿ ಇರೋದಿಲ್ಲ.

Hari Paraak Column: ಕೊಲೆ ಒಳ್ಳೆಯದು ?!

Hari Paraak Column: ಕೊಲೆ ಒಳ್ಳೆಯದು ?!

ಉಪೇಂದ್ರ ಅವರ ಸಿನಿಮಾ ಅಂದ್ರೆ ಅದು ಪೋಸ್ಟರ್ ಮತ್ತು ಟೈಟಲ್ ಹಂತದ ಕುತೂಹಲ ಹುಟ್ಟಿಸು ತ್ತದೆ. ಅವರ ಯಾವ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ಚಿತ್ರದ ಟೈಟಲ್ ಕೂಡಾ ವಿಭಿನ್ನ ವಾಗಿರುತ್ತದೆ. ಮತ್ತು ಅದು ಏನು ಅಂತ ಯಾರಿಗೂ ಹೇಳೋಕೆ ಆಗಲ್ಲ ಅನ್ನೋದು ವಿಶೇಷ ಅಲ್ಲ, ಉಪ್ಪಿ ಚಿತ್ರಗಳ ಕಾಮನ್ ವಿಷ್ಯ. ಹಾಗೆ ನೋಡಿದರೆ ಉಪೇಂದ್ರ ಅವರ ಸಿನಿಮಾ ಮತ್ತು ಅದರ ಟೈಟಲ್‌ಗಳಿಗೆ ಅವರಿಗಿಂತ ಜಾಸ್ತಿ ಅರ್ಥಗಳನ್ನು ಅವರ ಅಭಿಮಾನಿಗಳೇ ಹೇಳುತ್ತಾರೆ.

Hari Paraak Column: ಲಾಠಿಯೇಟು ತಿಂದ ಹುಡುಗಿಯ ಹೊಸ ಸಿನಿಮಾ: ʼಅಂಡೊಂದಿತ್ತುʼ ಕಾಲ

ಲಾಠಿಯೇಟು ತಿಂದ ಹುಡುಗಿಯ ಹೊಸ ಸಿನಿಮಾ: ʼಅಂಡೊಂದಿತ್ತುʼ ಕಾಲ

‘ಸು ಫ್ರಮ್ ಸೋ’ ಸಿನಿಮಾ ನೋಡಿ ನಗು ಬಂದಿದ್ದಕ್ಕಿಂತ, “ಈ ಸಿನಿಮಾ ‘ರಾಮ ಶಾಮ ಭಾಮ’ಗಿಂತ ಹತ್ತು ಪಟ್ಟು ಚೆನ್ನಾಗಿದೆ" ಅಂತ ಯಾರೋ ಹೇಳಿದ್ದು ನೆನಪಿಸಿಕೊಂಡಿದ್ದಕ್ಕೇ ಜಾಸ್ತಿ ನಗು ಬಂತು. ಇದನ್ನ ಕಾಮಿಡಿ ಸಿನಿಮಾ ಅಂದ್ರೆ ಅದರ ಅರ್ಥ ಕಾಮಿಡಿ ಸಿನಿಮಾ ಮಾಡೋದು ತುಂಬಾ ಸುಲಭ. ‘ನೀವು ಜೀಪಲ್ಲಿ ಬರಲ್ವಾ’ ಅಂದಾಗ ‘ಇಲ್ಲ ನಾನು ವಿಮಾನದಲ್ಲಿ ಬರ್ತೀನಿ’ ಅನ್ನೋ ಡೈಲಾಗ್ ಕೇಳಿ ನೀವು ಬಿದ್ದು ಬಿದ್ದು ನಗ್ತೀರಾ ಅಂದ್ರೆ ‘ಸು ಫ್ರಮ್ ಸೋ’ ಕಾಮಿಡಿ ಸಿನಿಮಾನೇ.

Hari Paraak Column: ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ನಿರ್ದೇಶಕ ರವಿ ಶ್ರೀವತ್ಸ ಮೊನ್ನೆ ಪ್ರೆಸ್‌ಮೀಟ್ ಕರೆದು ತಮ್ಮ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಸೆನ್ಸಾರ್‌ ನವರು ಅಡ್ಡಗಾಲು‌ ಹಾಕಿದ್ದಾರೆ. ಸಿನಿಮಾವನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೊಂಡು ‘ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು’ ಅಂತ ಗೋಳೋ ಅಂತ ಅತ್ತಿದ್ದರು. ಅದಕ್ಕೆ ಅವರಿಗೆ ಉಪೇಂದ್ರ ಅವರಂಥ ದೊಡ್ಡ ಹೆಸರುಗಳೂ ಸಪೋರ್ಟ್ ಮಾಡಿದ್ದವು.

Hari Paraak Column: ಕೋಪ ಹುಟ್ಟಿಸುವ ಅಂಗ: ಪಿತ್ತ- ಜನಕಾಂಗ

Hari Paraak Column: ಕೋಪ ಹುಟ್ಟಿಸುವ ಅಂಗ: ಪಿತ್ತ- ಜನಕಾಂಗ

ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಅಂದಾಕ್ಷಣ ಕೆ.ಮಾದೇಶ್ ಖಂಡಿತಾ ಬಹುತೇಕರಿಗೆ ನೆನಪಾಗುವುದಿಲ್ಲ. ಅಷ್ಟೇ ಯಾಕೆ, ಹಿರಿಯ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ರಿಮೇಕ್ ಮಾಡುತ್ತಿದ್ದುದು ಹೆಚ್ಚು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಸಿಗಲಿಲ್ಲ.

Hari Paraak Column: ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್‌-ಯಂತ್ರʼ ನಡೀತಿದೆ

ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್‌-ಯಂತ್ರʼ ನಡೀತಿದೆ

ಒಂದು ವಾರದ ಹಿಂದೆ ಕೇಳಿದ್ದಕ್ಕೆ ಇದೇ ಅನುಶ್ರೀ, “ಅಯ್ಯೋ ಮದುವೆ ಎಲ್ಲ ಸದ್ಯಕ್ಕಿಲ್ಲ ಸರ್" ಎಂದಿದ್ದರಂತೆ. ಈಗ ಅವರಿಂದಲೇ ಇವರಿಗೆ ಆಮಂತ್ರಣ ಪತ್ರ ಸಿಕ್ಕಿದೆ. ಯಾಕಿಂಗೆ ಅಂತ ಎಲ್ಲರಿಗೂ ಆಶ್ಚರ್ಯ ಆಗೋದು ಸಹಜ. ಆದರೆ ಅದೇನೋ ಮೊದಲಿನಿಂದಲೂ ಸಿನಿಮಾ ಜನ ಹೀಗೆಯೇ, ಅದರಲ್ಲಿಯೂ ಹುಡುಗಿಯರು “ನಮಗೆ ಮದುವೆ ಆಗ್ತಿಲ್ಲ ಸ್ವಾಮಿ" ಅಂತ ಪುಂಗೋದ್ರಲ್ಲಿ ಮೊದಲು.

Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ

ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ

ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮಗೊಳಿಸಿದ ವಿಚಾರಕ್ಕೆ ತಗಾದೆಗಳು ಎದ್ದಿವೆ. ಅಂದ ಹಾಗೆ ಇದು ಖಾಸಗಿ ಆಸ್ತಿ ಆದ್ದರಿಂದ ಅದರ ಮಾಲೀಕರು ಖಾಸಗಿ ಕಾರಣಕ್ಕಾಗಿ ಸ್ಮಾರಕವನ್ನು ಕೆಡವಿದ್ದಾರೆ. ಆದರೆ ಇದಕ್ಕೆ ಬೇರೆ ಬಣ್ಣ ಬಳಿದು, ಅಭಿಮಾನ್ ಸ್ಟುಡಿಯೋ ದಲ್ಲಿ ಆಗಿದ್ದಕ್ಕೆ ಇವರೇ ಕಾರಣ ಅಂತ ಯಾರ‍್ಯಾರ ಕಡೆಗೋ ಬೆರಳು ತೋರಿಸಿ ವಿಷ್ಣು ಅಭಿಮಾನಿಗಳು ಕಿರಿಕಿರಿ ಮಾಡ್ತಾ ಇದ್ದಾರೆ.

Loading...