ಸಚಿವರಾಗೋಕೆ ಎಂಥ ಜನ? ಅನ್ನೋದಕ್ಕಿಂತ ಯಾವ್ ಜನ? ಅನ್ನೋದ್ ಮುಖ್ಯ ?
ಕನ್ನಡ ಚಿತ್ರರಂಗದಲ್ಲಿ ರೀ ರಿಲೀಸ್ ಅನ್ನೋ ಟ್ರೆಂಡ್ ಆಗಾಗ ಸುದ್ದಿ ಮಾಡುತ್ತಿರುತ್ತದೆ. ಆದರೆ ಇಷ್ಟು ದಿನ ಇದು ಕೇವಲ ಮಾಸ್ ಹೀರೋಗಳ ಚಿತ್ರಗಳಿಗೆ ಸೀಮಿತ ಆಗಿತ್ತು. ಈಗ ನಮ್ಮ ಕನಸುಗಾರ ರವಿಚಂದ್ರನ್ ಅವರ ಸಿನಿಮಾ ಕೂಡಾ ಈ ಟ್ರೆಂಡ್ ಗೆ ತುತ್ತಾಗಿದೆ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು ಅನ್ನೋ ಕೂಗು ಸೋಷಿ ಯಲ್ ಮೀಡಿಯಾದಲ್ಲಿ ಎದ್ದಿದೆ. ಕೆಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.