Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'
ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರ ಅತ್ಯಾಪ್ತ ರಾಗಿದ್ದ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ದಿ.ಎಚ್.ವೈ.ಮೇಟಿ, ಶಾಸಕರಾದ ವಿಜಯಾ ನಂದ ಕಾಶಪ್ಪನ ವರ, ಜೆ.ಟಿ.ಪಾಟೀಲ ಸೇರಿದಂತೆ ಅಂದಿನ ಸಚಿವ ಸಂಪುಟವೇ ಬಾದಾಮಿ ಯಲ್ಲಿ ಬಿಡು ಬಿಟ್ಟು, ತಮ್ಮ ನಾಯಕನನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮವಹಿಸಿ ದರು.