ದಸರಾ ಉದ್ಘಾಟನೆಗೆ ಆಹ್ವಾನ- ವಿರೋಧ, ಬಾನು ಮುಷ್ತಾಕ್ ರಿಯಾಕ್ಷನ್
ಖಂಡಿತಾ ಇದು ನನಗೆ ಖುಷಿಯ ವಿಚಾರ. ಇದನ್ನು ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತೀರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡಹಬ್ಬ ಅಂತಾರೆ, ಅದನ್ನು ಗೌರವಿಸುತ್ತೇನೆ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿದ್ದಾರೆ.