ಬನಶಂಕರಿ ಜಾತ್ರೆಯಲ್ಲಿ ನಗೆಗಡಲಲ್ಲಿ ತೇಲಿಸುತ್ತಿರುವ ನಾಟಕ ಸುಮ್ಮನಿರ ಸುಂದ್ರಿ

ಬನಶಂಕರಿ ಜಾತ್ರೆಯಲ್ಲಿ ಕಲ್ಲೂರಿನ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿಕ ನಾಟಕದದಲ್ಲಿ ಸುಂದ್ರಿಯಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬರ ಸೆಳೆಯುತ್ತಿದ್ದಾಳೆ

Banashankari Jatre image
Profile Ashok Nayak Jan 22, 2025 9:54 PM

ಬಸವರಾಜ್ ಉಳ್ಳಾಗಡ್ಡಿ, ಬಾದಾಮಿ

ತಾಲೂಕಿನ ಹಂಸನೂರ ಗ್ರಾಮದ ನಾಟಕ ರಂಗಭೂಮಿ ಕಲಾವಿದೆ ಸೌಂದರ್ಯ ಬಾದಾಮಿ (ಚಿಮಲ್) ವೃತ್ತಿ ರಂಗಭೂಮಿ ಕಲಾವಿದೆಯಾಗಿ ಬಾದಾಮಿ ತಾಲೂಕು ಸೇರಿದಂತೆ ಉತ್ತರ ಕರ್ನಾ ಟಕದ ವಿವಿಧ ಗ್ರಾಮಗಳಲ್ಲಿ ಜರುಗುವ ಜಾತ್ರೆಗಳಲ್ಲಿ ಪ್ರದರ್ಶಿಸುವ ನಾಟಕಗಳಲ್ಲಿ ತಮ್ಮ ಮನೋಜ್ಞವಾಗಿ ಹಾಸ್ಯ ಪಾತ್ರಗಳಲ್ಲಿ ಯುವ ಸಮೂಹವನ್ನು ಮಂತ್ರಮುಗ್ದರನ್ನಾಗಿಸಿ ಕಲೆಯ ಬಲೆಯೊಳಗೆ ಬಿಳಿಸಿ ಮಿಂಚುತ್ತಿರುವ ಯುವ ಕಲಾವಿದೆಯು ಬನಶಂಕರಿ ಜಾತ್ರೆಯಲ್ಲಿ ಕಲ್ಲೂರಿನ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿಕ ನಾಟಕದದಲ್ಲಿ ಸುಂದ್ರಿಯಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬರ ಸೆಳೆಯು ತ್ತಿದ್ದಾಳೆ.

Belagavi News: ಸಾಲ ಮರು ಪಾವತಿಸದ್ದಕ್ಕೆ ಹಸುಗೂಸು, ಬಾಣಂತಿಯನ್ನು ಮನೆಯಿಂದ ಹೊರಹಾಕಿದ ಫೈನಾನ್ಸ್ ಕಂಪನಿ!

ಗುರು ಮಲ್ಲಿಕಾರ್ಜುನ ನಾಟ್ಯಸಂಘದಿಂದ ನಡೆಯುತ್ತಿರುವ ಸುಮ್ಮನಿರ ಸುಂದ್ರಿ ಎಂಬ ಸಾಮಾಜಿ ನಾಟಕ ಕಂಪನಿಯ ಮಾಲಕ ಮಂಟೇಶ ಬಸಪ್ಪ ದಂಡಿನ (ಕಲ್ಲೂರ) ಇವರ ಒಡೆತನದಲ್ಲಿ ಕವಿ ಶಾಮ ಭೋಸಲೆ ವಿರಚಿತ ನಾಟಕವು ಪೌರಾಣಿಕ ಪಾತ್ರಗಳೊಂದಿಗೆ ಆಧುನಿಕತೆಯ ಸ್ಪರ್ಶವನ್ನು ಈ ಕಥೆಯು ಹೊಂದಿದ್ದು ತಪಸ್ವಿಯ ಧ್ಯಾನ ಭಂಗಗೊಳಿಸಿದ ಇಚ್ಚಾಧಾರಿ ನಾಗಗಳು ಶಾಪಕ್ಕೆ ಗುರಿ ಯಾಗಿ ಮನುಷ್ಯ ಜನ್ಮ ತಾಳುತ್ತವೆ.

ತಪಸ್ವಿಯೂ ಹಾವುಗಳ ಮಾರಣ ಹೋಮ ನಡೆಸಿ ಅದರ ವಿಷವನ್ನು ದೇಶ ವಿದೇಶಕ್ಕೆ ಕಳ್ಳು ಸಾಗಾಣಿಕೆ ಮಾಡುವ ಖಳನಾಯಕನ ಪಾತ್ರದಲ್ಲಿ ಗುಡುಗಿದರೆ ಶಾಪದಿಂದ ಮೃತನಾದ ನಾಗ ವಾಸು ಹೆಸರಿನಲ್ಲಿ ಅರಣ್ಯ ಇಲಾಖಾಧಿಕಾರಿ ಪಾತ್ರದಾರಿಯಾಗಿ ಕಳನಾಯಕನನ್ನು ಮಣಿಸುವ ಜೊತೆಗೆ ತನ್ನ ಪ್ರಿಯತಮೆಯನ್ನು ಕೂಡುತ್ತಾನೆ.

ತಪಸ್ವಿಯೂ ಇವರ ಜನ್ಮ ಜನ್ಮಗಳ ಪ್ರೀಯಿಗೆ ಕರುಗಿ ಆಶೀವಾಧದ ಮಾಡುವ ಕಠೆಯನ್ನು ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಡುವಂತೆ ಮಾಡಿದ್ದು ಇದರಲ್ಲಿ ಅಭಿನಯಿಸಿದ ಸೌಂದರ್ಯ ಬಾದಾಮಿ, ಜ್ಯೋತಿ ಗದಗ, ಸಾಗರ ಕಮತಗಿ, ಧನುಶ್ರಿ ಪಾಟೀಲ, ವಿಜಯಶೇಖರ ಆನೆಗುಂದಿ, ಶಾಮ ಭೋಸಲೆ, ಮೂರ್ತಿ ಕೊಪ್ಪಳ, ಕಿರಣ ಮಂಗಳೂರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ಇದರಿಂದ ಜ.೧೨ರ ಪಲ್ಯದ ಹಬ್ಬದಿಂದ ಇಲ್ಲಿಯವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ, ಫೆ.೧೨ ಬಾರತ ಹುಣ್ಣಿಮೆಯವರೆಗೂ ಜಾತ್ರೆ ಇರುತ್ತದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?