ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Disha Salian:  ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ತಳುಕು ಹಾಕಿಕೊಂಡ ಆದಿತ್ಯ ಠಾಕ್ರೆ ಹೆಸರು; ಮರು ತನಿಖೆಗೆ ಆಗ್ರಹ

ಆದಿತ್ಯ ಠಾಕ್ರೆಗೂ ಮೃತ ದಿಶಾ ಸಾಲಿಯಾನ್‌ಗೂ ಏನು ಸಂಬಂಧ?

Disha Salian: ದಿಶಾ ಸಾಲಿಯಾನ್ ಅವರ ತಂದೆ ತನ್ನ ಮಗಳ ಸಾವಿನ ಬಗ್ಗೆ ಮತ್ತೆ ಮರು ತನಿಖೆ ಮಾಡುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಹೆಸರು ಕೇಳಿ ಬಂದಿದೆ.

ಸ್ಮಾರ್ಟ್ ಫೋನ್ ಉದ್ಯಮದಲ್ಲಿ ಭಾರತದ ಸ್ಮಾರ್ಟ್ ವರ್ಕ್, 2032ರ ವೇಳೆಗೆ USD 77.23 ಶತಕೋಟಿ ಮೌಲ್ಯದ ಸ್ಮಾರ್ಟ್ ಫೋನ್ ರಫ್ತು ನಿರೀಕ್ಷೆ

ಸ್ಮಾರ್ಟ್ ಫೋನ್ ಉದ್ಯಮದಲ್ಲಿ ಭಾರತದ ಸ್ಮಾರ್ಟ್ ವರ್ಕ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಗಾತ್ರ 2023ರಲ್ಲಿ USD 41.31 ಶತಕೋಟಿ ಮೌಲ್ಯದ್ದಾಗಿತ್ತು. ಆದರೀಗ ಬಹು ವಿಸ್ತರಣೆ ಕಂಡಿದೆ. 2032ರ ವೇಳೆಗೆ USD 77.23 ಶತಕೋಟಿ ತಲುಪುವ ನಿಟ್ಟಿನಲ್ಲಿ ಬೃಹತ್ತಾಗಿ ಬೆಳೆಯುತ್ತಿದೆ. ಇದೇ ಪ್ರಗತಿಯಲ್ಲಿ ಸಾಗಿದರೆ ಭವಿಷ್ಯದಲ್ಲಿ ಭಾರತದ ಐ ಫೋನ್, ಸ್ಮಾರ್ಟ್ ಫೋನ್‌ಗಳು ವಿಶ್ವವನ್ನೇ ಅವರಿಸಲಿವೆ.

Summer Travel Fashion: ಉಲ್ಲಾಸ ನೀಡುವಂತಹ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ ನಿಮ್ಮದಾಗಲಿ

ಉಲ್ಲಾಸ ನೀಡುವಂತಹ ಸಮ್ಮರ್‌ ಟ್ರಾವೆಲ್‌ ಫ್ಯಾಷನ್‌ ನಿಮ್ಮದಾಗಲಿ

Summer Travel Fashion: ಬೇಸಿಗೆಯಲ್ಲಿ ಮಾನಿನಿಯರು ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಆದಷ್ಟೂ ಬಿಸಿಲ ಝಳಕ್ಕೆ ಹೊಂದುವಂತಹ ಕಂಫರ್ಟಬಲ್‌ ಕೂಲ್‌ ಫ್ಯಾಷನ್‌ ತಮ್ಮದಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆರಾಮದಾಯಕವಲ್ಲದ ಪ್ರಯಾಣ ನಿಮ್ಮದಾಗಬಹುದು. ಇದಕ್ಕಾಗಿ ಯಾವ ಬಗೆಯ ಫ್ಯಾಷನ್‌ವೇರ್ಸ್‌ ಚೂಸ್‌ ಮಾಡಬೇಕು? ಯಾವುದನ್ನು ಆವಾಯ್ಡ್‌ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

Murder Case: ಲವ್ವರ್‌ ಜತೆಗೂಡಿ ಪತಿಗೇ ಮುಹೂರ್ತ ಫಿಕ್ಸ್‌ ಮಾಡಿದ ಪತ್ನಿ; ಬೈಕ್‌ನಲ್ಲಿ ಡೆಡ್‌ಬಾಡಿ ಸಾಗಿಸಿದ ಪಾಪಿಗಳು- ವಿಡಿಯೊ ಇದೆ

ಪತಿಯನ್ನು ಕೊಂದು ಬೈಕ್‌ನಲ್ಲಿ ಹೆಣ ಸಾಗಿಸಿದ ಪಾತಕಿ

ಅನೈತಿಕ ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು (Murder Case) ಗೋಣಿಚೀಲದಲ್ಲಿ ಶವವನ್ನು ಕಟ್ಟಿಕೊಂಡು ಬೈಕಿನಲ್ಲಿ ಸಾಗಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾದ ಪ್ರಿಯಕರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.

BY Vijayendra: ಬೆಲೆ ಏರಿಕೆಯ ʼಗ್ಯಾರಂಟಿʼ ಕೊಟ್ಟ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ

ಬೆಲೆ ಏರಿಕೆಯ ʼಗ್ಯಾರಂಟಿʼ ಕೊಟ್ಟ ಕಾಂಗ್ರೆಸ್ ಸರ್ಕಾರ-ಬಿ.ವೈ.ವಿಜಯೇಂದ್ರ

BY Vijayendra: ಬೆಲೆ ಏರಿಕೆಯ ಗ್ಯಾರಂಟಿಯನ್ನು ಈ ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ವಿಫಲವಾಗಿದೆ. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Stock Market: ಸತತ 4 ನೇ ದಿನಕ್ಕೆ ಸೆನ್ಸೆಕ್ಸ್‌ 899  ಅಂಕ ಜಿಗಿತ, ಕಾರಣವೇನು?

ಸತತ 4 ನೇ ದಿನಕ್ಕೆ ಸೆನ್ಸೆಕ್ಸ್‌ 899 ಅಂಕ ಜಿಗಿತ, ಕಾರಣವೇನು?

Stock Market: ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್‌ 3.4% ಮತ್ತು ನಿಫ್ಟಿ 3.5% ಏರಿಕೆಯಾಗಿದೆ. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳ ದರ ಇಳಿಯಿತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯ 405 ಲಕ್ಷ ಕೋಟಿ ರುಪಾಯಿಗಳಿಂದ 408 ಲಕ್ಷ ಕೋಟಿ ರುಪಾಯಿಗೆ ಏರಿತು. ಹೂಡಿಕೆದಾರರು 4 ಲಕ್ಷ ಕೋಟಿ ರುಪಾಯಿ ಲಾಭ ಗಳಿಸಿದರು.

Viral Video: ಈತ ಆಟೋ ಓಡಿಸೋದನ್ನು ಕಂಡ್ರೆ ನಗದವ್ರು ನಕ್ಕು ನಕ್ಕು ಸುಸ್ತಾಗ್ತಾರೆ! ಈ ವಿಡಿಯೊ ನೋಡಿ

ಅರೆರೆ ಹೀಗೂ ಆಟೋ ಓಡಿಸ್ತಾರಾ? ವಿಡಿಯೊ ಫುಲ್‌ ವೈರಲ್‌

ಕೇರಳದ ಭಾರತ್ ಪೆಟ್ರೋಲಿಯಂ ಬಂಕ್‍ನಲ್ಲಿ ಆಟೋಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದ ಆಟೋ ಚಾಲಕನೊಬ್ಬ ಪೆಟ್ರೋಲ್ ಪಂಪ್ ಕೌಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ವಿಡಿಯೊ ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

‌Viral Video: ರೀಲ್ಸ್‌ ಹುಚ್ಚಿಗೆ ಫೇಮಸ್‌ ಟನಲ್‌ನೊಳಗೆ ಯುವಕರ ಪುಂಡಾಟ; ಅಷ್ಟಕ್ಕೂ ಇವ್ರು ಮಾಡಿದ ಕೆಲ್ಸ ಏನ್‌ ಗೊತ್ತಾ? ವಿಡಿಯೊ ನೋಡಿ

ರೀಲ್ಸ್‌ ಕ್ರೇಜ್‌ಗಾಗಿ ಅಟಲ್ ಸುರಂಗದೊಳಗೆ ಹೀಗಾ ಮಾಡೋದು?

Atal Tunnel: ಹಿಮಾಚಲ ಪ್ರದೇಶದ ಮನಾಲಿಯ ಅಟಲ್ ಸುರಂಗದೊಳಗೆ ಇಬ್ಬರು ಬೈಕ್ ಸವಾರರು ರೀಲ್ಸ್ ತಯಾರಿಸಲು ಅಗ್ನಿಶಾಮಕವನ್ನು ದುರುಪಯೋಗಪಡಿಸಿಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Viral Vide: ʼಅಂಕಲ್ʼ ಎಂದಿದ್ದಕ್ಕೆ ಕೋಪಗೊಂಡ ಚಾಯ್‌ವಾಲಾ; ಈ ಸಮಸ್ಯೆಗೆ ಪರಿಹಾರ ತಿಳಿಸಿ ಪ್ಲೀಸ್‌ ಎಂದ ಯುವತಿ!

ಯುವತಿ ʼಅಂಕಲ್‌ʼ ಎಂದು ಕರೆದಿದ್ದಕ್ಕೆ ಗರಂ ಆದ ಚಾಯ್‌ ವಾಲಾ

ಇತ್ತೀಚೆಗೆ ನೆಟ್ಟಿಗರೊಬ್ಬಳು ಚಹಾ ಅಂಗಡಿಗೆ ಹೋಗಿದಾಗ ಚಾಯ್ ವಾಲಾ ಒಬ್ಬರನ್ನು 'ಅಂಕಲ್' ಎಂದು ಕರೆದಿದ್ದಕ್ಕೆ ಆತ ಕೋಪಗೊಂಡಿದ್ದಾನೆ. ಈ ವಿಚಾರವನ್ನು ಆಕೆ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ತಿಳಿಸಿದ್ದಾಳೆ. ಈ ಪೋಸ್ಟ್ ವೈರಲ್(Viral Video) ಆಗಿದೆ.

Meerut Murder Case: "ಅಪ್ಪ ಡ್ರಮ್‌ನೊಳಗಿದ್ದಾರೆ," ಎಂದು ನೆರೆಹೊರೆಯವರಿಗೆ ಹೇಳಿದ್ದ ಮೃತ ಮರ್ಚೆಂಟ್ ನೇವಿ ಅಧಿಕಾರಿಯ 6 ವರ್ಷದ ಮಗಳು

ಅಪ್ಪ ಡ್ರಮ್ ನಲ್ಲಿದ್ದಾರೆ; ತಂದೆಯ ಕೊಲೆ ರಹಸ್ಯ ಬಿಚ್ಚಿಟ್ಟ ಮಗಳು...!

Meerut Murder Case: ಉತ್ತರಪ್ರದೇಶದ ಮೀರಟ್‌ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದ್ದು, ಈ ಕರಾಳ ಘಟನೆಯ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ

Viral Video: ಸನ್ಯಾಸಿಯಾದರೇ ಮಧ್ಯಪ್ರದೇಶದ ಸಚಿವ ಕೈಲಾಶ್‌ ವಿಜಯವರ್ಗೀಯ? ವೈರಲ್‌ ವಿಡಿಯೋ ಹಿಂದಿನ ಅಸಲೀಯತ್ತೇನು?

ಸನ್ಯಾಸಿಯಾದ ಸಚಿವ ಕೈಲಾಶ್ ವಿಜಯವರ್ಗಿಯ...? ಇಲ್ಲಿದೆ ವಿಡೀಯೋ

ರಂಗಪಂಚಮಿಯ ಮುನ್ನಾದಿನ ಇಂದೋರ್‌ನಲ್ಲಿ ಬಜರ್‌ಬಟ್ಟು ಸಮ್ಮೇಳನದ ಭವ್ಯ ಶೋಭಾ ಯಾತ್ರೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ(Minister) ಕೈಲಾಶ್ ವಿಜಯವರ್ಗಿಯ( Kailash Vijayvargiya) ಅವರು ಪಿತರೇಶ್ವರ ಧಾಮದ ಫಲಹರಿ ಬಾಬಾ ವೇಷ ಧರಿಸಿ ಬೀದಿಗಳಲ್ಲಿ ರಥದ ಮೇಲೆ ಸವಾರಿ ಮಾಡಿದ್ದಾರೆ. ಆ ವಿಡೀಯೋ ಇಲ್ಲಿದೆ.

LIC: ವಿಮಾ ಯೋಜನೆ ಬಡವರ ಕೈಗೆಟಕುತ್ತಿಲ್ಲ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಎಲ್‌ಐಸಿ ತಿರುಗೇಟು

ರಾಹುಲ್ ಗಾಂಧಿ ಅಪವಾದ ಅಲ್ಲಗಳೆದ LIC

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ತಂದಿರುವ ಹೊಸ ನಿಯಮಗಳಿಂದಾಗಿ ವಿಮಾ ಯೋಜನೆ(Insurance)ಗಳು ಬಡವರ ಕೈಗೆಟಕುತ್ತಿಲ್ಲ ಮತ್ತು ವಿಮಾ ಏಜೆಂಟ್‌ಗಳ(Agents) ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್‌(congress) ಸಂಸದ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Allahabad High Court: ಸ್ತನಗಳನ್ನು ಹಿಡಿಯುವುದು, ಪ್ಯಾಂಟ್ ಎಳೆಯುವುದು ಅತ್ಯಾಚಾರ ಯತ್ನವಲ್ಲ; ಕೋರ್ಟ್‌ ಮಹತ್ವದ ಆದೇಶ

ಸ್ತನಗಳನ್ನು ಹಿಡಿಯುವುದು, ಪ್ಯಾಂಟ್ ಎಳೆಯುವುದು ಅತ್ಯಾಚಾರ ಯತ್ನವಲ್ಲ!

ದೇಶದಾದ್ಯಂತ ಅತ್ಯಾಚಾರ ಪ್ರಕರಣ ಹಾಗೂ ಲೈಗಿಂಕ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅಲಹಾಬಾದ್ ಕೋರ್ಟ್ ಅಚ್ಚರಿಯ ಹೇಳಿಕೆ ಒಂದನ್ನು ನೀಡಿದೆ. ಮಹಿಳೆಯ ಸ್ತನಗಳನ್ನು ಹಿಡಿಯುವುದು ಹಾಗೂ ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

Maoists Encounter: ಭರ್ಜರಿ ಬೇಟೆ- ಎನ್‌ಕೌಂಟರ್‌ನಲ್ಲಿ 22ನಕ್ಸಲರು ಫಿನೀಶ್‌!

ಬೆಳ್ಳಂ ಬೆಳಗ್ಗೆ ಭರ್ಜರಿ ಬೇಟೆ; 22ನಕ್ಸಲರು ಮಟ್ಯಾಶ್‌!

Maoists Encounter: ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಬರೋಬ್ಬರಿ 22 ಶಂಕಿತ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ. ಹತರಾದ ನಕ್ಸಲರಿಂದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

Naxals Encounter: ಭರ್ಜರಿ ಬೇಟೆ; ಎನ್‌ಕೌಂಟರ್‌ನಲ್ಲಿ 2 ನಕ್ಸಲರು ಫಿನೀಶ್‌- ಯೋಧ ಹುತಾತ್ಮ

2 ನಕ್ಸಲರ ಎನ್‌ಕೌಂಟರ್;‌ ಯೋಧ ಹುತಾತ್ಮ

Naxals Encounter: ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆಯಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ದುರಾದೃಷ್ಟವಶಾತ್‌ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಶೋಧ ಮುಂದುವರೆದಿದೆ

Betting App : ಬೆಟ್ಟಿಂಗ್‌ ಆ್ಯಪ್‌ ಪ್ರಮೋಷನ್‌;  ವಿಜಯ್ ದೇವರಕೊಂಡ,  ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಸೇರಿ 25 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ FIR!

ಬೆಟ್ಟಿಂಗ್‌ ಆ್ಯಪ್‌ ಪ್ರಮೋಷನ್‌; ವಿಜಯ್ ದೇವರಕೊಂಡ ಸೇರಿ ಹಲವರ ಮೇಲೆ FIR

ತೆಲಂಗಾಣದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಟಾಲಿವುಡ್‌ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ, ಪ್ರಕಾಶ್‌ ರೈ ಸೇರಿದಂತೆ 25 ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ತೆಲಂಗಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Viral Video: ನಡುರಸ್ತೆಯಲ್ಲಿ ಕುಳಿತು ಮಹಿಳೆಯ ಹೈಡ್ರಾಮಾ; ಮುಂದೇನಾಯ್ತು? ವಿಡಿಯೊ ನೋಡಿ

ನಡುರಸ್ತೆಯಲ್ಲಿ ಕುಳಿತು ಈ ಮಹಿಳೆ ಮಾಡಿದ ಅವಾಂತರವೇನು ಗೊತ್ತಾ?

ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸುತ್ತಾ ಹೈಡ್ರಾಮಾ ಮಾಡಿದ್ದಾಳೆ. ಲಖನೌದಲ್ಲಿ ವಿಭೂತಿ ಖಾಂಡ್ ಪ್ರದೇಶದ ಲೋಹಿಯಾ ಆಸ್ಪತ್ರೆಯ ಹೊರಗೆ ನಡೆದಿದೆ. ಇದೀಗ ಮಹಿಳೆಯ ವರ್ತನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

Meerut Horror : ಮರ್ಚೆಂಟ್‌ ನೇವಿ ಆಫೀಸರ್‌ ಹತ್ಯೆ ಕೇಸ್‌; ಹಂತಕಿ ಪತ್ನಿ, ಆಕೆಯ ಬಾಯ್‌ಫ್ರೆಂಡ್‌ಗೆ ನಡುರಸ್ತೆಯಲ್ಲೇ ಬಿತ್ತು ಗೂಸಾ! ಇಲ್ಲಿದೆ ವಿಡಿಯೊ

ಸೌರಭ್ ರಜಪೂತ್ ಕೊಲೆ ಪ್ರಕರಣ; ಆರೋಪಿಗಳಿಗೆ ಥಳಿಸಿದ ವಕೀಲರು

ನೇವಿ ಅಧಿಕಾರಿ ಸೌರಭ್ ರಜಪೂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರನ್ನು ಕೋರ್ಟ್ ವಿಚಾರಣೆ ಮುಗಿಸಿ ಕರೆದುಕೊಂಡು ಬರುವಾಗ ಕೋರ್ಟ್ ಆವರಣದ ಹೊರಗೆ ವಕೀಲರ ಗುಂಪೊಂದು ಥಳಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Foods Banned in Space : ಬಾಹ್ಯಾಕಾಶದಲ್ಲಿ ಬದುಕುವುದು ಅಷ್ಟು ಸುಲಭವಲ್ಲ, ಈ 8 ಆಹಾರಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವಂತಿಲ್ಲ

ಬಾಹ್ಯಾಕಾಶಕ್ಕೆ ಈ ವಸ್ತುಗಳಿಗೆ ನೋ ಎಂಟ್ರಿ....!

Foods Banned in Space: ಕೆಲವೊಂದು ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಅನುಮತಿಯಿದ್ದರೂ, ಈ 8 ವಸ್ತುಗಳಿಗೆ ಮಾತ್ರ ನಾಸಾ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾವುದು ಆ 8 ವಸ್ತುಗಳು? ಅವುಗಳು ಬಾಹ್ಯಾಕಾಶದಲ್ಲಿ ಏಕೆ ನಿಷಿದ್ಧ? ಎಂಬುದನ್ನು ತಿಳಿಯೋಣ ಬನ್ನಿ.

Supreme Court: 40 ವರ್ಷ ಬಳಿಕ ಸುಪ್ರೀಂಕೋರ್ಟ್ ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!

40 ವರ್ಷ ಬಳಿಕ ಸುಪ್ರೀಂಕೋರ್ಟ್ ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!

ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಯೊಬ್ಬರಿಗೆ ಸುಮಾರು 40 ವರ್ಷಗಳ ನಂತರ ನ್ಯಾಯ ದೊರಕಿದೆ. ಪ್ರಕರಣ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದಕ್ಕೆ ಸುಪ್ರೀಂ ಕೋರ್ಟ್‌ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಲ್ಲಿ ಕ್ಷಮೆ ಕೇಳಿದೆ. 1986 ರಲ್ಲಿ ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು.

​​Pakistan Spy Arrest: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಕೇಂದ್ರ ಮತ್ತು ರಾಜ್ಯ ಗುಪ್ತಚರ ಅಧಿಕಾರಿಗಳು, ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ. ಬಿಇಎಲ್​ನ ಪ್ರಾಡಕ್ಟ್​​​ ಡೆವಲಪ್ಮೆಂಟ್ ಆ್ಯಂಡ್ ಇನ್ನೋವೇಶನ್​​ ಸೆಂಟರ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ದೇಶದ ಗುಪ್ತ ರಕ್ಷಣಾ ಮಾಹಿತಿಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎನ್ನಲಾಗಿದೆ.

UP Horror:   ನೌಕಾಪಡೆ ಅಧಿಕಾರಿ ಹತ್ಯೆ ಪ್ರಕರಣ; ಸಹೋದರಿಯೊಂದಿಗೆ ಮಾತನಾಡಿದ್ದ ಚಾಟ್‌ ವೈರಲ್‌

ಮೀರತ್‌ ಕೊಲೆ ಕೇಸ್‌ ;ಸಹೋದರಿಯೊಂದಿಗೆ ಮಾತನಾಡಿದ್ದ ಚಾಟ್‌ ವೈರಲ್‌

ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಮರ್ಚೆಂಟ್‌ ಅಧಿಕಾರಿಯ ಕೊಲೆಯ ನಂತರ ಸೌರಭ್‌ ತನ್ನ ಸಹೋದರಿಯೊಂದಿಗೆ ಮಾತನಾಡಿದ್ದ ವಾಟ್ಸ್‌ಪ್‌ ಚಾಟ್‌ ವೈರಲ್‌ ಆಗಿದೆ. ಮಾರ್ಚ್ 6 ರಂದು, ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಸಹೋದರಿ ಚಿಂಕಿ ಸೌರಭ್ ಅವರಿಗೆ ವಾಟ್ಸಾಪ್ ಸಂದೇಶ ಬಂದಿದ್ದು, ಹೋಳಿಗೆ ಮೀರತ್‌ಗೆ ಹೋಗುತ್ತೀರಾ ಎಂದು ಕೇಳಿದ್ದಾರೆ.

Farmers protest: ಮೊಹಾಲಿಯಲ್ಲಿ ರೈತರ ನಾಯಕರ ಬಂಧನ; ಶಂಭು ಗಡಿ ತೆರವುಗೊಳಿಸಿದ ಪೊಲೀಸರು

ಮೊಹಾಲಿಯಲ್ಲಿ ರೈತರ ನಾಯಕರ ಬಂಧನ

ಶಂಭು ಮತ್ತು ಖಾನೌರಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರೈತ ನಾಯಕರ ಗುಂಪನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಪಂಜಾಬ್-ಹರಿಯಾಣ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆದಿದ್ದಾರೆ. ರೈತರು ನಿರ್ಮಿಸಿದ್ದ ತಾತ್ಕಾಲಿಕ ವಸತಿಯನ್ನು ಕೆಡವಲಾಗಿದೆ.

ಬೆಂಗಳೂರು ಏರ್​ಪೋರ್ಟ್​ಗೆ ಸತತ 3ನೇ ಬಾರಿಗೆ ʼವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣʼ ಪ್ರಶಸ್ತಿ

ಬೆಂಗಳೂರು ಏರ್​ಪೋರ್ಟ್​ಗೆ 3ನೇ ಬಾರಿಗೆ ʼಆಗಮನ ವಿಮಾನ ನಿಲ್ದಾಣʼ ಪ್ರಶಸ್ತಿ

ಏರ್​ಪೋರ್ಟ್​ನಲ್ಲಿನ ಅತ್ಯುತ್ತಮ, ವೇಗದ ಸೇವೆಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ. ಇಮಿಗ್ರೇಷನ್, ಕಸ್ಟಮ್ಸ್​, ಹೈಸ್ಪೀಡ್​ ವೈಫೈ, ವೇಗದ ಬ್ಯಾಗೇಜ್, ಲಾಂಜ್, ಸುಗಮ ಮತ್ತು ತೊಂದರೆ ಮುಕ್ತ ಆಗಮನ ದ್ವಾರ ಸೇವೆ ಇತ್ಯಾದಿಗಳನ್ನು ಪರಿಗಣಿಸಿ ನೀಡಲಾಗುವ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (kempegowda international airport) ಮೂರನೇ ಬಾರಿಗೆ ಪಡೆದುಕೊಂಡಿದೆ.