ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
TV Serials
Rajath Kishan: 'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರಜತ್

'ಅವನು ನನ್ನ ಜೊತೆ ಮಾತು ಬಿಟ್ಟಿದ್ದಾನೆ': ವಿನಯ್ ಬಗ್ಗೆ ರಜತ್ ಮಾತು

ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ರಜತ್ ಕಿಶನ್ ಕೆಲ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆಯಂತೆ.

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ

ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್

ಕರ್ಣ ಸೀರಿಯಲ್​ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ.

Lakshmi Baramma: ‘ನಿಮ್ಮ ಸಮಾಧಿನ ನೀವೆ ತೋಡಿಕೊಳ್ಳಬೇಕು’: ಅಕ್ಷರಶಃ ನಿಜವಾಯಿತು ಅಂದು ಲಕ್ಷ್ಮೀ ಹೇಳಿದ್ದ ಮಾತು

ಅಕ್ಷರಶಃ ನಿಜವಾಯಿತು ಅಂದು ಲಕ್ಷ್ಮೀ ಹೇಳಿದ್ದ ಮಾತು

ಮಗನಿಗೆ ನಿಜ ವಿಚಾರ ತಿಳಿಯಿತು ಎಂದು ಬೇರೆ ದಾರಿ ಕಾಣದೆ, ಗುಡ್ಡದಿಂದ ಕೆಳಗೆ ಬೀಳೋಕೆ ಹೋದಳು ಕಾವೇರಿ. ಇದನ್ನು ಅವಳು ಹೆದರಿಸೋಕೆ ಮಾಡಿದ್ದಿರಬಹುದು. ಆದರೆ, ಕಾಲಿಗೆ ಕಲ್ಲು ಎಡವಿ ಕಾವೇರಿ ಬೆಟ್ಟದಿಂದ ಬಿದ್ದೇ ಹೋಗಿದ್ದಾಳೆ. ಈ ಮೂಲಕ ಅಂದು ಲಕ್ಷ್ಮೀ ಹೇಳಿದ್ದ ಮಾತು ಈಗ ಅಕ್ಷರಶಃ ನಿಜವಾಗಿ ಹೋಗಿದೆ.

Dharma KeerthiRaj: ಸಿನಿಮಾ ಫ್ಲಾಪ್‌ ಆಯಿತೆಂದು ಸುಮ್ನೆ ಕೂತ್ರೆ ಮುಂದೆ ಅವಕಾಶ ಸಿಗಲ್ಲ: ಧರ್ಮ ಕೀರ್ತಿರಾಜ್

ಸಿನಿಮಾ ಫ್ಲಾಪ್‌ ಆಯಿತೆಂದು ಸುಮ್ನೆ ಕೂತ್ರೆ ಮುಂದೆ ಅವಕಾಶ ಸಿಗಲ್ಲ

ನಟ ಧರ್ಮಗೆ ಈವರೆಗೂ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಗೆಲುವೇನೂ ಸಿಕ್ಕಿಲ್ಲ. ಈಗ ಟಾಲಿವುಡ್‌ನಲ್ಲಿ ಅಪ್ಸರ ರಾಣಿ ಜೊತೆ ಬ್ಲಡ್ ರೋಸಸ್ ಮೂಲಕ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ಮಧ್ಯೆ ತಮಗೆ ಗೆಲುವು ಯಾಕೆ ಅನಿವಾರ್ಯ ಎಂಬ ಕುರಿತು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Dali Dhananjay: ಭರ್ಜರಿ ಬ್ಯಾಚುಲರ್ಸ್​​ನಲ್ಲಿ ಸುಕೃತಾ ಜೊತೆ ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್

ಭರ್ಜರಿ ಬ್ಯಾಚುಲರ್ಸ್​​ನಲ್ಲಿ ಸುಕೃತಾ ಜೊತೆ ಡಾಲಿ ಭರ್ಜರಿ ಡ್ಯಾನ್ಸ್

ವಿಶೇಷ ಎಂದರೆ ಈ ವಾರ ಭರ್ಜರಿ ಬ್ಯಾಚ್ಯುಲರ್ಸ್ ಶೋಗೆ ಸಿನಿಮಾದ ಪ್ರಚಾರಕ್ಕಾಗಿ ನಟ ಡಾಲಿ ಧನಂಜಯ ತಂಡ ಭಾಗಿಯಾಗಿದೆ. ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಟ ನಾಗಭೂಷಣ್‌ ಮತ್ತು ಮಲೈಕಾ ಟಿ ವಸುಪಾಲ್‌ ನಟನೆಯ ವಿದ್ಯಾಪತಿ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ ಈ ಚಿತ್ರತಂಡ ಪ್ರಚಾರಕ್ಕಾಗಿ ಈ ಶೋಗೆ ಆಗಮಿಸಿದೆ.

Bhagya Lakshmi Serial: ಬದಲಾಗದ ಶ್ರೇಷ್ಠಾ-ತಾಂಡವ್: ಭಾಗ್ಯ ಫುಡ್ ಬ್ಯುಸಿನೆಸ್ ಮುಚ್ಚೋಕೆ ಹೊಸ ಪ್ಲ್ಯಾನ್

ಬದಲಾಗದ ಶ್ರೇಷ್ಠಾ-ತಾಂಡವ್: ಭಾಗ್ಯಾಳನ್ನು ಸೋಲಿಸಲು ಹೊಸ ಪ್ಲ್ಯಾನ್

ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಕೂಡ ಜೊತೆಯಾಗಿದ್ದಾಳೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್-ಕನ್ನಿಕಾ ಕಣ್ಣು ಹಾಕಿದ್ದಾರೆ.

Amrutha Gowda: ಅಬ್ಬಾ.. ಡಿಸ್ಟಿಂಕ್ಷನ್‌ ಪಡೆದ ಭಾಗ್ಯಲಕ್ಷ್ಮೀ ಧಾರಾವಾಹಿ ತನ್ವಿಯ ಮುಂದಿನ ಕನಸೇನು ಗೊತ್ತೇ?

ಡಿಸ್ಟಿಂಕ್ಷನ್‌ ಪಡೆದ ಭಾಗ್ಯಲಕ್ಷ್ಮೀ ಧಾರಾವಾಹಿ ತನ್ವಿಯ ಮುಂದಿನ ಕನಸೇನು?

ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆ, ಚೆನ್ನಾಗಿ ಓದಿ, ಡಿಸ್ಟಿಂಕ್ಷನ್ ಪಡೆದಿರುವ ತನ್ವಿ ಆಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ. ಇದೀಗ ಅಮೃತಾ ಅವರು, ನನಗೆ ಬಿಸಿಎ ಮಾಡಿ ಎಂಸಿಎ ಮಾಡುವ ಆಸೆ ಇದೆ. ಜೊತೆಗೆ ಹೀರೋಯಿನ್ ಆಗುವ ಆಸೆ ತುಂಬಾ ಇದೆ ಎಂದಿದ್ದಾರೆ.

Lakshmi Baramma: ಲಕ್ಷ್ಮೀ ಬಾರಮ್ಮ ಕೊನೆಯ ಎಪಿಸೋಡ್​ನಲ್ಲಿ ಬಿಗ್ ಟ್ವಿಸ್ಟ್; ಬೆಟ್ಟದಿಂದ ಬಿದ್ದು ಕಾವೇರಿ ಸಾವು

ಲಕ್ಷ್ಮೀ ಬಾರಮ್ಮ ಕೊನೆಯ ಎಪಿಸೋಡ್​; ಬೆಟ್ಟದಿಂದ ಬಿದ್ದು ಕಾವೇರಿ ಸಾವು

ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನು ಟ್ವಿಸ್ಟ್ ಮೂಲಕ ಕೊನೆಗೊಳಿಸಲು ನಿರ್ದೇಶಕರು ಮುಂದಾಗಿದ್ದಾರೆ. ಈ ಕುರಿತ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಇಂದು ಈ ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರವಾಗಲಿದೆ.

Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ: ಹೀರೋ ಅಥವಾ ವಿಲನ್..?

ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ: ಹೀರೋ ಅಥವಾ ವಿಲನ್..?

ವೀಕ್ಷಕರಿಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಾತ್ರದಾರಿ ವಿಲನ್ ಅಥವಾ ಹೀರೋನ ಎಂಬುದು ನೋಡಬೇಕಿದೆ. ಅಂದಗಾಹೆ ಈ ಹೊಸ ಪಾತ್ರದಾರಿ ಬೇರೆ ಯಾರೂ ಅಲ್ಲ ಅಗ್ನಿಸಾಕ್ಷಿ, ಶ್ರೀಗೌರಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿರುವ, ಕನ್ನಡ ಸಿನಿಮಾಗಳಲ್ಲೂ ಮಿಂಚಿರುವ ನಟ ರಾಜೇಶ್ ಧ್ರುವ.

Nandagokula Serial: ಕಿರುತೆರೆಯಲ್ಲಿ ಮತ್ತೆ ಬರುತ್ತಿದೆ ನಂದಗೋಕುಲ ಧಾರಾವಾಹಿ: ಯಾವಾಗಿನಿಂದ ಪ್ರಾರಂಭ?

ಕಿರುತೆರೆಯಲ್ಲಿ ಮತ್ತೆ ಬರುತ್ತಿದೆ ನಂದಗೋಕುಲ ಧಾರಾವಾಹಿ: ಯಾವಾಗಿನಿಂದ?

ಈಗಾಗಲೇ ನಂದಗೋಕುಲ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆಯೇ ನಂದಗೋಕುಲ ಎನ್ನುವ ಕ್ಯಾಪ್ಷನ್‌ನೊಂದಿಗೆ ಪ್ರೋಮೋ ವೈರಲ್‌ ಆಗುತ್ತಿದೆ. ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.

Amrutha Gowda: 2nd ಪಿಯುನಲ್ಲಿ ಡಿಸ್ಟಿಂಕ್ಷನ್‌ ಪಡೆದ ಭಾಗ್ಯ ಮಗಳು ತನ್ವಿ: ಇಲ್ಲಿದೆ ನೋಡಿ ಮಾರ್ಕ್ ಲಿಸ್ಟ್

2nd ಪಿಯುನಲ್ಲಿ ಡಿಸ್ಟಿಂಕ್ಷನ್‌ ಪಡೆದ ಭಾಗ್ಯ ಮಗಳು ತನ್ವಿ

ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗಳಾಗಿರುವ ತನ್ವಿ ಧಾರಾವಾಹಿಯಲ್ಲಿ ಓದುವುದರಲ್ಲಿ ಕೊಂಚ ಹಿಂದೆ. ಆದರೆ ನಿಜ ಜೀವನದಲ್ಲಿ ತಾನು ಬುದ್ಧಿವಂತೆ ಅಂತ ಪ್ರೂವ್ ಮಾಡಿದ್ದಾರೆ. ನಿಜ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 543 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.

Bhagya Lakshmi Serial: ಶ್ರೇಷ್ಠಾ ಕೆನ್ನೆಗೆ ಮನಬಂದಂತೆ ಬಾರಿಸಿದ ಭಾಗ್ಯ: ವೀಕ್ಷಕರು ಫುಲ್ ಶಾಕ್

ಶ್ರೇಷ್ಠಾ ಕೆನ್ನೆಗೆ ಮನಬಂದಂತೆ ಬಾರಿಸಿದ ಭಾಗ್ಯ: ವೀಕ್ಷಕರು ಫುಲ್ ಶಾಕ್

ಶ್ರೇಷ್ಠಾಳನ್ನು ಕರೆದ ಭಾಗ್ಯ, ಏ ಮನೆಹಾಳಿ.. ನನ್ನ ಜೀವನದಲ್ಲಿ ಇನ್ನು ಏನೆಲ್ಲ ಆಟ ಆಡಬೇಕು ಅಂತ ಅಂದುಕೊಂಡಿದ್ದೀಯಾ ಎಂದು ಹೇಳಿ ರಪರಪನೆ ಮನಬಂದಂತೆ ಕೆನ್ನೆಗೆ ಬಾರಿಸುತ್ತಾಳೆ. ಶ್ರೇಷ್ಠಾಗೆ ಖಡಕ್ ವಾರ್ನ್ ಮಾಡಿ ಅವಳಿಂದಳೇ ಊಟದ ದುಡ್ಡನ್ನು ವಸೂಲಿ ಮಾಡಿಕೊಂಡು ಹೊರಡುತ್ತಾಳೆ.

BalaKrishna Bigg Boss: ವಿಜಯ್ ದೇವರಕೊಂಡ ಅಲ್ಲ: ಬಿಗ್ ಬಾಸ್ ತೆಲುಗಿಗೆ ಬಾಲಯ್ಯ ನಿರೂಪಕ

ವಿಜಯ್ ದೇವರಕೊಂಡ ಅಲ್ಲ- ಬಿಗ್ ಬಾಸ್ ತೆಲುಗಿಗೆ ಬಾಲಯ್ಯ ನಿರೂಪಕ

2017ರಲ್ಲಿ ಬಿಗ್‌ ಬಾಸ್‌ ತೆಲುಗು ಮೊದಲ ಸೀಸನ್‌ ಆರಂಭವಾಗಿತ್ತು. ಜೂ. ಎನ್‌ಟಿಆರ್‌ ಫಸ್ಟ್‌ ಸೀಸನ್‌ ನಡೆಸಿಕೊಟ್ಟಿದ್ದರು. ಎರಡನೇ ಸೀಸನ್‌ನಲ್ಲಿ ನಾನಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಮೂರನೇ ಸೀಸನ್‌ನಿಂದ ನಾಗರ್ಜುನ್‌ ಶೋ ನಡೆಸಿಕೊಟ್ಟಿದ್ದರು. ಮುಂದಿನ ಸೀಸನ್‌ಗೆ ನಾಗಾರ್ಜುನ ಬದಲಿಗೆ ಹೊಸ ಹೆಸರು ಕೇಳಿ ಬಂದಿದೆ.

Vinay Gowda: ಜೈಲಲ್ಲಿದ್ದಾಗ ಸುದೀಪ್ ಸರ್ ಕರೆ ಮಾಡಿ..: ಕಿಚ್ಚನ ಋಣ ಮರೆಯಲ್ಲ ಎಂದ ವಿನಯ್ ಗೌಡ

ಜೈಲಲ್ಲಿದ್ದಾಗ ಸುದೀಪ್ ಸರ್ ಕರೆ ಮಾಡಿ..: ಕಿಚ್ಚನ ಋಣ ಮರೆಯಲ್ಲ ಎಂದ ವಿನಯ್

Vinay Gowda and Kichcha Sudeep: ಕಳೆದ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ರಜತ್ ಹಾಜರಿದ್ದರು ಆದರೆ, ವಿನಯ್ ಕಾಣಿಸಿಕೊಂಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಈ ಪ್ರಕರಣದಲ್ಲಿ ತನಗೆ ಸಹಾಯ ಮಾಡಿದ ಕಿಚ್ಚ ಸುದೀಪ್ ಅವರನ್ನು ವಿನಯ್ ನೆನೆದಿದ್ದಾರೆ.

Trivikram: ಧನರಾಜ್ ಹುಟ್ಟುಹಬ್ಬಕ್ಕೆ ಕೈಯಲ್ಲೇ ಪತ್ರ ಬರೆದು ಸ್ಪೆಷಲ್ ವಿಶ್ ಮಾಡಿದ ತ್ರಿವಿಕ್ರಮ್

ಧನರಾಜ್ ಹುಟ್ಟುಹಬ್ಬಕ್ಕೆ ಪತ್ರ ಬರೆದು ಸ್ಪೆಷಲ್ ವಿಶ್ ಮಾಡಿದ ತ್ರಿವಿಕ್ರಮ್

‘ಕೊಳಕು ಅಂಟದ ಬಿಳಿ ಹಾಳೆ ನೀನು. ದೇವರ ಮಗ ನೀನು. ನಿಮ್ಮ (ಹನುಮಂತ) ಗೆಳೆತನದ ಮೂಲಕ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಂದು ಮಾಡಿದೀಯಾ. ನೀನು ಇರೋ ಕಡೆ ನಗುವಿಗೆ ಬರಗಾಲ ಇಲ್ಲ. ನಿನ್ನಿಂದ ಕಲಿತಿದ್ದು, ಕಲಿಬೇಕಿರೋದು ತುಂಬಾ ಇದೆ. ನೀನು ಕನ್ನಡ ಚಿತ್ರರಂಗದ ಬೇಡಿಕೆಯ ನಟ ಆಗ್ತೀಯಾ’ ಎಂದು ಧನರಾಜ್ಗೆ ತ್ರಿವಿಕ್ರಮ್ ಪತ್ರದಲ್ಲಿ ತಿಳಿಸಿದ್ದಾರೆ.

Bhagya Lakshmi Serial: ಶ್ರೇಷ್ಠಾ ಮಾಡಿರೋ ಮಾಸ್ಟರ್ ಪ್ಲ್ಯಾನ್​ಗೆ ಬಲಿಯಾಗ್ತಾಳ ಭಾಗ್ಯ?

ಶ್ರೇಷ್ಠಾ ಮಾಡಿರೋ ಮಾಸ್ಟರ್ ಪ್ಲ್ಯಾನ್​ಗೆ ಬಲಿಯಾಗ್ತಾಳ ಭಾಗ್ಯ?

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ಇಬ್ಬರೂ ಪಣತೊಟ್ಟಿದ್ದಾರೆ. ತನ್ಮಯ್ನ ಸ್ಕೂಲ್ ಫೀಸ್ ಕಟ್ಟಲು ಇಂದು ಕೊನೆಯ ದಿನವಾಗಿದೆ. ಭಾಗ್ಯ ಯಾವುದೇ ಕಾರಣಕ್ಕೂ ಫೀಸ್ ಕಟ್ಟಲ್ಲ.. ಅವಳ ಹತ್ರ ಹಣ ಇಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ಹಾಗೊಂದು ವೇಳೆ ಕಟ್ಟಿದರೆ ಅದಕ್ಕೆ ನಾವು ಅಡ್ಡಿಪಡಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ.

Karna Serial: ಭವ್ಯಾ ಗೌಡ ಬಳಿಕ ಕರ್ಣ ಧಾರಾವಾಹಿಗೆ ಎರಡನೇ ಹೀರೋಯಿನ್ ಎಂಟ್ರಿ: ಯಾರು ನೋಡಿ

ಭವ್ಯಾ ಗೌಡ ಬಳಿಕ ಕರ್ಣ ಧಾರಾವಾಹಿಗೆ ಎರಡನೇ ಹೀರೋಯಿನ್ ಎಂಟ್ರಿ: ಯಾರು ನೋಡಿ

ಕರ್ಣ ಸೀರಿಯಲ್ನಲ್ಲಿ ಇಬ್ಬರು ನಾಯಕಿಯರು ಇರ್ತಾರೆ ಎಂದು ಸುದ್ದಿ ಹರಿದಾಡಿದೆ. ಇದೀಗ ಮತ್ತೊಬ್ಬ ನಾಯಕಿ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ಎಂದು ಹೇಳಲಾಗಿದೆ. ಹೌದು, ಕರ್ಣನಿಗೆ ರಂಜನಿ ರಾಘವನ್.. ಇಲ್ಲ ಮೋಕ್ಷಿತಾ ಪೈ ಬರಬೇಕು ಅಂತ ಫ್ಯಾನ್ಸ್ ಆಸೆ ಪಟ್ಟಿದ್ದರು. ಇವರು ಇಬ್ಬರೂ ಅಲ್ಲ. ಕರ್ಣನಿಗೆ ಜೋಡಿಯಾಗಿ ಮತ್ತೆ ಬಣ್ಣ ಹಚ್ಚುತಿದ್ದಾರೆ ನಟಿ ನಮ್ರತಾ.

Aishwarya-Shishir: ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್: ಇನ್​ಸ್ಟಾದಲ್ಲಿ ಅನೌನ್ಸ್

ರಾಮನವಮಿಗೆ ಗುಡ್ ನ್ಯೂಸ್ ಕೊಟ್ಟ ಐಶ್ವರ್ಯಾ-ಶಿಶಿರ್

ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ, ನಾವಿಬ್ಬರೂ ಒಳ್ಳೆಯ ಬ್ಯುಸಿನೆಸ್ ಪಾರ್ಟ್ನರ್ಸ್ ಆಗಬೇಕು ಎಂದು ನಿರ್ಧರಿಸಿದ್ದೇವೆ ಎಂದಿದ್ದರು. ಅದರಂತೆ ಇದೀಗ ರಾಮನವಮಿ ದಿನ ದೊಡ್ಡ ಅನೌನ್ಸ್ಮೆಂಟ್ ಮಾಡಿದ್ದಾರೆ. ಒಟ್ಟಿಗೆ ತಾವು ಶುರು ಮಾಡುತ್ತಿರೋ ಹೊಸ ಬ್ಯುಸಿನೆಸ್ ಬಗ್ಗೆ ಮಾತಾಡಿದ್ದಾರೆ. ನಾವಿಬ್ಬರೂ ಸೇರಿ ‘ಹರ ಸ್ಟುಡಿಯೋ’ ಆರಂಭಿಸಿದ್ದೇವೆ ಎಂದಿದ್ದಾರೆ.

Bhagya Lakshmi Serial: ತಾಂಡವ್ ಮತ್ತೊಮ್ಮೆ ಫ್ಲಾಫ್: ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ ಭಾಗ್ಯ

ತಾಂಡವ್ ಮತ್ತೊಮ್ಮೆ ಫ್ಲಾಫ್: ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ ಭಾಗ್ಯ

Bhagya Lakshmi Kannada Serial: ತಾಂಡವ್ ಸ್ಕೂಲ್ ಫೀಸ್ ಕಟ್ಟಲು ತನ್ಮಯ್ ಶಾಲೆಗೆ ತೆರಳುತ್ತಾನೆ. ಆದರೆ, ಅಲ್ಲಿನ ಪ್ರಾಂಶುಪಾಲರು ಹೇಳಿದ ಮಾತು ಕೇಳಿ ತಾಂಡವ್ಗೆ ಶಾಕ್ ಆಗುತ್ತಿದೆ. ತನ್ಮಯ್ ಫೀಸ್ ಈಗಾಗಲೇ ಕಟ್ಟಿ ಆಗಿದೆ ಎಂದು ಅವರು ಹೇಳಿದ್ದಾರೆ.

Niveditha Gowda: ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ ಗೌಡ

ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ

ಚಂದನ್ ಶೆಟ್ಟಿ ಜೊತೆಗೆ ಮದುವೆಯಾಗಿ, ಬಳಿಕ ವಿಚ್ಛೇದನ ಪಡೆದಿರುವ ನಿವೇದಿತಾ, ಬಾಯ್ಸ್ ವರ್ಸಸ್‌ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಇದೀಗ ಈ ಶೋನಲ್ಲಿ ನಿವೇದಿತಾ ಗೌಡ ತನ್ನ ತಂದೆ ಎಷ್ಟು ಬೆಂಬಲ ನೀಡಿದ್ರು ಎಂಬುವುದರ ಬಗ್ಗೆ ಮಾತಾಡುತ್ತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

Bhagya Lakshmi Serial: ಸೈಕಲ್​ಗೆ ತಾನೇ ಪಂಚರ್ ಹಾಕಿ ಸರಿಯಾದ ಸಮಯಕ್ಕೆ ಊಟ ತಲುಪಿಸಿದ ಭಾಗ್ಯ

ಸೈಕಲ್​ಗೆ ತಾನೇ ಪಂಚರ್ ಹಾಕಿ ಸರಿಯಾದ ಸಮಯಕ್ಕೆ ಊಟ ತಲುಪಿಸಿದ ಭಾಗ್ಯ

ಆರ್ಡರ್ ಕೊಟ್ಟವರು ಭಾಗ್ಯ ಬಂದ ಕೂಡಲೇ ಇರಮ್ಮ.. ಆತುರದಲ್ಲಿ ತಂದು ಕೊಟ್ಟಿದ್ದೀಯಾ.. ಅಡುಗೆ ಹೇಗೆ ಮಾಡಿದ್ದಿಯೊ ಏನೊ.. ಟೇಸ್ಟ್ ನೋಡ್ತೇನೆ ಎಂದು ರುಚಿ ನೋಡಿದ್ದಾರೆ. ಭಾಗ್ಯ ಮಾಡಿರುವ ಅಡುಗೆಯ ರುಚಿ, ಘಮ ನೋಡಿದ ಅವರು, ಆಹಾ.. ಎಂದಿದ್ದಾರೆ.

Rajath Kishan: ಬಾಯ್ಸ್ vs ಗರ್ಲ್ಸ್ ಶೋಗೆ ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್ ಗೌಡ ಅಬ್ಸೆಂಟ್

ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್ ಅಬ್ಸೆಂಟ್

ಬಾಯ್ಸ್ vs ಗರ್ಲ್ಸ್ ಶೋ ಈ ವಾರ ಮತ್ತೆ ಪ್ರಸಾರ ಕಾಣುತ್ತಿದೆ. ಈ ವಾರದ ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ರಜತ್ ಬೆಂಕಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ವಿನಯ್ ಗೌಡ ಮಾತ್ರ ಕಾಣಿಸುತ್ತಿಲ್ಲ. ವಿನಯ್ ಅವರು ಈ ವಾರ ಶೋಗೆ ಬಂದಿಲ್ವಾ? ಅಥವಾ ಶೋ ಅನ್ನೇ ಕ್ವಿಟ್ ಮಾಡಿದ್ದಾರಾ ಎಂಬುದು ಅನುಮಾನ ಮೂಡಿದೆ.

Karna Serial: ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ: ಲೀಕ್ ಆಯ್ತು ಪ್ರೊಮೋ ಶೂಟ್

ಕರ್ಣನಿಗೆ ಜೋಡಿಯಾದ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ

ಕರ್ಣ ಧಾರಾವಾಹಿಗೆ ನಾಯಕಿ ಯಾರು ಎಂಬುದು ರಿವೀಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರು ಬೇರೆ ಯಾರು ಅಲ್ಲ, ಅಭಿಮಾನಿಗಳ ಆಶಯಂತೆ ಭವ್ಯಾ ಗೌಡ ಈ ಧಾರಾವಾಹಿ ಮೂಲಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ.

Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ

ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂ. 1 ಧಾರಾವಾಹಿ ಇದುವೇ ನೋಡಿ

12ನೇ ವಾರದ ಸೀರಿಯಲ್ TRP ಲೆಕ್ಕಾಚಾರ ನೋಡೋದಾದರೆ 11ನೇ ವಾರದಲ್ಲಿ ಮೊದಲ ಸ್ಥಾನದಲ್ಲಿದ್ದ ಅಣ್ಣಯ್ಯ ಧಾರಾವಾಹಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು 7.6 ಟಿವಿಆರ್ ಪಡೆದುಕೊಂಡಿದೆ. ಮೊದಲ ಸ್ಥಾನಕ್ಕೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜಿಗಿದಿದೆ.