ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TV Serials

Amruthadhaare Serial : ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ? ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಏನು?

ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ?

Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ ) ಹೊಸ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ.ಅತ್ತ ಭೂಮಿಕಾ ಬರ್ತ್‌ಡೇಯನ್ನ ವಠಾರದ ಜನ ಸೇರಿಕೊಂಡು ಮಾಡ್ತಿದ್ದಾರೆ. ಇದೀಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಡುಬ್ಲಿಕೇಟ್‌ ಅಜ್ಜಿ ಮನೆಗೆ ಬರ್ತಾರಾ?

AadiLakshmi Puraana Serial: ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ;  ಬದಲಾದ ಸಮಯದಲ್ಲಿ ಈ ಸೀರಿಯಲ್‌!

ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ; ಬದಲಾದ ಸಮಯದಲ್ಲಿ ಈ ಸೀರಿಯಲ್‌!

(Zee Kannada: ಜೀ ಕನ್ನಡ ವರ್ಷದ ) ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ 'ಆದಿಲಕ್ಷ್ಮೀ ಪುರಾಣ' ( AadiLakshmi Puraana) ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ.

Amruthadhaare Serial: ಮೊಮ್ಮಗನಿಗೆ ಅಜ್ಜಿಯ ಪ್ರೀತಿಯ ಅಪ್ಪುಗೆ! ಭಾಗ್ಯಮ್ಮನ ಪ್ರಶ್ನೆಗಳಿಗಿದ್ಯಾ ಭೂಮಿಯ ಬಳಿ ಉತ್ತರ?

Amruthadhaare Serial: ಮೊಮ್ಮಗನಿಗೆ ಅಜ್ಜಿಯ ಪ್ರೀತಿಯ ಅಪ್ಪುಗೆ!

Amruthadhaare Serial: ಭೂಮಿ ದೇವಸ್ಥಾನದಲ್ಲಿ ಇರುವಾಗ, ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು. ಆದರೀಗ ಭಾಗ್ಯಮ್ಮ ಮಾತಾಡಿದ್ದಾರೆ. ಒಂದು ಕಡೆ ಮಾತು ಬಂತು ಅನ್ನುವಷ್ಟರಲ್ಲಿ ಭೂಮಿಕಾ, ಮಗನಿಂದ ದೂರವಿರು ಎಂದು ತಾಕೀತು ಹಾಕಿದ್ದಾಳೆ. ಇದು ಭಾಗ್ಯಮ್ಮಳಿಗೆ ಬೇಸರ ತರಿಸಿದೆ.

Lakshmi Nivasa Serial: ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

Chinnumari: ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

Amruthadhaare Serial: ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಮತ್ತೆ ಒಂದಾಗ್ತಾರಾ ಭೂಮಿಕಾ, ಗೌತಮ್‌?

ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಒಂದಾಗ್ತಾರಾ ಭೂಮಿಕಾ, ಗೌತಮ್‌?

Kannada Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಮನೆಯಿಂದ ಆಚೆ ಬಂದಿದ್ದಾರೆ. ಈ ವಿಚಾರ ಗೊತ್ತಾಗಿ, ಆನಂದ್‌ ಹಾಗೂ ಗೌತಮ್‌ ತಾಯಿಯನ್ನು ಹುಡಕುತ್ತಿದ್ದಾರೆ. ಆನಂದ್‌ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಭೂಮಿ, ಅತ್ತೆ ಕಣ್ಣಿಗೆ ಬಿದ್ದಿದ್ದಾಳೆ.

Amruthadhaare Serial: ಮೊಮ್ಮಕ್ಕಳ  ಕಣ್ಣಿಗೆ ಬೀಳ್ತಾಳಾ ಭಾಗ್ಯಮ್ಮ? ಮಲ್ಲಿ ಇರೋ ವಠಾರಕ್ಕೆ ಬಂದೇ ಬಿಟ್ಟ ಜೆಡಿ , ಮುಂದೇನು ಕಥೆ?

ಮಕ್ಕಳ ಕಣ್ಣಿಗೆ ಬೀಳ್ತಾಳಾ ಭಾಗ್ಯಮ್ಮ? ಮಲ್ಲಿ ವಠಾರಕ್ಕೆ ಬಂದೇ ಬಿಟ್ಟ ಜೆಡಿ

Amruthadhaare Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಇನ್ನೊಂದು ಕಡೆ ಮಲ್ಲಿ ಇರೋ ವಠಾರಕ್ಕೆ ಕೆಡಿ ಜೈದೇವ್‌ ಬಂದಿದ್ದಾನೆ. ಮತ್ತೊಂದು ಕಡೆ ಅಪ್ಪು ಹಾಗೂ ಮಿಂಚು , ಗೌತಮ್‌ ವಿಚಾರವಾಗಿ ತಲೆ ಕೆಡಿಸಿಕೊಂಡಿದ್ದಾರೆ. ಜೈದೇವ್‌ ಕೈಗೆ ಮಕ್ಕಳು ಸಿಕ್ಕಿ ಬಿದ್ರೆ ಗತಿ ಏನು? ಅಥವಾ ಭಾಗ್ಯಮ್ಮ ವಠಾರಕ್ಕೆ ಬರ್ತಾರಾ? ಮಕ್ಕಳು ಅಜ್ಜಿಯನ್ನು ನೋಡ್ತಾರಾ? ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.

Amruthadhaare Serial: ಗೌತಮ್‌ ತಾಯಿಗೆ ಗೊತ್ತಾಗೇ ಬಿಡ್ತು ಮಹಾ ಸತ್ಯ! ಜೈದೇವ್‌ ಕಣ್ಣಿಗೆ ಬೀಳ್ತಾರಾ ಭಾಗ್ಯಮ್ಮ?

ಗೌತಮ್‌ ತಾಯಿಗೆ ಗೊತ್ತಾಗೇ ಬಿಡ್ತು ಮಹಾ ಸತ್ಯ! ಜೈದೇವ್‌ ಕಣ್ಣಿಗೆ ಬೀಳ್ತಾರಾ?

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಆದರೆ ಅಪ್ಪು ಹತ್ತಿರವಾಗುತ್ತಿರುವುದನ್ನು ನೋಡಿ, ಆಕಾಶ್‌ನಿಂದ ದೂರ ಇರುವಂತೆ ಭೂಮಿ ಹೇಳಿದ್ದಾಳೆ. ಅದೇ ರೀತಿ ಗೌತಮ್‌ ನಡೆದುಕೊಳ್ಳುತ್ತಿದ್ದಾನೆ. ಇನ್ನೊಂದು ಕಡೆ ಗೌತಮ್-ಭೂಮಿಕಾ ಒಂದೇ ವಠಾರದಲ್ಲಿದ್ದರೂ ಕೂಡ ದೂರವಾಗಿದ್ದಾರೆ ಅನ್ನೋ ಮಹಾಸತ್ಯ ಗೌತಮ್‌ ಅಮ್ಮಗೆ ಗೊತ್ತಾಗಿದೆ.

Lakshmi Nivasa Serial: ಜಯಂತ್ ಸೀಕ್ರೆಟ್‌ ಬಯಲು ಮಾಡ್ತಾರಾ ಅಜ್ಜಿ? ಅತ್ತ ಜಾಹ್ನವಿ ಮೇಲೆ ವಿಶ್ವನ ಅಮ್ಮಂಗೂ ಬಂತು ಡೌಟು !

Lakshmi Nivasa Serial: ಜಯಂತ್ ಸೀಕ್ರೆಟ್‌ ಬಯಲು ಮಾಡ್ತಾರಾ ಅಜ್ಜಿ?

Lakshmi Nivasa: ಜಾಹ್ನವಿ ಸದ್ಯ ವಿಶ್ವನ ಮನೆಯಲ್ಲಿ ಇದ್ದಾಳೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಒಂದು ಕಡೆ ತನು ಕೂಡ ವಿಶ್ವನ ಅಮ್ಮನಿಗೆ ಜಾಹ್ನವಿ ವಿಚಾರವಾಗಿ ತಲೆಗೆ ಹುಳ ಬಿಟ್ಟಿದ್ದಾಳೆ. ಇನ್ನೊಂದು ಕಡೆ ಮಲಗಿರುವ ಅಜ್ಜಿ ಮುಂದೆ ಜಯಂತ್‌ ಗುಟ್ಟನ್ನ ರಟ್ಟು ಮಾಡಿದ್ದಾನೆ. ಜಾಹ್ನವಿಯ ಹಿತ ಬಯಸಿ ಮೌನವಾಗಿರೋ ಅಜ್ಜಿ, ಜಯಂತ್ ಗುಟ್ಟು ಬಯಲುಮಾಡ್ತಾರಾ? ಎನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

Udho Udho Shri Renuka Yellamma: 1000 ಸಂಚಿಕೆ ಪೂರೈಸಿದ ಖುಷಿಯಲ್ಲಿ ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ತಂಡ

1000 ಸಂಚಿಕೆ ಪೂರೈಸಿದ ಖುಷಿಯಲ್ಲಿ ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'

Kannada Serial: ʻಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾಗಿತ್ತು. ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ವಿಭಿನ್ನ ಪ್ರಯೋಗ, ಪೌರಾಣಿಕ ಹಿನ್ನೆಲೆಯ ಜೊತೆಗಿನ ಈ ಜರ್ನಿ ಇಂದು 1000 ಸಂಚಿಕೆಗಳ ದಾಖಲೆಗೆ ಸಾಕ್ಷಿಯಾಗಿದೆ. . ಪೌರಾಣಿಕ ಕಥಾಹಂದರ ಹೊಂದಿರೋ ಉಧೋ ಉಧೋ ಶ್ರೀ ರೇಣುಕಾ-ಯಲ್ಲಮ್ಮರ ಕಥೆಯು ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಕನ್ನಡಿಗರ ಮನ ಗೆದ್ದಿದೆ.

RSS ಬರಹ ಇರುವ ಟೀ-ಶರ್ಟ್‌ ಧರಿಸಿ ಅಪಮಾನ- ಕುನಾಲ್‌ ಕಾಮ್ರಾ ಮತ್ತೆ ವಿವಾದ

ಆರ್‌ಎಸ್‌ಎಸ್ ಅನ್ನು ಅಣಕಿಸಿದ್ರಾ ಕುನಾಲ್ ?

ಹಾಸ್ಯ ನಟ ಕುನಾಲ್ ಕಮ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಈಗ ಬಿಜೆಪಿ, ಶಿವಸೇನೆಯಿಂದ ಟೀಕೆಗೆ ಗುರಿಯಾಗಿದೆ. ಈ ಚಿತ್ರದಲ್ಲಿ ಕುನಾಲ್ ಕಮ್ರಾ ಅವರು ಆರ್‌ಎಸ್‌ಎಸ್ ಅನ್ನು ಅಣಕಿಸುವ ಟಿ-ಶರ್ಟ್‌ ಧರಿಸಿದ್ದು, ಇದು ಹೊಸ ವಿವಾದವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Amruthadhaare Serial: ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ  ಕಾಪಾಡ್ಕೊಳ್ತಾಳಾ ಮಲ್ಲಿ?

ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ ಕಾಪಾಡ್ಕೊಳ್ತಾಳಾ ಮಲ್ಲಿ?

Kannada Serial: ಅಮೃತಧಾರೆ ಧಾರಾವಾಹಿಯು ಇತ್ತೀಚೆಗ ರೋಚಕ ತಿರುವುಗಳಿರುವ ಸಂಚಿಕೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ಮುಂದಾಗಿದೆ. ಸೀರಿಯಲ್‌ನ ಇತ್ತೀಚಿನ ಪ್ರೋಮೋ ರೋಚಕ ತಿರುವಿನಿಂದ ಕೂಡಿದೆ. ಮಲ್ಲಿ ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಆದರೆ ಮಲ್ಲಿಯನ್ನೆನೋ ಶಕುನಿ ಮಾಮ ತಪ್ಪಿಸಿದ್ದರೂ ಮಕ್ಕಳು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ.

Saregamapa Tamil winner :  ತಮಿಳು ಸರಿಗಮಪ ವೇದಿಕೆ ಮೇಲೆ ಮೋಡಿ ಮಾಡಿದ ಕನ್ನಡತಿ ಶಿವಾನಿ ನವೀನ್‌ಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

ತಮಿಳು ಸರಿಗಮಪ ವೇದಿಕೆ ಮೇಲೆ ಮಿಂಚಿದ ಶಿವಾನಿಗೆ ಸಿಗಲಿಲ್ಲ ವಿನ್ನರ್‌ ಪಟ್ಟ!

Shivani Naveen: 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್‌ನಲ್ಲಿ ತಮಿಳಿನ 'ವಾಗೈ ಸೂಡ ವಾ' ಸಿನಿಮಾದ 'ಪೋರಾನೇ ಪೋರಾನೇ' ಹಾಡನ್ನು ಶಿವಾನಿ ಹಾಡಿದ್ದರು.

Annayya Serial: ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗೇ ಹೋಯ್ತು! ಅಂತೂ ಸತ್ಯ ದರ್ಶನ

ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗೇ ಹೋಯ್ತು!

Annayya serial: ಇಷ್ಟೂ ದಿನ ಪಾರು, ಅತ್ತೆಯನ್ನ ಹುಡುಕುವ ಪ್ರಯತ್ನದಲ್ಲಿ ಇದ್ದಳು. ಅಂತೂ ಕಾದಿದ್ದಕ್ಕೂ ಫಲ ಸಿಕ್ಕಿದೆ. ಶಿವು ಮೈಮೇಲೆ ದೇವರು ಬಂದಿದೆ. ದೇವಿ ಸೀದಾ ಶಿವು ಅಮ್ಮ ಇರೋ ಕಡೆ ಬಂದಿದೆ. ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗಿದೆ. ಈ ಧಾರಾವಾಹಿಯಲ್ಲಿ ಸದ್ಯ ಗುಂಡಮ್ಮ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಕ್ಯೂಟ್‌ ಆಗಿ ಚಟಪಟ ಅಂತ ಮಾತಾಡೋ ಈ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ತುಂಬ ಕುತೂಹಲ. ಶಿವಣ್ಣನ ಮೂರನೇ ತಂಗಿಯಾಗಿ ಗುಂಡಮ್ಮ ರಶ್ಮಿ ಪಾತ್ರವನ್ನು ಅಪೇಕ್ಷಾ ಶ್ರೀನಾಥ್‌ ನಿರ್ವಹಸಿದ್ದಾರೆ.

Amruthadhaare Serial: ಮಿಂಚು, ಅಪ್ಪು ಜೊತೆ ಮಗು ಆದ ಗೌತಮ್‌ ! ಆಕಾಶ್‌ಗೆ 'ಅಪ್ಪ' ಅಂದ್ರೆನೇ ಆಕಾಶ

ಮಿಂಚು, ಅಪ್ಪು ಜೊತೆ ಮಗು ಆದ ಗೌತಮ್‌ ! ಆಕಾಶ್‌ಗೆ 'ಅಪ್ಪ' ಅಂದ್ರೆನೇ ಆಕಾಶ

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಗೌತಮ್‌ ಜೊತೆಗೆ ದತ್ತು ಮಗಳು ಮಿಂಚು ಇದ್ದಾಳೆ. ಮಿಂಚು ಭೂಮಿಕಾ ಟೀಚರ್‌ ಆಗಿರುವ ಸ್ಕೂಲ್‌ಗೇ ಸೇರಿದ್ದಾಳೆ. ಗೌತಮ್‌ ಆ ಹುಡುಗಿಯನ್ನ ಕಾಪಾಡಿದ್ದು, ದತ್ತು ತೆಗೆದುಕೊಳ್ಳಲು ಮುಂದಾಗಿರುವ ಬಗ್ಗೆ ಕೇಳಿ ಭೂಮಿಕಾಗೆ ಗೌತಮ್‌ ಮೇಲಿನ ಗೌರವ-ಪ್ರೀತಿ ಇನ್ನಷ್ಟು ಹೆಚ್ಚಾಗಿದೆ.

Amruthadhare Serial:  ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಕೈ ಜೋಡಿಸಾಯ್ತು!

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ! ಯಾರದು?

ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ

Colors Kannada: ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್​ ಏನೂ ಶುರುವಾಗಿಲ್ಲ. ಆದರೆ ಆದಿಗೆ ಇನ್ನೇನು ಭಾಗ್ಯಳ ಮೇಲೆ ಪ್ರೀತಿ ಶುರುವಾಗೋ ಹಂತದಲ್ಲೇ ಮನೆಯಲ್ಲಿ ಆದಿಗೆ ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಇದೀಗ ಸೀರಿಯಲ್‌ಗೆ ಖ್ಯಾತ ನಟಿ ಎಂಟ್ರಿ ಆಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದು?

Amruthadhaare Serial: 'ಅಪ್ಪು'ಗೆ ಅಪ್ಪನ ಗುಟ್ಟು ಗೊತ್ತಾಯ್ತು! ಮನೆಯಿಂದ ಓಡಿ ಹೋಗ್ತಾಳಾ  ಮಿಂಚು?

'ಅಪ್ಪು'ಗೆ ಅಪ್ಪನ ಗುಟ್ಟು ಗೊತ್ತಾಯ್ತು! ಮನೆಯಿಂದ ಓಡಿ ಹೋಗ್ತಾಳಾ ಮಿಂಚು?

ಅಮೃತಧಾರೆಯಲ್ಲಿ (Amruthadhaare Serial) ಸದ್ಯ ಅಪ್ಪ ಮಗ ಒಂದಾಗೋ ಸಮಯ ಬಂದಾಗಿದೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್‌ ತೆಗೆಯುವಾಗ, ಅಪ್ಪುಗೆ ಫೋಟೋ (Photo) ಸಿಕ್ಕಿದೆ. ಇಷ್ಟು ದಿನ ತನ್ನ ಜೊತೆ ಸಲುಗೆಯಿಂದ ಇದ್ದ ಗೌತಮ್‌ ಯಾರೆಂಬುದು ಅಂತೂ ಅಪ್ಪುಗೆ ಗೊತ್ತಾಗಿದೆ. ಮಿಂಚುಗೆ (Minchu) ಮಾತ್ರ ಶಾಕ್‌ ಆಗಿದೆ. ಹಲವು ವರ್ಷಗಳ ಕಾಲ ದೂರವಿದ್ದ ಜೋಡಿ, ಈಗ ಒಂದಾಗೋ ಸಮಯ ಬಂದಾಗಿದೆ. ಗೌತಮ್ ಮತ್ತು ಆಕಾಶ್ (akash) ಖುಷಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೊಗಳನ್ನು ನೋಡಿ ಮಿಂಚುಗೆ ತುಂಬಾ ನೋವಾಗಿದೆ.

Dance Karnataka Dance: ಪ್ರೇಕ್ಷಕರಿಗೆ ಮನರಂಜನೆ ನೀಡಲು ಮತ್ತೆ ಮರಳಿ ಬಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್- ಯಾವಾಗ ಆರಂಭ?

ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್!

Dance Karnataka Dance: ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷ ಕರನ್ನು ರಂಜಿಸುತ್ತಾ ಬಂದಿರುವ ಝೀ ಕನ್ನಡ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. . ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗಲಿದೆ.

Actress Rajini: ಕಿರುತೆರೆ ನಟಿ ರಜಿನಿ ಮದುವೆ ಫೋಟೋಗಳು ಫುಲ್‌ ವೈರಲ್‌!

ಮದುವೆ ಫೋಟೊ ಹಂಚಿಕೊಂಡ ನಟಿ ರಜಿನಿ!

ಸಿನಿಮಾ , ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ರಜಿನಿ ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಅವರನ್ನು ವಿವಾಹವಾಗಿದ್ದಾರೆ. ತಮ್ಮ ನಡುವೆ ಏನು ಇಲ್ಲ ನಾವು ಒಳ್ಳೆ ಸ್ನೇಹಿತರಷ್ಟೇ ಎನ್ನುತ್ತಲೇ ಅವರು ಬಹುಕಾಲದ ಸ್ನೇಹಿತನನ್ನೇ ವಿವಾಹವಾಗಿದ್ದು ಅಭಿಮಾನಿ ಗಳಿಗೆ ಅಚ್ಚರಿ ಎನಿಸಿದೆ. ಸದ್ದಿಲ್ಲದೆ ಸರಳವಾಗಿ ವಿವಾಹವಾದ ಈ ಜೋಡಿಯ ಫೋಟೊ ಇತ್ತೀಚೆಗಷ್ಟೇ ವೈರಲ್ ಆಗಿತ್ತು‌. ಇದೀಗ ಸ್ವತಃ ನಟಿ ರಜಿನಿ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿವಾಹದ ಫೋಟೊ ಹಂಚಿಕೊಂಡಿದ್ದು, ವಿಶೇಷ ಕ್ಯಾಪ್ಶನ್ ಅನ್ನು ಸಹ ನೀಡಿದ್ದಾರೆ.

Halli Power Reality Show: ಬದಲಾದ ಸಮಯದಲ್ಲಿ'ಹಳ್ಳಿ ಪವರ್'- ಇನ್ನು ಮುಂದೆ ರಾತ್ರಿ 8:30 ರಿಂದ ಜೀ ಪವರ್ ನಲ್ಲಿ!

ಬದಲಾದ ಸಮಯದಲ್ಲಿ'ಹಳ್ಳಿ ಪವರ್- ಪ್ರತಿದಿನ ರಾತ್ರಿ 8:30ಕ್ಕೆ ಪ್ರಸಾರ

Halli Power Reality Show: ಕನ್ನಡದ ಹೊಸ ಚಾನೆಲ್ ಜೀ ಪವರ್‌ನಲ್ಲಿ ಅಕುಲ್ ಬಾಲಾಜಿ ನಡೆಸಿ ಕೊಡುತ್ತಿರುವ ಹಳ್ಳಿ ಪವರ್ ಎಲ್ಲರ ಜನಮನ್ನಣೆ ಗಳಿಸಿದೆ. ಇನ್ನು ಇಷ್ಟು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿದ್ದ 'ಹಳ್ಳಿ ಪವರ್' ಜನರಿಗೆ ಮನರಂಜನೆ ನೀಡಲು ಇನ್ನು ಮುಂದೆ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುತ್ತಿದೆ.

Amruthavarshini actress Rajini: ಜಿಮ್ ಟ್ರೈನರ್ ಅರುಣ್ ಜೊತೆ ನಟಿ ರಜಿನಿ ಮದುವೆ: ಫೋಟೋಸ್ ಇಲ್ಲಿದೆ!

ಜಿಮ್ ಟ್ರೈನರ್ ಅರುಣ್ ಜೊತೆ ಹಸೆಮಣೆ ಏರಿದ ನಟಿ ರಜಿನಿ

Actress Rajini: ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ನಿಂದ ಪ್ರಸಿದ್ಧರಾದ ನಟಿ ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಜಿಮ್ ಟ್ರೇನರ್ ಅರುಣ್ ಅವರ ಜೊತೆಗೆ ಆಗಾಗ ಫನ್ನಿ ವಿಡಿಯೋ, ಪ್ರಮೋಶನಲ್ ವಿಡಿಯೋ ಮಾಡುತ್ತಿರುತ್ತಾರೆ‌. ಹೀಗಾಗಿ ಇವರಿಬ್ಬರು ಮದುವೆ ಆಗುತ್ತಾರೆ ಎಂದೆ ಹೇಳಲಾಗಿತ್ತು. ಇದೀಗ ಇಬ್ಬರು ವಿವಾಹವಾಗಿದ್ದು ಇವರ ಮದುವೆ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Serial Actress Rajini: ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಜೊತೆ ಸದ್ದಿಲ್ಲದೇ ಹಸೆಮಣೆ ಏರಿದ ಸೀರಿಯಲ್‌ ನಟಿ ರಜಿನಿ!

ಜಿಮ್ ಟ್ರೈನರ್ ಜೊತೆ ಸಪ್ತಪತಿ ತುಳಿದ ನಟಿ ರಜಿನಿ!

Actress Rajini: ಅಮೃತವರ್ಷಿಣಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಜನಿ ಸದ್ದಿಲ್ಲದೆ ಮದುವೆ ಯಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ರಜನಿ ಸಪ್ತಪದಿ ತುಳಿದಿದ್ದಾರೆ. ಈ ಮದುವೆಯು ಬೆಂಗಳೂರಿನಲ್ಲಿ ನಡೆದಿದ್ದು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ.‌

Kannada Serial TRP: ʻಅಣ್ಣಯ್ಯʼನ ಅಬ್ಬರ ಜೋರು; ಟಾಪ್ 5 ಸೀರಿಯಲ್‌ಗಳು ಇವೇನೆ!

ʻಅಣ್ಣಯ್ಯʼನ ಅಬ್ಬರ ಜೋರು; ಟಾಪ್ 5 ಸೀರಿಯಲ್‌ಗಳು ಇವೇನೆ!

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಆದರೀಗ ವೀಕ್ಷಕರು ಊಹಿಸಿರೋ ಧಾರಾವಾಹಿ ನಂಬರ್‌ 1 ಟಿಆರ್‌ಪಿಯಲ್ಲಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್​ಪಿ ಹೆಚ್ಚಲು ಕಾರಣ ಆಗಿದೆ. ಅಣ್ಣಯ್ಯ ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.

Shree Gandhada gudi: ‘ಶ್ರೀ ಗಂಧದಗುಡಿ’ ಧಾರಾವಾಹಿಗೆ ಎಂಟ್ರಿ ಕೊಟ್ಟೇ ಬಿಟ್ರು ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ!

‘ಶ್ರೀ ಗಂಧದಗುಡಿ’ ಧಾರಾವಾಹಿಗೆ ಎಂಟ್ರಿ ಕೊಟ್ಟೇ ಬಿಟ್ರು ಪ್ರಸಿದ್ಧ ಪೋಷಕ ನಟ!

ಧಾರಾವಾಹಿಯ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಮಹಾರಾಷ್ಟ್ರ ಮೂಲದ ರವಿಕಾಳೆ (Ravi kaale) ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ತಮ್ಮ ಖಡಕ್ ನಟನೆಯ ಮೂಲಕ ಗುರುತಿಸಿಕೊಂಡಿರುವ ಇವರು ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ‘ಶ್ರೀಗಂಧದಗುಡಿ’ ಧಾರಾವಾಹಿಯಲ್ಲಿ (Shree Gandhadagudi Serial) ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

Loading...