ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

TV Serials

Puttakkana Makkalu: ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!

ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!

Zee Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್‌ ಇದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.

Amruthadhaare Serial: ಅಮೃತಧಾರೆ ಅಭಿಮಾನಿಗಳಿಗೊಂದು ಸಪ್ರೈಸ್! ಕ್ಲೈಮ್ಯಾಕ್ಸಾ ?

ಅಮೃತಧಾರೆ ಅಭಿಮಾನಿಗಳಿಗೊಂದು ಸಪ್ರೈಸ್! ಕ್ಲೈಮ್ಯಾಕ್ಸಾ ?

Kannada Serial: ಜೀ ಕನ್ನಡ ವಾಹಿನಿಯ ಬಹುತೇಕ ಎಲ್ಲ ಸೀರಿಯಲ್‌ಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. TRP ವಿಚಾರಕ್ಕೆ ಬರೋದಾದರೆ, ಬಹುತೇಕ ಎಲ್ಲ ಸೀರಿಯಲ್‌ಗಳು ಜೀ ಕನ್ನಡದ್ದೇ ಆಗಿದೆ. ಅದರಲ್ಲಿ ಅಮೃತಧಾರೆ ಕೂಡ ಒಂದು. ಅಮೃತಧಾರೆ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಸ್ಟೋರಿ ಕೂಡ ಸರಾಗವಾಗಿ ಹೋಗುತ್ತಿದೆ. ದೇಶ ಬಿಟ್ಟೇ ಹೋಗಬೇಕು ಅಂತಿದ್ದ ಭೂಮಿಕಾ, ಮಲ್ಲಿ ಬಳಿ ಕಳೆದು ಹೋದ ನನ್ನ ಮಗಳನ್ನು ಹುಡುಕುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಮತ್ತೆ ಗೌತಮ್‌ ಜೊತೆ ಬಾಳಲು ನಿರ್ಧಾರ ಮಾಡಿದ್ದಾಳೆ. ಆದರೀಗ ಜೀ ಕನ್ನಡದ ಒಂದು ಪೋಸ್ಟ್‌ ವೀಕ್ಷಕರಿಗೆ ಶಾಕ್‌ ಕೊಟ್ಟಿದೆ.

Amruthadhare Serial : ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಮಾಸ್ಟರ್‌ ಪ್ಲ್ಯಾನ್‌?

ಮಲ್ಲಿ ಲೈಫ್‌ಗೆ ಬಂದ ಆ ಹುಡುಗ ಯಾರು? ಏನಿದು ಜಯದೇವ್‌ ಪ್ಲ್ಯಾನ್‌?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್‌ , ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಮಲ್ಲಿ ಸದಾ ನೆಮ್ಮದಿ ಕಳೆದುಕೊಂಡು ಇರಬೇಕು ಅಂತ ಡಿವೋರ್ಸ್‌ ಕೂಡ ಕೊಡದೆ ಇದ್ದಾನೆ ಜಯದೇವ್‌. ಇದೀಗ ಮತ್ತೊಂದು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ. ಮಲ್ಲಿ ಇನ್ನೊಬ್ಬ ಹುಡುಗನನ್ನು ಮದುವೆಯಾದರೆ ಆರಾಮಾಗಿ ಇರ್ತಾಳೆ, ಅವಳು ಮದುವೆ ಆಗಬಾರದು ಎಂದು ಅವನು ಲೆಕ್ಕ ಹಾಕಿದ್ದಾನೆ.

Amruthadhaare Serial: ಗೌತಮ್ - ಭೂಮಿಕಾ ಒಂದಾಗೋ ಅಮೃತ ಘಳಿಗೆ! ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌

ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌!

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಭೂಮಿಕಾ ವಾಪಸ್‌ ಆದ್ರೆ, ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ. ಇದೀಗ ಧಾರಾವಾಹಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ಆದಷ್ಟು ಬೇಗ ಭೂಮಿ ಗೌತಮ್‌ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ.

BhagyaLakshmi Serial: ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

ಕಾಮತ್ ಮಾತಿಗೆ ಕಟ್ಟುಬಿದ್ದು ಆದಿನ ಮದ್ವೆಗೆ ಒಪ್ಪಿಸ್ತಾಳಾ ಭಾಗ್ಯ?

Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಅತ್ತೆ ಸೊಸೆಯೇ ಪ್ರಮುಖ ಹೈಲೈಟ್‌. ಅತ್ತೆ ತನ್ನ ಸೊಸೆಯ ಭವಿಷ್ಯಕ್ಕಾಗಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದ್ಯ ಆದಿ ಹಾಗೂ ಭಾಗ್ಯ (Adi Bhagya) ಒಂದಾಗುವಂತೆ ಕುಸುಮಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಕುಸುಮಾ ತನ್ನ ಸೊಸೆ ಭಾಗ್ಯಳ ಪರವಾಗಿ ನಿಲ್ಲುವ ರೀತಿ ಎಲ್ಲರಿಗೂ ಮಾದರಿಯಾಗಿದೆ.

Actress Nandini: ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ; ಕಾರಣವಾದ್ರೂ ಏನು?

ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ

Actress: ಕನ್ನಡದ ಖ್ಯಾತ ಸೀರಿಯಲ್ ನಟಿ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿಯಲ್ಲಿ ನಟಿಸಿದ್ದರು. ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೂಲತಃ ಕೊಟ್ಟೂರಿನವರಾದ ನಂದಿನಿ ಬೆಂಗಳೂರಿನಲ್ಲಿ ವಾಸವಿದ್ದರು.

Amruthadhaare  Serial: ಕೇಡಿ ಜೆಡಿ ಬಳಿ ಅಪ್ಪು; ಭೂಮಿ 'ಭದ್ರಕಾಳಿ' ಆಗೋ ಸಮಯ ಬಂದೇಬಿಡ್ತು!

ಕೇಡಿ ಜೆಡಿ ಬಳಿ ಅಪ್ಪು; ಭೂಮಿ 'ಭದ್ರಕಾಳಿ' ಆಗೋ ಸಮಯ ಬಂದೇಬಿಡ್ತು!

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅದರಲ್ಲೂ ಕೆಡಿ ಜಯಂತ್‌ ಒಂದಲ್ಲ ಒಂದು ಪ್ಲ್ಯಾನ್‌ ಮಾಡುತ್ತಲೇ ಇದ್ದಾನೆ. ಭೂಮಿ -ಭೂಮಿಕಾ ಜೀವನದಲ್ಲಿ ಕಾರ್ಮೋಡ ಸರಿದು ಮಳೆಯಾಗೋ ಹೊತ್ತಲ್ಲೇ ಹೊಸ ಆತಂಕವೊಂದು ಶುರುವಾಗಿದೆ. ಇದೀಗ ಮುದ್ದಿನ ಮಗ ಆಕಾಶ್‌ ಕಾಣಾಯಾಗಿದ್ದಾನೆ. ಈ ಆಘಾತ ಭೂಮಿ ಮುಂದೆ ಬಂದಿದೆ. ಆದರೀಗ ಭೂಮಿಗೆ ಜಯದೇವ್‌ ಕಿಡ್‌ನ್ಯಾಪ್‌ ಮಾಡಿರೋದು ಗೊತ್ತಾಗಿ, ಸ್ವತಃ ಅವಳೇ ಜಯದೇವ್‌ ಹತ್ತಿರ ಹೋಗಿದ್ದಾಳೆ.

Amruthadhaare Serial : ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

ಜಯದೇವ್‌ಗೆ ಬಕ್ರಾ ಮಾಡಿದ ಅಜ್ಜಿ! ಮುಂದೆ ಗೌತಮ್‌- ಭೂಮಿಕಾ ಕಥೆ ಏನು?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಆಸ್ತಿ ಲಪಟಾಯಿಸಬೇಕು ಅಂತಿದ್ದ ಜಯದೇವ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ ಅಜ್ಜಿ. ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ.

Amruthadhaare Serial: ಅಜ್ಜಿ ಮಾಸ್ಟರ್‌ ಪ್ಲ್ಯಾನ್‌! ಡಮಲ್ ಡಿಮೀಲ್ ಡಕ್ಕ ಭೂಮಿ - ಗೌತಮ್ ಒಂದಾಗೋದು ಪಕ್ಕಾ ಅಂತಿದ್ದಾರೆ ವೀಕ್ಷಕರು

ಅಜ್ಜಿ ಅಭಿಮಾನಿಗಳಾಸೆಗೆ ಭೂಮಿ - ಗೌತಮ್ ಕರಗಲೇಬೇಕು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಕದಕಿಯೇ ಹೈಲೈಟ್‌ ಆಗಿದ್ದಾರೆ. ಇಷ್ಟೂ ದಿನ ದೂರ ದೂರ ಇರುತ್ತಿದ್ದ ಭೂಮಿಕಾ ಹಾಗೂ ಗೌತಮ್‌ನನ್ನು ಒಂದು ಮಾಡಲು ಅಜ್ಜಿ ಮಾಸ್ಟರ್‌ಪ್ಲ್ಯಾನ್‌ ಸಖತ್‌ ಆಗಿಯೇ ಮಾಡಿದ್ದಾರೆ. ಅಜ್ಜಿಯ ಈ ಪ್ಲ್ಯಾನ್‌ ಮಕ್ಕಳಿಗೂ ಗೊತ್ತಾಗಿದೆ. ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌ ಇದಲ್ಲಿಯೇ ಕಥೆ ಸಾಗುತ್ತಿದೆ. ಇದೀಗ ಆಶ್ರಮದಲ್ಲಿಯೂ ಅಜ್ಜಿ ಒಂದು ಸಖತ್‌ ಆಗಿ ಡ್ರಾಮ ಮಾಡಿದ್ದಾರೆ.

Year Ender 2025: ಈ ವರ್ಷ ಗಮನ ಸೆಳೆದ ಟಿವಿ ಕಾರ್ಯಕ್ರಮಗಳಿವು; ಇಲ್ಲಿದೆ ಪಟ್ಟಿ

ಈ ವರ್ಷ ಗಮನ ಸೆಳೆದ ಟಿವಿ ಕಾರ್ಯಕ್ರಮಗಳಿವು

Tv Programme: ಸಿನಿಮಾ ಮಾತ್ರವಲ್ಲ ಕಿರುತೆರೆಗೆ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ. ದೈನಂದಿನ ಧಾರಾವಾಹಿಗಳಿಂದ ಹಿಡಿದು ಸಂಭಾಷಣೆಗಳಲ್ಲಿ ಪ್ರಾಬಲ್ಯ ಸಾಧಿಸುವ ರಿಯಾಲಿಟಿ ಶೋಗಳವರೆಗೆ ಹಲವಾರು ಟಿವಿ ಕಾರ್ಯಕ್ರಮಗಳು ಗಮನ ಸೆಳೆಯುವಲ್ಲಿ ಮತ್ತು ವೀಕ್ಷಕರ ಹೃದಯಗಳನ್ನು ಗೆಲ್ಲುವಲ್ಲಿ ಈ ವರ್ಷ ಯಶಸ್ವಿಯಾಗಿವೆ. ಈ ವರ್ಷ ವೀಕ್ಷಕರಿಗೆ ಹೆಚ್ಚು ಗಮನ ಸೆಳೆದ ಕಾರ್ಯಕ್ರಮಗಳಿವು.

Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

Amruthadhaare Serial End: ಭೂಮಿಕಾ-ಗೌತಮ್‌ ದೂರ ಇರೋದು ಕಂಡು ಅಜ್ಜಿ ಒಂದು ಮಾಡಲು ಪಣ ತೊಟ್ಟಿದ್ದಾಳೆ. ಅಜ್ಜಿ ಆಸೆ - ಅಭಿಮಾನಿಗಳ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ನೂರ್ಕಾಲ ಜೊತೆಯಾಗೇ ಇರ್ಬೇಕು ಎನ್ನೋ ಕ್ಯಾಪ್ಷನ್‌ ಕೂಡ ಕೊಟ್ಟಿದೆ ವಾಹಿನಿ. ಇನ್ನು ಧಾರಾವಾಹಿ ಕಥೆ ನೋಡಿ ಸೀರಿಯಲ್‌ ಅಂತ್ಯ ಕಾಣುತ್ತಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

Bhargavi LL.B: ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

Colors Kannada: ಕಲರ್ಸ್ ಕನ್ನಡ ದಲ್ಲಿ ಪ್ರಸಾರ ಆಗ್ತಿರುವ ಭಾರ್ಗವಿ ಎಲ್ ಎಲ್ ಬಿ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಎಲ್ಲ ಸರಿ ಹೋಯ್ತು, ಇನ್ನೇನು ವಿಕ್ಕಿ ಅಮ್ಮ ಜೈಲು ಸೇರ್ತಾರೆ ಎನ್ನುವಾಗ ಸಂಧ್ಯಾ ಪ್ರತ್ಯಕ್ಷಳಾಗಿದ್ದಾಳೆ. ಏಕಾಏಕಿ ಕೋರ್ಟ್ ಗೆ ಬಂದು ಭಾರ್ಗವಿ ವಿರುದ್ಧವೇ ಹೇಳಿಕೆ ನೀಡಿದ್ದಾಳೆ. ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ, ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ಡೂಪ್ಲಿಕೇಟ್ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ.

Lakshmi Nivasa Serial: ಅಂದು ಸೀರಿಯಲ್‌ ಬಗ್ಗೆ ಬೇಸರ! ಇದೀಗ ಧಾರಾವಾಹಿಯಿಂದಲೇ ಔಟ್‌, ಏನಿದು `ಲಕ್ಷ್ಮೀ ನಿವಾಸ' ವಿವಾದ?

ಸೀರಿಯಲ್‌ನಿಂದಲೇ ಔಟ್‌ ಆದ ಖ್ಯಾತ ನಟಿ! ಏನಿದು `ಲಕ್ಷ್ಮೀ ನಿವಾಸ' ವಿವಾದ?

Vijayalakshmi Subramani: ಈ ಸೀರಿಯಲ್‌ ಟಿಆರ್‌ಪಿ ರೇಸ್‌ನಲ್ಲಿಯೂ ಮುಂದೆ ಇದೆ. ಅಷ್ಟೇ ಅಲ್ಲ ಇಲ್ಲಿ ನಟಿಸಿರೋ ಅನೇಕ ಕಲಾವಿದರು ಧಾರಾವಾಹಿಯಿಂದ ಔಟ್‌ ಕೂಡ ಆಗಿದ್ದಾರೆ. ಆದರೆ ಹಿಂದೊಮ್ಮೆ ಅಂಜಲಿ ಸುಧಾಕರ್ ಹೊರಗೆ ಬಂದ್ಮೇಲೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಸಹ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಈಗ ವಿಜಯಲಕ್ಷ್ಮೀ ಸುಬ್ರಮಣಿ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಕಾರಣವೇನು?

Aishwarya Salimath:  ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ಕಿರುತೆರೆ  ನಟಿ ಐಶ್ವರ್ಯ ಸಾಲಿಮಠ

ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ಕಿರುತೆರೆ ನಟಿ ಐಶ್ವರ್ಯ ಸಾಲಿಮಠ

Aishwarya : ಅಗ್ನಿಸಾಕ್ಷಿ ಬಳಿಕ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರದಲ್ಲಿ ನಟಿ ನಟಿಸಿದ್ದರು. ಹೆಚ್ಚಾಗಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡ ನಟಿ ಐಶ್ವರ್ಯ ಸಾಲಿಮಠ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಈ ಜೋಡಿ ಸ್ಪರ್ಧಿಸಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಐಶ್ವರ್ಯ ‘ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

Aase Serial: ʻಆಸೆʼ ಧಾರಾವಾಹಿಯಿಂದ ಏಕಾಏಕಿ ಹೊರಬಂದ ನಟಿ! ಕಾರಣ?

ʻಆಸೆʼ ಧಾರಾವಾಹಿಯಿಂದ ಏಕಾಏಕಿ ಹೊರಬಂದ ನಟಿ! ಕಾರಣ?

Kannada serial: ನಟ ನಿನಾದ್‌ ಹರಿತ್ಸ, ಪ್ರಿಯಾಂಕಾ ಡಿ ಎಸ್‌, ಮಂಡ್ಯ ರಮೇಶ್‌, ಇಂಚರಾ ಜೋಶಿ, ಸ್ನೇಹಾ ಈಶ್ವರ್‌ ಅವರು ನಟಿಸುತ್ತಿದ್ದಾರೆ. ನಟ ರಮೇಶ್‌ ಅರವಿಂದ್‌ ಅವರು ಈ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. ಸೀರಿಯಲ್‌ ಜೊತೆ ನಟಿ ಯುಟ್ಯೂಬ್‌ ಚಾನೆಲ್‌ ಕೂಡ ಹೊಂದಿದ್ದಾರೆ. ಅದರಲ್ಲಿ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಸೀರಿಯಲ್‌ ಬಿಟ್ಟ ಕಾರಣವನ್ನು ತಿಳಿಸಿದ್ದಾರೆ. ಯಾರದು?

Geetha Bharathi Bhat: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್

Brahmagantu Serial: 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿ ಗೀತಾ ಭಾರತಿ ಭಟ್ ಗಮನ ಸೆಳೆದಿದ್ದರು. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.

Gowri Serial:  ‘ಗೌರಿ’ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು!

‘ಗೌರಿ’ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು

Zee Pwer: ಜೀ ಪವರ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಗೌರಿ'. ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ಅ ವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

Amruthadhaare Serial: ಜೋಡಿಗಳನ್ನ ಒಂದು ಮಾಡೋಕೆ  ಲವ್ ಮಾಸ್ಟರ್ಸ್ ಹೊಸ ಐಡಿಯಾ!

ಜೋಡಿಗಳನ್ನ ಒಂದು ಮಾಡೋಕೆ ಲವ್ ಮಾಸ್ಟರ್ಸ್ ಹೊಸ ಐಡಿಯಾ!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ದು ರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

Amruthadhaare Serial : ಕಾಣೆಯಾದ ಗೌತಮ್‌ ಅಜ್ಜಿ! ಜಯದೇವ್‌ ಕುತಂತ್ರ, ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

ಕಾಣೆಯಾದ ಗೌತಮ್‌ ಅಜ್ಜಿ! ದಿವಾನ್‌ ಕುಟುಂಬಕ್ಕೆ ಶಾಕಿಂಗ್‌ ಸುದ್ದಿ?

Amruthadhaare :ಭಾಗ್ಯಮ್ಮಗೆ ಮಾತು ಬಂದಾಯ್ತು. ಮಗ ಸೊಸೆಯ ಸಂಸಾರ ಸರಿ ಆಗಬೇಕು ಅನ್ನೋ ಪಣ ತೊಟ್ಟಿದ್ದಾಳೆ. ಜೈದೇವ್‌ಗೆ ಆಸ್ತಿಯದ್ದೇ ಚಿಂತೆ. 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್‌, ಶಕುಂತಲಾ ಎಲ್ಲ ಬ್ಯಾಂಕ್‌ ಅಕೌಂಟ್‌ ಆಸ್ತಿಯನ್ನು ಫ್ರೀಜ್‌ ಮಾಡಲಾಗಿದೆ. ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಆದರೀಗ ಅಜ್ಜಿ ಏಕಾಏಕಿ ಎಲ್ಲಿಯೂ ಕಾಣಿಸುತ್ತಿಲ್ಲ. ಅಜ್ಜಿ ಕಥೆ ಏನಾಯ್ತು?

Amruthadhaare Serial : ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ? ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಏನು?

ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ?

Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ ) ಹೊಸ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ.ಅತ್ತ ಭೂಮಿಕಾ ಬರ್ತ್‌ಡೇಯನ್ನ ವಠಾರದ ಜನ ಸೇರಿಕೊಂಡು ಮಾಡ್ತಿದ್ದಾರೆ. ಇದೀಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಡುಬ್ಲಿಕೇಟ್‌ ಅಜ್ಜಿ ಮನೆಗೆ ಬರ್ತಾರಾ?

AadiLakshmi Puraana Serial: ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ;  ಬದಲಾದ ಸಮಯದಲ್ಲಿ ಈ ಸೀರಿಯಲ್‌!

ಆದಿಲಕ್ಷ್ಮೀ ಪುರಾಣ ಇನ್ನು 3 ದಿನಗಳಲ್ಲಿ; ಬದಲಾದ ಸಮಯದಲ್ಲಿ ಈ ಸೀರಿಯಲ್‌!

(Zee Kannada: ಜೀ ಕನ್ನಡ ವರ್ಷದ ) ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ 'ಆದಿಲಕ್ಷ್ಮೀ ಪುರಾಣ' ( AadiLakshmi Puraana) ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ.

Amruthadhaare Serial: ಮೊಮ್ಮಗನಿಗೆ ಅಜ್ಜಿಯ ಪ್ರೀತಿಯ ಅಪ್ಪುಗೆ! ಭಾಗ್ಯಮ್ಮನ ಪ್ರಶ್ನೆಗಳಿಗಿದ್ಯಾ ಭೂಮಿಯ ಬಳಿ ಉತ್ತರ?

Amruthadhaare Serial: ಮೊಮ್ಮಗನಿಗೆ ಅಜ್ಜಿಯ ಪ್ರೀತಿಯ ಅಪ್ಪುಗೆ!

Amruthadhaare Serial: ಭೂಮಿ ದೇವಸ್ಥಾನದಲ್ಲಿ ಇರುವಾಗ, ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು. ಆದರೀಗ ಭಾಗ್ಯಮ್ಮ ಮಾತಾಡಿದ್ದಾರೆ. ಒಂದು ಕಡೆ ಮಾತು ಬಂತು ಅನ್ನುವಷ್ಟರಲ್ಲಿ ಭೂಮಿಕಾ, ಮಗನಿಂದ ದೂರವಿರು ಎಂದು ತಾಕೀತು ಹಾಕಿದ್ದಾಳೆ. ಇದು ಭಾಗ್ಯಮ್ಮಳಿಗೆ ಬೇಸರ ತರಿಸಿದೆ.

Lakshmi Nivasa Serial: ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

ಹೊಸ ಗೆಟಪ್‌ನಲ್ಲಿ ಜಯಂತ್; ಇನ್ನು ಚಿನ್ನುಮರಿ ಕಥೆ ಅಷ್ಟೇ!

Chinnumari: ಜಯಂತ್‌ ಲುಕ್‌ ಚೇಂಜ್‌ ಆಗಿದೆ. ಚಿನ್ನುಮರಿನ ಹುಡುಕೋಕೆ ಹೊಸ ಪ್ರಯತ್ನ ಮಾಡಿದ್ದಾನೆ ಜಯಂತ್‌. ತಾತನ ಗೆಟಪ್‌ನಲ್ಲಿ ಕಾಣಿಸಿಕೊಳ್ತಿದ್ದಾನೆ ಜಯಂತ್. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. ಜಯಂತ್‌ , ಜಾಹ್ನವಿ ಬಗ್ಗೆಯೇ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಆದರೂ ಜಯಂತ್‌ ಈಗ ಹೊಸ ಪ್ಲ್ಯಾನ್‌ಗೆ ಚಿನ್ನುಮರಿ ಸಿಕ್ಕಿ ಹಾಕಿಕೊಳ್ಳೋದು ಫಿಕ್ಸ್‌ ಅಂತಿದ್ದಾರೆ ವೀಕ್ಷಕರು.

Amruthadhaare Serial: ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಮತ್ತೆ ಒಂದಾಗ್ತಾರಾ ಭೂಮಿಕಾ, ಗೌತಮ್‌?

ಭಾಗ್ಯಮ್ಮಳ ಮೌನ ಮರೆಯಾಗೇ ಹೋಯ್ತು! ಒಂದಾಗ್ತಾರಾ ಭೂಮಿಕಾ, ಗೌತಮ್‌?

Kannada Serial: ಒಂದು ಕಡೆ ಗೌತಮ್‌ ತಾಯಿಗೆ ಎಲ್ಲ ಸತ್ಯ ಗೊತ್ತಾಗಿದೆ. ಮನೆಯಿಂದ ಆಚೆ ಬಂದಿದ್ದಾರೆ. ಈ ವಿಚಾರ ಗೊತ್ತಾಗಿ, ಆನಂದ್‌ ಹಾಗೂ ಗೌತಮ್‌ ತಾಯಿಯನ್ನು ಹುಡಕುತ್ತಿದ್ದಾರೆ. ಆನಂದ್‌ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಭೂಮಿ, ಅತ್ತೆ ಕಣ್ಣಿಗೆ ಬಿದ್ದಿದ್ದಾಳೆ.

Loading...