ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

TV Serials

Annayya serial: ಒಲಿದು ಬಂತು ಕಂಕಣ ಭಾಗ್ಯ; ತವರು ತೊರೆದ ತಂಗೀರ ಅಳಲು

ಒಲಿದು ಬಂತು ಕಂಕಣ ಭಾಗ್ಯ; ತವರು ತೊರೆದ ತಂಗೀರ ಅಳಲು

Annayya serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಂತೂ ರತ್ನ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಣ್ಣಯ್ಯ ಮದುವೆ ಮಾಡಿರುವ ಯಾವ ತಂಗಿಯರೂ ಸಂತೋಷ ಕಾಣುತ್ತಿಲ್ಲ. ಎಲ್ಲರೂ ಮೋಸ ಹೋಗಿರುವವರೇ. ಮತ್ತೊಬ್ಬಳನ್ನು ಪ್ರೀತಿಸುವ ಗಂಡ ಗುಂಡಮ್ಮನ ಪತಿ, ರಾಣಿಗೆ ಪೆದ್ದು ಗಂಡ ಆದರೆ ಇದೀಗ ರತ್ನಾಳಿಗೂ ಸರಿಯಾದ ಗಂಡ ಕೊನೆಗೂ ಸಿಕ್ಕಿಲ್ಲ. ಅಂತೂ ವೀರಭದ್ರ ಮನೆಗೆ ಸೊಸೆಯಾಗಿ ಹೋಗಿದ್ದಾಳೆ ರತ್ನಾ.

Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!

Amruthadhaare: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹಾಗೂ ಗೌತಮ್‌ ಮೇಲೆ ಕಥೆ ಸಾಗುತ್ತಿದೆ. ಮಲ್ಲಿ ಸಿವಿಲ್‌ ಎಕ್ಸಾಮ್‌ ವಿಚಾರವಾಗಿ ಭೂಮಿಕಾ ಸಖತ್‌ ಕೇರ್‌ ಮಾಡ್ತಿದ್ದಾಳೆ. ಇನ್ನೊಂದು ಕಡೆ ಗೌತಮ್‌ ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ಜೈದೇವ್‌ಗೆ ಇದು ನುಂಗಲಾರದ ತುತ್ತಾಗಿದೆ.

Suvarna Sakhi: ಮಹಿಳಾ ಆಟೋ ಡ್ರೈವರ್ಸ್‌ ಗೌರವಿಸಿದ ಸ್ಟಾರ್‌ ಸುವರ್ಣ ; ಏನಿದು ʻಸುವರ್ಣಮಹಿಳಾ  ಸಖಿʼ?

ಮಹಿಳಾ ಆಟೋ ಡ್ರೈವರ್ಸ್‌ ಗೌರವಿಸಿದ ಸ್ಟಾರ್‌ ಸುವರ್ಣ!

Star Suvarna: ಮನರಂಜನೆಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿರುವ 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಸಮಾಜಕ್ಕೆ ಮಾದರಿಯಾಗಿದೆ.

Amruthadhaare Serial: ಗೌತಮ್‌ ಅಸಲಿ ಆಟ, ಜೆಡಿ ಎದೆಯಲ್ಲಿ ನಡುಕ; ಮಲ್ಲಿಗೆ ಕಂಟಕ!

Amruthadhaare : ಗೌತಮ್‌ ಅಸಲಿ ಆಟ, ಜೆಡಿ ಎದೆಯಲ್ಲಿ ನಡುಕ; ಮಲ್ಲಿಗೆ ಕಂಟಕ!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ಹೊಸ ಬ್ಯುಸಿನೆಸ್‌ ಶುರು ಮಾಡಿದ್ದಾನೆ. ಬರೋಬ್ಬರಿ ಐದು ವರ್ಷಗಳ ನಂತರ ಉದ್ಯಮದಲ್ಲಿ ಮಿಂಚಲು ರೆಡಿಯಾಗಿದ್ದಾನೆ. ಅತ್ತ ಜೈದೇವ್‌ಗೆ ಈ ವಿಚಾರ ನುಂಗಲಾರದ ತುತ್ತು ಆಗಿದೆ. ಗೌತಮ್‌ ನಡೆ ಜೈದೇವ್‌ಗೆ ಭಯ ತರಿಸವಂತೆ ಮಾಡಿದೆ. ಇದರ ಜೊತೆಗೆ ಮಲ್ಲಿಗೂ ತೊಂದರೆ ಕೊಡಲು ಶುರು ಮಾಡಿದ್ದಾನ ಜೈದೇವ್‌.

Mooguthi Malli Serial: ‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್‌ ಯಾವಾಗಿನಿಂದ ಶುರು?

‘ಮೂಗುತಿ ಮಲ್ಲಿ’ಗೆ ಚಂದನ್ ಗೌಡ ನಾಯಕ; ಸೀರಿಯಲ್‌ ಯಾವಾಗಿನಿಂದ ಶುರು?

Mooguthi Malli Serial: ಕನ್ನಡ ಕಿರುತೆರೆಯಲ್ಲಿ ‘ಗೊಂಬೆ’ ಅಂತಲೇ ಖ್ಯಾತಿ ಪಡೆದಿರುವ ನಟಿ ನೇಹಾ ಗೌಡ. ನೇಹಾ ಗೌಡ ಅವರ ಪತಿ ಚಂದನ್ ಗೌಡ ಕೂಡ ಸೀರಿಯಲ್‌ಗಳ ಕಡೆಗೆ ಮುಖ ಮಾಡಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ಅಂತರಪಟ’ ಎನ್ನುವ ಧಾರವಾಹಿಗೆ ನಾಯಕರಾಗಿ ನಟಿಸಿದ್ದರು . `ಅಂತರಪಟ’ ಸೀರಿಯಲ್‌ನಲ್ಲಿ ಶ್ರೀಮಂತ ಹುಡುಗ ಸುಶಾಂತ್ ರಾಜ್ ಪ್ರಧಾನ್ ಆಗಿ ಚಂದನ್ ಗೌಡ ಕಾಣಿಸಿಕೊಂಡಿದ್ದರು. ಇದೀಗ ಅಂತರಪಟ ಮುಗಿದು ಎರಡು ವರ್ಷಗಳ ನಂತರ ಚಂದನ್ ಗೌಡ ಮತ್ತೆ ಹೊಸ ಸೀರಿಯಲ್‌ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

Amruthadhare Serial: ಗೌತಮ್ ದಿವಾನ್ ಅಖಾಡಕ್ಕಿಳಿದ್ರೆ ಆಟ ಬೇರೇನೆ ಇರತ್ತೆ; ಜೈದೇವ್‌ಗೆ ಇದೆ ಮುಂದೆ ಹಬ್ಬ!

Amruthadhare : ಗೌತಮ್ ದಿವಾನ್ ಅಖಾಡಕ್ಕಿಳಿದ್ರೆ ಆಟ ಬೇರೇನೆ ಇರತ್ತೆ!

Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಇಷ್ಟೂ ದಿನ ಮಲ್ಲಿ ಹಾಗೂ ಸುನಿ ಬಗ್ಗೆಯೇ ಕಥೆ ಸಾಗುತ್ತಿದೆ. ಆದರೀಗ ಬದಲಾವಣೆ ಆಗುವ ಲಕ್ಷಣ ತೋರುತ್ತಿದೆ. ಗೌತಮ್‌ ದಿವಾನ್‌ ಮತ್ತೆ ಕಮ್‌ ಬ್ಯಾಕ್‌ ಆಗುತ್ತಿದ್ದಾನೆ. ಗೌತಮ್ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಸ್ಟಾಕ್ ಬ್ರೋಕಿಂಗ್ ಬಿಸಿನೆಸ್. ಶೇರ್ ಮಾರ್ಕೆಟ್ ಅಂದರೆ ನಷ್ಟ ಎನ್ನುವವರ ಮುಂದೆ ಸಾಧಿಸಿ ತೋರಿಸಲು ಅವರು ಮುಂದಾಗಿದ್ದಾರೆ. ಈ ಪಯಣದಲ್ಲಿ ಅವರಿಗೆ ಪತ್ನಿ ಭೂಮಿಕಾ ಭರ್ಜರಿ ಸಾಥ್ ನೀಡುತ್ತಿದ್ದಾರೆ.

Krishna Rukku Serial: ಮಗಳನ್ನು ನಾನೊಬ್ಳೆ ಇಂಡಿಪೆಂಡೆಂಟ್‌ ಆಗಿ ಬೆಳೆಸ್ತಾ ಇದ್ದೀನಿ; `ಕೃಷ್ಣ ರುಕ್ಕು' ನಟಿ ದಿವ್ಯಶ್ರೀ ದಿಟ್ಟ ಮಾತು

ಸಿಂಗಲ್‌ ಪೇರೆಂಟ್‌ ನಾನು; `ಕೃಷ್ಣ ರುಕ್ಕು' ನಟಿ ದಿವ್ಯಶ್ರೀ ದಿಟ್ಟ ಮಾತು

Krishna Rukku Serial: ಶುಭಸ್ಯ ಶೀಘ್ರಂ ಸೀರಿಯಲ್‌ನ ಪ್ರಮುಖ ಪಾತ್ರ ಶ್ರುತಿ. ಆ ಪಾತ್ರವನ್ನು ದಿವ್ಯಶ್ರೀ ನಾಯಕ್ ನಿಭಾಯಿಸಿದ್ದರು.‌ ದಿವ್ಯಶ್ರೀ ನಾಯಕ್ ಊರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ. ಸಿಂಗಲ್‌ ಪೇರೆಂಟ್‌ ಆಗಿರುವ ಇವರಿಗೆ ಮುದ್ದಾದ ಮಗಳಿದ್ದಾಳೆ. ತಂದೆಯಿಂದಲೇ ಚೆಂಡೆ ಮತ್ತು ಮದ್ದಳೆ ವಾದನವನ್ನು ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದ ಚೆಂಡೆ ವಾದನದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ದಿವ್ಯಾ ಹೆಗ್ಗಳಿಕೆ. ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಟಿ.

Amruthadhaare serial Kannada: ಶಕುಂತಲಾ ಎದುರೇ ಜೈದೇವ್‌ ಅಹಂಕಾರದ ಮಾತು! ಗೌತಮ್ ದಿವಾನ್ ಮುಂದಿನ ಹೆಜ್ಜೆ ಏನು?

Amruthadhaare: ಶಕುಂತಲಾ ಎದುರೇ ಜೈದೇವ್‌ ಅಹಂಕಾರದ ಮಾತು!

Amruthadhaare Kannada serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಹಠ ದಿನೇ ದಿನೇ ಹೆಚ್ಚಾಗುತ್ತಿದೆ. ಗೌತಮ್‌ ಬಳಿ ಇದ್ದ ಅಪ್ಪನ ಸಮಾಧಿಯ ಜಾಗವನ್ನೂ ಕಸಿದುಕೊಂಡಿದ್ದಾಗಿದೆ. ಆದರೀಗ ಈ ಬಗ್ಗೆ ಪ್ರಶ್ನೆ ಮಾಡಿದ ಪಾರ್ಥ ಹಾಗೂ ಶಕುಂತಲಾ ಎದುರೇ ವಾದಿಸಿದ್ದಾನೆ ಕುಲಪುತ್ರ ಜೈದೇವ್‌. ಅಮ್ಮ ಅಂತ ನೋಡದೇ ಅತಿಯಾಗಿ ಕೂಗಾಡಿದ್ದಾನೆ.

Darshith Gowda: ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ನಟ ದರ್ಶಿತ್‌

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದರ್ಶಿತ್‌ ಗೌಡ

Darshith Gowda: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗ ಸಮರ್ಥ್ ಆಗಿ ಅಭಿನಯಿಸಿದ್ದ ದರ್ಶಿತ್ ಗೌಡ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡ ಸೇರಿದಂತೆ ನಟ ನಟಿಯರು ಬಂದು ನವದಂಪತಿಗೆ ಶುಭ ಹಾರೈಸಿದ್ದಾರೆ.

Actor Trivikram : ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ತಮ್ಮ ಲವ್‌ಸ್ಟೋರಿಯನ್ನ ನೆನೆದ‌ ತ್ರಿವಿಕ್ರಮ್‌

ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ಲವ್‌ಸ್ಟೋರಿಯನ್ನ ನೆನೆದ‌ ತ್ರಿವಿಕ್ರಮ್‌

Actor Trivikram : ತ್ರಿವಿಕ್ರಮ್ ಕನ್ನಡ ಕಿರುತರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೊದಲು ಕ್ರಿಕೆಟ್ ಆಟಗಾರರಾಗಿದ್ದ ಇವರು, ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದರು. ಪ್ರಸ್ತುತ ಕಲರ್ಸ್‌ ಕನ್ನಡ ವಾಹಿನಿಯ ʻಮುದ್ದು ಸೊಸೆʼ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತ್ರಿವಿಕ್ರಮ್‌ ತಮ್ಮ ಹಳೆಯ ಲವ್‌ಸ್ಟೋರಿ ಮತ್ತು ಬ್ರೇಕಪ್‌ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದಾರೆ.

Bhagyalakshmi Serial: ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ!

ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ!

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ಶ್ರೇಷ್ಠಾ ಕುತಂತ್ರವೂ ಮುಂದುವರಿಯುತ್ತಲೇ ಇದೆ. ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಭಾಗ್ಯಳನ್ನು ಕೊಲ್ಲಲು ನೋಡಿದ್ದಳು. ಆದರೆ ಅದೇ ಸಮಯಕ್ಕೆ ಆದಿ ಬಂದು ಭಾಗ್ಯಳನ್ನು ರಕ್ಷಣೆ ಮಾಡಿದ್ದಾನೆ. ಆದರೀಗ ಕಥೆಗೆ ಮತ್ತೊಂದು ತಿರುವು ಪಡೆದುಕೊಂಡಿದೆ.

Amruthadhaare Serial:  ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!

ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!

Amruthadhaare serial Kannada : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಕುತಂತ್ರ ಮಿತಿ ಮೀರುತ್ತಿದೆ. ಮಲ್ಲಿ ವಿಚಾರವನ್ನು ಬಳಸಿಕೊಂಡು ಗೌತಮ್‌ಗೆ ಸಖತ್‌ ತೊಂದರೆ ಕೊಡುತ್ತಿದ್ದಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕುವಂತೆ ಆನಂದ್ ಜೈದೇವ್ ಗೆ ಹೇಳಿದ್ದಾನೆ. ಆದರೆ ಜೈದೇವ್ ಹಣ ಅಂದರೆ ಬಾಯಿ ಬಿಡುವ ವ್ಯಕ್ತಿ. ಈಗಾಗಲೇ ಎಲ್ಲ ಆಸ್ತಿಯನ್ನು ಕಬಳಿಸಿರುವ ಜೈದೇವ್ ಗೆ ಇನ್ನೂ ಸಮಾಧಾನ ಆಗಿಲ್ಲ. ಗೌತಮ್‌ ತಂದೆಯ ಸಮಾಧಿಯನ್ನೂ ಕೇಳುತ್ತಿದ್ದಾನೆ.

Puttakkana Makkalu Serial: ಪುಟ್ಟಕ್ಕನ ಮಕ್ಕಳು 'ಅಂತಿಮ ಅಧ್ಯಾಯ'; ಕಂಠಿ- ಸ್ನೇಹಾಗೆ ಇದೇನಾಯ್ತು?

ಪುಟ್ಟಕ್ಕನ ಮಕ್ಕಳು ಅಂತಿಮ ಅಧ್ಯಾಯ; ಕಂಠಿ- ಸ್ನೇಹಾಗೆ ಇದೇನಾಯ್ತು?

Puttakkana Makkalu Serial: ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿ, ನಟಿ ಉಮಾಶ್ರೀಯವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಇದೀಗ ಅಂತ್ಯ ಹಾಡುತ್ತಿದೆ. ಅಂತಿಮ ಅಧ್ಯಾಯದ ಪ್ರೋಮೋ ಔಟ್‌ ಆಗಿದೆ. ಪುಟ್ಟಕ್ಕನ‌ ಕನಸನ್ನ ಸಹನಾ- ಸುಮಾ ಈಡೆರಿಸಿದರೆ, ಕಂಠಿ- ಸ್ನೇಹಾ ಮನೆಗೆ ಜೂನಿಯರ್ ಬಂಗಾರಮ್ಮ ಬಂದಾಗಿದೆ.

Karna Serial Kannada: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ? ಕರ್ಣನ ಮುಂದಿನ ಹೆಜ್ಜೆ ಏನು?

Karna Serial: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?

Karna serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ನಾಯಕ ಕರ್ಣ ಜೈಲು ಸೇರಿದ್ದು ಆಗಿತ್ತು. ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿ ಅಂತೂ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ.

Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

Amruthadhaare : ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕಿಚ್ಚು ಹೆಚ್ಚಾಗುತ್ತಿದೆ. ಗೌತಮ್‌ ಮೇಲಿನ ಸೇಡು ದಿನೇ ದಿನೇ ಜೋರಾಗುತ್ತಿದೆ. ಆಸ್ತಿಯನ್ನು ಗೌತಮ್‌ ಬಿಟ್ಟುಕೊಟ್ಟರೂ ಇನ್ನೂ ಜೈದೇವ್‌ಗೆ ಸಾಲುತ್ತಿಲ್ಲ. ಗೌತಮ್‌ ತಂದೆಯ ಸಮಾಧಿ ಜಾಗವನ್ನೂ ಜೈದೇವ್‌ ಡಿಮ್ಯಾಂಡ್‌ ಇಟ್ಟಿದ್ದಾನೆ. ಇಲ್ಲವಾದರೆ ಮಲ್ಲಿಗೆ ಡಿವೋರ್ಸ್‌ ಕೊಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನೆ ಜೈದೇವ್‌.

Amruthadhaare Serial:  ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಲ್ಲಿ ನಿಶ್ಚಿತಾರ್ಥವೂ ಆಗಿದೆ. ಸುನಿಯನ್ನು ಜೈದೇವ್‌ ತನ್ನ ಹಗೆತನಕ್ಕೆ ಬಳಸಿಕೊಂಡಿದ್ದಾನೆ. ಜೈದೇವ್‌ ಈ ಮಾಸ್ಟರ್‌ ಪ್ಲ್ಯಾನ್‌ ಸುನಿಗೆ ಗೊತ್ತಾಗಿಲ್ಲ. ಆದರೀಗ ಭೂಮಿಕಾ ಬಿಚ್ಚಿಟ್ಟ ಮಲ್ಲಿ (malli Bhoomika) ಬದುಕಿನ ಸತ್ಯ ಸುನಿ ಮುಂದೆ ರಿವೀಲ್‌ ಆಗಿದೆ. ಹೀಗಾಗಿ ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ? ಅಥವಾ ಮಲ್ಲಿ ಮೇಲೆ ನಿಜವಾದ ಪ್ರೀತಿಯಿಂದ ಮಲ್ಲಿಗೆ ಸಾಥ್‌ ಕೊಡ್ತಾನಾ ಸುನಿ?

BhagyaLakshm Serial: ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

BhagyaLakshm Serial: ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಧಾರಾವಾಹಿ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಭಾಗ್ಯಾಳ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಇದುವರೆಗೆ ಅತ್ತೆ ಮನೆಯವರ ಜೊತೆ ನೆಮ್ಮದಿಯಾಗಿದ್ದ ಭಾಗ್ಯಾಳಿಗೆ ಈಗ ವಿಧಿಯೇ ದೊಡ್ಡ ಸವಾಲು ಹಾಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ.

Radha Bhagavati: ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌! ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌!

Ranav: ಜೀ ಕನ್ನಡದ 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ದಿವಾನ್‌ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್‌ ಹಾಗೂ ಮಲ್ಲಿ ಪಾತ್ರಧಾರಿ ಈಗ ರಿಯಲ್‌ ಲೈಫ್‌ನಲ್ಲಿಯೂ ಎಂಗೇಜ್‌ ಆಗಿದ್ದಾರೆ.

Amruthadhare Serial: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?

Amruthadhare: ಪಾರ್ಥ -ಸುನೀಲ್ ಮುಖಾಮುಖಿ; ಮುಂದೆ ಏನಾಗಬಹುದು?

Partha Sunil Amruthadhare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ನಿಶ್ಚಿತಾರ್ಥ ನೆರವೇರುತ್ತಿದೆ. ಪಾರ್ಥ, ಅಪ್ಪಿ ಜೊತೆಗೆ ಭೂಮಿಕಾ ತಂದೆ ತಾಯಿ ಕೂಡ ಬಂದಿದ್ದಾರೆ. ಲಕ್ಷ್ಮೀಕಾಂತ ಮಾವ ಈ ಮುಂಚೆ ಸುನಿ ಮೇಲೆ ಕಣ್ಣಿಟ್ಟಿರು ಅಂತ ಪಾರ್ಥಗೆ ಎಚ್ಚರಿಕೆಯನ್ನೂ ನೀಡಿದ್ದ. ಆದರೀಗ ಇದೇ ಸುನಿ, ಪಾರ್ಥನ ಮುಖಾಮುಖಿ ಆಗಲಿದ್ದಾನೆ. ಜೈದೇವ್‌ ಕುತಂತ್ರ ಗೌತಮ್‌ ಮುಂದೆ ರಿವೀಲ್‌ ಆಗತ್ತಾ?

Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ; ಸುನಿಲ್ ಮುಖವಾಡ ಕಳಚಿಬಿದ್ರೆ?

Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಬದುಕಲ್ಲಿ ಮತ್ತೆ ಅನುರಾಗ ಅರಳುತಿದೆ. ಜೈದೇವ್‌ನ ಪೈಲ್ವಾನ್‌ ಸಚಿನ್‌ ಹಾಗೂ ಮಲ್ಲಿಯ ನಿಶ್ಚಿರ್ತಾರ್ಥವನ್ನು ಹಮ್ಮಿಕೊಂಡಿದ್ದಾರೆ ಗೌತಮ್‌ ಹಾಗೂ ಭೂಮಿಕಾ. ಈ ಸಂಭ್ರಮಕ್ಕೆ ಗೌತಮ್‌ ಮನೆಯವರೆಲ್ಲರನ್ನೂ ಕರೆಸಿದ್ದಾನೆ. ಅಪ್ಪಿ ಹಾಗೂ ಪಾರ್ಥ ಕೂಡ ಬಂದಿದ್ದಾರೆ. ಹೀಗಾಗಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಸುನಿಲ್ ಮುಖವಾಡ ಕಳಚುತ್ತಾ? ಪಾರ್ಥ ಮಾವ ಹೇಳಿರೋ ವಿಚಾರ ಹೇಳಿಬಿಡ್ತಾನಾ?

Bhagyalakshmi Kannada Serial: ತಾಳಿ ಕಟ್ಟಿದ ಮಾತ್ರಕ್ಕೆ ಗಂಡ ಆಗೋದಿಲ್ಲ; ಅಮ್ಮನ ಎದುರೇ ಭಾಗ್ಯ ಗರಂ

Bhagyalakshmi Serial: ಅಮ್ಮನ ಎದುರೇ ತಾಂಡವ್‌ ವಿಚಾರಕ್ಕೆ ಭಾಗ್ಯ ಗರಂ

Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ' ಭಾಗ್ಯಲಕ್ಷ್ಮೀ ' . ಭಾಗ್ಯಾಳ ಜೀವನದಲ್ಲಿ ಬಂದ ಕಷ್ಟಗಳಿಗೆ ಆದಿ ಈಗ ಬೆನ್ನೆಲುಬಾಗಿ ನಿಂತಿದ್ದಾನೆ. ಅಮ್ಮನ ಎದುರು ಧೈರ್ಯವಾಗಿ ನಿಂತು ತನ್ನ ಪ್ರೀತಿಯನ್ನು ಸಾರಿದ್ದಾನೆ. ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ ಎಂದು ಹೇಳಿಯೂ ಆಗಿದೆ.ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ.

Annayya Serial: ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

Annayya Serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಶಾರದಮ್ಮಗೆ ಶಿಕ್ಷೆ ವಿಧಿಸಬೇಕು ಅಂತಿದ್ದ ವೀರಭದ್ರ ತಲೆ ತಗ್ಗಿಸುವಂತಾಗಿದೆ. ವೀರಭದ್ರನ ಹೆಡೆಮುರಿ ಕಟ್ಟೋಕೆ ಈಗ ಅತ್ತೆ ಸೊಸೆ ಒಂದಾಗಿದ್ದಾಗಿದೆ. ಇನ್ನು ಮುಂದೆ ಇವರಿಬ್ಬರನ್ನು ದಾಟಿಯೇ ವೀರಭಧ್ರ ಪ್ಲ್ಯಾನ್‌ ಮಾಡಬೇಕಿದೆ. ಇನ್ನೊಂದು ಕಡೆ ಸತ್ಯದ ಬೆಳಕಿನಲ್ಲಿರೋ ಗೋಡಂಬಿ ಪರಶು ಕೈಗೆ ಸಿಕ್ಕಿಬೀಳುತ್ತಾನಾ ಅನ್ನೋ ಕುತೂಹಲವೂ ಎದುರಾಗಿದೆ.

Amruthadhaare Serial: ಸಿಂಹದ ಗರ್ಜನೆಗೆ ನರಿಗಳು ತತ್ತರ; ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

Amruthadhaare: ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಹಾಗೂ ಶಕುಂತಲಾ ಕುಟುಂಬ ಅಂತೂ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್‌ ಕುಟುಂಬ ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್‌ ಕೂಡ ಜೈದೇವ್‌ ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ.

Deepika Das: ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

ದೀಪಿಕಾ ದಾಸ್ ಬರ್ತ್‌ಡೇ, ವಯಸ್ಸಿನ ಗುಟ್ಟು ರಿವೀಲ್‌ ಮಾಡಿದ ನಟಿ

Deepika Das Birthday: ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ನಟಿ ದೀಪಿಕಾ ದಾಸ್ ಕನ್ನಡದ ಬಿಗ್​ಬಾಸ್​ ​ಸೀಸನ್​ 7 ಹಾಗೂ 9ರಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ದೀಪಿಕಾ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸನ್ನೂ ರಿವೀಲ್‌ ಮಾಡಿದ್ದಾರೆ.

Loading...