ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TV Serials

Vasudeva Kutumba Serial: 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಶುರುವಾಗಲಿದೆ‌ ಹೊಸ ಕಥೆ “ವಸುದೇವ ಕುಟುಂಬ"

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಹೊಸ ಸೀರಿಯಲ್ ಆರಂಭ!

Vasudeva Kutumba Serial: ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ಶುರುವಾಗ್ತಿದೆ ಹೊಸ ಕಥೆ "ವಸುದೇವ ಕುಟುಂಬ" ಇದೇ ಸೋಮವಾರದಿಂದ (ಸೆಪ್ಟೆಂಬರ್ 15) ಪ್ರತಿದಿನ ರಾತ್ರಿ 8.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ..

Bhagya Lakshmi Serial: ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ ಮಾಡಲು ಮುಂದಾದ ಆದೀ: ತಾಂಡವ್​ಗೆ ಶಾಕ್

ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ: ತಾಂಡವ್​ಗೆ ಶಾಕ್

25 ಲಕ್ಷ ಹಣವನ್ನು ಭಾಗ್ಯ ಆದೀ ನಡೆಸುತ್ತಿರುವ ಚಾರಿಟಿಗೆ ಕೊಡಲು ನಿರ್ಧರಿಸಿದ್ದಾಳೆ. ಆದರೆ, ಆದೀಗೆ ನನಗೆ ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಏನು ಕೊಟ್ಟಿಲ್ಲವಲ್ಲ ಎಂಬ ಕೊರಗು ಕಾಣುತ್ತಿದೆ. ಇದಕ್ಕಾಗಿ ಆಫೀಸ್ನಲ್ಲಿ ಆಕೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾನೆ.

Divya Uruduga-Aravind KP: ಮದುವೆ ಬಗ್ಗೆ ಕೇಳಬೇಡಿ ಎಂದ ಉರುಡುಗ: ಏನಾಯಿತು ಅರವಿಂದ್-ದಿವ್ಯಾ ಮಧ್ಯೆ?

ಮದುವೆ ಬಗ್ಗೆ ಕೇಳಬೇಡಿ ಎಂದ ಉರುಡುಗ

ಪ್ರತಿಬಾರಿ ದಿವ್ಯಾ ಉರುಡುಗ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಇದೀಗ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ದಿವ್ಯಾ ಮುಂದೆ ಕೇಳಲಾಗಿದೆ. ಇದಕ್ಕೆ ಅವರು ಉತ್ತರ ಮದುವೆ ಬಗ್ಗೆ ಕೇಳಬೇಡಿ ಎಂದಾಗಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿವ್ಯಾ ಬಳಿ ಈ ಪ್ರಶ್ನೆ ಕೇಳಿದಾಗ ಅವರು ಈರೀತಿ ಉತ್ತರಿಸಿದ್ದಾರೆ.

BBK 12: ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ: ಬಿಗ್ ಬಾಸ್​ಗೆ ಎಂಟ್ರಿ..?

ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ

ರೋಚಕ ಘಟ್ಟ ತಲುಪಿರುವ ದೃಷ್ಟಿಬೊಟ್ಟು ಧಾರಾವಾಹಿಯಿಂದ ವಿಜಯ್‌ ಸೂರ್ಯ ಹೊರಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್‌ ಹಬ್ಬಿದೆ. ಅತ್ತ ಬಿಗ್ ಬಾಸ್ 12 ಇನ್ನೇನು ಶುರುವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಅಂತ ಫ್ಯಾನ್ಸ್ ಹೇಳುತ್ತಿದ್ದಾರೆ.

Ramachari- Yajamana serial: ಯಜಮಾನ -ರಾಮಾಚಾರಿ ಸೀರಿಯಲ್ ಮಹಾಸಂಗಮದಲ್ಲಿ ಬಿಗ್ ಟ್ವಿಸ್ಟ್!

ಯಜಮಾನ- ರಾಮಾಚಾರಿ ಸೀರಿಯಲ್ ಮಹಾಸಂಗಮ!

Ramachari- Yajamana serial: ಯಜಮಾನ-ರಾಮಾಚಾರಿ ಮಹಾಸಂಚಿಕೆ ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡಲು ಸಜ್ಜಾಗಿದೆ. ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ರೊಮ್ಯಾನ್ಸ್, ಎರಡು ಪವರ್‌ಫುಲ್ ಹೀರೋಗಳ ಸಖತ್ ಫೈಟ್, ಎರಡು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋ ಒಳ್ಳೇತನ, ನಾನ್-ಸ್ಟಾಪ್ ನಗು, ‘ನಾನಾ-ನೀನಾ’ ಪಂದ್ಯದ ಕುತೂಹಲ… ಹೀಗೆ ಮಹಾಸಂಚಿಕೆ ವಿಶೇಷವಾಗಿ ಮೂಡಿಬರಲಿದೆ.

Bigg Boss Telugu: ಬಿಗ್ ಸರ್ಪ್ರೈಸ್: ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ

ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ

ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Bhagya Lakshmi Serial: ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ: ಭಾಗ್ಯ ಹಣವನ್ನು ಏನು ಮಾಡಿದ್ಳು ಗೊತ್ತಾ?

ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ

ಭಾಗ್ಯ ಮನೆಯ ಮೇಲೆ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿದ್ದ ವಿಚಾರ ರಾಮ್ದಾಸ್ಗೆ ಗೊತ್ತಾಗಿ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಭಾಗ್ಯ ಮನೆಯಿಂದ ಕಳ್ಳತನವಾಗಿದ್ದ 25 ಲಕ್ಷ ಕೊನೆಗೂ ಸಿಕ್ಕಿದೆ. ಅಚ್ಚರಿ ಎಂದರೆ ಈ ಹಣವನ್ನು ಭಾಗ್ಯ ತೆಗೆದುಕೊಂಡಿದ್ದಾಳೆ. ಆದರೆ, ಇದರಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ.

BBK 12: ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿ

ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ

ಈ ಬಾರಿ ದೊಡ್ಮನೆಯೊಳಗೆ ಯಾವೆಲ್ಲಾ ಕಂಟೆಸ್ಟೆಂಟ್‌ ಹೋಗಬಹುದು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಬಲ್ಲ ಮೂಲಗಳಿಂದ ಬಿಬಿಕೆ 12ಗೆ ಕನ್ನಡದ ನಟಿ ಸುಧಾರಾಣಿ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

BBK 12 Common People: ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು: ಜಸ್ಟ್ ಹೀಗೆ ಮಾಡಿ ಸಾಕು

ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು

ಈ ಬಾರಿ ಬಿಗ್‌ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಹೌದು.. ಈ ಬಾರಿ ನೀವು ಬಿಗ್‌ ಬಾಸ್‌ ಕನ್ನಡದ ಮನೆಗೆ ಎಂಟ್ರಿ ಕೊಡಬಹುದು ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ. ಇದು ಹೇಗೆ?, ಇದಕ್ಕಾಗಿ ಏನೆಲ್ಲ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.

Bigg Boss 19: ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌ ಅಷ್ಟಕ್ಕೂ ಆಗಿದ್ದೇನು?

ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌

Salman Khan: ನಟ ಸಲ್ಮಾನ್‌ ಖಾನ್‌ ಸಾರಥ್ಯದಲ್ಲಿ ʻಬಿಗ್‌ ಬಾಸ್‌ ಸೀಸನ್‌ 19ʼ ಈಗಾಗಲೇ ಆರಂಭವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ನಟಿ ಕುನಿಕಾ ಸದಾನಂದ್ ಅವರು ಸ್ಪರ್ಧಿಯಾಗಿ ತಮ್ಮ ವೈಯಕ್ತಿಕ ವಿಚಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ವಾರದ ವೀಕೆಂಡ್ ಶೋನಲ್ಲಿ ನಟಿ ಕುನಿಕಾ ಅವರ ಪುತ್ರ ಅಯಾನ್ ಲಾಲ್ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿ ನಟ ಸಲ್ಮಾನ್ ಖಾನ್ ಕೂಡ ಕಣ್ಣೀರು ಹಾಕಿದ್ದು ಇಡೀ ಬಿಗ್ ಬಾಸ್ ಶೋ ಭಾವನಾತ್ಮಕ ಕ್ಷಣ ಸೆರೆಹಿಡಿದಂತಿತ್ತು.

JaiLalitha Serial: ರಾಕಿಂಗ್ ಸ್ಟಾರ್‌ ಯಶ್​ನ ಮದುವೆ ಆಗೋ ಕನಸು: ಬರುತ್ತಿದೆ ಹೊಸ ಸೀರಿಯಲ್ ಜೈಲಲಿತಾ

ಯಶ್​ನ ಮದುವೆ ಆಗೋ ಕನಸು: ಬರುತ್ತಿದೆ ಹೊಸ ಸೀರಿಯಲ್ ಜೈಲಲಿತಾ

ಸ್ಟಾರ್ ಸುವರ್ಣದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಧಾರಾವಾಹಿ ಶುರುವಾಗುತ್ತಿದೆ. ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಅವಿನಾಶ್ ಮುಖ್ಯ ಭೂಮಿಕೆಯಲ್ಲಿರುವ ವಸುದೇವ ಕುಟುಂಬ ಇದೇ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ. ಹೀಗಿರುವಾಗ ಮತ್ತೊಂದು ವಿಶೇಷ ಕಥಾಹಂದರ ಹೊಂದಿರುವ ಜೈಲಲಿತಾ ಧಾರಾವಾಹಿ ಕುರಿತು ಪ್ರೋಮೋ ಹಂಚಿಕೊಂಡಿದೆ.

Bhagya Lakshmi Serial: ಎಲ್ಲ ಸತ್ಯ ಬಯಲು: ಭಾಗ್ಯ ಮನೆಗೆ ಆದೀಯನ್ನು ಹುಡುಕಿ ಬಂತು ಇಡೀ ರಾಮ್​ದಾಸ್ ಫ್ಯಾಮಿಲಿ

ಎಲ್ಲ ಸತ್ಯ ಬಯಲು: ಭಾಗ್ಯ ಮನೆಗೆ ಬಂತು ಇಡೀ ರಾಮ್​ದಾಸ್ ಫ್ಯಾಮಿಲಿ

ಆದೀಶ್ವರ್ ಮನೆಗೆ ರಿಟರ್ನ್ ಹೋದ ಬಳಿಕ ಕೂಡ ರಾಮ್ದಾಸ್ ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ಮೀನಾಕ್ಷಿ ಕೂಡ ನಿನ್ನಿಂದ ನಾವು ಇದನ್ನ ನಿರೀಕ್ಷೆ ಮಾಡಿರಲಿಲ್ಲ.. ಇಂತ ಚೀಪ್ ಕೆಲಸಕ್ಕೆ ಹೇಗೆ ಇಳಿದೆ ನೀನು ಎಂದು ಕೇಳಿದ್ದಾರೆ. ಆದೀ ಇದು ಯಾವುದಕ್ಕೂ ಉತ್ತರಿಸದೆ ಮೌನವಾಗಿದ್ದ. ಮತ್ತೊಂದೆಡೆ

Bhavya Gowda: ಅಕ್ಕನ ಜೊತೆ ಮುದ್ದು ಮುದ್ದಾಗ ಫೋಟೋ ತೆಗೆಸಿಕೊಂಡ ಭವ್ಯಾ ಗೌಡ

ಅಕ್ಕನ ಜೊತೆ ಮುದ್ದು ಮುದ್ದಾಗ ಫೋಟೋ ತೆಗೆಸಿಕೊಂಡ ಭವ್ಯಾ

ಭವ್ಯಾ ಅವರು ತನ್ನ ಅಕ್ಕ ದಿವ್ಯಾ ಗೌಡ ಜೊತೆ ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಬ್ಬರೂ ಆರೆಂಜ್ ಕಲರ್ನ ಸಲ್ವಾರ್ ಸ್ಯೂಟ್ ಧರಿಸಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಭವ್ಯಾ-ದಿವ್ಯಾ ಈ ಫೋಟೋದಲ್ಲಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Karna Serial: ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಬಂಪರ್ ಆಫರ್ ಪಡೆದ ನಮ್ರತಾ ಗೌಡ

ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ನಮ್ರತಾಗೆ ಬಂಪರ್ ಆಫರ್

Mahaan Kannada Movie: ಕರ್ಣ ಧಾರಾವಾಹಿಯಲ್ಲಿ ಮಿಂಚುತ್ತಿರುವಾಗಲೇ ನಮ್ರತಾ ಗೌಡ ಅವರಿಗೆ ಬಂಪರ್ ಆಫರ್ ಒಂದು ಒಲಿದು ಬಂದಿದೆ. ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್‌’ ಚಿತ್ರದಲ್ಲಿ ನಮ್ರತಾ ಗೌಡ ನಟಿಸಲಿದ್ದಾರೆ.

Amruthadhare Serial: ಅಮೃತಧಾರೆಯಲ್ಲಿ ಹೊಸ ಅಧ್ಯಾಯ: ಕ್ಯಾಬ್ ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್‌

ಅಮೃತಧಾರೆ ಹೊಸ ಅಧ್ಯಾಯ: ಗೌತಮ್‌ ಈಗ ಕ್ಯಾಬ್ ಡ್ರೈವರ್

ಅಮೃತಧಾರೆ ಧಾರಾವಾಹಿ ಸದ್ಯ ಯಾರು ಊಹಿಸದ ರಣ ರೋಚಕ ತಿರುವು ಪಡೆದಿದೆ. ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಾಳೆ ಭೂಮಿಕಾ. ಇಲ್ಲಿಂದ ತೆರೆದುಕೊಳ್ಳೋದೇ ಐದು ವರ್ಷಗಳ ಮುಂದಿನ ಕಥೆ. ಹೌದು, ಗೌತಮ್ ದೀವಾನ್ ಐದು ವರ್ಷಗಳ ಬಳಿಕ ಹೇಗಿದ್ದಾನೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.

Bhagya Lakshmi Serial: ರಾಮ್​ದಾಸ್​ಗೆ ಗೊತ್ತಾಯಿತು ಆದೀಶ್ವರ್ ಭಾಗ್ಯ ಮನೆಯಲ್ಲಿದ್ದ ಸತ್ಯ

ರಾಮ್​ದಾಸ್​ಗೆ ಗೊತ್ತಾಯಿತು ಆದೀ ಭಾಗ್ಯ ಮನೆಯಲ್ಲಿದ್ದ ಸತ್ಯ

ಚಾಲೆಂಜ್‌ ವಿಚಾರ ಆದೀ ಮನೆಯಲ್ಲಿ ಹೇಳಿರಲಿಲ್ಲ. ಒಂದು ಪ್ರಾಜೆಕ್ಟ್ ವಿಚಾರವಾಗಿ ಒಂದು ವಾರ ಮನೆಗೆ ಬರೋಕೆ ಆಗಲ್ಲ.. ನಾನು ಹೊರಗಡೆ ರೆಸಾರ್ಟ್ನಲ್ಲಿ ಸ್ಟೇ ಮಾಡುತ್ತೇನೆ ಎಂದು ಹೇಳಿದ್ದ. ಆದರೀಗ ಈ ಎಲ್ಲ ಸತ್ಯ ಗೊತ್ತಾಗಿದೆ. ಇದನ್ನ ಮನೆಯವರಿಗೆ ಹೇಳಿದ್ದು ಮತ್ಯಾರು ಅಲ್ಲ.. ಪೂಜಾ.

BBK 12 Contestant: ಬಿಗ್ ಬಾಸ್ 12ಕ್ಕೆ 4 ಮಂದಿ ಕಂಟೆಸ್ಟೆಂಟ್ ಫೈನಲ್: ಇವರೇ ನೋಡಿ

ಬಿಗ್ ಬಾಸ್ 12ಕ್ಕೆ 4 ಮಂದಿ ಕಂಟೆಸ್ಟೆಂಟ್ ಫೈನಲ್: ಇವರೇ ನೋಡಿ

ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಈಗ ಈ ಬಾರಿ ದೊಡ್ಮನೆಯೊಳಗೆ ಹೋಗುವ ಕಂಟೆಸ್ಟೆಂಟ್ಗಳ ಒಂದೊಂದೆ ಹೆಸರು ವೈರಲ್ ಆಗುತ್ತಿದೆ.

Kannada Serial TRP: ಕರ್ಣ ಧಾರಾವಾಹಿಗೆ ಬಿಗ್ ಶಾಕ್: 9ನೇ ವಾರಕ್ಕೆ ಕುಸಿದ ಟಿಆರ್ಪಿ

ಕರ್ಣ ಧಾರಾವಾಹಿಗೆ ಬಿಗ್ ಶಾಕ್

ಕರ್ಣನ ಅಬ್ಬರ ತಗ್ಗಿದೆ. 34ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದ್ದು, ಇದರಲ್ಲಿ ಕರ್ಣನಿಗೆ ಹಿನ್ನಡೆಯಾಗಿದೆ. ಕಿರುತೆರೆ ಲೋಕದಲ್ಲಿ ಸತತ ಎಂಟು ವಾರ ನಂಬರ್ ಒನ್ ಧಾರಾವಾಹಿ ಆಗಿ ಇತಿಹಾಸ ನಿರ್ಮಿಸಿದ್ದ ಕರ್ಣ ಈ ಬಾರಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾನೆ. ಹಾಗಾದರೆ ನಂಬರ್ ಒನ್ ಸೀರಿಯಲ್ ಯಾವುದು?, ಇಲ್ಲಿದೆ ನೋಡಿ ಮಾಹಿತಿ.

Anushree Marriage: ಮದುವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.7 ಲಕ್ಷ ಅಲ್ವಂತೆ: ಕೇವಲ..

ಮದುವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.7 ಲಕ್ಷ ಅಲ್ವಂತೆ

ಅನುಶ್ರೀ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿ ಸುಳ್ಳು ಸುದ್ದಿಗಳು ಹರಿದಾಡಿವೆ. ಆರಂಭದಲ್ಲಿ ಅನುಶ್ರೀ ಮದುವೆ ಆಗುತ್ತಿರುವ ಹುಡುಗ ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಫೇಕ್ ಸುದ್ದಿ ಹಬ್ಬಿತ್ತು. ಬಳಿಕ ಸರಳ ವಿವಾಹ ಎಂದು ಹೇಳಿಕೊಂಡು 2,70,000 ರೂಪಾಯಿ ಸೀರೆ ಖರೀದಿ ಮಾಡಿದ್ದಾರೆ ಎಂಬ ಪೋಸ್ಟ್‌ ವೈರಲ್‌ ಆಗಿತ್ತು.

Bhagya Lakshmi Serial: ಭಾಗ್ಯ ಮನೆಯಲ್ಲಿ ಕಳ್ಳತನ: ಆದೀ ಕೊಟ್ಟ 25 ಲಕ್ಷ ಕಾಣೆ

ಭಾಗ್ಯ ಮನೆಯಲ್ಲಿ ಕಳ್ಳತನ: ಆದೀ ಕೊಟ್ಟ 25 ಲಕ್ಷ ಕಾಣೆ

ಭಾಗ್ಯಾನೇ ಆದೀಶ್ವರ್ ಬಳಿ ನೀವು ಈ ಚಾಲೆಂಜ್ ಗೆದ್ದಿದ್ದೀರ ನಾನು 25 ಲಕ್ಷ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಭಾಗ್ಯಾಳ ಮಾವ ರೂಮ್ನಿಂದ ಸ್ಯೂಟ್ ಕೇಸ್ ತಂದು ಕೊಡುತ್ತಾನೆ. ಆದರೆ, ಆದೀಶ್ವರ್ ಸ್ಯೂಟ್ ಕೇಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಏನೂ ಇರುವುದಿಲ್ಲ.

Mokshitha Pai: ಬಿಗ್ ಬಾಸ್ ಮೋಕ್ಷಿತಾ ನಟನೆಯ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದ ಟ್ರೈಲರ್ ರಿಲೀಸ್

ಮೋಕ್ಷಿತಾ ನಟನೆಯ ಹೊಸ ಸಿನಿಮಾದ ಟ್ರೈಲರ್ ರಿಲೀಸ್

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ ಅವರ ಹೊಸ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ‘ಮಿಡಲ್ ಕ್ಲಾಸ್ ರಾಮಾಯಣ' ಎಂಬುದು ಸಿನಿಮಾ ಹೆಸರಾಗಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

BBK 12: ಪ್ರೋಮೋದಲ್ಲೇ ಹೊಸ ಸೀಸನ್​ನ ಕಾನ್ಸೆಪ್ಟ್ ಬಗ್ಗೆ ಹಿಂಟ್ ಕೊಟ್ಟ ಬಿಗ್ ಬಾಸ್?

ಪ್ರೋಮೋದಲ್ಲೇ ಕಾನ್ಸೆಪ್ಟ್ ಬಗ್ಗೆ ಹಿಂಟ್ ಕೊಟ್ಟ ಬಿಗ್ ಬಾಸ್

ಪ್ರೋಮೋದಲ್ಲಿ ಕರ್ನಾಟಕದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ತುಣುಕು ತೋರಿಸಲಾಗಿದೆ. ಇದರ‌ ಜತೆ ಬಿಗ್‌ ಬಾಸ್ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹವನ್ನು ‌ತೋರಿಸಲಾಗಿದೆ. ಕರ್ನಾಟಕದ ವೈವಿಧ್ಯತೆ ಎತ್ತಿ ಹಿಡಿದಿರುವುದರಿಂದ ಕನ್ನಡಕ್ಕೆ ಮೊದಲ ಆಧ್ಯತೆ ಎಂಬುದು ಗೊತ್ತಾಗಿದೆ. ಹೀಗಾಗಿ ಕರುನಾಡಿಗೆ ಸಂಬಂಧಿಸಿದ ಕಾನ್ಸೆಪ್ಟ್ ಏನಾದರು ಈ ಸೀಸನ್ನಲ್ಲಿ ಇರಲಿದೆಯಾ? ಎಂಬ ಗುಸು ಗುಸು ಕೂಡ ಕೇಳಿಬರುತ್ತಿದೆ.

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಸೃಜನ್‌ ಲೋಕೇಶ್‌ಗೆ ಕೋಟಿಯ ವಂಚನೆ

ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಕೋಟಿ ವಂಚನೆ

ಸೃಜನ್‌ ಲೋಕೇಶ್‌ ಅವರ ಲೋಕೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆಯಿಂದ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಾಲಾ 1 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದರು. ಇದೀಗ ಹಣ ಪಡೆದು ವಾಪಸ್ ನೀಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್‌ ಎಂಬ ಕಂಪೆನಿ ಹೆಸರಿನಲ್ಲಿ ಇವರು ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ.

Bhagya Lakshmi Serial: ಕಾಲೇಜ್ ಬಂಕ್ ಮಾಡಿ ಸಸ್ಪೆಂಡ್ ಆದ ತನ್ವಿ: ಭಾಗ್ಯಾಗೆ ಮತ್ತೊಂದು ಸಂಕಷ್ಟ

ಕಾಲೇಜ್ ಬಂಕ್ ಮಾಡಿ ಸಸ್ಪೆಂಡ್ ಆದ ತನ್ವಿ: ಭಾಗ್ಯಾಗೆ ಸಂಕಷ್ಟ

ತನ್ವಿ ಕ್ಲೋಸ್ ಫ್ರೆಂಡ್ ಒಬ್ಬಳು ಇವತ್ತು ನಾವು ಕಾಲೇಜ್ ಬಂಕ್ ಮಾಡಿ ಹೊರಗಡೆ ಸುತ್ತಾಡೋಕೆ ಹೋಗ್ತಾ ಇದ್ದೀವಿ ಬಾ ಎಂದು ಕರೆದಿದ್ದಾಳೆ. ಆದರೆ, ಮೊದಲಿಗೆ ಇದಕ್ಕೆ ತನ್ವಿ ಒಪ್ಪಲಿಲ್ಲ.. ಇಲ್ಲ ನಾನು ಬರಲ್ಲ.. ನಮ್ಮ ಮನೆಯಲ್ಲಿ ಇದಕ್ಕೆ ಬಿಡಲ್ಲ.. ಗೊತ್ತಾದ್ರೆ ಅಷ್ಟೇ ಕತೆ ಎಂದು ಹೇಳಿದ್ದಾಳೆ.

Loading...