#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
TV Serials
Kannada TRP: ಸರಿಗಮಪದ ಹತ್ತಿರವೂ ಬಾರದ ಮಜಾ ಟಾಕೀಸ್-ಬಾಯ್ಸ್ vs ಗರ್ಲ್ಸ್: ಇಲ್ಲಿದೆ TRP ಲೆಕ್ಕ

ಸರಿಗಮಪದ ಹತ್ತಿರವೂ ಬಾರದ ಮಜಾ ಟಾಕೀಸ್-ಬಾಯ್ಸ್ vs ಗರ್ಲ್ಸ್

ಈ ವರ್ಷದ ಐದನೇ ವಾರದ ಟಿಆರ್ಪಿ ಲೆಕ್ಕ ಹೊರ ಬಿದ್ದಿದೆ. ಕಲರ್ಸ್ ಕನ್ನಡದಲ್ಲಿ ಶುರುವಾದ ಮಜಾ ಟಾಕೀಸ್ಗೆ ಗ್ರ್ಯಾಂಡ್ ಓಪನಿಂದ ದಿನ ಹೇಳಿಕೊಳ್ಳುವಂತಹ ಟಿವಿಆರ್ ಬಂದಿಲ್ಲ. ಕನ್ನಡ ಟಿವಿ ಎಕ್ಸ್ಕ್ಲೂಸಿವ್ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ ಮೊದಲ ಬಾರಿ ಮಜಾ ಟಾಕೀಸ್ಗೆ 4.3 ಟಿವಿಆರ್ ಸಿಕ್ಕಿದೆಯಷ್ಟೆ.

Trivikram BBK 11: ಪಕ್ಕಾ ಕ್ರಿಕೆಟ್ ಶಾಟ್: ತ್ರಿವಿಕ್ರಮ್ ಬ್ಯಾಟಿಂಗ್ ಕಂಡು ಶಾಕ್ ಆದ ಫ್ಯಾನ್ಸ್- VIDEO

ತ್ರಿವಿಕ್ರಮ್ ಬ್ಯಾಟಿಂಗ್ ಕಂಡು ಶಾಕ್ ಆದ ಫ್ಯಾನ್ಸ್- VIDEO

ಎರಡನೇ ಪಂದ್ಯಕ್ಕೆ ತ್ರಿವಿಕ್ರಮ್ ಸಜ್ಜಾಗುತ್ತಿದ್ದಾರೆ. ತ್ರಿವಿಕ್ರಮ್ ಅಧಿಕೃತವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೇರಿಕೊಂಡಿದ್ದು, ಭರ್ಜರಿ ಸ್ವಾಗತ ಕೂಡ ಸಿಕ್ಕಿದೆ. ತ್ರಿವಿಕ್ರಮ್ ಸಿಸಿಎಲ್ ಪ್ರ್ಯಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್‌ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತ್ರಿವಿಕ್ರಮ್ ಪ್ರಾಕ್ಟಿಸ್ ಮಾಡುವ ವಿಡಿಯೋವನ್ನು ಶೇರ್ ಮಾಡಲಾಗಿದೆ.

Bhagya Lakshmi Serial: ಎಲ್ಲೂ ಕೆಲಸ ಸಿಗದೆ ಜೋಕರ್ ವೇಷ ತೊಟ್ಟಳು ಭಾಗ್ಯಾ, ರೋಚಕ ಘಟ್ಟದತ್ತ ಭಾಗ್ಯಲಕ್ಷ್ಮೀ ಧಾರಾವಾಹಿ

ಎಲ್ಲೂ ಕೆಲಸ ಸಿಗದೆ ಜೋಕರ್ ವೇಷ ತೊಟ್ಟಳು ಭಾಗ್ಯಾ

ಕೆಲವು ಕಡೆ ಕೆಲಸ ಇದೆಯಾ ಎಂದು ಭಾಗ್ಯಾ ಕೇಳಿಕೊಂಡು ಹೋಗುತ್ತಾಳೆ.. ಆದ್ರೆ ಅವರೆಲ್ಲ ಇಲ್ಲಿ ಕೆಲಸ ಕೋಡೋಕೆ ಸಾಧ್ಯ ಇಲ್ಲ ಎಂದೇ ಹೇಳುತ್ತಾರೆ. ಕೊನೆಗೆ ಬೇಜಾರಿನಲ್ಲಿ ಭಾಗ್ಯಾ ನಡೆದುಕೊಂಡು ಹೋಗುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ಅಂಗಡಿಯ ಮುಂದೆ ನೃತ್ಯ ಮಾಡುತ್ತಿರುವುದನ್ನು ನೋಡುತ್ತಾಳೆ.

Hanumantha, BBK 11: ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ ನೋಡಿ

ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ

ಇದೀಗ ಹನುಮಂತ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಅವರು ಭಾಗಿ ಆಗಿದ್ದರು.

Ugramm Manju: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಗ್ರಂ ಮಂಜು: ಮುಗಿಬಿದ್ದ ಫ್ಯಾನ್ಸ್

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಗ್ರಂ ಮಂಜು: ಮುಗಿಬಿದ್ದ ಫ್ಯಾನ್ಸ್

ಬಿಗ್ ಬಾಸ್ನಿಂದಲೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಉಗ್ರಂ ಮಂಜು ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ಉಗ್ರಂ ಮಂಜು ತಮ್ಮ ಸ್ನೇಹಿತರ ಜೊತೆಗೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ಮಂಜು ಅವರನ್ನು ನೋಡುತ್ತಿದ್ದಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಫ್ಯಾನ್ಸ್ ಮುಗಿ ಬಿದ್ದಿದ್ದರು.

Bhagya Lakshmi Serial: ಇವತ್ತು ಬಿದ್ದಿರೊ ಭಾಗ್ಯಾ ನಾಳೆ ತಲೆ ಎತ್ತುತ್ತಾಳೆ ನೋಡು: ಕನ್ನಿಕಾಗೆ ಚಾಲೆಂಜ್ ಮಾಡಿದ ಭಾಗ್ಯಾ

ಇವತ್ತು ಬಿದ್ದಿರೊ ಭಾಗ್ಯಾ ನಾಳೆ ತಲೆ ಎತ್ತುತ್ತಾಳೆ ನೋಡು

ಸಿಂಹ ಯಾವತ್ತೂ ನ್ಯಾಯದ ದಾರಿಯಲ್ಲೇ ಬದುಕತ್ತೆ.. ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ.. ಇವತ್ತು ಬಿದ್ದಿರೋ ಭಾಗ್ಯಾ ನಾಳೆ ಎಲ್ಲರ ಮುಂದೆ ತಲೆ ಎತ್ತೋದನ್ನ ನೋಡಲು ತಯಾರಾಗಿರು ಎಂದು ಚಾಲೆಂಜ್ ಮಾಡಿ ಅತ್ತೆ-ಮಾವನನ್ನು ಅಲ್ಲಿಂದ ಕರೆದುಕೊಂಡು ಹೊರಟಿದ್ದಾಳೆ.

Rajath Kishan: ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ

ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ

ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದ ಬಳಿಕ ಸಂಭ್ರಮಿಸಿದ ಸಾನ್ವಿ ಸುದೀಪ್ ಗ್ರೂಪ್ ಫೋಟೋಕ್ಕೆ ಪೋಸ್ ಕೊಡಲು ಮುಂದಾಗಿದ್ದಾರೆ. ದೀಪಿಕಾ ದಾಸ್‌, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಜೊತೆ ಸಾನ್ವಿ ಸುದೀಪ್‌ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ರಜತ್‌, ಕೈಯಲ್ಲಿ ವಿಕ್ಟರಿ ಸಿಂಬಲ್ ಹಿಡಿದು ಪೋಸ್ ಕೊಟ್ಟರು.

Trivikram BBK 11: ಲವ್ ಇತ್ತು-ಬ್ರೇಕಪ್ ಆಯ್ತು-ಈಗ ಸಿಂಗಲ್: ಪ್ರೀತಿಯ ಗುಟ್ಟು ರಟ್ಟು ಮಾಡಿದ ತ್ರಿವಿಕ್ರಮ್

ಲವ್ ಇತ್ತು-ಬ್ರೇಕಪ್ ಆಯ್ತು-ಈಗ ಸಿಂಗಲ್: ತ್ರಿವಿಕ್ರಮ್

ಈಗಲೂ ಅನೇಕರು ತ್ರಿವಿಕ್ರಮ್ ಅವರ ಗರ್ಲ್ ಫ್ರೆಂಡ್ ಭವ್ಯಾ ಗೌಡ ಅಂತಲೇ ಅಂದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಸ್ವತಃ ತ್ರಿವಿಕ್ರಮ್ ಅವರೇ ನಾವಿಬ್ಬರು ಉತ್ತಮ ಸ್ನೇಹಿತರು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇದೀಗ ತ್ರಿವಿಕ್ರಮ್ ಅವರು ತಮ್ಮ ಹಳೇಯ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

Vaishnavi Gowda: ಜಾಹೀರಾತು ವಿಡಿಯೊ ಶೇರ್‌ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ವೈಷ್ಣವಿ ಗೌಡ

ಜಂಗ್ಲಿ ರಮ್ಮಿ ಆಪ್ ಪ್ರಚಾರ ಮಾಡಿ ಟ್ರೋಲ್‌ಗೆ ಗುರಿಯಾದ ಖ್ಯಾತ ನಟಿ

ವೈಷ್ಣವಿ ಗೌಡ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತಾ ಪಾತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಇವರು ಇದೀಗ ರಮ್ಮಿ ಜಾಹೀರಾತು ವಿಡಿಯೊ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರೆ.

Karthik Mahesh: ಬಿಗ್ ಬಾಸ್​ನಿಂದ ಬಂದ ಹಣದಿಂದ ಹೊಸ ಬ್ಯುಸಿನೆಸ್ ಶುರು ಮಾಡಿದ ಕಾರ್ತಿಕ್‌ ಮಹೇಶ್‌

ಬಿಗ್ ಬಾಸ್​ನಿಂದ ಬಂದ ಹಣದಿಂದ ಹೊಸ ಬ್ಯುಸಿನೆಸ್ ಶುರು ಮಾಡಿದ ಕಾರ್ತಿಕ್‌

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಇದೀಗ ನಟನೆಯ ಜತೆಗೆ ಹೊಸದಾದ ಉದ್ಯಮವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಾಹಸಕ್ಕೆ ಅವರ ಅಮ್ಮನೂ ಜತೆ ನಿಂತಿದ್ದಾರೆ. ಸೋಡಾ ಬಾಟಲ್‌ ಉದ್ಯಮವನ್ನು ಕಾರ್ತಿಕ್‌ ಮಹೇಶ್‌ ಆರಂಭಿಸಿದ್ದಾರೆ.

Bhagya Lakshmi Serial: ಅತ್ತೆ-ಮಾವನನ್ನು ಹೀಯಾಲಿಸಿದ ಕನ್ನಿಕಾಳ ಕೆನ್ನೆಗೆ ಬಾರಿಸಿದ ಭಾಗ್ಯಾ

ಅತ್ತೆ-ಮಾವನನ್ನು ಹೀಯಾಲಿಸಿದ ಕನ್ನಿಕಾಳ ಕೆನ್ನೆಗೆ ಬಾರಿಸಿದ ಭಾಗ್ಯಾ

ಕನ್ನಿಕಾ ಆಫೀಸ್‌ ವಿಳಾಸವನ್ನು ಹಿತಾ ಮೂಲಕ ಪೂಜಾ ತೆಗೆಸಿಕೊಡುತ್ತಾಳೆ. ಸಿಕ್ಕ ಕೂಡಲೇ, ಧರ್ಮರಾಜ್ ಬಳಿ ಕಾರ್ ತೆಗೆಯಲು ಕುಸುಮಾ ಹೇಳುತ್ತಾಳೆ. ಕುಸುಮಾ ಕಾರಿನಲ್ಲಿ ಧರ್ಮರಾಜ್ ಜತೆ ಕನ್ನಿಕಾ ಆಫೀಸ್‌ಗೆ ಹೊರಡುತ್ತಾಳೆ. ಯಾರು ಹೇಳಿದರೂ ಕುಸುಮಾ ಕೇಳುವುದಿಲ್ಲ.

Anusha Rai-Trivikram: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನುಷಾ ರೈ-ತ್ರಿವಿಕ್ರಮ್: ಹಗ್ ಮಾಡುತ್ತಿರುವ ವಿಡಿಯೋ ವೈರಲ್

ಅನುಷಾ ರೈ-ತ್ರಿವಿಕ್ರಮ್ ಹಗ್ ಮಾಡುತ್ತಿರುವ ವಿಡಿಯೋ ವೈರಲ್

ಬಂದ ಕೂಡಲೇ ತ್ರಿವಿಕ್ರಮ್ ಅವರನ್ನು ಹಗ್ ಮಾಡಿದ ಅನುಷಾ ರೈ ಇಬ್ಬರೂ ಕೆಲಹೊತ್ತು ಮಾತನಾಡಿದರು. ಇವರಿಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ತ್ರಿವಿಕ್ರಮ್-ಅನುಷಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.

Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್

ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್

ಎರಡನೇ ರನ್ನರ್‌ ಅಪ್‌ ಆಗಿ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ರಜತ್ ಕಿಶನ್ಗೆ ಈಗ ಎಲ್ಲಿ ಹೋದರೂ ಅಭಿಮಾನಿಗಳಿದ್ದಾರೆ. ಆದರೆ, ಇವರು ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಯಂತೆ. ಸಂದರ್ಶನವೊಂದರಲ್ಲಿ ಇವರಿಬ್ಬರ ಬಗ್ಗೆ ಮಾತನಾಡಿದ ರಜತ್ ಏನು ಹೇಳಿದ್ದಾರೆ ನೋಡಿ.

Hanumantha, BBK 11: ಇನ್ನೂ 50 ಲಕ್ಷ ಸಿಕ್ಕಿಲ್ಲ: ವೇದಿಕೆ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಹನುಮಂತ

ಇನ್ನೂ 50 ಲಕ್ಷ ಸಿಕ್ಕಿಲ್ಲ: ವೇದಿಕೆ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಹನುಮಂತ

ಹನುಮಂತು ದಾಖಲೆಯ 5 ಕೋಟಿ 23 ಲಕ್ಷದ 89 ಸಾವಿರದ 318 (5,23,89,318) ವೋಟ್ಸ್ ಅನ್ನು ಪಡೆದುಕೊಂಡು 50 ಲಕ್ಷದ ಜೊತೆ ಬಿಗ್ ಬಾಸ್ ಟ್ರೋಫಿ ಪಡೆದುಕೊಂಡರು. ಆದರೆ ಅಸಲಿ ವಿಚಾರ ಅಂದ್ರೆ ಹನುಮಂತನಿಗೆ ಇಲ್ಲಿವರೆಗೆ ಹಣ ಕೈಸೇರಲೇ ಇಲ್ವಂತೆ. ಈ ವಿಚಾರವನ್ನು ಕಾರ್ಯಕ್ರಮದ ವೇದಿಕೆಯಲ್ಲೇ ಹನುಮಂತ ಹೇಳಿದ್ದಾರೆ.

Bhagya Lakshmi Serial: ತಾಂಡವ್​ನ ಎಲ್ಲ ಪ್ಲ್ಯಾನ್ ನೀರಲ್ಲ ಹೋಮ ಮಾಡಿದ ಶ್ರೇಷ್ಠಾ

ತಾಂಡವ್​ನ ಎಲ್ಲ ಪ್ಲ್ಯಾನ್ ನೀರಲ್ಲ ಹೋಮ ಮಾಡಿದ ಶ್ರೇಷ್ಠಾ

ಮಾಸ್ಟರ್ ಪ್ಲ್ಯಾನ್ ಮಾಡಿ ಆ ತನ್ವಿನ ನನ್ನ ಕಡೆ ಎಳ್ಕೊಳೋಣ ಅಂತ ಅಂದುಕೊಂಡ್ರೆ ಎಲ್ಲ ಹಾಳು ಮಾಡಿ ಬಿಟ್ಟೆ.. ನನ್ನ ಮನೆಯವರನ್ನು ನನ್ನ ಸೈಡ್ ಮಾಡೋದಕ್ಕೆ ಫಸ್ಟ್ ಸ್ಟೆಪ್ ಆಗಿತ್ತು ಇದು.. ಎಲ್ಲ ನೀನು ಆಳು ಮಾಡಿ ಬಿಟ್ಟೆ ಎಂದು ಶ್ರೇಷ್ಠಾ ಮೇಲೆ ಸಿಕ್ಕಾಪಟ್ಟೆ ರೇಗಾಡಿದ್ದಾನೆ ತಾಂಡವ್.

Boys vs Girls: ನೀನು ಬಾಸ್ ಅಲ್ಲ.. ಕೂಸು: ವೇದಿಕೆ ಮೇಲೆ ಚೈತ್ರಾ ವಿರುದ್ಧ ಮತ್ತೆ ರೊಚ್ಚಿಗೆದ್ದ ರಜತ್

ನೀನು ಬಾಸ್ ಅಲ್ಲ.. ಕೂಸು: ಚೈತ್ರಾ ವಿರುದ್ಧ ಮತ್ತೆ ರೊಚ್ಚಿಗೆದ್ದ ರಜತ್

ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಇದೀಗ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮುಖಾಮುಖಿಯಾಗಿದ್ದಾರೆ. ಗ್ರ್ಯಾಂಡ್ ಓಪನಿಂದ ದಿನ ಕೂಡ ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು, ರಜತ್‌ಗೆ ಪ್ರೀತಿಯ ಬಾಸ್‌ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದರು.

Gauthami Jadav: ಮುಂದುವರೆದ ಗೌತಮಿ ಜಾಧವ್ ಟೆಂಪಲ್ ರನ್: ಕನಕನ ಕಿಂಡಿಯಲ್ಲಿ ಬಿಗ್ ಬಾಸ್ ಸ್ಪರ್ಧಿ

ಮುಂದುವರೆದ ಗೌತಮಿ ಟೆಂಪಲ್ ರನ್: ಕನಕನ ಕಿಂಡಿಯಲ್ಲಿ ಬಿಗ್ ಬಾಸ್ ಸ್ಪರ್ಧಿ

ಗೌತಮಿ ಜಾಧವ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಉಡುಪಿಗೆ ಭೇಟಿ ಕೊಟ್ಟು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Aishwarya Shindogi: ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ

ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ

ಬಿಗ್ ಬಾಸ್ ಮನೆಯಿಂದ ಬಂದಾಗಿನಿಂದ ಐಶ್ವರ್ಯ ಅವರು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಆದರೆ, ಮದುವೆ ವಿಚಾರ ಬಂದಾಗ ಸೈಲೆಂಟ್ ಆಗುತ್ತಿದ್ದರು. ಇದರಲ್ಲಿ ಶಿಶಿರ್ ಶಾಸ್ತ್ರೀ ಹೆಸರು ಕೂಡ ಕೇಳಿಬಂದಿತ್ತು. ಇದೀಗ ಮತ್ತೆ ಐಶ್ವರ್ಯಾ ಮದುವೆ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಮೊದಲ ಬಾರಿಗೆ ಉತ್ತರಿಸಿದ್ದಾರೆ.

Bhagya Lakshmi Serial: ಕಂಡವರ ಗಂಡನ್ನ ಕಿತ್ಕೊಂಡು ಬದುಕುತ್ತಿರುವವಳು ನೀನು: ಶ್ರೇಷ್ಠಾಳ ಮೈಚಳಿ ಬಿಡಿಸಿದ ಭಾಗ್ಯಾ

ಶ್ರೇಷ್ಠಾಳ ಮೈಚಳಿ ಬಿಡಿಸಿದ ಭಾಗ್ಯಾ

ಶ್ರೇಷ್ಠಾಳ ಮಾತು ಕೇಳುವಷ್ಟು ಕೇಳಿದ ಭಾಗ್ಯಾ ತಾಳ್ಮೆ ಕಳೆದುಕೊಂಡು, ನೀನು ಮರಿಯಾದೆ ಬಗ್ಗೆ ಮಾತಾಡ್ತಾ ಇದ್ದೀಯಾ.. ಇಷ್ಟು ದಿನ ಬೇರೆಯವರ ಸಂಸಾರವನ್ನು ಹಾಳು ಮಾಡಿದವಳು ಈಗ ಇನ್ನೊಬ್ಬರ ಸಂಸಾರದ ಬಗ್ಗೆ ಪಾಠ ಹೇಳಿ ಕೊಡ್ತಾ ಇದ್ದೀಯಾ.. ಕಂಡವರ ಗಂಡನ್ನ ಕಿತ್ಕೊಂಡು ಬದುಕುತ್ತಿರುವವಳು ನೀನು ಎಂದು ಹೇಳಿದ್ದಾಳೆ.

Gauthami Jadav, BBK 11: ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್

ಮಂಜುವನ್ನು ಕರೆದುಕೊಂಡು ಶಕ್ತಿ ದೇವತೆ ಬಳಿ ತೆರಳಿದ ಗೌತಮಿ: ಫೋಟೋ ವೈರಲ್

ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಆಚೆ ಬಂದ ತಕ್ಷಣ ಗೌತಮಿ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇದರ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು ಕೂಡ. ಇದೀಗ ಎರಡನೇ ಬಾರಿಗೆ ವನದುರ್ಗಾ ದೇವಸ್ಥಾನಕ್ಕೆ ಗೌತಮಿ ಭೇಟಿ ಕೊಟ್ಟಿದ್ದಾರೆ ವಿಶೇಷ ಎಂದರೆ ಈ ಬಾರಿ ಗೆಳಯ ಉಗ್ರಂ ಮಂಜು ಅವರು ಕೂಡ ಇವರೊಂದಿಗೆ ತೆರಳಿದ್ದಾರೆ.

Maja Talkies: ಮಜಾ ಟಾಕೀಸ್ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಯಾರೆಲ್ಲ ಬಂದಿದ್ದಾರೆ ನೋಡಿ

ಮಜಾ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಯಾರೆಲ್ಲ ಬಂದಿದ್ದಾರೆ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೌತಮಿ ಜಾಧವ್, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಈ ವಾರದ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಲ್ವರ ವಿಡಿಯೋ ವೈರಲ್ ಆಗಿದೆ. ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಭವ್ಯಾ ಗೌಡ ಮಿಂಚಿದ್ದಾರೆ.

Sangeetha Sringeri: ಸಂಗೀತಾ ಶೃಂಗೇರಿ ಹಾಟ್ ಫೋಟೋ ಕಂಡು ಬೆರಗಾದ ಫ್ಯಾನ್ಸ್

ಸಂಗೀತಾ ಶೃಂಗೇರಿ ಹಾಟ್ ಫೋಟೋ ಕಂಡು ಬೆರಗಾದ ಫ್ಯಾನ್ಸ್

ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಅಲ್ಲಿಂದ ಹೊರ ಬಂದ ಮೇಲೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಇವರ ಹೊಸ ಫೋಟೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Bhagya Lakshmi Serial: ಭಾಗ್ಯಾಳನ್ನು ನಯವಂಚಕಿ ಎಂದಿದ್ದಕ್ಕೆ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ ತಾಂಡವ್

ಭಾಗ್ಯಾಳನ್ನು ನಯವಂಚಕಿ ಎಂದಿದ್ದಕ್ಕೆ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ ತಾಂಡವ್

ಶ್ರೇಷ್ಠಾ, ಭಾಗ್ಯಾ ಇರುವ ಮನೆಗೆ ಹೋಗಿ ಹಾಡು ಹಗಲೇ ನೀನು ನನ್ನ ಮನೇನ ನೀನು ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ ಎನ್ನುತ್ತಾಳೆ.

Gold Suresh: ಚೈತ್ರಾ ಬಳಿಕ ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು

ಚೈತ್ರಾ ಬಳಿಕ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು

ನಿನ್ನೆಯಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಗೋಲ್ಡ್ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ಹಾಗೂ ಚೈತ್ರಾ ಭೇಟಿ ನೀಡಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಇದೀಗ ಇತರೆ ಬಿಗ್ ಬಾಸ್ ಸ್ಪರ್ಧಿಗಳು ಸುರೇಶ್ ಅವರ ಆರೋಗ್ಯ ವಿಚಾರಿಸಿದ್ದಾರೆ.