ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TV Serials

Karna Serial: ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು ; ಒಂದಾದ್ರು ದೇವರೇ ಮಾಡಿದ ಜೋಡಿ!

ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು ; ಒಂದಾದ್ರು ದೇವರೇ ಮಾಡಿದ ಜೋಡಿ!

Karna Serial: ರಮೇಶ್‌ ಹೀರೊ ಹೀರೋಯಿನ್‌ ವಿರುದ್ಧ ಆಗಾಗ್ಗ ರಣತಂತ್ರ ರೂಪಿಸುತ್ತಿರುತ್ತಾನೆ. ಅರ್ಜುನ್ ಎಂಬ ಹೊಸ ಬಾಣ ಬಿಟ್ಟಿದ್ದ. ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ರಮೇಶ್‌ ನಿಧಿಗಾಗಿ ಹುಡುಗನ ಕರೆಸಿದ್ದ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದ. ಇದೀಗ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿದೆ. ದೇವರೇ ಮಾಡಿದ ಜೋಡಿ ಒಂದಾಗಿದೆ. ತ್ಯಾಗ ಮಾಡಿದ ನಿಧಿಗೆ ಅಕ್ಕ ನಿತ್ಯಾ ಕರ್ಣನನ್ನು ಬಿಟ್ಟುಕೊಟ್ಟು ಒಂದಾಗುವಂತೆ ಮಾಡಿದ್ದಾಳೆ.

Amruthadhaare Serial: ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

Amruthadhaare Serial:ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ.ಆಕೆಯ ಸಹಾಯಕ್ಕೆ ಗೌತಮ್‌ ಬರಲಿದ್ದಾನೆ. ಆನಂದ್‌ ಕೂಡ ಮಾವನಿಗೆ ಈ ವಿಚಾರ ಗೌತಮ್‌ಗೆ ಹೇಳದಂತೆ ಇರಲು ಹೇಳಿದ್ದರು. ಮಾವ ಗೌತಮ್‌ಗೆ ಈ ವಿಚಾರ ತಲುಪಿಸಿದ್ದಾನೆ. ಇದೀಗ ಶಕುಂತಲಾ ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುವಂತಾಗಿದೆ.

Amruthadhaare Serial: ಗೌತಮ್ - ಭೂಮಿಕಾ ಪ್ರೀತಿ ಸವಾರಿ; ಅತ್ತ ಜಯದೇವ್ ಬಾಳಲ್ಲಿ ಕತ್ತಲು

ಗೌತಮ್ - ಭೂಮಿಕಾ ಪ್ರೀತಿ ಸವಾರಿ; ಅತ್ತ ಜಯದೇವ್ ಬಾಳಲ್ಲಿ ಕತ್ತಲು

Amruthadhaare Serial: ಭೂಮಿಕಾಗೆ ಈಗ ಗೌತಮ್‌ ಸಾಥ್‌ ಕೊಟ್ಟು ಸ್ಕೂಲ್‌ ಜವಬ್ಧಾರಿ ವಹಿಸಿದ್ದಾನೆ. ಅದಕ್ಕೂ ಮುಂಚೆ ಭೂಮಿಕಾ ಜೊತೆ ಒಳ್ಳೆಯ ಸಮಯ ಕಳೆದಿದ್ದಾನೆ. ಅತ್ಯಂತ ಪ್ರೀತಿಯಿಂದ ಜೋಡಿ ಬೈಕ್‌ ರೈಡ್‌ ಮಾಡಿದೆ. ಗೌತಮ್ - ಭೂಮಿಕಾ ಪ್ರೀತಿ ಸವಾರಿ ಕಂಡು ಪ್ರೇಕ್ಷಕರು ಖುಷ್‌ ಆಗಿದ್ದಾರೆ. ಮಕ್ಕಳ ಬಳಿ ಪರ್ಮಿಷನ್‌ ಪಡೆದುಕೊಂಡು. ಬೈಕ್‌ನಲ್ಲಿ ಭೂಮಿಕಾರನ್ನ ಕರೆದುಕೊಂಡು ಹೋಗಿದ್ದಾನೆ ಗೌತಮ್‌.

Kannada Serial: ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರೂ ಧಾರಾವಾಹಿಗಳ "ತ್ರಿವೇಣಿ ಸಂಗಮ"

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರೂ ಧಾರಾವಾಹಿಗಳ ತ್ರಿವೇಣಿ ಸಂಗಮ

Star suvarna: ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು 'ಮಹಾಸಂಗಮ' ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ "ತ್ರಿವೇಣಿ ಸಂಗಮ" ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

Bigg Boss Marathi: ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ತನ್ವಿ! ಗೆದ್ದ ಹಣ ಎಷ್ಟು ?

ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ತನ್ವಿ! ಗೆದ್ದ ಹಣ ಎಷ್ಟು ?

Bigg Boss Marathi: 98 ದಿನಗಳ ನಂತರ ಈ ಕಾರ್ಯಕ್ರಮ ಅಂತ್ಯವಾಗಿದ್ದು ತನ್ವಿ ಕೋಲ್ತೆ ಈ ಬಾರಿಯ ''ಬಿಗ್ ಬಾಸ್'' ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ. ''ಘಡಗೆ ಆ್ಯಂಡ್ ಸನ್ಸ್''.. ''ಮೋಲ್ಕರಿನ್ ಬಾಯಿ''.. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ತನ್ವಿ, ''ಲಕ್ಷ್ಮಿ ನಿವಾಸ್'' ಧಾರಾವಾಹಿಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದರು.

Amruthadhaare Serial: ಶಕುಂತಲಾ ಆಟಕ್ಕೆ ಬಿತ್ತು ಬ್ರೇಕ್; ಭೂಮಿ-ಗೌತಮ್‌ ಗೆದ್ದಾಯ್ತು!

ಶಕುಂತಲಾ ಆಟಕ್ಕೆ ಬಿತ್ತು ಬ್ರೇಕ್; ಭೂಮಿ-ಗೌತಮ್‌ ಗೆದ್ದಾಯ್ತು!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಭೂಮಿಕಾ ಹಾಗೂ ಗೌತಮ್‌ ಈಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಶಕುಂತಲಾ ಹಾಗೂ ಜೈದೇವ್‌ಗೆ ಹಿನ್ನಡೆ ಆಗ್ತಾ ಇದ್ದರೆ, ಗೌತಮ್‌ ಕುಟುಂಬ ಬೆಳೆಯುತ್ತಲೇ ಇದೆ. ಶಕುಂತಲಾ ಆಟಕ್ಕೆ ಸದ್ಯ ಬ್ರೇಕ್‌ ಬಿದ್ದಿದಂತಾಗಿದೆ.

Annayya Serial: ತಂಗಿ ಜೀವದ ಜೊತೆ ಆಟ ಆಡಿದ ಜಿಮ್ ಸೀನನನ್ನು ಶಿವಣ್ಣ ಸುಮ್ನೆ ಬಿಡೋ‌ನಲ್ಲ!

ತಂಗಿ ಜೀವದ ಜೊತೆ ಆಟ ಆಡಿದ ಜಿಮ್ ಸೀನನನ್ನು ಶಿವಣ್ಣ ಸುಮ್ನೆ ಬಿಡೋ‌ನಲ್ಲ!

Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟೂ ದಿನ ಪಿಂಕಿ ಹಾಗೂ ರಶ್ಮಿ, ಸೀನ ವಿಚಾರವನ್ನು ಅಣ್ಣನಿಂದ ಗುಟ್ಟಾಗಿ ಇರಿಸಿದ್ದಳು ಪಾರು. ಆದರೀಗ ಎಲ್ಲ ಸೀಕ್ರೆಟ್‌ ಬಯಲಿಗೆ ಬಂದಿದೆ. ಗುಂಡು ಜೀವದ ಜೊತೆ ಆಟ ಆಡಿದ ಜಿಮ್ ಸೀನನನ್ನ ಶಿವಣ್ಣ ಸುಮ್ನೆ ಬಿಡೋ‌ನಲ್ಲ. ಈ ಪ್ರೋಮೋ ಔಟ್‌ ಆಗಿದೆ.

Lavanya Bhardwaj: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘ಶ್ರೀರಸ್ತು ಶುಭಮಸ್ತು’ ಖ್ಯಾತಿಯ ಲಾವಣ್ಯ ಭಾರಧ್ವಜ್

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನಟಿ ಲಾವಣ್ಯ ಭಾರಧ್ವಜ್

Lavanya Bhardwaj: ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದ ನಟಿ ಲಾವಣ್ಯ ಭಾರಧ್ವಜ್ .ಶ್ರೀರಸ್ತು ಶುಭಮಸ್ತು’ ಮುಕ್ತಾಯಗೊಂಡ ಬಳಿಕ ಲಾವಣ್ಯ ಭಾರಧ್ವಜ್ ತೆಲುಗಿನ ‘ಇಲ್ಲುಇಲ್ಲಲು ಪಿಲ್ಲಲು’ ಧಾರಾವಾಹಿಯಲ್ಲಿ ಪ್ರೇಮಾ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು ಲಾವಣ್ಯ. ಧಾರಾವಾಹಿಯಿಂದ ಲಾವಣ್ಯ ಹೊರಬಂದ ಬಳಿಕ ತಾಯಿಯಾಗಲಿದ್ದಾರೆ ಎಂಬ ವದಂತಿ ವೈರಲ್‌ ಆಗಿತ್ತು.

Amruthadhaare Serial: ಗೌತಮ್ ಮನೆ ತುಂಬಾ ಮಂದಹಾಸ ; ಮಂಕಾಗಿದೆ ಜೇಡಿಯ ಅಟ್ಟಹಾಸ!

ಗೌತಮ್ ಮನೆ ತುಂಬಾ ಮಂದಹಾಸ ; ಮಂಕಾಗಿದೆ ಜೇಡಿಯ ಅಟ್ಟಹಾಸ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್‌ ಅಟ್ಟಹಾಸ ಮಂಕಾಗಿದೆ. ಗೌತಮ್‌ ಮಾತ್ರ ದಿನೇ ದಿನೇ ಗೆದ್ದು ಬೀಗುತ್ತಿದ್ದಾನೆ. ಗೌತಮ್ ಮತ್ತೆ ಶಕುಂತಲಾಗೆ ಆಶ್ರಯ ನೀಡಿದರು ನೀಡಬಹುದು. ಲಕ್ಷ್ಮೀಕಾಂತ್‌ಗೆ ಆದಂತೆ ಶಕುಂತಲಾಗೆ ಕೂಡ ಜ್ಞಾನೋದಯವಾದರೂ ಆಗಬಹುದು. ಹಾಗೊಂದು ವೇಳೆ ಶಕುಂತಲಾ ನಿಜಕ್ಕೂ ಗೌತಮ್ ಬಳಿ ಹೋದರೆ ಜೈದೇವ್ ಸುಮ್ಮನೆ ಇರುತ್ತಾನಾ? ಅನ್ನೋದು ಪ್ರೇಕ್ಷಕರಲ್ಲಿ ಇರೋ ಕುತೂಹಲ.

Amruthadhaare Serial:  ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ;  ಗೌತಮ್ - ಭೂಮಿಕಾ ಜೋಡಿ ಕಂಡು ವೀಕ್ಷಕರು ಖುಷ್‌!

Amruthadhaare Serial: ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್‌ ದರ್ಪ ಮಿತಿ ಮೀರುತ್ತಿದೆ. ಇದರ ನಡುವೆಯೂ ಗೌತಮ್‌ ತನ್ನ ಗುರಿ ಮಾತ್ರ ಮರೆತಿಲ್ಲ. ಜೈದೇವ್‌ ಎಷ್ಟೇ ತೊಂದರೆ ಕೊಟ್ಟರೂ ಗೌತಮ್‌ ಗೆಲ್ಲುತ್ತಲೇ ಇದ್ದಾನೆ. ಈಗ ಭೂಮಿಕಾಗೂ ಸಾಥ್‌ ಕೊಡುತ್ತಿದ್ದಾನೆ ಗೌತಮ್‌.

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ? ಸೀರಿಯಲ್‌ ಮುಗಿಯೋ ಟೈಂ ಬಂದೇ ಬಿಡ್ತಾ? Video

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ?

Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಗೌತಮ್ ದಿವಾನ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಜೇಶ್ ‌ನಟರಂಗ ನಿರ್ಮಾಪಕರಾಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವೇಳೆ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಸೀರಿಯಲ್‌ ಕುರಿತು ರಾಜೇಶ್ ನಟರಂಗ ಮಾತನಾಡಿದ್ದಾರೆ.

Amruthadhaare Serial: ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ; ಕೇಡಿ ಜೇಡಿಯ ಅಟ್ಟಹಾಸ!

ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ; ಕೇಡಿ ಜೇಡಿಯ ಅಟ್ಟಹಾಸ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್‌ ಅಟ್ಟಹಾಸ ಮೀತಿ ಮೀರಿ ಹೋಗಿದೆ. ಮಗ ಮಗ ಅಂತ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದ ಶಕುಂತಲಾ ಪತನ ಶುರು ಆಗಿದ್ದಾಗಿದೆ. ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್‌ . ಕೆಡಿ ವರ್ತನೆಗೆ ಶಕುಂತಲಾ ವಿಲ ವಿಲ ಒದ್ದಾಡಿದ್ದಾಳೆ.

Karna Serial: ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ತಳಮಳ!

ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ತಳಮಳ!

Karna Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು. ಆದರೆ ಈಗ ಆಗಿದ್ದೇ ಬೇರೆ.

Amruthadhaare Serial: ಗೌತಮ್ ಫೈನಲ್ ಜಡ್ಜ್‌ಮೆಂಟ್ ಕೊಡದೆ ಕೇಡಿ ಜೈದೇವ್‌ ಸುಮ್ಮನೆ ಇರೋದೇ ಇಲ್ಲ!

ಗೌತಮ್ ಫೈನಲ್ ಜಡ್ಜ್‌ಮೆಂಟ್ ಕೊಡದೆ ಕೇಡಿ ಜೈದೇವ್‌ ಸುಮ್ಮನೆ ಇರೋದೇ ಇಲ್ಲ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಈಗ ಗೌತಮ್‌ ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ತನ್ನ ಕುತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌ . ಈಗ ಭೂಮಿ ಕೂಡ ಗೌತಮ್‌ಗೆ ಈ ಬಗ್ಗೆ ಪ್ರಶ್ನೆ ಇಟ್ಟಿದ್ದಾಳೆ.

Annayya Serial: ಕರುಳು ಬಳ್ಳಿಗಳ ಒಂದಾಗಿಸೋಕೆ ಪಾರು ನಾನಾ ಪಾತ್ರ; ಪಾಪ ಶಿವು ಬಡವಾಗ್ತಿದ್ದಾನೆ!

Annayya Serial: ಕರುಳು ಬಳ್ಳಿಗಳ ಒಂದಾಗಿಸೋಕೆ ಪಾರು ನಾನಾ ಪಾತ್ರ

Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಮ್ಮ-ಮಗ ಒಂದಾಗೋ ಸಮಯ ಹತ್ತಿರ ಬರುತ್ತಿದೆ. ಶಾರದಮ್ಮ ಹಾಗೂ ಶಿವುನ ಒಂದು ಮಾಡಲು ಪಾರು ಹರಸಾಹಸ ಪಡುತ್ತಿದ್ದಾಳೆ. ಬೇಕು ಅಂತಲೇ ಅತ್ತೆ ಜೊತೆ ಜಗಳಕ್ಕೆ ನಿಂತಿದ್ದಾಳೆ ಪಾರು.

Amruthadhaare Serial: ಕೇಡಿ ಎಷ್ಟೇ ಹಾರಾಡಿದ್ರೂ, ಕೊನೆಗೆ ಗೆಲ್ಲೋದು ಮಾತ್ರ ಗೌತಮ್ ದಿವಾನ್!

Amruthadhaare: ಜೈದೇವ್‌ ಎಷ್ಟೇ ಹಾರಾಡಿದ್ರೂ, ಗೆಲ್ಲೋದು ಮಾತ್ರ ಗೌತಮ್!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕುತಂತ್ರ ನಡೆಯುತ್ತಲೇ ಇದೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌.

Karna Serial: ನಿಧಿನ ವರಿಸೋದಕ್ಕೆ ಬಂದಿದ್ದಾನೆ ಅರ್ಜುನ; ಕರ್ಣ ಬದುಕಲ್ಲಿ ಶುರುವಾಯ್ತು ಪ್ರೇಮ ಯುದ್ಧ!

Karna Serial: ನಿಧಿನ ವರಿಸೋದಕ್ಕೆ ಬಂದಿದ್ದಾನೆ ಅರ್ಜುನ!

Karna Serial : ಕರ್ಣ ಸೀರಿಯಲ್​ ನಲ್ಲಿ ಸದ್ಯ ಭಾರಿ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಮತ್ತು ನಿಧಿ ಒಂದಾಗಬೇಕು ಎಂದು ಎಲ್ಲರೂ ಕಾಯುತ್ತಿದ್ದರೆ, ಇದೀಗ ಆಗಿದ್ದೇ ಬೇರೆ. ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ರಮೇಶ್ ಕುತಂತ್ರದಿಂದ ನಿಧಿಯನ್ನು ಗಗನ್‌ಗೆ ಮದುವೆ ಮಾಡಲು ಯತ್ನಿಸುತ್ತಿದ್ದಾನೆ. ಕರ್ಣ ನಿಧಿಯನ್ನು ಪ್ರೀತಿಸುತ್ತಿದ್ದರೂ, ಅನಿವಾರ್ಯವಾಗಿ ನಿತ್ಯಾಳನ್ನು ಮದುವೆಯಾಗಿದ್ದ. ಈಗ ಕರ್ಣ ಮತ್ತು ನಿಧಿ, ರಮೇಶ್‌ನ ಕುತಂತ್ರವನ್ನು ಅರಿತು ತಿರುಗಿಬಿದ್ದಿದ್ದಾರೆ.

BhagyaLakshmi Serial: ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್‌ ಕಥೆ ಏನು?

ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್‌ ಕಥೆ ಏನು?

BhagyaLakshmi Serial: ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ಅಂತೂ ಭಾಗ್ಯ , ಆದಿಯನ್ನೇ ಮದುವೆ ಆಗಿದ್ದಾಳೆ. ಎಲ್ಲ ಸವಾಲ್‌ ಅವನ್ನು ಮೀರಿ ಹೊಸ ಭರವಸೆಯೊಂದಿಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾಳೆ. ಮಾವ ಮತ್ತು ಮನೆಯವರ ಮಾತಿಗೆ ಕಟ್ಟು ಬಿದ್ದು ತಾಂಡವ್‌ ಜೊತೆಗೆ ಮರುಮದುವೆಗೆ ಸಜ್ಜಾಗಿದ್ದಳು ಭಾಗ್ಯ. ತಾಂಡವ್‌ ಸ್ವಾರ್ಥದ ಮುಖವಾಡದ ಪ್ರಪಂಚಕ್ಕೆ ಮತ್ತೆ ಕಾಲಿಡಲು ಮದು ಮಗಳಾಗಿ ಮತ್ತೆ ಹೆಜ್ಜೆ ಇಟ್ಟಿದ್ದಳು. ಆದರೆ ಕೊನೆಗೆ ಆಗಿದ್ದೇ ಬೇರೆ.

Amruthadhaare Serial: ಗೌತಮ್‌ ದಿವಾನ್‌ ಮೇಲೆ ಬಿದ್ದೇ ಬಿಡ್ತು ಕೆಡಿ ಜೈದೇವ್‌ ವಕ್ರದೃಷ್ಟಿ!

ಗೌತಮ್‌ ದಿವಾನ್‌ ಮೇಲೆ ಬಿದ್ದೇ ಬಿಡ್ತು ಕೆಡಿ ಜೈದೇವ್‌ ವಕ್ರದೃಷ್ಟಿ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ತನ್ನ ಬಳಿ ಇದ್ದ ಒಂದು ಎಸ್ಟೇಟ್‌ವನ್ನು ತಂಗಿ ಸುಧಾ ಹೆಸರಿಗೆ ಬರೆದು ಕೊಟ್ಟಿದ್ದಾನೆ. ತನ್ನ ಔದಾರ್ಯ ಮರೆದಿದ್ದಾನೆ. ಇನ್ನೊಂದು ಕಡೆ ಜೈದೇವ್‌ ವಕ್ರ ದೃಷ್ಟಿ ಗೌತಮ್‌ ಹೊಸ ಬಿಸಿನೆಸ್‌ ಮೇಲೆ ಬಿದ್ದಿದೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ.

Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್‌ ಆಗಿದೆ. ಆದರೀಗ ಜೈದೇವ್‌ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಮಾಡೋದೇ illegal ಬಿಸಿನೆಸ್‌. ಅದರಲ್ಲೂ ಕೆಡಿ ಜೈದೇವ್‌ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.

Ankita Jayaram: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ‘ಕರ್ಣ’ ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

Ankita Jayaram: ಜೀ ಕನ್ನಡ ವಾಹಿನಿಯ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿರುವ ರಿಯಾ ಅಲಿಯಾಸ್ ಜಯರಾಮ್ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಇವರು ಬಾಲನಟಿಯಾಗಿ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಶಶಿಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆಗೆ ಅಂಕಿತಾ ಜಯರಾಮ್‌ ತೆರೆ ಹಂಚಿಕೊಂಡಿದ್ದಾರೆ.

Bhagya Lakshmi Serial: ಸೇಡಿನ ಮದುವೆಗೆ ಸಜ್ಜಾದ ʻಭಾಗ್ಯಲಕ್ಷ್ಮೀʼ ಭಾಗ್ಯ; ತಿಲಕ್ ಸಾವಿನ ನಡುವೆ ದೇವ್-ಪವಿತ್ರಾ 'ಅನಿವಾರ್ಯ' ಬಂಧನ!

Pavithra Bhandana: ತಿಲಕ್ ಸಾವಿನ ನಡುವೆ ದೇವ್-ಪವಿತ್ರಾ ಅನಿವಾರ್ಯ ಬಂಧನ

Bhagya Lakshmi Serial: ಕಿರುತೆರೆಯ ಲೋಕದಲ್ಲಿ ಸದಾ ಹೊಸತನದ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುವ 'ಕಲರ್ಸ್‌ ಕನ್ನಡ' ವಾಹಿನಿ, ಇದೀಗ ತನ್ನೆರಡು ಪ್ರಮುಖ ಧಾರಾವಾಹಿಗಳ ಮೂಲಕ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿದೆ. ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮೀ' ಹಾಗೂ ಇತ್ತೀಚೆಗಷ್ಟೇ ಮನೆಮಾತಾಗಿರುವ 'ಪವಿತ್ರ ಬಂಧನ' ಧಾರಾವಾಹಿಗಳಲ್ಲಿ ಏಕಕಾಲಕ್ಕೆ ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಮದುವೆಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ರೋಚಕ ತಿರುವುಗಳು ಹಾಗೂ ಅನಿರೀಕ್ಷಿತ ಘಟನೆಗಳಿಂದಾಗಿ ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿವೆ.

Amruthadhaare Serial : ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!

ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!

Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಂತೂ ಒಂದು ಘಟ್ಟ ತಲುಪಿದೆ. ಬಹು ದಿನಗಳ ಬಳಿಕ ಗೌತಮ್‌ ಕುಟುಂಬ ಸಂತೋಷದಲ್ಲಿ ಕಾಲ ಕಳೆದಿದೆ. ಅಜ್ಜಿ ಮನೆಯಲ್ಲಿ ಗೌತಮ್‌ ದಿವಾನ್‌ ಕುಟುಂಬ ಸಂಭ್ರಮದಿಂದ ಒಟ್ಟಾಗಿ ಸೇರಿಕೊಂಡಿದೆ. ಆದರೆ ಜೈದೇವ್‌ ಕುಟುಂಬದಲ್ಲಿ ಮಾತ್ರ ಬಿರುಕು ಮೂಡುತ್ತಿದೆ. ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ ಎಳೆಯುವಂತಾಗಿದೆ.

Amruthadhaare Serial: ಆನಂದ್‌ ಕಣ್ಗಾವಲಲ್ಲಿ ಸುನಿ; ಜೈದೇವ್‌ ಕಥೆ ಏನು?

Amruthadhaare Serial: ಆನಂದ್‌ ಕಣ್ಗಾವಲಲ್ಲಿ ಸುನಿ; ಜೈದೇವ್‌ ಕಥೆ ಏನು?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಸುನಿ ಕಥೆ ಮುಗಿಸಲು ಜೈದೇವ್‌ ಹರಸಾಹಸ ಪಡುತ್ತಿದ್ದಾನೆ. ಇನ್ನೊಂದು ಕಡೆ ಆನಂದ್‌ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ಕೂಡ ಗೌತಮ್‌ ಮುಂದೆ ಪ್ರೇಮ ನಿವೇದನೆ ಮಾಡಿದ್ದಾಳೆ. ಈ ಕ್ಯೂಟ್‌ ಜೋಡಿಯ ಅವತಾರ ಕಂಡು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Loading...