ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ
ನಗರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ಬೃಹತ್ ಗುಣಿಯನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ ೨೦೨೧-೨೨ರಿಂದ ಗುಣಿಯನ್ನು ಬಿಟ್ಟು ಮೇಲೇಳಲೇಯಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆ ಯಷ್ಟೇ ನಿರ್ಮಾಣ ಮಾಡಲಾಗಿದೆ.