ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಮ

ಮಧುಮೇಹಕ್ಕೆ ಅನುವಂಶೀಯತೆ ಕಾರಣವೇ? ?

ಮಧುಮೇಹಕ್ಕೆ ಅನುವಂಶೀಯತೆ ಕಾರಣವೇ? ?

ವೈದ್ಯಕೀಯ ವಿಜ್ಞಾನದಲ್ಲಿ ಟೈಪ್ 2 ಡಯಾಬಿಟಿಸ್ ಅನ್ನು ಒಂದು ‘ಮಲ್ಟಿ-ಫ್ಯಾಕ್ಟೋರಿಯಲ್’ ಸಮಸ್ಯೆ ಎಂದು ಕರೆಯುತ್ತೇವೆ. ಅಂದರೆ, ಇದು ಕೇವಲ ಒಂದೇ ಒಂದು ಕಾರಣದಿಂದ ಬರುವಂಥ ದ್ದಲ್ಲ; ಬದಲಾಗಿ ಹಲವಾರು ಕಾರಣಗಳು ಒಟ್ಟಾಗಿ ಸೇರಿ ಸೃಷ್ಟಿಸುವ ಚಕ್ರವ್ಯೂಹವಿದು! ವಯಸ್ಸು, ಅತಿಯಾದ ತೂಕ, ದೈಹಿಕ ಶ್ರಮವಿಲ್ಲದ ಜೀವನಶೈಲಿ, ಮಾನಸಿಕ ಒತ್ತಡ ಮತ್ತು ಅನುವಂಶೀಯತೆ ಇವೆಲ್ಲವೂ ಅಥವಾ ಇವುಗಳಲ್ಲಿ ಕೆಲವು ಒಟ್ಟಾಗಿ ಸೇರಿ ಮಾಡುವ ಕಿತಾಪತಿ ಇದು.

ಓದುವಾಗ ಆನಂದ ಓದಿದ ನಂತರ ಬೆರಗು !

ಓದುವಾಗ ಆನಂದ ಓದಿದ ನಂತರ ಬೆರಗು !

ಶಶಿಧರ ಹಾಲಾಡಿ ಅವರದು ಪರಿಸರ ಪ್ರತಿಭೆ. ಇದಕೆ ಹಲವು ಅರ್ಥಗಳಿವೆ. ಪರಿಸರದ ಬಗ್ಗೆ, ಹಕ್ಕಿ ಮರ ಗಿಡ ಹೂವು ಹಣ್ಣು ಗುಡ್ಡ ಬೆಟ್ಟಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ ಎಂಬುದೊಂದು. ಪರಿಸರದ ಬಗ್ಗೆ ಅದಮ್ಯ ಕಾಳಜಿಯ ಬರಹಗಾರ ಎಂಬುದು ಇನ್ನೊಂದು. ಟ್ರೆಕ್ಕಿಂಗ್‌ನಲ್ಲಿ ಆಸಕ್ತರು ಎಂಬುದೂ ನಿಜ. ಇನ್ನೂ ಒಂದು ಆಯಾಮವಿದೆ. ತಮ್ಮ ಒಂದು ಅಂಕಣದಲ್ಲಿ ಅವರು, ತಾವು ಟ್ರೆಕ್ಕಿಂಗ್ ಹೋದಾಗ ಕಂಡ ಒಂದು ಬಳ್ಳಿಯ ಬಗ್ಗೆ ಬರೆದಿದ್ದರು

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

ಮೌನವಾಗಿ ಆ ಮರದ ಪಕ್ಕದಲ್ಲೇ ತುಸು ಮುಂದಕ್ಕೆ ಸಾಗಿ, ಪುನಃ ವಾಪಸಾಗಿ, ಅದೇ ತಿರುವು ರಸ್ತೆಯಲ್ಲಿ ಬಂದೆ. ಈಗ ಆ ಎತ್ತರವಾದ ಮರದ ಕಾಂಡವನ್ನು ಕತ್ತರಿಸುವ ಮತ್ತು ಕತ್ತರಿಸಿದ ಕಾಂಡದ ಚೂರು ಗಳನ್ನು ದೂರ ಸರಿಸುವ ಕೆಲಸ ಭರದಿಂದ ಸಾಗುತ್ತಿತ್ತು. ಮರದ ನೆರಳಿನಲ್ಲಿ ಇರುತ್ತಿದ್ದ ಹಣ್ಣಿನ ಅಂಗಡಿ ಗಳ ಗಾಡಿಗಳು, ಅಲ್ಲೇ ಎದುರು ಭಾಗದ, ರಸ್ತೆಯಂಚಿನ ಖಾಲಿ ಜಾಗದಲ್ಲಿದ್ದ ಪ್ಲಾಸ್ಟಿಕ್ ಕಸದ ರಾಶಿಯ ಪಕ್ಕ ನಿಂತಿದ್ದವು.

N S Sridharmurthy Column: ಎಲ್ಲವೂ ಉಲ್ಟಾಪಲ್ಟಾ ಆಗಿಬಿಟ್ಟಿತು ! ದೇವರು ರಾಂಗ್‌ʼನಂಬರ್‌ʼಗೆ ಡಯಲ್‌ ಮಾಡಿದ್ದಾನೆ !

ದೇವರು ರಾಂಗ್‌ʼನಂಬರ್‌ʼಗೆ ಡಯಲ್‌ ಮಾಡಿದ್ದಾನೆ !

ಎನ್.ಎಸ್.ಶ್ರೀಧರ ಮೂರ್ತಿ ಕಳೆದ ತಿಂಗಳಷ್ಟೇ ನಮ್ಮ ‘ಇನ್ಸ್‌ʼಟ್ಯೂಟ್ ಆಫ್ ಟ್ರಾನ್ಸಲೇಷನ್ ಸ್ಡಡೀಸ್’ ಏರ್ಪಡಿಸಿದ್ದ ‘ಅನುವಾದದ ಸವಾಲುಗಳ’ ಕುರಿತ ಕಾರ್ಯಕ್ರಮಕ್ಕೆ ಬಂದು ಚಿಂತನಶೀಲ ಉಪನ್ಯಾಸ ನೀಡಿ, ಇಡೀ ದಿವಸ ಸಂಭ್ರಮದಿಂದ ನಮ್ಮ ಜೊತೆ ಕಳೆದಿದ್ದ ಗೆಳೆಯ ಎನ್.ಎಸ್.ಶಂಕರ್ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಿಂತೆ ಬಂದೆರಗಿದೆ.

ಸಹ್ಯಾದ್ರಿಯ ಮಡಿಲಲ್ಲಿ ಸಿಂಹಸ್ಥ ಕುಂಭಮೇಳ !: ನಾಸಿಕ್‌ʼನಲ್ಲಿ ಆರಂಭವಾಗಲಿದೆ ಸ್ನಾನ ಪರ್ವ

ನಾಸಿಕ್‌ʼನಲ್ಲಿ ಆರಂಭವಾಗಲಿದೆ ಸ್ನಾನ ಪರ್ವ

ಗಂಗಾನದಿ ನಮ್ಮ ರಾಷ್ಟ್ರದ ಬಹುದೊಡ್ಡ ನದಿ. ದೇವನದಿ ಎಂಬ ಕೀರ್ತಿಗೂ ಇದು ಭಾಜನವಾಗಿದೆ. ಗಂಗಾನದಿಯ ಬಳಿಕ ಬರುವ ದೊಡ್ಡ ನದಿ ಗೋದಾವರಿ. ಇದರ ಉದ್ದ ಅಂದಾಜು ಸು.1465 ಕಿಲೋ ಮೀಟರ್. ಮಹಾರಾಷ್ಟ್ರ ರಾಜ್ಯದ ತ್ರ್ಯಂಬಕೇಶ್ವರದಲ್ಲಿ ಹುಟ್ಟುವ ಗೋದಾವರಿ ನದಿ ಆಂಧ್ರ- ತೆಲಂಗಾಣ ಗಳಲ್ಲಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.

Sudhakar D Column: ಹಲಸೂರು ಕೆರೆಯಲ್ಲಿ ನೀರುಹಕ್ಕಿಗಳು !

Sudhakar D Column: ಹಲಸೂರು ಕೆರೆಯಲ್ಲಿ ನೀರುಹಕ್ಕಿಗಳು !

ಸುಮಾರು 80 ರಿಂದ 100 ದೊಡ್ಡ ಗಾತ್ರದ ಹಕ್ಕಿಗಳು ಕೆರೆಯಲ್ಲಿನ ಲಭ್ಯ ನೀರಿನಲ್ಲಿ ಆಹಾರಾ ನ್ವೇಷಣೆ ನಡೆಸಿದ್ದವು. ಅವುಗಳ ಆಹಾರ, ಗೊತ್ತಲ್ಲ, ಮೀನು ಮತ್ತು ಇತರ ಜಲಚರಗಳು! ಅದೆಲ್ಲಿಂದಲೋ ಬಂದ ಈ ಹಕ್ಕಿಗಳು, ಇರುವ ಸ್ವಲ್ಪ ನೀರಿನಲ್ಲೇ ತಮ್ಮ ಆಹಾರ ಹುಡುಕುತ್ತಾ, ಅತ್ತಿತ್ತ ಹಾರಾಡುತ್ತಿರುವ ದೃಶ್ಯ ಸುಂದರವಾಗಿತ್ತು.

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

ನ್ಯೂಯಾರ್ಕ್‌ನ ಈ ಪ್ರಸಿದ್ಧ ಬ್ರೂಕ್‌ಲಿನ್‌ನ ಬ್ರಿಜ್ ಕುರಿತು ಸಾಕಷ್ಟು ಬರಹಗಳು ಬಂದಿವೆ; ಅಲ್ಲಿನ ಈಸ್ಟ್ ರಿವರ್‌ಗೆ ಅಡ್ಡಲಾಗಿ 1883ರಲ್ಲಿ ನಿರ್ಮಿಸಿರುವ ಈ ತೂಗುಸೇತುವೆಯ ಮಧ್ಯಭಾಗವು 1595 ಅಡಿ ಉದ್ದವಿದ್ದು (ಒಟ್ಟು ಉದ್ದ 6016 ಅಡಿ), ಆಗಿನ ಕಾಲದಲ್ಲಿ ಜಗತ್ತಿನ ಅತಿ ಉದ್ದನೆಯ ತೂಗು ಸೇತುವೆ ಎಂದು ಹೆಸರಾಗಿತ್ತು

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ನನ್ನ ಪ್ರಾಕ್ಟೀಸಿನಲ್ಲಿ ದಿನಕ್ಕೊಮ್ಮೆಯಾದರೂ ಕೇಳಿ ಬರುವ ಅತಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಡೈಲಾಗ್ ಇದು: ರಕ್ತಪರೀಕ್ಷೆಯ ವರದಿಯನ್ನು ನನ್ನ ಮುಂದಿಟ್ಟು, ಮುಖದಲ್ಲಿ ಒಂದು ವಿಜಯದ ನಗೆ ಬೀರುತ್ತಾ ಹೇಳ್ತಾರೆ ‘ನೋಡಿ ಡಾಕ್ಟ್ರೇ, ನನಗೇನೂ ಶುಗರ್ ಇಲ್ಲ! ರಿಪೋರ್ಟ್‌ ನಲ್ಲಿ ಶುಗರ್ ಬರೀ ‘ಬಾರ್ಡರ್’ನಲ್ಲಿದೆ ಅಂತ ಲ್ಯಾಬ್‌ನವರು ಹೇಳಿದ್ರು

ಭೈರಪ್ಪನವರು ವಿಚಾರವಾದಿಯೂ ಹೌದು !

ಭೈರಪ್ಪನವರು ವಿಚಾರವಾದಿಯೂ ಹೌದು !

ಭೈರಪ್ಪ ಹಾಗೆ ದೀಪ ಹಿಡಿದು ಮಂಚದಡಿಯ ಹಾವು ಮಾತ್ರವಲ್ಲದೆ ಅಲ್ಲಿರುವ ಇತರ ವಸ್ತು, ಪದಾರ್ಥ ಗಳ ಮೇಲೂ ಪಂಜಿನಂತೆ ಬೆಳಕು ಬೀರಿ ಆ ಪ್ರದೇಶ ಝಗ್ಗನೆ ಬೆಳಗುವಂತೆ ಮಾಡಬಲ್ಲರು. ಹಾಗೆಯೇ ಬೆರಗನ್ನೂ ಕವಿಸಬಲ್ಲರು. ಅವರೊಬ್ಬ ಶುದ್ಧ ಸಾಹಿತಿ. ಶುದ್ಧ ಸಾಹಿತಿಯೆಂದರೆ ಭಾರತೀಯ ಕಾವ್ಯ ಮೀಮಾಂಸೆಯ ಮುಖ್ಯ ತಿರುಳಾದ ರಸತತ್ತ್ವವನ್ನು ಆಧರಿಸಿ ಬರೆಯುವವನು.

R Ramaradhya Column: ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ

ಯೋಗ ಲೋಕಹಿತಾರ್ಥಾಯ

ಯೋಗ ಲೋಕಹಿತಾರ್ಥಾಯ

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ.

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು’ ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಎರಡು ತಿಂಗಳ ಹಿಂದೆ ಯಕ್ಷಗಾನಕ್ಕೆ ಮೀಸಲಾದ ‘ಯಕ್ಷರಂಗ’ ಪತ್ರಿಕೆಯ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಇವರಿಗೆ ‘ಯಕ್ಷ ಸಂಘಟಕ’ ಪ್ರಶಸ್ತಿಯನ್ನು ಪುರಸ್ಕರಿಸಿ ಗೌರವಿಸಿತ್ತು.

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಕೇರಳದ ಕಾಲ್ಚೆಂಡು ಕ್ರೇಜ್ ಅಂಥದು. ಕೋಲ್ಕತಾ, ಗೋವಾಗಳಿಗೆ ಹೋದರೂ ಈ ದೃಶ್ಯ ನೋಡ ಬಹುದು. ಇವರೆಲ್ಲರ ಪಾಲಿಗೆ, ಫಿಫಾ (FIFA) ಎಂಬುದು ಮನೆ ಹಬ್ಬದಂತೆ. ಕೇರಳದಲ್ಲಿ ಕ್ರಿಕೆಟ್‌ಗಿಂತ ಮನಸ್ಸು ಗೆದ್ದಿರುವುದು ಫುಟ್‌ಬಾಲ್. ಅದು ಅಲ್ಲಿನವರ ಸಂಸ್ಕೃತಿಯ ಒಂದು ಭಾಗ. ಕೇರಳದ ಹಳ್ಳಿ ಗಳಿಂದ ನಗರಗಳವರೆಗೆ ಫುಟ್‌ಬಾಲ್ ಹಬ್ಬದ ವಾತಾವರಣ ಕಾಣ ಸಿಗುತ್ತದೆ.

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

ಕಡಿಮೆ ಪ್ರಮಾಣದ ಇಳುವರಿಯನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸುವ ಕಲೆ ಗೊತ್ತಿದ್ದರೆ, ಇದು ಉತ್ತಮ ಆದಾಯದ ಮೂಲವಾಗುತ್ತದೆ.ಇಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುವ ಇಂದಿನ ಮಾರುಕಟ್ಟೆಯ ಚೌಕಟ್ಟೇ ಒಂದು ದೊಡ್ಡ ಚಕ್ರವ್ಯೂಹ. ಇಂದು ಭಾರತದಲ್ಲಿ ರೈತರ ಜಮೀನುಗಳು ಚಿಕ್ಕದಾಗುತ್ತಿದ್ದರೂ, ಕೃಷಿ ಮಾರುಕಟ್ಟೆ ಮಾತ್ರ ಇಂದಿಗೂ ‘ದೊಡ್ಡ ಪ್ರಮಾಣದ ಇಳುವರಿ’ಯನ್ನು (ವಾಲ್ಯೂಮ್) ನೆಚ್ಚಿಕೊಂಡೇ ನಡೆಯುತ್ತಿದೆ.

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

ತೆಲುಗು ಹಾಸ್ಯ ನಟ ಬ್ರಹ್ಮಾನಂದಂ, ತಮ್ಮ ಹಾಸ್ಯನಟನೆಯಿಂದ, ಪಡೆದ ಪ್ರಶಸ್ತಿಗಳಿಂದ, ನಟಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಇಂದು ಒಂದು ಜೀವಂತ ದಂತಕಥೆಯೇ ಆಗಿದ್ದಾರೆ. ಅವರ ಯಶಸ್ಸು ಅದಾವ ಮಟ್ಟದ್ದೆಂದರೆ, ಬ್ರಹ್ಮಾನಂದಂ ಅವರ ಪುಟ್ಟ ಪಾತ್ರವಾದರೂ ತಮ್ಮ ಸಿನಿಮಾ ದಲ್ಲಿರಬೇಕು ಎಂದು ತೆಲುಗು ನಿರ್ಮಾಪಕರು, ನಿರ್ದೇಶಕರು ಅವರ ಕಾಲ್'ಶೀಟ್‌ಗಾಗಿ ಕಾಯುತ್ತಿದ್ದರು! ಹಾಸ್ಯನಟ ನೊಬ್ಬನ ಅಸಾಧಾರಣ ಸಾಧನೆಯಿದು.

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವುದು ಎಂದರೆ ಸೂರ್ಯವಂಶಿಗೆ ಬಹಳ ಇಷ್ಟ ಮತ್ತು ಬಹು ಸುಲಭ ಎನಿಸುವಂತೆ ರನ್‌ಗಳ ಹೊಳೆಯನ್ನೇ ಹರಿಸುವುದು ಅವರ ಬ್ಯಾಟಿಂಗ್ ಶೈಲಿ. ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್ ಪಂದ್ಯ ಗಳನ್ನು ಆರಂಬಿಸಿದ ಈ ಬಾಲಕ, ತಾನು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದರು! (2025) ಮತ್ತು ತನ್ನ ಮೂರನೆಯ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿದರು.

Vishweshwar Bhat Column: ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಮನಸ್ಸು ಹಗುರವಾಗಿಸಿಕೊಂಡು ಮುಖದ ಮೇಲೊಂದು ಸಮಾಧಾನದ ನಗೆ ಬೀರಿದೆ. ಹೀಗೆ ಒಂದು ದಿನ ಬರೀ ಯೋಜನೆ ಹಾಕಿಕೊಳ್ಳುವುದರಲ್ಲೇ ಕಳೆದೆ. ಆದರೂ ಸ್ವಲ್ಪಮಟ್ಟಿಗೆ ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನವಂತೂ ಇದ್ದೇ ಇತ್ತು. ಮಚಲಿ ಪಟ್ಟಣದ ಕಾರ್ಯಕ್ರಮದಲ್ಲಿ ಜನರನ್ನು ನಗೆಗಡಲಿನಲ್ಲಿ ತೇಲಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವೆ ಎಂದು ಮಾತು ಕೊಟ್ಟಿದ್ದೇನೆ.

ಜಿಎಸ್‌ʼಎಸ್‌ ನೂರು, ಹಣತೆಗಳ ತೇರು

ಜಿಎಸ್‌ʼಎಸ್‌ ನೂರು, ಹಣತೆಗಳ ತೇರು

ಸೃಷ್ಟಿಯ ರಚನೆಯೇ ಪ್ರೀತಿಯ ಅಸ್ತಿವಾರದ ಮೇಲೆ ನಿಂತಿದೆ. ಮಾನವೀಯ ಪ್ರೇಮದ ಆದರ್ಶ ವನ್ನು ಎತ್ತಿ ಹಿಡಿದು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಜಿಎಸ್‌ಎಸ್ ಯೋಗದಾನ, ಅವರ ಸಾಹಿತ್ಯದ ಸ್ವರೂಪ, ಕೊಡುಗೆಯ ಸಶಕ್ತ ಅನಾವರಣ, ಅವರ ಸಾಹಿತ್ಯದ ಸಮಗ್ರ ಮುಖಗಳ ಅವಲೋಕನ, ಸೂಕ್ಷ್ಮ ತಲ್ಲಣ, ವೈರುಧ್ಯಗಳ ವಿಶ್ಲೇಷಣೆ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರ ‘ಹಣತೆಯ ಹಾಡು’ಕೃತಿಯಲ್ಲಿ ನೆಲೆಪಡೆದಿದೆ.

Sanjay Gubbi Column: ಚಿರತೆಯ ಅಪರೂಪದ ಬೇಟೆ

Sanjay Gubbi Column: ಚಿರತೆಯ ಅಪರೂಪದ ಬೇಟೆ

ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾನು ವನ್ಯಜೀವಿಗಳ ಹಲವಾರು ವಿಚಾರ ಗಳನ್ನು ಕಲಿತದ್ದು, ಈ ನಂಟಷ್ಟೇ ಅಲ್ಲದೇ ನಮ್ಮ ಅಧ್ಯಯನಕ್ಕೂ ಅದು ಸೂಕ್ತ ಪ್ರದೇಶವಾದು ದರಿಂದ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇವೆ. ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯ 41.8 ಚದರ ಕಿಲೋಮೀಟರ್ ವಿಸ್ತೀರ್ಣದ ಕಾಡು. 2023ರಲ್ಲಿ ಮೂರನೇ ಬಾರಿ ಇಲ್ಲಿ ಕ್ಯಾಮರಾ ಟ್ರ್ಯಾಪ್ ಇದನ್ನು 1906ರಲ್ಲೇ ಮೈಸೂರು ಸಂಸ್ಥಾನ, ರಕ್ಷಿತಾರಣ್ಯ ವಾಗಿ ಘೋಷಣೆ ಮಾಡಿತ್ತು

Narayana yaji Column: ರಾಧಾಮಾಧವ ವಿಲಾಸ ವಿರಹ

Naayana yaji Column: ರಾಧಾಮಾಧವ ವಿಲಾಸ ವಿರಹ

ಇತ್ತೀಚಿನ ಕವನ ಸಂಕಲನ ‘ಧ್ಯಾನ’ ದ 46 ಕವನಗಳು ನವೋದಯದ ಚೌಪದಿಯನ್ನು ನೆನಪಿಗೆ ತರುತ್ತವೆ. ಕೃಷ್ಣ ಮತ್ತು ರಾಧೆ ಕಮಲಾ ಅವರನ್ನು ಸದಾ ಕಾಡುತ್ತಿರುತ್ತಾರೆ. ಕೃಷ್ಣ ಮತ್ತು ರಾಧೆ ಯ ಒಲುಮೆಯ ವಿಷಬಂದಾಗ ನೆನಪಾಗುವುದು ಪುತಿನ ಅವರ ‘ಗೋಕುಲ ನಿರ್ಗಮನ’. ಭಾಗವ ತಾದ ರಾಸಲೀಲೆ ಸಹ ಪ್ರಸಿದ್ಧವಾದುದು.

ಕೊಳ್ಳಂಗಿಯ ಜಂಪ ಮಹೋತ್ಸವ

ಕೊಳ್ಳಂಗಿಯ ಜಂಪ ಮಹೋತ್ಸವ

ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವ ಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ವಿಟಾಮಿನ್ ಸಿ, ಪೋಟ್ಯಾಶಿಯಮ್ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಅಪೂರ್ವ ಗುಣಗಳನ್ನು ಹೊಂದಿರುವ ನೀರ್‌ನೇರಳೆ ಹಣ್ಣನ್ನು ಕೃಷಿ ಮಾಡಲು ಸಹ ಸಾಧ್ಯವಿದೆ. ಇದರಲ್ಲಿ ಕೆಂಪು, ಬಿಳಿ, ಹಸಿರು ವರ್ಣ ಬಣ್ಣದ ಹಣ್ಣು ನೀಡುವ ತಳಿಗಳಿವೆ. ಗಿಡನೆಟ್ಟ ಎರಡರಿಂದ ನಾಲ್ಕುವರ್ಷಗಳಲ್ಲಿ ಫಲ ನೀಡಲು ಪ್ರಾರಂಭವಾಗುವದು.

Loading...