ಅಂಕಣಗಳು
Roopa Gururaj Column: ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ

ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ

ಕಡಿಮೆ ಅಡುಗೆ ಮಾಡಿ, ಸೈನಿಕರಿಗೆ ಸಾಕಷ್ಟು ಆಹಾರವಿಲ್ಲದಿದ್ದರೆ, ಅದು ಮತ್ತೆ ನ್ಯಾಯಯುತವಾದು ದಲ್ಲ, ಆದರೆ ಉಡುಪಿ ಅರಸ ಅದೆಷ್ಟು ನೈಪುಣ್ಯತೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದ ಎಂದರೆ ಒಂದು ದಿನವೂ ಯಾರಿಗೂ ಆಹಾರ ಕಡಿಮೆಯಾಗುತ್ತಿರಲಿಲ್ಲ, ಹಾಗೆಂದು ಒಂದು ದಿನವೂ ಮಾಡಿದ ಅಡಿಗೆ ಪೋಲಾಗುತ್ತಲೂ ಇರಲಿಲ್ಲ.

Prakash Shesharaghavachar Column: ಹೊಳಪು ಕಳೆದುಕೊಳ್ಳುತ್ತಿರುವ ಕೇಂದ್ರ ಮುಂಗಡ ಪತ್ರ

ಹೊಳಪು ಕಳೆದುಕೊಳ್ಳುತ್ತಿರುವ ಕೇಂದ್ರ ಮುಂಗಡ ಪತ್ರ

ತಮಾಷೆಯ ಸಂಗತಿಯೆಂದರೆ, ಬಹುತೇಕರು ಮುಂಗಡ ಪತ್ರವನ್ನು ಪೂರ್ಣವಾಗಿ ಓದುವುದಿಲ್ಲ ಮತ್ತು ಮುಂಗಡ ಪತ್ರದ ಮಂಡಣೆಯಾಗುತ್ತಿದ್ದಂತೆ ಆರ್ಥಿಕ ತಜ್ಞರ ಸಲಹೆಯನ್ನು ಪಡೆಯುವ ಗೋಜಿ ಗೂ ಹೋಗದೆಯೇ ಪ್ರತಿಕ್ರಿಯೆಗಳನ್ನು ನೀಡತೊಡಗುತ್ತಾರೆ. ವಾಸ್ತವವೆಂದರೆ, ಇವರೆಲ್ಲರೂ ರಾಜಕೀಯ ಕಾರಣಗಳಿಗೆ ತಂತಮ್ಮ ಪಕ್ಷದ ನಿಲುವಿಗೆ ಅನುಸಾರವಾಗಿ ಟೀಕಿಸುವವರು ಅಥವಾ ಹಾಡಿ ಹೊಗಳು ವವರೇ! ಇಂಥವರಿಂದ ಪ್ರಬುದ್ಧ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವೇ?

Shashidhara Halady Column: ದೆಹಲಿಯಲ್ಲೊಂದು ಆನೆಯ ಮೆರವಣಿಗೆ !

ದೆಹಲಿಯಲ್ಲೊಂದು ಆನೆಯ ಮೆರವಣಿಗೆ !

1912ರ ತನಕ ಕೊಲ್ಕೊತ್ತಾವು ಭಾರತದ ರಾಜಧಾನಿಯಾಗಿತ್ತು. ಕೊಲ್ಕೊತ್ತಾವು ಇಂಗ್ಲಿಷ್ ವಿದ್ಯಾ ಭ್ಯಾಸದ ಪ್ರಮುಖ ಕೇಂದ್ರವೂ ಆಗಿತ್ತು. ಹಲವು ಕಾಲೇಜುಗಳು ಅಲ್ಲಿದ್ದವು; 1857ರಲ್ಲೇ ಕೊಲ್ಕೊತ್ತಾ ವಿಶ್ವವಿದ್ಯಾ ಲಯವನ್ನು ಸ್ಥಾಪಿಸಲಾಗಿತ್ತು. ಅಂದು ಕೊಲ್ಕೊತ್ತಾವು ಬುದ್ಧಿಜೀವಿಗಳ, ವಿದ್ಯಾವಂತರ ನಾಡು. ಅಂದಿನ ಸಿರಿವಂತರ ಒಂದು ಗುರಿ ಎಂದರೆ, ಇಂಗ್ಲೆಂಡಿಗೆ ಮಕ್ಕಳನ್ನು ಕಳುಹಿಸಿ, ಉನ್ನತ ವಿದ್ಯಾಭ್ಯಾಸ ಕೊಡಿಸು ವುದು. ಇಂಗ್ಲಿಷ್ ಶಿಕ್ಷಣ ಪಡೆದರೆ ಮಾತ್ರ, ಬ್ರಿಟಿಷ್ ಸರಕಾರದ ಸವಲತ್ತುಗಳನ್ನು ಪಡೆಯಬಹುದು ಮತ್ತು ಸಾಹಿತ್ಯ, ಸಂಸ್ಕೃತಿಯ ವಲಯಗಳಲ್ಲೂ ಗುರುತಿಸಿಕೊಳ್ಳ ಬಹುದು ಎಂಬ ತಿಳಿವಳಿಕೆ ಅಂದಿನ ಸ್ಥಿತಿವಂತರಲ್ಲಿತ್ತು

Ravi Sajangadde Column: ಕೇಂದ್ರ ಬಜೆಟ್:‌ ಕೆಲವರಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ !

ಕೇಂದ್ರ ಬಜೆಟ್:‌ ಕೆಲವರಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ !

ವೇತನವಲ್ಲದೆ ಇತರ ಆದಾಯಮೂಲ ಇರುವವರಿಗೂ ಆದಾಯ ತೆರಿಗೆ ಕಾಯಿದೆ 115ಬಿಎಸಿ (1ಎ) ಅಡಿ ಯಲ್ಲಿ ಈ ಮೊತ್ತವನ್ನು 12 ಲಕ್ಷಕ್ಕೆ ಏರಿಸಲಾಗಿದೆ. ಈ ಹೊಸ ತೆರಿಗೆ ದರ ಮಿತಿ ಘೋಷಣೆಯಿಂದ 12 ಲಕ್ಷ ರು. ಆದಾಯಕ್ಕೆ 80000, 18 ಲಕ್ಷ ರು. ಆದಾಯಕ್ಕೆ 70000, 25 ಲಕ್ಷ ರು. ಆದಾಯಕ್ಕೆ 1.10 ಲಕ್ಷ ರುಪಾಯಿ ಗಳ ತೆರಿಗೆ ಉಳಿತಾಯವಾಗಲಿದೆ

Shishir Hegde Column: ಕ್ಷಮಿಸುವುದು ಎಂದರೆ ಆಲೂಗಡ್ಡೆ ಚೀಲ ಕೆಳಕ್ಕಿಟ್ಟಂತೆ !

Hegde Column: ಕ್ಷಮಿಸುವುದು ಎಂದರೆ ಆಲೂಗಡ್ಡೆ ಚೀಲ ಕೆಳಕ್ಕಿಟ್ಟಂತೆ !

ಬಿಟ್ಟರೆ ನನ್ನಲ್ಲಿ ನಿನಗೆ ಪರಿಹಾರವಿಲ್ಲ, ನನಗೆ ಮತ್ತೆ ಮುಖ ತೋರಿಸಬೇಡ. ಏಳನೆಯ ದಿನ ಸಿಕ್ಕಾಗ ನಿನಗೆ ಪರಿಹಾರ ಹೇಳುತ್ತೇನೆ". “ಸರಿ" ಎಂದು ಆ ವ್ಯಕ್ತಿ ಚೀಲ ಹೊತ್ತು ಓಡಾಡಲು ಶುರುಮಾಡಿದ. ಎರಡು ದಿನ ಕಳೆಯುವಾಗಲೇ ಸುಸ್ತೋ ಸುಸ್ತು. ಮೂರನೆಯ ದಿನವಾಗುವಾಗ ಪರ್ಷಿಯಾದ ಬಿಸಿಲಿಗೆ ಆಲೂಗಡ್ಡೆ ಕೊಳೆಯಲು ಆರಂಭವಾಯಿತು

Vishweshwar Bhat Column: ಕಾಮಿಕಾಜೆ ಯೋಧರು

Vishweshwar Bhat Column: ಕಾಮಿಕಾಜೆ ಯೋಧರು

13ನೇ ಶತಮಾನದ ಸಮಯದಲ್ಲಿ ಕುಬ್ಲಾಯ್ ಖಾನ್ ಎಂಬ ಮಂಗೋಲಿಯ ಸಾಮ್ರಾಜ್ಯದ ಅಧಿಪತಿ ಜಪಾನನ್ನು ಗೆಲ್ಲಲು ಪ್ರಯತ್ನಿಸಿದ. ಆತ ಎರಡು ಬಾರಿ ನೌಕಾಪಡೆಗಳನ್ನು ಜಪಾನ್ ಮೇಲೆ ಕಳುಹಿಸಿದ. ಆದರೆ ಎರಡು ಬಾರಿಯೂ ಸಮುದ್ರದಲ್ಲಿ ಎದ್ದ ಭೀಕರ ಚಂಡಮಾರುತದಿಂದಾಗಿ ಜಪಾನ್ ಮೇಲೆ ಯುದ್ಧ ಮಾಡಲು ಆತನಿಗೆ ಸಾಧ್ಯವಾಗಲಿಲ್ಲ. ಈ ಚಂಡಮಾರುತಗಳನ್ನು ಜಪಾನಿನ ಜನರು ಕಾಮಿ ಕಾಜೆ ಎಂದು ಕರೆದರು. ಏಕೆಂದರೆ ಅವರು ಅದನ್ನು ದೇವರ ಕೃಪೆಯಿಂದಾಗಿ ತಮ್ಮ ದೇಶವನ್ನು ರಕ್ಷಿಸಲು ಬಂದ ಮಾರುತ ಎಂದು ನಂಬಿದ್ದರು

Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ

Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ

ಅಮೆರಿಕದ 32ನೆಯ ಅಧ್ಯಕ್ಷನಾಗಿದ್ದ ಫ್ರಾಂಕ್ಲಿನ್ ರೂಸ್‌ವೆಲ್ಟ್ ತನ್ನ 39ನೆಯ ವರ್ಷದಲ್ಲಿ, ತನ್ನ ಸೊಂಟದ ಕೆಳಗಿನ ಭಾಗಗಳಲ್ಲಿ ಚಲನೆಯನ್ನು ಕಳೆದುಕೊಂಡ. ಇದಕ್ಕೆ ಕಾರಣ ಪೋಲಿಯೊ ಇರಬಹುದು ಎಂದು ಭಾವಿಸಿದ್ದರು. ಆದರೆ ಈಗ ನಮಗೆ ಈತನಿಗೆ ಜಿಬಿಎಸ್ ಆಗಿದ್ದಿರಬಹುದು ಎಂಬ ಗುಮಾನಿಯಿದೆ.

‌Roopa Gururaj Column: ಗೋಕುಲದ ಕೃಷ್ಣ ಮತ್ತು ದ್ವಾರಕಾಧೀಶ

‌Roopa Gururaj Column: ಗೋಕುಲದ ಕೃಷ್ಣ ಮತ್ತು ದ್ವಾರಕಾಧೀಶ

ನಾನು ಕಣ್ಣೀರು ಹಾಕಿದರೆ ಆ ಹನಿಯಲ್ಲೂ ನೀನು ಹೊರಟು ಹೋಗುವೆ ಎಂದು ಕಣ್ಣೀರು ಹಾಕಲೇ ಇಲ್ಲ. ನನ್ನ ಪ್ರೀತಿಯಷ್ಟೇ ಅಲ್ಲ ಬೇರೆ ಯವರನ್ನು ಕಾಪಾಡುವುದರಲ್ಲಿ ನಿನ್ನನ್ನು ನೀನೇ ಕಳೆದುಕೊಂಡಿ ದ್ದನ್ನು ಹೇಳಲೇ? ನೀನು ಯಮು ನೆಯ ನೀರಿನೊಂದಿಗೆ ಜೀವನ ಆರಂಭಿಸಿ, ಲೋಕ ಉದ್ಧಾರಕ್ಕಾಗಿ ಸಮುದ್ರದ ಉಪ್ಪು ನೀರಿನ ಜೊತೆ ಬಂದ ಬೆಸೆದುಕೊಂಡೆ

Veeresh Dhupadamath: ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕದಿರಿ

Veeresh Dhupadamath: ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕ್ಕದಿರಿ

ಸುದ್ದಿ ಔಚಿತ್ಯ ಏನೇ ಇರಲಿ, ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರ ಷಾರಣ ದಿಂದ ಭ್ರಷ್ಟಾಚಾರಕ್ಕೆ ಅಲ್ಪ ಸ್ವಲ್ಪವಾದರೂ ಕಡಿವಾಣ ಬಿದ್ದಿದೆ. ಒಂದಷ್ಟು ಕೆಲಸ ಕಾರ್ಯಗಳು ನಡೆ ಯುತ್ತಿವೆ ಮತ್ತು ಸುಧಾರಿಸಿವೆ. ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲೀಸಾಗಿ ದಕ್ಕುವು ದಿಲ್ಲ

Prakash Hegde Column: ಕತ್ತೆ, ಕತ್ತೆಯೆಂದು ಮೂದಲಿಸದಿರಿ

Prakash Hegde Column: ಕತ್ತೆ, ಕತ್ತೆಯೆಂದು ಮೂದಲಿಸದಿರಿ

ಹೆಣ್ಣು ಕತ್ತೆ ದುಡಿಮೆಯೊಂದಿಗೆ ಸುಮಾರು ಎರಡು ವರ್ಷವಾದಾಗ ಸಂತಾನೋತ್ಪತ್ತಿಗೆ ಸಿದ್ಧವಾಗಿ ತನ್ನ 25 ವರ್ಷದವರೆಗೂ ಈ ಸಂತಾನ ಕ್ರಿಯೆಗೆ ಸ್ಪಂದಿಸುತ್ತದೆ. ದಡ್ಡ, ಸೋಮಾರಿ ಹಾಗೂ ಕನಿಷ್ಟ ಪ್ರಾಣಿ ಯೆಂದು ಕತ್ತೆಯೆಂದರೆ ಒಂದು ರೀತಿಯ ತಾತ್ಸಾರ ಭಾವನೆ ಸ್ವಾಭಾವಿಕವಾಗಿ ನಮ್ಮಲ್ಲಿ ಮನೆ ಯೂರಿದೆ. ಈ ಮನೋಭಾವನೆಗೆ ವಿರುದ್ಧವೆಂಬಂತೆ ಕತ್ತೆಯ ಹಾಲಿನ ಪೌಷ್ಟಿಕ ಮತ್ತು ಚಿಕಿತ್ಸಕ ಗುಣಲಕ್ಷಣಗಳು ಇತ್ತೀಜೆಗೆ ಎಲ್ಲ ಅರೋಗ್ಯಾಕಾಂಕ್ಷಿಗಳ ಗಮನ ಸೆಳೆಯುತ್ತಿದೆ

Gururaj Gantihole Column: ಕರ್ಮಣ್ಯೇವಾಧಿಕಾರಸ್ತೇ ಮತ್ತು ಮಾಡಿದ್ದುಣ್ಣೋ ಮಹರಾಯ !

Gururaj Gantihole Column: ಕರ್ಮಣ್ಯೇವಾಧಿಕಾರಸ್ತೇ ಮತ್ತು ಮಾಡಿದ್ದುಣ್ಣೋ ಮಹರಾಯ !

ಮೊನ್ನೆಯಷ್ಟೇ ಹಣಕಾಸು ಸಚಿವ ಮಂಡಿಸಿದ ಸತತ 8ನೇ ದಾಖಲೆಯ ಬಜೆಟ್ ಮಧ್ಯಮ ವರ್ಗ ದವರಿಗೆ ಲಕ್ಷ್ಮೀಕಟಾಕ್ಷ ದೊರಕಿದಷ್ಟೇ ಸಂತಸವಾಯಿತೆಂದು ಎಲ್ಲ ಪತ್ರಿಕೆಗಳಲ್ಲಿ ದಾಖಲಾಯಿತು! ನರೇಂದ್ರ ಮೋದಿ ಸರಕಾರ , ಆರ್ಥಿಕವಾಗಿ ಎಷ್ಟೇ ಹೊರೆ ಬಿದ್ದರೂ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರಲಾರದು ಎಂಬುದನ್ನು ಮಾಧ್ಯಮ ಸೇರಿದಂತೆ ಜನಸಾಮಾನ್ಯರೂ ಹೊಗಳಿ ದರು

Dr Vijay Darda Column: ಅಕ್ರಮ ವಲಸಿಗರು ದೇಶ ಬಿಟ್ಟ ತೊಲಗಲೇಬೇಕು

Dr Vijay Darda Column: ಅಕ್ರಮ ವಲಸಿಗರು ದೇಶ ಬಿಟ್ಟ ತೊಲಗಲೇಬೇಕು

ಭಾರತಕ್ಕೂ ಅಕ್ರಮ ವಲಸಿಗರ ಸಮಸ್ಯೆ ಬೇಕಾದಷ್ಟಿದೆ. ಬಾಂಗ್ಲಾದೇಶ, ನೇಪಾಳ, ಪಾಕಿ ಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಇರಾನ್ ಹೀಗೆ ಸಾಕಷ್ಟು ದೇಶಗಳಿಂದ ಇಲ್ಲಿಗೆ ಅಕ್ರಮ ವಲಸೆ ನಡೆಯುತ್ತಿದೆ. ಸದ್ಯಕ್ಕೆ ಟ್ರಂಪ್ ಹೇಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಂಡು, ಭಯೋತ್ಪಾದಕರ ಬೆನ್ನು ಮೂಳೆ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡೋಣ.

Harish Kera: ನೆಲವ ಮುತ್ತಿಕ್ಕಿದಂತೆ ನಡೆ ಎಂದ ಸಂತ

Harish Kera: ನೆಲವ ಮುತ್ತಿಕ್ಕಿದಂತೆ ನಡೆ ಎಂದ ಸಂತ

ಮನೋಮಗ್ನತೆಯನ್ನು ಪ್ರತಿಪಾದಿಸುತ್ತಿದ್ದ ಅವರು ದಿ ಮಿರಾಕಲ್ಸ್ ಆಫ್ ಮೈಂಡ್‌ ಫುಲ್‌ನೆಸ್, ಪೀಸ್ ಈಸ್ ಎವರಿ ಸ್ಟೆ, ಯೂ ಆರ್ ಹಿಯರ್, ಓಲ್ಡ್ ಪಾತ್ ವೈಟ್ ಕ್ಲೌಡ್ಸ್ ಮೊದಲಾದವು ಇವರ ಜನಪ್ರಿಯ ಕೃತಿಗಳು. ಇವರ ಅಪಾರ ಶಿಷ್ಯ ಬಳಗ ಇವರನ್ನು ಪ್ರೀತಿಯಿಂದ ‘ಥಾಯ್’ ಎಂದು ಕರೆಯುತ್ತಿತ್ತು. ವಿಯೆ ಟ್ನಾಮಿ ಭಾಷೆಯಲ್ಲಿ ಥಾಯ್ ಎಂದರೆ ಗುರು

Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !

Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !

ಜಪಾನ್ ಎಂದಾಗ ಈ ಎಲ್ಲ ಚಿತ್ರಣಗಳ ಜಾಥಾ ಮೆರವಣಿಗೆ ನಮ್ಮ ಮುಂದೆ ಸಾಗುವುದು ಸಾಮಾನ್ಯ. ಆದರೆ ಜಪಾನ್ ಅಂದ ತಕ್ಷಣ ಇನ್ನೊಂದು ದೃಶ್ಯ ನೆನಪಾಗುತ್ತದೆ. ಅದು ಚೆರ್ರಿ ಮರ ಗಳು ಅಥವಾ ಚೆರ್ರಿ ಹೂವುಗಳು! ಹೌದು, ಜಪಾನಿನಲ್ಲಿ ಚೆರ‍್ರಿ ಹೂವುಗಳು ಅರಳಿದರೆ, ಅದು ಇಡೀ ವಿಶ್ವದ ಗಮನ ವನ್ನು ಸೆಳೆಯುತ್ತವೆ. ಹಾಗಂತ ಚೆರ‍್ರಿ ಹೂವುಗಳು ಜಪಾನಿನಂದೇ ಅರಳುವುದಿಲ್ಲ

‌Vishweshwar Bhat Column: ಲವ್‌ ಹೋಟೆಲ್

‌Vishweshwar Bhat Column: ಲವ್‌ ಹೋಟೆಲ್

ಜಪಾನಿನ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಯ ಮಿಶ್ರಣದಂತಿರುವ ಲವ್ ಹೋಟೆಲ್ಸ್‌ ದಂಪತಿ ಗಳಿಗೆ ಸ್ವಾತಂತ್ರ್ಯ ಮತ್ತು ಖಾಸಗಿತನವನ್ನು ಒದಗಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇವು ಆ ದೇಶದ ಸಂಸ್ಕೃತಿಯ ಒಂದು ವಿಭಿನ್ನ ಮುಖವನ್ನು ತೆರೆದಿಡುತ್ತವೆ. ಅಷ್ಟಕ್ಕೂ ಲವ್ ಹೋಟೆಲ್ಸ್ ಎಂದರೇನು? ಹುಡುಗ-ಹುಡುಗಿಗೆ, ದಂಪತಿಗಳಿಗೆ ಒಟ್ಟಿಗೆ ಕೆಲಕಾಲ ಏಕಾಂತದಲ್ಲಿ ಕಳೆಯುವ ಬಯಕೆ ಯಾದರೆ, ಯಾವ ಹೋಟೆಲುಗಳೂ ರೂಮುಗಳನ್ನು ಕೊಡುವುದಿಲ್ಲ. ಆದರೆ ಲವ್ ಹೋಟೆಲ್ ಇರು ವುದು ಅವರಿಗಾಗಿಯೇ. ಲವ್ ಹೋಟೆಲುಗಳಿಗೆ ಯಾರು ಬೇಕಾದರೂ ಹೋಗಬಹುದು

Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ

Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ

ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗು ತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗು ತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾ ಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೂ ಕೂಡ ಗಾಯವಾಗುತ್ತದೆ

Vinayaka Bhat Column: ಹವ್ಯಾಸಿ ರಂಗಸ್ಥಳದ ಸವಾಲುಗಳು ಮತ್ತು ಪರಿಹಾರ

Vinayaka Bhat Column: ಹವ್ಯಾಸಿ ರಂಗಸ್ಥಳದ ಸವಾಲುಗಳು ಮತ್ತು ಪರಿಹಾರ

ತಾವು ಕಲಿತ ಕಲೆಯನ್ನು ಉತ್ತಮ ಮಟ್ಟದಲ್ಲಿ ಪ್ರದರ್ಶನ ಮಾಡಬೇಕೆಂಬ ಕನಸು ಎಲ್ಲರದೂ. ಕಲಾ ವಿದರೇನೋ ಒಳ್ಳೆಯ ಪ್ರಯತ್ನವನ್ನು ಮಾಡುತ್ತಾರೆ ಆದರೆ ಕೆಲವೊಷ್ಟು ಬಾಹ್ಯ ಸವಾಲುಗಳು ಕಲಾ ಪ್ರದರ್ಶನ ಕಡಿಮೆ ಗುಣಮಟ್ಟದ್ದಾಗಿ ಕಾಣಿಸಿಕೊಳ್ಳಲು ಕಾರಣ ಆಗುತ್ತಿವೆ. ಒಬ್ಬ ಪ್ರೇಕ್ಷಕನ ದೃಷ್ಟಿಕೋನ ದಿಂದ ಅವುಗಳಲ್ಲಿ ಕೆಲವೊಂದನ್ನ ನೋಡುವ, ಪರಾಮರ್ಶಿಸುವ, ಪರಿಹಾರ ಕಂಡು ಕೊಳ್ಳುವ ಇರಾದೆ ಈ ಲೇಖನದ್ದು

G Prathap Kodancha Column: ಟ್ರಂಪ್ ಆಟ: ಒಂದೇ ಏಟಿಗೆ ಹಲವು ಹಕ್ಕಿ

G Prathap Kodancha Column: ಟ್ರಂಪ್ ಆಟ: ಒಂದೇ ಏಟಿಗೆ ಹಲವು ಹಕ್ಕಿ

ಮೊನ್ನೆಯ ಸೌದಿ ದೊರೆ, ಎಂಬಿಎಸ್ ಜತೆಗಿನ ಮಾತುಕತೆಯಲ್ಲಿ ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆಗೆ ಮಾತುಕತೆ ಮಾಡಿದ್ದಾರೆ. ಎರಡೂ ಕಡೆಯವರು ಇದನ್ನು ಖಚಿತಪಡಿಸಿದ ನಂತರ ಒಂದೆ ರಡು ದಿನಗಳಲ್ಲಿ ನಡೆದದ್ದು ಕುತೂಹಲಕಾರಿ ಅಂಶ. ಟ್ರಂಪ್‌ರೊಂದಿಗೆ ಮಾತುಕತೆಯ ನಂತರ ಸೌದಿ ದೊರೆ ಚೀನಾ ಅಧ್ಯಕ್ಷರೊಂದಿಗೆ ಕೂಡ ಮಾತುಕತೆ ನಡೆಸಿದರು ಎಂಬ ಅಂತಾ ರಾಷ್ಟ್ರೀಯ ರಾಜಕೀಯ ವಲಯದ ಸುದ್ದಿ ಹರಡಲಾರಂಭಿಸಿತು

Dr N Somshwara Column: ನರವಿಜ್ಞಾನದ ಹೆಬ್ಬಾಗಿಲನ್ನು ತೆರೆದ ಹುತಾತ್ಮ ಲೆಬೋರ್ನ್ಯ

Dr N Somshwara Column: ನರವಿಜ್ಞಾನದ ಹೆಬ್ಬಾಗಿಲನ್ನು ತೆರೆದ ಹುತಾತ್ಮ ಲೆಬೋರ್ನ್ಯ

ನಿಧಾನವಾಗಿ ಮೂಗಿನ ಒಳಪ್ರವೇಶಿಸಿ, ಅಲ್ಲಿದ್ದ ಮಿದುಳನ್ನು ಹೆರೆದು ಹೆರೆದು ಹೊರತೆಗೆದು ಎಸೆಯು ತ್ತಿದ್ದರು. ಅವರ ದೃಷ್ಟಿಯಲ್ಲಿ ಹೃದಯವು ಜೀವ ಹಾಗೂ ಆತ್ಮನ ಅವಾಸವಾಗಿತ್ತು. ಮಿದುಳು ನಿಷ್ಪ್ರ ಯೋಜಕ ವಸ್ತುವಾಗಿತ್ತು. ಹಾಗಾಗಿ ಈಜಿಪ್ಟಿನ ಎಲ್ಲ ಮಮ್ಮಿಗಳಲ್ಲಿ ಮಿದುಳು ಎನ್ನುವ ಭಾಗವು ಇಲ್ಲವೇ ಇಲ್ಲ

Lokesh Kaayarga Column: ನಮ್ಮ ನದಿಗಳ ಪಾವಿತ್ರ್ಯವನ್ನು ಉಳಿಸುವವರಾರು ?

Lokesh Kaayarga Column: ನಮ್ಮ ನದಿಗಳ ಪಾವಿತ್ರ್ಯವನ್ನು ಉಳಿಸುವವರಾರು ?

ಗಂಗೆಯಲ್ಲಿ ಮಿಂದರೆ ಸಮಸ್ತ ಪಾಪಗಳೂ ಪರಿಹಾರವಾಗುತ್ತವೆ. ಮೋಕ್ಷ ಸಿಗುತ್ತದೆ ಎನ್ನುವುದು ಭಾರತೀ ಯರ ನಂಬಿಕೆ. ಈ ನಂಬಿಕೆಯಿಂದಲೇ ಉತ್ತರಪ್ರದೇಶದ ಪ್ರಯಾಗದ ಕುಂಭಮೇಳದಲ್ಲಿ ಕೋಟ್ಯಂತರ ಜನರು ಭಾಗವಹಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. 144 ವರ್ಷಗಳ ಬಳಿಕ ಬಂದಿರುವ ಮಹಾಕುಂಭ ಮೇಳ ಎನ್ನುವ ಕಾರಣಕ್ಕಾಗಿಯೂ ಬಂದವರಿದ್ದಾರೆ

Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್‌ ಸ್ಲ್ಯಾಬ್‌ ಇರುವುದೇತಕ್ಕೆ ?!

Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್‌ ಸ್ಲ್ಯಾಬ್‌ ಇರುವುದೇತಕ್ಕೆ ?!

ಯಾವಾಗ ತೆರಿಗೆ ಪದ್ಧತಿಯಲ್ಲಿ ಗಣನೀಯ ಬದಲಾವಣೆ ಆಗುತ್ತದೆಯೋ, ಆವಾಗ ಮಾರ್ಜಿನಲ್ ರಿಲೀಫ್ ಅನ್ವಯವಾಗುತ್ತದೆ. ಇದರ ಉದ್ದೇಶ ತೆರಿಗೆಯನ್ನು ನ್ಯಾಯಬದ್ಧಗೊಳಿಸುವುದು. ಇಲ್ಲಿ ಹೆಚ್ಚುವರಿ ಆದಾ ಯಕ್ಕೆ ಮಾತ್ರ ತೆರಿಗೆ ಅನ್ವಯ ವಾಗುತ್ತದೆ

Vishweshwar Bhat Column: ಅಣುಬಾಂಬ್‌ ಚರ್ಚೆ ಬಾಂಬ್‌ ನಿಷಿದ್ಧ

Vishweshwar Bhat Column: ಅಣುಬಾಂಬ್‌ ಚರ್ಚೆ ಬಾಂಬ್‌ ನಿಷಿದ್ಧ

ಜಪಾನಿನ ಇತಿಹಾಸದಲ್ಲಿ ಅಣುಬಾಂಬ್ ದಾಳಿಯ ಬಗ್ಗೆ ಚರ್ಚಿಸಲು ಜನರು ಹಿಂಜರಿಯುವುದು ಸಾಮಾನ್ಯ. ಇದನ್ನು ಕೆಲವೆಡೆ ನಿಷಿದ್ಧ ಎಂದು ಪರಿಗಣಿಸುವ ಮಟ್ಟಿಗೆ ಅವರು ಕಡೆಗಣಿಸುವುದನ್ನು ಗಮನಿಸ ಬಹುದು.

Laxman Rao Nirani Column: ಸಶಕ್ತ ಭಾರತ: ಆರ್‌ಎಸ್‌ಎಸ್‌ ಗುರಿ

Laxman Rao Nirani Column: ಸಶಕ್ತ ಭಾರತ: ಆರ್‌ಎಸ್‌ಎಸ್‌ ಗುರಿ

ಆrfಎಸ್‌ಎಸ್‌ನ ಅಗಾಧ ಬೆಳವಣಿಗೆಯನ್ನು ಅರಿತುಕೊಳ್ಳಲು ಈ ಅಂಕಿ ಅಂಶಗಳನ್ನು ಗಮನಿಸ ಬಹುದು. ದೇಶದಾದ್ಯಂತ ೭೫,೦೦೦ ಸ್ಥಳಗಳಲ್ಲಿ ದಿನನಿತ್ಯ ಶಾಖಾ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಯಂಸೇವಕರು ಪ್ರತಿವಾರ ೩೦,೦೦೦ ಸ್ಥಳಗಳಲ್ಲಿ ಸಭೆ (ಮಿಲನ್)ಗಳನ್ನು ನಡೆಸುತ್ತಾರೆ

Dr Karaveera Prabhu Kyalakonda Column: ಕ್ಯಾನ್ಸರ್‌ ಎಂಬ ಮಾರಿ: ಬದಲಾದ ಜೀವನಶೈಲಿಯ ಪ್ರತಿಬಿಂಬ

Dr Karaveera Prabhu Kyalakonda Column: ಕ್ಯಾನ್ಸರ್‌ ಎಂಬ ಮಾರಿ: ಬದಲಾದ ಜೀವನಶೈಲಿಯ ಪ್ರತಿಬಿಂಬ

ಮೂವತ್ತೆರಡು ವಯಸ್ಸಿನ ಸಿನಿ ನಟಿ ಪೂನಂ ಪಾಂಡೆ ಕಳೆದ ವರ್ಷ ಇದೇ ದಿನ ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಆದರೆ ಮರುದಿನ, ತಾನು ಸತ್ತಿಲ್ಲ, ಬದುಕಿದ್ದೇನೆ. ಗರ್ಭಗೊರಳಿನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಈ ರೀತಿಯ ಸುದ್ದಿ ಹರಡಿದ್ದಾಗಿ ಹೇಳಿಕೊಂಡಿದ್ದಳು