ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ
ಕಡಿಮೆ ಅಡುಗೆ ಮಾಡಿ, ಸೈನಿಕರಿಗೆ ಸಾಕಷ್ಟು ಆಹಾರವಿಲ್ಲದಿದ್ದರೆ, ಅದು ಮತ್ತೆ ನ್ಯಾಯಯುತವಾದು ದಲ್ಲ, ಆದರೆ ಉಡುಪಿ ಅರಸ ಅದೆಷ್ಟು ನೈಪುಣ್ಯತೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದ ಎಂದರೆ ಒಂದು ದಿನವೂ ಯಾರಿಗೂ ಆಹಾರ ಕಡಿಮೆಯಾಗುತ್ತಿರಲಿಲ್ಲ, ಹಾಗೆಂದು ಒಂದು ದಿನವೂ ಮಾಡಿದ ಅಡಿಗೆ ಪೋಲಾಗುತ್ತಲೂ ಇರಲಿಲ್ಲ.