ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂಕಣಗಳು

Dr Vijay Darda Column: ಭಾರತ-ಅಮೆರಿಕ ಸಂಬಂಧ ಹಳಿಗೇರಿಸುವರೇ ಹೊಸ ರಾಯಭಾರಿ ?

ಭಾರತ-ಅಮೆರಿಕ ಸಂಬಂಧ ಹಳಿಗೇರಿಸುವರೇ ಹೊಸ ರಾಯಭಾರಿ ?

2021ರ ಜನವರಿಯಲ್ಲಿ ಕೆನೆತ್ ಜಸ್ಟರ್ ನಿರ್ಗಮನದ ಬಳಿಕ 2023ರ ಏಪ್ರಿಲ್‌ನಲ್ಲಿ ಎರಿಕ್ ಗಾರ್ಸೆಟಿ ಬರುವವರೆಗೆ ಭಾರತದಲ್ಲಿ ಅಮೆರಿಕದ ರಾಯಭಾರಿಯ ಹುದ್ದೆ ಖಾಲಿಯಿತ್ತು. ಅದಕ್ಕೆ ಕಾರಣವೇನು ಎಂಬುದು ಬಹಳ ಸಂಕೀರ್ಣ ವಿಷಯ. ಜೋ ಬೈಡೆನ್ ಅವರು ಎರಿಕ್ ಗಾರ್ಸೆಟಿಯ ಹೆಸರು ಅಂತಿಮ ಗೊಳಿಸಿದ್ದರೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದ ಪರಿಣಾಮ ಅವುಗಳ ತನಿಖೆ ಸುದೀರ್ಘ ಸಮಯ ತೆಗೆದುಕೊಂಡಿತು.

Ravi Sajangadde Column: ಬ್ಯಾಲೆಟ್‌- ಇವಿಎಂ ಜಗಳದಲ್ಲಿ ನಾಡು ಬಡವಾಗದಿರಲಿ

ಬ್ಯಾಲೆಟ್‌- ಇವಿಎಂ ಜಗಳದಲ್ಲಿ ನಾಡು ಬಡವಾಗದಿರಲಿ

ದೇಶಾದ್ಯಂತ ಚರ್ಚೆಯಲ್ಲಿರುವ, ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮತಚೌರ್ಯ/ಮತಗಳವು, ಅಕ್ರಮ ಮತದಾರರ ಪಟ್ಟಿಯ ಆಂದೋಲನ, ದೇಶಾದ್ಯಂತ ಪರ-ವಿರೋಧ ಚರ್ಚೆಯಲ್ಲಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಫ್‌ಐಆರ್) ಮುಂತಾದವುಗಳ ನಡುವೆ ರಾಜಕೀಯ ತಂತ್ರ ಗಾರಿಕೆಯ ಮುಂದುವರಿದ ಭಾಗವಾಗಿ ಸದ್ಯೋಭವಿಷ್ಯದ ಜಿಬಿಎ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರಕಾರವು ಬ್ಯಾಲೆಟ್‌ಗೆ ಮಣೆ ಹಾಕಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

Surendra Pai Column: 8450 ಪ್ರಶ್ನೆಕೋಶದ ಒಳಗುಟ್ಟು ಅರಿತವರಾರು ?

Surendra Pai Column: 8450 ಪ್ರಶ್ನೆಕೋಶದ ಒಳಗುಟ್ಟು ಅರಿತವರಾರು ?

ಈಗ ಪ್ರಸುತ್ತ ಶಿಕ್ಷಣ ಇಲಾಖೆಯು ಪರಿಚಯಿಸಲಿರುವ 8450 ಪ್ರಶ್ನೆಕೋಶದ ಹಿಂದಿನ ಉದ್ದೇಶವು ಇದೇ ಇರಬಹುದೇ ಎಂಬ ಶಂಕೆಯೊಂದು ಎಡೆ ಬಹು ಚರ್ಚೆ ಆಗುತ್ತಿದೆ. ಅಂದರೆ ಈಗಾಗಲೇ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಉತ್ತಮ ಪರೀಕ್ಷಾ ಫಲಿತಾಂಶದ ಹೆಸರಿನಲ್ಲಿ ಪಾಸ್ ಅಂಕಗಳನ್ನು 100ಕ್ಕೆ ಆಂತರಿಕ 20 ಅಂಕಗಳೊಂದಿಗೆ 33 ಅಂಕ ಪಡೆದರೆ ಸಾಕು ಎಂಬ ಹೊಸ ನಿಯಮ ಜಾರಿಗೆ ತಂದಿದೆ.

Vishweshwar Bhat Column: ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಯಾವಾಗ ಇಬ್ಬರು ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನು ಏರುತ್ತಾರೋ, ಆಗ ಅವರ ನಡುವೆ ‘ನಾನು’ ಎಂಬ ಭಾವನೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ದೈತ್ಯ ಪ್ರತಿಭೆಗಳ ನಡುವೆ ಎಷ್ಟೇ ಗೌರವವಿದ್ದರೂ, ಅಂತರಾಳದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ಪರ್ಧೆ ಇದ್ದರಂತೂ ಅದು ಯಾವ ಕ್ಷಣದದರೂ ಸ್ಪೋಟಗೊಳ್ಳಲು ಒಂದು ಸಣ್ಣ ಕಿಡಿಗಾಗಿ ಕಾಯುತ್ತಿರುತ್ತದೆ.

Vishweshwar Bhat Column: ಯಾರು ಈ ಅರ್ಮಾಂಡೋ ?

Vishweshwar Bhat Column: ಯಾರು ಈ ಅರ್ಮಾಂಡೋ ?

ಅರ್ಮಾಂಡೋ ಕೇವಲ ಒಂದು ಹಕ್ಕಿಯಲ್ಲ, ಅದು ರೇಸಿಂಗ್ ಜಗತ್ತಿನಲ್ಲಿ ಅಜೇಯ ಶಕ್ತಿಯಾಗಿ ಗುರುತಿಸಲ್ಪಟ್ಟ ಅತ್ಯುನ್ನತ ಅಥ್ಲೀಟ್. 2019ರ ಮಾರ್ಚ್ ನಲ್ಲಿ ಆನ್‌ಲೈನ್ ಹರಾಜು ಸಂಸ್ಥೆಯಾದ ಪೈಪ (PIPA) ಮೂಲಕ ಅರ್ಮಾಂಡೋ ಹರಾಜಿಗೆ ಬಂದಿತು. ಆರಂಭದಲ್ಲಿ ಈ ಪಾರಿವಾಳವು ಸುಮಾರು 4-5 ಲಕ್ಷ ಯುರೋಗಳಿಗೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿತ್ತು.

Roopa Gururaj Column: ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

ನಾನು ನನ್ನ ಸ್ವಂತ ಶಕ್ತಿಯ ಮೇಲೆ ನಿನ್ನ ಬಳಿಗೆ ಬರುತ್ತೇನೆ, ನಿರೀಕ್ಷಿಸು’ ಎಂದು ಭಾಷೆ ನೀಡಿದರು. 1978ರ ಆರಂಭದಲ್ಲಿ, ಪಿಕೆ ತಮ್ಮ ಜೀವನದ ಅತ್ಯಂತ ಸಾಹಸಮಯ ನಿರ್ಧಾರ ಕೈಗೊಂಡರು. ಒಂದು ಸಣ್ಣ ಬ್ಯಾಗ್ ಮತ್ತು ಒಂದು ಹಳೆಯ ಸೈಕಲ್ ಹಿಡಿದು ಅವರು ಸ್ವೀಡನ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಬಳಿ ಹಣವಿರಲಿಲ್ಲ, ಕೇವಲ ಪ್ರೀತಿಸಿದ ಜೀವ ಷಾರ್ಲೆಟ್ ವಿಳಾಸವಿತ್ತು

Chikkaballapur News: ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ಶಿಕ್ಷಣವು ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತಿಳಿಸಿಕೊಟ್ಟರೆ. ಶರಣರು ತಿಳಿಸಿ ಕೊಟ್ಟಿರುವ ಮೌಲ್ಯಗಳು ಎಷ್ಟೇ ಸಂಕಷ್ಟ ಬಂದರೂ ಸರಿ ದಾರಿಯಲ್ಲೇ ನಡೆಯುವಂತೆ ಮಾಡುತ್ತವೆ. ಅಂತಹ ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬಿಗರು ಕನ್ನಡ ಸಾಹಿತ್ಯ ವನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Piyush Goyal Column: ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ 2014 ರಿಂದ ಭಾರತವು ಸಾಗುತ್ತಿರುವ ಪರಿವರ್ತನಾತ್ಮಕ ಪ್ರಯಾಣದಲ್ಲಿ 2025 ಒಂದು ಹೆಗ್ಗುರುತಿನ ವರ್ಷವಾಗಿದೆ. ದಿಟ್ಟ ನಿರ್ಧಾರಗಳು ಮತ್ತು ಕ್ರಾಂತಿಕಾರಿ ಸುಧಾರಣೆಗಳ ಮೂಲಕ, ನಮ್ಮ ಸರಕಾರವು ವ್ಯಾಪಾರ ವಾತಾವರಣವನ್ನು ಮರು ರೂಪಿಸಿದೆ.

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.

Prakash Hegde Column: ಅಮೆರಿಕದ ಆರ್ಥಿಕ ಪರಿವರ್ತನೆ: ಸಾಲ ಮರುಪಾವತಿಗೆ ತಂತ್ರ

ಅಮೆರಿಕದ ಆರ್ಥಿಕ ಪರಿವರ್ತನೆ: ಸಾಲ ಮರುಪಾವತಿಗೆ ತಂತ್ರ

ಅಮೆರಿಕ ತನ್ನ 38 ಟ್ರಿಲಿಯನ್ ಡಾಲರ್‌ಗಳ (ಪ್ರತಿ ಪ್ರಜೆಯ ಮೇಲೆ ತಲಾ 1 ಕೋಟಿ ರುಪಾಯಿ ಸಾಲ) ರಾಷ್ಟ್ರೀಯ ಸಾಲವನ್ನು ನಿಯಂತ್ರಣದಲ್ಲಿಟ್ಟು, ಸ್ಥಿರವಾಗಿ ಸಾಗಿಸುವ ತಂತ್ರಗಾರಿಕೆಯನ್ನು ಅನುಸರಿಸು ತ್ತಿದೆ. ಇದರ ಭಾಗವಾಗಿ, ನಾಲ್ಕು ಪ್ರಮುಖ ಮಾರ್ಗಗಳಲ್ಲಿ ವ್ಯವಸ್ಥಿತ ತತ್ವವನ್ನು ಅಳವಡಿಸಿಕೊಂಡಿದೆ.

Thimmanna Bhagwath Column: ತಾಳಮದ್ದಳೆ ʼಅಧಿಕ ಪ್ರಸಂಗʼ ವಾದರೆ, ಪ್ರೇಕ್ಷಕರು ಯಾಕೆ ಮೂಕರಾಗಿರಬೇಕು ?

ತಾಳಮದ್ದಳೆ ʼಅಧಿಕ ಪ್ರಸಂಗʼ ವಾದರೆ, ಪ್ರೇಕ್ಷಕರು ಯಾಕೆ ಮೂಕರಾಗಿರಬೇಕು ?

ಮಾತಿನಲ್ಲೇ ಮಂಟಪ ಕಟ್ಟಿ ಪ್ರೇಕ್ಷಕರನ್ನು ರಂಜಿಸುವ ಕಲೆ ಸುಲಭ ಸಾಧ್ಯವಲ್ಲ. ಕೇವಲ ಭಾಷಣ, ಉಪನ್ಯಾಸ ಮಾಡುವವರಿಗೆ ಪ್ರಸಂಗದ ಅರ್ಥಗಾರಿಕೆ ಸಾಧ್ಯವಿಲ್ಲ. ಅದಕ್ಕೆ ಶೃತಿಬದ್ಧ ಮಾತು, ಸಮಯ ಪ್ರಜ್ಞೆ, ಪ್ರತ್ಯುತ್ಪನ್ನಮತಿತ್ವ ಮುಂತಾದವು ಮಹತ್ವದ್ದಾಗುತ್ತವೆ. ಅಂಥ ಅರ್ಥಗಾರಿಕೆಯಲ್ಲಿ ಅಪಸವ್ಯ ಗಳು ಸೇರಿಕೊಂಡರೆ ಅದು ‘ಅಧಿಕ ಪ್ರಸಂಗ’ವಾಗುತ್ತದೆ.

Lokesh Kaayarga Column: ಕೇರಳದ ಹಿಡಿತದಿಂದ ಮಂಗಳೂರಿಗೆ ʼಮುಕ್ತಿʼ ಎಂದು ?

ಕೇರಳದ ಹಿಡಿತದಿಂದ ಮಂಗಳೂರಿಗೆ ʼಮುಕ್ತಿʼ ಎಂದು ?

ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ರೈಲೊಂದು ಕೇವಲ 50 ಕಿ.ಮೀ. ಮಾತ್ರ ಕರ್ನಾಟಕ ದಲ್ಲಿ ಸಂಚರಿಸಿ ಉಳಿದಂತೆ ತಮಿಳುನಾಡು, ಕೇರಳದಲ್ಲಿ ಸಂಚರಿಸಿ ಬಂದರು ನಗರ ಪ್ರವೇಶಿಸುತ್ತದೆ. ಇದು ಕೇರಳಿಗರ ತಾಕತ್ತು. ಕೇರಳದ ಗಡಿ ಭಾಗ ಪಾಣತ್ತೂರಿನಿಂದ ಸುಳ್ಯ ತಾಲ್ಲೂಕು ಮೂಲಕ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗವನ್ನು ಸಂಪರ್ಕಿಸುವ ಮಾರ್ಗದ ಸಮೀಕ್ಷೆಯೊಂದು ಚಾಲ್ತಿಯಲ್ಲಿದೆ.

Raghava Sharma Nidle Column: ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ನಿತಿನ್ ನಬಿನ್ ಪಟ್ಟಾಭಿಷೇಕದ ಹಿಂದೆ ಬಿಜೆಪಿಯ ಇತರೆ ಹಿರಿತಲೆಗಳಿಗೂ ಸಂದೇಶವಿದೆ ಎನ್ನುವುದನ್ನು ಎಷ್ಟು ಜನ ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪಕ್ಷ ಹಾಗೂ ಸಂಘಟನೆಯ ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು, ನೀವು ಕೂಡ ಅಧಿಕಾರಕ್ಕಂಟಿಕೊಂಡು ಕೂರಬೇಡಿ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಿ ಎಂಬುದನ್ನು ಮೋದಿ-ಶಾ ಇಬ್ಬರೂ ಸೂಚ್ಯವಾಗಿ ತಿಳಿಸಿದ್ದಾರೆ.

Vishweshwar Bhat Column: ಪಾರಿವಾಳಗಳ ರೇಸಿಂಗ್

Vishweshwar Bhat Column: ಪಾರಿವಾಳಗಳ ರೇಸಿಂಗ್

ಪಾರಿವಾಳಗಳ ರೇಸಿಂಗ್ (Pigeon Racing) ಎಂಬುದು ಕೇವಲ ಒಂದು ಹವ್ಯಾಸವಲ್ಲ, ಇದೊಂದು ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರೇಸಿಂಗ್ ಪಾರಿವಾಳವು ಬರೋಬ್ಬರಿ 14-15 ಕೋಟಿ ರುಪಾಯಿ ಗಳಿಗೆ (1.9 ಮಿಲಿಯನ್ ಡಾಲರ್) ಮಾರಾಟವಾಗಿ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

13ನೇ ಶತಮಾನದ ಸೂಫಿ ಸಂತ ಮತ್ತು ಮಹಾನ್ ಕವಿ ಜಲಾಲ್-ಉದ್-ದಿನ್ ರೂಮಿಯವರು ಕಥೆಗಳನ್ನು ಕೇವಲ ಮನರಂಜನೆಗಾಗಿ ಹೇಳಲಿಲ್ಲ, ಬದಲಿಗೆ ಅವುಗಳನ್ನು ಆತ್ಮದ ಪ್ರತಿಬಿಂಬಗಳು ಎಂದು ಪರಿಗಣಿಸಿದರು. ಅವರ ಪ್ರಸಿದ್ಧ ಕಥೆಗಳು ಹೆಚ್ಚಾಗಿ ಅವರ ಬೃಹತ್ ಕೃತಿಯಾದ ‘ಮಸ್ನವಿ’ ಯಿಂದ ಬಂದವು. ಇದು ಆರು ಸಂಪುಟಗಳನ್ನು ಒಳಗೊಂಡಿರುವ ಆಧ್ಯಾತ್ಮಿಕ ದ್ವಿಪದಿಗಳ ಸಂಗ್ರಹ.

Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

ಉತ್ತರ ಕನ್ನಡ ಜಿಲ್ಲೆಯ ನದಿಗಳಲ್ಲಿ ಇಲ್ಲಿ ಸಾಕುಸಾಕಾಗಿ ಹೋಗಿ ಬೇರೆಡೆ ತಿರುಗಿಸಿ ಒಯ್ಯಬಹುದಾದಷ್ಟು ಯಥೇಚ್ಛ ಪ್ರಮಾಣದ ನೀರಿನ ಶಾಶ್ವತ ಹರಿವಿದೆಯೆಂದು ಯಾರು, ಯಾರಿಗೆ, ಯಾವ ಅಂಕಿ-ಅಂಶ ಆಧರಿಸಿ ಹೇಳಿದರು ಎನ್ನುವುದು ಅರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಾಧಾರಣವಾಗಿ ಒಳ್ಳೆಯ ಮಳೆಯಾಗು ವುದು ನಿಜ.

Leena Joshi Column: ಜೋಶಿಯವರಿಗೆ ಕೆರೆತವಾದರೆ, ಉಳಿದವರು ಮುಲಾಮು ಹಚ್ಚಿಕೊಂಡಿದ್ದೇಕೆ ?

ಜೋಶಿಯವರಿಗೆ ಕೆರೆತವಾದರೆ, ಉಳಿದವರು ಮುಲಾಮು ಹಚ್ಚಿಕೊಂಡಿದ್ದೇಕೆ ?

‘ವಿಶ್ವವಾಣಿ’ ಪತ್ರಿಕೆ ಮತ್ತು ತಾಳಮದ್ದಳೆ ಅರ್ಥಧಾರಿಗಳ ನಡುವಿನ ಈ ಸಂಘರ್ಷದ ಮೂಲವನ್ನು ಕೆದಕಿದಾಗ, ನಿಜಕ್ಕೂ ಅರ್ಥಧಾರಿಗಳು ಎನಿಸಿಕೊಂಡವರು ತೋರಿದ ವರ್ತನೆ ‘ಅಪ್ರಬುದ್ಧ’ ಮತ್ತು ‘ಬಾಲಿಶ’ ಎಂದು ಎನಿಸದೇ ಇರದು. ಈ ಇಡೀ ರಂಪಾಟಕ್ಕೆ ಕಾರಣವಾಗಿದ್ದು ವಿಶ್ವೇಶ್ವರ ಭಟ್ ಅವರ ಜನಪ್ರಿಯ ಅಂಕಣ ‘ಭಟ್ಟರ್ ಸ್ಕಾಚ್’ನಲ್ಲಿ ಪ್ರಕಟವಾದ ಒಂದು ಪುಟ್ಟ ಪ್ರಶ್ನೋತ್ತರ.

Ranjith H Ashwath Column: 'ರಾಗಾ' ಅಂತರದ ಹಿಂದಿರುವ ಲೆಕ್ಕಾಚಾರವೇನು ?

ರಾಗಾ ಅಂತರದ ಹಿಂದಿರುವ ಲೆಕ್ಕಾಚಾರವೇನು ?

ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದಲ್ಲಿದ್ದ ಗೊಂದಲಗಳಿಗೆ ರೋಸಿಯೇ, 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದರು ಮತದಾರರು. ಆದರೆ ಸರಕಾರವು ಎರಡೂವರೆ ವರ್ಷ ಪೂರೈಸಿದ ದಿನದಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ನಾಯಕತ್ವ ಗೊಂದಲಕ್ಕೆ ಈಗಲೂ ಕೊನೆಯಿಲ್ಲವಾಗಿದ್ದು ಅದು ‘ನಾಳೆ ಬಾ’ ಕಥೆಯಾಗಿದೆ.

Naveen Sagar Column: ಪ್ಲೀಸ್‌ ಗೆಟ್‌ ವೆಲ್‌ ಸೂನ್‌ ರೆಹಮಾನ್

ಪ್ಲೀಸ್‌ ಗೆಟ್‌ ವೆಲ್‌ ಸೂನ್‌ ರೆಹಮಾನ್

ರೆಹಮಾನ್ ಮತ್ತೊಂದು ಹಿಟ್ ಆಲ್ಬಮ್ ಕೊಡದಿದ್ದರೂ ನಮಗ್ಯಾರಿಗೂ ಆತನ ಮೇಲೆ ಗೌರವ, ಪ್ರೀತಿ ಕಡಿಮೆ ಆಗುತ್ತಿರಲಿಲ್ಲ. ಯಾಕಂದರೆ ಆತ ಇದುವರೆಗೆ ಕೊಟ್ಟ ನೂರಾರು ಹಾಡುಗಳ ಋಣ ನಮ್ಮ ಮೇಲಿದೆ. ಆದರೆ ಇಂಥ ಮಾತು ಗಳಿಂದ ಆತ ತನ್ನ ವ್ಯಕ್ತಿತ್ವ ಹಾಳುಮಾಡಿಕೊಂಡರೆ ಆತನ ಹಾಡುಗಳನ್ನು ಕೇಳುವಾಗಲೂ ಇವೆಲ್ಲ ನೆನಪಾಗಿ ಕಿರಿಕಿರಿ ಅನಿಸುತ್ತದೆ. ಪ್ಲೀಸ್ ಗೆಟ್ ವೆಲ್ ಸೂನ್ ರೆಹಮಾನ್...

Rangaswamy Mookanahalli Column: ಬದುಕು ಸ್ಯಾಕರಿನ್‌ʼನಂತೆ, ಸಿಹಿಯುಂಟು ಶಕ್ತಿಯಿಲ್ಲ !

ಬದುಕು ಸ್ಯಾಕರಿನ್‌ʼನಂತೆ, ಸಿಹಿಯುಂಟು ಶಕ್ತಿಯಿಲ್ಲ !

ಇವತ್ತಿಗೆ ಮನಸ್ಸು ಆತನ ಸ್ಥಾನದಲ್ಲಿ ಕುಳಿತು ಯೋಚಿಸುತ್ತದೆ, ಆತನಿಗಾಗಿ ಮರುಗುತ್ತದೆ, ಇರಲಿ ಸ್ಪರ್ಧೆಯಲ್ಲಿ ಸರಿಯಾಗಿ ಆಸ್ವಾದಿಸಿ ತಿನ್ನಲು ಆಗುವುದಿಲ್ಲ, ಅನಿದ್ದರೂ ಗೆಲ್ಲುವ ತವಕ. ಹೀಗಾಗಿ ನಾನು ಸ್ಪರ್ಧೆಯಿಂದ ಗಾವುದ ದೂರವಿರುತ್ತಿದ್ದೆ. ಆಮೇಲೆ ನಿಧಾನವಾಗಿ ಕುಳಿತು ಇಡೀ ಜಯನ್ನ ಹಲ್ಲಿನಿಂದ ಸಿಗಿದು, ಅಗಿದು ರಸ ಕುಡಿಯುತ್ತಿದ್ದೆ.

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

ಆಸ್ಟ್ರೇಲಿಯಾ ಇಂದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಪ್ರಾಬಲ್ಯದ ಈ ನಾಡಿನಲ್ಲಿ ಅರೇಬಿಕ್ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ ಅಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಆಸ್ಟ್ರೇಲಿಯಾಕ್ಕೆ ಅರೇಬಿಕ್ ಭಾಷಿಕರ ಆಗಮನವು 19ನೇ ಶತಮಾನದ ಅಂತ್ಯದ ಆರಂಭವಾಯಿತು.

Roopa Gururaj Column: ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ತಮ್ಮ ಮಾತಿನ ಬಲೆಯಲ್ಲಿ ತಾವೇ ಸಿಲುಕಿದ ಅಸುರರು ಗಾಬರಿಗೊಂಡರು. ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ, “ಸರಿ, ಆದರೆ ನಮ್ಮನ್ನು ಎಲ್ಲಿ ನೀರಿಲ್ಲವೋ ಅಂಥ ಒಣಪ್ರದೇಶದಲ್ಲಿ ಮಾತ್ರ ಕೊಲ್ಲಬೇಕು" ಎಂಬ ಷರತ್ತು ಹಾಕಿದರು. ಆಗ ಮಹಾವಿಷ್ಣುವು ತನ್ನ ವಿರಾಟ ರೂಪವನ್ನು ತಾಳಿ, ಅಸುರರಿಬ್ಬರನ್ನೂ ತನ್ನ ಬಲಿಷ್ಠ ತೊಡೆಗಳ ಮೇಲೆ ಮಲಗಿಸಿಕೊಂಡನು (ನೀರಿಲ್ಲದ ಜಾಗವನ್ನಾಗಿ ತನ್ನ ತೊಡೆಯನ್ನೇ ಬಳಸಿದನು). ಅಲ್ಲಿ ತನ್ನ ಸುದರ್ಶನ ಚಕ್ರದಿಂದ ಅವರಿಬ್ಬರ ಶಿರಚ್ಛೇದ ಮಾಡಿದನು.

ಮನಸೆಳೆದ ಬರಹಗಳು

ಮನಸೆಳೆದ ಬರಹಗಳು

‘ಬಲಿಷ್ಠನೇ ಬಾಳಲು ಯೋಗ್ಯ’ ಎಂಬ ಮಾತನ್ನು ಮುಂದು ಮಾಡಿ ಕೆಲವರು ಈ ಧೋರಣೆಯನ್ನು ಸಮರ್ಥಿಸಿಕೊಳ್ಳಬಹುದು; ಆದರೆ ಇಂದು ನಾವು ಅತ್ಯಂತ ಸುಶಿಕ್ಷಿತ ಸಮಾಜದಲ್ಲಿ ಬದುಕುತ್ತಿದ್ದೇವೆ, ಇಲ್ಲಿ ಈ ಹೊಡಿ-ಬಡಿ-ಕಡಿ ಧೋರಣೆ ಯೋಗ್ಯವೇ? ಜಗತ್ತಿನ ಇಷ್ಟೆ ಅನಿಷ್ಟ ಸಂಗತಿಗಳ, ಏಳು-ಬೀಳುಗಳ ಮಧ್ಯೆ ನಮ್ಮ ಭಾರತ ಮಾತ್ರ ಪ್ರಗತಿಯತ್ತ ಸಾಗುತ್ತಿದೆ, ಸುರಕ್ಷಿತವಾಗಿ ತನ್ನ ಗಡಿ ಕಾಪಾಡಿಕೊಂಡು ಆತ್ಮ ವಿಶ್ವಾಸದಿಂದ ಬೀಗುತ್ತಿದೆ.

Kiran Upadhyay Column: ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡಿದು ಗೊತ್ತೇ ?

Kiran Upadhyay Column: ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡಿದು ಗೊತ್ತೇ ?

ಆಮ್‌ಸ್ಟರ್‌ಡಾಮ್ ಎಂಬ ಹೆಸರು ಬಂದಾಕ್ಷಣ ಅವರು ಹೇಳಿದ್ದು ಒಂದೇ ವಿಷಯ ಏನೆಂದರೆ, “ಆ ನಗರದಲ್ಲಿ ಸೈಕಲ್‌ಗಳೇ ತುಂಬಿಹೋಗಿವೆ. ಎಲ್ಲಿ ನೋಡಿದರೂ ನಿಮಗೆ ಸೈಕಲ್ ಕಾಣುತ್ತದೆ. ಕೆಲವೊಮ್ಮೆ ಅತಿ ಎನಿಸುವಷ್ಟು ಕಾಣಿಸುತ್ತದೆ. ನನಗೆ ವೈಯಕ್ತಿಕವಾಗಿ ಅದು ಇಷ್ಟವಾಗುವುದಿಲ್ಲ. ಏಕೆಂದರೆ ಸೈಕಲ್ ಹಿಂದುಗಡೆ ದೊಡ್ಡ ಪೆಟ್ಟಿಗೆಗಳನ್ನೂ ಇಟ್ಟುಕೊಂಡು, ಪ್ರಮುಖ ರಸ್ತೆಯ ಪಕ್ಕದ ಚಲಿಸುತ್ತಿರುತ್ತಾರೆ.

Loading...