ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Vishweshwar Bhat Column: ಜೇವಾಕರ್ ಎಂದರೇನು ?

Vishweshwar Bhat Column: ಜೇವಾಕರ್ ಎಂದರೇನು ?

‘ಜೇವಾಕರ್’ ಎಂಬ ಪದವು ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸೂಚಿಸುವ ಜಾಗತಿಕ ವಾಗಿ ಚಾಲ್ತಿಯಲ್ಲಿರುವ ಒಂದು ಪದ. ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ, ನಿಗದಿತ ಸ್ಥಳಗಳಲ್ಲದೇ ರಸ್ತೆಯ ಮಧ್ಯಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುವ ಪಾದಚಾರಿ ಗಳನ್ನು ಹೀಗೆ ಕರೆಯಲಾಗುತ್ತದೆ.

Roopa Gururaj Column: ತಪ್ಪಿತಸ್ಥ ಅಧಿಕಾರಿಯನ್ನು ಆದಿತ್ಯಾ ಬಿರ್ಲಾ ನಡೆಸಿಕೊಂಡ ರೀತಿ

ತಪ್ಪಿತಸ್ಥ ಅಧಿಕಾರಿಯನ್ನು ಆದಿತ್ಯಾ ಬಿರ್ಲಾ ನಡೆಸಿಕೊಂಡ ರೀತಿ

ಇಷ್ಟು ದೊಡ್ಡ ನಷ್ಟವನ್ನು ಬಿರ್ಲಾ ಅವರು ಸಹಿಸುವುದಿಲ್ಲ, ಆ ಅಧಿಕಾರಿಯ ಕೆಲಸ ಹೋದಂತೆಯೇ ಸರಿ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಕೋಪ ಮತ್ತು ಆತಂಕದ ವಾತಾವರಣ ಅಲ್ಲಿ ಮನೆ ಮಾಡಿತ್ತು. ಆ ಅಧಿಕಾರಿಯನ್ನು ಆದಿತ್ಯ ಬಿರ್ಲಾ ಅವರ ಕೋಣೆಗೆ ಕರೆಯಿಸಲಾಯಿತು.

ಲೈಬ್ರರಿಗಳಿಗೆ ಮರು ಜೀವ

ಲೈಬ್ರರಿಗಳಿಗೆ ಮರು ಜೀವ

ಕಾಯಕಲ್ಪವಿಲ್ಲದೆ ಕೊರಗುತ್ತಿರುವ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಿಗೆ ಮರು ಜೀವ ತುಂಬುವ ಸಂಕಲ್ಪವನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು, ಲಕ್ಷಾನುಗಟ್ಟಲೆ ಯುವಜನತೆಗೆ ಉಪಯೋಗ ಆಗಬಹುದು. ಈಗ ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯಗಳನ್ನು ‘ಅರಿವು ಕೇಂದ್ರಗಳು’ ಎಂದು ಕರೆಯಲಾಗುತ್ತಿದೆ.

Piyush Goyal Column: ಸೋಮನಾಥದಿಂದ ಸಿಂದೂರದವರೆಗೆ ಭಾರತ ಪುನರುತ್ಥಾನ

ಸೋಮನಾಥದಿಂದ ಸಿಂದೂರದವರೆಗೆ ಭಾರತ ಪುನರುತ್ಥಾನ

ಸೋಮನಾಥ ದೇವಾಲಯದ ಮೇಲಿನ ದಾಳಿಗಳ ಉದ್ದೇಶವು ಕೇವಲ ಲೂಟಿ ಮಾಡುವು ದಕ್ಕಿಂತಲೂ ಹೆಚ್ಚು ಭೀಕರವಾಗಿತ್ತು ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಿದರು. ದಾಳಿಗಳು ಕೇವಲ ಲೂಟಿಗಾಗಿ ಮಾತ್ರ ಆಗಿದ್ದರೆ, ಸಾವಿರ ವರ್ಷಗಳ ಹಿಂದಿನ ಮೊದಲ ದೊಡ್ಡ ಲೂಟಿಯ ನಂತರವೇ ಅವು ನಿಂತುಹೋಗಬೇಕಿತ್ತು. ಆದರೆ ಹಾಗಿರಲಿಲ್ಲ.

Ravi Hunj Column: ರೇಣುಕಾಚಾರ್ಯರು ಯಾನೆ ರೇವಣ್ಣಸಿದ್ಧರು ಕುರುಬರೇ !?

ರೇಣುಕಾಚಾರ್ಯರು ಯಾನೆ ರೇವಣ್ಣಸಿದ್ಧರು ಕುರುಬರೇ !?

ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಯು ಅಡಗಿಸಿ ಕೊಂಡಿದೆ. ಹಾಲುಮತದ ಶ್ರೀ ರೇವಣಸಿದ್ಧೇಶ್ವರರ ಮೂಲ ಗುರುಪೀಠದ ಅಸ್ಮಿತೆಗಳನ್ನು ವೀರ ಶೈವರು ಹೇಗೆ ಹಾಳು ಮಾಡಿದ್ದಾರೆಂಬುದು ಸ್ವತಃ ಹಾಲುಮತ ಕುರುಬರಿಗೆ ಅರಿವಿಗಿಲ್ಲ ದಂತಾಗಿದೆ.

Kiran Upadhyay Column: ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

ಕರ್ನಾಟಕದಾದಿಯಾಗಿ ಹೆಚ್ಚು ಕಮ್ಮಿ ಪ್ರತಿ ರಾಜ್ಯದಲ್ಲೂ ಸಿನಿಮಾದಿಂದ ರಾಜಕೀಯಕ್ಕೆ ಬಂದು, ಜನಪ್ರತಿನಿಧಿಗಳಾಗಿ, ಮಂತ್ರಿಗಳಾದವರಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ಆರಾಧ್ಯರಾಗಿ, ಮುಖ್ಯಮಂತ್ರಿಗಳಾದವರು ಇಲ್ಲ ಎಂದೇ ಹೇಳಬಹುದು. ವಿಚಿತ್ರ ಎಂದರೆ, ದೇಶದಾದ್ಯಂತ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಧರ್ಮೇಂದ್ರಗೆ ಕೂಡ ಮಂತ್ರಿಯಾಗುವ ಅವಕಾಶ ದೊರಕಲಿಲ್ಲ.

R T Vittalmurthy Column: ಸಿದ್ದು ಸಂದೇಶ ರಾಹುಲ್‌ ಕಿವಿಗೆ ತಲುಪಿತು

R T Vittalmurthy Column: ಸಿದ್ದು ಸಂದೇಶ ರಾಹುಲ್‌ ಕಿವಿಗೆ ತಲುಪಿತು

ಮಮತಾ ಬ್ಯಾನರ್ಜಿ ಅವರ ಅಭೇಧ್ಯ ಕೋಟೆ ಛಿದ್ರವಾಯಿತು ಎಂಬುದು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳ ಆರೋಪ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವರಿಷ್ಟರ ಗಮನವೀಗ ಕರ್ನಾಟಕದ ಮೇಲೆ ಬಿದ್ದಿದೆ. ಅಂದ ಹಾಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಬಿಜೆಪಿಗೆ ಇನ್ನೂ ದಕ್ಷಿಣ ಭಾರತ ಒಲಿಯುತ್ತಿಲ್ಲ. ತಮಿಳುನಾಡಿನಲ್ಲಿ ಅದೇನೇ ಕಸರತ್ತು ಮಾಡಿದರೂ ಅದಕ್ಕೆ ಶಕ್ತಿ ಸಿಗುತ್ತಿಲ್ಲ. ಎಐಎಡಿಎಂಕೆಯ ಜತೆ ಸೇರಿ ದಷ್ಟಪುಷ್ಟ ವಾಗೋಣ ಎಂದರೂ ಅದು ಸಾಧ್ಯವಾಗಿಲ್ಲ

Vishweshwar Bhat Column: ವಿಮಾನದ ಕಿಟಿಕಿ ರಹಸ್ಯ

Vishweshwar Bhat Column: ವಿಮಾನದ ಕಿಟಿಕಿ ರಹಸ್ಯ

ಇದು ಸಾಮಾನ್ಯ ಗಾಜಿಗಿಂತ ಹಗುರವಾಗಿದ್ದರೂ, ವಿಪರೀತ ಒತ್ತಡ ಮತ್ತು ತಾಪಮಾನದ ವ್ಯತ್ಯಾಸಗಳನ್ನು ತಡೆದುಕೊಳ್ಳುವ ಗುಣವನ್ನು ಹೊಂದಿದೆ. ಈ ವಿನ್ಯಾಸದಲ್ಲಿ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಮಧ್ಯದ ಪದರದಲ್ಲಿ ಇರುವ ಒಂದು ಸಣ್ಣ ರಂಧ್ರ. ಇದನ್ನು ’ಬ್ರೀದರ್ ಹೋಲ್’ ಅಥವಾ ‘ವೆಂಟ್ ಹೋಲ್’ ಎಂದು ಕರೆಯಲಾಗುತ್ತದೆ.

Srivathsa Joshi Column: ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ

ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ

ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಕಷ್ಟದ ದಿನಗಳಲ್ಲೇ ಅಂತೆ. ಕನಕ- ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ “ನೀ ಹೀಂಗ ನೋಡಬೇಡ ನನ್ನ..." ಎಂದು ಬೆಂದ ಬೇಂದ್ರೆಯವರೂ ಅಷ್ಟೇ, “ಬಂಗಾರವಿಲ್ಲದ ಬೆರಳು..." ಎಂದ ನರಸಿಂಹ ಸ್ವಾಮಿಗಳಾ ದರೂ ಅಷ್ಟೇ.

Mirley Chandrashekher Column: ಬೇಕಿರುವುದು ತಂತ್ರ ಕುತಂತ್ರ, ಹಿರೋಯಿಸಂ ಅಲ್ಲ !

ಬೇಕಿರುವುದು ತಂತ್ರ ಕುತಂತ್ರ, ಹಿರೋಯಿಸಂ ಅಲ್ಲ !

ಗೆದ್ದು ಶೂರನಾದವನು ಅಧಿಕಾರದ ಗದ್ದುಗೆ ಹಿಡಿಯುವಷ್ಟರಲ್ಲಿ ಏನೆಲ್ಲಾ ಕಸರತ್ತು ಮಾಡ ಬೇಕೆನ್ನುವುದು ತಮಿಳುನಾಡಿನ ರಾಜಕೀಯವನ್ನು ನೋಡಿದರೆ ಗೊತ್ತಾಗುವುದು. ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಅವಸ್ಥೆಯು ಜಯಭೇರಿ ಬಾರಿಸಿಯೂ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಂಖ್ಯಾಬಲದ ಕೊರತೆಯಿಂದ ಪರಿತಪಿಸುತ್ತಿದೆ.

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

2022ರವರೆಗೆ ಇಂಟರ್ನೆಟ್ ಎನ್ನುವುದು ಮಾನವ ಸೃಷ್ಟಿತ ಮಾಹಿತಿಯ ಕೆರೆಯಾಗಿತ್ತು. ಆದರೆ ಎಐ ಕ್ರಾಂತಿ ಶುರುವಾದ ಮೇಲೆ ಕಥೆ ಬದಲಾಯಿತು. ಈಗ ಇಂಟರ್ನೆಟ್‌ನಲ್ಲಿರುವ ಶೇ.70ರಷ್ಟು ಕಂಟೆಂಟ್ ಅನ್ನು ಎಐ ಮೂಲಕವೇ ಸೃಷ್ಟಿಸಲಾಗುತ್ತಿದೆ. ಅಂದರೆ, ಹೊಸ ಎಐ ಮಾಡೆಲ್‌ಗಳಿಗೆ ತರಬೇತಿ ನೀಡಲು ಈಗ ‘ಮನುಷ್ಯ ಸಹಜ’ ಡೇಟಾ ಸಿಗುತ್ತಿಲ್ಲ. ಅದರ ಬದಲಿಗೆ ಎಐ ಸೃಷ್ಟಿಸಿದ ಹಳೆಯ ಡೇಟಾವನ್ನೇ ಬಳಸಲಾಗುತ್ತಿದೆ.

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

1926 ಮೇ 8 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಡೇವಿಡ್ ಆಂಗ್ಲರ ಕ್ಲಾಸಿಕ್ ಸಭ್ಯತೆಯನ್ನು ಮನುಷ್ಯರಲ್ಲೂ ಪ್ರಾಣಿಗಳ ಜೊತೆಗೂ ರೂಢಿಸಿಕೊಂಡವರು. ಕಲಿತದ್ದೆಲ್ಲ ಕೇಂಬ್ರಿಜ್‌ನಲ್ಲಿ. ನೈಸರ್ಗಿಕ ವಿಜ್ಞಾನದ ಅಧ್ಯಯನ. 1947ರಿಂದ 1949ರವರೆಗೆ ರಾಯಲ್ ನೇವಿಯಲ್ಲಿ ಸೇವೆ. ಆದರೆ ಮನಸ್ಸೆಲ್ಲ ಹಸಿರು ಕಾಡು ವನ್ಯಜೀವಿಗಳತ್ತ. ನಂತರ ಬಿಬಿಸಿಗೆ ಸೇರಿ ಏಳು ದಶಕ ಪ್ರಸಾರ ವೃತ್ತಿಜೀವನ.

Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik

Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik

ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ್ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿ ಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ. ಆದರೆ, ಈಗಲೂ ಕೆ.ವಿ. ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ. ‌

Vinayaka M Bhat Column: ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು

ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು

ವಾಸ್ತವವಾಗಿ, ಈ ಕೆಲಸವನ್ನು ನಾವು ಸಮಾಜ ಬಾಂಧವರು ಮಾಡಬೇಕಾಗಿತ್ತು, ಬದಲಿಗೆ ಸ್ವಾಮೀಜಿಯವರು ಮಾಡುವ ಮೂಲಕ ನಮಗೆ ಮುಜುಗುರವಾಗುವಂತಾಯ್ತು, ಆಗಿದ್ದು ಆಗಿ ಹೋಯ್ತು. ಆದರೆ ಇನ್ನು ಮುಂದೆ ಇದು ನಮ್ಮ ಕೆಲಸವಾಗಲಿದೆ ಎನ್ನುವ ಮಾತನ್ನು ಲಿಂಬಾವಳಿಯವರು ಆಡಿದರು.

Vishweshwar Bhat Column: 'ಮಾರಿಯೋ': ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ

ಮಾರಿಯೋ: ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ

ನಾನು ಮಾರಿಯೋ ಅವರ ಚಿತ್ರಗಳನ್ನು ನೋಡಿದ್ದು ನನ್ನ ಕಾಲೇಜು ದಿನಗಳಲ್ಲಿ ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆಯಲ್ಲಿ. ಅವರ ಕಾರ್ಟೂನ್‌ಗಳು ಕೇವಲ ಹಾಸ್ಯಕ್ಕೆ ಸೀಮಿತವಾಗಿರದೇ, ಅಂದಿನ ಸಮಾಜದ ಪ್ರತಿಬಿಂಬದಂತಿದ್ದವು. ಮೂಲತಃ ಗೋವಾದವರಾದ ಮಾರಿಯೋ ಅವರಿಗೆ ಮುಂಬೈ ನಾಡಿಮಿಡಿತ ಚೆನ್ನಾಗಿ ತಿಳಿದಿತ್ತು.

ನಾ ಕಂಡಂತೆ ಯಡಿಯೂರಪ್ಪನವರು

ನಾ ಕಂಡಂತೆ ಯಡಿಯೂರಪ್ಪನವರು

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿ ಯಲ್ಲಿ ಅತ್ಯಂತ ಸಂಭ್ರಮದಿಂದ ಮೂರು ದಿನಗಳ ಕಾಲ ಫೆಬ್ರವರಿ 2011ರಲ್ಲಿ ಆಚರಿಸ ಲಾಯಿತು. (ಮೂರು ದಿನ ಸೇರಿ) ಅಂದಾಜು ಹದಿನೈದು ಲಕ್ಷ ಜನರು ಇದರಲ್ಲಿ ಭಾಗಿಯಾಗಿ ಸಂಭ್ರಮಿ ಸಿದ್ದೂ ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ವೆಂದೆನಿಸಿತು. ಇದು ಯಡಿಯೂರಪ್ಪನವರ ಅಪಾರ ಕನ್ನಡ ಪ್ರೀತಿಯ ಮತ್ತೊಂದು ಝಲಕ್.

ದೀರ್ಘಕಾಲಿಕ ಆರ್ಥಿಕ ಬೆಳವಣಿಗೆಗೆ ಅಡ್ಡಿ

ದೀರ್ಘಕಾಲಿಕ ಆರ್ಥಿಕ ಬೆಳವಣಿಗೆಗೆ ಅಡ್ಡಿ

ಈ ಲೇಖನವು ಜನಪ್ರಿಯ ರಾಜಕೀಯದ ಮಿತಿಗಳನ್ನು, ಹಣಕಾಸು ಶಿಸ್ತು ಮತ್ತು ಜವಾಬ್ದಾರಿ ಯುತ ಆಡಳಿತದ ಅಗತ್ಯತೆಯನ್ನು ಸ್ಪಷ್ಟವಾಗಿ ಮನದಟ್ಟುಗೊಳಿಸುತ್ತದೆ. ಸಾರ್ವಜನಿಕ ಚರ್ಚೆಗೆ ದಿಕ್ಕು ತೋರಿಸುವ ಇಂತಹ ಲೇಖನ ಗಳನ್ನು ಪ್ರಕಟಿಸುತ್ತಿರುವ ನಿಮ್ಮ ಪತ್ರಿಕೆಗೆ ಹಾಗೂ ಲೇಖಕರಿಗೆ ಹೃತ್ಪೂರ್ವಕ ಅಭಿನಂದನೆ ಗಳು.

ಒಂದು ರಾಷ್ಟ್ರ, ಒಂದು ಚುನಾವಣೆ ಅನಿವಾರ್ಯ

ಒಂದು ರಾಷ್ಟ್ರ, ಒಂದು ಚುನಾವಣೆ ಅನಿವಾರ್ಯ

ಚುನಾವಣೆ ಘೋಷಣೆಯಾದ ಕ್ಷಣದಿಂದ ಜಾರಿಗೆ ಬರುವ ‘ಮಾದರಿ ನೀತಿ ಸಂಹಿತೆ’ ಸುಮಾರು 2 ತಿಂಗಳ ಕಾಲ ಆಡಳಿತವನ್ನು ಅಕ್ಷರಶಃ ಕಟ್ಟಿಹಾಕುತ್ತದೆ. ಈ ಅವಧಿಯಲ್ಲಿ ಹೊಸ ಯೋಜನೆಗಳ ಘೋಷಣೆ, ಟೆಂಡರ್ ಪ್ರಕ್ರಿಯೆಗಳು ಮತ್ತು ಪ್ರಮುಖ ನೀತಿ ನಿರೂಪಣೆಗಳು ಸ್ಥಗಿತಗೊಳ್ಳುತ್ತವೆ.

Janamejaya Umarji Column: ಗಣಾಚಾರದ ಅರ್ಥ ಅಪಾರ್ಥ

Janamejaya Umarji Column: ಗಣಾಚಾರದ ಅರ್ಥ ಅಪಾರ್ಥ

ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ ‘ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರ ವೆಂಬೆನಯ್ಯಾ’ ಎಂದು ಇದೆ. ಈ ಎಲ್ಲ ವಚನಗಳನ್ನು ನೋಡಿದಾಗ ಗಣಾಚಾರವೆಂದರೆ ಶಿವ ಮತ್ತು ಶಿವಾಚಾರದ ಬಗೆಗಿನ ಅಚಲ ನಿಷ್ಠೆ ಎಂದು ಅರ್ಥ ಮಾಡಿಕೊಳ್ಳಬಹುದು.

Dr Vijay Darda Column: ರಕ್ತಪಾತದ ಮಧ್ಯೆ ಕೊಹಿನೂರ್‌ ವಜ್ರ ನೆನಪಾಗಿದ್ದೇಕೆ ?

ರಕ್ತಪಾತದ ಮಧ್ಯೆ ಕೊಹಿನೂರ್‌ ವಜ್ರ ನೆನಪಾಗಿದ್ದೇಕೆ ?

ಬ್ರಿಟನ್ನಿನ ವಸಾಹತುಶಾಹಿ ಆಳ್ವಿಕೆಯ ಇತಿಹಾಸದಲ್ಲಿ ಭಾರತಕ್ಕಾದ ಗಾಯವನ್ನು ಅವರು ಕೊಹಿನೂರ್ ವಜ್ರದ ಮೂಲಕ ಮಾಧ್ಯಮಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಕೊಹಿನೂರ್ ವಜ್ರವನ್ನು ನಮಗೆ ಮರಳಿಸಿ ಎಂದು ಭಾರತ ಈಗಾಗಲೇ ಸಾಕಷ್ಟು ಬಾರಿ ಬ್ರಿಟನ್ನಿನ ಬಳಿ ಕೇಳಿದೆ. ಅದರಿಂದ ಪ್ರಯೋಜನವೇನೂ ಆಗಿಲ್ಲ.

Mohan Vishwa Column: ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಗ್ರೇಟ್‌ ನಿಕೋಬಾರ್:‌ ಸಮುದ್ರಾಧಿಪತ್ಯದ ಮಹಾದ್ವಾರ

ಭಾರತದ ದೃಷ್ಟಿಯಿಂದ ಈ ಹೊಸ ಕಾರ್ಯತಂತ್ರದ ವಾಸ್ತವಿಕತೆಯನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಬಿಂಬಿಸುವ ಸ್ಥಳವೆಂದರೆ ‘ಗ್ರೇಟ್ ನಿಕೋಬಾರ್ ದ್ವೀಪ’. ಭಾರತದ ಮುಖ್ಯ ಭೂಭಾಗದಿಂದ ದೂರವಿರುವ ದ್ವೀಪವೆಂದು ಕಾಣಿಸಿಕೊಂಡರೂ, ಗ್ರೇಟ್ ನಿಕೋಬಾರ್ ಭಾರತಕ್ಕೆ ಅತ್ಯಂತ ಅಮೂಲ್ಯವಾದ ಕಾರ್ಯತಂತ್ರದ ಸ್ಥಳವಾಗಿದೆ. ಅದರ ಭೌಗೋಳಿಕ ಸ್ಥಾನ, ಆರ್ಥಿಕ ಸಾಮರ್ಥ್ಯ ಹಾಗೂ ರಕ್ಷಣಾತ್ಮಕ ಮಹತ್ವ ಎಲ್ಲವೂ ಸೇರಿ ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯ ಕೇಂದ್ರ ಬಿಂದುವಾಗಿ ರೂಪುಗೊಳ್ಳುತ್ತಿದೆ.

Surendra Pai Column: 100% ಫಲಿತಾಂಶ: ದಾಖಲಾತಿ ಹೆಚ್ಚಿಸುವುದೇ ?

100% ಫಲಿತಾಂಶ: ದಾಖಲಾತಿ ಹೆಚ್ಚಿಸುವುದೇ ?

ನಾವು ಮೊಟ್ಟೆ ನೀಡುತ್ತೇವೆ, ಬಟ್ಟೆ ಕೊಡುತ್ತೇವೆ, ಶೇ.100 ಫಲಿತಾಂಶ ಬರುವ ಹಾಗೇ ಮಾಡು ತ್ತೇವೆ ಎಂಬಿತ್ಯಾದಿ ಅಂಶಗಳನ್ನು ಮಾತ್ರ ಪುನಃ ಪುನಃ ಹೇಳಿದರೆ ಹೊರತು ಎಲ್ಲೂ ಸಹ ‘ಕೇವಲ ಅಂಕಗಳು ಮಕ್ಕಳ ಭವಿಷ್ಯ ರೂಪಿಸುವುದಿಲ್ಲ, ಅಂಕಗಳ ಹೊರತಾಗಿಯೂ ಜ್ಞಾನ ಮುಖ್ಯ, ಕೌಶಲ ಮುಖ್ಯ, ನಮ್ಮ ಸರಕಾರ ಅಂಕಗಳ ಹಿಂದೆ ಬಿದ್ದಿಲ್ಲ, ಬದಲಾಗಿ ನಾವು ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ಹೇಳಲಿಲ್ಲ.

Vishweshwar Bhat Column: ನಮ್ಮ ನಡೆ ಯಾರಿಗೆ ಗೊತ್ತಿರಬೇಕು ?

ನಮ್ಮ ನಡೆ ಯಾರಿಗೆ ಗೊತ್ತಿರಬೇಕು ?

ಹಿಂದೆಲ್ಲ ನಮ್ಮ ಸಾಧನೆ, ನೋವು-ನಲಿವು ಕೇವಲ ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿರು ತ್ತಿತ್ತು. ಆದರೆ ಇಂದಿನ ‘ಸೋಷಿಯಲ್ ಮೀಡಿಯಾ’ ಯುಗದಲ್ಲಿ ನಾವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನು ಮಾಡುತ್ತೇವೆ ಎಂಬ ಪ್ರತಿಯೊಂದು ಸಣ್ಣ ವಿಚಾರವನ್ನೂ ಜಗತ್ತಿಗೆ ಸಾರುತ್ತೇವೆ. ಈ ಹಂತದಲ್ಲಿ, ‘ಜೀವನವು ಯಾರಿಗೂ ತಿಳಿಯದಿದ್ದಾಗ ಸುಂದರವಾಗಿರುತ್ತದೆ’ ಎಂಬ ಮಾತು ಅತ್ಯಂತ ಪ್ರಸ್ತುತವೆನಿಸುತ್ತದೆ.

ಕಾಮರಾಜ್ ನಂತರದ ತಮಿಳುನಾಡು ರಾಜಕೀಯ

ಕಾಮರಾಜ್ ನಂತರದ ತಮಿಳುನಾಡು ರಾಜಕೀಯ

ಎಂಜಿಆರ್ ನಂತರ ಜೆ.ಜಯಲಲಿತಾ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಿ ಬಲಿಷ್ಠ ನಾಯಕಿಯಾಗಿ ಹೊಮ್ಮಿದರು. ಅವರ ಅಮ್ಮಾ ಕ್ಯಾಂಟೀನ್ ಪ್ರಸಿದ್ಧಿಯಾಗಿ ಜನಪ್ರಿಯರಾದರು. ಹಲವು ವರ್ಷಗಳ ಕಾಲ ತೀವ್ರ ರಾಜಕೀಯ ಪೈಪೋಟಿ ನಡೆಯಿತು. 2016ರಲ್ಲಿ ಜಯಲಲಿತಾ ಮತ್ತು 2018ರಲ್ಲಿ ಕರುಣಾನಿಧಿ ನಿಧನದ ನಂತರ ತಮಿಳುನಾಡಲ್ಲಿ ಹೊಸ ಹಂತ ಆರಂಭವಾಯಿತು.

Loading...