ಭಾರತ ತಂಡದ ಸೋಲಿಗೆ ಕಾರಣ ತಿಳಿಸಿದ ಕೆಎಲ್ ರಾಹುಲ್!
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಶತಕ ಬಾರಿಸಿದ ಹೊರತಾಗಿಯೂ, ಭಾರತ ತಂಡ ಸೋತಿದೆ. ಸೋಲಿಗೆ ಕಾರಣ ತಿಳಿಸಿರುವ ಕೆಎಲ್ ರಾಹುಲ್, ಟಾಸ್ಗಳು ಪಂದ್ಯವಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎರಡನೇ ಇನಿಂಗ್ಸ್ ಆಡುವಾಗ ವಿಪರೀತ ಮಂಜು ಇದ್ದ ಕಾರಣ ಪ್ರವಾಸಿ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕಲು ಭಾರತದ ಬೌಲರ್ಗಳು ಹೆಣಗಾಡಿದರು ಎಂದು ಹೇಳಿದ್ದಾರೆ.