ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶ್ರೀವತ್ಸ ಜೋಶಿ

columnist

info4@vishwavani.news

ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿ‌ಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ. ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.

Articles
Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಸಂತೆ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಾಚಕರ ಮನೋವ್ಯಾಪಾರಕ್ಕೂ ಹೆಚ್ಚಿನ ಪ್ರಚೋದನೆ ಸಿಗುತ್ತದೆ. ಆದರೆ ಕಥೆ, ಪಾತ್ರ, ರಸ ಮೊದಲಾದ ವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವುಗಳನ್ನು ಮರೆಮಾಚಿಸುವ ಮಟ್ಟಿಗೆ ವರ್ಣನೆಗಳ ಹಾವಳಿ ಯೇ ಹೆಚ್ಚಾಗಿ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕ ವೆನಿಸುವ ಕಾವ್ಯಮಾರ್ಗವನ್ನು ಹಿಡಿದಿರುವುದು ಗೊತ್ತಾಗಿಬಿಡುತ್ತದೆ" ಎಂಬುದು ವಿದ್ವಾಂಸರ ಅಭಿಪ್ರಾಯ.

Srivathsa Joshi Column: ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಚಿತ್ರಾನ್ನ ಅಂದರೆ ವರ್ಣರಂಜಿತ ಅನ್ನ; ಛತ್ರದ ಅನ್ನ ಅಂತಲ್ಲ !

ಅನ್ನದ ಮಹತ್ತ್ವವನ್ನು ಸಾರುವ ಇನ್ನಷ್ಟು ಘನತರ ಸೂಕ್ತಿಗಳು ತೈತ್ತಿರೀಯ ಉಪನಿಷತ್ತಿನಲ್ಲಿವೆ. “ಅನ್ನಂ ಬ್ರಹ್ಮೇತಿ ವ್ಯಜಾನಾತ್" (ಅನ್ನವನ್ನು ಬ್ರಹ್ಮವೆಂದು ತಿಳಿಯಬೇಕು); “ಅನ್ನಂ ನ ನಿಂದ್ಯಾತ್, ತದ್‌ವ್ರತಂ" (ಅನ್ನವನ್ನು ಯಾವತ್ತೂ ನಿಂದಿಸಬಾರದು, ಅದೊಂದು ವ್ರತವೇ ಆಗಿರಬೇಕು); “ಅನ್ನಂ ನ ಪರಿಚಕ್ಷೀತ, ತದ್ ವ್ರತಂ (ಅನ್ನವನ್ನು ತ್ಯಜಿಸಬಾರದು, ಅದೂ ಒಂದು ವ್ರತ); “ಅನ್ನಂ ಬಹು ಕುರ್ವೀತ, ತದ್‌ವ್ರತಂ" (ಅನ್ನವನ್ನು ವೃದ್ಧಿಪಡಿಸಿಕೊಳ್ಳಬೇಕು, ಅನ್ನವೆಂದರೇನೇ ಒಂದು ವ್ರತ). ಇಲ್ಲಿ ಅನ್ನ ಎಂದರೆ ಅಕ್ಕಿ ಯಿಂದ ಬೇಯಿಸಿ ಮಾಡಿದ ಅನ್ನ ಎಂಬ ಸೀಮಿತ ಅರ್ಥವಲ್ಲ.

Srivathsa Joshi Column: ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?

ಅಂಥದೊಂದು ಲೋಲುಪತೆಯೇ ಬಾಲ್ಯದ ದಿನಗಳು ಮತ್ತೆ ಬರಬಾರದೇ ಎಂಬ ತಹತಹ. ಬಾಲ್ಯದ ದಿನಗಳು ಅದೆಷ್ಟು ಅತ್ಯಮೂಲ್ಯವಾಗಿದ್ದುವು, ಎಷ್ಟೊಂದು ಖುಷಿ ಇತ್ತು ಎಂದು ಸವಿ ನೆನಪುಗಳ ಸರಮಾಲೆ ಬಿಚ್ಚತೊಡಗಿದಂತೆ ಏನೋ ಒಂದು ಹಿತಾನುಭವ. ‘ಆ ಕಾಲವೊಂದಿ ತ್ತು ದಿವ್ಯ ತಾನಾಗಿತ್ತು’ ಎಂಬ ಮಧುರಾನುಭೂತಿ.

Srivathsa Joshi Column: ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಎಲ್ಲಿಯವರೆಗೆಂದರೆ ನಮಗಿದೆಲ್ಲ ಒಂಥರ ಸಸಾರವೇ ಆಗಿಬಿಟ್ಟಿದೆ. ಆದರೆ 1964ರಲ್ಲಿ ಅದೊಂದು ಅದ್ಭುತ ವೆಂದೇ ಅನಿಸಿದ್ದಿರ ಬಹುದು. ಸೈನ್ಸ್ ಫಿಕ್ಷನ್ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಮಾತ್ರ ಇರುವಂಥದ್ದು ಸಾಕಾರಗೊಂಡ ಅನುಭವ ವಾಗಿರಬಹುದು. ಆಶ್ಚರ್ಯವೆಂದರೆ ನಿಜಕ್ಕೂ ಒಬ್ಬ ವಿಜ್ಞಾನ ಲೇಖಕನು ದಶಕಗಳ ಹಿಂದೆ- ಅಂತರಿಕ್ಷಕ್ಕೆ ಉಪಗ್ರಹಗಳನ್ನು ಹಾರಿಸುವುದೆಲ್ಲ ದೂರದ ಕನಸಿನ ಮಾತಾಗಿದ್ದ ಕಾಲದಲ್ಲಿ- ಬರೆದಿದ್ದ ಕಲ್ಪನೆಯೇ ಸಾಕಾರಗೊಂಡಿದ್ದಾಗಿತ್ತು.

Srivathsa Joshi Column: ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಇಂಥವನ್ನು ನೀವೇ ಎಷ್ಟು ಬೇಕಾದರೂ ಕಂಡುಕೊಳ್ಳಬಹುದು. ಮಾತ್ರವಲ್ಲ, Queue ರೀತಿ ಯದು ಐದಕ್ಷರಗಳಿದ್ದರೂ ಒಂದಕ್ಷರದಂತೆ ಉಚ್ಚರಿಸುತ್ತೇವೆ, Brother ಎಂಬ ಸಪ್ತಾಕ್ಷರಿ ಯನ್ನೂ ಈಗ ಬ್ರೋ ಅಂತ ಒಂದಕ್ಷರಕ್ಕಿಳಿಸಿದ್ದೇವೆ ಎಂದು ಕೂಡ ಆಶ್ಚರ್ಯ ಪಡಬ ಹುದು

Srivathsa Joshi Column: ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಮಿತ್ರಾರ್ಜಿತ ಒಂದು ಅತ್ಯಮೂಲ್ಯ ಗ್ರಂಥ. ಇದರ ವಿವಿಧ ಭಾಗಗಳಲ್ಲಿ ಮಿತ್ರರ ಅಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬಸ್ಥರು, ನೆರೆಕೆರೆಯವರು, ಕನ್ನಡದ ಹಾಸ್ಯಪಟುಗಳು, ಅನಿವಾಸಿ ಕನ್ನಡಿಗರು, ಕವಿಗಳು ಪ್ರೀತಿಗೌರವದಿಂದ ಅರ್ಪಿಸಿದ ಅಕ್ಷರಗುಚ್ಛಗಳಿವೆ. ಶತಾವ ಧಾನಿ ಗಣೇಶ್ ಅವರು ತಮ್ಮ ‘ವಿದ್ವದ್ವಿನೋದಗಗನದ ಮಿತ್ರ’ ಲೇಖನದಲ್ಲಿ ಅ.ರಾ.ಮಿತ್ರ ಅವರ ವಾಗ್ಮಿತೆ, ವೈದುಷ್ಯ ಮತ್ತು ವಿನೋದ ಗಳನ್ನು ಗಂಗೆ-ಯಮುನೆ-ಸರಸ್ವತಿಯರಿಗೆ ಹೋಲಿಸಿರುವುದು ವಿಶೇಷ.

Srivathsa Joshi Column: ಲಿಂಕನ್:‌ ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು

ಲಿಂಕನ್:‌ ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು

ಐದನೆಯ ತರಗತಿಯಲ್ಲಿದ್ದಾಗ ಓದಿದ್ದ ಪಾಠ, ಕಲಿಸಿದ್ದ ಗುರುಗಳು, ಜತೆಯಲ್ಲಿದ್ದ ಸಹಪಾಠಿಗಳು, ಶಾಲಾ ದಿನಗಳು, ಆ ಕಾಲದಲ್ಲಿನ ನಮ್ಮ ದಿನಚರಿ... ಎಲ್ಲ ಒಮ್ಮೆ ಕಣ್ಮುಂದೆ ಬಂದುಹೋದುವು. “ಬಡ ಕುಟುಂಬವೊಂದರಲ್ಲಿ 1809ರ ಫೆಬ್ರವರಿ 12ರಂದು ಲಿಂಕನ್ ಜನನ. ಬಾಲ್ಯದಲ್ಲಿ ಸರಿಯಾದ ಶಿಕ್ಷಣ ದೊರಕಲಿಲ್ಲ

Srivathsa Joshi Column: ಚಕ್ಕಡಿಯ ಚಕ್ರಗಳು ಚೌಕಾಕಾರವಿದ್ದರೂ ಚಲಿಸಬಲ್ಲವು !

ಚಕ್ಕಡಿಯ ಚಕ್ರಗಳು ಚೌಕಾಕಾರವಿದ್ದರೂ ಚಲಿಸಬಲ್ಲವು !

ಚಕ್ರದ ಸರಳತೆ ಮತ್ತು ವಿಶೇಷತೆ ಇರುವುದೇ ಅದರ ಉರುಳುವ ಗುಣದಲ್ಲಿ. ವೃತ್ತಾಕಾರವಾದ್ದರಿಂದ ಚಲನೆಯುದ್ದಕ್ಕೂ ಅದರ ಕೇಂದ್ರಬಿಂದು ಹೊರಮೈಯಿಂದ ಒಂದೇ ದೂರದಲ್ಲಿರುತ್ತದೆ, ಅಂದರೆ ಚಕ್ರ ಉರುಳುವಾಗ ಅದರ ಮಧ್ಯಭಾಗ ನೆಲದಿಂದ ಒಂದೇ ಎತ್ತರದಲ್ಲಿರುತ್ತದೆ. ಎತ್ತರ ಸಮಾನವಾಗಿರುವ ನಾಲ್ಕು ಚಕ್ರಗಳನ್ನು ಒಂದು ಹಲಗೆಗೋ ಒಂದು ಪೆಟ್ಟಿಗೆಯಾಕೃತಿಗೋ ಜೋಡಿಸಿ ಮೊತ್ತ ಮೊದಲ ಬಂಡಿಯನ್ನು ತಯಾರಿಸಿರಬಹುದು ಆಗಿನ್ನೂ ಗುಹೆಗಳಲ್ಲಿ ವಾಸಿಸುತ್ತಿದ್ದ ಆದಿಮಾನ ವರು. ಹಾಗೆಯೇ ಆ ಬಂಡಿಯ ಅಲುಗಾಟ ಸಾಧ್ಯವಾದಷ್ಟೂ ಕಡಿಮೆ ಇರಬೇಕಾದರೆ ಅದು ಕ್ರಮಿಸುವ ದಾರಿ ಸಮತಟ್ಟಾ ಗಿರಬೇಕು ಎಂದು ಕಂಡುಕೊಳ್ಳಲು ಅವರಿಗೆ ಹೆಚ್ಚು ಸಮಯ ಬೇಕಾಗಿರಲಿಕ್ಕಿಲ್ಲ.

SriVathsa Joshi Column: ಬ್ರಾಹ್ಮ ಮುಹೂರ್ತ, ಶುಚಿತ್ವ ಸಂಹಿತೆ ಮತ್ತು ಸ್ನಾನವಿಧಿ ವಿಜ್ಞಾನ

SriVathsa Joshi Column: ಬ್ರಾಹ್ಮ ಮುಹೂರ್ತ, ಶುಚಿತ್ವ ಸಂಹಿತೆ ಮತ್ತು ಸ್ನಾನವಿಧಿ ವಿಜ್ಞಾನ

ಬ್ರಾಹ್ಮ ಮುಹೂರ್ತವೆಂದರೆ ಬ್ರಹ್ಮ ಜ್ಞಾನವನ್ನು ಪಡೆಯವುದಕ್ಕಾಗಿ ಅಧ್ಯಯನ ಮಾಡಲು ತಕ್ಕುದಾದ ಮುಹೂರ್ತ. ಬ್ರಹ್ಮಯೋಗ್ಯ ವಾದ ಸಮಯ. ಅರುಣೋದಯಕ್ಕಿಂತ ಸ್ವಲ್ಪ ಮೊದಲಿನ ಅವಧಿ. ಕರಾರು ವಾಕ್ಕಾಗಿ ಅದು ಯಾವ ಸಮಯವೆಂದು ಬೇರೆಬೇರೆ ಅಭಿಪ್ರಾಯಗಳಿವೆ.

Srivathsa Joshi Column: ಗಣತಂತ್ರ ದಿವಸಕ್ಕೆ ಯ-ಗಣಗಳದೇ ವಿಶೇಷ ಪಥಸಂಚಲನ

Srivathsa Joshi Column: ಗಣತಂತ್ರ ದಿವಸಕ್ಕೆ ಯ-ಗಣಗಳದೇ ವಿಶೇಷ ಪಥಸಂಚಲನ

ಛಂದಸ್ಸಿನಲ್ಲಿರುವ ರಚನೆಗಳನ್ನು ಹಾಡುವಾಗಿನ ಲಯವು ಹಾವಿನ ಚಲನೆಯಂತಿರುತ್ತದೆ. ಆದ್ದರಿಂದ ಭುಜಂಗಪ್ರಯಾತ ಎಂದು ಹೆಸರು. ತಲಾ 12 ಅಕ್ಷರಗಳ ನಾಲ್ಕು ಸಾಲುಗಳು. ಪ್ರತಿಯೊಂದು ಸಾಲಿನ ಅಕ್ಷರಗಳನ್ನು ತಲಾ ಮೂರಕ್ಷರಗಳ ನಾಲ್ಕು ಗುಂಪುಗಳನ್ನಾಗಿಸಿದರೆ ಪ್ರತಿಗುಂಪಿನಲ್ಲೂ ಮೊದಲಿ ಗೊಂದು ಲಘು, ಆಮೇಲೆರಡು ಗುರು ಅಕ್ಷರ ಗಳಿರುತ್ತವೆ

Srivathsa Joshi Column: ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ !

Srivathsa Joshi Column: ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ !

ಅದು ಕೃಷ್ಣನು ಸುದಾಮನ ಪ್ರೀತಿಗೆ ಪ್ರತಿಯಾಗಿ ಕೊಟ್ಟ ಉಡುಗೊರೆ. ಉಡುಗೊರೆ ಕೊಡು-ಪಡೆವುದು ಯುಗಯುಗಗಳಿಂದ ಬಂದಿರುವ ಸುಂದರ ಸಂಪ್ರದಾಯ. ಭಾರತೀಯ ಸಂಸ್ಕೃತಿ ಯಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಇರುವಂಥದ್ದೇ. ಈಗೀಗ ಮನುಷ್ಯಸಂಬಂಧಗಳು ಶಿಥಿಲಗೊಳ್ಳು ತ್ತಿವೆ, ಪ್ರತಿಯೊಂದನ್ನೂ ವಾಣಿಜ್ಯದೃಷ್ಟಿಯಿಂದ ನೋಡಲಾಗುತ್ತಿದೆ, ಉಡುಗೊರೆಯು ಪೊಳ್ಳು ಪ್ರತಿಷ್ಠೆಯ ಪ್ರತೀಕವಾಗುತ್ತಿದೆ

Srivathsa Joshi Column: ಮಜ್ಜಿಗೆ ಪಳದ್ಯದಂತೆ ರುಚಿಕರ ಸಂಸ್ಕೃತದ ಮಜ್ಜಿಗೆ ಪದ್ಯಗಳು

Srivathsa Joshi Column: ಮಜ್ಜಿಗೆ ಪಳದ್ಯದಂತೆ ರುಚಿಕರ ಸಂಸ್ಕೃತದ ಮಜ್ಜಿಗೆ ಪದ್ಯಗಳು

Srivathsa Joshi Column: ಮಜ್ಜಿಗೆ ಪಳದ್ಯದಂತೆ ರುಚಿಕರ ಸಂಸ್ಕೃತದ ಮಜ್ಜಿಗೆ ಪದ್ಯಗಳು

Srivathsa Joshi Column: ಹೊಸವರ್ಷದ ನಿರ್ಧಾರಗಳು ಅಲ್ಪಾಯುಷಿ ಆಗುತ್ತವೇಕೆ ?

Srivathsa Joshi Column: ಹೊಸವರ್ಷದ ನಿರ್ಧಾರಗಳು ಅಲ್ಪಾಯುಷಿ ಆಗುತ್ತವೇಕೆ ?

ಎರಡು ‘ಸಾವಿರದ’ ಇಪ್ಪತ್ತೈದು ಶುರುವಾಗಿ ಈಗಿನ್ನೂ ಐದು ದಿನಗಳೂ ಕಳೆದಿಲ್ಲ ಸದ್ಯಕ್ಕೆ ಸಾವಿನ ಸುದ್ದಿ ಬೇಡ. ಆದರೂ ಏನ್ಮಾಡೋದು ಸಾವು ಸಂಭವಿಸಿದೆ, ಸಂಭವಿಸುತ್ತಿದೆ, ಸಂಭವಿಸುವುದಿದೆ. ಯಾರ ಸಾವು ಅಂತೀರಾ? ನಮ್ಮ ನಿಮ್ಮ ನ್ಯೂ ಇಯರ್ ರಿಸೊಲ್ಯು

Srivathsa Joshi Column: ಏಳೇಳು ಜನ್ಮ ಅಂದರೆ ಹದಿನಾಲ್ಕು? 49? ಅಥವಾ ಬರೀ ಒಂದು ?

Srivathsa Joshi Column: ಏಳೇಳು ಜನ್ಮ ಅಂದರೆ ಹದಿನಾಲ್ಕು? 49? ಅಥವಾ ಬರೀ ಒಂದು ?

ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರವಲ್ಲ ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು ಎಂದು ಸಿಎಂ ಸಿದ್ದರಾಮಯ್ಯ

Srivathsa Joshi Column: ಬಳ್ಳಿಯೇಕೆ ಮರವನ್ನು ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ ?

Srivathsa Joshi Column: ಬಳ್ಳಿಯೇಕೆ ಮರವನ್ನು ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ ?

ಬಳ್ಳಿಯ ಬಳುಕು ಮತ್ತು ಬೆಡಗುಗಳಿಂದ ಬೆರಗಾಗದ ಕವಿಗಳಿರಲಿಕ್ಕಿಲ್ಲ ಪ್ರಪಂಚದ ಯಾವ ಭಾಷೆ ಯಲ್ಲೂ. ಬಳ್ಳಿಯು ಮರವನ್ನು ಆಶ್ರಯಿಸುವುದು, ಆಲಿಂಗಿಸುವುದು, ಆವರಿಸಿಕೊಳ್ಳುವುದು

SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು

SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು

ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡದ್ದು ‘ತಂಬಾಕಿನ ಸ್ಮೋಕ ಒಳ್ಳೆಯದಲ್ಲ, ಶ್ಲೋಕ ಒಳ್ಳೆಯದೇ!’ ಲೇಖನಕ್ಕೆ ಪ್ರತಿಕ್ರಿಯೆಯಾಗಿ: “ಅಡಿಗರ ಧೂಮಲೀಲೆ ಕವಿತೆ ನೆನಪಾಯ್ತು

Srivathsa Joshi Column: ಪ್ರತಿವಾರ ಪ್ರೀತಿಯ ಪ್ರತಿಕ್ರಿಯೆಯಿಂದ ಪ್ರೋತ್ಸಾಹಿಸಿದವರು ಇನ್ನಿಲ್ಲ

Srivathsa Joshi Column: ಪ್ರತಿವಾರ ಪ್ರೀತಿಯ ಪ್ರತಿಕ್ರಿಯೆಯಿಂದ ಪ್ರೋತ್ಸಾಹಿಸಿದವರು ಇನ್ನಿಲ್ಲ

ಅಕ್ಷರವನ್ನೇಕೆ ಅ-ಕ್ಷರ (ನಾಶವಿಲ್ಲದ್ದು) ಎನ್ನುತ್ತೇವೆಂಬುದು ಮನವರಿಕೆಯಾಗುತ್ತಿದೆ. ಅವರ ಪತ್ರಗಳಿಂದ ಆಯ್ದ ಕೆಲವನ್ನು ಅಂಕಣದ ಮಿತಿಯೊಳಗೆ ಇಲ್ಲಿ ದಾಖಲಿಸುತ್ತಿದ್ದೇ

Srivathsa Joshi Column: ಭೃಕಭೌಮನು ಬೀರ್‌ ಬಲ್ಲವನಾಗಿ ನಡೆಸಿದ ರಾಜಿ ಪಂಚಾಯಿತಿಕೆ

Srivathsa Joshi Column: ಭೃಕಭೌಮನು ಬೀರ್‌ ಬಲ್ಲವನಾಗಿ ನಡೆಸಿದ ರಾಜಿ ಪಂಚಾಯಿತಿಕೆ

Srivathsa Joshi Column: ಭೃಕಭೌಮನು ಬೀರ್‌ ಬಲ್ಲವನಾಗಿ ನಡೆಸಿದ ರಾಜಿ ಪಂಚಾಯಿತಿಕೆ